Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಹನುಮ ಜಯಂತಿ ಪ್ರಯುಕ್ತ ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ವಿಡಿಯೋ ಹಂಚಿಕೊಂಡ ನಟ ಧ್ರುವ ಸರ್ಜಾ ದಂಪತಿ. ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.

Posted on April 7, 2023 By Kannada Trend News No Comments on ಹನುಮ ಜಯಂತಿ ಪ್ರಯುಕ್ತ ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ವಿಡಿಯೋ ಹಂಚಿಕೊಂಡ ನಟ ಧ್ರುವ ಸರ್ಜಾ ದಂಪತಿ. ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.
ಹನುಮ ಜಯಂತಿ ಪ್ರಯುಕ್ತ ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ವಿಡಿಯೋ ಹಂಚಿಕೊಂಡ ನಟ ಧ್ರುವ ಸರ್ಜಾ ದಂಪತಿ. ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.

  ನಟ ಧ್ರುವ ಸರ್ಜಾ ಮಾತ್ರ ಅಲ್ಲದೇ ಸರ್ಜಾ ಕುಟುಂಬದ ಎಲ್ಲರೂ ಕೂಡ ಹನುಮಾನ್ ದೇವರ ಭಕ್ತರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಕುಟುಂಬಕ್ಕೆ ಮಾರುತಿ ದೇವರ ಮೇಲೆ ಭಕ್ತಿ ಎಷ್ಟಿದೆ ಅಂದರೆ ಅರ್ಜುನ್ ಸರ್ಜಾ ಅವರು ತಮಿಳುನಾಡಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಆಂಜನೇಯ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಚಿರಂಜೀವಿ ಸರ್ಜಾ ಅವರು ಸಹ ವಾಯುಪುತ್ರ ಎನ್ನುವ ಸಿನಿಮಾದಿಂದ ಆಂಜನೇಯನ ಹೆಸರಿನಲ್ಲಿಯೇ ಲಾಂಚ್ ಆದರು. ಧ್ರುವ ಸರ್ಜಾ ಅವರ ಸಿನಿಮಾದ ಡೈಲಾಗ್ ಅಲ್ಲಿ ಆಗಲಿ, ಹಾಡಿನಲ್ಲಿ ಆಗಲಿ ಆಂಜನೇಯ…

Read More “ಹನುಮ ಜಯಂತಿ ಪ್ರಯುಕ್ತ ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ವಿಡಿಯೋ ಹಂಚಿಕೊಂಡ ನಟ ಧ್ರುವ ಸರ್ಜಾ ದಂಪತಿ. ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.” »

Entertainment

ಸೌತ್ ಸಿನಿಮಾ ಇಂಡಸ್ಟ್ರಿಯ ಈ ನಟರುಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ರೆ ನಿಮಿಷದೊಳಗೆ ಸಿಗುತ್ತದೆ ಮಿಲಿಯನ್ ಲೈಕ್ಸ್, ಈ ಲಿಸ್ಟ್ ನ ಟಾಪರ್ ಯಾರು ಗೊತ್ತಾ.?

Posted on April 7, 2023 By Kannada Trend News No Comments on ಸೌತ್ ಸಿನಿಮಾ ಇಂಡಸ್ಟ್ರಿಯ ಈ ನಟರುಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ರೆ ನಿಮಿಷದೊಳಗೆ ಸಿಗುತ್ತದೆ ಮಿಲಿಯನ್ ಲೈಕ್ಸ್, ಈ ಲಿಸ್ಟ್ ನ ಟಾಪರ್ ಯಾರು ಗೊತ್ತಾ.?
ಸೌತ್ ಸಿನಿಮಾ ಇಂಡಸ್ಟ್ರಿಯ ಈ ನಟರುಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ರೆ ನಿಮಿಷದೊಳಗೆ ಸಿಗುತ್ತದೆ ಮಿಲಿಯನ್ ಲೈಕ್ಸ್, ಈ ಲಿಸ್ಟ್ ನ ಟಾಪರ್ ಯಾರು ಗೊತ್ತಾ.?

  ಸಾಮಾಜಿಕ ಜಾಲತಾಣ ಎನ್ನುವುದು ಈಗ ಎಲ್ಲರ ಬದುಕಿನ ಒಂದು ಭಾಗವಾಗಿ ಬಿಟ್ಟಿದೆ. ಶಾಲಾ ಮಕ್ಕಳಿಂದ, ಯುವಕರು, ವೃದ್ಧರು ಹೀಗೆ ಎಲ್ಲರೂ ಕೂಡ ಸೋಶಿಯಲ್ ಮೀಡಿಯಾ ದಾಸರುಗಳೇ ಎಂದೂ ಹೇಳಬಹುದು. ಸೋಶಿಯಲ್ ಮೀಡಿಯಾ ಈಗ ಜಗತ್ತಿನ ಎಲ್ಲರನ್ನೂ ಒಂದೇ ಎಳೆಯಲಿ ಬೆಸೆದಿರುವ ಒಂದು ಬೆಸುಗೆ ಎಂದು ಹೇಳಬಹುದು. ಲಕ್ಷಗಟ್ಟಲೆ ಮೈಲಿ ದೂರದಲ್ಲಿರುವವರನ್ನು ಕೂಡ ಬೆರಳ ತುದಿಯ ಮೊಬೈಲ್ ಮೂಲಕ ಸಂಪರ್ಕಿಸಿ ಸಂವಹನ ಮಾಡುವುದಕ್ಕೆ ಸೋಶಿಯಲ್ ಮೀಡಿಯಾ ಆಪ್ ಗಳು ಬಹಳ ಅನುಕೂಲಕರ ಆಗಿವೆ. ಅದರಲ್ಲೂ ಫೇಸ್ಬುಕ್, ಯೂಟ್ಯೂಬ್…

Read More “ಸೌತ್ ಸಿನಿಮಾ ಇಂಡಸ್ಟ್ರಿಯ ಈ ನಟರುಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ರೆ ನಿಮಿಷದೊಳಗೆ ಸಿಗುತ್ತದೆ ಮಿಲಿಯನ್ ಲೈಕ್ಸ್, ಈ ಲಿಸ್ಟ್ ನ ಟಾಪರ್ ಯಾರು ಗೊತ್ತಾ.?” »

Entertainment

ಕೋಟಿ ಕೋಟಿ ಆಸ್ತಿ ಇದ್ರು ನಟ ನಾಗಾರ್ಜುನ್ ಹೆಂಡ್ತಿ ಮಾತ್ರ ಮೈ ಮೇಲೆ ಚೂರು ಬಂಗಾರ ಹಾಕಲ್ಲ ಯಾಕೆ ಗೊತ್ತಾ.?

Posted on April 6, 2023 By Kannada Trend News No Comments on ಕೋಟಿ ಕೋಟಿ ಆಸ್ತಿ ಇದ್ರು ನಟ ನಾಗಾರ್ಜುನ್ ಹೆಂಡ್ತಿ ಮಾತ್ರ ಮೈ ಮೇಲೆ ಚೂರು ಬಂಗಾರ ಹಾಕಲ್ಲ ಯಾಕೆ ಗೊತ್ತಾ.?
ಕೋಟಿ ಕೋಟಿ ಆಸ್ತಿ ಇದ್ರು ನಟ ನಾಗಾರ್ಜುನ್ ಹೆಂಡ್ತಿ ಮಾತ್ರ ಮೈ ಮೇಲೆ ಚೂರು ಬಂಗಾರ ಹಾಕಲ್ಲ ಯಾಕೆ ಗೊತ್ತಾ.?

  ತೆಲುಗಿನ ಸ್ಟಾರ್ ಹೀರೋ ನಾಗಾರ್ಜುನ್ ಟಾಲಿವುಡ್ ನ ಎವರ್ ಗ್ರೀನ್ ಹೀರೋ. ತಮ್ಮ ಮಕ್ಕಳಾದ ನಾಗ ಚೈತನ್ಯ ಅಕ್ಕಿನೇನಿ ಮತ್ತು ಅಖಿಲ್ ಲಕ್ಕಿನೇನಿ ಕೂಡ ಸಿನಿಮಾ ರಂಗಕ್ಕೆ ಹೀರೋಗಳಾಗಿ ಲಾಂಚ್ ಆಗಿ ಮಿಂಚುತ್ತಿದ್ದರು ಇನ್ನೂ ಕೂಡ ನಾಗರ್ಜುನ್ ಅವರಿಗೆ ನಾಯಕನಾಗಿ ನಟಿಸಲು ಅಷ್ಟೇ ಬೇಡಿಕೆ ಇದೆ. ಈ ರೀತಿ ತೆಲುಗು ಪ್ರೇಕ್ಷಕರ ಮನಗೆದ್ದಿರುವ ನಾಗಾರ್ಜುನ್ ಅವರಿಗೆ ಇನ್ನೂ ಅನೇಕ ವರ್ಷ ಇಂತಹದೇ ಬೇಡಿಕೆ ಇರುವುದರಲ್ಲಿ ಯಾವುದೇ ಅನುಮಾನ ಇಲ್ಲ. ನಾಗಾರ್ಜುನ ಮಕ್ಕಳಾದ ನಾಗಚೈತನ್ಯ ಮತ್ತು ಅಖಿಲ್…

Read More “ಕೋಟಿ ಕೋಟಿ ಆಸ್ತಿ ಇದ್ರು ನಟ ನಾಗಾರ್ಜುನ್ ಹೆಂಡ್ತಿ ಮಾತ್ರ ಮೈ ಮೇಲೆ ಚೂರು ಬಂಗಾರ ಹಾಕಲ್ಲ ಯಾಕೆ ಗೊತ್ತಾ.?” »

Entertainment

ಮೊದಲ ಬಾರಿಗೆ ನಟಿ ನಯನತಾರ ತನ್ನ ಇಬ್ಬರು ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ. ನಯನ ಮಕ್ಕಳಿಗೆ ಇಟ್ಟಿರುವ ಮುದ್ದಾದ ಹೇಸರೇನು ಗೊತ್ತ.?

Posted on April 5, 2023 By Kannada Trend News No Comments on ಮೊದಲ ಬಾರಿಗೆ ನಟಿ ನಯನತಾರ ತನ್ನ ಇಬ್ಬರು ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ. ನಯನ ಮಕ್ಕಳಿಗೆ ಇಟ್ಟಿರುವ ಮುದ್ದಾದ ಹೇಸರೇನು ಗೊತ್ತ.?
ಮೊದಲ ಬಾರಿಗೆ ನಟಿ ನಯನತಾರ ತನ್ನ ಇಬ್ಬರು ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ. ನಯನ ಮಕ್ಕಳಿಗೆ ಇಟ್ಟಿರುವ ಮುದ್ದಾದ ಹೇಸರೇನು ಗೊತ್ತ.?

  ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ನಯನತಾರಾ ಅವರು ತಮ್ಮ ಕೆರಿಯರ್ ವಿಷಯದಲ್ಲಿ ಸದಾ ಸಿಹಿ ಸುದ್ದಿಗಳನ್ನೇ ನೀಡುತ್ತಿರುತ್ತಾರೆ. ಒಂದಲ್ಲ ಒಂದು ದಾಖಲೆಗಳನ್ನು ಮುರಿಯುತ್ತಾ ಬಹುತೇಕ ಭಾರತದಾದ್ಯಂತ ಗುರುತಿಸಿಕೊಂಡಿರುವ ಈ ನಟಿ ನಿಧಾನವಾಗಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಬಿ ಟೌನ್ ಅಳಲು ಲಗ್ಗೆ ಇಟ್ಟಿರುವ ನಯನತಾರಾ ಅವರು ವೈಯಕ್ತಿಕ ಜೀವನದ ಬಗ್ಗೆ ಕೂಡ ಅಷ್ಟೇ ಕಾಳಜಿ ಹೊಂದಿದ್ದಾರೆ. ಆದರೆ ಸದಾ…

Read More “ಮೊದಲ ಬಾರಿಗೆ ನಟಿ ನಯನತಾರ ತನ್ನ ಇಬ್ಬರು ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ. ನಯನ ಮಕ್ಕಳಿಗೆ ಇಟ್ಟಿರುವ ಮುದ್ದಾದ ಹೇಸರೇನು ಗೊತ್ತ.?” »

Entertainment

ಮದುವೆಗೂ ಮೊದಲೇ 10 ವರ್ಷ ಮಕ್ಕಳು ಮಾಡಿಕೊಳ್ಳುವುದು ಬೇಡ ಎಂಬ ಒಳ ಒಪ್ಪಂದ ಆಗಿತ್ತು. ಈ ಕಾರಣಕ್ಕೆ ಇಷ್ಟು ವರ್ಷ ಮಕ್ಕಳು ಮಾಡಿಕೊಳ್ಳಲಿಲ್ಲ ಎಂದು ಸ್ಪಷ್ಟಣೆ ಕೊಟ್ಟ ಉಪಾಸನ.

Posted on April 5, 2023 By Kannada Trend News No Comments on ಮದುವೆಗೂ ಮೊದಲೇ 10 ವರ್ಷ ಮಕ್ಕಳು ಮಾಡಿಕೊಳ್ಳುವುದು ಬೇಡ ಎಂಬ ಒಳ ಒಪ್ಪಂದ ಆಗಿತ್ತು. ಈ ಕಾರಣಕ್ಕೆ ಇಷ್ಟು ವರ್ಷ ಮಕ್ಕಳು ಮಾಡಿಕೊಳ್ಳಲಿಲ್ಲ ಎಂದು ಸ್ಪಷ್ಟಣೆ ಕೊಟ್ಟ ಉಪಾಸನ.
ಮದುವೆಗೂ ಮೊದಲೇ 10 ವರ್ಷ ಮಕ್ಕಳು ಮಾಡಿಕೊಳ್ಳುವುದು ಬೇಡ ಎಂಬ ಒಳ ಒಪ್ಪಂದ ಆಗಿತ್ತು. ಈ ಕಾರಣಕ್ಕೆ ಇಷ್ಟು ವರ್ಷ ಮಕ್ಕಳು ಮಾಡಿಕೊಳ್ಳಲಿಲ್ಲ ಎಂದು ಸ್ಪಷ್ಟಣೆ ಕೊಟ್ಟ ಉಪಾಸನ.

  ಮದುವೆ, ಮಕ್ಕಳು, ಸಂಸಾರ, ಕುಟುಂಬ ಇದು ಈ ನೆಲದಲ್ಲಿ ಒಂದು ಅರ್ಹತಾ ಮಾನದಂಡವಾಗಿದೆ ಎಂದೇ ಹೇಳಬಹುದು. ಅದಕ್ಕಾಗಿ ಸಮಾಜ ಪ್ರತಿ ಬಾರಿ ಇಂತಹ ಪ್ರಶ್ನೆಗಳನ್ನು ಕೇಳಿ ಅದರ ಮೇಲೆ ನಮ್ಮ ಯೋಗ್ಯತೆಯನ್ನು ನಿರ್ಧರಿಸಿಬಿಡುತ್ತದೆ. ಈ ಪ್ರಶ್ನೆಗಳು ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರೆಟಿಗಳನ್ನು ಕಾಡದೇ ಬಿಡುವುದಿಲ್ಲ. ಇಂತಹ ಪ್ರಶ್ನೆಗಳು ಎದುರಾದಾಗ ಅದಕ್ಕೆ ಹೇಗೆ ಪ್ರತಿಕ್ರಿಸುತ್ತಿವೆ ಎನ್ನುವುದು ಸಕಾರಾತ್ಮಕವಾಗಿ ಹಾಗೂ ನಕಾರಾತ್ಮಕವಾಗಿ ಕೂಡ ನಮ್ಮನ್ನು ಸಮಾಜದಲ್ಲಿ ಬಿಂಬಿಸುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಉಪಾಸನ ಮತ್ತು ರಾಮ್ ಚರಣ್ ತೇಜ್ ಜೋಡಿ….

Read More “ಮದುವೆಗೂ ಮೊದಲೇ 10 ವರ್ಷ ಮಕ್ಕಳು ಮಾಡಿಕೊಳ್ಳುವುದು ಬೇಡ ಎಂಬ ಒಳ ಒಪ್ಪಂದ ಆಗಿತ್ತು. ಈ ಕಾರಣಕ್ಕೆ ಇಷ್ಟು ವರ್ಷ ಮಕ್ಕಳು ಮಾಡಿಕೊಳ್ಳಲಿಲ್ಲ ಎಂದು ಸ್ಪಷ್ಟಣೆ ಕೊಟ್ಟ ಉಪಾಸನ.” »

Entertainment

ಕೋಟಿ ಆಸ್ತಿ ಒಡೆಯ, ಬಹು ಬೇಡಿಕೆ ನಟ ಆದ್ರೂ ಕೂಡ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ ನಟ ಕಿಶೋರ್. ಇವರ ಮನೆ ಹೇಗಿದೆ ಅಂತ ಒಮ್ಮೆ ಈ ವಿಡಿಯೋ ನೋಡಿ.!

Posted on April 4, 2023 By Kannada Trend News No Comments on ಕೋಟಿ ಆಸ್ತಿ ಒಡೆಯ, ಬಹು ಬೇಡಿಕೆ ನಟ ಆದ್ರೂ ಕೂಡ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ ನಟ ಕಿಶೋರ್. ಇವರ ಮನೆ ಹೇಗಿದೆ ಅಂತ ಒಮ್ಮೆ ಈ ವಿಡಿಯೋ ನೋಡಿ.!
ಕೋಟಿ ಆಸ್ತಿ ಒಡೆಯ, ಬಹು ಬೇಡಿಕೆ ನಟ ಆದ್ರೂ ಕೂಡ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ ನಟ ಕಿಶೋರ್. ಇವರ ಮನೆ ಹೇಗಿದೆ ಅಂತ ಒಮ್ಮೆ ಈ ವಿಡಿಯೋ ನೋಡಿ.!

  ಕನ್ನಡದಲ್ಲಿ ಪೊಲೀಸ್ ಪಾತ್ರಗಳಲ್ಲಿ ಮಿಂಚಿರುವ ಜೊತೆಗೆ ನಾಯಕ ನಟನಾಗಿ, ಖಳನಾಯಕನಾಗಿ ಹೆಸರುವಾಸಿಗೆ ಪಡೆದಿರುವ ಬೇಸ್ ವಾಯ್ಸ್ ನಟ ಕಿಶೋರ್. ನಟ ಕಿಶೋರ್ ಅವರು ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಕೂಡ ನಟಿಸಿದ್ದಾರೆ. ಹಾಗೆ ಎಲ್ಲಾ ಚಿತ್ರರಂದಲ್ಲೂ ಕೂಡ ಅವರ ನಟನೆಗೆ ಬಹಳ ಬೇಡಿಕೆ ಇದೆ. ಇತ್ತೀಚಿಗೆ ತೆರೆ ಕಂಡ ಕನ್ನಡದ ಪ್ಯಾನ್ ಇಂಡಿಯ ಮೂವಿ ಕಾಂತಾರ ಆದ ಮೇಲಂತೂ ಈಗ ದೇಶದಾದ್ಯಂತ ಇವರ ಖ್ಯಾತಿ ಇಮ್ಮಡಿಗೊಂಡಿದೆ. ಕಾಂತರಾ ಸಿನಿಮಾದಲ್ಲಿ ಇವರು ನಿರ್ವಹಿಸಿರುವ…

Read More “ಕೋಟಿ ಆಸ್ತಿ ಒಡೆಯ, ಬಹು ಬೇಡಿಕೆ ನಟ ಆದ್ರೂ ಕೂಡ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ ನಟ ಕಿಶೋರ್. ಇವರ ಮನೆ ಹೇಗಿದೆ ಅಂತ ಒಮ್ಮೆ ಈ ವಿಡಿಯೋ ನೋಡಿ.!” »

Entertainment

ಕೃಷ್ಣ ಸಿನಿಮಾದಲ್ಲಿ ಆದ ಅನುಭವ ಹೇಳಿಕೊಂಡು ನೋವು ಹೊರ ಹಾಕಿದ ನಟಿ ಶರ್ಮಿಳಾ ಮಂಡ್ರೆ.

Posted on April 4, 2023 By Kannada Trend News No Comments on ಕೃಷ್ಣ ಸಿನಿಮಾದಲ್ಲಿ ಆದ ಅನುಭವ ಹೇಳಿಕೊಂಡು ನೋವು ಹೊರ ಹಾಕಿದ ನಟಿ ಶರ್ಮಿಳಾ ಮಂಡ್ರೆ.
ಕೃಷ್ಣ ಸಿನಿಮಾದಲ್ಲಿ ಆದ ಅನುಭವ ಹೇಳಿಕೊಂಡು ನೋವು ಹೊರ ಹಾಕಿದ ನಟಿ ಶರ್ಮಿಳಾ ಮಂಡ್ರೆ.

  ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೃಷ್ಣ ಸಿನಿಮಾ ಮಾಡುವಾಗ ಆದ ಅನುಭವಗಳ ಬಗ್ಗೆ ಹೇಳಿಕೊಂಡ ನಟಿ ಶರ್ಮಿಳಾ ಮಾಂಡ್ರೆ ಕಣ್ ಕಣ್ಣ ಸಲಿಗೆ, ನೀನು ಬಂದ ಮೇಲೆ ತಾನೆ ಇಷ್ಟು ಚೆಂದ ಈ ಬಾಳು, ಒಂದು ಸುಳ್ಳಾದರು ನುಡಿ ಹೆಣ್ಣೇ ಈ ಹಾಡುಗಳು ಕನ್ನಡದ ಎವರ್ಗ್ರೀನ್ ಹಾಡುಗಳು. ಈ ಹಾಡುಗಳು ಕೇಳುಗರನ್ನು ಮಾತ್ರವಲ್ಲದೆ ನೋಡುಗರನ್ನೂ ಕೂಡ ತನ್ನತ್ತ ಸೆಳೆಯುತ್ತದೆ. ಇದಕ್ಕೆ ಕಾರಣ ಅಪ್ಸರೆಯಂತೆ ಈ ಹಾಡುಗಳಲ್ಲಿ ಕಾಣಿಸಿಕೊಂಡಿರುವ ನಟಿ ಶರ್ಮಿಳಾ ಮಾಂಡ್ರೆ. ಶರ್ಮಿಳಾ ಮಾಂಡ್ರೆ ಅವರು…

Read More “ಕೃಷ್ಣ ಸಿನಿಮಾದಲ್ಲಿ ಆದ ಅನುಭವ ಹೇಳಿಕೊಂಡು ನೋವು ಹೊರ ಹಾಕಿದ ನಟಿ ಶರ್ಮಿಳಾ ಮಂಡ್ರೆ.” »

Entertainment

ದೇವರಕೊಂಡಗೆ ಕೈ ಕೊಟ್ಟು, ಬೆಲ್ಲಂಕೊಂಡ ಜೊತೆ ಡೇಟಿಂಗ್ ಶೂರು ಮಾಡಿದ ನಟಿ ರಶ್ಮಿಕಾ ಮಂದಣ್ಣ.

Posted on April 4, 2023 By Kannada Trend News No Comments on ದೇವರಕೊಂಡಗೆ ಕೈ ಕೊಟ್ಟು, ಬೆಲ್ಲಂಕೊಂಡ ಜೊತೆ ಡೇಟಿಂಗ್ ಶೂರು ಮಾಡಿದ ನಟಿ ರಶ್ಮಿಕಾ ಮಂದಣ್ಣ.
ದೇವರಕೊಂಡಗೆ ಕೈ ಕೊಟ್ಟು, ಬೆಲ್ಲಂಕೊಂಡ ಜೊತೆ ಡೇಟಿಂಗ್ ಶೂರು ಮಾಡಿದ ನಟಿ ರಶ್ಮಿಕಾ ಮಂದಣ್ಣ.

  ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ದೇಶದಾದ್ಯಂತ ಫೇಮಸ್, ಕನ್ನಡತಿಯ ಖ್ಯಾತಿ ಈಗ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹಬ್ಬಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಕೂಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಅದೃಷ್ಟ ಪಡೆದುಕೊಂಡಿರುವ ಈಕೆ ಸಿನಿಮಾ ವಿಚಾರವಾಗಿ ಸದಾ ಸುದ್ದಿಯಲ್ಲಿ ಇರುವುದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಇವರ ಡೇಟಿಂಗ್ ವಿಚಾರ ಸದಾ ಚರ್ಚೆಯಲ್ಲಿ ಇರುತ್ತದೆ. ಕರ್ನಾಟಕದ ಟ್ರೋಲ್ ಪೇಜ್ ಗಳ ಪಾಲಿಗಂತೂ ಈಕೆ ಸದಾ ಕಂಟೆಂಟ್. ರಶ್ಮಿಕಾ ಮಂದಣ್ಣ ಕೊಡುವ…

Read More “ದೇವರಕೊಂಡಗೆ ಕೈ ಕೊಟ್ಟು, ಬೆಲ್ಲಂಕೊಂಡ ಜೊತೆ ಡೇಟಿಂಗ್ ಶೂರು ಮಾಡಿದ ನಟಿ ರಶ್ಮಿಕಾ ಮಂದಣ್ಣ.” »

Entertainment

ಮುಂದಿನ ಶೋ ನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತಾಡ್ತಿನಿ ಟ್ರೋಲ್ ಗೆ ಪ್ರತಿಕ್ರಿಯೆ ನೀಡಿದ ನಟಿ ರಮ್ಯಾ.

Posted on April 4, 2023 By Kannada Trend News No Comments on ಮುಂದಿನ ಶೋ ನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತಾಡ್ತಿನಿ ಟ್ರೋಲ್ ಗೆ ಪ್ರತಿಕ್ರಿಯೆ ನೀಡಿದ ನಟಿ ರಮ್ಯಾ.
ಮುಂದಿನ ಶೋ ನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತಾಡ್ತಿನಿ ಟ್ರೋಲ್ ಗೆ ಪ್ರತಿಕ್ರಿಯೆ ನೀಡಿದ ನಟಿ ರಮ್ಯಾ.

  ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್ ಮತ್ತೆ ಆರಂಭಗೊಂಡಿದೆ. ಆ ಬಾರಿ ನಾಲ್ಕು ವರ್ಷಗಳ ನಂತರ ಸೀಸನ್ 5 ಆರಂಭವಾಗುತ್ತಿದ್ದು ಮೊದಲ ಅತಿಥಿಯಾಗಿ ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯ ಅವರು ಸಾಧಕರ ಸೀಟ್ ಅಲಂಕರಿಸಿದ್ದಾರೆ. ವಾಹಿನಿಯು ತಿಂಗಳ ಹಿಂದೆಯಿಂದಲೇ ಪ್ರೋಮೋಗಳನ್ನು ಹರಿಬಿಟ್ಟು ಪ್ರೇಕ್ಷಕರಿಗೂ ಯಾವ ಸಾಧಕರನ್ನು ಕೆಂಪು ಕುರ್ಚಿ ಮೇಲೆ ನೋಡಲು ಇಷ್ಟ ಪಡುತ್ತೀರಾ ಎಂದು ಪ್ರಶ್ನೆ ಮಾಡಲಾಗಿತ್ತು. ಅತಿ ಹೆಚ್ಚಿನವರು ಈ ಬಾರಿ ರಿಷಭ್ ಶೆಟ್ಟಿ, ರಮ್ಯಾ ಮತ್ತು…

Read More “ಮುಂದಿನ ಶೋ ನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತಾಡ್ತಿನಿ ಟ್ರೋಲ್ ಗೆ ಪ್ರತಿಕ್ರಿಯೆ ನೀಡಿದ ನಟಿ ರಮ್ಯಾ.” »

Entertainment

ಮದ್ವೆ ಆದ್ಮೇಲೆ ಅಮೂಲ್ಯ ತುಂಬಾ ಬದಲಾಗಿದ್ದಾರೆ ಅಂತ ಪತ್ನಿ ಮೇಲೆ ಆರೋಪ ಹೊರಿಸಿದ ಪತಿ ಜಗದೀಶ್ ಅಷ್ಟಕ್ಕೂ ಅಮೂಲ್ಯ ಮಾಡಿದ್ದೇನು ಗೊತ್ತ.?

Posted on April 3, 2023 By Kannada Trend News No Comments on ಮದ್ವೆ ಆದ್ಮೇಲೆ ಅಮೂಲ್ಯ ತುಂಬಾ ಬದಲಾಗಿದ್ದಾರೆ ಅಂತ ಪತ್ನಿ ಮೇಲೆ ಆರೋಪ ಹೊರಿಸಿದ ಪತಿ ಜಗದೀಶ್ ಅಷ್ಟಕ್ಕೂ ಅಮೂಲ್ಯ ಮಾಡಿದ್ದೇನು ಗೊತ್ತ.?
ಮದ್ವೆ ಆದ್ಮೇಲೆ ಅಮೂಲ್ಯ ತುಂಬಾ ಬದಲಾಗಿದ್ದಾರೆ ಅಂತ ಪತ್ನಿ ಮೇಲೆ ಆರೋಪ ಹೊರಿಸಿದ ಪತಿ ಜಗದೀಶ್ ಅಷ್ಟಕ್ಕೂ ಅಮೂಲ್ಯ ಮಾಡಿದ್ದೇನು ಗೊತ್ತ.?

  ಚಂದನವನದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಇದೀಗ ಎರಡು ಮುದ್ದು ಮಕ್ಕಳ ತಾಯಿ. ಆದರೂ ಕೂಡ ನಟಿ ಅಮೂಲ್ಯ ಅವರ ಮುದ್ದು ಮುಖ ಮತ್ತು ಮುಗ್ದತೆ ನೋಡಿದರೆ ಹೈಸ್ಕೂಲು ಹುಡುಗಿ ಎನಿಸುತ್ತಾರೆ. ಕರ್ನಾಟಕದ ಪಡ್ಡೆ ಹೈಕಳಿಗೆ ಇನ್ನು ಐಶು ಹಾಗೇ ಉಳಿದಿರುವ ಅಮೂಲ್ಯ ನೋಡು ನೋಡುತ್ತಾ ಇದ್ದಂತೆ ಬಾಲನಟಿಯಿಂದ ನಾಯಕ ನಟಿಗೆ ಹಾಗೂ ನಾಯಕಿ ನಟಿಯಿಂದ ಎರಡು ಮಕ್ಕಳಿಗೆ ತಾಯಿ ಆಗುವ ತನಕ ಬೆಳೆದು ಬಿಟ್ಟಿದ್ದಾರೆ. ಇತ್ತೀಚಿಗೆ ರಾಜಕೀಯದಲ್ಲಿ ಕೂಡ ಸಂಚಲ ಮೂಡಿಸುತ್ತಿರುವ ನಟಿ ಅಮೂಲ್ಯ…

Read More “ಮದ್ವೆ ಆದ್ಮೇಲೆ ಅಮೂಲ್ಯ ತುಂಬಾ ಬದಲಾಗಿದ್ದಾರೆ ಅಂತ ಪತ್ನಿ ಮೇಲೆ ಆರೋಪ ಹೊರಿಸಿದ ಪತಿ ಜಗದೀಶ್ ಅಷ್ಟಕ್ಕೂ ಅಮೂಲ್ಯ ಮಾಡಿದ್ದೇನು ಗೊತ್ತ.?” »

Entertainment

Posts pagination

Previous 1 … 3 4 5 … 101 Next

Copyright © 2025 Kannada Trend News.


Developed By Top Digital Marketing & Website Development company in Mysore