ಮಗಳು ಜಾನಕಿ ಧಾರವಾಹಿಯಲ್ಲಿ ನಟಿಸಿದ್ದ ರವಿ ಇ.ನ್ನಿ.ಲ್ಲ ಇವರ ಆಕಾಲಿಕ ಮ.ರ.ಣ.ಕ್ಕೆ ಕರ್ನಾಟಕದಾದ್ಯಂತ ಸಂತಾಪ ಸೂಚಿಸಿದ್ದಾರೆ ಅಷ್ಟಕ್ಕೂ ಈ ನಟನಿಗೆ ಆಗಿದ್ದೇನು ಗೊತ್ತಾ.?

ರವಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಭಿನ್ನವಾದ ನಟನೆಯಿಂದಲೇ ಸಾಕಷ್ಟು ಜನಪ್ರಿಯ ರಾಗಿದ್ದಾರೆ ಮೂಲತಃ ಮಂಡ್ಯ ಜಿಲ್ಲೆಗೆ ಸೇರಿದಂತಹ ವ್ಯಕ್ತಿ. ಎಂ.ಎ ಇಂಗ್ಲಿಷ್ ಪದವೀಧರರಾಗಿದ್ದರು ಕೂಡ ಹೆಚ್ಚಾಗಿ ಇವರು ರಂಗಭೂಮಿಯಲ್ಲಿ ಆಸಕ್ತಿಯನ್ನು ಒಳಗೊಂಡಿದ್ದರು. ಹಾಗಾಗಿ ಪದವೀಧರರಾಗಿ ಎಲ್‌ಎಲ್‌ಬಿ ಪದವಿಯನ್ನು ಪಡೆದಿದ್ದರು ಕೂಡ ಲಾಯರ್ ವೃತ್ತಿಯನ್ನು ಮಾಡದೆ ಅದನ್ನು ಅರ್ಧಕ್ಕೆ ನಿಲ್ಲಿಸಿ ಕಿರುತೆರೆಗೆ ಪಾದರ್ಪಣೆಯನ್ನು ಮಾಡುತ್ತಾರೆ. ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಆದರೆ ಇವರು ಹೆಚ್ಚು ಹೆಸರು ಗಳಿಸಿದ್ದು ಮಾತ್ರ ಕಲರ್ ಸೂಪರ್ … Read more

ನಿರೂಪಣೆಯಲ್ಲಿ ಅನುಶ್ರೀ ನೇ ಹಿಂದಿಕ್ಕಿದ ಶ್ವೇತಾ ಚಂಗಪ್ಪ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.? ಸಾಧನೆ ಅಂದ್ರೆ ಇದೇ ನೋಡಿ.

ಕಿರುತೆರೆ ಲೋಕದಲ್ಲಿ ಮಹಿಳಾ ಆಂಕರ್ ಗಳ ಸಾಲಿನಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಅನುಶ್ರೀ ಅವರು ಈಗಾಗಲೇ ಅವರ ನಿರೂಪಣೆಯಿಂದ ಸಾಕಷ್ಟು ಮನಗಳನ್ನು ಗೆದ್ದಿದ್ದಾರೆ. ಇವರ ಮಾತು ನಗು ಪಂಚ್ ಡಾನ್ಸ್ ಕಾಮಿಡಿ ಎಲ್ಲವೂ ಕೂಡ ಜನರಿಗೆ ಬಹಳ ಇಷ್ಟ ಆಗಿದೆ ಹೀಗಾಗಿ ಸದಾ ಲವಲವಿಕೆಯಿಂದ ಎಲ್ಲರನ್ನು ನಗಿಸುತ್ತಾ ಕಾರ್ಯಕ್ರಮ ನಡೆಸಿಕೊಡುವ ಅನುಶ್ರೀ ಅವರು ತಮ್ಮ ನಿರೂಪಣೆಯಿಂದಲೇ ಹೆಚ್ಚು ಹೆಸರುವಾಸಿ. ಕಿರುತೆರೆಯ ರಿಯಾಲಿಟಿ ಶೋ ಗಳನ್ನು ನಡೆಸಿಕೊಡುವುದರ ಜೊತೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಹಲವು ಕಾರ್ಯಕ್ರಮಗಳನ್ನು ಕೂಡ … Read more

ಅಣ್ಣಾವ್ರ ಜೊತೆ ನಟಿಸಲು ಅವಕಾಶ ಸಿಕ್ಕರು ಅದನ್ನು ನಿರಾಕರಿಸಿದ ಏಕೈಕ ನಟಿ ಅಂದರೆ ಅದು ಶೃತಿ ಅವರು ಮಾತ್ರ.

ಕನ್ನಡದ ಕಲಾ ಕಂಠೀರವ, ಮೇರುನಟ ಅಣ್ಣಾವ್ರು ಎಂತಹ ಅದ್ಭುತ ಕಲಾವಿದ ಎನ್ನುವುದು ಪದಗಳಲ್ಲಿ ವಿವರಿಸುವ ಸಣ್ಣ ಮಾತಲ್ಲ. ಇಡೀ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೇ ವಿಶ್ವ ಮಟ್ಟಕ್ಕೆ ಹೋಲಿಸಿದರೂ ಸಹ ಎಲ್ಲಾ ಪಾತ್ರಗಳಿಗೂ ಹೊಂದಬಲ್ಲ ಏಕೈಕ ವ್ಯಕ್ತಿ ಎಂದರೆ ಅದು ನಮ್ಮ ಹೆಮ್ಮೆಯ ಡಾ. ರಾಜಕುಮಾರ್ ಅವರು ಮಾತ್ರ. ಮೂಲತಃ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅಣ್ಣಾವ್ರು ಸಿನಿಮಾಗಳಲ್ಲಿ ಅಭಿನಯಿಸಲು ಶುರು ಮಾಡಿದ ನಂತರ ಕನ್ನಡದಲ್ಲಿ ಸಿನಿಮಾ ಯುಗ ಆರಂಭವಾಯಿತು ಎನ್ನಬಹುದು. ಕನ್ನಡದ ಚಂದನ ವನ ಇಂದು ವಿಶ್ವ ಮಟ್ಟಕ್ಕೆ ದಾಖಲೆ … Read more

ಯಶ್ ರಾಧಿಕಾಗೆ ಪ್ರಪೋಸ್ ಮಾಡಿದಾಗ ಅದನ್ನು ಒಪ್ಪಿಕೊಳ್ಳಲು ರಾಧಿಕಾ ತೆಗೆದುಕೊಂಡ ಸಮಯ ಎಷ್ಟು ಗೊತ್ತಾ.? ಲವರ್ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ.

ರಾಧಿಕಾ ಪಂಡಿತ್ ಮತ್ತು ಯಶ್ ಅವರು ಸ್ಯಾಂಡಲ್ವುಡ್ ಕಂಡ ಅದ್ಭುತ ಯಶಸ್ವಿ ಜೋಡಿ. ತೆರೆ ಮೇಲು ಕೂಡ ಇವರಿಬ್ಬರೂ ಜೋಡಿ ಆಗಿ ಕಾಣಿಸಿಕೊಂಡ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳಾಗಿವೆ ಮತ್ತು ಇಬ್ಬರು ಕೂಡ ಒಂದೇ ಸಮಯದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟವರಾಗಿದ್ದಾರೆ. ಮೊದಲಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಂದಗೋಕುಲ ಎನ್ನುವ ಧಾರಾವಾಹಿಯಲ್ಲಿ ಇಬ್ಬರು ಭೇಟಿ ಆಗಿದ್ದರು, ಈ ಧಾರಾವಾಹಿಯಲ್ಲಿ ನಾಯಕಿಯಾಗಿ ರಾಧಿಕಾ ಪಂಡಿತ್ ಅವರು ನಾಯಕಿಯಾಗಿ ಅಭಿನಯಿಸಿದ್ದರೆ ಅವರ ಅಣ್ಣನ ಪಾತ್ರದಲ್ಲಿ ಯಶ್ ಅವರು ಕಾಣಿಸಿಕೊಂಡಿದ್ದರು. ಆಗ … Read more

ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ದರ್ಶನ್ ಧರಿಸಿದ್ದ ವಾಚ್ ಬೆಲೆ ಎಷ್ಟು ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಇದರ ನಿಖರ ಬೆಲೆ ತಿಳಿದ್ರೆ

ದರ್ಶನ್ ಫ್ಯಾನ್ಸ್ ಗಳಿಂದ ದಚ್ಚು ಎಂದು ಕರೆಸಿಕೊಳ್ಳುತ್ತಿದ್ದರೆ ಚಂದನ ವನ ಇವರಿಗೆ ಚಾಲೆಂಜಿಂಗ್ ಸ್ಟಾರ್ ಎನ್ನುವ ಪಟ್ಟಿ ಕೊಟ್ಟಿದೆ. ಕಾರಣ ಇವರು ತಮ್ಮ ಕೆರಿಯರ್ ಅನ್ನು ಫೇಸ್ ಮಾಡಿದ ರೀತಿ. ತಂದೆ ಹೆಸರಾಂತ ಖಳನಾಯಕ ಆಗಿದ್ದರು ಕೂಡ ದರ್ಶನ್ ಅವರ ಬಣ್ಣದ ಬದುಕು ಹಾಗೂ ದರ್ಶನ್ ಅವರ ಎಂಟ್ರಿ ಅಷ್ಟು ಸುಲಭವಾಗಿ ಇರಲಿಲ್ಲ. ಹೇಗೆ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗರು ಕನಸು ಕಾಣುತ್ತಾರೋ ಅದೇ ರೀತಿ ದರ್ಶನವರು ಬಣ್ಣದ ಬದುಕಿನ ಬಗ್ಗೆ ಕನಸು ಕಂಡು ಹೀರೋ ಆಗಬೇಕು … Read more

ಮದುವೆ ಆಗುವ ಹುಡುಗನ ಬಗ್ಗೆ ಕೊನೆಗೂ ಬಾಯಿ ಬಿಟ್ಟ ಅನುಶ್ರೀ.

ಅನುಶ್ರೀ ಸದ್ಯಕ್ಕೆ ಕಿರುತೆರೆ ಲೋಕದಲ್ಲಿ ನಂಬರ್ ಒನ್ ಆಂಕರ್ ಎನ್ನುವ ಪಟ್ಟಕ್ಕೆ ಏರಿರುವ ಕನ್ನಡದ ಜನಪ್ರಿಯ ನಿರೂಪಕಿ ಅರಳು ಉರಿದ ಹಾಗೆ ಕನ್ನಡ ಮಾತನಾಡುವ ಮಾತಿನ ಮಲ್ಲಿ. ಮಾತು ಮಾತಿನ ನಡುವೆ ಪಂಚ್ ಡೈಲಾಗ್ ಹೇಳಿ ಎಲ್ಲರನ್ನೂ ನಗಿಸುವ ಜಾಣೆ ಎಂತಹ ಕಾರ್ಯಕ್ರಮ ಆದರು ಕೊನೆವರೆಗೂ ಲವಲವಿಕೆಯಿಂದ ಇದ್ದು ಕಾರ್ಯಕ್ರಮ ಗೆಲ್ಲಿಸುವ ಗಟ್ಟಿಗಿತ್ತಿ. ಹುಟ್ಟಿದ್ದು ಮಂಗಳೂರಿನಲ್ಲಿ ಓದಿದ್ದು ಕಡಿಮೆ. ಚಿಕ್ಕ ವಯಸ್ಸಿನಲ್ಲಿ ತಂದೆಯಿಂದ ದೂರವಾದ ಕುಟುಂಬವಾದ ಕಾರಣ ತಮ್ಮ ಅಭಿಜಿತ್ ಹಾಗೂ ತಾಯಿ ಶಶಿಕಲಾ ಅವರ ಜವಾಬ್ದಾರಿ … Read more

ಮೈ ಮೇಲೆ ಬಟ್ಟೆ ಇಲ್ಲದೆ ಕೇವಲ ಟವಲ್ ಸುತ್ತಿಕೊಂಡು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ವಧು ವರ, ಈ ಫೋಟೋ ನೋಡಿದರೆ ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗುತ್ತೀರಾ.

ಇತ್ತೀಚಿನ ದಿನದಲ್ಲಿ ಫ್ಯಾಶನ್ ಎಂಬುವುದು ಯಾವ ರೀತಿ ಮಾರು ಹೋಗಿದೆ ಅಂದರೆ ಫ್ಯಾಷನ್ ಗಾಗಿ ಮಾನ ಮರ್ಯಾದೆ ಎಲ್ಲವನ್ನು ಕೂಡ ಕಳೆದುಕೊಳ್ಳುವಂತಹ ಸ್ಥಿತಿಗೆ ಬಂದಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಮೊದಲೆಲ್ಲ ಮದುವೆ ಅಂದರೆ ಒಂದು ಸಂಭ್ರಮ ಅಷ್ಟೇ ಅಲ್ಲದೆ ಅದನ್ನು ಒಂದು ಆಚರಣೆ ಹಾಗೂ ಸಂಪ್ರದಾಯ ಎಂದು ಕರೆಯುತ್ತಿದ್ದರು. ಇನ್ನು ಮದುವೆ ಸಾಕು ತಿಂಗಳುಗಟ್ಟಲೆ ಆ ಮನೆಯಲ್ಲಿ ಮಾಡುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ಮದುವೆ ಎಂದರೆ ಕೇವಲ ಎರಡೇ ದಿನದಲ್ಲಿ ಮುಗಿದು ಹೋಗುವಂತಹ ಒಂದು ಆಚರಣೆಯಾಗಿದೆ. … Read more

ಯಾವುದೇ ಅವಾರ್ಡ್ ಫಂಕ್ಷನ್ ಗೆ ಹೋಗದ ನಟ ದರ್ಶನ್ ಸೈಮಾ ಅವಾರ್ಡ್ ಫಂಕ್ಷನ್ ಗೆ ಮಾತ್ರ ಹೋಗಿದ್ದು ಯಾಕೆ ಗೊತ್ತಾ.? ನಿಜಕ್ಕೂ ಬೆಚ್ಚಿ ಬೀಳ್ತೀರ ಇದರ ಹಿಂದಿರುವ ಉದ್ದೇಶ ಗೊತ್ತಾದ್ರೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ ಬರುವುದು ನೇರವಾದಿ ನೇರ ವ್ಯಕ್ತಿತ್ವವನ್ನು ಒಳಗೊಂಡಿರುವಂತಹ ವ್ಯಕ್ತಿ ಇದ್ದ ವಿಚಾರವನ್ನು ಇದ್ದ ಹಾಗೆ ಮುಖಕ್ಕೆ ಒಡೆದ ಹಾಗೆ ಹೇಳಿ ಬಿಡುತ್ತಾರೆ. ಅವರಿಗೆ ಒಳಗೊಂದು ಹೊರಗೊಂದು ಈ ರೀತಿ ನಟಕಾ ಮಾಡುವುದಕ್ಕೆ ಬರುವುದಿಲ್ಲ ಈ ಕಾರಣಕ್ಕಾಗಿಯೇ ಬಹಳಷ್ಟು ಜನರಿಗೆ ನಟ ದರ್ಶನ್ ಅವರು ಇಷ್ಟ ಆಗುತ್ತಾರೆ. ಇನ್ನು ಪ್ರೀತಿಸುವವರು ಎಷ್ಟು ಜನ ಇರುತ್ತಾರೆ ದ್ವೇಷ ಮಾಡುವವರು ಕೂಡ ಅಷ್ಟೇ ಜನ ಇರುತ್ತಾರೆ ಇದಕ್ಕೆ ಉದಾಹರಣೆ ಅಂದರೆ ನಟ ದರ್ಶನ್ ಅವರು ಮಾಧ್ಯಮಗಳು ಬ್ಯಾನ್ … Read more

ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಹೊರ ಬಂದ ನಂತರ ಬಿಗ್ ಬಾಸ್ ಮನೆಗೆ ಹೋಗುವಂತಹ ಗೋಲ್ಡನ್ ಆಪರ್ಚುನಿಟಿ ಪಡೆದುಕೊಂಡ ನಟ ಅನಿರುದ್ಧ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಜೊತೆ ಜೊತೆಯಲಿ ಧಾರವಾಹಿ ತಂಡದಿಂದ ನಟ ಅನಿರುದ್ಧ ಅವರು ಹೊರ ಬಂದಿದ್ದಾರೆ ನಿರ್ಮಾಪಕರು ನಿರ್ದೇಶಕರು ಹಾಗೂ ಅನಿರುದ್ ನಡುವೆ ನಡೆದಂತಹ ಮಾತಿನ ಚಿಕಮಕಿಯಿಂದ ಅನಿರುದ್ಧ ಅವರನ್ನು ಧಾರವಾಹಿ ತಂಡದಿಂದ ಹೊರ ಹಾಕಲಾಗಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಯಾವುದೇ ಧಾರಾವಾಹಿ ಆಗಿರಬಹುದು ಮನೋರಂಜನ ಕ್ಷೇತ್ರ ಆಗಿರಬಹುದು ಅಥವಾ ಕಿರುತೆರೆಗೆ ಸಂಬಂಧಪಟ್ಟಂತಹ ಕಾರ್ಯಕ್ರಮಗಳಿಗೆ ಸಮಾರಂಭಗಳಿಗೆ ಅನಿರುಧ್ ಅವರನ್ನು ಸೇರಿಸಿಕೊಳ್ಳಬಾರದು ಅವರನ್ನು ಕಿರುತೆರೆಯಿಂದ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಜೊತೆ ಜೊತೆಯಲಿ ಧಾರವಾಹಿ ತಂಡದ ನಿರ್ಮಾಪಕರು … Read more

ಧಾರಾವಾಹಿ ಪ್ರಿಯರಿಗೆ ಬಿಗ್ ಶಾ-ಕ್ ಒಂದೇ ಬಾರಿಗೆ ಮುಕ್ತಾಯವಾಗುತ್ತಿದೆ ಕನ್ನಡದ 4 ಜನಪ್ರಿಯ ಧಾರವಾಹಿಗಳು, ಈ ಧಾರಾವಾಹಿ ಮುಕ್ತಾಯವಾಗಲು ಕಾರಣವೇನು ಗೊತ್ತಾ.?

ಧಾರಾವಾಹಿಗಳು ನಮ್ಮ ಜೀವನದ ಒಂದು ಭಾಗವಾಗಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು ಏಕೆಂದರೆ ಪ್ರತಿಯೊಬ್ಬರೂ ಕೂಡ ಸಂಜೆ 5:00 ಗಂಟೆ ಆದರೆ ಸಾಕು ಟಿವಿ ಮುಂದೆ ಹಾಜರಾಗಿರುತ್ತಾರೆ. ಎಷ್ಟೇ ಕೆಲಸ ಕಾರ್ಯಗಳಲ್ಲಿ ನಿರತರಾಗಿರಲಿ ಅಥವಾ ಅವರ ಮನಸ್ಸಿಗೆ ಎಷ್ಟೇ ರೀತಿಯಾದಂತಹ ಬೇಸರವಿರಲಿ ಇವೆಲ್ಲವನ್ನು ಕೂಡ ದೂರ ಮಾಡಿಕೊಳ್ಳುವುದಕ್ಕೆ ಮನರಂಜನೆಯನ್ನು ಬಯಸುತ್ತಾರೆ. ಹಾಗಾಗಿ ಧಾರವಾಹಿಗಳನ್ನು ಹೆಚ್ಚಾಗಿ ವೀಕ್ಷಣೆ ಮಾಡುತ್ತಾರೆ ಅದರಲ್ಲಿಯೂ ಕೂಡ ಮಹಿಳೆಯರು ಮತ್ತು ಮಕ್ಕಳು ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗಿದ್ದಾರೆ ಅಂತ ಹೇಳಬಹುದು. ಸಂಜೆ ಐದರಿಂದ … Read more