Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.

Posted on August 5, 2022 By Kannada Trend News No Comments on ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.
ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.

ದಾನವ ಮಾನವನಾಗಬಹುದು ಅಥವಾ ಮಾನವ ದಾನವನೂ ಆಗಬಹುದು ಆದರೆ ಮಾನವ ದೇವನಾಗುವುದು ವಿರಳ. ಆದರೆ ನಮ್ಮ ಅಪ್ಪು ಈ ಕಲಿಯುಗದಲ್ಲಿ ದೈಹಿಕವಾಗಿ ದೂರವಾಗಿ ಹೃದಯ ದೇವಾಲಯದಲ್ಲಿ ನೆಲೆಸಿ ಪೂಜಿಸಿಕೊಳ್ಳುವುದರ ಜೊತೆಗೆ ನಾನಾ ಕಡೆ ಶಿಲಾಮೂರ್ತಿಯಾಗಿ ಅಭಿಮಾನಿಗಳಿಂದ ಅಭಿಷೇಕ ಮಾಡಿಸಿಕೊಂಡು ನಗು ಮುಖದ ಸರದಾರರಾಗಿ ರಾರಾಜಿಸುತ್ತಿದ್ದಾರೆ. ಅಪ್ಪುವಿನ ಬಗ್ಗೆ ಎಷ್ಟು ಹೇಳಿದರೂ ಹಾಡಿ ಹೊಗಳಿದರೂ ಕಡಿಮೆಯೇ ಹೊರತು ಹೆಚ್ಚು ಎನಿಸುವುದಿಲ್ಲ ಇದಕ್ಕೆ ಕಾರಣ ಅವರ ಅಭಿನಯಕ್ಕಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ ಹಾಗೂ ನಡೆದುಕೊಳ್ಳುತ್ತಿದ್ದ ರೀತಿ. ಅಪ್ಪು ಇಂದು ನಮ್ಮನ್ನು…

Read More “ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.” »

Entertainment

ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಗೆ ಮಾಡಿದ ಹೂವಿನ ಅಲಂಕಾರ ನೋಡಿ ಭಾವುಕರಾದ ಶಿವಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ.

Posted on August 5, 2022 By Kannada Trend News No Comments on ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಗೆ ಮಾಡಿದ ಹೂವಿನ ಅಲಂಕಾರ ನೋಡಿ ಭಾವುಕರಾದ ಶಿವಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ.
ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಗೆ ಮಾಡಿದ ಹೂವಿನ ಅಲಂಕಾರ ನೋಡಿ ಭಾವುಕರಾದ ಶಿವಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ.

ಪ್ರತಿ ವರ್ಷವೂ ಕೂಡ ಸ್ವತಂತ್ರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ಬಾಗ್ ನಲ್ಲಿ 15 ದಿನಗಳ ಕಾಲ ಹೂವಿನ ಮೇಳವನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲಿನ ಪ್ರತಿಷ್ಠಿತ ಪ್ರವಾಸಿ ತಾಣಗಳು ಮತ್ತು ವಿಶೇಷ ಬಗೆಯ ಹೂವುಗಳು ಹಣ್ಣುಗಳು ಮತ್ತು ಪ್ರಾಣಿ ಪಕ್ಷಿ ಅರಮನೆಗಳು ಇನ್ನು ಮುಂತಾದ ವಿಭಿನ್ನ ಶೈಲಿಯ ಚಿತ್ರಗಳನ್ನು ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಈ ಒಂದು ಲಾಲ್ಬಾಗ್ ಶೋ ಅನ್ನು ನೋಡುವುದಕ್ಕೆ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಹಾಗೂ ವಿದೇಶದಿಂದಲೂ ಕೂಡ ಪ್ರವಾಸಿಗರು ಬರುತ್ತಾರೆ….

Read More “ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಗೆ ಮಾಡಿದ ಹೂವಿನ ಅಲಂಕಾರ ನೋಡಿ ಭಾವುಕರಾದ ಶಿವಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ.” »

Entertainment

ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್

Posted on August 5, 2022August 5, 2022 By Kannada Trend News No Comments on ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್
ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್

ಕ್ರಾಂತಿಯ ಪ್ರಮೋಷನ್ ಅನ್ನು ಕನ್ನಡದ ಯಾವುದೇ ನ್ಯೂಸ್ ಚಾನೆಲ್ ಗಳು ಪ್ರಮೋಟ್ ಮಾಡದೇ ಇದ್ದಾಗ ಕ್ರಾಂತಿಯ ಪ್ರಮೋಷನ್ ಭಾರವನ್ನು ಕ್ರಾಂತಿಕಾರಿಯಾಗಿಯೇ ತೆಗೆದುಕೊಂಡು ಡಿ ಬಾಸ್ ಅಭಿಮಾನಿಗಳು ಶಿಖರದ ಉತ್ತುಂಗಕ್ಕೆ ಕೊಂಡೋಯ್ದು ಇಡೀ ಕರ್ನಾಟಕಕ್ಕೆ ಕಾಣುವ ಹಾಗೆ ಪ್ರಚಾರ ಮಾಡಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೇ ಕ್ರಾಂತಿಯ ಶೂಟಿಂಗ್ ಕೂಡ ಮುಗಿದಿದ್ದು ಇತ್ತೀಚೆಗೆ ಡಿ ಬಾಸ್ ಅವರು ಕ್ರಾಂತಿಯ ಡಬ್ಬಿಂಗ್ ಅನ್ನು ಮುಗಿಸಿದ್ದಾರೆ. ಕ್ರಾಂತಿ ಚಿತ್ರವನ್ನು ವಿ ಹರಿಕೃಷ್ಣ ಅವರು ನಿರ್ದೇಶಿಸುತ್ತಿದ್ದು ಶೈಲಜಾ ನಾಗ್ ಹಾಗೂ ಬಿ ಸುರೇಶ್ ಬಾಬು ಅವರು…

Read More “ಡಿ ಬಾಸ್ 56 ಚಿತ್ರಕ್ಕೆ ನಟಿ ಮಾಲಾಶ್ರೀ ಮಗಳು ಹೀರೋಯಿನ್” »

Entertainment

ರಶ್ಮಿಕಾ ಮಂದಣ್ಣ ಅಭಿನಯದ “ಸೀತಾರಾಮಂ” ಸಿನಿಮಾ ಬ್ಯಾನ್ ಆಗಿದೆ, ಈ ವಿಚಾರ ಕೇಳಿ ಕಂಗಾಲದ ರಶ್ಮಿಕಾ

Posted on August 5, 2022 By Kannada Trend News No Comments on ರಶ್ಮಿಕಾ ಮಂದಣ್ಣ ಅಭಿನಯದ “ಸೀತಾರಾಮಂ” ಸಿನಿಮಾ ಬ್ಯಾನ್ ಆಗಿದೆ, ಈ ವಿಚಾರ ಕೇಳಿ ಕಂಗಾಲದ ರಶ್ಮಿಕಾ
ರಶ್ಮಿಕಾ ಮಂದಣ್ಣ ಅಭಿನಯದ “ಸೀತಾರಾಮಂ” ಸಿನಿಮಾ ಬ್ಯಾನ್ ಆಗಿದೆ, ಈ ವಿಚಾರ ಕೇಳಿ ಕಂಗಾಲದ ರಶ್ಮಿಕಾ

ನಟಿ ರಶ್ಮಿಕಾ ಮಂದ್ದಣ್ಣ ಅವರ ಪುಷ್ಪ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಅವರಿಗೆ ಇದ್ದಂತಹ ಬೇಡಿಕೆ ಇನ್ನಷ್ಟು ಹೆಚ್ಚಾಯಿತು ಸದ್ಯಕ್ಕೆ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿರುವ ರಶ್ಮಿಕ ಮಂದ್ದಣ್ಣ ಅವರು ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದಕ್ಕಿಂತ ಮುಂಚೆ ಮಲಯಾಳಂ ನಾ “ಸೀತಾರಾಮಂ” ಎಂಬ ಸಿನಿಮಾ ಒಂದರಲ್ಲಿ ನಟನೆ ಮಾಡಿದರು. ಈ ಸಿನಿಮಾದಲ್ಲಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ ಆಫ್ರಿನ್ ಎಂಬ ಹೆಸರಿನಲ್ಲಿ ರಶ್ಮಿಕಾ ಮಙದ್ದಣ್ಣ ಅವರು ಈ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಮಲಯಾಳಂನಲ್ಲಿ ರಶ್ಮಿಕಾ ಮಂದ್ದಣ್ಣ ಅವರು…

Read More “ರಶ್ಮಿಕಾ ಮಂದಣ್ಣ ಅಭಿನಯದ “ಸೀತಾರಾಮಂ” ಸಿನಿಮಾ ಬ್ಯಾನ್ ಆಗಿದೆ, ಈ ವಿಚಾರ ಕೇಳಿ ಕಂಗಾಲದ ರಶ್ಮಿಕಾ” »

Entertainment

ವಿವಾದದ ಬಳಿಕ ಸಂಭವನೆ ಹೆಚ್ಚಿಸಿಕೊಂಡ ನಟ ಪವಿತ್ರ ಲೋಕೇಶ್ ಒಂದು ದಿನಕ್ಕೆ ಎಷ್ಟು ಲಕ್ಷ ಗೊತ್ತಾ.?

Posted on August 4, 2022 By Kannada Trend News No Comments on ವಿವಾದದ ಬಳಿಕ ಸಂಭವನೆ ಹೆಚ್ಚಿಸಿಕೊಂಡ ನಟ ಪವಿತ್ರ ಲೋಕೇಶ್ ಒಂದು ದಿನಕ್ಕೆ ಎಷ್ಟು ಲಕ್ಷ ಗೊತ್ತಾ.?
ವಿವಾದದ ಬಳಿಕ ಸಂಭವನೆ ಹೆಚ್ಚಿಸಿಕೊಂಡ ನಟ ಪವಿತ್ರ ಲೋಕೇಶ್ ಒಂದು ದಿನಕ್ಕೆ ಎಷ್ಟು ಲಕ್ಷ ಗೊತ್ತಾ.?

ನಟಿ ಪವಿತ್ರ ಲೋಕೇಶ್ ಮತ್ತು ತೆಲುಗಿನ ಖ್ಯಾತ ನಟ ನರೇಶ್ ಅವರ ಪ್ರಕರಣ ಕಳೆದ ಒಂದು ತಿಂಗಳ ಹಿಂದೆ ಸಾಕಷ್ಟು ಸದ್ದು ಮಾಡಿತು ಒಂದು ಕಡೆ ನರೇಶ್ ಅವರ ನಾಲ್ಕನೇ ಪತ್ನಿ ರಮ್ಯ ರಘುಪತಿಯವರು ಪವಿತ್ರ ಲೋಕೇಶ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ಸ್ಪೋ.ಟ.ಕ ಮಾಹಿತಿ ಒಂದನ್ನು ಟಿವಿ ಮಾಧ್ಯಮದಲ್ಲಿ ಪ್ರಸಾರ ಮಾಡಿದರು. ಇದರ ಬೆನ್ನೆಲು ನರೇಶ್ ಮತ್ತು ಪವಿತ್ರ ಲೋಕೇಶ್ ಅವರು ಕೂಡ ಮಾಧ್ಯಮಕ್ಕೆ ಸ್ಪಂದಿಸಿ ನಾವಿಬ್ಬರೂ ಒಳ್ಳೆಯ ಸ್ನೇಹಿತರು ನಮ್ಮ ನಡುವೆ ಪ್ರೀತಿ ಪ್ರೇಮ ಮದುವೆ…

Read More “ವಿವಾದದ ಬಳಿಕ ಸಂಭವನೆ ಹೆಚ್ಚಿಸಿಕೊಂಡ ನಟ ಪವಿತ್ರ ಲೋಕೇಶ್ ಒಂದು ದಿನಕ್ಕೆ ಎಷ್ಟು ಲಕ್ಷ ಗೊತ್ತಾ.?” »

Entertainment

ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?

Posted on August 4, 2022 By Kannada Trend News No Comments on ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?
ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ತೆರೆಕಂಡು ಐದು ದಿನವಾಗಿದೆ ಐದು ದಿನವೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಆದರೂ ಕೂಡ ಕೆಲವು ಸಿನಿಮಾ ರಸಿಕರು ಮಾತ್ರ ಈ ಸಿನಿಮಾ ಸುದೀಪ್ ಅವರಿಗೆ ಹೊಂದುವಂತಹ ಸಿನಿಮಾ ಅಲ್ಲ‌ ಈ ಸಿನಿಮಾ ಸುದೀಪ್ ಅವರು ಮಾಡಬಾರದಿತ್ತು ಅಂತ ಹೇಳಿಕೊಂಡಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಯಾವಾಗಲೂ ಮಾಸ್ ಸಿನಿಮಾದಲ್ಲಿ ನಟನೆ ಮಾಡುವುದಕ್ಕಿಂತ ಕೆಲವೊಮ್ಮೆ ವಿಭಿನ್ನ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವುದು…

Read More “ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?” »

Entertainment

ಅಪ್ಪು ಸ್ಥಾನವನ್ನು ತುಂಬುವ ಏಕೈಕ ನಟ ಇವರೇ ನೋಡಿ ಇನ್ನು ಮುಂದೆ ಅಪ್ಪು ಬದಲಿಗೆ ಈ ನಟನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ.

Posted on August 4, 2022 By Kannada Trend News No Comments on ಅಪ್ಪು ಸ್ಥಾನವನ್ನು ತುಂಬುವ ಏಕೈಕ ನಟ ಇವರೇ ನೋಡಿ ಇನ್ನು ಮುಂದೆ ಅಪ್ಪು ಬದಲಿಗೆ ಈ ನಟನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ.
ಅಪ್ಪು ಸ್ಥಾನವನ್ನು ತುಂಬುವ ಏಕೈಕ ನಟ ಇವರೇ ನೋಡಿ ಇನ್ನು ಮುಂದೆ ಅಪ್ಪು ಬದಲಿಗೆ ಈ ನಟನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ.

ಅಪ್ಪು ಅವರನ್ನು ಕಳೆದುಕೊಂಡು ನಾವು ಇಂದಿಗೆ 9 ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಪ್ರತಿನಿತ್ಯವೂ ಒಂದಲ್ಲ ಒಂದು ವಿಚಾರಕ್ಕಾಗಿ ನಾವು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇವೆ. ಅಪ್ಪು ಅವರು ಕೇವಲ ಆರು ತಿಂಗಳ ಮಗು ಆಗಿದ್ದಾಗಲೇ ಪ್ರೇಮಾ ಕಾಣಿಕೆ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಚಿಕ್ಕವಯಸ್ಸಿನಿಂದಲೂ ಕೂಡ ಹಲವಾರು ಸಿನಿಮಾದಲ್ಲಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಂತಹ ವ್ಯಕ್ತಿ. ಅಷ್ಟೇ ಅಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ ಕೂಡ ಹೌದು…

Read More “ಅಪ್ಪು ಸ್ಥಾನವನ್ನು ತುಂಬುವ ಏಕೈಕ ನಟ ಇವರೇ ನೋಡಿ ಇನ್ನು ಮುಂದೆ ಅಪ್ಪು ಬದಲಿಗೆ ಈ ನಟನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ.” »

Entertainment

ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?

Posted on August 4, 2022 By Kannada Trend News No Comments on ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?
ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರು ಮುಂಗೋಪಿ ಅಷ್ಟೇ ಅಲ್ಲದೆ ಇದ್ದ ವಿಚಾರವನ್ನು ನೇರವಾಗಿ ಹೇಳುತ್ತಾರೆ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ ಆದರೆ ಇವರಿಗೆ ಕೋಪಾ ವಿಪರೀತವಾಗಿ ಬರುತ್ತದೆ. ಈ ಕಾರಣದಿಂದಲೇ ತಮ್ಮ ಧರ್ಮಪತ್ನಿ ವಿಜಯಲಕ್ಷ್ಮಿ ಅವರು ಒಟ್ಟಿಗೆ ಸಂಸಾರದಲ್ಲಿ ಚಿಕ್ಕದೊಂದು ಬಿರುಕು ಮೂಡಿತು. ಆ ಸಂದರ್ಭದಲ್ಲಿ ಮಾತಿನ ಚಕ್ಕಮಕ್ಕಿಯಲ್ಲಿ ದರ್ಶನ್ ಅವರು ವಿಜಯಲಕ್ಷ್ಮಿ ಅವರ ಮೇಲೆ ಹ.ಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದವು. ಸ್ವತಃ ವಿಜಯಲಕ್ಷ್ಮಿ ಅವರೇ ತಮ್ಮ ಪತಿಯ ವಿರುದ್ಧ ದೂರು ಕೊಟ್ಟಿದ್ದಾರೆ…

Read More “ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?” »

Entertainment

ಹೊಸ ಫೋಟೋ ಶೂಟ್ ಮಾಡಿಸಿದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಈ ಫೋಟೋಸ್ ನೋಡಿ ದಂಗಾದ ನೆಟ್ಟಿಗರು.

Posted on August 3, 2022August 3, 2022 By Kannada Trend News No Comments on ಹೊಸ ಫೋಟೋ ಶೂಟ್ ಮಾಡಿಸಿದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಈ ಫೋಟೋಸ್ ನೋಡಿ ದಂಗಾದ ನೆಟ್ಟಿಗರು.
ಹೊಸ ಫೋಟೋ ಶೂಟ್ ಮಾಡಿಸಿದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಈ ಫೋಟೋಸ್ ನೋಡಿ ದಂಗಾದ ನೆಟ್ಟಿಗರು.

ನಟಿ ವೈಷ್ಣವಿಯವರು ಕಳೆದ ಒಂದು ದೇಶಕಗಳಿಂದಲೂ ಕೂಡ ಕಿರುತೆರೆಯಲ್ಲಿ ಸಕ್ರಿಯವಾಗಿ ಇದ್ದರೆ ಉದಯ ಟಿವಿಯಲ್ಲಿ ಬಂದಂತಹ ದೇವಿ ಎಂಬ ಸೀರಿಯಲ್ ನಲ್ಲಿ ಮೊಟ್ಟಮೊದಲ ಬಾರಿಗೆ ಅಭಿನಯಿಸಿದರು. ತದನಂತರ ಇವರಿಗೆ ಹೆಸರು ಮತ್ತು ಖ್ಯಾತಿಯನ್ನು ತಂದು ಕೊಟ್ಟಂತಹ ಸೀರಿಯಲ್ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಂತಹ ಅಗ್ನಿಸಾಕ್ಷಿ ಎಂಬ ಧಾರಾವಾಹಿ. ಈ ಸಿನಿಮಾದ ಮೂಲಕ ಕನ್ನಡಿಗರ ಮನೆಮನಗಳಲ್ಲಿ ಹಚ್ಚ ಹಸಿರಾಗಿ ಉಳಿದರು. ಈಗಲೂ ಕೂಡ ಸಾಕಷ್ಟು ಜನರಿಗೆ ಇವರನ್ನು ವೈಷ್ಣವಿ ಅಂತ ಹೇಳಿದರೆ ಗುರುತು ಹಿಡಿಯುವುದಕ್ಕೆ…

Read More “ಹೊಸ ಫೋಟೋ ಶೂಟ್ ಮಾಡಿಸಿದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಈ ಫೋಟೋಸ್ ನೋಡಿ ದಂಗಾದ ನೆಟ್ಟಿಗರು.” »

Entertainment

ಸಿನಿಮಾ ಬಿಡುಗಡೆ ಕಾರ್ಯಕ್ರಮಕ್ಕೆ ರಶ್ಮಿಕಾ ಬಂದ ರೀತಿ ನೋಡಿ ದಂಗಾದ ನೆಟ್ಟಿಗರು, ಈ ವಿಡಿಯೋ ನೋಡಿ

Posted on August 3, 2022 By Kannada Trend News No Comments on ಸಿನಿಮಾ ಬಿಡುಗಡೆ ಕಾರ್ಯಕ್ರಮಕ್ಕೆ ರಶ್ಮಿಕಾ ಬಂದ ರೀತಿ ನೋಡಿ ದಂಗಾದ ನೆಟ್ಟಿಗರು, ಈ ವಿಡಿಯೋ ನೋಡಿ
ಸಿನಿಮಾ ಬಿಡುಗಡೆ ಕಾರ್ಯಕ್ರಮಕ್ಕೆ ರಶ್ಮಿಕಾ ಬಂದ ರೀತಿ ನೋಡಿ ದಂಗಾದ ನೆಟ್ಟಿಗರು, ಈ ವಿಡಿಯೋ ನೋಡಿ

ಅಂದು ರಶ್ಮಿಕಾ ಮಂದಣ್ಣ ಎಂದರೆ ಕರ್ನಾಟಕ ಕ್ರಶ್ ಎನ್ನುತ್ತಿದ್ದ ಅಭಿಮಾನಿಗಳು ಇಂದು ನ್ಯಾಷನಲ್ ಕ್ರಶ್ ಎಂದೂ ಕರೆಯುತ್ತಿದ್ದಾರೆ. ಹೌದು ಗೂಗಲ್ ಕೂಡ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಶ್ 2020 ಎಂದು ಕರೆದಿದೆ. ಇಷ್ಟರ ಮಟ್ಟಿಗೆ ರಶ್ಮಿಕಾ ಮಂದಣ್ಣ ವೇಗವಾಗಿ ತಮ್ಮ ಅಭಿನಯ ಕಲೆಯಿಂದ ಭಾರತಕ್ಕೆ ಪರಿಚಿತರಾಗಿದ್ದು ಸುಮಾರು 16 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೊಡಗಿನ ಬೆಡಗಿ ಆಗಿರುವ ರಶ್ಮಿಕಾ ಮಂದಣ್ಣ 2014 ರಲ್ಲಿ ಮಾಡೆಲಿಂಗ್ ಶುರು ಮಾಡಿ ಕೆಲವು ಅವಾರ್ಡ್ ಗಳನ್ನು ಗಳಿಸಿಕೊಂಡಿದ್ದಾರಲ್ಲದೇ ಕ್ಲೀನ್…

Read More “ಸಿನಿಮಾ ಬಿಡುಗಡೆ ಕಾರ್ಯಕ್ರಮಕ್ಕೆ ರಶ್ಮಿಕಾ ಬಂದ ರೀತಿ ನೋಡಿ ದಂಗಾದ ನೆಟ್ಟಿಗರು, ಈ ವಿಡಿಯೋ ನೋಡಿ” »

Entertainment

Posts pagination

Previous 1 … 90 91 92 … 101 Next

Copyright © 2026 Kannada Trend News.


Developed By Top Digital Marketing & Website Development company in Mysore