Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಮತ್ತೆ ಅಶ್ವಿನಿ ಅವರ ಮುಖದಲ್ಲಿ ಮೂಡಿದ ಮಂದಹಾಸ, ಅಪ್ಪು ಅಗಲಿದ 8 ತಿಂಗಳ ಬಳಿಕ ನಗು ಮುಖದಲ್ಲಿ ಕಾಣಿಸಿಕೊಂಡ ಅಶ್ವಿನಿ.

Posted on July 9, 2022 By Kannada Trend News No Comments on ಮತ್ತೆ ಅಶ್ವಿನಿ ಅವರ ಮುಖದಲ್ಲಿ ಮೂಡಿದ ಮಂದಹಾಸ, ಅಪ್ಪು ಅಗಲಿದ 8 ತಿಂಗಳ ಬಳಿಕ ನಗು ಮುಖದಲ್ಲಿ ಕಾಣಿಸಿಕೊಂಡ ಅಶ್ವಿನಿ.
ಮತ್ತೆ ಅಶ್ವಿನಿ ಅವರ ಮುಖದಲ್ಲಿ ಮೂಡಿದ ಮಂದಹಾಸ, ಅಪ್ಪು ಅಗಲಿದ 8 ತಿಂಗಳ ಬಳಿಕ ನಗು ಮುಖದಲ್ಲಿ ಕಾಣಿಸಿಕೊಂಡ ಅಶ್ವಿನಿ.

ಅಕ್ಟೋಬರ್ 29, 2021 ಕರ್ನಾಟಕದ ಕಣ್ಮಣಿಯೊಂದು ಕಳೆದು ಹೋದ ದಿನ. ಕನ್ನಡ ಚಲನಚಿತ್ರರಂಗದ ಪವರ್ ಸ್ಟಾರ್, ದೊಡ್ಮನೆಯ ರಾಜಕುಮಾರ, ಅಭಿಮಾನಿಗಳ ಪಾಲಿನ ದೇವರು, ರಾಜ್ ಕುಟುಂಬದ ಕೀರ್ತಿ ಕಲಶ ಎಲ್ಲಕ್ಕಿಂತ ಹೆಚ್ಚಾಗಿ ನಗುವಿನ ಒಡೆಯ ಅಂದು ಹೃದಯ ಬಡಿತ ನಿಲ್ಲಿಸಿದ ದಿನ. ಮಕ್ಕಳ ಪ್ರೀತಿಯ ಅಪ್ಪು, ದೊಡ್ಡವರ ಪಾಲಿನ ಪುನೀತ್, ಯೂತ್‌ಗಳ ಸ್ಟೈಲ್ ಐಕಾನ್ ರಾಜರತ್ನ ಅಂದು ಮಣ್ಣಲ್ಲಿ ಮಣ್ಣಾಗಿ ಹೋದರು. ಇದುವರೆಗೂ ಕಾಣಿಸಿಕೊಳ್ಳುತ್ತಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕೂಡ ನಗುಮುಖದೊಂದಿಗೆ ಎಲ್ಲರ ಜೊತೆ ಮಾತನಾಡುತ್ತ ಕಾಲ…

Read More “ಮತ್ತೆ ಅಶ್ವಿನಿ ಅವರ ಮುಖದಲ್ಲಿ ಮೂಡಿದ ಮಂದಹಾಸ, ಅಪ್ಪು ಅಗಲಿದ 8 ತಿಂಗಳ ಬಳಿಕ ನಗು ಮುಖದಲ್ಲಿ ಕಾಣಿಸಿಕೊಂಡ ಅಶ್ವಿನಿ.” »

Entertainment

50 ವರ್ಷ ದಾಟುತ್ತಿದ್ದರೂ ನಟಿ ಸೀತಾರ ಅವರು ಮದುವೆಯಾಗದಿರಲು ಕಾರಣ ಏನು ಗೊತ್ತಾ.?

Posted on July 9, 2022 By Kannada Trend News No Comments on 50 ವರ್ಷ ದಾಟುತ್ತಿದ್ದರೂ ನಟಿ ಸೀತಾರ ಅವರು ಮದುವೆಯಾಗದಿರಲು ಕಾರಣ ಏನು ಗೊತ್ತಾ.?
50 ವರ್ಷ ದಾಟುತ್ತಿದ್ದರೂ ನಟಿ ಸೀತಾರ ಅವರು ಮದುವೆಯಾಗದಿರಲು ಕಾರಣ ಏನು ಗೊತ್ತಾ.?

ನಟಿ ಸಿತಾರ ಅವರು ಮುದ್ದು ಮುಖದ ಸಹಜ ಸುಂದರಿ. ಅಷ್ಟೇ ಅಲ್ಲದೆ ನಟನ ವಿಷಯದಲ್ಲೂ ಕೂಡ ಅವರದೇ ಆದ ವಿಭಿನ್ನ ಹಾವಾಭಾವದಿಂದ ಈ ನಟಿ ತುಂಬಾ ಪ್ರಖ್ಯಾತಿ ಹೊಂದಿದ್ದರು. 90ರ ದಶಕದಲ್ಲಿ ಕನ್ನಡ ಸೇರಿದಂತೆ ತಮಿಳು ತೆಲುಗು ಎಲ್ಲಾ ಚಿತ್ರರಂಗದಲ್ಲೂ ಕೂಡ ಸ್ಟಾರ್ ನಟಿಯಾಗಿ ಮಿಂಚಿದ್ದ ಸಿತಾರಾ ಅವರು ಹಾಲುಂಡ ತವರು ಎನ್ನುವ ಸಿನಿಮಾದ ಮೂಲಕ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸಿದ ಮೊದಲ ನಿಮ್ಮ ಹಾಲುಂಡ ತವರು ಈ ಸಿನಿಮಾ ಅದ್ಭುತವಾಗಿ…

Read More “50 ವರ್ಷ ದಾಟುತ್ತಿದ್ದರೂ ನಟಿ ಸೀತಾರ ಅವರು ಮದುವೆಯಾಗದಿರಲು ಕಾರಣ ಏನು ಗೊತ್ತಾ.?” »

Entertainment

ಹೆರಿಗೆ ವಿಡಿಯೋ ಹಂಚಿಕೊಂಡು ಸಂಜನ ಗರ್ಲಾನಿ, ತಾಯಿಯ ಗರ್ಭದಿಂದ ಹೊರ ಬಂದ ಈ ಮಗುವಿನ ವಿಡಿಯೋ ನೋಡಿ.

Posted on July 9, 2022 By Kannada Trend News No Comments on ಹೆರಿಗೆ ವಿಡಿಯೋ ಹಂಚಿಕೊಂಡು ಸಂಜನ ಗರ್ಲಾನಿ, ತಾಯಿಯ ಗರ್ಭದಿಂದ ಹೊರ ಬಂದ ಈ ಮಗುವಿನ ವಿಡಿಯೋ ನೋಡಿ.
ಹೆರಿಗೆ ವಿಡಿಯೋ ಹಂಚಿಕೊಂಡು ಸಂಜನ ಗರ್ಲಾನಿ, ತಾಯಿಯ ಗರ್ಭದಿಂದ ಹೊರ ಬಂದ ಈ ಮಗುವಿನ ವಿಡಿಯೋ ನೋಡಿ.

ನಟಿ ಸಂಜನಾ ಗರ್ಲಾನಿ ಅವರು ಸಿನಿಮಾಗಿಂತ ಹೆಚ್ಚು ವಿವಾದಗಳಿಂದ ಫೇಮಸ್. ಮೂಲತಃ ಬೆಂಗಳೂರಿನವರೇ ಆದ ಇವರು ಮಾಡೆಲ್ ಆಗಿ ತಮ್ಮ ವೃತ್ತಿ ಜೀವನವನ್ನು ಶುರು ಮಾಡಿದರು. ಮತ್ತು ಕನ್ನಡದಲ್ಲಿ ಗಂಡ ಹೆಂಡತಿ ಎನ್ನುವ ಸಿನಿಮಾದ ಮೂಲಕ ನಟಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದರು. ಆರಂಭದಲ್ಲಿ ಒಳ್ಳೆ ಒಳ್ಳೆ ಪಾತ್ರಗಳು ಹಾಗೂ ಸಿನಿಮಾಗಳಿಗಿಂದ ಇವರಿಗೆ ಅವಕಾಶಗಳು ಬರುತ್ತಿತ್ತು ಈ ಸಂಜೆ, ಆಟೋಗ್ರಾಫ್ ಪ್ಲೀಸ್, ಮೈಲಾರಿ, ರಿಂಗ್ ರೋಡ್ ಶುಭಾ , ಸಾಗರ್, ರಂಗಪ್ಪ ಹೋಗ್ಬಿಟ್ನಾ, ಅಗ್ರಜ, ಟೇಕ್ ಇಟ್ ಈಸಿ,…

Read More “ಹೆರಿಗೆ ವಿಡಿಯೋ ಹಂಚಿಕೊಂಡು ಸಂಜನ ಗರ್ಲಾನಿ, ತಾಯಿಯ ಗರ್ಭದಿಂದ ಹೊರ ಬಂದ ಈ ಮಗುವಿನ ವಿಡಿಯೋ ನೋಡಿ.” »

Entertainment

ಸಲ್ಮಾನ್ ಜೊತೆ ಸ್ಟೇಜ್ ಮೇಲೆ ಸ್ಟೆಪ್ಸ್ ಹಾಕಿದ ರಶ್ಮಿಕ ಮಂದಣ್ಣ, ಇನ್ಮುಂದೆ ನನ್ನ ಲೆವೆಲ್ ಬೇರೆ ಅಂತಿದ್ದಾರೆ.

Posted on July 9, 2022 By Kannada Trend News No Comments on ಸಲ್ಮಾನ್ ಜೊತೆ ಸ್ಟೇಜ್ ಮೇಲೆ ಸ್ಟೆಪ್ಸ್ ಹಾಕಿದ ರಶ್ಮಿಕ ಮಂದಣ್ಣ, ಇನ್ಮುಂದೆ ನನ್ನ ಲೆವೆಲ್ ಬೇರೆ ಅಂತಿದ್ದಾರೆ.
ಸಲ್ಮಾನ್ ಜೊತೆ ಸ್ಟೇಜ್ ಮೇಲೆ ಸ್ಟೆಪ್ಸ್ ಹಾಕಿದ ರಶ್ಮಿಕ ಮಂದಣ್ಣ, ಇನ್ಮುಂದೆ ನನ್ನ ಲೆವೆಲ್ ಬೇರೆ ಅಂತಿದ್ದಾರೆ.

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಸೌತ್ ಇಂಡಸ್ಟ್ರಿಯ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುತ್ತಿರುವ ಈಕೆ ಕಿರಿಕ್ ಪಾರ್ಟಿ ಎನ್ನುವ ಕನ್ನಡದ ಸಿನಿಮಾದಿಂದ ಬಣ್ಣ ಹಚ್ಚಿ ಇಂದು ಭಾರತದ ಎಲ್ಲಾ ಚಿತ್ರರಂಗಗಳಲ್ಲೂ ಬಹು ಬೇಡಿಕೆ ಗಿಟ್ಟಿಸಿಕೊಂಡಿರುವ ನಟಿ. ಅತಿ ಕಡಿಮೆ ವಯಸ್ಸಿನಲ್ಲಿಯೇ ಕನ್ನಡ ತಮಿಳು ತೆಲುಗು ಮತ್ತು ಈಗ ಹಿಂದಿ ಸಿನಿಮಾಗಳಲ್ಲೂ ಕೂಡ ಹೆಚ್ಚಿನ ಮಟ್ಟದಲ್ಲಿ ಅವಕಾಶಗಳನ್ನು ಪಡೆಯುತ್ತಿರುವ ಹಾಗೂ ಅತಿ ಕಡಿಮೆ ವಯಸ್ಸಿಗೆ ಹೆಚ್ಚಿನ ಸಂಭಾವನೆ ಪಡೆಯುತ್ತಿರುವ ಹಾಗೂ ಅತಿ ಕಡಿಮೆ ಸಮಯದಲ್ಲಿ ಈ ಮಟ್ಟಕ್ಕೆ ಬೆಳೆದ ಮತ್ತು…

Read More “ಸಲ್ಮಾನ್ ಜೊತೆ ಸ್ಟೇಜ್ ಮೇಲೆ ಸ್ಟೆಪ್ಸ್ ಹಾಕಿದ ರಶ್ಮಿಕ ಮಂದಣ್ಣ, ಇನ್ಮುಂದೆ ನನ್ನ ಲೆವೆಲ್ ಬೇರೆ ಅಂತಿದ್ದಾರೆ.” »

Entertainment

ವಂಶಿಕಾಗೆ ರಿಯಾಲಿಟಿ ಶೋಗಳಿಂದ ಬರ್ತಾ ಇರೋ ದುಡ್ಡು ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಪಾದನೆ ಇಷ್ಟೊಂದಾ.?

Posted on July 9, 2022 By Kannada Trend News No Comments on ವಂಶಿಕಾಗೆ ರಿಯಾಲಿಟಿ ಶೋಗಳಿಂದ ಬರ್ತಾ ಇರೋ ದುಡ್ಡು ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಪಾದನೆ ಇಷ್ಟೊಂದಾ.?
ವಂಶಿಕಾಗೆ ರಿಯಾಲಿಟಿ ಶೋಗಳಿಂದ ಬರ್ತಾ ಇರೋ ದುಡ್ಡು ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಪಾದನೆ ಇಷ್ಟೊಂದಾ.?

ವಂಶಿಕಾ ಎಂಬ ಈ ಪುಟ್ಟ ಪೋರಿಯ ಹೆಸರು ಯಾರಿಗೆ ತಾನೇ ಕರ್ನಾಟಕದಲ್ಲಿ ಗೊತ್ತಿಲ್ಲ ತನ್ನ ಮುಗ್ಧ ನಟನೆಯಿಂದ, ನೃತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಗಳ ಮೂಲಕ ಮೆಚ್ಚುಗೆಯನ್ನ ಪಡೆದಿದ್ದ ಈ ಹುಡುಗಿ ಟಿವಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿದ್ದಾಳೆ. ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯ ಚಾತುರ್ಯವನ್ನು ಪ್ರೇಕ್ಷಕರನ್ನು ಮನರಂಜಿಸಿ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡಿದ್ದಾಳೆ.4 ವರ್ಷದ ವಂಶಿಕಾ ‘ನನ್ನಮ್ಮ ಸೂಪರ್ ಸ್ಟಾರ್’ ಮಕ್ಕಳ ಶೋನಲ್ಲಿ ಭಾಗಿಯಾಗಿ ಮೊದಲ ಎಪಿಸೋಡ್‌ನಲ್ಲಿ ವೀಕ್ಷಕರ…

Read More “ವಂಶಿಕಾಗೆ ರಿಯಾಲಿಟಿ ಶೋಗಳಿಂದ ಬರ್ತಾ ಇರೋ ದುಡ್ಡು ಎಷ್ಟು ಗೊತ್ತಾ.? ಪುಟ್ಟ ಹುಡುಗಿ ಸಂಪಾದನೆ ಇಷ್ಟೊಂದಾ.?” »

Entertainment

ಹೊಸಪೇಟೆ ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಪುನೀತ್ ಪುತ್ಥಳಿ ನಿರ್ಮಾಣ, ವಿಶ್ವದಾಖಲೆ ಮಾಡುತ್ತಿದೆ ಅಪ್ಪು ಅಭಿಮಾನಿಗಳ ಕೆಲಸ.

Posted on July 8, 2022 By Kannada Trend News No Comments on ಹೊಸಪೇಟೆ ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಪುನೀತ್ ಪುತ್ಥಳಿ ನಿರ್ಮಾಣ, ವಿಶ್ವದಾಖಲೆ ಮಾಡುತ್ತಿದೆ ಅಪ್ಪು ಅಭಿಮಾನಿಗಳ ಕೆಲಸ.
ಹೊಸಪೇಟೆ  ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಪುನೀತ್ ಪುತ್ಥಳಿ ನಿರ್ಮಾಣ, ವಿಶ್ವದಾಖಲೆ ಮಾಡುತ್ತಿದೆ ಅಪ್ಪು ಅಭಿಮಾನಿಗಳ ಕೆಲಸ.

ಅಪ್ಪು ಅವರು ಕನ್ನಡ ಚಲನ ಚಿತ್ರರಂಗಕ್ಕೆ ಪವರ್ ಸ್ಟಾರ್ ಆಗಿದ್ದರು. ರಾಜ್ ಕುಟುಂಬಕ್ಕೆ ಕೀರ್ತಿ ಕಳಸದಂತಿದ್ದರು ಆದರೆ ಕರ್ನಾಟಕದ ಪ್ರತಿ ಮನೆಗೂ ಕೂಡ ಮನೆ ಮಗ ಎಂದು ಅನಿಸಿಕೊಂಡಿದ್ದು ತುಂಬಾ ವಿಶೇಷ. ನಟನೆ ವಿಷಯದಿಂದ ಪುನೀತ್ ರಾಜಕುಮಾರ್ ಅವರಿಗೆ ಬಾಲ್ಯದಿಂದಲೂ ಅಪಾರ ಸಂಖ್ಯೆ ಅಭಿಮಾನಿಗಳು ಕರ್ನಾಟಕದಲ್ಲಿ ಇದ್ದಾರೆ. ಆದರೆ ಬೆಳೆಯುತ್ತಾ ಪುನೀತ್ ರಾಜಕುಮಾರ್ ಅವರು ಅಳವಡಿಸಿಕೊಂಡ ವ್ಯಕ್ತಿತ್ವಕ್ಕೆ ಇಡೀ ಕರ್ನಾಟಕ ಮಾತ್ರವಲ್ಲದೆ ಭಾರತ ಹಾಗೂ ವಿಶ್ವದಾದ್ಯಂತ ಪುನೀತ್ ಅವರಿಗೆ ಅಭಿಮಾನಿಗಳು ಇದ್ದಾರೆ. ಅಪ್ಪು ಇಲ್ಲದೆ ಅನಾಥರಾಗಿರುವ ಅಪ್ಪು…

Read More “ಹೊಸಪೇಟೆ ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಪುನೀತ್ ಪುತ್ಥಳಿ ನಿರ್ಮಾಣ, ವಿಶ್ವದಾಖಲೆ ಮಾಡುತ್ತಿದೆ ಅಪ್ಪು ಅಭಿಮಾನಿಗಳ ಕೆಲಸ.” »

Entertainment

ಮಗುವಿಗಿಂತ ನನಗೆ ಇದೇ ಮುಖ್ಯ ಹೇಳುವ ಮೂಲಕ ಮತ್ತೆ ಟ್ರೋಲ್ ಆದ ನಿವೇದಿತಾ ಗೌಡ.

Posted on July 7, 2022 By Kannada Trend News No Comments on ಮಗುವಿಗಿಂತ ನನಗೆ ಇದೇ ಮುಖ್ಯ ಹೇಳುವ ಮೂಲಕ ಮತ್ತೆ ಟ್ರೋಲ್ ಆದ ನಿವೇದಿತಾ ಗೌಡ.
ಮಗುವಿಗಿಂತ ನನಗೆ ಇದೇ ಮುಖ್ಯ ಹೇಳುವ ಮೂಲಕ ಮತ್ತೆ ಟ್ರೋಲ್ ಆದ ನಿವೇದಿತಾ ಗೌಡ.

ನಿವೇದಿತ ಗೌಡ ಈಗ ಕರ್ನಾಟಕದಾದ್ಯಂತ ಫೇಮಸ್ ಸೆಲೆಬ್ರಿಟಿ. ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಸೂಪರ್ ಎಂಟರ್ಟೈನ್ಮೆಂಟ್ ಕೊಡುವ ನಿವೇದಿತಾ ಗೌಡ ಅವರು ತಮ್ಮ ಪ್ರಬುದ್ಧತೆಯ ಮಾತುಗಳು ಹಾಗೂ ವಿಶೇಷವಾದ ಕನ್ನಡ ಭಾಷಾ ಬಳಕೆ ಮತ್ತು ಪೆದ್ದಾಟಗಳಿಂದ ಎಲ್ಲಾ ವಯೋಮಾನದವರಿಗೂ ಕೂಡ ಫೇವರೆಟ್. ಅವರ ಈ ನಡವಳಿಕೆಯಿಂದಲೇ ಸಾಕಷ್ಟು ಬಾರಿ ಟ್ರೋಲಿಗೆ ಒಳಗಾಗಿದ್ದಾರೆ ನಿವೇದಿತ ಗೌಡ ಅವರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಇವರು ಕಿರುತೆರೆಯಲ್ಲೂ ಕೂಡ ಅಷ್ಟೇ ಬಿಸಿಯಾಗಿದ್ದಾರೆ ಮತ್ತು ಇತ್ತೀಚೆಗೆ ಮಿಸಸ್ ಇಂಡಿಯಾ ಆಗುವ ಆಸೆ ಹೊತ್ತು…

Read More “ಮಗುವಿಗಿಂತ ನನಗೆ ಇದೇ ಮುಖ್ಯ ಹೇಳುವ ಮೂಲಕ ಮತ್ತೆ ಟ್ರೋಲ್ ಆದ ನಿವೇದಿತಾ ಗೌಡ.” »

Entertainment

ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್

Posted on July 7, 2022 By Kannada Trend News No Comments on ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್
ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್

ಕನ್ನಡ ಚಲನಚಿತ್ರರಂಗಕ್ಕೆ ಯಾರ ಕೆ.ಟ್ಟ ದೃಷ್ಟಿ ಬಿದ್ದಿದ್ದೀಯೋ ಏನೋ ಕಳೆದ ಎರಡು ವರ್ಷದಿಂದ ಹಲವಾರು ಪ್ರತಿಭಾವಂತ ನಟರು ಹಾಗೂ ಸಹೃದಯಿ ಜೀವಿಗಳನ್ನು ಸಿನಿಮಾರಂಗವು ಕಳೆದುಕೊಳ್ಳುತ್ತಿದೆ. ಇದು ಕೇವಲ ಚಲನಚಿತ್ರರಂಗಕ್ಕೆ ಮಾತ್ರ ಆದ ನ.ಷ್ಟ.ವಂತು ಖಂಡಿತ ಅಲ್ಲ, ಇದು ಇಡೀ ಕರ್ನಾಟಕಕ್ಕೆ ಆದ ಅನ್ಯಾಯ ಎಂದು ಹೇಳಬಹುದು. ಚಿರಂಜೀವಿ ಸರ್ಜಾ ಸಂಚಾರಿ ವಿಜಯ್ ಇತ್ತೀಚಿಗೆ ಪುನೀತ್ ರಾಜಕುಮಾರ್ ಎಸ್ ಪಿ ಬಾಲಸುಬ್ರಮಣ್ಯಂ ಜಯಂತಿ ರಾಮು ಸತ್ಯಜಿತ್ ಶಿವರಾಮ್ ಅವರು ಹೀಗೆ ಹಲವಾರು ಕಣ್ಮಣಿಗಳನ್ನು ನಾವು ಕಳೆದುಕೊಂಡಿದ್ದೇವೆ. ಅದರಲ್ಲೂ ಅಕಾಲಿಕ…

Read More “ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್” »

Entertainment

ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಹೆಸರಿಟ್ಟಿದ್ದು ಯಾರು ಗೊತ್ತ.?

Posted on July 7, 2022 By Kannada Trend News No Comments on ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಹೆಸರಿಟ್ಟಿದ್ದು ಯಾರು ಗೊತ್ತ.?
ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಹೆಸರಿಟ್ಟಿದ್ದು ಯಾರು ಗೊತ್ತ.?

ದರ್ಶನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಹಲವು ಹೆಸರುಗಳಲ್ಲಿ ಕರೆಯುತ್ತಾರೆ ದಾಸ, ಚಾಲೆಂಜಿಂಗ್ ಸ್ಟಾರ್, ದಚ್ಚು, ಸುಂಟರಗಾಳಿ, ಒಡೆಯ, ಯಜಮಾನ ಈ ರೀತಿ ಹಲವು ಹೆಸರುಗಳಲ್ಲಿ ಕರೆದರೂ ಸ್ಯಾಂಡಲ್ವುಡ್ ಸುಲ್ತಾನ ಎಂದು ಹೇಳುವುದು ಸ್ವಲ್ಪ ಎಲ್ಲದಕ್ಕಿಂತ ವಿಶೇಷವಾಗಿದೆ. ದರ್ಶನ್ ಅವರನ್ನು ಹೀಗೆ ಹೇಳಲು ಕಾರಣ ಕೂಡ ಇದೆ ಮತ್ತು ದರ್ಶನ್ ಅವರನ್ನು ಯಾರು ಮೊದಲು ಈ ಹೆಸರಿನಿಂದ ಗುರುತಿಸಿದರು ಎನ್ನುವುದನ್ನು ಕೂಡ ತಿಳಿದುಕೊಳ್ಳಬೇಕು ಎಂದರೆ ಈ ಅಂಕಣವನ್ನು ಪೂರ್ತಿ ಓದಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಹೆಸರಾಂತ ನಟ…

Read More “ದರ್ಶನ್ ಗೆ ಬಾಕ್ಸ್ ಆಫೀಸ್ ಸುಲ್ತಾನ ಎಂಬ ಹೆಸರಿಟ್ಟಿದ್ದು ಯಾರು ಗೊತ್ತ.?” »

Entertainment

ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?

Posted on July 7, 2022 By Kannada Trend News No Comments on ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?
ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?

ರಾಜ್ ಕುಟುಂಬ ಅಭಿಮಾನಿಗಳೇ ದೇವರು ಎಂದು ನಂಬಿ ಬದುಕುತ್ತಿದೆ. ಆದರೆ ಕರ್ನಾಟಕದ ಜನತೆ ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳ ದೇವರು ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕೆ ಕಾರಣ ಇಷ್ಟೇ ಅಪ್ಪು ಅವರು ಅಭಿಮಾನಿಗಳ ಮೇಲೆ ಇಟ್ಟಿದ್ದ ಪ್ರೀತಿ ವಿಶ್ವಾಸ ಹಾಗೂ ಕರ್ನಾಟಕದ ಜನತೆ ಮೇಲೆ ಅಪ್ಪು ಅವರಿಗಿಂತ ಕಾಳಜಿ ಮತ್ತು ಸಮಾಜಕ್ಕಾಗಿ ಅಪ್ಪು ಅವರು ಮಾಡಿದ್ದ ಸಮಾಜ ಸೇವೆ. ಅಪ್ಪು ಅವರನ್ನು ಒಬ್ಬ ನಟನಾಗಿ ಇಡೀ ಕರ್ನಾಟಕವೇ ಬಾಲ್ಯದಿಂದಲೇ ಒಪ್ಪಿಕೊಂಡಿತ್ತು ಅಪ್ಪು ಅವರ ನಟನೆ ಅಪ್ಪು ಅವರ…

Read More “ಅಪ್ಪುಗೆ ಚಿನ್ನದ ಸರ ಗಿಫ್ಟ್ ನೀಡಿದ ಅಭಿಮಾನಿ, ಆದರೆ ಅಪ್ಪು ಮಾಡಿದ್ದೇನು ಗೊತ್ತಾ.?” »

Entertainment

Posts pagination

Previous 1 … 98 99 100 101 Next

Copyright © 2025 Kannada Trend News.


Developed By Top Digital Marketing & Website Development company in Mysore