Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ರೈತರು ಬೆಳೆ ವಿಮೆ ಹಣ ಪಡೆಯಲು ಪಾಲಿಸಲೇಬೇಕಾದ ಕಡ್ಡಾಯ ನಿಯಮಗಳು ಏನೇನು ಗೊತ್ತಾ.?

Posted on July 22, 2023 By Kannada Trend News No Comments on ರೈತರು ಬೆಳೆ ವಿಮೆ ಹಣ ಪಡೆಯಲು ಪಾಲಿಸಲೇಬೇಕಾದ ಕಡ್ಡಾಯ ನಿಯಮಗಳು ಏನೇನು ಗೊತ್ತಾ.?
ರೈತರು ಬೆಳೆ ವಿಮೆ ಹಣ ಪಡೆಯಲು ಪಾಲಿಸಲೇಬೇಕಾದ ಕಡ್ಡಾಯ ನಿಯಮಗಳು ಏನೇನು ಗೊತ್ತಾ.?

  ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆ ಮೂಲಕ ರೈತರು ತಾವು ಬೆಳೆದ ಬೆಳೆಗಳಿಗೂ ಕೂಡ ವಿಮೆ ಕಂಪನಿಯಲ್ಲಿ ಪ್ರೀಮಿಯಂ ಪಾವತಿ ಕಟ್ಟಬಹುದು. ತಮ್ಮ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಹತ್ತು ಆಯ್ದ ಬೆಳೆಗಳಲ್ಲಿ ಒಂದನ್ನು ಆರಿಸಿಕೊಂಡು ಅದನ್ನು ಕೃಷಿ ಮಾಡುವ ರೈತನು ಆ ಬೆಳೆಗೆ ಪ್ರೀಮಿಯಂ ಗಳನ್ನು ಪಾವತಿಸಿಕೊಂಡು ಬಂದರೆ ಒಂದು ವೇಳೆ ನೈಸರ್ಗಿಕ ವಿಕೋಪಗಳು ಸಂಭವಿಸಿ ಬೆಳೆ ಹಾನಿ ಉಂಟಾದಾಗ…

Read More “ರೈತರು ಬೆಳೆ ವಿಮೆ ಹಣ ಪಡೆಯಲು ಪಾಲಿಸಲೇಬೇಕಾದ ಕಡ್ಡಾಯ ನಿಯಮಗಳು ಏನೇನು ಗೊತ್ತಾ.?” »

Useful Information

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವವರು ತಪ್ಪದೆ ಈ ಮಾಹಿತಿ ನೋಡಿ.!

Posted on July 21, 2023 By Kannada Trend News No Comments on ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವವರು ತಪ್ಪದೆ ಈ ಮಾಹಿತಿ ನೋಡಿ.!
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವವರು ತಪ್ಪದೆ ಈ ಮಾಹಿತಿ ನೋಡಿ.!

  ಎಲ್ಲರಿಗೂ ತಿಳಿದಿರುವಂತೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಪ್ರಾರಂಭವಾಗಿದ್ದು. ಪ್ರತಿಯೊಬ್ಬ ಮಹಿಳೆಯು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ರೇಷನ್ ಕಾರ್ಡ್ ಹೊಂದಿರುವಂತಹ ಮನೆಯ ಯಜಮಾನಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು. ಪ್ರತಿಯೊಬ್ಬರೂ ಕೂಡ ಈಗಾಗಲೇ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಬಹುದು. ಆದರೆ ಹೆಚ್ಚಿನ ಜನಕ್ಕೆ ಈ ಒಂದು ಯೋಜನೆ ಯನ್ನು ನಾವು ಯಾವ ಒಂದು ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು ಎನ್ನುವಂತಹ ಮಾಹಿತಿ ತಿಳಿದಿಲ್ಲ. ಅಂದರೆ ಗ್ರಾಮ…

Read More “ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವವರು ತಪ್ಪದೆ ಈ ಮಾಹಿತಿ ನೋಡಿ.!” »

Useful Information

ಹಲ್ಲಿಯನ್ನು ಮನೆಯಿಂದ ಓಡಿಸುತ್ತಿದ್ದೀರಾ ತಕ್ಷಣ ಈ ವಿಷಯ ತಿಳಿದುಕೊಳ್ಳಿ.!

Posted on July 21, 2023 By Kannada Trend News No Comments on ಹಲ್ಲಿಯನ್ನು ಮನೆಯಿಂದ ಓಡಿಸುತ್ತಿದ್ದೀರಾ ತಕ್ಷಣ ಈ ವಿಷಯ ತಿಳಿದುಕೊಳ್ಳಿ.!
ಹಲ್ಲಿಯನ್ನು ಮನೆಯಿಂದ ಓಡಿಸುತ್ತಿದ್ದೀರಾ ತಕ್ಷಣ ಈ ವಿಷಯ ತಿಳಿದುಕೊಳ್ಳಿ.!

  ಪ್ರತಿಯೊಬ್ಬರ ಮನೆಯಲ್ಲಿಯೇ ಕೂಡ ಹಲ್ಲಿಗಳು ಇರುವುದು ಸರ್ವೇ ಸಾಮಾನ್ಯ. ಆದರೆ ಹಲ್ಲಿಗಳು ಮನೆಯಲ್ಲಿ ಓಡಾಡುವುದು ಒಳ್ಳೆಯದ ಕೆಟ್ಟದ್ದ ಎಂದು ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಬದಲಿಗೆ ಕೆಲವೊಂದಷ್ಟು ಜನ ಅದರ ಪಾಡಿಗೆ ಅದು ಇರುತ್ತದೆ ಎಂದು ಸುಮ್ಮನೆ ಇರುತ್ತಾರೆ. ಆದರೆ ಕೆಲವೊಂದಷ್ಟು ಜನ ಅವುಗಳು ಇದ್ದರೆ ಅವುಗಳು ಏನಾದರೂ ನಾವು ಸೇವನೆ ಮಾಡುವಂತಹ ಆಹಾರದಲ್ಲಿ ಬೀಳಬಹುದು ಎನ್ನುವ ಉದ್ದೇಶದಿಂದ ಅವುಗಳನ್ನು ಹೆಚ್ಚಿನ ಜನ ಆಚೆ ಹಾಕುತ್ತಿರುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ಅವುಗಳನ್ನು ಸಾಯಿಸಿ ಬಿಡುತ್ತಾರೆ. ಆದರೆ…

Read More “ಹಲ್ಲಿಯನ್ನು ಮನೆಯಿಂದ ಓಡಿಸುತ್ತಿದ್ದೀರಾ ತಕ್ಷಣ ಈ ವಿಷಯ ತಿಳಿದುಕೊಳ್ಳಿ.!” »

Useful Information

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸರ್ಕಾರದ ಹೊಸ ಆದೇಶ, ಮೊಬೈಲ್ ನಲ್ಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಸುಲಭ ವಿಧಾನ…

Posted on July 21, 2023 By Kannada Trend News No Comments on ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸರ್ಕಾರದ ಹೊಸ ಆದೇಶ, ಮೊಬೈಲ್ ನಲ್ಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಸುಲಭ ವಿಧಾನ…
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸರ್ಕಾರದ ಹೊಸ ಆದೇಶ,  ಮೊಬೈಲ್ ನಲ್ಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಸುಲಭ ವಿಧಾನ…

  ಕಳೆದ ಹತ್ತು ವರ್ಷಗಳಿಂದ ಒಮ್ಮೆಯೂ ಕೂಡ ಯಾರು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಲ್ಲ ಅವರು ತಪ್ಪದೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಜುಲೈ 14 ರ ವರೆಗೂ ಕೂಡ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ ನೀವು ಮನೆಯಲ್ಲಿ ಕುಳಿತು ನಿಮ್ಮ ಪರ್ಸನಲ್ ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕವೇ ಸುಲಭವಾಗಿ ಆಧಾರ್ ಅಪ್ಡೇಟ್ ಮಾಡಿಸಬಹುದು. ಇದರ ಸುಲಭ ಹಂತಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ● ಮೊದಲಿಗೆ…

Read More “ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸರ್ಕಾರದ ಹೊಸ ಆದೇಶ, ಮೊಬೈಲ್ ನಲ್ಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಸುಲಭ ವಿಧಾನ…” »

Useful Information

ಈ ರೀತಿ ರೇಷನ್ ಕಾರ್ಡ್ ಇದ್ದವರಿಗೆ ಈ ತಿಂಗಳಿನಿಂದ 14 ಕೆಜಿ ಗೋಧಿ ಹಾಗೂ 21 ಕೆಜಿ ಅಕ್ಕಿ ಸಿಗಲಿದೆ ಅದು ಕೂಡ ಫುಲ್ ಫ್ರೀ.!

Posted on July 20, 2023 By Kannada Trend News No Comments on ಈ ರೀತಿ ರೇಷನ್ ಕಾರ್ಡ್ ಇದ್ದವರಿಗೆ ಈ ತಿಂಗಳಿನಿಂದ 14 ಕೆಜಿ ಗೋಧಿ ಹಾಗೂ 21 ಕೆಜಿ ಅಕ್ಕಿ ಸಿಗಲಿದೆ ಅದು ಕೂಡ ಫುಲ್ ಫ್ರೀ.!
ಈ ರೀತಿ ರೇಷನ್ ಕಾರ್ಡ್ ಇದ್ದವರಿಗೆ ಈ ತಿಂಗಳಿನಿಂದ 14 ಕೆಜಿ ಗೋಧಿ ಹಾಗೂ 21 ಕೆಜಿ ಅಕ್ಕಿ ಸಿಗಲಿದೆ ಅದು ಕೂಡ ಫುಲ್ ಫ್ರೀ.!

  ನಮ್ಮ ಭಾರತ ದೇಶದಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಹಸಿವಿ ನಿಂದ ಮುಕ್ತರಾಗಿರಬೇಕು ಅಂದರೆ ಅವರು ಆ ಆಹಾರಕ್ಕಾಗಿ ಯಾವು ದೇ ರೀತಿಯ ತೊಂದರೆಯನ್ನು ಅನುಭವಿಸಬಾರದು ಎನ್ನುವ ಉದ್ದೇಶ ದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಈ ಒಂದು ಉಚಿತ ಪಡಿತರ ಯೋಜನೆಯ ಕೂಡ ಒಂದಾಗಿದೆ. ಹೌದು ಈ ಒಂದು ಯೋಜನೆ ಹಲವಾರು ಜನರಿಗೆ ಪ್ರಯೋಜನವನ್ನು ಉಂಟು ಮಾಡಿದ್ದು ಇದರಿಂದ ಹೆಚ್ಚಿನ ಜನ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗೂ…

Read More “ಈ ರೀತಿ ರೇಷನ್ ಕಾರ್ಡ್ ಇದ್ದವರಿಗೆ ಈ ತಿಂಗಳಿನಿಂದ 14 ಕೆಜಿ ಗೋಧಿ ಹಾಗೂ 21 ಕೆಜಿ ಅಕ್ಕಿ ಸಿಗಲಿದೆ ಅದು ಕೂಡ ಫುಲ್ ಫ್ರೀ.!” »

Useful Information

ತಾವೇ ಎತ್ತ ಸ್ವಂತ ಮಕ್ಕಳಿಂದ ತಂದೆ ತಾಯಿ ಯಾಕೆ ಕಷ್ಟ ಅನುಭವಿಸುತ್ತಾರೆ ಗೊತ್ತ.? ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ಬಂದು ಆ ಮಗು ಯಾರು ಗೊತ್ತ.? ಜೀವನದ ಕಟು ಸತ್ಯ ಇದು

Posted on July 20, 2023 By Kannada Trend News No Comments on ತಾವೇ ಎತ್ತ ಸ್ವಂತ ಮಕ್ಕಳಿಂದ ತಂದೆ ತಾಯಿ ಯಾಕೆ ಕಷ್ಟ ಅನುಭವಿಸುತ್ತಾರೆ ಗೊತ್ತ.? ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ಬಂದು ಆ ಮಗು ಯಾರು ಗೊತ್ತ.? ಜೀವನದ ಕಟು ಸತ್ಯ ಇದು
ತಾವೇ ಎತ್ತ ಸ್ವಂತ ಮಕ್ಕಳಿಂದ ತಂದೆ ತಾಯಿ ಯಾಕೆ ಕಷ್ಟ ಅನುಭವಿಸುತ್ತಾರೆ ಗೊತ್ತ.? ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ಬಂದು ಆ ಮಗು ಯಾರು ಗೊತ್ತ.? ಜೀವನದ ಕಟು ಸತ್ಯ ಇದು

  ಪ್ರತಿಯೊಬ್ಬ ತಂದೆ ತಾಯಿ ಹಾಗೂ ಮಕ್ಕಳು ತಿಳಿದುಕೊಳ್ಳಲೇಬೇಕಾದ ಮಾಹಿತಿಗಳು.! ಹಿಂದೊಮ್ಮೆ ಒಬ್ಬ ವ್ಯಕ್ತಿ ತನ್ನ ಹೆಂಡತಿ ಹಾಗೂ ಸಂಸಾರದ ಜೊತೆ ಸಂತೋಷದಿಂದ ಜೀವಿಸುತ್ತಿದ್ದ. ಉತ್ತಮ ಸಂಸ್ಕಾರವಂತ ಹಾಗೂ ಸದ್ಭಾವನೆ ತುಂಬಿದಂತಹ ಮನೆತನದಿಂದ ಬಂದಿದ್ದಂತಹ ಆ ವ್ಯಕ್ತಿ ತನ್ನ ಮನೆಯಲ್ಲಿ ಯಾವುದೇ ಬಗೆಯ ಹೋಮ ಹವನ ಯಾಗ ಯಜ್ಞ ಇತ್ಯಾದಿಗಳನ್ನು ಆಚರಿಸುತ್ತಿರಲಿಲ್ಲ. ಬದಲಿಗೆ ಆತ ತನಗೆ ಇಷ್ಟ ಬಂದ ಕೆಲಸವನ್ನು ಮಾಡುತ್ತಾ ಅದರಲ್ಲಿ ನಿರತನಾಗುತ್ತಿದ್ದ ಹೀಗಿರುವಾಗ ಆತನ ಪತ್ನಿ ಗರ್ಭವತಿಯಾಗುತ್ತಾಳೆ. ತಾನೀಗ ಮಗುವಿನ ತಂದೆಯಾಗುತ್ತಿದ್ದೇನೆ ಅದರ ಭವಿಷ್ಯಕ್ಕಾಗಿ…

Read More “ತಾವೇ ಎತ್ತ ಸ್ವಂತ ಮಕ್ಕಳಿಂದ ತಂದೆ ತಾಯಿ ಯಾಕೆ ಕಷ್ಟ ಅನುಭವಿಸುತ್ತಾರೆ ಗೊತ್ತ.? ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ಬಂದು ಆ ಮಗು ಯಾರು ಗೊತ್ತ.? ಜೀವನದ ಕಟು ಸತ್ಯ ಇದು” »

Useful Information

ಎಷ್ಟೇ ತೊಳೆದರೂ ಸ್ವಚ್ಛ ಆಗದ ನಿಮ್ಮ ಬಾತ್ರೂಮ್ ಕನ್ನಡಿ ತರಹ ಹೊಳೆಯೋ ಹಾಗೆ ಮಾಡೋ ಸೂಪರ್ ಟ್ರಿಕ್.!

Posted on July 20, 2023 By Kannada Trend News No Comments on ಎಷ್ಟೇ ತೊಳೆದರೂ ಸ್ವಚ್ಛ ಆಗದ ನಿಮ್ಮ ಬಾತ್ರೂಮ್ ಕನ್ನಡಿ ತರಹ ಹೊಳೆಯೋ ಹಾಗೆ ಮಾಡೋ ಸೂಪರ್ ಟ್ರಿಕ್.!
ಎಷ್ಟೇ ತೊಳೆದರೂ ಸ್ವಚ್ಛ ಆಗದ ನಿಮ್ಮ ಬಾತ್ರೂಮ್ ಕನ್ನಡಿ ತರಹ ಹೊಳೆಯೋ ಹಾಗೆ ಮಾಡೋ ಸೂಪರ್ ಟ್ರಿಕ್.!

  ಪ್ರತಿಯೊಬ್ಬರಿಗೂ ಕೂಡ ಬಾತ್ರೂಮ್ ಅನ್ನು ಸ್ವಚ್ಛ ಮಾಡುವುದೇ ಒಂದು ದೊಡ್ಡ ಕೆಲಸವಾಗಿರುತ್ತದೆ. ಹೌದು ಪ್ರತಿನಿತ್ಯ ನಾವು ಸ್ನಾನ ಮಾಡುವುದರಿಂದ ಅಲ್ಲಿ ಪದೇ ಪದೇ ನೀರು ಬೀಳುವುದರಿಂದ ಬಾತ್ರೂಮ್ ಹಾಳಾಗುತ್ತದೆ ಎಂದರೆ ಹೆಚ್ಚು ಕೊಳೆ ಆಗುವುದು. ಹಾಗೂ ನೀರಿನ ಕಲೆ ಹಾಗೆ ಒಣಗಿರುವುದರಿಂದ ನೀರಿನ ಕಲೆಯು ಸಹ ಟೈಲ್ಸ್ ಮೇಲೆ ಹಾಗೆ ಇರುತ್ತದೆ. ಹಾಗಾಗಿ ಅದನ್ನು ವಾರಕ್ಕೆ ಒಮ್ಮೆ ತಕ್ಷಣವೇ ಕ್ಲೀನ್ ಮಾಡಿದರೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಆದರೆ ಕೆಲವೊಂದಷ್ಟು ಜನ ಅದನ್ನು ವರ್ಷಾನುಗಟ್ಟಲೆ ಹಾಗೆ…

Read More “ಎಷ್ಟೇ ತೊಳೆದರೂ ಸ್ವಚ್ಛ ಆಗದ ನಿಮ್ಮ ಬಾತ್ರೂಮ್ ಕನ್ನಡಿ ತರಹ ಹೊಳೆಯೋ ಹಾಗೆ ಮಾಡೋ ಸೂಪರ್ ಟ್ರಿಕ್.!” »

Useful Information

ಮತ್ತೆ ಶುರುವಾಯ್ತು ಗ್ಯಾಸ್ ಸಿಲಿಂಡರ್ ಸಬ್ಸಿಡಿ, ಪ್ರತಿ ಸಿಲಿಂಡರ್ ಗೆ ಸಿಗಲಿದೆ 267 ರೂಪಾಯಿಗಳ ಸಬ್ಸಿಡಿ. ಈ ಹಣ ಪಡೆಯೋದು ಹೇಗೆ ನೋಡಿ.!

Posted on July 20, 2023 By Kannada Trend News No Comments on ಮತ್ತೆ ಶುರುವಾಯ್ತು ಗ್ಯಾಸ್ ಸಿಲಿಂಡರ್ ಸಬ್ಸಿಡಿ, ಪ್ರತಿ ಸಿಲಿಂಡರ್ ಗೆ ಸಿಗಲಿದೆ 267 ರೂಪಾಯಿಗಳ ಸಬ್ಸಿಡಿ. ಈ ಹಣ ಪಡೆಯೋದು ಹೇಗೆ ನೋಡಿ.!
ಮತ್ತೆ ಶುರುವಾಯ್ತು ಗ್ಯಾಸ್ ಸಿಲಿಂಡರ್ ಸಬ್ಸಿಡಿ, ಪ್ರತಿ ಸಿಲಿಂಡರ್ ಗೆ ಸಿಗಲಿದೆ 267 ರೂಪಾಯಿಗಳ ಸಬ್ಸಿಡಿ. ಈ ಹಣ ಪಡೆಯೋದು ಹೇಗೆ ನೋಡಿ.!

  ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ದಿನಸಿ ಧಾನ್ಯಗಳು, ತರಕಾರಿ ಪಲ್ಲೆಗಳ ಜೊತೆಗೆ ಗ್ಯಾಸ್ ಸಿಲಿಂಡರ್ ಬೆಲೆ ಕೂಡ 1000 ದ ಗಡಿ ದಾಟಿದೆ. ಇಂದು ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೂಡ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1000 ಕ್ಕಿಂತ ಅಧಿಕವಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಗ್ಯಾಸ್ ಸಿಲೆಂಡರ್ ಬಳಸಿ ಅಡುಗೆ ಮಾಡುವ ಪದ್ದತಿಗೆ ಬದಲಾಗಿದ್ದಾರೆ. ಕೇಂದ್ರ ಸರ್ಕಾರವು ಉಜ್ವಲ್ ಯೋಜನೆ ಆರಂಭಿಸಿದ ಕಾರಣ ಈಗ ಎಲ್ಲರೂ ಕೂಡ ಹೊಗೆ ಮುಕ್ತ…

Read More “ಮತ್ತೆ ಶುರುವಾಯ್ತು ಗ್ಯಾಸ್ ಸಿಲಿಂಡರ್ ಸಬ್ಸಿಡಿ, ಪ್ರತಿ ಸಿಲಿಂಡರ್ ಗೆ ಸಿಗಲಿದೆ 267 ರೂಪಾಯಿಗಳ ಸಬ್ಸಿಡಿ. ಈ ಹಣ ಪಡೆಯೋದು ಹೇಗೆ ನೋಡಿ.!” »

Useful Information

ಎಣ್ಣೆ ಜಿಡ್ಡಿನಿಂದ ಕೊಳಕಾಗಿರೋ ಅಡುಗೆಮನೆ ಕಿಟಕಿ ಮತ್ತೆ ಪಳಪಳನೇ ಹೊಳೆಯಲು ಈ ರೀತಿ ಮಾಡಿ.!

Posted on July 19, 2023 By Kannada Trend News No Comments on ಎಣ್ಣೆ ಜಿಡ್ಡಿನಿಂದ ಕೊಳಕಾಗಿರೋ ಅಡುಗೆಮನೆ ಕಿಟಕಿ ಮತ್ತೆ ಪಳಪಳನೇ ಹೊಳೆಯಲು ಈ ರೀತಿ ಮಾಡಿ.!
ಎಣ್ಣೆ ಜಿಡ್ಡಿನಿಂದ ಕೊಳಕಾಗಿರೋ ಅಡುಗೆಮನೆ ಕಿಟಕಿ ಮತ್ತೆ ಪಳಪಳನೇ ಹೊಳೆಯಲು ಈ ರೀತಿ ಮಾಡಿ.!

  ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಅಡುಗೆಮನೆಯನ್ನು ಸ್ವಚ್ಛ ಮಾಡುವುದು ಒಂದು ದೊಡ್ಡ ಕೆಲಸವೇ ಆಗಿರುತ್ತದೆ. ಆದ್ದರಿಂದ ಹೆಚ್ಚಿನವರು ಅಡುಗೆಮನೆಯನ್ನು ತಕ್ಷಣ ಅಂದರೆ ಪದೇ ಪದೇ ಸ್ವಚ್ಛ ಮಾಡಲು ಹೋಗುವುದಿಲ್ಲ. ಏಕೆಂದರೆ ಹೆಚ್ಚಿನ ಸಮಯ ತೆಗೆದುಕೊಳ್ಳು ತ್ತದೆ ಎನ್ನುವ ಉದ್ದೇಶದಿಂದ ಯಾರು ಕೂಡ ವಾರಕ್ಕೆ 15 ದಿನಕ್ಕೆ ಸ್ವಚ್ಛ ಮಾಡಲು ಹೋಗುವುದಿಲ್ಲ. ಏನಾದರೂ ಹಬ್ಬ ಹರಿದಿನಗಳಲ್ಲಿ ಅಥವಾ ಏನಾದರೂ ಬೇರೆ ಕೆಲಸ ಕಾರ್ಯಗಳು ಇಲ್ಲದೆ ಇರುವಂತಹ ಸಮಯ ದಲ್ಲಿ ಅಡುಗೆಮನೆಯನ್ನು ಸ್ವಚ್ಛ ಮಾಡಲು ಮುಂದಾಗುತ್ತಾರೆ. ಅದರ ಲ್ಲಂತೂ ಕೆಲಸಕ್ಕೆ…

Read More “ಎಣ್ಣೆ ಜಿಡ್ಡಿನಿಂದ ಕೊಳಕಾಗಿರೋ ಅಡುಗೆಮನೆ ಕಿಟಕಿ ಮತ್ತೆ ಪಳಪಳನೇ ಹೊಳೆಯಲು ಈ ರೀತಿ ಮಾಡಿ.!” »

Useful Information

ಇನ್ಮುಂದೆ ದೇವರ ಸಮಾನು ಕ್ಲೀನ್ ಮಾಡಲು ಕಷ್ಟ ಪಡಬೇಕಿಲ್ಲ ಈ ಪೇಸ್ಟ್ ಬಳಸಿದ್ರೆ ಸಾಕು ನಿಮಿಷದೊಳಗೆ ದೇವರ ಸಾಮಾಗ್ರಿಗಳು ಪಳಪಳನೆ ಹೊಳೆಯುತ್ತದೆ.!

Posted on July 19, 2023 By Kannada Trend News No Comments on ಇನ್ಮುಂದೆ ದೇವರ ಸಮಾನು ಕ್ಲೀನ್ ಮಾಡಲು ಕಷ್ಟ ಪಡಬೇಕಿಲ್ಲ ಈ ಪೇಸ್ಟ್ ಬಳಸಿದ್ರೆ ಸಾಕು ನಿಮಿಷದೊಳಗೆ ದೇವರ ಸಾಮಾಗ್ರಿಗಳು ಪಳಪಳನೆ ಹೊಳೆಯುತ್ತದೆ.!
ಇನ್ಮುಂದೆ ದೇವರ ಸಮಾನು ಕ್ಲೀನ್ ಮಾಡಲು ಕಷ್ಟ ಪಡಬೇಕಿಲ್ಲ ಈ ಪೇಸ್ಟ್ ಬಳಸಿದ್ರೆ ಸಾಕು ನಿಮಿಷದೊಳಗೆ ದೇವರ ಸಾಮಾಗ್ರಿಗಳು ಪಳಪಳನೆ ಹೊಳೆಯುತ್ತದೆ.!

  ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ದೇವರ ಮನೆಯ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡುವುದಕ್ಕೆ ಹೆಚ್ಚಿನ ಶ್ರಮ ಪಡುತ್ತಿರುತ್ತಾರೆ. ಹೌದು ಅದನ್ನು ವಾರಕ್ಕೆ ಒಮ್ಮೆ ಕ್ಲೀನ್ ಮಾಡುವುದರಿಂದ ಅದರ ಮೇಲೆ ಕಪ್ಪು ಕಲೆ ಅಥವಾ ಹೊಗೆ, ಎಣ್ಣೆ ಕಲೆ, ಈ ರೀತಿಯಾಗಿ ಹಲವಾರು ಕೊಳೆಗಳು ಇರುತ್ತದೆ. ಅವುಗಳನ್ನು ಸ್ವಚ್ಛ ಮಾಡಲು ಪ್ರತಿಯೊಬ್ಬರೂ ಕೂಡ ಹೆಚ್ಚಿನ ಶ್ರಮ ಪಡುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಟಿಪ್ಸ್ ನಿಮಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹೌದು ಕಡಿಮೆ ಖರ್ಚಿನಲ್ಲಿ…

Read More “ಇನ್ಮುಂದೆ ದೇವರ ಸಮಾನು ಕ್ಲೀನ್ ಮಾಡಲು ಕಷ್ಟ ಪಡಬೇಕಿಲ್ಲ ಈ ಪೇಸ್ಟ್ ಬಳಸಿದ್ರೆ ಸಾಕು ನಿಮಿಷದೊಳಗೆ ದೇವರ ಸಾಮಾಗ್ರಿಗಳು ಪಳಪಳನೆ ಹೊಳೆಯುತ್ತದೆ.!” »

Useful Information

Posts pagination

Previous 1 … 133 134 135 … 157 Next

Copyright © 2025 Kannada Trend News.


Developed By Top Digital Marketing & Website Development company in Mysore