Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ಪಾನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಲ್ಲ ಅಂದ್ರೆ ಏನಾಗುತ್ತೆ.? ಪಾನ್ ಕಾರ್ಡ್ ಯಾಕೆ ಬೇಕು.? ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

Posted on July 14, 2023 By Kannada Trend News No Comments on ಪಾನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಲ್ಲ ಅಂದ್ರೆ ಏನಾಗುತ್ತೆ.? ಪಾನ್ ಕಾರ್ಡ್ ಯಾಕೆ ಬೇಕು.? ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!
ಪಾನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಲ್ಲ ಅಂದ್ರೆ ಏನಾಗುತ್ತೆ.? ಪಾನ್ ಕಾರ್ಡ್ ಯಾಕೆ ಬೇಕು.? ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

  ಪ್ರತಿಯೊಬ್ಬರಿಗೂ ತಿಳಿದಿರುವಂತೆ ನಾವು ಯಾವುದೇ ರೀತಿಯ ಬ್ಯಾಂಕ್ ವ್ಯವಹಾರಗಳನ್ನು ಮಾಡಬೇಕು ಎಂದರೆ ಅದಕ್ಕೆ ಕಡ್ಡಾಯವಾಗಿ ಪಾನ್ ಕಾರ್ಡ್ ಅಗತ್ಯ ಎಂದು ಹೇಳುತ್ತಿರುತ್ತಾರೆ ಹೌದು ಪಾನ್ ಕಾರ್ಡ್ ಇಲ್ಲದೆ ಬ್ಯಾಂಕ್ ನಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ಹೇಳಿದರು ತಪ್ಪಾಗುವುದಿಲ್ಲ ಅಷ್ಟರಮಟ್ಟಿಗೆ ನಮ್ಮ ಪ್ರತಿಯೊಂದು ಕೆಲಸಗಳಿಗೂ ಸಹ ಪಾನ್ ಕಾರ್ಡ್ ಅಗತ್ಯವಿದೆ ಅದರಲ್ಲೂ ಇತ್ತೀಚಿನ ದಿನದಲ್ಲಿ ಪಾನ್ ಕಾರ್ಡ್ ಆಧಾರ್ ಕಾರ್ಡ್ ಎರಡು ಸಹ ಲಿಂಕ್ ಆಗಿರಲೇಬೇಕು ಅದು ಸ್ಥಗಿತಗೊಳ್ಳುತ್ತದೆ ಎಂದೆ ಹೇಳುತ್ತಿರುತ್ತಾರೆ. ಹಾಗಾಗಿ ಇವೆರಡನ್ನು ಸಹ…

Read More “ಪಾನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಲ್ಲ ಅಂದ್ರೆ ಏನಾಗುತ್ತೆ.? ಪಾನ್ ಕಾರ್ಡ್ ಯಾಕೆ ಬೇಕು.? ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!” »

Useful Information

ಹೆಣ್ಣು ಮಕ್ಕಳು ಯಾವ ಆಸ್ತಿಯಲ್ಲಿ ಹಕ್ಕನ್ನ ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕು ಕೇಳಲು ಆಗೋದಿಲ್ಲ.? ಇಲ್ಲಿದೆ ಮಾಹಿತಿ

Posted on July 13, 2023 By Kannada Trend News No Comments on ಹೆಣ್ಣು ಮಕ್ಕಳು ಯಾವ ಆಸ್ತಿಯಲ್ಲಿ ಹಕ್ಕನ್ನ ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕು ಕೇಳಲು ಆಗೋದಿಲ್ಲ.? ಇಲ್ಲಿದೆ ಮಾಹಿತಿ
ಹೆಣ್ಣು ಮಕ್ಕಳು ಯಾವ ಆಸ್ತಿಯಲ್ಲಿ ಹಕ್ಕನ್ನ ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕು ಕೇಳಲು ಆಗೋದಿಲ್ಲ.? ಇಲ್ಲಿದೆ ಮಾಹಿತಿ

  ಆಸ್ತಿ ಹಂಚಿಕೆ ವಿಷಯದಲ್ಲಿ ಕೆಲವೊಮ್ಮೆ ಗೊಂದಲಗಳಿರುತ್ತವೆ. ಅದರಲ್ಲೂ, ಹೆಣ್ಣು ಮಕ್ಕಳಿಗೆ ಸಂಬಂಧಿಸಿದಂತ ಆಸ್ತಿಯ ಹಕ್ಕಿನ ಬಗ್ಗೆ ಕೆಲವರು ಗೊಂದಲಕ್ಕೊಳಗಾಗಿರುತ್ತಾರೆ. ಇಂದಿನ ಲೇಖನದಲ್ಲಿ ಹೆಣ್ಣು ಮಕ್ಕಳು ಯಾವ ಯಾವ ಆಸ್ತಿಯಲ್ಲಿ ತಮ್ಮ ಹಕ್ಕನ್ನ ಕೇಳಬಹುದು ಮತ್ತು ಯಾವ ಯಾವ ಆಸ್ತಿಯಲ್ಲಿ ಹಕ್ಕು ಕೇಳಲು ಬರುವುದಿಲ್ಲ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ… ಹೆಣ್ಣು ಮಕ್ಕಳು ಯಾವ ಯಾವ ಆಸ್ತಿಯಲ್ಲಿ ಭಾಗವನ್ನ ಕೇಳಬಹುದು ಅಂತ ನೋಡುವುದಾದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಸಮಾನವಾದ ಹಕ್ಕು ಇರುತ್ತದೆಯೋ, ಹಾಗೆ…

Read More “ಹೆಣ್ಣು ಮಕ್ಕಳು ಯಾವ ಆಸ್ತಿಯಲ್ಲಿ ಹಕ್ಕನ್ನ ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕು ಕೇಳಲು ಆಗೋದಿಲ್ಲ.? ಇಲ್ಲಿದೆ ಮಾಹಿತಿ” »

Useful Information

ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ 3 ಲಕ್ಷ ಸಾಲ ಪಡೆಇಯಿರಿ ಅದರಲ್ಲಿ 1 ಲಕ್ಷ 20 ಸಾವಿರ ಉಚಿತ. ಯಾವುದೇ ಗ್ಯಾರಂಟಿ ಇಲ್ಲದೆ ಹಣ ನೀಡುತ್ತಾರೆ.!

Posted on July 13, 2023 By Kannada Trend News No Comments on ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ 3 ಲಕ್ಷ ಸಾಲ ಪಡೆಇಯಿರಿ ಅದರಲ್ಲಿ 1 ಲಕ್ಷ 20 ಸಾವಿರ ಉಚಿತ. ಯಾವುದೇ ಗ್ಯಾರಂಟಿ ಇಲ್ಲದೆ ಹಣ ನೀಡುತ್ತಾರೆ.!
ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ 3 ಲಕ್ಷ ಸಾಲ ಪಡೆಇಯಿರಿ ಅದರಲ್ಲಿ 1 ಲಕ್ಷ 20 ಸಾವಿರ ಉಚಿತ. ಯಾವುದೇ ಗ್ಯಾರಂಟಿ ಇಲ್ಲದೆ ಹಣ ನೀಡುತ್ತಾರೆ.!

ಕರ್ನಾಟಕ ರಾಜ್ಯದಾದ್ಯಂತ ಇರುವಂತಹ ಎಲ್ಲಾ ಮಹಿಳೆಯರಿಗೂ ಅಂದರೆ 18 ವರ್ಷದಿಂದ 50 ವರ್ಷದ ಎಲ್ಲಾ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಗ್ಯಾರಂಟೀ ಇಲ್ಲದೇ 3 ಲಕ್ಷ ಹಣ ನೀಡಲಾಗು ತ್ತಿದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯರೂ ಕೂಡ ಈ ಯೋಜನೆಯ ಅಡಿಯಲ್ಲಿ 3 ಲಕ್ಷದ ವರೆಗೆ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇದು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ಗೊಳಿಸಿರುವಂತಹ ಯೋಜನೆಯಾಗಿದ್ದು ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಯಾವುದೇ ಅಡಮಾನ ಹಾಗೂ ಗ್ಯಾರಂಟಿ ಇಲ್ಲದೆ ಮೂರು ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತಿದೆ. ಈಗಾಗಲೇ…

Read More “ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ 3 ಲಕ್ಷ ಸಾಲ ಪಡೆಇಯಿರಿ ಅದರಲ್ಲಿ 1 ಲಕ್ಷ 20 ಸಾವಿರ ಉಚಿತ. ಯಾವುದೇ ಗ್ಯಾರಂಟಿ ಇಲ್ಲದೆ ಹಣ ನೀಡುತ್ತಾರೆ.!” »

Useful Information

7 ಗುರುವಾರ ರಾಯರ ಶ್ರೇಷ್ಠವಾದ ಈ ವ್ರತ ಮಾಡಿ, ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ. ನಂಬಿ ಕೆಟ್ಟವರಿಲ್ಲವೋ ರಾಯರ.!

Posted on July 13, 2023 By Kannada Trend News No Comments on 7 ಗುರುವಾರ ರಾಯರ ಶ್ರೇಷ್ಠವಾದ ಈ ವ್ರತ ಮಾಡಿ, ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ. ನಂಬಿ ಕೆಟ್ಟವರಿಲ್ಲವೋ ರಾಯರ.!
7 ಗುರುವಾರ ರಾಯರ ಶ್ರೇಷ್ಠವಾದ ಈ ವ್ರತ ಮಾಡಿ, ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ. ನಂಬಿ ಕೆಟ್ಟವರಿಲ್ಲವೋ ರಾಯರ.!

  ಎಲ್ಲರಿಗೂ ತಿಳಿದಿರುವಂತೆ ಗುರುರಾಯರು ಕಲಿಯುಗದ ಕಾಮಧೇನು ಎಂದೇ ಹೇಳಬಹುದು. ಅದೇ ರೀತಿಯಾಗಿ ರಾಘವೇಂದ್ರ ಸ್ವಾಮಿಗಳನ್ನು ಪೂಜೆ ಮಾಡಿದವರು ಹಾಗೂ ವ್ರತ ಅನುಷ್ಠಾನವನ್ನು ಮಾಡಿದವರು ಜೀವನದಲ್ಲಿ ಎಂದಿಗೂ ಕೂಡ ಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಮಟ್ಟಕ್ಕೆ ಬಂದಿಲ್ಲ ಬದಲಿಗೆ ಅವರ ಜೀವನದಲ್ಲಿ ಇರುವಂತಹ ಕಷ್ಟ ದೂರವಾಗುತ್ತದೆ ಎಂದು ಹೇಳಬಹುದು. ಅದೇ ರೀತಿಯಾಗಿ ರಾಯರ ಪೂಜೆಯನ್ನು ಬಹಳ ನಿಷ್ಠೆಯಿಂದ ಬಹಳ ನಂಬಿಕೆಯಿಂದ ಮಾಡಿದರೆ ಅವರು ನಮ್ಮ ಎಲ್ಲಾ ಕಷ್ಟಗಳನ್ನು ಸಹ ದೂರ ಮಾಡುತ್ತಾರೆ. ಅದೇ ರೀತಿಯಾಗಿ ನಮ್ಮ ಜೀವನದಲ್ಲಿ ಎದುರಾಗುವಂತಹ…

Read More “7 ಗುರುವಾರ ರಾಯರ ಶ್ರೇಷ್ಠವಾದ ಈ ವ್ರತ ಮಾಡಿ, ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ. ನಂಬಿ ಕೆಟ್ಟವರಿಲ್ಲವೋ ರಾಯರ.!” »

Useful Information

ಈ ಗುರುವಾರ ತಪ್ಪದೇ ಒಂದು ನಿಂಬೆಹಣ್ಣಿನಿಂದ ಈ ಚಿಕ್ಕ ಕೆಲಸ ಮಾಡಿ ಎಷ್ಟು ದೊಡ್ದ ಬೇಡಿಕೆ ಇದ್ರೂ ಎರಡು ಗಂಟೆಯಲ್ಲಿ ಈಡೇರುತ್ತದೆ….!!

Posted on July 13, 2023 By Kannada Trend News No Comments on ಈ ಗುರುವಾರ ತಪ್ಪದೇ ಒಂದು ನಿಂಬೆಹಣ್ಣಿನಿಂದ ಈ ಚಿಕ್ಕ ಕೆಲಸ ಮಾಡಿ ಎಷ್ಟು ದೊಡ್ದ ಬೇಡಿಕೆ ಇದ್ರೂ ಎರಡು ಗಂಟೆಯಲ್ಲಿ ಈಡೇರುತ್ತದೆ….!!
ಈ ಗುರುವಾರ ತಪ್ಪದೇ ಒಂದು ನಿಂಬೆಹಣ್ಣಿನಿಂದ ಈ ಚಿಕ್ಕ ಕೆಲಸ ಮಾಡಿ ಎಷ್ಟು ದೊಡ್ದ ಬೇಡಿಕೆ ಇದ್ರೂ ಎರಡು ಗಂಟೆಯಲ್ಲಿ ಈಡೇರುತ್ತದೆ….!!

  ಗುರುವಾರ ಎಂದರೆ ಎಲ್ಲಾ ಸಾಯಿ ಭಕ್ತರಿಗೆ ಒಂದು ಶುಭವಾದಂತಹ ಒಳ್ಳೆಯ ದಿನ ಎಂದು ಹೇಳಬಹುದು ಹೌದು ಗುರುವಾರದ ದಿನ ಸಾಯಿ ಬಾಬಾ ಅವರನ್ನು ಪೂಜೆ ಮಾಡುವುದರ ಮೂಲಕ ಹಾಗೂ ಸಾಯಿ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಮಾಡಿ ಬರುವುದರ ಮೂಲಕ ತಮ್ಮ ದಿನವನ್ನು ಪ್ರಾರಂಭ ಮಾಡುತ್ತಾರೆ. ಹಾಗೂ ಆ ದಿನ ಸಾಯಿ ಬಾಬಾರನ್ನು ಪೂಜೆ ಮಾಡುವುದರಿಂದ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಹಾಗೂ ನಮಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿಂದ ಪ್ರತಿಯೊಬ್ಬರೂ ಕೂಡ ಸಾಯಿ ದೇವಸ್ಥಾನಗಳಿಗೆ ಹೋಗಿ…

Read More “ಈ ಗುರುವಾರ ತಪ್ಪದೇ ಒಂದು ನಿಂಬೆಹಣ್ಣಿನಿಂದ ಈ ಚಿಕ್ಕ ಕೆಲಸ ಮಾಡಿ ಎಷ್ಟು ದೊಡ್ದ ಬೇಡಿಕೆ ಇದ್ರೂ ಎರಡು ಗಂಟೆಯಲ್ಲಿ ಈಡೇರುತ್ತದೆ….!!” »

Useful Information

ಬಟ್ಟೆ ಒಗೆದ ಮೇಲೆ ಇದನ್ನು ಉಪಯೋಗಿಸಿ ಐರನ್ ಮಾಡುವ ಅಗತ್ಯನೇ ಇರಲ್ಲ.!

Posted on July 13, 2023July 13, 2023 By Kannada Trend News No Comments on ಬಟ್ಟೆ ಒಗೆದ ಮೇಲೆ ಇದನ್ನು ಉಪಯೋಗಿಸಿ ಐರನ್ ಮಾಡುವ ಅಗತ್ಯನೇ ಇರಲ್ಲ.!
ಬಟ್ಟೆ ಒಗೆದ ಮೇಲೆ ಇದನ್ನು ಉಪಯೋಗಿಸಿ ಐರನ್ ಮಾಡುವ ಅಗತ್ಯನೇ ಇರಲ್ಲ.!

ಬಟ್ಟೆ ಒಗೆಯುವಂತಹ ಸಮಯದಲ್ಲಿ ಬಟ್ಟೆಗಳು ಹಾಳಾಗುತ್ತಿರುತ್ತದೆ ಮುದುರಿ ಹೋಗಿರುತ್ತದೆ. ಈ ರೀತಿ ಆಗುವುದರಿಂದ ಬಟ್ಟೆಗಳು ಬೇಗನೆ ಹಾಳಾಗುತ್ತಿರುತ್ತದೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ನೀವು ಬಟ್ಟೆಯನ್ನು ಓಗೆದರೆ ಮತ್ತೆ ನೀವು ಆ ಬಟ್ಟೆಯನ್ನು ಐರನ್ ಮಾಡದೆ ಉಪಯೋಗಿಸಬಹುದು ಹಾಗೂ ಇದರಿಂದ ಬಟ್ಟೆಗಳು ಹೆಚ್ಚಿನ ಕಾಲ ಬರುತ್ತದೆ ಎಂದು ಹೇಳಬಹುದು. ಹಾಗಾದರೆ ಬಟ್ಟೆ ಒಗೆದ ನಂತರ ಈ ಒಂದು ಪದಾರ್ಥವನ್ನು ನೀರಿನಲ್ಲಿ ಹಾಕಿ ಬಟ್ಟೆಯನ್ನು ಒಣ ಹಾಕಿದರೆ ಸಾಕು ಬಟ್ಟೆಯನ್ನು ಮತ್ತೆ ಐರನ್…

Read More “ಬಟ್ಟೆ ಒಗೆದ ಮೇಲೆ ಇದನ್ನು ಉಪಯೋಗಿಸಿ ಐರನ್ ಮಾಡುವ ಅಗತ್ಯನೇ ಇರಲ್ಲ.!” »

Useful Information

ಮನೆಯಲ್ಲಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರದ ಹೊಸ ಆದೇಶ…!

Posted on July 13, 2023 By Kannada Trend News No Comments on ಮನೆಯಲ್ಲಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರದ ಹೊಸ ಆದೇಶ…!
ಮನೆಯಲ್ಲಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರದ ಹೊಸ ಆದೇಶ…!

  ಈಗಿನ ಕಾಲದಲ್ಲಿ ಹಣವನ್ನು ಹೂಡಿಕೆ ಮಾಡಲು ಆಸ್ತಿ ಖರೀದಿ ಮಾಡುವುದರ ಜೊತೆಗೆ ಚಿನ್ನವನ್ನು ಕೂಡ ಖರೀದಿ ಮಾಡುತ್ತಾರೆ. ಅಲಂಕಾರಿಕ ಸಾಧನವಾಗಿ ಬಳಕೆಗೆ ಬರುವುದರ ಜೊತೆಗೆ ಕಷ್ಟ ಕಾಲಕ್ಕೆ ಸುಲಭವಾಗಿ ನೆರವಿಗೆ ಬರುತ್ತದೆ ಎಂದು ಜನರು ಚಿನ್ನದ ಮೇಲು ಕೂಡ ಹೂಡಿಕೆ ಮಾಡುತ್ತಾರೆ. ಅಲ್ಲದೆ ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲೂ ಕೂಡ ವಿಪರೀತ ಹೆಚ್ಚಳ ಆಗುತ್ತಿರುವುದರಿಂದ ಕಡಿಮೆ ಬೆಲೆ ಇರುವಾಗ ಚಿನ್ನ ಖರೀದಿ ಮಾಡಿದವರಿಗೆ ಕೆಲ ವರ್ಷ ಆದ ಬಳಿಕ ಹೆಚ್ಚಿನ ಲಾಭವೇ ಬರುತ್ತದೆ. ಹಾಗಾಗಿ ಎಲ್ಲರೂ…

Read More “ಮನೆಯಲ್ಲಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರದ ಹೊಸ ಆದೇಶ…!” »

Useful Information

ಕೋಟಿ ಸಾಲ ಇದ್ದರು ತೀರುತ್ತದೆ ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಇದೊಂದು ವಸ್ತು ಅರ್ಪಿಸಿ ಈ ವಸ್ತು.!

Posted on July 12, 2023 By Kannada Trend News No Comments on ಕೋಟಿ ಸಾಲ ಇದ್ದರು ತೀರುತ್ತದೆ ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಇದೊಂದು ವಸ್ತು ಅರ್ಪಿಸಿ ಈ ವಸ್ತು.!
ಕೋಟಿ ಸಾಲ ಇದ್ದರು ತೀರುತ್ತದೆ ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಇದೊಂದು ವಸ್ತು ಅರ್ಪಿಸಿ ಈ ವಸ್ತು.!

  ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿ ಗಳು ಬಂದರೂ ಅದನ್ನು ಯಾವುದರ ಮೂಲಕ ಅಂದರೆ ನಾವು ಯಾವ ಕೆಲಸವನ್ನು ಮಾಡುವುದರ ಮೂಲಕ ಸರಿಪಡಿಸಿಕೊಳ್ಳಬಹುದು ಎನ್ನುವುದನ್ನು ಆಲೋಚನೆ ಮಾಡುವುದಿಲ್ಲ. ಬದಲಿಗೆ ಅಡ್ಡದಾರಿಗಳನ್ನು ಹಿಡಿಯುವುದರ ಮೂಲಕ ಕೆಲವೊಂದು ತಪ್ಪು ದಾರಿಗಳನ್ನು ಹಿಡಿದು ಕೆಟ್ಟದ್ದನ್ನೇ ಅಂದರೆ ಕೆಡುಕನ್ನೇ ಮಾಡಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಪ್ರತಿಯೊಬ್ಬರೂ ಕೂಡ ಶ್ರೀಮಂತರಾಗಿಯೇ ಇರಬೇಕು ಎಂದು ಕೊಂಡರೆ ಸಾಧ್ಯವಿಲ್ಲ ಅವರವರ ಅಂದರೆ ಅವರಿಗೆ ಇರುವಂತಹ ಹಣಕಾಸಿನಲ್ಲಿಯೇ ಅವರು ಖುಷಿಯಾಗಿ ನೆಮ್ಮದಿಯ ಜೀವನವನ್ನು ನಡೆಸುವುದು ಬಹಳ ಮುಖ್ಯವಾಗಿರುತ್ತದೆ….

Read More “ಕೋಟಿ ಸಾಲ ಇದ್ದರು ತೀರುತ್ತದೆ ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಇದೊಂದು ವಸ್ತು ಅರ್ಪಿಸಿ ಈ ವಸ್ತು.!” »

Useful Information

ಅತೀ ಕಡಿಮೆ ಬೆಲೆಯ ಹೊಸ ರೀತಿಯ ಗೃಹ ನಿರ್ಮಾಣ, ನಿಮ್ಮ ಕನಸಿನ ಮನೆಯನ್ನೂ ಹೀಗೆ ಕಟ್ಬೋದು ನೋಡಿ.!

Posted on July 12, 2023 By Kannada Trend News No Comments on ಅತೀ ಕಡಿಮೆ ಬೆಲೆಯ ಹೊಸ ರೀತಿಯ ಗೃಹ ನಿರ್ಮಾಣ, ನಿಮ್ಮ ಕನಸಿನ ಮನೆಯನ್ನೂ ಹೀಗೆ ಕಟ್ಬೋದು ನೋಡಿ.!
ಅತೀ ಕಡಿಮೆ ಬೆಲೆಯ ಹೊಸ ರೀತಿಯ ಗೃಹ ನಿರ್ಮಾಣ, ನಿಮ್ಮ ಕನಸಿನ ಮನೆಯನ್ನೂ ಹೀಗೆ ಕಟ್ಬೋದು ನೋಡಿ.!

  ಈಗಿನ ಆಧುನಿಕ ಕಾಲದಲ್ಲಿ ಪ್ರಗತಿ ಮತ್ತು ಅಭಿವೃದ್ದಿ ಮತ್ತು ಹೊಸತನ ಎನ್ನುವುದನ್ನು ನಾವು ಕಾಣುತ್ತಿದ್ದೇವೆ. ಅದು ತಂತ್ರಜ್ಞಾನ ಕ್ಷೇತ್ರದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಔಷಧೀಯ ಕ್ಷೇತ್ರದಲ್ಲಿ ಇನ್ನಿತರ ಹಲವಾರು ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ನಾವು ನೋಡುತ್ತಿದ್ದೇವೆ. ಹೊಸ ರೀತಿಗಳು, ನಿಯಮಗಳು ಜಾರಿಗೆ ಬರುತ್ತಾ ಇದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಇಪಿಎಸ್ ತಂತ್ರಜ್ಞಾನ ಬಗ್ಗೆ ತಿಳಿಸಿ ಕೊಡುತ್ತೇವೆ. ಕೊನೆವರೆಗೂ ತಪ್ಪದೇ ಈ ಲೇಖನವನ್ನು ಓದಿ ಮಾಹಿತಿ ತಿಳಿಯೋದನ್ನ ಮರೆಯಬೇಡಿ… ಈ ಇಪಿಎಸ್ ಅಂದರೆ, ಎಕ್ಸ್ಪಾಂಡೆಡ್ ಫಾಲೀಸ್ಟರ್ ಶೀಟ್ಸ್(Expanded Polyester…

Read More “ಅತೀ ಕಡಿಮೆ ಬೆಲೆಯ ಹೊಸ ರೀತಿಯ ಗೃಹ ನಿರ್ಮಾಣ, ನಿಮ್ಮ ಕನಸಿನ ಮನೆಯನ್ನೂ ಹೀಗೆ ಕಟ್ಬೋದು ನೋಡಿ.!” »

Useful Information

ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೇ ಇಲ್ಲವೋ ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ…

Posted on July 12, 2023 By Kannada Trend News No Comments on ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೇ ಇಲ್ಲವೋ ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ…
ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೇ ಇಲ್ಲವೋ ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ…

  ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿರುವ ಪಡಿತರವನ್ನು 10Kg ಗೆ ಎದುಸಲಾಗುವುದು ಎಂದು ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವವಾಗಿ ಭರವಸೆ ನೀಡಿತ್ತು. ಈಗ ಅಧಿಕಾರಕ್ಕೆ ಬಂದಮೇಲೆ ಇದನ್ನು ಅನುಷ್ಠಾನಕ್ಕೆ ತರಲು ಶತ ಪ್ರಯತ್ನ ಮಾಡಿದೆ. ಅಕ್ಕಿ ವಿತರಣೆಗೆ ದಾಸ್ತಾನು ಲಭ್ಯವಾಗದ ಹಿನ್ನೆಲೆ ಪ್ರತಿ ಸದಸ್ಯನಿಗೆ 5Kg ಅಕ್ಕಿ ವಿತರಣೆ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34ರೂ. ಅಂತೆ ಒಬ್ಬ ಸದಸ್ಯನಿಗೆ 170ರೂಗಳನ್ನು ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಿದೆ. BPL ರೇಷನ್…

Read More “ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೇ ಇಲ್ಲವೋ ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ…” »

Useful Information

Posts pagination

Previous 1 … 136 137 138 … 157 Next

Copyright © 2025 Kannada Trend News.


Developed By Top Digital Marketing & Website Development company in Mysore