Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ಮನೆಯಲ್ಲಿ ನೆಮ್ಮದಿ ಇಲ್ವಾ, ಕಲ್ಲುಪ್ಪಿನಿಂದ ಈ ಒಂದು ಚಿಕ್ಕ ಪ್ರಯೋಗ ಮಾಡಿ ನಂತರ ಆಗುವ ಜಾದು ನೋಡಿ.

Posted on April 30, 2023 By Kannada Trend News No Comments on ಮನೆಯಲ್ಲಿ ನೆಮ್ಮದಿ ಇಲ್ವಾ, ಕಲ್ಲುಪ್ಪಿನಿಂದ ಈ ಒಂದು ಚಿಕ್ಕ ಪ್ರಯೋಗ ಮಾಡಿ ನಂತರ ಆಗುವ ಜಾದು ನೋಡಿ.
ಮನೆಯಲ್ಲಿ ನೆಮ್ಮದಿ ಇಲ್ವಾ, ಕಲ್ಲುಪ್ಪಿನಿಂದ ಈ ಒಂದು ಚಿಕ್ಕ ಪ್ರಯೋಗ ಮಾಡಿ ನಂತರ ಆಗುವ ಜಾದು ನೋಡಿ.

  ಕಲಿಯುಗದಲ್ಲಿ ಯಂತ್ರ ಶಕ್ತಿಗಳಂತೆ ತಂತ್ರಗಳು ಕೂಡ ಕೆಲಸ ಮಾಡುತ್ತವೆ. ಸದ್ಯಕ್ಕೆ ಕಲಿಯುಗದಲ್ಲಿ ಮಂತ್ರ ಗಳಿಗಿಂತ ತಂತ್ರಗಳೇ ಹೆಚ್ಚು ಕೆಲಸ ಮಾಡುತ್ತದೆ ಎಂದರೂ ತಪ್ಪಾಗಲಾರದು. ಆದ್ದರಿಂದ ಎಲ್ಲರೂ ಕೂಡ ಯಾವುದೇ ಸಮಸ್ಯೆ ಬಂದರೂ ತಂತ್ರಗಳ ಮೊರೆ ಹೋಗುತ್ತಾರೆ. ತಂತ್ರಗಳಿಂದ ಚಿಕ್ಕ ಚಿಕ್ಕ ಪ್ರಯೋಗಗಳನ್ನು ಮಾಡಿ ನಮ್ಮನ್ನು ಕಾಡುವ ನೆಗೆಟಿವ್ ಎನರ್ಜಿಗಳನ್ನು ದೂರ ಮಾಡಬಹುದು. ಇದರಿಂದ ಸಕರಾತ್ಮಕತೆ ತುಂಬಿ ಎಲ್ಲವೂ ಶುಭವಾಗಲು ಶುರು ಆಗುತ್ತದೆ. ತಂತ್ರಕ್ಕೆ ಇರುವ ಶಕ್ತಿ ಅಂತಹದ್ದು. ಯಾವುದೇ ಕಾರಣಕ್ಕೂ ಇದರ ಶಕ್ತಿಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ….

Read More “ಮನೆಯಲ್ಲಿ ನೆಮ್ಮದಿ ಇಲ್ವಾ, ಕಲ್ಲುಪ್ಪಿನಿಂದ ಈ ಒಂದು ಚಿಕ್ಕ ಪ್ರಯೋಗ ಮಾಡಿ ನಂತರ ಆಗುವ ಜಾದು ನೋಡಿ.” »

Useful Information

ಪೋಸ್ಟ್ ಆಫೀಸ್‌ನಲ್ಲಿ ಕೇವಲ 10 ಸಾವಿರ ಡೆಪೊಸಿಟ್ ಮಾಡಿ 6,96,967 ಪಡೆಯಿರಿ, ಹಣ ಉಳಿತಾಯ ಮಾಡಲು & ಅಧಿಕ ಲಾಭ ಗಳಿಸಲು ಇದಕ್ಕಿಂತ ಬೆಸ್ಟ್ ಪ್ಲಾನ್ ಮತ್ತೊಂದಿಲ್ಲ.

Posted on April 29, 2023April 29, 2023 By Kannada Trend News No Comments on ಪೋಸ್ಟ್ ಆಫೀಸ್‌ನಲ್ಲಿ ಕೇವಲ 10 ಸಾವಿರ ಡೆಪೊಸಿಟ್ ಮಾಡಿ 6,96,967 ಪಡೆಯಿರಿ, ಹಣ ಉಳಿತಾಯ ಮಾಡಲು & ಅಧಿಕ ಲಾಭ ಗಳಿಸಲು ಇದಕ್ಕಿಂತ ಬೆಸ್ಟ್ ಪ್ಲಾನ್ ಮತ್ತೊಂದಿಲ್ಲ.
ಪೋಸ್ಟ್ ಆಫೀಸ್‌ನಲ್ಲಿ ಕೇವಲ 10 ಸಾವಿರ ಡೆಪೊಸಿಟ್ ಮಾಡಿ 6,96,967 ಪಡೆಯಿರಿ, ಹಣ ಉಳಿತಾಯ ಮಾಡಲು & ಅಧಿಕ ಲಾಭ ಗಳಿಸಲು ಇದಕ್ಕಿಂತ ಬೆಸ್ಟ್ ಪ್ಲಾನ್ ಮತ್ತೊಂದಿಲ್ಲ.

ಇಂಡಿಯಾ ಪೋಸ್ಟ್‌ನೊಂದಿಗೆ ಮರುಕಳಿಸುವ ಠೇವಣಿ (Recurring Deposit)ಗಳು ನಿಯಮಿತವಾಗಿ ಉಳಿಸಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಖಾತೆಯನ್ನು ತೆರೆಯುವ ಮೂಲಕ ಉತ್ತಮ ಆದಾಯ ನೀಡುತ್ತದೆ. ಅದರ ಪೋಸ್ಟ್ ಆಫೀಸ್ ಉಳಿತಾಯ ಯೋಜನೆ (Savings Plan) ಅಡಿಯಲ್ಲಿ, ಇದು ವ್ಯಕ್ತಿಗಳಿಗೆ 5 ವರ್ಷದ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಖಾತೆ ತೆರೆಯಲು ಅನುಮತಿಸುತ್ತದೆ. ದೇಶದ ಆರ್ಥಿಕತೆಯ ಕಾರ್ಯನಿರ್ವಹಣೆಯಲ್ಲಿ ಅಂಚೆ ಕಚೇರಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪ್ರಪಂಚದಾದ್ಯಂತ ಅಂಚೆಪತ್ರ ವಿತರಿಸುವ ಅವರ ಪ್ರಾಥಮಿಕ ಕಾರ್ಯಗಳ ಹೊರತಾಗಿ, ಅಂಚೆ ಕಚೇರಿಯು ತನ್ನ ಗ್ರಾಹಕರಿಗೆ…

Read More “ಪೋಸ್ಟ್ ಆಫೀಸ್‌ನಲ್ಲಿ ಕೇವಲ 10 ಸಾವಿರ ಡೆಪೊಸಿಟ್ ಮಾಡಿ 6,96,967 ಪಡೆಯಿರಿ, ಹಣ ಉಳಿತಾಯ ಮಾಡಲು & ಅಧಿಕ ಲಾಭ ಗಳಿಸಲು ಇದಕ್ಕಿಂತ ಬೆಸ್ಟ್ ಪ್ಲಾನ್ ಮತ್ತೊಂದಿಲ್ಲ.” »

Useful Information

ರೈಲಿನಲ್ಲಿ ಸಂಚಾರ ಮಾಡುವವರಿಗೆ ಸಿಹಿ ಸುದ್ದಿ, ಇನ್ನು ಮುಂದೆ ರೈಲಿನಲ್ಲಿ ಸಿಗಲಿದೆ ಉಚಿತ ಆಹಾರ.! ಪಡೆಯೋದು ಹೇಗೆ ನೋಡಿ

Posted on April 28, 2023 By Kannada Trend News No Comments on ರೈಲಿನಲ್ಲಿ ಸಂಚಾರ ಮಾಡುವವರಿಗೆ ಸಿಹಿ ಸುದ್ದಿ, ಇನ್ನು ಮುಂದೆ ರೈಲಿನಲ್ಲಿ ಸಿಗಲಿದೆ ಉಚಿತ ಆಹಾರ.! ಪಡೆಯೋದು ಹೇಗೆ ನೋಡಿ
ರೈಲಿನಲ್ಲಿ ಸಂಚಾರ ಮಾಡುವವರಿಗೆ ಸಿಹಿ ಸುದ್ದಿ, ಇನ್ನು ಮುಂದೆ ರೈಲಿನಲ್ಲಿ ಸಿಗಲಿದೆ ಉಚಿತ ಆಹಾರ.! ಪಡೆಯೋದು ಹೇಗೆ ನೋಡಿ

. ರೈಲು ಸಂಪರ್ಕ ಭಾರತದಂತಹ ಜನಸಂಖ್ಯೆ ಹೆಚ್ಚು ಹೊಂದಿರುವ ದೇಶಗಳಿಗೆ ಒಂದು ಪ್ರಮುಖ ಸಾರಿಗೆ ಸಂಪರ್ಕ. ರೈಲು ಪ್ರಯಾಣವು ಎರಡು ರೀತಿಯಲ್ಲೂ ಕೂಡ ಅನುಕೂಲವಾಗುವಂತಹ ಒಂದು ಸಾರಿಗೆ ವ್ಯವಸ್ಥೆ. ಭಾರತದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಆದಾಯವನ್ನು ಹೊಂದಿರುವುದೇ ರೈಲು ಇಲಾಖೆ. ಅದಕ್ಕಾಗಿ ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನ ಕೊಡುತ್ತದೆ ಹಾಗೂ ಹಾಗಾಗ ಹೊಸ ಕಾನೂನುಗಳನ್ನು ಕೂಡ ತರುತ್ತಿರುತ್ತದೆ. ಇನ್ನು ರೈಲು ಪ್ರಯಾಣದ ಬಗ್ಗೆ ಹೇಳುವಂತೆ ಇಲ್ಲ. ಮನೆಯಲ್ಲಿ ಇರುವಂತಹ ಅನುಭವವನ್ನು ರೈಲು ಪ್ರಯಾಣ ನೀಡುತ್ತದೆ….

Read More “ರೈಲಿನಲ್ಲಿ ಸಂಚಾರ ಮಾಡುವವರಿಗೆ ಸಿಹಿ ಸುದ್ದಿ, ಇನ್ನು ಮುಂದೆ ರೈಲಿನಲ್ಲಿ ಸಿಗಲಿದೆ ಉಚಿತ ಆಹಾರ.! ಪಡೆಯೋದು ಹೇಗೆ ನೋಡಿ” »

Useful Information

ಇ-ಶ್ರಮ್ ಕಾರ್ಡ್ ಮಾಡಿಸುವುದರಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತ.? ಸರ್ಕಾರದಿಂದ ಎಷ್ಟು ಹಣ ಸಿಗುತ್ತೆ ಗೊತ್ತ.?

Posted on April 28, 2023 By Kannada Trend News No Comments on ಇ-ಶ್ರಮ್ ಕಾರ್ಡ್ ಮಾಡಿಸುವುದರಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತ.? ಸರ್ಕಾರದಿಂದ ಎಷ್ಟು ಹಣ ಸಿಗುತ್ತೆ ಗೊತ್ತ.?
ಇ-ಶ್ರಮ್ ಕಾರ್ಡ್ ಮಾಡಿಸುವುದರಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತ.?  ಸರ್ಕಾರದಿಂದ ಎಷ್ಟು ಹಣ ಸಿಗುತ್ತೆ ಗೊತ್ತ.?

  ಇ- ಶ್ರಮ್ ಎನ್ನುವ ಅಫಿಷಿಯಲ್ ವೆಬ್ಸೈಟ್ ಗೆ ಭೇಟಿ ಕೊಟ್ಟರೆ ರಿಜಿಸ್ಟರ್ ಇ-ಶ್ರಮ್ ಎಂದು ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಯಾರು ಈ ಇ-ಶ್ರಮ್ ಕಾರ್ಡ್ ಮಾಡಿಸಲಾಗುವುದಿಲ್ಲ ಎನ್ನುವ ಮಾಹಿತಿ ಅದರಲ್ಲೇ ಕೊಟ್ಟಿರುತ್ತಾರೆ. ಅದರಲ್ಲಿ ಎರಡು ರೀತಿಯ ಆಪ್ಷನ್ಗಳಿರುವುದನ್ನು ಕೂಡ ನಾವು ಕಾಣುತ್ತೇವೆ. EPFO ಅಕೌಂಟ್ ಹಾಗೂ ESIC ಅಕೌಂಟ್ ಹೊಂದಿರುವವರಿಗೆ ಇ-ಶ್ರಮ್ ಕಾರ್ಡ್ ಮಾಡಿಸಲು ಆಗುವುದಿಲ್ಲ. ಯಾಕೆಂದರೆ ಈ ಸೌಲಭ್ಯವನ್ನು ಸಂಘಟಿತ ವಲಯದಲ್ಲಿರುವ ಉದ್ಯೋಗಿಗಳು ಹೊಂದಿರುತ್ತಾರೆ. ಇ-ಶ್ರಮ್ ಕಾರ್ಡ್ ಯೋಜನೆ ಅಸಂಘಟಿತ ವಲಯದಲ್ಲಿ…

Read More “ಇ-ಶ್ರಮ್ ಕಾರ್ಡ್ ಮಾಡಿಸುವುದರಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತ.? ಸರ್ಕಾರದಿಂದ ಎಷ್ಟು ಹಣ ಸಿಗುತ್ತೆ ಗೊತ್ತ.?” »

Useful Information

ಕೇಂದ್ರ ಸರ್ಕಾರದ ವತಿಯಿಂದ ದೇಶದ ಎಲ್ಲಾ ರೈತರಿಗಾಗಿ 3 ಬಂಪರ್ ಘೋಷಣೆಗಳು.

Posted on April 28, 2023 By Kannada Trend News No Comments on ಕೇಂದ್ರ ಸರ್ಕಾರದ ವತಿಯಿಂದ ದೇಶದ ಎಲ್ಲಾ ರೈತರಿಗಾಗಿ 3 ಬಂಪರ್ ಘೋಷಣೆಗಳು.
ಕೇಂದ್ರ ಸರ್ಕಾರದ ವತಿಯಿಂದ ದೇಶದ ಎಲ್ಲಾ ರೈತರಿಗಾಗಿ 3 ಬಂಪರ್ ಘೋಷಣೆಗಳು.

  ಕೇಂದ್ರ ಸರ್ಕಾರವು ರೈತರ ಏಳಿಗೆಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಅದರ ಜೊತೆ ರಾಜ್ಯ ಸರ್ಕಾರಗಳು ಕೂಡ ಪ್ರತಿ ಬಾರಿ ಬಜೆಟ್ ಘೋಷಣೆ ಆದಾಗಲು ರೈತರಿಗಾಗಿ ವಿಶೇಷ ಘೋಷಣೆಗಳನ್ನು ನೀಡಿ ಸಹಾಯ ಮಾಡುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಉತ್ಪನ್ನ ಹೆಚ್ಚಾದಾಗ ಮಾತ್ರ ದೇಶದ ಆರ್ಥಿಕತೆಯು ಕೂಡ ಅಭಿವೃದ್ಧಿ ಹೊಂದುವುದು, ಭಾರತವು ಕೃಷಿ ಪ್ರಧಾನ ದೇಶ ಆದ್ದರಿಂದ ಈ ಮೂಲದಿಂದಲೇ ಹೆಚ್ಚಿನ ಆದಾಯ ಬರಬೇಕು ಎಂದು ಸರ್ಕಾರಗಳು ಚಿಂತನೆ ನಡೆಸುತ್ತಿವೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೂಪಿಸಿರುವ ಸಾಕಷ್ಟು ಯೋಜನೆಗಳು…

Read More “ಕೇಂದ್ರ ಸರ್ಕಾರದ ವತಿಯಿಂದ ದೇಶದ ಎಲ್ಲಾ ರೈತರಿಗಾಗಿ 3 ಬಂಪರ್ ಘೋಷಣೆಗಳು.” »

Useful Information

ಸಾಲ ಲಕ್ಷ ಅಥವಾ ಕೋಟಿ ಇರಲಿ ಈ ರೀತಿ ಮಾಡಿ ಒಂದೇ ತಿಂಗಳಲ್ಲಿ ನಿಮ್ಮ ಸಾಲ ತೀರುತ್ತೆ. ನಂಬಿಕೆ ಇಟ್ಟು ಈ ಪ್ರಯೋಗ ಒಮ್ಮೆ ಮಾಡಿ ನೋಡಿ.

Posted on April 28, 2023 By Kannada Trend News No Comments on ಸಾಲ ಲಕ್ಷ ಅಥವಾ ಕೋಟಿ ಇರಲಿ ಈ ರೀತಿ ಮಾಡಿ ಒಂದೇ ತಿಂಗಳಲ್ಲಿ ನಿಮ್ಮ ಸಾಲ ತೀರುತ್ತೆ. ನಂಬಿಕೆ ಇಟ್ಟು ಈ ಪ್ರಯೋಗ ಒಮ್ಮೆ ಮಾಡಿ ನೋಡಿ.
ಸಾಲ ಲಕ್ಷ ಅಥವಾ ಕೋಟಿ ಇರಲಿ ಈ ರೀತಿ ಮಾಡಿ ಒಂದೇ ತಿಂಗಳಲ್ಲಿ ನಿಮ್ಮ ಸಾಲ ತೀರುತ್ತೆ. ನಂಬಿಕೆ ಇಟ್ಟು ಈ ಪ್ರಯೋಗ ಒಮ್ಮೆ ಮಾಡಿ ನೋಡಿ.

  ಮನುಷ್ಯನಿಗೆ ಹಣದ ಅವಶ್ಯಕತೆ ಯಾವ ರೀತಿ ಉಂಟಾಗುತ್ತದೆ ಎಂದು ಊಹಿಸಲು ಅಸಾಧ್ಯ. ಒಳ್ಳೆ ದುಡಿಮೆ ಇದೆ, ಸಂಸಾರ ಸರಿಯಾಗಿ ಸಾಗುತ್ತಿದೆ ಇಷ್ಟಿದ್ದರೆ ಸಾಕು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಅನಾರೋಗ್ಯ ಸಮಸ್ಯೆಯೋ ಅಥವಾ ಮಕ್ಕಳನ್ನು ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳಿಸುವ ಅನಿವಾರ್ಯತೆಯೋ ಅಥವಾ ಇನ್ಯಾವುದೋ ಹೊಸ ಆಸ್ತಿಯನ್ನು ಖರೀದಿಸುವ ಆಸೆಯ ಕಾರಣದಿಂದ ಇರುವ ಸಂಬಳ, ಉಳಿತಾಯ ಸಾಲದೆ ಮತ್ತೊಬ್ಬರ ಬಳಿ ಸಾಲ ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ತನ್ನ ಜೀವಿತಾವಧಿಯಲ್ಲಿ ಈ ರೀತಿ ಮತ್ತೊಬ್ಬರಿಂದ…

Read More “ಸಾಲ ಲಕ್ಷ ಅಥವಾ ಕೋಟಿ ಇರಲಿ ಈ ರೀತಿ ಮಾಡಿ ಒಂದೇ ತಿಂಗಳಲ್ಲಿ ನಿಮ್ಮ ಸಾಲ ತೀರುತ್ತೆ. ನಂಬಿಕೆ ಇಟ್ಟು ಈ ಪ್ರಯೋಗ ಒಮ್ಮೆ ಮಾಡಿ ನೋಡಿ.” »

Useful Information

ತಂದೆಯ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಈ ಮಾಹಿತಿ ಎಲ್ಲರಿಗೂ ಗೊತ್ತಿರಲೇಬೇಕು.!

Posted on April 28, 2023 By Kannada Trend News No Comments on ತಂದೆಯ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಈ ಮಾಹಿತಿ ಎಲ್ಲರಿಗೂ ಗೊತ್ತಿರಲೇಬೇಕು.!
ತಂದೆಯ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಈ ಮಾಹಿತಿ ಎಲ್ಲರಿಗೂ ಗೊತ್ತಿರಲೇಬೇಕು.!

  ನಮ್ಮ ದೇಶದಲ್ಲಿ ಇನ್ನು ಅನೇಕರಿಗೆ ಆಸ್ತಿ ವರ್ಗಾವಣೆ ವಿಚಾರವಾಗಿ ಸರಿಯಾದ ಮಾಹಿತಿ ತಿಳಿದೇ ಇಲ್ಲ. ಕುಟುಂಬದ ನಡುವೆ ಆಸ್ತಿ ವಿಭಾಗ ಆದಾಗ ಅಥವಾ ತಂದೆಯಿಂದ ಮಗನಿಗೆ ಆಸ್ತಿ ಕೊಡುವಾಗ ಮನೆ ನಿವೇಶನ ಹಕ್ಕು ವರ್ಗಾವಣೆ ಮಾಡುವಾಗ ಅದನ್ನು ಯಾವ ಕ್ರಮಗಳ ಮೂಲಕ ಮಾಡಬೇಕು, ಅದಕ್ಕಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು, ಎಲ್ಲಿ ನೋಂದಣಿ ಮಾಡಿಸಬೇಕು, ಆ ಪ್ರಕ್ರಿಯೆ ಹೇಗಿರುತ್ತದೆ ಅದಕ್ಕೆ ದಾಖಲೆಗಳಾಗಿ ಏನೇನು ಕೊಡಬೇಕು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದರಿಂದಲೇ ಇಂದಿಗೂ ಸಹ ಅನೇಕ…

Read More “ತಂದೆಯ ಹೆಸರಲ್ಲಿ ಇರುವ ಮನೆ, ಮಕ್ಕಳ ಹೆಸರಿಗೆ ಮಾಡೋದು ಹೇಗೆ.? ಈ ಮಾಹಿತಿ ಎಲ್ಲರಿಗೂ ಗೊತ್ತಿರಲೇಬೇಕು.!” »

Useful Information

ಮೊಬೈಲ್ ಮೂಲಕ ಕೇವಲ 5 ನಿಮಿಷಗಳಲ್ಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ.!

Posted on April 27, 2023 By Kannada Trend News No Comments on ಮೊಬೈಲ್ ಮೂಲಕ ಕೇವಲ 5 ನಿಮಿಷಗಳಲ್ಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ.!
ಮೊಬೈಲ್ ಮೂಲಕ ಕೇವಲ 5 ನಿಮಿಷಗಳಲ್ಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ.!

  ಈಗ ದೇಶದಾದ್ಯಂತ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಹಿಂದೆಯೇ 2017 ರಲ್ಲಿ ಆದಾಯ ತೆರಿಗೆ ಇಲಾಖೆ ಈ ನಿಯಮ ಹೇರಿತ್ತು. ಜನಸಾಮಾನ್ಯರು ಈ ಬಗ್ಗೆ ಆಸಕ್ತಿ ತೋರದ ಕಾರಣವಾಗಿ ಸರ್ಕಾರವು ದಂಡ ಸಮೇತವಾಗಿ ಮಾರ್ಚ್ 31, 2023ರ ವರೆಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು ಇದು ಕಡ್ಡಾಯ ಇಲ್ಲದಿದ್ದಲ್ಲಿ ಅಂಥವರ ಪಾನ್ ಕಾರ್ಡ್ ನಿಸ್ಕ್ರಿಯಗೊಳ್ಳುವುದು ಅಥವಾ ದೊಡ್ಡ ಮಟ್ಟದ ದಂಡ ಬೀಳುವುದು…

Read More “ಮೊಬೈಲ್ ಮೂಲಕ ಕೇವಲ 5 ನಿಮಿಷಗಳಲ್ಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ.!” »

Useful Information

ಈ ಮಂತ್ರವನ್ನು ಪದೇ ಪದೇ ಹೇಳುತ್ತಿರಿ, ಊಹಿಸದ ರೀತಿಯಲಿ ಹಣ ಬಂದೇ ಬರುತ್ತದೆ.

Posted on April 27, 2023 By Kannada Trend News No Comments on ಈ ಮಂತ್ರವನ್ನು ಪದೇ ಪದೇ ಹೇಳುತ್ತಿರಿ, ಊಹಿಸದ ರೀತಿಯಲಿ ಹಣ ಬಂದೇ ಬರುತ್ತದೆ.
ಈ ಮಂತ್ರವನ್ನು ಪದೇ ಪದೇ ಹೇಳುತ್ತಿರಿ, ಊಹಿಸದ ರೀತಿಯಲಿ ಹಣ ಬಂದೇ ಬರುತ್ತದೆ.

  ಬಿಜಾಪುರದಲ್ಲಿರುವ ವಿಶ್ವವಿಖ್ಯಾತ ಗೋಳಗುಮ್ಮಟವನ್ನು ನೋಡದೆ ಇದ್ದರೂ ಕೂಡ ಖಂಡಿತವಾಗಿ ನಾವು ಇದರ ಬಗ್ಗೆ ಕೇಳಿರುತ್ತೇವೆ. ಆ ಗುಮ್ಮಟದ ಬಳಿ ಒಂದು ಬಾರಿ ಹೇಳಿದ್ದು ಏಳು ಬಾರಿ ಪ್ರತಿಧ್ವನಿಸುತ್ತದೆ ಎನ್ನುವುದನ್ನು ಕೇಳಿ ಆಶ್ಚರ್ಯ ಪಟ್ಟಿದ್ದೇವೆ. ಇಂತಹ ಕೌತುಕವನ್ನು ಆ ಕಾಲದಲ್ಲಿ ಯಾವುದೇ ತಂತ್ರಜ್ಞಾನದ ಸಹಾಯ ಇಲ್ಲದೆ ವಾಸ್ತುಶಿಲ್ಪಿಗಳು ಕಟ್ಟಿ ಈ ಕಾಲದ ಆರ್ಕಿಟೆಕ್ಟರ್ ಗಳಿಗೂ ಸವಾಲಾಗಿದ್ದಾರೆ. ಈಗ ಅದಕ್ಕಿಂತಲೂ ದೊಡ್ಡ ಗುಮ್ಮಟದ ಬಗ್ಗೆ ಹೇಳಲು ಪ್ರಯತ್ನ ಪಡುತ್ತಿದ್ದೇವೆ, ಅದು ಯೂನಿವರ್ಸ್ ಎನ್ನುವ ಮಹಾ ಗುಮ್ಮಟ. ಯುನಿವರ್ಸಿಗೆ ಒಂದು…

Read More “ಈ ಮಂತ್ರವನ್ನು ಪದೇ ಪದೇ ಹೇಳುತ್ತಿರಿ, ಊಹಿಸದ ರೀತಿಯಲಿ ಹಣ ಬಂದೇ ಬರುತ್ತದೆ.” »

Useful Information

ನಾವು ತಿನ್ನುವ ಅನ್ನವೇ ನಮ್ಮೆಲ್ಲಾ ರೋಗಗಳಿಗೆ ಕಾರಣನಾ.? ಸತ್ಯ ಇಲ್ಲಿದೆ ನೋಡಿ…!

Posted on April 27, 2023 By Kannada Trend News No Comments on ನಾವು ತಿನ್ನುವ ಅನ್ನವೇ ನಮ್ಮೆಲ್ಲಾ ರೋಗಗಳಿಗೆ ಕಾರಣನಾ.? ಸತ್ಯ ಇಲ್ಲಿದೆ ನೋಡಿ…!
ನಾವು ತಿನ್ನುವ ಅನ್ನವೇ ನಮ್ಮೆಲ್ಲಾ ರೋಗಗಳಿಗೆ ಕಾರಣನಾ.? ಸತ್ಯ ಇಲ್ಲಿದೆ ನೋಡಿ…!

  ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ನಂಬಿದ ನಾಡು ನಮ್ಮದು. ಯಾವುದೇ ಊಟ ತಿಂದರೂ ಅನ್ನ ತಿಂದಷ್ಟು ತೃಪ್ತಿ ಕೊಡುವುದಿಲ್ಲ. ಆದರೆ ಎಲ್ಲಾ ಕಡೆ ಅನ್ನ ತಿನ್ನುವುದರಿಂದ ಯಾವ ಪೋಷಕಾಂಶಗಳು ಸಿಗುವುದಿಲ್ಲ ಮತ್ತು ಅನ್ನ ತಿನ್ನುವುದರಿಂದ ಶುಗರ್ ಬರುತ್ತದೆ, ತುಂಬಾ ಅನ್ನ ತಿನ್ನಬಾರದು, ಅನ್ನ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಇಂತಹ ಮಾತುಗಳೇ ಚರ್ಚೆ ಆಗುತ್ತಿವೆ. ಅನ್ನದಿಂದ ಆರೋಗ್ಯನ ಅಥವಾ ಅನ್ನದಿಂದ ಕಾಯಿಲೆನಾ ಯಾವುದು ಎನ್ನುವುದೇ ಅರ್ಥ ಆಗದೆ ಜನರಿಗೆ ಸಾಕಷ್ಟು ಗೊಂದಲ ಉಂಟಾಗಿದೆ. ಪ್ರತಿದಿನದ ನಮ್ಮ…

Read More “ನಾವು ತಿನ್ನುವ ಅನ್ನವೇ ನಮ್ಮೆಲ್ಲಾ ರೋಗಗಳಿಗೆ ಕಾರಣನಾ.? ಸತ್ಯ ಇಲ್ಲಿದೆ ನೋಡಿ…!” »

Useful Information

Posts pagination

Previous 1 … 152 153 154 … 157 Next

Copyright © 2025 Kannada Trend News.


Developed By Top Digital Marketing & Website Development company in Mysore