Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ನಿಮ್ಮ ಗಂಡ ಶ್ರೀಮಂತನಾಗಲು ಕಾಲುಂಗುರ ಈ ರೀತಿ ಧರಿಸಿ.!

Posted on June 4, 2024 By Kannada Trend News No Comments on ನಿಮ್ಮ ಗಂಡ ಶ್ರೀಮಂತನಾಗಲು ಕಾಲುಂಗುರ ಈ ರೀತಿ ಧರಿಸಿ.!
ನಿಮ್ಮ ಗಂಡ ಶ್ರೀಮಂತನಾಗಲು ಕಾಲುಂಗುರ ಈ ರೀತಿ ಧರಿಸಿ.!

  ಹಬ್ಬ ಹರಿ ದಿನಗಳಲ್ಲಿ ಸಿಂಗಾರ ಮಾಡಿಕೊಂಡಿರುವಂತಹ ಸುಮಂಗಲಿಯರನ್ನು ನೋಡಿದ್ದೀರಾ. ಆ ಅಂದ ಚಂದವನ್ನು ಪದಗಳಲ್ಲಿ ಹೇಳುವುದಕ್ಕೆ ಅಸಾಧ್ಯ. ಅಚ್ಚುಕಟ್ಟಾಗಿ ಉಟ್ಟಿರುವ ಸೀರೆ, ಹಣೆಗೆ ಸಿಂಧೂರ, ಕಣ್ಣಿಗೆ ಕಾಡಿಗೆ, ಕೈ ತುಂಬಾ ಬಳೆ, ಕಾಲಿಗೆ ಬೆಳ್ಳಿ ಕಾಲು ಗೆಜ್ಜೆ, ಕಾಲುಂಗುರ ಇಷ್ಟು ಸಿಂಗಾರವನ್ನು ಮಾಡಿಕೊಂಡು ಮನೆಯ ತುಂಬ ಓಡಾಡುತ್ತಿದ್ದರೆ ಹಬ್ಬ ಇನ್ನಷ್ಟು ಕಳೆಗಟ್ಟಿ ಬಿಡುತ್ತದೆ. ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ವಿಶೇಷವಾದ ಸ್ಥಾನವನ್ನು ಕೊಡಲಾಗಿದೆ. ಕಾಲು ಬೆರಳಿನ ಉಂಗುರವನ್ನು ಯಾರು ಬೇಕೋ ಅವರು ಧರಿಸುವ ಹಾಗಿಲ್ಲ….

Read More “ನಿಮ್ಮ ಗಂಡ ಶ್ರೀಮಂತನಾಗಲು ಕಾಲುಂಗುರ ಈ ರೀತಿ ಧರಿಸಿ.!” »

Useful Information

ಮನೆ ಮತ್ತು ಕಾರ್ ನಿಂದ ಇಲಿಗಳನ್ನು ದೂರವಿಡುವ ಸುಲಭ ವಿಧಾನ.!

Posted on June 4, 2024 By Kannada Trend News No Comments on ಮನೆ ಮತ್ತು ಕಾರ್ ನಿಂದ ಇಲಿಗಳನ್ನು ದೂರವಿಡುವ ಸುಲಭ ವಿಧಾನ.!
ಮನೆ ಮತ್ತು ಕಾರ್ ನಿಂದ ಇಲಿಗಳನ್ನು ದೂರವಿಡುವ ಸುಲಭ ವಿಧಾನ.!

  ಮನೆ ಎಂದ ಮೇಲೆ ಅಲ್ಲಿ ಇಲಿಗಳು ಇರುವುದು ಸರ್ವೇಸಾಮಾನ್ಯ. ಅದರಲ್ಲೂ ಹಂಚಿನ ಮನೆ ಇರುವಂತಹ ಸ್ಥಳಗಳಲ್ಲಿ ಇಲಿಗಳು ಸರ್ವೇ ಸಾಮಾನ್ಯವಾಗಿ ಇರುತ್ತದೆ. ಇವುಗಳನ್ನು ದೂರ ಮಾಡುವುದಕ್ಕೆ ಕೆಲ ವೊಂದಷ್ಟು ಜನ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದಷ್ಟು ಔಷಧಿಗಳನ್ನು ಉಪಯೋಗಿಸಿ ಅದನ್ನು ಇಲಿಗಳಿಗೆ ಇಷ್ಟವಾಗಿರುವಂತಹ ಆಹಾರಗಳಿಗೆ ಹಾಕಿ ಇಟ್ಟು ಅವುಗಳನ್ನು ಇಲ್ಲಿ ಓಡಾಡುವ ಸ್ಥಳದಲ್ಲಿ ಹಾಕಿ ಅವುಗಳು ತಿಂದ ತಕ್ಷಣ ಹಾಗೂ ಸ್ವಲ್ಪ ಸಮಯದಲ್ಲಿಯೇ ಸಾಯುತ್ತದೆ. ಇಂತಹ ಕೆಲವೊಂದಷ್ಟು ಔಷಧಿಗಳನ್ನು ಅವರು ಉಪಯೋಗಿಸು ತ್ತಿರುತ್ತಾರೆ. ಆದರೆ ಇವುಗಳನ್ನು ಬೇರೆ…

Read More “ಮನೆ ಮತ್ತು ಕಾರ್ ನಿಂದ ಇಲಿಗಳನ್ನು ದೂರವಿಡುವ ಸುಲಭ ವಿಧಾನ.!” »

Useful Information

ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ, ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್.!

Posted on June 4, 2024 By Kannada Trend News No Comments on ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ, ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್.!
ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ, ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್.!

  ಪ್ಯಾನ್ ಕಾರ್ಡ್ (PAN Card) ಸದ್ಯದ ಮಟ್ಟಿಗೆ ಆಧಾರ್ ಕಾರ್ಡ್ ನಂತೆ ಒಂದು ಅತ್ಯಗತ್ಯ ದಾಖಲೆಯಾಗಿದೆ. ಯಾಕೆಂದರೆ ಸಾಮಾನ್ಯ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ನಮ್ಮ ಎಲ್ಲಾ ಆರ್ಥಿಕ ಚಟುವಟಿಕೆಗಳು ಕೂಡ ಪ್ಯಾನ್ ಕಾರ್ಡ್ ಆಧಾರಿತವಾಗಿವೆ ಹೀಗಾಗಿ. ಆದಾಯ ತೆರಿಗೆ ಇಲಾಖೆಯು (Income Tax Department) ನೀಡುವ ಈ 10 ಆಲ್ಫಾ ನ್ಯೂಮರಿಕ್ ಅಂಕೆಗಳ ದಾಖಲೆಯಾಗಿದೆ. ಪ್ರತಿ ವ್ಯಕ್ತಿಗೂ ಕೂಡ ಯೂನಿಕ್ ಆದ ಪ್ಯಾನ್ ಸಂಖ್ಯೆಯನ್ನು ನೀಡಲಾಗಿರುತ್ತದೆ ಮತ್ತು ಇದು ಶಾಶ್ವತ ಸಂಖ್ಯೆಯಾಗಿದ್ದು, ಒಬ್ಬರಿಗೆ ಒಂದು…

Read More “ಪ್ಯಾನ್ ಕಾರ್ಡ್ ಇದ್ದವರ ಗಮನಕ್ಕೆ, ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್.!” »

Useful Information

ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ಎಲ್ಲಾ ರೈತರಿಗೂ ಗುಡ್ ನ್ಯೂಸ್, ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ರೈತರು ತಪ್ಪದೇ ಈ ಮಾಹಿತಿ ಓದಿ!

Posted on June 3, 2024 By Kannada Trend News No Comments on ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ಎಲ್ಲಾ ರೈತರಿಗೂ ಗುಡ್ ನ್ಯೂಸ್, ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ರೈತರು ತಪ್ಪದೇ ಈ ಮಾಹಿತಿ ಓದಿ!
ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ಎಲ್ಲಾ ರೈತರಿಗೂ ಗುಡ್ ನ್ಯೂಸ್, ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ರೈತರು ತಪ್ಪದೇ ಈ ಮಾಹಿತಿ ಓದಿ!

  ಈಗ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆ ಆಗಿದೆ. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ UIDAI ದೇಶದ ನಾಗರಿಕ ಆಧಾರ್ ಕಾರ್ಡ್ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಪ್ರತಿಯೊಬ್ಬ ವ್ಯಕ್ತಿಗೂ ಯೂನಿಕ್ ಆದ 12 ಅಂಕಿಗಳುಳ್ಳ ಆಧಾರ್ ಸಂಖ್ಯೆಯನ್ನು ನೀಡುತ್ತಿದೆ. ಇದೀಗ ಆಧಾರ್ ಅವಶ್ಯಕತೆ ಎಷ್ಟಿದೆ ಎಂದರೆ ಮಕ್ಕಳಿಗೆ ಶಾಲೆಗೆ ದಾಖಲೆ ಮಾಡುವುದರಿಂದ ಹಿಡಿದು ವ್ಯಕ್ತಿಯೊಬ್ಬನ ಮರಣ ಪ್ರಮಾಣ ಪತ್ರ ಕೊಡುವವರೆಗೂ ಶಿಕ್ಷಣ, ಉದ್ಯೋಗ, ಬ್ಯಾಂಕಿಂಗ್ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಆಧಾರ್ ಕಾರ್ಡ್ ಅನಿವಾರ್ಯ. ಜೊತೆಗೆ ಈಗಂತೂ…

Read More “ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ಎಲ್ಲಾ ರೈತರಿಗೂ ಗುಡ್ ನ್ಯೂಸ್, ಪಹಣಿಗೆ ಆಧಾರ್ ಲಿಂಕ್ ಮಾಡಿಸಿರುವ ರೈತರು ತಪ್ಪದೇ ಈ ಮಾಹಿತಿ ಓದಿ!” »

Useful Information

ಲವಂಗ ಇಲ್ಲಿ ಬಚ್ಚಿಡಿ.! ವರ್ಷದಲ್ಲೇ ಸ್ವಂತ ಮನೆ ಕಟ್ಟಿಸ್ತೀರಾ.!

Posted on June 3, 2024 By Kannada Trend News No Comments on ಲವಂಗ ಇಲ್ಲಿ ಬಚ್ಚಿಡಿ.! ವರ್ಷದಲ್ಲೇ ಸ್ವಂತ ಮನೆ ಕಟ್ಟಿಸ್ತೀರಾ.!
ಲವಂಗ ಇಲ್ಲಿ ಬಚ್ಚಿಡಿ.! ವರ್ಷದಲ್ಲೇ ಸ್ವಂತ ಮನೆ ಕಟ್ಟಿಸ್ತೀರಾ.!

  ನಿಮ್ಮ ಮನೆಯ ಅಡುಗೆ ಕೋಣೆಯ ಗರಂ ಮಸಾಲೆಯ ಡಬ್ಬಿಯಲ್ಲಿ ಲವಂಗ ಇರುವುದನ್ನು ನೋಡಿರುತ್ತೀರಾ. ಅದು ಅಡುಗೆಯಲ್ಲಿ ಬಳಸಲಾಗುವಂತಹ ಬಹು ಮುಖ್ಯವಾದ ಮಸಾಲೆ ಪದಾರ್ಥ ಆದರೆ ಇದೇ ಲವಂಗಕ್ಕೆ ಇರುವಂತಹ ಶಕ್ತಿ ಎಂತದ್ದು ಎಂದು ಮಾತ್ರ ಯಾರಿಗೂ ಗೊತ್ತಿಲ್ಲ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಲವಂಗವನ್ನು ನಾವು ಎಲ್ಲಿ ಬಚ್ಚಿಡುವುದರಿಂದ ವರ್ಷದಲ್ಲೇ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ. ಹಿಂದೂ ಧರ್ಮದಲ್ಲಿ ಲವಂಗವನ್ನು ಬಹಳ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ…

Read More “ಲವಂಗ ಇಲ್ಲಿ ಬಚ್ಚಿಡಿ.! ವರ್ಷದಲ್ಲೇ ಸ್ವಂತ ಮನೆ ಕಟ್ಟಿಸ್ತೀರಾ.!” »

Useful Information

ಈ ಉಪಾಯ ಮಾಡಿ ನೋಡಿ ಎಷ್ಟೇ ಇಲಿಗಳು ಇದ್ದರೂ ಒಂದೇ ರಾತ್ರಿಯಲ್ಲಿ ಮನೆ ಬಿಟ್ಟು ಹೋಗುತ್ತವೆ.!

Posted on June 3, 2024 By Kannada Trend News No Comments on ಈ ಉಪಾಯ ಮಾಡಿ ನೋಡಿ ಎಷ್ಟೇ ಇಲಿಗಳು ಇದ್ದರೂ ಒಂದೇ ರಾತ್ರಿಯಲ್ಲಿ ಮನೆ ಬಿಟ್ಟು ಹೋಗುತ್ತವೆ.!
ಈ ಉಪಾಯ ಮಾಡಿ ನೋಡಿ ಎಷ್ಟೇ ಇಲಿಗಳು ಇದ್ದರೂ ಒಂದೇ ರಾತ್ರಿಯಲ್ಲಿ ಮನೆ ಬಿಟ್ಟು ಹೋಗುತ್ತವೆ.!

  ಇಲಿಗಳು ಮನುಷ್ಯನಿಗೆ ಕಿರಿಕಿರಿ ಮಾಡುವ ಪ್ರಾಣಿಗಳಲ್ಲಿ ಒಂದಾಗಿದೆ. ಹಳ್ಳಿಗಳಲ್ಲಾದರೆ ರೈತರು ಬೆಳೆಯುವ ಫಸಲನ್ನು ತಿನ್ನುವುದು, ಮನೆಯಲ್ಲಿ ರೈತ ಸ್ಟೋರ್ ಮಾಡಿ ಇಟ್ಟುಕೊಂಡ ರಾಗಿ ಭತ್ತ ಜೋಳದ ಮೂಟೆಗಳನ್ನು ಕಡಿಯುವುದು, ಕಾಳು ಕಡ್ಡಿಯನ್ನು ತಿಂದು ಹಾಳು ಮಾಡುವುದು ಮನೆ ಗೋಡೆಯನ್ನು ಕೊರೆಯುವುದು ಇನ್ನು ಮುಂತಾದ ಅನೇಕ ಸಮಸ್ಯೆ ಮಾಡುತ್ತವೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಇರುವವರೆಗೂ ಕೂಡ ಇದೇ ರೀತಿ ತೊಂದರೆ ಕೊಡುತ್ತದೆ. ಅದರಲ್ಲೂ ಗ್ರೌಂಡ್ ಫ್ಲೋರ್, ಫಸ್ಟ್ ಫ್ಲೋರ್ ನಲ್ಲಿ ಮನೆ…

Read More “ಈ ಉಪಾಯ ಮಾಡಿ ನೋಡಿ ಎಷ್ಟೇ ಇಲಿಗಳು ಇದ್ದರೂ ಒಂದೇ ರಾತ್ರಿಯಲ್ಲಿ ಮನೆ ಬಿಟ್ಟು ಹೋಗುತ್ತವೆ.!” »

Useful Information

ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಓಡಿ ಹೋಗುತ್ತವೆ, ಬಹಳ ಪವರ್ ಫುಲ್ ಕ್ಷೇತ್ರ ಇದು.!

Posted on June 1, 2024 By Kannada Trend News No Comments on ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಓಡಿ ಹೋಗುತ್ತವೆ, ಬಹಳ ಪವರ್ ಫುಲ್ ಕ್ಷೇತ್ರ ಇದು.!
ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಓಡಿ ಹೋಗುತ್ತವೆ, ಬಹಳ ಪವರ್ ಫುಲ್ ಕ್ಷೇತ್ರ ಇದು.!

  ನಮ್ಮ ದೇಶದ ಪವಿತ್ರ ಗ್ರಂಥ ರಾಮಾಯಣ ಹಾಗೂ ಮಹಾಭಾರತ. ರಾಮಾಯಣ ನಡೆದು ಯುಗ ಯುಗಗಳೇ ಕಳೆದಿದ್ದರೂ ರಾಮಾಯಣದಲ್ಲಿ ಬರುವ ಪಾತ್ರಗಳು ಹಾಗೂ ಸಾರಾಂಶ ಸೂರ್ಯ ಚಂದ್ರ ಇರುವವರೆಗೂ ಕೂಡ ಮನುಷ್ಯನಿಗೆ ಆದರ್ಶ ಪ್ರಾಯವಾದದ್ದು. ಇಂತಹ ರಾಮಾಯಣದಲ್ಲಿ ಒಂದು ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ ನಮ್ಮ ವಾಯುಪುತ್ರ ಹನುಮಂತ ಹುಟ್ಟಿದ್ದು ಕರ್ನಾಟಕದ ಅಂಜನಾದ್ರಿ ಬೆಟ್ಟ ದಲ್ಲಿ ಎನ್ನುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಹಾಗೆಯೇ, ಪುರಾಣಗಳು ಗ್ರಂಥಗಳು ಹಿರಿಯರು ಹೇಳಿರುವ ಪ್ರಕಾರವಾಗಿ ಮನುಷ್ಯನ ಜೀವನದ ಯಾವುದೇ ಕಷ್ಟಗಳಿದ್ದರೂ ಮೊದಲು…

Read More “ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಓಡಿ ಹೋಗುತ್ತವೆ, ಬಹಳ ಪವರ್ ಫುಲ್ ಕ್ಷೇತ್ರ ಇದು.!” »

Useful Information

PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!

Posted on June 1, 2024 By Kannada Trend News No Comments on PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!
PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!

ಕೇಂದ್ರ ಸರ್ಕಾರವು (Central Government) 2019ರಲ್ಲಿ ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhana Mantri Kisan Samman Nidhi) ಯೋಜನೆ ಬಗ್ಗೆ ಬಹುತೇಕ ದೇಶದ ಎಲ್ಲ ರೈತರಿಗೂ ತಿಳಿದೇ ಇದೆ. ಐದು ಹೆಕ್ಟರಿಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವಂತಹ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸರ್ಕಾರದ ಕಡೆಯಿಂದ ನಾಲ್ಕು ತಿಂಗಳಿಗೊಮ್ಮೆ. ಅಂದರೆ ವಾರ್ಷಿಕವಾಗಿ 3 ಕಂತುಗಳಲ್ಲಿ ರೂ.6,000 ಹಣವನ್ನು ಅವರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸಹಾಯಧನವಾಗಿ ನೀಡಲಾಗುತ್ತಿದೆ. ದೇಶದಲ್ಲಿ ಇದೇ…

Read More “PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!” »

Useful Information

ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!

Posted on June 1, 2024 By Kannada Trend News No Comments on ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!
ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!

  ಕಳೆದ ವರ್ಷ ಅಕ್ಕಿ ಕೊರತೆ ಉಂಟಾದ ಸಮಯದಲ್ಲಿ ಮತ್ತು ದಿನಬಳಕೆಗೆ ಅತಿ ಅವಶ್ಯಕ ಸಾಮಗ್ರಿಯಾದ ಅಕ್ಕಿ ಬೆಲೆ ಹೆಚ್ಚಳವಾಗಿ ಜನಸಾಮಾನ್ಯರಿಗೆ ಸಮಸ್ಯೆ ಆಗಿದ್ದಾಗ ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅತಿ ಕಡಿಮೆ ಬೆಲೆಗೆ ಅಂದರೆ Kg ಗೆ ರೂ.29 ರಂತೆ ಭಾರತ್ ಅಕ್ಕಿ ಎನ್ನುವ ಬ್ರಾಂಡ್ ನಲ್ಲಿ ಅಕ್ಕಿ ಮಾರಾಟ ಮಾಡುತ್ತಿತ್ತು. ದೇಶದಾದ್ಯಂತ ಈ ಅಕ್ಕಿ ಶೀಘ್ರವಾಗಿ ಸಿಗುವುದಾಗಿ ಹೇಳಲಾಗಿತ್ತಾದರೂ ಹಂತ ಹಂತವಾಗಿ ಇದು ಜಾರಿಗೆ ಬರುವುದಕ್ಕೆ ಬಹಳ ಸಮಯ ತೆಗೆದುಕೊಂಡಿತ್ತು. ಅಂತಿಮವಾಗಿ ಈಗ…

Read More “ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!” »

Useful Information

ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!

Posted on May 31, 2024 By Kannada Trend News No Comments on ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!
ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!

  ಈಗಿರುವ ಪ್ರಪಂಚದಲ್ಲಿ ದುಡ್ಡಿಗೆ ಎಷ್ಟು ಪ್ರಾಮುಖ್ಯತೆ ಎಂದರೆ ದುಡ್ಡು ಇರುವವರಿಗೆ ಮಾತ್ರ ಇಲ್ಲಿ ಬೆಲೆ ಸಿಗುವುದು. ಪ್ರತಿದಿನ ಬೆಳಗ್ಗೆ ನಾವು ಹಾಲು ತರಕಾರಿ ತರುವುದರಿಂದ ಹಿಡಿದು ನಮ್ಮ ಯಾವುದೇ ವಹಿವಾಟು ಆರಂಭವಾಗುವುದು ಮತ್ತು ಮುಕ್ತಾಯವಾಗುವುದು ಹಣಕಾಸಿನ ಮಾತುಕತೆಯೊಂದಿಗೆ ಅಥವಾ ಹಣದ ಚಲಾವಣೆಯೊಂದಿಗೆ. ಈಗಿನ ಪ್ರಪಂಚ ತಿರುಗುತ್ತಿರುವುದು ದುಡ್ಡಿನ ಸುತ್ತ ಹಾಗೂ ಪ್ರತಿಯೊಬ್ಬರ ಕೆಲಸದ ಮೂಲವೂ ಕೂಡ ದುಡ್ಡಿನ ಹಿಂದೆಯೇ ಹೊರಟಿದೆ ಎಂದರೂ ಸುಳ್ಳಾಗಲಾರದು. ಹೀಗಿದ್ದ ಮೇಲೆ ನಾವು ಈ ಹಣಕ್ಕೆ ಗೌರವ ಕೊಡಲೇಬೇಕು ಇಲ್ಲವಾದಲ್ಲಿ ಜೀವನದಲ್ಲಿ…

Read More “ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!” »

Useful Information

Posts pagination

Previous 1 2 3 … 157 Next

Copyright © 2025 Kannada Trend News.


Developed By Top Digital Marketing & Website Development company in Mysore