ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಡುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ? ಇದು ನಿಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ.?

  ನಾವು ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮನೆಗೆ ಯಾವುದಾದರೂ ಕಾರಣಕ್ಕಾಗಿ ಹೋಗುತ್ತಲೇ ಇರುತ್ತೇವೆ. ಕೆಲವರ ಮನೆ ನೋಡಿದ ವಾವ್ ಎಂದು ಮನಸ್ಸು ಅರಳುತ್ತದೆ ಮತ್ತು ತಕ್ಷಣ ನಾವು ಇದೇ ರೀತಿ ಅಚ್ಚುಕಟ್ಟಾಗಿ ಮನೆಯನ್ನು ಇಟ್ಟುಕೊಳ್ಳಬೇಕು ಎಂದು ಮೆಚ್ಚಿಕೊಂಡಿರುತ್ತೇವೆ. ಇನ್ನು ಕೆಲವರ ಮನೆ ನೋಡಿ ಮನೆಗೆ ಬಂದ ಮೇಲೆ ಮನೆಯವರ ಜೊತೆ ನಾವೇ ಅವರ ಮನೆಯನ್ನು ಆಡಿಕೊಂಡು ಹೇಳುತ್ತಿರುತ್ತೇವೆ. ವಾಸ್ತು ಪ್ರಕಾರವಾಗಿ ಕೂಡ ಮನೆಯನ್ನು ಈ ರೀತಿ ಚೆಲ್ಲಾಪಿಲ್ಲಿಯಾಗಿ ಇಟ್ಟುಕೊಳ್ಳುವುದು ಮನೆಗೆ ದೋಷ ಉಂಟು ಮಾಡುತ್ತದೆ ಈ … Read more

ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!

  ಇದೇ ಏಪ್ರಿಲ್ 09, 2024ರಂದು ಯುಗಾದಿ ಹಬ್ಬ ಇದೆ. ಅಂದಿನಿಂದ ಕ್ರೋಧಿ ನಾಮ ಸಂವತ್ಸರ ಆರಂಭವಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರವಾಗಿ ಅಂದಿನಿಂದ ಹೊಸ ವರ್ಷ ಆರಂಭ ಆಗುತ್ತದೆ. ನಾವು ಆಚರಿಸುವ ಈ ಹೊಸ ವರ್ಷಕ್ಕೆ ಇಡೀ ಪ್ರಕೃತಿಯು ಕೂಡ ಸಾತ್ ಕೊಡುತ್ತಿದೆ ಹಾಗಾಗಿ ಗಿಡ ಮರ ಬಳ್ಳಿ ಎಲ್ಲವೂ ಕೂಡ ಸೊಗಸಾಗಿ ಚಿಗುರಿ ಹೊಸತನಕ್ಕೆ ಕಾದು ನಿಂತಿರುತ್ತದೆ. ಸಾಮಾನ್ಯವಾಗಿ ಹೊಸ ವರ್ಷ ಆರಂಭಿಸುವ ದಿನ ಹೇಗೆ ಕಳೆಯುತ್ತಿವೆಯೋ ಹಾಗೆಯೇ ವರ್ಷಪೂರ್ತಿ ಇರುತ್ತದೆ ಎನ್ನುವ ರೂಢಿ ಮಾತು … Read more

ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!

  ಇತ್ತೀಚಿನ ದಿನಗಳಲ್ಲಿ ವಾಸ್ತು ಎನ್ನುವ ವಿಚಾರದ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ ಆದರೆ ಇದು ಟ್ರೆಂಡಿಂಗ್ ವಿಷಯ ಅಲ್ಲ ಇದು ಬಹಳ ಪುರಾತನವಾದ ವಿಷಯವಾಗಿದೆ. ಹಿರಿಯರು ವಾಸ್ತು ಹೆಸರಿನಲ್ಲಿ ನಮಗೆ ವೈಜ್ಞಾನಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಅನುಕೂಲಕರವಾಗುವಂತಹ ಸಾಕಷ್ಟು ನಿಯಮಗಳನ್ನು ರೂಪಿಸಿದ್ದಾರೆ. ಇವುಗಳನ್ನು ಪಾಲಿಸುವುದರಿಂದ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯ ಮತ್ತು ಹಣಕಾಸಿನ ಪರಿಸ್ಥಿತಿಯು ಕೂಡ ಬಹಳ ಉತ್ತಮವಾಗುತ್ತದೆ. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಎಲ್ಲವನ್ನು ಕಾಣಬಹುದು ವಾಸ್ತು ಎನ್ನುವುದು ಬಹಳ ಸರಳ ವಿಚಾರವಾಗಿದೆ. ಆದರೆ ಇದನ್ನು … Read more

ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ

  ಯುಗಾದಿ ಎಂದರೆ ಯುಗದ ಆದಿ. ಹಿಂದೂ ಪಂಚಾಂಗದ ಪ್ರಕಾರವಾಗಿ ಹೊಸ ವರ್ಷ ಆರಂಭವಾಗುವುದೇ ಈ ದಿನದಿಂದ. ಪ್ರಕೃತಿಗೂ ಕೂಡ ಈ ಸಮಯವೇ ಹೊಸ ವರ್ಷ ಸರಿ. ಚಳಿಗಾಲದ ಕೊರೆ ಕಳೆದು ಬೇಸಿಗೆಯ ಬಿಸಿಲಿನ ಜೊತೆ ಸುತ್ತಲೂ ಹಚ್ಚಹಸಿರಿನ ಚಿಗುರು ಬೆಳೆಯುವ ವಸಂತ ಮಾಸದ ಈ ಸಂಭ್ರಮವು ಏಪ್ರಿಲ್ 9, 2024ರಂದು ಅಧಿಕೃತವಾಗಿ ಆರಂಭವಾಗುತ್ತಿದೆ. ನೂತನ ಕ್ರೋಧಿ ಸಂವತ್ಸರದ ಯುಗಾದಿ ಹಬ್ಬವನ್ನು ಅಂದಿನಿಂದ ಆಚರಿಸುತ್ತೇವೆ ಈ ದಿನ ಹೇಗೆ ಆರಂಭವಾಗುತ್ತದೆಯೋ ಅದೇ ರೀತಿ ಫಲವು ವರ್ಷ ಪೂರ್ತಿ … Read more

ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!

ಅಂಜೂರದ ಹಣ್ಣು ಎಂದ ತಕ್ಷಣ ಖಂಡಿತ ಬಾಯಲ್ಲಿ ನೀರು ಬರುತ್ತದೆ. ಯಾಕೆಂದರೆ ಇದು ಅಷ್ಟು ರುಚಿಕರವಾಗಿದೆ ಹಾಗೂ ಅಷ್ಟೇ ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಈಗಲೂ ಕೂಡ ಬಹಳ ದುಬಾರಿಯಾದ ಡ್ರೈ ಫ್ರೂಟ್ ಗಳಲ್ಲಿ ಅಂಜೂರ ಕೂಡ ಒಂದು. ಇದನ್ನು ಹೇಗೆ ತಯಾರಿಸುತ್ತಾರೆ, ಈ ಹಣ್ಣಿನಿಂದ ಡ್ರೈ ಫ್ರೂಟ್ ಹೇಗೆ ಮಾಡುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಮನೆಯಲ್ಲಿ ಇದನ್ನು ಮಾಡಬಹುದೇ ಎನ್ನುವ ಪ್ರಶ್ನೆಗಳೂ ಇರುತ್ತವೆ ಮನೆಯಲ್ಲಿಯೂ ಅಂಜೂರ ಮಾಡಬಹುದು ಆದರೆ ಬಹಳ ರಿಸ್ಕ್ ಆದರೆ ಫ್ಯಾಕ್ಟರಿಗಳಲ್ಲಿ ಇದನ್ನು … Read more

ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!

  ಹೇರ್ ಕಟ್ ಮಾಡಿಸುವುದು ಎಂದರೆ ಅದು ಸಿಂಪಲ್ ವಿಚಾರ ಅಲ್ಲ. ಹೇರ್ ಕಟ್ ಮಾಡಿಸುವುದು ಎಂದರೆ ನಮ್ಮ ದೇಹದಿಂದ ನೆಗೆಟಿವ್ ಎನರ್ಜಿಯನ್ನು ಹೊರಹಾಕುವುದು ಮತ್ತು ನಾವು ಶುದ್ಧವಾಗುವುದು, ದರಿದ್ರತನವನ್ನು ದೂರ ಮಾಡುವುದು ಹೀಗೆ ಆರೋಗ್ಯ ಹಾಗೂ ಜ್ಯೋತಿಷ್ಯ ಮತ್ತು ಹಣಕಾಸಿಗೂ ಸಂಬಂಧ ಪಟ್ಟ ವಿಷಯ ಆಗಿದೆ. ನೀವು ತಪ್ಪಾದ ದಿನ ಹೇರ್ ಕಟ್ ಮಾಡಿಸುವುದರಿಂದ ದಟ್ಟದರಿದ್ರಕ್ಕೆ ತುತ್ತಾಗಬೇಕಾಗುತ್ತದೆ ಅದೇ ರೀತಿ ಹೇರ್ ಕಟ್ ಮಾಡಿಸಿದ ದಿನದಂದು ಒಂದು ಅನುಷ್ಠಾನವನ್ನು ಭಕ್ತಿಯಿಂದ ಮಾಡುವುದರಿಂದ 72 ಗಂಟೆಗಳಲ್ಲಿ ನಿಮ್ಮ … Read more

ಕಟಕ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಏಪ್ರಿಲ್ ತಿಂಗಳಲ್ಲಿ ನಿಮಗಾಗಿಯೇ ಬರುತ್ತಿದೆ ವಿಶೇಷವಾದ ಆಫರ್ ಒಂದು.!

  ಕಟಕ ರಾಶಿಯವರಿಗೆ ಅಷ್ಟಮ ಶನಿ ನಡೆಯುತ್ತಿದೆ. ಆದರೆ ನಿಮಗೆ ಬಹಳ ಧೈರ್ಯ ಇದೆ ಆದದ್ದು ಆಗಲಿ ಬಂದದ್ದು ಬರಲಿ ಎನ್ನುವ ರೀತಿ ಬಹಳ ಮೊಂಡುತನದಿಂದ ಸಿಡಿದೆದ್ದು ಬದುಕುತ್ತೀರಿ. ಸದ್ಯಕ್ಕೆ ತೃತೀಯ ಭಾವದಲ್ಲಿ ಕೇತು ಇದ್ದಾರೆ ಇದನ್ನು ವಿಕ್ರಮ ಸ್ಥಾನ ಎಂದು ಕೂಡ ಕರೆಯುತ್ತಾರೆ. ಇವರು ನಿಮ್ಮನ್ನು ಹೆಚ್ಚು ಅಲೆದಾಡುವಂತೆ ಹೋರಾಡುವಂತೆ ಕ’ಷ್ಟ ಪಡುವಂತೆ ಮಾಡಿ ನಿಮ್ಮನ್ನು ಚುರುಕುಗೊಳಿಸುತ್ತಾರೆ ಎಂದು ನೇರವಾಗಿ ಹೇಳಬಹುದು. ಹಾಗೆಯೇ ಸಪ್ತಮದಲ್ಲಿ ಕುಜ ಗ್ರಹ ಇದೆ ಇದು ಕೂಡ ಅಷ್ಟೇನೂ ಉತ್ತಮವಾದ ಪರಿಣಾಮ … Read more

ಯುಗಾದಿ 2024 ರಾಶಿ ಭವಿಷ್ಯ, ಮೇಷ ರಾಶಿ 2024 ಈ ತಿಂಗಳಲ್ಲಿ ಊಹಿಸಿರಲಾರದಷ್ಟು ಹಣ ಬರುತ್ತದೆ, ಆದರೆ 2024ರಲ್ಲಿ ಈ ದು’ರ್ಘ’ಟ’ನೆ ನಡೆಯಬಹುದು ಎಚ್ಚರ.!

  ಸಾಮಾನ್ಯವಾಗಿ ಯುಗಾದಿ ಹಬ್ಬ ಹಿಂದೂ ಪಂಚಾಂಗದ ಪ್ರಕಾರವಾಗಿ ಹೊಸ ವರ್ಷ ಆರಂಭವಾಗುವುದರಿಂದ ರಾಶಿಗಳಿಗನುಗುಣವಾಗಿ ಪಂಚಾಂಗ ವಿಮರ್ಷೆ ಮಾಡಲಾಗುತ್ತದೆ. ನೂತನ ಸಂವತ್ಸರದಲ್ಲಿ ತಮ್ಮ ರಾಶಿಗನುಸಾರವಾಗಿ ಸುಖ-ದುಃ’ಖ, ಆರೋಗ್ಯ-ಅನಾರೋಗ್ಯ, ಲಾಭ-ನ’ಷ್ಟ ಎಷ್ಟಿದೆ ಎನ್ನುವುದನ್ನು ಲೆಕ್ಕ ನೋಡಲಾಗುತ್ತದೆ. ಆ ಪ್ರಕಾರವಾಗಿ ಮೇಷ ರಾಶಿಯವರ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ಕೆಲ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸ ಬಯಸುತ್ತಿದ್ದೇವೆ. ಮೇಷ ರಾಶಿಯವರು 2023ರ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ನಡೆದದ್ದಕ್ಕಿಂತ ಕಾದಿದ್ದು ಹಾಗೂ ನಿರಾಸೆಯಾಗಿದ್ದೇ ಹೆಚ್ಚು. ಆದರೆ ಈ ಹೊಸ ವರ್ಷವೂ … Read more

ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!

  ನಮ್ಮಲ್ಲಿ ಹೆಚ್ಚಿನವರು ಮೊಬೈಲ್ ಫೋನ್ ಇಟ್ಟುಕೊಂಡಿರುವುದಕ್ಕೆ ಮುಖ್ಯ ಕಾರಣವೇ ಫೋಟೋಸ್ ತೆಗೆಯಲು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಯಾಕೆಂದರೆ ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಹುಡುಗಿಯಿಂದ ವಯಸ್ಸಾದವರ ವರೆಗೆ ಪ್ರತಿಯೊಬ್ಬರಿಗೂ ಕೂಡ ಈ ರೀತಿ ಫೋಟೋ ಆಸಕ್ತಿ ಇದೆ. ತಮಗೆ ಇಷ್ಟವಾದ ನೋಟಗಳನ್ನು ಕ್ಯಾಪ್ಚರ್ ಮಾಡುವುದು, ವಿಡಿಯೋ ರೆಕಾರ್ಡ್ ಮಾಡುವುದು ತಮ್ಮ ಕುಟುಂಬದ ಅಥವಾ ಆತ್ಮೀಯರನ್ನು ಭೇಟಿಯಾದಾಗ ಫೋಟೋ ತೆಗೆದುಕೊಳ್ಳುವುದು ಮತ್ತು ಅವುಗಳನ್ನು ಆಗಾಗ ನೋಡುವುದು ಇವರ ಅಭ್ಯಾಸ. ಈ ರೀತಿ ಇಂಪಾರ್ಟೆಂಟ್ ಡಾಕ್ಯುಮೆಂಟ್ ಗಳನ್ನು ಹಾಗೂ … Read more

ಗೃಹಿಣಿಯರಿಗೆ ಒಂದೊಳ್ಳೆ ಟಿಪ್, ಕುಕ್ಕರ್ ನಲ್ಲಿ ಗಾಳಿ ಅಥವಾ ನೀರು ಲೀಕ್ ಆಗುವುದನ್ನು ನಿಲ್ಲಿಸಬೇಕೇ ಈ ಟ್ರಿಕ್ ಬಳಸಿ.!

ಹೆಣ್ಣು ಮಕ್ಕಳಿಗೆ ಅಡುಗೆ ಮಾಡುವುದಕ್ಕಿಂತ ಅಡುಗೆ ಮನೆ ಕ್ಲೀನ್ ಮಾಡುವುದೇ ದೊಡ್ಡ ಸಾಹಸ. ಅದರಲ್ಲೂ ಸ್ಟೌವ್ ಕ್ಲೀನ್ ಮಾಡುವುದಂತೂ ಪ್ರತಿ ಬಾರಿ ಅಡುಗೆ ಮಾಡಿದಾಗಲೂ ಬೇಸರ ಮಾಡುವ ಸಂಗತಿಯಾಗಿದೆ. ಯಾಕೆಂದರೆ ಕುಕ್ಕರ್ ನಲ್ಲಿ ಗಾಳಿ, ನೀರು ಲೀಕ್ ಆಗಿ ಹೊರಗೆ ಚೆಲ್ಲಿದಾಗ ಅದು ಟೈಲ್ಸ್ ಮೇಲೆ ಸ್ಪ್ರೆಡ್ ಆಗಿರುತ್ತದೆ ಇದನ್ನು ಪ್ರತಿಸಾರಿಯು ಕ್ಲೀನ್ ಮಾಡಲೇ ಬೇಕಾದದ್ದು ಅಡುಗೆ ಮನೆ ಕೆಲಸವನ್ನು ಹೆಚ್ಚು ಸಮಯ ಹಿಡಿಯುವಂತೆ ಮಾಡುತ್ತದೆ. ನಿಮ್ಮ ಮನೆಯಲ್ಲಿ ಕೂಡ ಕುಕ್ಕರ್ ಈ ರೀತಿ ಸಮಸ್ಯೆ ಮಾಡುತ್ತಿದ್ದರೆ … Read more