LPG ಗ್ಯಾಸ್ ಬಳಕೆದಾರರಿಗೆ ಬಂಪರ್ ಗುಡ್ ನ್ಯೂಸ್, ರೂ.799 ಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯ, ರೂ.300 ಫ್ರೀ ಸಬ್ಸಿಡಿ.!

  ದೇಶದ ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಸಾಕಷ್ಟು ಯೋಜನೆಗಳನ್ನು ಪರಿಚಯಿಸಲಾಗಿದೆ. ಮತ್ತು ಕಾಲ ಕಾಲಕ್ಕೆ ಆ ಯೋಜನೆಗಳಿಗೆ ಹೊಸ ಕೊಡುಗೆಗಳನ್ನು ಸೇರಿಸುವ ಮೂಲಕ ಸಂತಸವನ್ನು ಇಮ್ಮಡಿಗೊಳಿಸಲಾಗುತ್ತಿದೆ. ಅಂತೆಯೇ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದ ಯೋಜನೆ ಒಂದರ ಪ್ರಯೋಜನವನ್ನು ಹೆಚ್ಚಿಸುವ ಮೂಲಕ ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸಿಹಿಸುದ್ದಿ ನೀಡಿದೆ. ಇದು ಜನಸಾಮಾನ್ಯರ ಬಹು ಬೇಡಿಕೆ ವಿಚಾರವಾದ ಅಡುಗೆ ಅನಿಲದ ಬೆಲೆ (LPG rate) ಇಳಿತದ … Read more

ಮಕ್ಕಳು ಯಾವ ತಿಂಗಳಲ್ಲಿ ಜನಿಸಿದರೆ ಏನು ಫಲ ನೋಡಿ.!

  ಇದುವರೆಗೂ ನಾವು ನಂಬಿಕೊಂಡು ಬಂದಿರುವ ನಂಬಿಕೆಯ ಪ್ರಕಾರವಾಗಿ ಪ್ರತಿಯೊಂದು ಜೀವಿಯ ಸೃಷ್ಟಿಯು ಕೂಡ ಭಗವಂತನ ಇಚ್ಛೆ. ನಾವು ಯಾವ ಕುಟುಂಬದಲ್ಲಿ ಯಾವ ಸಮಯದಲ್ಲಿ ಜನಿಸಬೇಕು ಎನ್ನುವುದು ಪೂರ್ವದಲ್ಲಿಯೇ ನಿರ್ಧಾರವಾಗಿರುತ್ತದೆ. ಆದರೆ ಈಗಿನ ಕಾಲದಲ್ಲಿ ತಂದೆ ತಾಯಿಯರು ತಮ್ಮ ಮಕ್ಕಳು ಒಳ್ಳೆ ಸಮಯದಲ್ಲಿ ಹುಟ್ಟಿ ಜೀವನವನ್ನು ಸಂತೋಷವಾಗಿ ಕಳೆಯಲಿ ಎಂದು ಒಳ್ಳೆಯ ದಿನ, ಘಳಿಗೆ, ನಕ್ಷತ್ರ ನೋಡಿ ಶಸ್ತ್ರಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯುತ್ತಾರೆ ಒಂದು ರೀತಿಯಲ್ಲಿ ಇದನ್ನು ತಪ್ಪು ಎಂದು ಹೇಳಬಹುದು. ಜನನದ ಸಮಯದಲ್ಲಿ ಚಂದ್ರನ ಸ್ಥಾನವನ್ನು … Read more

ಮಹಿಳೆಯರ ಬಗ್ಗೆ ಎಲ್ಲಾ ಪುರುಷರು ಈ ಮೂರು ಕಹಿ ಸತ್ಯಗಳನ್ನು ತಿಳಿದುಕೊಳ್ಳಿ.!

  ಪ್ರಪಂಚದಲ್ಲಿ ನೀರಿನ ಆಳವನ್ನು ಸೌರಮಂಡಲದ ವಿಸ್ತೀರ್ಣವನ್ನು ಅಳೆಯಲು ಉಪಕರಣಗಳ ಬಂದಿರಬಹುದು ಆದರೆ ಹೆಣ್ಣು ಮಕ್ಕಳ ಮನಸ್ಸಿನಲ್ಲಿ ಏನಿದೆ ಎಂದು ನಿಖರವಾಗಿ ಹೇಳಲು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಯಾಕೆಂದರೆ ಹೆಣ್ಣು ಮಕ್ಕಳ ಮನಸ್ಸು ಬಹಳ ಚಂಚಲ ಮತ್ತು ಅವರು ತಮ್ಮ ಮನಸ್ಸಿನಲ್ಲಿ ಏನಿದೆ ಎಂದು ಮುಖದ ಮೇಲೆ ತೋರಿಸಿಕೊಳ್ಳುವುದೇ ಇಲ್ಲ. ಹೀಗಾಗಿ ಈಗಾಗಲೇ ಅನೇಕ ಕವನ ಕವಿತೆ ಹಾಡುಗಳು ಹೆಣ್ಣಿನ ಬಗ್ಗೆ ಹುಟ್ಟಿಕೊಂಡಿದೆ. ಹೆಣ್ಣನ್ನು ಮಾಯೆ ಎಂದು ಹೇಳಲಾಗುತ್ತದೆ ಮತ್ತು ಮೀನಿನ ಹೆಜ್ಜೆ ಬೇಕಾದರೂ ಹುಡುಕಬಹುದು … Read more

ಯಾವ ವಾರ ಜನಿಸಿದ ಮಕ್ಕಳು ಅದೃಷ್ಟವಂತರು ನೋಡಿ.!

  ಪ್ರತಿಯೊಬ್ಬರಿಗೂ ಕೂಡ ತಮ್ಮ ಮಕ್ಕಳು ಅದೃಷ್ಟವಂತರಾಗಬೇಕು, ಕೀರ್ತಿವಂತರಾಗಬೇಕು ಅವರಿಗೆ ಜೀವನದ ಎಲ್ಲಾ ಸುಖ ಸಂಪತ್ತು ಸಿಗಬೇಕು ಎಂದು ಬಲವಾದ ಇಚ್ಛೆ ಇರುತ್ತದೆ. ಇದಕ್ಕಾಗಿ ಅವರು ಮಾಡದ ಪೂಜೆ ಇರುವುದಿಲ್ಲ ಮತ್ತು ಪಡೆಯದ ಕಷ್ಟ ಇರುವುದಿಲ್ಲ. ಮಕ್ಕಳು ಹುಟ್ಟುವ ಪೂರ್ವದಿಂದ ತಯಾರಾಗುವ ಇವುಗಳು ತಂದೆ-ತಾಯಿ ಬದುಕಿರುವವರೆಗೂ ಕೂಡ ಮಕ್ಕಳ ಸೇವೆಗಾಗಿ ನಡೆಯುತ್ತಿರುತ್ತವೆ ಆದರೆ ಕೆಲವು ಮಕ್ಕಳು ಮಾತ್ರ ಬಹಳ ಅದೃಷ್ಟವಂತರಾಗಿ ಹುಟ್ಟುವಾಗಲೇ ಭಾಗ್ಯ ಪಡೆದುಕೊಂಡು ಬಂದಿರುತ್ತಾರೆ, ಇನ್ನು ಕೆಲವರು ಬಹಳ ಕಷ್ಟಪಟ್ಟು ಇಂತಹ ಸಕ್ಸಸ್ ಪಡೆದುಕೊಳ್ಳಬೇಕು. ಹಾಗಾದರೆ … Read more

ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!

  ಹಿರಿಯರು ಕೆಲವು ಬುದ್ಧಿ ಮಾತುಗಳನ್ನು ಹೇಳುತ್ತಾರೆ. ಅವುಗಳನ್ನು ಪಾಲಿಸಿ ನಡೆದಾಗ ನಮಗೆ ಬದುಕಿನಲ್ಲಿ ಬರಲಿರುವ ಅನೇಕ ಅ’ಪಾ’ಯಗಳು ತಪ್ಪುತ್ತದೆ. ಈ ಬುದ್ಧಿ ಮಾತುಗಳಲ್ಲಿ ಒಂದು ಸರ್ವೇ ಸಾಮಾನ್ಯವಾಗಿ ಸಂಗತಿ ಏನೆಂದರೆ ಕೆಲವು ವಿಷಯಗಳನ್ನು ಗುಟ್ಟು ಮಾಡು ಎನ್ನುವುದು. ಗುಟ್ಟು ಮಾಡುವುದು ಎಂದರೆ ಸುಳ್ಳು ಹೇಳುವುದು ಎಂದು ಅರ್ಥವಲ್ಲ, ನಿಮಗೆ ಗೊತ್ತಿರುವ ಅಥವಾ ನಿಮ್ಮ ಮನೆ ಜೀವನದ ಕೆಲವು ವಿಷಯಗಳನ್ನು ಯಾರಿಗೂ ತಿಳಿಸದೆ ಸೈಲೆಂಟ್ ಆಗಿ ಇರುವುದನ್ನು ಗುಟ್ಟು ಮಾಡುವುದು ಎನ್ನುತ್ತಾರೆ. ಈ ರೀತಿ ಜೀವನದ ಕೆಲವು … Read more

ಮಹಾಶಿವರಾತ್ರಿಯ ದಿನ ಈ ಎರಡು ತರಕಾರಿಗಳನ್ನು ಮಾತ್ರ ತಿನ್ನಬೇಡಿ ಶಿವನ ಕೋಪಕ್ಕೆ ಗುರಿಯಾಗುವಿರಿ.!

  ನಾಳೆ ಮಾರ್ಚ್ 8 ಮಹಾಶಿವರಾತ್ರಿ ದಿನ. ಶಿವನ ಭಕ್ತರಿಗೆ ಇಂದು ಬಹಳ ದೊಡ್ಡ ಹಬ್ಬ. ಮಹಾದೇವನ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥಿಸುವುದಕ್ಕೆ ಅತ್ಯಂತ ಶುಭದಿನ. ತ್ರಿಮೂರ್ತಿಗಳಲ್ಲಿ ಬೇಡಿದವರಗಳನ್ನು ತಕ್ಷಣವೇ ನೀಡುವ ಭಗವಂತ ಈಶ್ವರ. ಬಹಳ ಸರಳವಾದ ವಿಧಾನಗಳಿಂದ ಕೂಡ ಪೂಜಿಸಿದರೂ ಪ್ರಸನ್ನನಾಗುವ ಪರಮೇಶ್ವರನ ಆರಾಧನೆಗೆ ಮಹಾಶಿವರಾತ್ರಿಯು ಬಹಳ ಪ್ರಾಶಸ್ಯ್ತವಾದ ದಿನವಾಗಿದೆ. ಬೈರಾಗಿಯಾದ ಗಂಗಾಧರನನ್ನು ಶ್ರದ್ಧಾಭಕ್ತಿಯಿಂದ ಸರಿಯಾದ ವಿಧಿ ವಿಧಾನಗಳಿಂದ ಪೂಜಿಸಿದರೆ ನೀವು ಕೋರಿಕೊಂಡ ಕೋರಿಕೆ ವರ್ಷದೊಳಗೆ ಈಡೇರುವುದಲ್ಲಿ ಅನುಮಾನವೇ ಬೇಡ. ಆದರೆ ನೀವು ಪೂಜಿಸುವ ಪದ್ಧತಿ ಸರಿಯಾಗಿರಬೇಕು. ನೀವು … Read more

ಈ ಶಕ್ತಿಶಾಲಿ ಬೇರು ಮನೆಯಲ್ಲಿದ್ದರೆ ಮಾ.ಟ, ಮಂ.ತ್ರ ವಾಮಾಚಾರ, ಯಾರು ಏನೇ ಮಾಡಿಸಿದರೂ ದೋಷ ತಟ್ಟುವುದಿಲ್ಲ.!

ಮನುಷ್ಯ ಕೂಡ ಈ ಪ್ರಕೃತಿಯ ಒಂದು ಭಾಗ. ಈ ಪ್ರಕೃತಿಯಲ್ಲಿ ಉಂಟಾಗುವ ವೈಪರೀತ್ಯಗಳಿಗೆ ಪ್ರಕೃತಿಯಲ್ಲಿಯೇ ಚಿಕಿತ್ಸೆ ಕೂಡ ಇದೆ. ಹಾಗೆ ಮನುಷ್ಯನಿಗೆ ಕೂಡ ಆತನ ಆರೋಗ್ಯದ ಅಥವಾ ಹಣಕಾಸಿನ ಅಥವಾ ಮನಸ್ಸಿಗೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿ ಸಮಸ್ಯೆ ಬಂದರೂ ಕೂಡ ಈ ಪ್ರಕೃತಿಯ ಸಹಾಯದಿಂದ ಅವನು ಅದನ್ನು ಪರಿಹರಿಸಿಕೊಳ್ಳಬಹುದು. ಆಯುರ್ವೇದ, ತಂತ್ರ ವಿದ್ಯೆ, ಜ್ಯೋತಿಷ್ಯ ಶಾಸ್ತ್ರ ಎಲ್ಲವೂ ಕೂಡ ಪ್ರಕೃತಿಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ಮನುಷ್ಯನಿಗೆ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಪರಿಹಾರ ಮಾರ್ಗ ಸೂಚಿಸುತ್ತದೆ. ಈ … Read more

ಮಾರ್ಚ್ 08, ಮಹಾಶಿವರಾತ್ರಿ. ಈ ದಿನದಂದು 3 ವಸ್ತುಗಳಲ್ಲಿ ತಪ್ಪದೇ ಒಂದನ್ನಾದರೂ ತನ್ನಿ, ವರ್ಷಪೂರ್ತಿ ಧನ ಲಾಭ ಸಾಕಷ್ಟು ಹಣ ಬರುತ್ತದೆ…

  ಇನ್ನೆರಡು ದಿನಗಳಲ್ಲಿ ಬರಲಿರುವ ಮಾರ್ಚ್ 8ರ ಶಿವರಾತ್ರಿ ದಿನದಂದು ನಾವು ಹೇಳುವ ರೀತಿಯಲ್ಲಿ ನೀವು ಸಣ್ಣ ಉಪಾಯವನ್ನು ಮಾಡಿದರೆ ನಿಮ್ಮ ಬದುಕಿನಲ್ಲಿ ಬಂದಿರುವ ಬಹುತೇಕ ಎಲ್ಲಾ ಕಷ್ಟಗಳಿಂದ ಮುಕ್ತಿ ಪಡೆಯಬಹುದು. ವರ್ಷದಲ್ಲಿ ಈ ಒಂದು ದಿನವನ್ನಾದರೂ ಸಂಪೂರ್ಣವಾಗಿ ಶಿವನಿಗಾಗಿ ಮೀಸಲಿಟ್ಟು ಶಿವ ಪೂಜೆ, ಶಿವನ ಧ್ಯಾನ ಮಾಡುವುದು. ಶಿವನ ಮಂತ್ರ ಹೇಳುವುದು, ಶಿವನ ಸನ್ನಿಧಾನಕ್ಕೆ ಹೋಗುವುದು ಈ ರೀತಿ ಆಚರಣೆಗಳನ್ನು ಅನುಸರಿಸಿ ಸಾಧ್ಯವಾದರೆ ಉಪವಾಸ ಮತ್ತು ಜಾಗರಣೆ ಇದ್ದು ಪಾರ್ವತಿ ಪರಮೇಶ್ವರರ ಕೃಪೆಗೆ ಪಾತ್ರರಾಗಿ. ಇದರೊಂದಿಗೆ … Read more

BPL, APL, AAY ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್, ಇನ್ನು ಮುಂದೆ ಈ ಬಗೆಯ ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಬರುವುದಿಲ್ಲ…

  ರೇಷನ್ ಕಾರ್ಡ್ (Ration Card) ಹೊಂದಿರುವವರಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಅದರಲ್ಲೂ ಪ್ರಸ್ತುತವಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ (Karnataka Government Gyaranty Scheme) ಚುನಾವಣೆ ಪೂರ್ವವಾಗಿ ನೀಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳು (Gruhalakshmi and Annabhagya) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯ ಖಾತೆಗೆ (HOF Women) 2,000 ಸಹಾಯಧನ ಹಾಗೂ ಅನ್ನಭಾಗ್ಯ … Read more

ಶಿವರಾತ್ರಿ ದಿನ ಈ ತಪ್ಪುಗಳನ್ನು ಮಾಡಬೇಡಿ ಶಿವ ಕೋಪಗೊಳ್ಳುವನು

. ಭಾರತದೆಲ್ಲೆಡೆ ಮಹಾಶಿವರಾತ್ರಿ ಹಬ್ಬವನ್ನು ಆಚರಿಸುತ್ತಾರೆ, ಅದರಲ್ಲೂ ಶಿವಭಕ್ತರಿಗೆ ಇದು ಬಹಳ ದೊಡ್ಡ ಹಬ್ಬ. ಸಾಮಾನ್ಯವಾಗಿ ಹಬ್ಬದ ಆಚರಣೆ ಭಾರತದದ್ಯಾಂತ ಒಂದೇ ರೀತಿ ಇರುತ್ತದೆ. ಈ ಹಬ್ಬದಂದು ಉಪವಾಸ ಇದ್ದು ಶಿವಪೂಜೆ ಮಾಡಿ ಶಿವನ ಧ್ಯಾನದಲ್ಲಿ ರಾತ್ರಿ ಪೂರ್ತಿ ಜಾಗರಣೆ ಇರುತ್ತಾರೆ ಈ ದಿನ ಶಿವನಿಗಾಗಿ ಮೀಸಲು ಮತ್ತು ಶಿವನೆಂದರೆ ಬಹಳ ಸರಳ. ಶುದ್ಧವಾದ ಜಲದಿಂದ ಅಭಿಷೇಕ ಮಾಡಿ ನಿಮ್ಮ ಮನೆಯಲ್ಲಿ ಸಿಗುವ ತುಂಬೆ ಪತ್ರೆ, ಬಿಲ್ವ ಪತ್ರೆ ಅರ್ಪಿಸಿ ಭಕ್ತಿಯಿಂದ ಪಂಚಾಕ್ಷರಿ ಮಂತ್ರ ಪಠಿಸಿದರೆ ಸಾಕು … Read more