ಈ ಬೇರು ಸಿಕ್ಕರೆ ಬಿಡಬೇಡಿ, ಹಣ ಆಕರ್ಷಣೆ ಮಾಡುವ ಬೇರಿದು ಬೇಗ ಶ್ರೀಮಂತರಾಗುತ್ತೀರಾ, ನಿಮ್ಮನ್ನೇ ಹುಡುಕಿ ಹಣ ಬಂದು ಸೇರುತ್ತದೆ.!

  ಹಣ ಮತ್ತು ಕೀರ್ತಿ ಯಾರಿಗೆ ಬೇಡ ಹೇಳಿ. ಜನಬಲ ಹಾಗೂ ಹಣಬಲ ಇದ್ದರೆ ಏನನ್ನು ಬೇಕಾದರೂ ಗೆಲ್ಲಬಹುದು ಹಾಗಾಗಿ ಪ್ರತಿಯೊಬ್ಬರ ಓಟವೂ ಕೂಡ ಇದರ ಹಿಂದೆ ಇದೆ. ಆದರೆ ದೈವದ ಅನುಗ್ರಹವು ಅಷ್ಟೇ ಮುಖ್ಯ ಕೆಲವೊಂದು ಅದೃಷ್ಟಗಳು ಭಗವಂತನ ಅನುಗ್ರಹ ಇದ್ದರೆ ಮಾತ್ರ ಒಲಿಯುವುದು ಈ ರೀತಿ ಅದೃಷ್ಟವು ಕೆಲವೊಂದು ವಸ್ತುಗಳಲ್ಲಿ ಕೂಡ ಅಡಗಿರುತ್ತದೆ. ಅದು ನಮಗೆ ಸಿಕ್ಕರೆ ಅಥವಾ ನಮ್ಮಅದನ್ನು ಗುರುತಿಸಿ ಸರಿಯಾಗಿ ಬಳಸಿಕೊಂಡರೆ ಮಾತ್ರ ಅದರ ಫಲಗಳು ನಮಗೆ ಸಿಗುವುದು ಇಂತಹದೇ ಒಂದು … Read more

ಮದುವೆ ತಡವಾಗುತ್ತಿದೆಯೇ.? ಹಾಗಾದರೆ ಇಲ್ಲಿದೆ ನೋಡಿ ಪರಿಹಾರ…

  ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಬಾಲ್ಯಾವಸ್ಥೆ ಮುಗಿದು ವಿದ್ಯಾಭ್ಯಾಸ ಪಡೆದು ಕುಟುಂಬವನ್ನು ನೋಡಿಕೊಳ್ಳಲು ಉದ್ಯೋಗ ದೊರೆತನಂತರ ಪುರುಷ ಗೃಹಸ್ಥಾಶ್ರಮಕ್ಕೆ ಕಾಲಿಡುವುದಕ್ಕೆ ಸರಿಯಾದ ಸಮಯ. ಹಾಗೆಯೇ ಹೆಣ್ಣು ಮಕ್ಕಳಿಗೂ ಕೂಡ ಬಹಳ ತಡ ಮಾಡದೆ 18 ವರ್ಷ ತುಂಬಿದ ತಕ್ಷಣ ಅವರಿಗೆ ಕೆಲಸ ಅಥವಾ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲ ಎಂದರೆ ಮದುವೆ ಮಾಡುವುದು ಬಹಳ ಒಳ್ಳೆಯದು. ಯಾಕೆಂದರೆ ತಲೆಮಾರು ಬೆಳೆಯುತ್ತಾ ಹೋಗಬೇಕು ಬಹಳ ಚಿಕ್ಕ ವಯಸ್ಸಿಗೆ ಮದುವೆ ಆದರೆ ಅವರಲ್ಲಿ ಹೊಂದಾಣಿಕೆ ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ. … Read more

ತುಲಾ ರಾಶಿಯವರ ಶಿವರಾತ್ರಿ ಭವಿಷ್ಯ ಮಾರ್ಚ್ – 2024.

  ನೋಡ ನೋಡುತ್ತಲೇ ನಾವು ವರ್ಷದ ಎರಡನೇ ತಿಂಗಳಿಗೆ ಬಂದುಬಿಟ್ಟಿದ್ದೇವೆ ಮತ್ತು ಹಿಂದೂ ಪಂಚಾಂಗದ ಪ್ರಕಾರವಾಗಿ ಶಿವರಾತ್ರಿ ಮಾಸ ಅಂದರೆ ನಮ್ಮ ನೂತನ ವರ್ಷದ ಹಿಂದಿನ ಮಾಸದಲ್ಲಿ ಇದ್ದೇವೆ. ನಮ್ಮ ಹಿಂದು ಪಂಚಾಂಗದ ಪ್ರಕಾರವಾಗಿ ಕೊನೆಯ ಮಾಸವಾಗಿದೆ, ಶಿವರಾತ್ರಿ ಹಬ್ಬ ಕೂಡ ಈ ಮಾಘಮಾಸದಲ್ಲಿ ಬರುತ್ತದೆ ಈ ಮಾಸದಲ್ಲಿ ಮಾಘಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಪುಣ್ಯಕ್ಷೇತ್ರಗಳಲ್ಲಿ ಹೋಗಿ ಸ್ನಾನ ಮಾಡಿದರೆ ಅನೇಕ ಜನ್ಮಗಳ ಪಾಪ ಕಳೆಯುತ್ತವೆ ಎನ್ನುವ ವಾಡಿಕೆ ಮತ್ತು ಈ ಸಮಯದಲ್ಲಿ ಶಿವನಿಗೆ ಅಭಿಷೇಕಗಳನ್ನು ಮಾಡಿ … Read more

ಸಿಂಹ ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ, ಈ ತಿಂಗಳಲ್ಲಿ ನಿಮಗೆ ಬಲ ಕೊಡುವುದು ಇದೊಂದೇ ಶಕ್ತಿ.!

  ಸಿಂಹ ರಾಶಿಯವರ ವ್ಯಕ್ತಿತ್ವ ಎಲ್ಲರಿಗೂ ಗೊತ್ತೇ ಇದೆ ಆದರೆ ಗ್ರಹಗತಿಗಳ ಪ್ರಭಾವ ಸಂಚಾರ ಅನೇಕ ಬದಲಾವಣೆಗಳನ್ನು ಉಂಟು ಮಾಡುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ ಅವರ ಬದುಕಿನಲ್ಲಿ ಮಂಕು ಕವಿದ ವಾತಾವರಣ ಇರುತ್ತದೆ ನಂತರ ಅವರು ಅದನ್ನೆಲ್ಲ ನಿವಾರಿಸಿಕೊಂಡು ಮತ್ತೆ ಮೊದಲಿಂದಷ್ಟೇ ಸೂರ್ಯನಂತೆ ಪ್ರಕಟಗೊಳ್ಳುತ್ತಾರೆ ಎನ್ನುವುದು ಅಷ್ಟೇ ನಿಜ. ಆದರೆ ಇಂಥ ಸಂದರ್ಭದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅಥವಾ ಮಾಡುವ ತಪ್ಪುಗಳಿಂದ ಪಶ್ಚಾತಾಪ ಕೊನೆವರೆಗೂ ಕಾಡಬಹುದು ಅಥವಾ ಹಲವು ದಿನಗಳ ವರೆಗೆ ಸಮಸ್ಯೆಗಳನ್ನು ಅನುಭವಿಸಬೇಕಾಗಿ ಬರಬಹುದು ಹಾಗಾಗಿ ಮಾರ್ಚ್ … Read more

ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!

  ಹಳದಿ ಲೋಕ ಬಂಗಾರ ಎಲ್ಲರಿಗೂ ಇಷ್ಟ. ಬಂಗಾರ ಲೋಹ ಗುರುಗ್ರಹ ಕಾರಕ ಎನ್ನುತ್ತಾರೆ ಬಂಗಾರ ಧರಿಸುವುದರಿಂದ ಹೆಣ್ಣು ಮಕ್ಕಳ ಅಂದ ಹೆಚ್ಚುತ್ತದೆ ಮಾತ್ರವಲ್ಲದೇ ಗೌರವವೂ ಹೆಚ್ಚುತ್ತದೆ. ಸಾಮಾನ್ಯರು ಬಂಗಾರ ಹಾಕಿರುವವರಿಗೆ ಈಗಿನ ಕಾಲದಲ್ಲಿ ಹೆಚ್ಚು ಬೆಲೆ ಕೊಡುವುದರಿಂದ ಇದು ಪ್ರತಿಷ್ಠೆಯ ವಿಚಾರ ಕೂಡ ಬಂಗಾರ ಒಂದು ಹೂಡಿಕೆಯಾಗಿಯೂ ಚಾಲ್ತಿಯಲ್ಲಿದೆ. ಬಂಗಾರ ಪ್ರಪಂಚದಲ್ಲಿಯೇ ಅತ್ಯಂತ ಬೆಲೆ ಬಾಳುವ ಲೋಹ. ಇದಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇದ್ದು, ಭಾರತದಲ್ಲಿ ಬಂಗಾರದ ಮೇಲಿನ ಮೋಹ ಉಳಿದೆಲ್ಲಾ ದೇಶಕ್ಕಿಂತ ಹೆಚ್ಚೇ ಇದೆ ಎನ್ನಬಹುದು. … Read more

ಗೇ, ಹಿಜ್ರಾ, ಟ್ರಾನ್ಸ್ ಜೆಂಡರ್, ಲೆಸ್ಬಿಯನ್ ಇವರ ನಡುವೆ ಇರುವ ವ್ಯತ್ಯಾಸಗಳೇನು ಗೊತ್ತಾ.?

  ನಮ್ಮ ಧರ್ಮಗಳ ನಂಬಿಕೆಯ ಪ್ರಕಾರ ಇಲ್ಲಿ ಸಕಲ ಜೀವರಾಶಿ ಮತ್ತು ಪ್ರತಿಯೊಂದು ಕಾಯವು ಕೂಡ ಭಗವಂತನ ಸೃಷ್ಟಿಯೇ ಆಗಿದೆ. ಸೃಷ್ಟಿ, ಲಯ ಹಾಗೂ ಅಂತ್ಯ ಕಾರ್ಯಕರ್ತರು ತ್ರಿಮೂರ್ತಿಗಳು ಆಗಿದ್ದಾರೆ. ಈಗಿನ ಕಾಲದಲ್ಲಿ ಎಲ್ಲವನ್ನು ವಿಜ್ಞಾನದ ಮೂಲಕವೇ ಅಳೆಯಲಾಗುತ್ತಿದೆ ಮತ್ತು ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತು ಸೃಷ್ಟಿ ಆಗಿರುವ ಹಿಂದಿರುವ ವಿಜ್ಞಾನವನ್ನು ಸಂಶೋಧಿಸಲಾಗುತ್ತಿದೆ ಹಾಗೂ ಇದು ಅತ್ಯಂತ ಬೃಹತ್ತಾದ ವಿಷಯ. ಇದರಲ್ಲಿ ಮನುಷ್ಯನ ಸೃಷ್ಟಿ ಹಾಗೂ ಮನುಷ್ಯನ ಲಿಂಗ ನಿರ್ಧಾರ ಆಗುವ ಬಗೆಗಿನ ವಿಜ್ಞಾನದ ಕೆಲ ವಿಷಯವನ್ನು … Read more

ಈ 3 ವಸ್ತುಗಳನ್ನು ದಾನ ಮಾಡಿದರೆ ಕಷ್ಟಗಳು ನಿಮ್ಮನ್ನೇ ಹುಡುಕಿ ಬರುತ್ತವೆ ಎಚ್ಚರ.!

  ಜೀವನದಲ್ಲಿ ದಾನ ಧರ್ಮ ಎನ್ನುವುದು ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಈ ಭೂಮಿಗೆ ಬರುವಾಗ ನಾವು ಏನನ್ನು ತೆಗೆದುಕೊಂಡು ಬಂದಿರಲಿಲ್ಲ,ಹಾಗೆಯೇ ಹೋಗುವಾಗ ಏನನ್ನು ಕೂಡ ತೆಗೆದುಕೊಂಡು ಹೋಗಲು ಆಗುವುದಿಲ್ಲ ಬದುಕಿರುವವರೆಗೂ ಒಳ್ಳೆಯ ರೀತಿಯಲ್ಲಿ ಚೆನ್ನಾಗಿ ಬದುಕಿ, ಸಾಧ್ಯವಾದಷ್ಟು ನಮ್ಮ ಕುಟುಂಬದ ಜೋಪಾನಕ್ಕೆ ಎಷ್ಟು ಬೇಕು ಅಷ್ಟು ಮಾತ್ರ ಇಟ್ಟು ಇರುವುದರಲ್ಲಿ ಸ್ವಲ್ಪ ಅಸಹಾಯಕರಿಗೆ ದೀನರಿಗೆ ಹಂಚಿದರೆ ಪುಣ್ಯ ಬರುತ್ತದೆ. ಈ ಪುಣ್ಯ ಒಂದು ಜನ್ಮದಲ್ಲಿ ಮಾತವಲ್ಲದೇ ಏಳೇಳು ಜನ್ಮದಲ್ಲಿಯೂ ಕಾಯುತ್ತದೆ ಎನ್ನುವ ಮಾತುಗಳಿವೆ. ಆದರೆ ದಾನ ಮಾಡುವಾಗ ಕೆಲವು … Read more

ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!

  ನೂತನ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಕೃಷ್ಣ ಬೈರೇಗೌಡ ರವರು (Revenue Minister Krishna Bairegowda) ಆಡಳಿತಕ್ಕೆ ಬಂದ ದಿನದಿಂದ ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ಅದರಲ್ಲೂ ಮುಖ್ಯವಾಗಿ ರೈತರಿಗೆ ಅನುಕೂಲವಾಗುವಂತಹ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಇವುಗಳಲ್ಲಿ ಒಂದು ಬಹಳ ವರ್ಷಗಳಿಂದ ಇತರ್ಥವಾಗದೇ ಉಳಿದಿದ್ದ ಬಗರ್ ಹುಕುಂ ಯೋಜನೆ (Bagar Hukum) ಕೂಡ ಒಂದು. ಕಳೆದ 15 ವರ್ಷಗಳಿಕ್ಕಿಂತ ಹಿಂದಿನ ಸಮಯದಿಂದಲೂ ಕೃಷಿ ಮಾಡಲು ಸ್ವಂತ ಭೂಮಿ ಇಲ್ಲದ ಕಾರಣ ಸರ್ಕಾರದ … Read more

ಮಾರ್ಚ್ 1 ರಿಂದ ಗೃಹಲಕ್ಷ್ಮಿ ಹಣ ಪಡೆಯಲು ಹೊಸ ರೂಲ್ಸ್, 6 ಮತ್ತು 7ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!

  ಗೃಹಲಕ್ಷ್ಮಿ ಯೋಜನೆಯ (Gruhalakshmi) ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಮಾಧಾನಕರ ಸುದ್ದಿ ಇದೆ. ಪ್ರತಿ ತಿಂಗಳು ಕೂಡ ಗೃಹಲಕ್ಷ್ಮಿ ಯೋಜನೆ ಕುರಿತು ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಲೇ ಇರುತ್ತದೆ ಮತ್ತು ಈ ಕುರಿತಾದ ಸುದ್ದಿಗಳು ಹರಡುತ್ತಲೇ ಇರುತ್ತದೆ. ಯಾಕೆಂದರೆ ಕಾಂಗ್ರೆಸ್ ಸರ್ಕಾರ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಹೈ ಬಜೆಟ್ ಯೋಜನೆಯಾಗಿದೆ ಗೃಹಲಕ್ಷ್ಮಿ ಯೋಜನೆ. ಗೃಹಲಕ್ಷ್ಮಿ ಯೋಜನೆ ಮೂಲಕ APL ಕಾರ್ಡ್ ದಾರರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಕುಟುಂಬದ ಮುಖ್ಯಸ್ಥೆಯು (HOF Women) ಕೂಡ ಸರ್ಕಾರದಿಂದ ಪ್ರತಿ … Read more

ಯಾವಾಗಲೂ ನೀಲಿ ಬಣ್ಣದ ನಂದಿನಿ ಹಾಲಿನ ಪ್ಯಾಕೆಟ್ ಕೊಂಡುಕೊಳ್ಳುತ್ತಿದ್ದೀರಾ.? ನಿಮಗೆ ಈ ವಿಚಾರ ತಿಳಿದಿರಲಿ.!

  ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಇರುವವರಿಗೆ ಮತ್ತು ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಇರುವವರು ಪ್ರತಿದಿನ ಬೆಳಗ್ಗೆ ಕಾಫಿ ಟೀ ಹಾಲು ಅಥವಾ ಹಾಲಿನ ಪದಾರ್ಥಗಳನ್ನು ಮಾಡಲು ನಂದಿನಿ ಪಾಕೆಟ್ ಹಾಲು ಗಳನ್ನೇ ಅವಲಂಬಿಸಿದ್ದಾರೆ. ನಂದಿನಿ ಮಾತ್ ವಲ್ಲದೆ ಹಲವಾರು ಬ್ರಾಂಡ್ ಗಳು ಇದ್ದರೂ ಕೂಡ ನಮ್ಮ ರಾಜ್ಯದ ಹೆಮ್ಮೆ ನಂದಿನಿ ಹಾಲು. ಹಾಗಾಗಿ ರಾಜ್ಯದಾದ್ಯಂತ ಎಲ್ಲರೂ ನಂದಿನಿ ಹಾಲನ್ನೇ ಖರೀದಿಸಲು ಇಚ್ಚಿಸುತ್ತಾರೆ. ಈ ನಂದಿನಿ ಹಾಲಿನಲ್ಲಿ ನಾಲ್ಕು ಬಗೆಯಲ್ಲಿ ನಾಲ್ಕು ಬಣ್ಣದ ಪ್ಯಾಕೆಟ್ ನಲ್ಲಿ ಹಾಲು … Read more