Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ಚಾನ್ಸ್ ಕೇಳಿದ್ರೆ ಒಬ್ಬಳನ್ನೇ ರೆಸಾರ್ಟ್ ಗೆ ಕರೀತಿದ್ರು ಎಂದು ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟು ನಟಿ.

Posted on February 24, 2023 By Kannada Trend News No Comments on ಚಾನ್ಸ್ ಕೇಳಿದ್ರೆ ಒಬ್ಬಳನ್ನೇ ರೆಸಾರ್ಟ್ ಗೆ ಕರೀತಿದ್ರು ಎಂದು ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟು ನಟಿ.
ಚಾನ್ಸ್ ಕೇಳಿದ್ರೆ ಒಬ್ಬಳನ್ನೇ ರೆಸಾರ್ಟ್ ಗೆ ಕರೀತಿದ್ರು ಎಂದು ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟು ನಟಿ.

  ಅಪ್ಪಾಜಿ ಸಿನಿಮಾದ ವಿಷ್ಣುವರ್ಧನ್ ಅವರ ಏನೇ ಕನ್ನಡತಿ ನೀ ಯಾಕೆ ಹಿಂಗಾಡುತಿ.? ಈ ಹಾಡು ಕನ್ನಡದ ಎವರ್ಗೀನ್ ಹಾಡು. ಈ ಹಾಡಿನಲ್ಲಿ ವಿಷ್ಣುವರ್ಧನ್ ಅವರಿಗೆ ಜೋಡಿ ಆಗಿ ಕಾಣಿಸಿಕೊಂಡಿರುವ ಈ ಕನ್ನಡತಿ ಹೆಸರು ಆಮನಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಇವರು ಕನ್ನಡ ಸಿನಿಮಗಳಿಗಿಂತ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಯಿನ್ ಆಗಿ ಮಿಂಚಬೇಕು ಎನ್ನುವುದೇ ಇವರ ಬದುಕಿನ ಕನಸಾಗಿತ್ತು. ಆದರೆ ಆ ಹಾದಿ ಇವರಿಗೆ ಅಷ್ಟು ಸುಲಭದ್ದಾಗಿರಲಿಲ್ಲ. ಸಾಮಾನ್ಯವಾಗಿ ಯಾರಿಗೆ…

Read More “ಚಾನ್ಸ್ ಕೇಳಿದ್ರೆ ಒಬ್ಬಳನ್ನೇ ರೆಸಾರ್ಟ್ ಗೆ ಕರೀತಿದ್ರು ಎಂದು ಇಂಡಸ್ಟ್ರಿಯ ಕರಾಳ ಮುಖ ಬಿಚ್ಚಿಟ್ಟು ನಟಿ.” »

Viral News

ಯಾಕಾದ್ರೂ ಈ ಸಿನಿಮಾ ಮಾಡಿದ್ನೋ ಅಂತ ಸುಹಾಸಿನಿ ಶೂಟಿಂಗ್ ಸ್ಪಾಟ್ ನಲ್ಲೆ ಚಪ್ಪಲಿ ತಗೊಂಡು ಹೊಡ್ಕೊಂಡ್ರು. ರೋಚಕ ಸತ್ಯಾಂಶ ಬಿಚ್ಚಿಟ್ಟ ನಿರ್ದೇಶಕ ರಾಜೇಂದ್ರ ಪ್ರಸಾದ್ ಸಿಂಗ್

Posted on February 24, 2023February 24, 2023 By Kannada Trend News No Comments on ಯಾಕಾದ್ರೂ ಈ ಸಿನಿಮಾ ಮಾಡಿದ್ನೋ ಅಂತ ಸುಹಾಸಿನಿ ಶೂಟಿಂಗ್ ಸ್ಪಾಟ್ ನಲ್ಲೆ ಚಪ್ಪಲಿ ತಗೊಂಡು ಹೊಡ್ಕೊಂಡ್ರು. ರೋಚಕ ಸತ್ಯಾಂಶ ಬಿಚ್ಚಿಟ್ಟ ನಿರ್ದೇಶಕ ರಾಜೇಂದ್ರ ಪ್ರಸಾದ್ ಸಿಂಗ್
ಯಾಕಾದ್ರೂ ಈ ಸಿನಿಮಾ ಮಾಡಿದ್ನೋ ಅಂತ ಸುಹಾಸಿನಿ ಶೂಟಿಂಗ್ ಸ್ಪಾಟ್ ನಲ್ಲೆ ಚಪ್ಪಲಿ ತಗೊಂಡು ಹೊಡ್ಕೊಂಡ್ರು. ರೋಚಕ ಸತ್ಯಾಂಶ ಬಿಚ್ಚಿಟ್ಟ ನಿರ್ದೇಶಕ ರಾಜೇಂದ್ರ ಪ್ರಸಾದ್ ಸಿಂಗ್

ಪರ ಭಾಷಿಕ ನಟಿಯರಾಗಿ ಬಂದು ಕನ್ನಡಿಗರೇ ಎನ್ನುವ ಮಟ್ಟಕ್ಕೆ ಕನ್ನಡಿಗರಿಂದ ಪ್ರೀತಿ ಪಡೆದ ಕೆಲವೇ ಕೆಲವು ನಟಿಯರಲ್ಲಿ ಸುಹಾಸಿನಿ ಅವರ ಹೆಸರು ಸೇರುತ್ತದೆ. ಸುಹಾಸಿನಿ ಮತ್ತು ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಯಶಸ್ವಿ ಜೋಡಿ. ಜೊತೆಗೆ ವಿಷ್ಣುವರ್ಧನ್ ಮತ್ತು ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡ ಚಿತ್ರ ಪ್ರಪಂಚದ ಲಕ್ಕಿ ಕಾಂಬಿನೇಷನ್. ಈ ಲೆಜೆಂಡರಿ ಡೈರೆಕ್ಟರ್ ನಿರ್ದೇಶನ ಮತ್ತು ಆ ತಾರೆಗಳ ಮುಖ್ಯ ಭೂಮಿಕೆಯಲ್ಲಿ ಬಂದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಇಂತಹ ಸಿನಿಮಾಗಳಲ್ಲಿ…

Read More “ಯಾಕಾದ್ರೂ ಈ ಸಿನಿಮಾ ಮಾಡಿದ್ನೋ ಅಂತ ಸುಹಾಸಿನಿ ಶೂಟಿಂಗ್ ಸ್ಪಾಟ್ ನಲ್ಲೆ ಚಪ್ಪಲಿ ತಗೊಂಡು ಹೊಡ್ಕೊಂಡ್ರು. ರೋಚಕ ಸತ್ಯಾಂಶ ಬಿಚ್ಚಿಟ್ಟ ನಿರ್ದೇಶಕ ರಾಜೇಂದ್ರ ಪ್ರಸಾದ್ ಸಿಂಗ್” »

Viral News

ಹೆಜ್ಜೆ ಇಡಲಾಗದೆ ಒದ್ದಾಡುತ್ತಿದ್ದರು ಕೂಡ 600 ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದ ನಟಿ ಸಮಂತಾ, ಕ್ರಿಶ್ಚಿಯನ್ ಕುಟುಂಬದದಲ್ಲಿ ಹುಟ್ಟಿದ್ರು ಕೂಡ ಹಿಂದು ದೇವರ ಮೇಲೆ ಎಷ್ಟು ಭಕ್ತಿ ನೋಡಿ.

Posted on February 23, 2023 By Kannada Trend News No Comments on ಹೆಜ್ಜೆ ಇಡಲಾಗದೆ ಒದ್ದಾಡುತ್ತಿದ್ದರು ಕೂಡ 600 ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದ ನಟಿ ಸಮಂತಾ, ಕ್ರಿಶ್ಚಿಯನ್ ಕುಟುಂಬದದಲ್ಲಿ ಹುಟ್ಟಿದ್ರು ಕೂಡ ಹಿಂದು ದೇವರ ಮೇಲೆ ಎಷ್ಟು ಭಕ್ತಿ ನೋಡಿ.
ಹೆಜ್ಜೆ ಇಡಲಾಗದೆ ಒದ್ದಾಡುತ್ತಿದ್ದರು ಕೂಡ 600 ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದ ನಟಿ ಸಮಂತಾ, ಕ್ರಿಶ್ಚಿಯನ್ ಕುಟುಂಬದದಲ್ಲಿ ಹುಟ್ಟಿದ್ರು ಕೂಡ ಹಿಂದು ದೇವರ ಮೇಲೆ ಎಷ್ಟು ಭಕ್ತಿ ನೋಡಿ.

ನಟಿ ಸಮಂತ ಋತು ಪ್ರಭು (Samantha Ruthu Prabhu) ಎನ್ನುವ ಮುದ್ದು ಮುಖದ ಚಲುವೆ ಇಡೀ ಭಾರತ ಸಿನಿಮಾ ಇಂಡಸ್ಟ್ರಿಯ ನಂಬರ್ ಒನ್ ನಟಿ ಎನಿಸಿಕೊಳ್ಳುವಷ್ಟು ಹತ್ತಿರಕ್ಕೆ ಹೆಸರು ಮಾಡಿದವರು. ತಮಿಳು ತೆಲುಗು ಮತ್ತು ಹಿಂದಿ ಸಿನಿಮಾಗಳು, ವೆಬ್ ಸೀರೀಸ್ ಅಲ್ಲಿ ಬ್ಯಾಕ್ ಟು ಬ್ಯಾಕ್ ಇಟ್ ಕೊಟ್ಟ ಸ್ಟಾರ್ ನಟಿ. ಸಮಂತ ವರ್ಷಗಳ ಹಿಂದೆಯಿಂದ ಮಯೋಸಿಟಿಸ್ (Myositos) ಎನ್ನುವ ಕಾಯಿಲೆಗೆ ತುತ್ತಾಗಿ ವಿಪರೀತವಾಗಿ ಬಳಲಿ ಹೋಗಿದ್ದಾರೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿದಿದೆ. ಮಯೋಸಿಟಿಸ್ ಎನ್ನುವ…

Read More “ಹೆಜ್ಜೆ ಇಡಲಾಗದೆ ಒದ್ದಾಡುತ್ತಿದ್ದರು ಕೂಡ 600 ಮೆಟ್ಟಿಲುಗಳನ್ನು ಹತ್ತಿ ಹರಕೆ ತೀರಿಸಿದ ನಟಿ ಸಮಂತಾ, ಕ್ರಿಶ್ಚಿಯನ್ ಕುಟುಂಬದದಲ್ಲಿ ಹುಟ್ಟಿದ್ರು ಕೂಡ ಹಿಂದು ದೇವರ ಮೇಲೆ ಎಷ್ಟು ಭಕ್ತಿ ನೋಡಿ.” »

Viral News

ನೆನ್ನೆ ಅಪ್ಪು ಹೆಸರಲ್ಲಿ ಮಾಲೆ ಧರಿಸಿದರು ಇಂದು ಕಿಚ್ಚ ಸುದೀಪ್ ಹೆಸರಲ್ಲಿ ಮಾಲೆ ಧರಿಸುತ್ತಿರುವ ಅಭಿಮಾನಿಗಳು.! ಅಯ್ಯಪ್ಪ ಸ್ವಾಮಿ ಬದಲಾಗಿ ನಟರಿಗಾಗಿ ಮಾಲೆ ಧರಿಸುತ್ತಿರುವುದು ಸರಿನಾ.?

Posted on February 23, 2023 By Kannada Trend News No Comments on ನೆನ್ನೆ ಅಪ್ಪು ಹೆಸರಲ್ಲಿ ಮಾಲೆ ಧರಿಸಿದರು ಇಂದು ಕಿಚ್ಚ ಸುದೀಪ್ ಹೆಸರಲ್ಲಿ ಮಾಲೆ ಧರಿಸುತ್ತಿರುವ ಅಭಿಮಾನಿಗಳು.! ಅಯ್ಯಪ್ಪ ಸ್ವಾಮಿ ಬದಲಾಗಿ ನಟರಿಗಾಗಿ ಮಾಲೆ ಧರಿಸುತ್ತಿರುವುದು ಸರಿನಾ.?
ನೆನ್ನೆ ಅಪ್ಪು ಹೆಸರಲ್ಲಿ ಮಾಲೆ ಧರಿಸಿದರು ಇಂದು ಕಿಚ್ಚ ಸುದೀಪ್ ಹೆಸರಲ್ಲಿ ಮಾಲೆ ಧರಿಸುತ್ತಿರುವ ಅಭಿಮಾನಿಗಳು.! ಅಯ್ಯಪ್ಪ ಸ್ವಾಮಿ ಬದಲಾಗಿ ನಟರಿಗಾಗಿ ಮಾಲೆ ಧರಿಸುತ್ತಿರುವುದು ಸರಿನಾ.?

  ಅಪ್ಪು ಮಾಲೆ ಬೆನ್ನಲ್ಲೇ ದೀಪಣ್ಣನ ಮಾಲೆ ಹಾಕಲು ರೆಡಿಯಾದ ಕಿಚ್ಚನ ಅಭಿಮಾನಿಗಳು. ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಇದ್ದಕ್ಕಿದ್ದಂತೆ ಪುನೀತ್ ರಾಜಕುಮಾರ್ ಅವರನ್ನು ಮಾಲೆ ಹಾಕುವ ವಿಧಿ ವಿಧಾನದ ನಿಯಮಗಳನ್ನು ಒಳಗೊಂಡಿರುವ ಒಂದು ಪಾಂಪ್ಲೆಟ್ ಫೋಟೋ ವೈರಲ್ ಆಗಿತ್ತು. ಬಳಿಕ ಇದು ವಿಜಯನಗರ ಜಿಲ್ಲೆಯಲ್ಲಿ ಅಪ್ಪುಗೆ ಇರುವ ಡೈ ಹಾರ್ಟ್ ಫ್ಯಾನ್ಗಳು ನಿಜವಾಗಿಯೂ ಇಂತದ್ದೊಂದು ನಿರ್ಧಾರ ಮಾಡಿದ್ದಾರೆ ಎನ್ನುವುದು ಬಯಲಿಗೆ ಬಂದಿತ್ತು. ಬಳಿಕ ಈ ವಿಷಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧ ಎರಡು ಚರ್ಚೆಗಳು…

Read More “ನೆನ್ನೆ ಅಪ್ಪು ಹೆಸರಲ್ಲಿ ಮಾಲೆ ಧರಿಸಿದರು ಇಂದು ಕಿಚ್ಚ ಸುದೀಪ್ ಹೆಸರಲ್ಲಿ ಮಾಲೆ ಧರಿಸುತ್ತಿರುವ ಅಭಿಮಾನಿಗಳು.! ಅಯ್ಯಪ್ಪ ಸ್ವಾಮಿ ಬದಲಾಗಿ ನಟರಿಗಾಗಿ ಮಾಲೆ ಧರಿಸುತ್ತಿರುವುದು ಸರಿನಾ.?” »

Viral News

ನಟಿ ಸ್ವರ ಭಾಸ್ಕರ್ & ಫಾಹದ್ ಮದುವೆಯನ್ನು ಅಸಿಂಧು ಎಂದ ಇಸ್ಲಾಂ ಧರ್ಮಗುರು, ಮದುವೆ ಆದ 4 ದಿನಕ್ಕೆ ಇದೆಂಥ ಶಾ-ಕ್ ಕೊಟ್ರು ವಿಚಾರ ಕೇಳಿ ಕಣ್ಣಿರಿಟ್ಟ ನಟಿ ಸ್ವರ ಭಾಸ್ಕರ್

Posted on February 23, 2023 By Kannada Trend News No Comments on ನಟಿ ಸ್ವರ ಭಾಸ್ಕರ್ & ಫಾಹದ್ ಮದುವೆಯನ್ನು ಅಸಿಂಧು ಎಂದ ಇಸ್ಲಾಂ ಧರ್ಮಗುರು, ಮದುವೆ ಆದ 4 ದಿನಕ್ಕೆ ಇದೆಂಥ ಶಾ-ಕ್ ಕೊಟ್ರು ವಿಚಾರ ಕೇಳಿ ಕಣ್ಣಿರಿಟ್ಟ ನಟಿ ಸ್ವರ ಭಾಸ್ಕರ್
ನಟಿ ಸ್ವರ ಭಾಸ್ಕರ್ & ಫಾಹದ್ ಮದುವೆಯನ್ನು ಅಸಿಂಧು ಎಂದ ಇಸ್ಲಾಂ ಧರ್ಮಗುರು, ಮದುವೆ ಆದ 4 ದಿನಕ್ಕೆ ಇದೆಂಥ ಶಾ-ಕ್ ಕೊಟ್ರು ವಿಚಾರ ಕೇಳಿ ಕಣ್ಣಿರಿಟ್ಟ ನಟಿ ಸ್ವರ ಭಾಸ್ಕರ್

  ಸೆಲೆಬ್ರಿಟಿಗಳು ಅಂತರ್ಜಾತಿ ವಿವಾಹ ಆಗುವುದು ಹೊಸದೇನಲ್ಲ ಈಗಾಗಲೇ ಭಾರತದಲ್ಲಿ ಹಲವು ಚಿತ್ರರಂಗದ ನಟಿಯರು ಈ ರೀತಿ ಬೇರೆ ಧರ್ಮದವರನ್ನು ವರಿಸಿದ್ದಾರೆ. ಅದೇ ರೀತಿ ಬಾಲಿವುಡ್ ನ ಹೆಸರಾಂತ ನಟಿ ಸ್ವರ ಭಾಸ್ಕರ್ ಅವರು ಕೂಡ ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಮುಖಂಡ ಫಹದ್ ಅಹ್ಮದ್ ಅವರನ್ನು ಕೈಹಿಡಿದಿದ್ದಾರೆ. ಇವರಿಬ್ಬರದು ಪ್ರೇಮ ವಿವಾಹ ಆಗಿದ್ದು, ಜೋಡಿ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟಲ್ಲಿ ಮದುವೆ ಆಗಿರುವ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಇದರ ಬೆನ್ನಲ್ಲೇ ಇವರ…

Read More “ನಟಿ ಸ್ವರ ಭಾಸ್ಕರ್ & ಫಾಹದ್ ಮದುವೆಯನ್ನು ಅಸಿಂಧು ಎಂದ ಇಸ್ಲಾಂ ಧರ್ಮಗುರು, ಮದುವೆ ಆದ 4 ದಿನಕ್ಕೆ ಇದೆಂಥ ಶಾ-ಕ್ ಕೊಟ್ರು ವಿಚಾರ ಕೇಳಿ ಕಣ್ಣಿರಿಟ್ಟ ನಟಿ ಸ್ವರ ಭಾಸ್ಕರ್” »

Viral News

ನಾನು ಹಿಂದು ಅನ್ನೋ ಕಾರಣಕ್ಕೆ ಆದಿಲ್ ಖಾನ್ ಮನೆಯವರು ನನ್ನ ಸೊಸೆ ಅಂತ ಒಪ್ಕೋತಿಲ್ಲ, ಮನೆಗೆ ಸೇರಿಸುತ್ತಿಲ್ಲ ದಯವಿಟ್ಟು ನನ್ಗೆ ನ್ಯಾಯ ಕೊಡ್ಸಿ ಅಂತ ಮೈಸೂರಲ್ಲಿ ಕಣ್ಣಿರಿಟ್ಟ ನಟಿ ರಾಖಿ ಸಾವಂತ್

Posted on February 23, 2023 By Kannada Trend News No Comments on ನಾನು ಹಿಂದು ಅನ್ನೋ ಕಾರಣಕ್ಕೆ ಆದಿಲ್ ಖಾನ್ ಮನೆಯವರು ನನ್ನ ಸೊಸೆ ಅಂತ ಒಪ್ಕೋತಿಲ್ಲ, ಮನೆಗೆ ಸೇರಿಸುತ್ತಿಲ್ಲ ದಯವಿಟ್ಟು ನನ್ಗೆ ನ್ಯಾಯ ಕೊಡ್ಸಿ ಅಂತ ಮೈಸೂರಲ್ಲಿ ಕಣ್ಣಿರಿಟ್ಟ ನಟಿ ರಾಖಿ ಸಾವಂತ್
ನಾನು ಹಿಂದು ಅನ್ನೋ ಕಾರಣಕ್ಕೆ ಆದಿಲ್ ಖಾನ್ ಮನೆಯವರು ನನ್ನ ಸೊಸೆ ಅಂತ ಒಪ್ಕೋತಿಲ್ಲ, ಮನೆಗೆ ಸೇರಿಸುತ್ತಿಲ್ಲ ದಯವಿಟ್ಟು ನನ್ಗೆ ನ್ಯಾಯ ಕೊಡ್ಸಿ ಅಂತ ಮೈಸೂರಲ್ಲಿ ಕಣ್ಣಿರಿಟ್ಟ ನಟಿ ರಾಖಿ ಸಾವಂತ್

  ಸೆಲೆಬ್ರಿಟಿಗಳ ಅಂತರ್ಜಾತಿ ವಿವಾಹ ಬಹಳ ಮಾಮೂಲಿ, ಆದರೆ ಬಹುಶಃ ಭಾರತದಲ್ಲಿ ಯಾವ ತಾರೆಯ ವಿವಾಹದ ವಿಷಯ ಕೂಡ ಇಷ್ಟೊಂದು ವಿವಾದ ಆಗಿರಲಿಲ್ಲ ಎನಿಸುತ್ತದೆ. ಬಾಲಿವುಡ್ ಬೆಡಗಿ ರಾಖಿ ಸಾವಂತ್ ಮೈಸೂರು ಮೂಲದ ಮುಸ್ಲಿಂ ಯುವಕ ಆದಿಲ್ ಖಾನ್ ಅವರ ಪ್ರೇಮ ವಿವಾಹ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಗಂಡನ ಮೇಲೆ ಹಣದ ವಂ.ಚ.ನೆ ಸೇರಿದಂತೆ ಬೆ.ತ್ತ.ಲೆ ಫೋಟೋ ಮಾರಾಟ ಮಾಡಿರುವ ಆರೋಪ ಹಾಗೂ ಆತ ಹ.ಲ್ಲೆ ಮಾಡಿರುವ ಬಗ್ಗೆ ಕೂಡ ದೂರು ಕೊಟ್ಟು ಪತಿ ಆದಿಲ್ ಖಾನ್…

Read More “ನಾನು ಹಿಂದು ಅನ್ನೋ ಕಾರಣಕ್ಕೆ ಆದಿಲ್ ಖಾನ್ ಮನೆಯವರು ನನ್ನ ಸೊಸೆ ಅಂತ ಒಪ್ಕೋತಿಲ್ಲ, ಮನೆಗೆ ಸೇರಿಸುತ್ತಿಲ್ಲ ದಯವಿಟ್ಟು ನನ್ಗೆ ನ್ಯಾಯ ಕೊಡ್ಸಿ ಅಂತ ಮೈಸೂರಲ್ಲಿ ಕಣ್ಣಿರಿಟ್ಟ ನಟಿ ರಾಖಿ ಸಾವಂತ್” »

Viral News

ದೀಪಿಕಾ ದಾಸ್ ಮನೆ ಸದಸ್ಯೆ ಕಾಣೆ. ದಯವಿಟ್ಟು ಹುಡುಕಿ ಕೊಡಿ ಎಂದು ಕಣ್ಣಿರಿಟ್ಟ ನಟಿ. ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

Posted on February 22, 2023 By Kannada Trend News No Comments on ದೀಪಿಕಾ ದಾಸ್ ಮನೆ ಸದಸ್ಯೆ ಕಾಣೆ. ದಯವಿಟ್ಟು ಹುಡುಕಿ ಕೊಡಿ ಎಂದು ಕಣ್ಣಿರಿಟ್ಟ ನಟಿ. ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.
ದೀಪಿಕಾ ದಾಸ್ ಮನೆ ಸದಸ್ಯೆ ಕಾಣೆ. ದಯವಿಟ್ಟು ಹುಡುಕಿ ಕೊಡಿ ಎಂದು ಕಣ್ಣಿರಿಟ್ಟ ನಟಿ. ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.

  ಕಿರುತೆರೆ ನಟಿ ದೀಪಿಕಾ ದಾಸ್ ಅವರು ಯಾವುದೇ ಸ್ಟಾರ್ ಹೀರೋಯಿನ್ ಗೂ ಕಡಿಮೆ ಇರದಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದು ರೀತಿಯಲ್ಲಿ ಈಕೆ ಸ್ಟಾರ್ ಹೀರೋಯಿನ್ ರೀತಿಯ ಆಟಿಟ್ಯೂಡ್ ಹೊಂದಿದ್ದಾರೆ ಎಂದೇ ಹೇಳಬಹುದು. ಅದೇನೋ ಗೊತ್ತಿಲ್ಲ ಜನರಿಗೆ ದೀಪಿಕಾ ದಾಸ್ ಎಂದರೆ ಒಂದು ರೀತಿಯ ವಿಶೇಷ ಆಕರ್ಷಣೆ. ಇದಕ್ಕೆ ಆಕೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಅಷ್ಟು ದಿನಗಳು ಕಾರಣ ಆಗಿರಬಹುದು. ಬಿಗ್ ಬಾಸ್ ಮನೆಯಲ್ಲಿ ನೇರನುಡಿ, ಖಡಕ್ ಆದ ವ್ಯಕ್ತಿತ್ವ ಮತ್ತು ಪ್ರಬುದ್ಧತೆಯ…

Read More “ದೀಪಿಕಾ ದಾಸ್ ಮನೆ ಸದಸ್ಯೆ ಕಾಣೆ. ದಯವಿಟ್ಟು ಹುಡುಕಿ ಕೊಡಿ ಎಂದು ಕಣ್ಣಿರಿಟ್ಟ ನಟಿ. ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.” »

Viral News

ಅಯ್ಯಪ್ಪನ ಹಾಗೇ ಇನ್ಮುಂದೆ ಅಪ್ಪುಗೂ ಮಾಲೆ ಹಾಕಿ ದರ್ಶನ ಮಾಡುವುದಾಗಿ ಅಭಿಯಾನ ಆರಂಭಿಸಿದ ಅಪ್ಪು ಫ್ಯಾನ್ಸ್. ಪೋಸ್ಟರ್ ನೋಡಿ ನೆಟ್ಟಿಗರು ಹೇಳುತ್ತಿರೋದೇನು ಗೊತ್ತ.?

Posted on February 22, 2023 By Kannada Trend News No Comments on ಅಯ್ಯಪ್ಪನ ಹಾಗೇ ಇನ್ಮುಂದೆ ಅಪ್ಪುಗೂ ಮಾಲೆ ಹಾಕಿ ದರ್ಶನ ಮಾಡುವುದಾಗಿ ಅಭಿಯಾನ ಆರಂಭಿಸಿದ ಅಪ್ಪು ಫ್ಯಾನ್ಸ್. ಪೋಸ್ಟರ್ ನೋಡಿ ನೆಟ್ಟಿಗರು ಹೇಳುತ್ತಿರೋದೇನು ಗೊತ್ತ.?
ಅಯ್ಯಪ್ಪನ ಹಾಗೇ ಇನ್ಮುಂದೆ ಅಪ್ಪುಗೂ ಮಾಲೆ ಹಾಕಿ ದರ್ಶನ ಮಾಡುವುದಾಗಿ ಅಭಿಯಾನ ಆರಂಭಿಸಿದ ಅಪ್ಪು ಫ್ಯಾನ್ಸ್. ಪೋಸ್ಟರ್ ನೋಡಿ ನೆಟ್ಟಿಗರು ಹೇಳುತ್ತಿರೋದೇನು ಗೊತ್ತ.?

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಹೆಮ್ಮೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಬ್ಬ ನಟನಾಗಿ ಮತ್ತು ಒಬ್ಬ ಜವಾಬ್ದಾರಿಯುತ ಸೆಲೆಬ್ರಿಟಿ ಆಗಿ ವಿಶ್ವದಾದ್ಯಂತ ಎಲ್ಲರೂ ಅನುಸರಿಸುವ ರೀತಿ ಆದರ್ಶ ಬದುಕನ್ನು ಬದುಕಿ ಹೋಗಿದ್ದಾರೆ. ಅವರ ಸಮಾಜ ಸೇವೆ, ಊಹೆಗೂ ನಿಲುಕದ್ದು ಮತ್ತು ಅವರ ವೈಯುಕ್ತಿಕ ಜೀವನ ಕೂಡ ಅಷ್ಟೇ ಶ್ರೇಷ್ಠವಾಗಿತ್ತು. ಸಿನಿಮಾಗಳ ಆಯ್ಕೆ ವಿಚಾರದಲ್ಲೂ ಕೂಡ ಚ್ಯೂಸಿ ಆಗಿದ್ದ ಇವರು ಸಮಾಜ ಮುಖಿಯಾಗಿದ್ದರು. ಆದರೆ ಇವರ ಹೃದಯವಂತಿಕೆ ಅವರ ಅಂತ್ಯದ ನಂತರ ಜನರಿಗೆ…

Read More “ಅಯ್ಯಪ್ಪನ ಹಾಗೇ ಇನ್ಮುಂದೆ ಅಪ್ಪುಗೂ ಮಾಲೆ ಹಾಕಿ ದರ್ಶನ ಮಾಡುವುದಾಗಿ ಅಭಿಯಾನ ಆರಂಭಿಸಿದ ಅಪ್ಪು ಫ್ಯಾನ್ಸ್. ಪೋಸ್ಟರ್ ನೋಡಿ ನೆಟ್ಟಿಗರು ಹೇಳುತ್ತಿರೋದೇನು ಗೊತ್ತ.?” »

Viral News

ಅಯ್ಯಪ್ಪ ಸ್ವಾಮಿ ಮಾಲೆ ರೀತಿ ಇನ್ಮುಂದೆ ಅಪ್ಪು ಮಾಲೆ ಹಾಕಲು ಅಭಿಮಾನಿಗಳು ರೆಡಿ, ಈ ವ್ರತದ ವಿಧಿ ವಿಧಾನ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

Posted on February 22, 2023 By Kannada Trend News No Comments on ಅಯ್ಯಪ್ಪ ಸ್ವಾಮಿ ಮಾಲೆ ರೀತಿ ಇನ್ಮುಂದೆ ಅಪ್ಪು ಮಾಲೆ ಹಾಕಲು ಅಭಿಮಾನಿಗಳು ರೆಡಿ, ಈ ವ್ರತದ ವಿಧಿ ವಿಧಾನ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.
ಅಯ್ಯಪ್ಪ ಸ್ವಾಮಿ ಮಾಲೆ ರೀತಿ ಇನ್ಮುಂದೆ ಅಪ್ಪು ಮಾಲೆ ಹಾಕಲು ಅಭಿಮಾನಿಗಳು ರೆಡಿ, ಈ ವ್ರತದ ವಿಧಿ ವಿಧಾನ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

  ನಗುವಿನ ಒಡೆಯ, ನಾಡು ಕಂಡ ಶ್ರೇಷ್ಠ ಮಾನವ, ಚಿತ್ರರಂಗದ ಪವರ್ ಸ್ಟಾರ್ ಆಗಿದ್ದ ಪುನೀತ್ ರಾಜಕುಮಾರ್ ಅವರು ದೈವಾಧೀನರಾಗಿ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ದೇವರಾಗಿದ್ದಾರೆ. ಅವರೊಬ್ಬ ಸ್ಟಾರ್ ನಟ ಎನ್ನುವ ಕಾರಣಕ್ಕಿಂತ ಹೆಚ್ಚಾಗಿ ಅಪ್ಪು ಅವರ ಸಮಾಜ ಸೇವೆಯನ್ನು ಮನಗಂಡ ಅನೇಕ ಜನರು ಅಪ್ಪು ಅವರು ಹೋದ ಬಳಿಕ ಅವರ ವ್ಯಕ್ತಿತ್ವಕ್ಕೆ ಮನಸೋತು ಅವರಿಗೆ ಅಭಿಮಾನಿಗಳಾಗಿದ್ದಾರೆ. ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಅಪ್ಪುವಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು, ಸಮಾರಂಭಗಳು ಮತ್ತು ಇನ್ನಿತರ ವಿಷಯಗಳಲ್ಲಿ ಕೈ ಜೋಡಿಸುತ್ತಾರೆ. ಮುಂದಿನ ಮಾರ್ಚ್…

Read More “ಅಯ್ಯಪ್ಪ ಸ್ವಾಮಿ ಮಾಲೆ ರೀತಿ ಇನ್ಮುಂದೆ ಅಪ್ಪು ಮಾಲೆ ಹಾಕಲು ಅಭಿಮಾನಿಗಳು ರೆಡಿ, ಈ ವ್ರತದ ವಿಧಿ ವಿಧಾನ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.” »

Viral News

JDS ಪಕ್ಷ ತೊರೆದು BJP ಪಕ್ಷಕ್ಕೆ ಸೇರ್ಪಡೆಯಾದ ಹಿರಿಯ ನಟ ಅನಂತ್ ನಾಗ್

Posted on February 22, 2023 By Kannada Trend News No Comments on JDS ಪಕ್ಷ ತೊರೆದು BJP ಪಕ್ಷಕ್ಕೆ ಸೇರ್ಪಡೆಯಾದ ಹಿರಿಯ ನಟ ಅನಂತ್ ನಾಗ್
JDS ಪಕ್ಷ ತೊರೆದು BJP ಪಕ್ಷಕ್ಕೆ ಸೇರ್ಪಡೆಯಾದ ಹಿರಿಯ ನಟ ಅನಂತ್ ನಾಗ್

  ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್ ರಣರಂಗ ರಂಗೇರುತ್ತಿದೆ, ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮೋದಿ ಮುಂತಾದ ಪಕ್ಷದ ಪ್ರಮುಖ ಮುಖಂಡರುಗಳೆಲ್ಲ ತಿಂಗಳಿಗೆ ಹಲವು ಬಾರಿ ರಾಜ್ಯಕ್ಕೆ ಪ್ರವಾಸ ಬರುತ್ತಿದ್ದಾರೆ. ಇದೇ ಬೆನ್ನಲ್ಲಿ ಎಲ್ಲಾ ಪಕ್ಷಗಳು ಕೂಡ ದೊಡ್ಡ ದೊಡ್ಡವರನ್ನು ಗಾಳಕ್ಕೆ ಹಾಕಿಕೊಂಡು ಪಕ್ಷಕ್ಕೆ ಎಳೆದುಕೊಳ್ಳುವ ಬಲೆ ಎಸೆಯುತ್ತಿವೆ. ಈಗ ಚಿತ್ರರಂಗದ ಕಡೆ ಕೂಡ ಕಣ್ಣು ಬಿದ್ದಿದ್ದು ಹಿರಿಯ ನಟರೊಬ್ಬರನ್ನು ಕಮಲ ಪಾಳಯ ತನ್ನ ತೆಕ್ಕೆಗೆ ಬಳಸಿಕೊಂಡಿದೆ. ಮೊದಲಿನಿಂದಲೂ ಕೂಡ ಹಲವು ನಿಲುವುಗಳನ್ನು ಹೊಂದಿದ್ದಾರೆ ಎನ್ನುವ ರೀತಿ…

Read More “JDS ಪಕ್ಷ ತೊರೆದು BJP ಪಕ್ಷಕ್ಕೆ ಸೇರ್ಪಡೆಯಾದ ಹಿರಿಯ ನಟ ಅನಂತ್ ನಾಗ್” »

Viral News

Posts pagination

Previous 1 … 5 6 7 … 17 Next

Copyright © 2025 Kannada Trend News.


Developed By Top Digital Marketing & Website Development company in Mysore