Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.

Posted on February 14, 2023 By Kannada Trend News No Comments on ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.
ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.

  ಆ ದಿನಗಳು, ಬಿರುಗಾಳಿ, ಮೈನಾ ಸಿನಿಮಾ ಖ್ಯಾತಿಯ ನಟ ಚೇತನ್ (Actor Chethan) ಅವರು ಸದಾ ಒಂದಲ್ಲ ಒಂದು ವಿವಾದಗಳಲ್ಲಿ (contreversy) ಸಿಲುಕಿಕೊಂಡಿರುತ್ತಾರೆ. ಇವರೇ ಕಾಂಟ್ರವರ್ಸಿಯನ್ನು ಹುಡುಕಿ ಹೋಗುತ್ತಾರೋ ಅಥವಾ ಇವರು ಮಾತನಾಡುವುದಿಲ್ಲವೂ ವಿವಾದವಾಗುತ್ತದೋ ಗೊತ್ತಿಲ್ಲ ವಿವಾದಾತ್ಮಕ ನಟ ಚೇತನ್ ಎನಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಆಗಾಗ ಸರ್ಕಾರದ ವಿರುದ್ಧ ಅಥವಾ ಕೆಲವು ಪ್ರಚಲಿತ ಘಟನೆ ಬಗ್ಗೆ ಮಾತನಾಡಿ ವಿವಾದಕ್ಕೂ ಸಿಲುಕುತ್ತಾರೆ. ಅವರು ಏನೇ ಮಾತನಾಡಿದರು ಅದನ್ನು ಸಹಿಸಿಕೊಳ್ಳಲು ನಮ್ಮವರಿಗೆ…

Read More “ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.” »

Viral News

ಅದೊಂದು ಘಟನೆ ನನ್ನ ಮಗನೇ ಬದುಕನ್ನೆ ಸರ್ವನಾಶ ಮಾಡಿತು ಎಂದು ಕಣ್ಣಿರಿಟ್ಟ ನಟ ಶ್ರೀನಾಥ್

Posted on February 13, 2023 By Kannada Trend News No Comments on ಅದೊಂದು ಘಟನೆ ನನ್ನ ಮಗನೇ ಬದುಕನ್ನೆ ಸರ್ವನಾಶ ಮಾಡಿತು ಎಂದು ಕಣ್ಣಿರಿಟ್ಟ ನಟ ಶ್ರೀನಾಥ್
ಅದೊಂದು ಘಟನೆ ನನ್ನ ಮಗನೇ ಬದುಕನ್ನೆ ಸರ್ವನಾಶ ಮಾಡಿತು ಎಂದು ಕಣ್ಣಿರಿಟ್ಟ ನಟ ಶ್ರೀನಾಥ್

  ಇಂಡಸ್ಟ್ರಿಯಲ್ಲಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಇರುವವರು ಗುರುತಿಸಿಕೊಳ್ಳುವುದು ಬಹಳ ಕಷ್ಟ. ಆದರೆ ಕೆಲವೊಂದು ಹೀರೋಗಳು ಮಾತ್ರ ಪ್ರಯತ್ನ ಹಾಗೂ ಅದೃಷ್ಟದಿಂದ ಹೆಸರು ಮಾಡಿದ್ದಾರೆ. ಇನ್ನುಳಿದಂತೆ ಹೆಚ್ಚಿನ ಜನ ಈಗಾಗಲೇ ಅವರ ಕುಟುಂಬದವರು ಅಥವಾ ಅವರ ತಂದೆ ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರು ಪಡೆದಿರುವ ಕಾರಣಕ್ಕೆ ಸಲೀಸಾಗಿ ಅವರು ಚಿತ್ರರಂಗವನ್ನು ಪ್ರವೇಶಿಸಿರುತ್ತಾರೆ. ಈ ರೀತಿ ಬಣ್ಣದ ನಂಟು ಇಲ್ಲದೆ ಇರುವವರನ್ನು ಸೆಳೆದುಬಿಡುವ ಈ ಚಿತ್ರರಂಗ ಅಪ್ಪ ಹೀರೋ ಆಗಿದ್ದಾಗ ಆ ಕಡೆಗೆ ಆಸೆ ಹುಟ್ಟಿಸದೇ ಇರದು. ಇದೇ ಕಾರಣದಿಂದ…

Read More “ಅದೊಂದು ಘಟನೆ ನನ್ನ ಮಗನೇ ಬದುಕನ್ನೆ ಸರ್ವನಾಶ ಮಾಡಿತು ಎಂದು ಕಣ್ಣಿರಿಟ್ಟ ನಟ ಶ್ರೀನಾಥ್” »

Viral News

ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ಹೋಗಿ ಅಣ್ಣಾವ್ರ ಹಾಡು ಕೇಳಿ ವಾಪಸ್ ಬಂದ ಕಥೆ ಹೇಳಿದ ಹಂಸಲೇಖ.

Posted on February 12, 2023 By Kannada Trend News No Comments on ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ಹೋಗಿ ಅಣ್ಣಾವ್ರ ಹಾಡು ಕೇಳಿ ವಾಪಸ್ ಬಂದ ಕಥೆ ಹೇಳಿದ ಹಂಸಲೇಖ.
ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ಹೋಗಿ ಅಣ್ಣಾವ್ರ ಹಾಡು ಕೇಳಿ ವಾಪಸ್ ಬಂದ ಕಥೆ ಹೇಳಿದ ಹಂಸಲೇಖ.

  ವರನಟ ಡಾ. ರಾಜಕುಮಾರ್ (Dr.Rajkumar) ಅಕ್ಷರಶಃ ಈ ನಾಡು ಕಂಡ ಶ್ರೇಷ್ಠ ವ್ಯಕ್ತಿತ್ವದ ಮನಮೋಹಕ ಅಭಿನಯದ ನಟಸಾರ್ವಭೌಮ. ಇವರ ಅಭಿನಯದ ಮೋಡಿಯದೆಮೇ ಒಂದು ಸೆಳೆತವಾದರೆ ಇವರು ಒಪ್ಪಿಕೊಳ್ಳುತ್ತಿದ್ದ ಪಾತ್ರಗಳು ಮಾಡುತ್ತಿದ್ದ ಸಿನಿಮಾಗಳು ಅದರ ಸಂದೇಶ ಮತ್ತು ಆ ಸಿನಿಮಾದ ಹಾಡುಗಳು ಈ ಬದುಕಿಗೆ ಬೇಕಾದ ಜೀವನ ಪಾಠವೇ ಆಗಿರುತ್ತಿತ್ತು. ಪ್ರತಿಯೊಂದು ಸಿನಿಮಾದಲ್ಲೂ ಕೂಡ ಅರ್ಥಪೂರ್ಣ ಸಂಭಾಷಣೆ ಹಾಗೂ ಸಿನಿಮಾದಲ್ಲಿ ಒಂದು ನೀತಿಯನ್ನು ನೀಡುತ್ತಿದ್ದ ಅಣ್ಣಾವ್ರ ಸಿನಿಮಾ ನೋಡಿ ಹಾಗೂ ಅವರ ವ್ಯಕ್ತಿತ್ವ ನೋಡಿ ಅನೇಕರು ಬದಲಾಗಿದ್ದಾರೆ….

Read More “ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ಹೋಗಿ ಅಣ್ಣಾವ್ರ ಹಾಡು ಕೇಳಿ ವಾಪಸ್ ಬಂದ ಕಥೆ ಹೇಳಿದ ಹಂಸಲೇಖ.” »

Viral News

ಸ್ವಂತ ಮನೆಯನ್ನು ಬಾಡಿಗೆ ಕೊಡುವ ಪರಿಸ್ಥಿತಿಗೆ ಬಂದ ನಟಿ ಅಧಿತಿ ಪ್ರಭುದೇವ. ಇಷ್ಟ ಪಟ್ಟ ಖರೀದಿ ಮಾಡಿದ ಮನೆಯನ್ನು ಬಿಟ್ಟು ಹೋಗಲು ಕಾರಣವೇನು ಗೊತ್ತ.?

Posted on February 12, 2023 By Kannada Trend News No Comments on ಸ್ವಂತ ಮನೆಯನ್ನು ಬಾಡಿಗೆ ಕೊಡುವ ಪರಿಸ್ಥಿತಿಗೆ ಬಂದ ನಟಿ ಅಧಿತಿ ಪ್ರಭುದೇವ. ಇಷ್ಟ ಪಟ್ಟ ಖರೀದಿ ಮಾಡಿದ ಮನೆಯನ್ನು ಬಿಟ್ಟು ಹೋಗಲು ಕಾರಣವೇನು ಗೊತ್ತ.?
ಸ್ವಂತ ಮನೆಯನ್ನು ಬಾಡಿಗೆ ಕೊಡುವ ಪರಿಸ್ಥಿತಿಗೆ ಬಂದ ನಟಿ ಅಧಿತಿ ಪ್ರಭುದೇವ. ಇಷ್ಟ ಪಟ್ಟ ಖರೀದಿ ಮಾಡಿದ ಮನೆಯನ್ನು ಬಿಟ್ಟು ಹೋಗಲು ಕಾರಣವೇನು ಗೊತ್ತ.?

  ನಟಿ ಅಧಿತಿ ಪ್ರಭುದೇವ (Adhithi Prabhudev) ಈಗ ಕನ್ನಡಿಗರಿಗೆಲ್ಲರಿಗೂ ಪರಿಚಿತರು. ನೋಡಿದ ತಕ್ಷಣ ಪಕ್ಕದ ಮನೆ ಹುಡುಗಿ ಎನ್ನುವ ಫೀಲ್ ಕೊಡುವ ಈಕೆ ಹಳ್ಳಿ ಹುಡುಗಿ ಪಾತ್ರಕ್ಕೂ ಸೈ, ಸಿಟಿ ಹುಡುಗಿ ಇಮೇಜಿಗೂ ಜೈ. ಕಲರ್ಸ್ ಕನ್ನಡ (Colors kannada) ವಾಹಿನಿಯಲ್ಲಿ ಪ್ರಸಾರವಾದ ನಾಗಕನ್ನಿಕೆ (Nagakannike serial) ಎನ್ನುವ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು ಅಜಯ್ ರಾವ್ (Ajay Rao) ಅವರ ಧೈರ್ಯಂ (Dairyam) ಸಿನಿಮಾದ ಮೂಲಕ ಬೆಳ್ಳಿ ತೆರೆಗೂ ಬಂದರು. ಆನಂತರ…

Read More “ಸ್ವಂತ ಮನೆಯನ್ನು ಬಾಡಿಗೆ ಕೊಡುವ ಪರಿಸ್ಥಿತಿಗೆ ಬಂದ ನಟಿ ಅಧಿತಿ ಪ್ರಭುದೇವ. ಇಷ್ಟ ಪಟ್ಟ ಖರೀದಿ ಮಾಡಿದ ಮನೆಯನ್ನು ಬಿಟ್ಟು ಹೋಗಲು ಕಾರಣವೇನು ಗೊತ್ತ.?” »

Viral News

ವರದಕ್ಷಿಣೆ ಕಿರುಕುಳ ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ನಟಿ ಅಭಿನಯ ಶಿಕ್ಷೆಗೆ ಎದುರಿ ತಲೆ ಮರೆಸಿಕೊಂಡಿದ್ದರು, ಇಂದು ತಾತ್ಕಾಲಿಕ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.

Posted on February 11, 2023 By Kannada Trend News No Comments on ವರದಕ್ಷಿಣೆ ಕಿರುಕುಳ ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ನಟಿ ಅಭಿನಯ ಶಿಕ್ಷೆಗೆ ಎದುರಿ ತಲೆ ಮರೆಸಿಕೊಂಡಿದ್ದರು, ಇಂದು ತಾತ್ಕಾಲಿಕ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.
ವರದಕ್ಷಿಣೆ ಕಿರುಕುಳ ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ನಟಿ ಅಭಿನಯ ಶಿಕ್ಷೆಗೆ ಎದುರಿ ತಲೆ ಮರೆಸಿಕೊಂಡಿದ್ದರು, ಇಂದು ತಾತ್ಕಾಲಿಕ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.

  ಕನ್ನಡದ ಹಿರಿತೆರೆ ಮತ್ತು ಕಿರುತೆರೆ ಕಲಾವಿದೆ serial actress) ಆದ ಅಭಿನಯ (Abhinaya) ಅವರ ಮೇಲೆ ಕೇಸ್ ಒಂದು ದಾಖಲಾಗಿತ್ತು. ಅದು ಕೂಡ ಅತ್ತಿಗೆಗೆ ವರದಕ್ಷಿಣೆ ಕಿ.ರು.ಕು.ಳ ಕೊಟ್ಟು ಹ.ಲ್ಲೆ ಮಾಡಿರುವ ಕೇಸ್ (Dowry case) ಆಗಿತ್ತು. ಇವರ ಅಣ್ಣ ಚೆಲುವರಾಜ್ (Brother Cheluvaraj) ಅವರ ಪತ್ನಿಯಾದ ಲಕ್ಷ್ಮಿ ದೇವಿ ಅವರು ಅಭಿನಯ ಅವರ ಮೇಲೆ ಮತ್ತು ಅವರ ತಾಯಿ ಹಾಗೂ ಸಹೋದರನ ಮೇಲೆ 2002ರಲ್ಲಿ ದಾಖಲಿಸಿದ್ದ ಕೇಸ್ ಇದಾಗಿದೆ. ಬರೋಬ್ಬರಿ 20 ವರ್ಷಗಳ ನಂತರ…

Read More “ವರದಕ್ಷಿಣೆ ಕಿರುಕುಳ ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ನಟಿ ಅಭಿನಯ ಶಿಕ್ಷೆಗೆ ಎದುರಿ ತಲೆ ಮರೆಸಿಕೊಂಡಿದ್ದರು, ಇಂದು ತಾತ್ಕಾಲಿಕ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.” »

Viral News

ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

Posted on February 11, 2023 By Kannada Trend News No Comments on ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.
ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

  ಕನ್ನಡ ಕಿರುತೆರೆಯ ನಂಬರ್ ಒನ್ ಮಹಿಳಾ ನಿರೂಪಕಿ ಎನ್ನುವ ಖ್ಯಾತಿಗೆ ಒಳಗಾಗಿರುವ ಅನುಶ್ರೀ (Anushree) ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar)ಅವರ ಅಪ್ಪಟ ಅಭಿಮಾನಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಸಾಕಷ್ಟು ಬಾರಿ ಅನೇಕ ವೇದಿಕೆಗಳಲ್ಲಿ ಇದನ್ನು ಅನುಶ್ರೀ ಅವರು ಹೇಳಿಕೊಂಡಿದ್ದಾರೆ ಮುಂದುವರೆದು ತಮ್ಮ ಯೂಟ್ಯೂಬ್ ಚಾನೆಲ್ (you tube) ಅನ್ನು ಕೂಡ ಪುನೀತ್ ಅವರ ಎಪಿಸೋಡ್ ಇಂದಲೇ ಆರಂಭಿಸಿ ಈಗ ಲೋಗೋ (Logo) ಅನ್ನು ಕೂಡ ಅದೇ ರೀತಿ ಡಿಸೈನ್ ಮಾಡಿಸಿಕೊಂಡಿದ್ದಾರೆ. ಈ…

Read More “ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.” »

Viral News

ನಟಿ ರಂಭ ಆ-ತ್ಮ-ಹ-ತ್ಯೆ ಯತ್ನ ದುರಂತದಲ್ಲಿ ಅಂತ್ಯವಾಯಿತಾ ಕನ್ನಡ ಸ್ಟಾರ್ ನಟಿ ಬದುಕು.?

Posted on February 11, 2023 By Kannada Trend News No Comments on ನಟಿ ರಂಭ ಆ-ತ್ಮ-ಹ-ತ್ಯೆ ಯತ್ನ ದುರಂತದಲ್ಲಿ ಅಂತ್ಯವಾಯಿತಾ ಕನ್ನಡ ಸ್ಟಾರ್ ನಟಿ ಬದುಕು.?
ನಟಿ ರಂಭ ಆ-ತ್ಮ-ಹ-ತ್ಯೆ ಯತ್ನ ದುರಂತದಲ್ಲಿ ಅಂತ್ಯವಾಯಿತಾ ಕನ್ನಡ ಸ್ಟಾರ್ ನಟಿ ಬದುಕು.?

  ಕನ್ನಡದ ಸಾಹುಕಾರ (Sahukara) ಎನ್ನುವ ಸೂಪರ್ ಹಿಟ್ ಸಿನಿಮಾದ ರಂಗನಾಯಕಿ (Ranganayaki) ಪಾತ್ರವನ್ನು ಯಾರು ತಾನೆ ಮರೆಯಲು ಸಾಧ್ಯ. ಯುವರಾಣಿ, ಮಹಾರಾಣಿ ಎಂದರೆ ಹೇಗಿರುತ್ತಾರೆ ಎಂದು ಇದ್ದ ಕಲ್ಪನೆಗೆ ಅಚ್ಚು ಹಾಕಿ ಇಳಿಸಿದ ಹಾಗೆ ಇದ್ದರು ರಂಭಾ (Rambha) . ರಂಭಾ ಅವರ ಸಾಹುಕಾರ ಸಿನಿಮಾದ ಪಾತ್ರ ಮತ್ತು ಅಭಿನಯ ಆ ಸಿನಿಮಾದಲ್ಲೂ ಕೂಡ ನಾಟಕಗಳಲ್ಲಿ ಪಾರ್ಟ್ ಮಾಡುವ ಹುಡುಗಿಯ ಪಾತ್ರದಲ್ಲಿ ರಂಭ ಅವರು ಕಾಣಿಸಿಕೊಂಡಿದ್ದರು. ಸಿನಿಮಾದ ಬಹುತೇಕ ಅರ್ಧಭಾಗ ಯುವರಾಣಿಯ ಕಾಸ್ಟ್ಯೂಮ್ ಅಲ್ಲಿಯೇ ಕಂಗೊಳಿಸುತ್ತಿದ್ದರು….

Read More “ನಟಿ ರಂಭ ಆ-ತ್ಮ-ಹ-ತ್ಯೆ ಯತ್ನ ದುರಂತದಲ್ಲಿ ಅಂತ್ಯವಾಯಿತಾ ಕನ್ನಡ ಸ್ಟಾರ್ ನಟಿ ಬದುಕು.?” »

Viral News

ಟ್ಯಾಟೋದಲ್ಲೂ ಶುರು ಆಯ್ತು ಫ್ಯಾನ್ ವಾರ್ ಅಪ್ಪು ಹಾಕುಸ್ಕೋಬೇಕು ಅಂತಿದ್ದ ಹಚ್ಚೆನಾ ದರ್ಶನ್ ಹಾಕಿಸಿಕೊಂಡಿದ್ದಾರೆ ಅಂತಿದ್ದಾರೆ ಫ್ಯಾನ್ಸ್‌.

Posted on February 11, 2023 By Kannada Trend News No Comments on ಟ್ಯಾಟೋದಲ್ಲೂ ಶುರು ಆಯ್ತು ಫ್ಯಾನ್ ವಾರ್ ಅಪ್ಪು ಹಾಕುಸ್ಕೋಬೇಕು ಅಂತಿದ್ದ ಹಚ್ಚೆನಾ ದರ್ಶನ್ ಹಾಕಿಸಿಕೊಂಡಿದ್ದಾರೆ ಅಂತಿದ್ದಾರೆ ಫ್ಯಾನ್ಸ್‌.
ಟ್ಯಾಟೋದಲ್ಲೂ ಶುರು ಆಯ್ತು ಫ್ಯಾನ್ ವಾರ್ ಅಪ್ಪು ಹಾಕುಸ್ಕೋಬೇಕು ಅಂತಿದ್ದ ಹಚ್ಚೆನಾ ದರ್ಶನ್ ಹಾಕಿಸಿಕೊಂಡಿದ್ದಾರೆ ಅಂತಿದ್ದಾರೆ ಫ್ಯಾನ್ಸ್‌.

    ಅಪ್ಪು “ಅಭಿಮಾನಿಗಳೇ ನಮ್ಮನೇ ದೇವ್ರು” ಅಂತ ಟ್ಯಾಟೋ ಹಾಕಿಸಿಕೊಳ್ಳಬೇಕು ಅಂತ ಹೇಳಿದ್ರು. ಅವ್ರು ಹೇಳಿದ್ನ ಕೇಳಿ ಈಗ ದರ್ಶನ್ ಟ್ಯಾಟೋ ಹಾಕಿಸಿಕೊಂಡಿದ್ದರೆ ಅಂತಿದ್ದಾರೆ ಫ್ಯಾನ್ಸ್. ದರ್ಶನ್ ಎದೆ ಮೇಲೆ ಅಭಿಮಾನಿಗಳ ಟ್ಯಾಟೂ, ಇದೇ ರೀತಿ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ಈ ಹಿಂದೆ ಹೇಳಿಕೊಂಡಿದ್ದರು ಅಪ್ಪು ನೆನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ಅಭಿಮಾನಿಗಳಿಗಾಗಿ ಸರ್ಪ್ರೈಸ್ ಮಾಡಿದ್ದಾರೆ ಎದೆ ಮೇಲೆ ನನ್ನ ಸೆಲೆಬ್ರೆಟೀಸ್ ಎಂದು ಹಚ್ಚೆ (Tatoo) ಹಾಕಿಸಿಕೊಳ್ಳುವ ಮೂಲಕ ಪ್ರತಿ…

Read More “ಟ್ಯಾಟೋದಲ್ಲೂ ಶುರು ಆಯ್ತು ಫ್ಯಾನ್ ವಾರ್ ಅಪ್ಪು ಹಾಕುಸ್ಕೋಬೇಕು ಅಂತಿದ್ದ ಹಚ್ಚೆನಾ ದರ್ಶನ್ ಹಾಕಿಸಿಕೊಂಡಿದ್ದಾರೆ ಅಂತಿದ್ದಾರೆ ಫ್ಯಾನ್ಸ್‌.” »

Viral News

ನನ್ನ ಮಗಳಿಗೆ ನಾನು 2ನೇ ಮದುವೆ ಆಗಿದ್ದು ಸ್ವಲ್ಪವು ಇಷ್ಟ ಇರಲಿಲ್ಲ. 2ನೇ ಮದುವೆಯಿಂದಾದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿನಯ ಪ್ರಸಾದ್.

Posted on February 10, 2023 By Kannada Trend News No Comments on ನನ್ನ ಮಗಳಿಗೆ ನಾನು 2ನೇ ಮದುವೆ ಆಗಿದ್ದು ಸ್ವಲ್ಪವು ಇಷ್ಟ ಇರಲಿಲ್ಲ. 2ನೇ ಮದುವೆಯಿಂದಾದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿನಯ ಪ್ರಸಾದ್.
ನನ್ನ ಮಗಳಿಗೆ ನಾನು 2ನೇ ಮದುವೆ ಆಗಿದ್ದು ಸ್ವಲ್ಪವು ಇಷ್ಟ ಇರಲಿಲ್ಲ. 2ನೇ ಮದುವೆಯಿಂದಾದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿನಯ ಪ್ರಸಾದ್.

  ವಿನಯಾ ಪ್ರಸಾದ್ ಅವರು ಕನ್ನಡದ ಒಬ್ಬ ಪ್ರತಿಭಾನ್ವಿತ ನಟಿ. ದೇವರಾಜ್, ಅಂಬರೀಶ್, ವಿಷ್ಣುವರ್ಧನ್, ಅನಂತನಾಗ್ ಮುಂತಾದ ನಟರುಗಳಿಗೆ ಅತ್ಯುತ್ತಮ ಜೋಡಿಯಾಗಿ ಕನ್ನಡಕ್ಕೆ ಸಾಕಷ್ಟು ಸಿನಿಮಾಗಳ ಕೊಡುಗೆ ನೀಡಿರುವ ಇವರು ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಎರಡನೇ ಮದುವೆ ಇಂದ ಆದ ಸಮಸ್ಯೆಗಳ ಬಗ್ಗೆ ಮತ್ತು ಮಕ್ಕಳ ಬಗ್ಗೆ ಸಹ ಮಾತನಾಡಿ ಹಲವು ಅರ್ಥಪೂರ್ಣ ಸಂದೇಶಗಳನ್ನು ಈ ಜನರೇಶನ್ ಅವರಿಗೆ ನೀಡಿದ್ದಾರೆ. ಅವರ ಮಾತುಗಳಲ್ಲಿ ಅವರ ಬದುಕಿನ ಬಗ್ಗೆ ಕೇಳುವುದಾದರೆ ಈ…

Read More “ನನ್ನ ಮಗಳಿಗೆ ನಾನು 2ನೇ ಮದುವೆ ಆಗಿದ್ದು ಸ್ವಲ್ಪವು ಇಷ್ಟ ಇರಲಿಲ್ಲ. 2ನೇ ಮದುವೆಯಿಂದಾದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿನಯ ಪ್ರಸಾದ್.” »

Viral News

ಲೈವ್ ಬಂದು ದರ್ಶನ್ ಫ್ಯಾನ್ಸ್ ಬಳಿ ಮನವಿ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್.

Posted on February 10, 2023 By Kannada Trend News No Comments on ಲೈವ್ ಬಂದು ದರ್ಶನ್ ಫ್ಯಾನ್ಸ್ ಬಳಿ ಮನವಿ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್.
ಲೈವ್ ಬಂದು ದರ್ಶನ್ ಫ್ಯಾನ್ಸ್ ಬಳಿ ಮನವಿ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್.

  ಒಳ್ಳೆ ಹುಡುಗ ಪ್ರಥಮ್ (Olle hudga Pratham) ಎಂದೇ ಕರ್ನಾಟಕದಲ್ಲಿ ಖ್ಯಾತಿ ಆಗಿರುವ ಪ್ರಥಮ್ ಅವರು ಆಗಾಗ ಫೇಸ್ಬುಕ್ ಲೈವ್ ಬರುತ್ತಿರುತ್ತಾರೆ. ಸದಾ ಸಿನಿಮಾರಂಗದ ವಿಚಾರ ಅಥವಾ ಅವರ ಅಭಿನಯದ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿ ಇರುವ ಪ್ರಥಮ್ ಅವರು ಅಭಿನಯಿಸಿರುವ ನಟಭಯಂಕರ (Natabhayankara) ಸಿನಿಮಾ ರಿಲೀಸ್ ಆಗಿದೆ. ಇಷ್ಟು ದಿನ ಸಿನಿಮಾ ಪ್ರಚಾರಕ್ಕಾಗಿ ಸಂದರ್ಶವನ್ನು ಕೊಡುತ್ತಿದ್ದ ಪ್ರಥಮ್ ಅವರು ಈಗ ಫೇಸ್ಬುಕ ಲೈವ್ ಬರುವ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತಿದ್ದಾರೆ. ಮೊನ್ನೆ ಅಷ್ಟೇ ಸಿನಿಮಾ ಚೆನ್ನಾಗಿದ್ದರೂ ಥಿಯೇಟರ್…

Read More “ಲೈವ್ ಬಂದು ದರ್ಶನ್ ಫ್ಯಾನ್ಸ್ ಬಳಿ ಮನವಿ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್.” »

Viral News

Posts pagination

Previous 1 … 8 9 10 … 17 Next

Copyright © 2025 Kannada Trend News.


Developed By Top Digital Marketing & Website Development company in Mysore