Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಿಮ್ಮ ಭವಿಷ್ಯದಲ್ಲಿ ಆಗುವ ಘಟನೆಗಳು ಹಾಗೂ ನಿಮ್ಮ ಜೀವನದ ಕಥೆಯನ್ನು ತಿಳಿದುಕೊಳ್ಳಲು ಈ ಎರಡು ಪುಸ್ತಕಗಳಲ್ಲಿ ಒಂದನ್ನು ಆಯ್ಕೆ ಮಾಡಿ.!

Posted on August 11, 2023 By Kannada Trend News No Comments on ನಿಮ್ಮ ಭವಿಷ್ಯದಲ್ಲಿ ಆಗುವ ಘಟನೆಗಳು ಹಾಗೂ ನಿಮ್ಮ ಜೀವನದ ಕಥೆಯನ್ನು ತಿಳಿದುಕೊಳ್ಳಲು ಈ ಎರಡು ಪುಸ್ತಕಗಳಲ್ಲಿ ಒಂದನ್ನು ಆಯ್ಕೆ ಮಾಡಿ.!

 

ಭವಿಷ್ಯ ಎನ್ನುವುದನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಕೂಡ ಆಸಕ್ತಿ ಇದ್ದೇ ಇರುತ್ತದೆ. ಯಾಕೆಂದರೆ ಭವಿಷ್ಯವನ್ನು ತಿಳಿದುಕೊಳ್ಳುವುದರಿಂದ ನಾವು ಸ್ವಲ್ಪ ಮುಂಜಾಗ್ರತೆಯಿಂದ ಇರಬಹುದು ಎನ್ನುವುದು ಒಂದು ಕಾರಣ, ಅದೇ ರೀತಿ ಭವಿಷ್ಯವನ್ನು ತಿಳಿದುಕೊಳ್ಳುವುದರಿಂದ ಮುಂದೆ ಒಳ್ಳೆಯದಾಗುತ್ತದೆ ಎನ್ನುವ ಭರವಸೆ ನಮ್ಮನ್ನು ಇನ್ನಷ್ಟು ದಿನ ನಮ್ಮ ಗುರಿ ಕಡೆ ಕಾರ್ಯ ಪ್ರವೃತ್ತರನ್ನಾಗಿ ಮಾಡುವ ಉತ್ಸಾಹ ತುಂಬಿಸುತ್ತದೆ.

ಇದೆಲ್ಲಾ ಕಾರಣದಿಂದಾಗಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಕೂಡ ತುಡಿಯುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಅಥವಾ ನಿಮ್ಮ ಹುಟ್ಟಿದ ದಿನಾಂಕ, ನಕ್ಷತ್ರ ರಾಶಿಯ ಪ್ರಕಾರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯವನ್ನು ಶಾಸ್ತ್ರಜ್ಞರು ಹೇಳುತ್ತಾರೆ. ಈಗ ನಾವು ಮತ್ತೊಂದು ವಿಶೇಷ ವಿಧಾನದ ಮೂಲಕ ನಿಮಗೆ ಭವಿಷ್ಯವನ್ನು ಹೇಳಲು ಪ್ರಯತ್ನಿಸುತ್ತಿದ್ದೇವೆ.

ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!

ಕೆಲವೊಂದು ಸಮಯದಲ್ಲಿ ನಮ್ಮ ಬಗ್ಗೆ ನಮಗೆ ಯೋಚನೆ ಮಾಡುವಷ್ಟು ಕೂಡ ಸಮಯ ಇರುವುದಿಲ್ಲ. ಒಂದು ಬಾರಿ ತಾಳ್ಮೆಯಿಂದ ಕುಳಿತು ಇದುವರೆಗೆ ನಾವು ಏನೆಲ್ಲಾ ಮಾಡಿದ್ದೇವೆ ಮತ್ತು ಮುಂದೆ ಏನು ಮಾಡಿದರೆ ಆ ಕೆಲಸ ಸಕ್ಸಸ್ ಆಗುತ್ತದೆ ಎಂದು ತಾಳ್ಮೆಯಿಂದ ತಾಳೆ ಹಾಕಿ ನೋಡಿದರೆ ಭವಿಷ್ಯ ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ.

ಆದರೂ ಕೂಡ ಅಷ್ಟೊಂದು ಸಮಯ ಇಲ್ಲದೆ ನಾವು ಒದ್ದಾಡುತ್ತಿರುತ್ತೇವೆ. ಈಗ ನಾನು ಹೇಳುವ ಈ ವಿಧಾನದ ಮೂಲಕ ನೀವೇ ನಿಮ್ಮ ಹಿಂದಿನ ಕಥೆಯನ್ನು ಒಮ್ಮೆ ನೆನೆದು ಹೌದೌದು ಎನ್ನುತ್ತೀರಿ. ಹಾಗೆ ಭವಿಷ್ಯದಲ್ಲಿ ನಿಮಗಾಗಬಹುದಾದ ಒಳಿತು ಕೆಡಕುಗಳ ಬಗ್ಗೆ ತಿಳಿದುಕೊಂಡು ಸಮಾಧಾನಗೊಳ್ಳುತ್ತೀರಿ. ಈ ಹೊಸ ವಿಧಾನದ ಬಗ್ಗೆ ತಿಳಿದುಕೊಳ್ಳಲು ಆಸಕ್ತರಿದ್ದರೆ ತಪ್ಪದೆ ಈ ಅಂಕಣವನ್ನು ಪೂರ್ತಿಯಾಗಿ ಓದಿ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ತಪ್ಪದೇ ಈ ಚೆಕ್ ಲಿಸ್ಟ್ ನೋಡಿ, ಇದರಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ಮತ್ತೊಮ್ಮೆ ಅರ್ಜಿ ಹಾಕಬೇಕಾಗುತ್ತೆ.!

ಇದೊಂದು ಮನಶಾಸ್ತ್ರ ಎಂದರು ಕೂಡ ತಪ್ಪಾಗಲಾರದು ಎನಿಸುತ್ತದೆ. ಯಾಕೆಂದರೆ ನಿಮ್ಮ ಮನಸ್ಸಿನಲ್ಲಿರುವುದನ್ನು ನಿಮಗೆ ತಿಳಿಸುವ ಪ್ರಯತ್ನವನ್ನು ಆ ಮೂಲಕ ನಿಮ್ಮಲ್ಲಿರುವ ಸಾಕಷ್ಟು ಗೊಂದಲಗಳಿಗೆ ತೆರೆ ಎಳೆಯಲು, ನಿಮ್ಮ ಮಾನಸಿಕ ಜಟಿಲತೆಯನ್ನು ಬಿಡಿಸುವ ಪ್ರಯತ್ನವನ್ನು ಇದರಲ್ಲಿ ನಾವು ಮಾಡುತಿದ್ದೇವೆ. ಈಗ ನೀವು ಕಣ್ಮುಚ್ಚಿ ಎರಡು ನಿಮಿಷ ಶಾಂತರಾಗಿ.

ಈಗ ನಿಮ್ಮ ಕಣ್ಣ ಮುಂದೆ ಒಂದು ಕೆಂಪು ಪುಸ್ತಕ ಹಾಗೂ ಒಂದು ಹಳದಿ ಪುಸ್ತಕ ಇದೆ ಎಂದು ಭಾವಿಸಿಕೊಳ್ಳಿ. ಈ ಎರಡು ಪುಸ್ತಕದಲ್ಲಿ ನೀವು ಯಾವ ಪುಸ್ತಕ ಆರಿಸುತ್ತಿರಿ ಎನ್ನುವುದರ ಮೇಲೆ ನಿಮ್ಮ ಭೂತ ಹಾಗು ಭವಿಷ್ಯವನ್ನು ನಾವು ಹೇಳುತ್ತೇವೆ. ಈಗಾಗಲೇ ನೀವು ಒಂದು ಪುಸ್ತಕವನ್ನು ಸೆಲೆಕ್ಟ್ ಮಾಡಿದ್ದರೆ ಮುಂದಿನದನ್ನು ಓದುತ್ತಾ ಹೋಗಿ.

ಹಳೆಯ ಬಟ್ಟೆಗಳು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ, ಈ ರೀತಿ ಹಳೆ ಬಟ್ಟೆಗಳನ್ನು ಮನೆಯಲ್ಲಿ ಬಳಸಿದರೆ ಕಷ್ಟಗಳು ಗ್ಯಾರಂಟಿ.!

ನೀವೇನಾದರೂ ಕೆಂಪು ಪುಸ್ತಕವನ್ನು ಸೆಲೆಕ್ಟ್ ಮಾಡಿದ್ದರೆ ನೀವು ಜೀವನದಲ್ಲಿ ಮಹತ್ವಕಾಂಕ್ಷಿಗಳು ಆಗಿರುತ್ತೀರಿ, ನಿಮ್ಮಲ್ಲಿ ನಾಯಕತ್ವ ಗುಣ ಇರುತ್ತದೆ. ಪ್ರಾಮಾಣಿಕತೆ, ನ್ಯಾಯ, ಧರ್ಮ ಎನ್ನುವುದಕ್ಕೆ ನೀವು ಹೋರಾಡುತ್ತೀರಿ ಅದಕ್ಕಾಗಿ ಸಾಕಷ್ಟು ಅಪಮಾನಗಳನ್ನು ಎದುರಿಸುತ್ತೀರಿ.

ಸತ್ಯವಾಗಿ ನಡೆದಿದ್ದರೂ ಕೂಡ ಅನೇಕರನ್ನು ಎದುರು ಹಾಕಿಕೊಂಡಿರುತ್ತೀರಿ. ನಿಮ್ಮ ಕಷ್ಟಕಾಲದಲ್ಲಿ ನೀವು ಪ್ರೀತಿಸಿದವರು ಹೊರತುಪಡಿಸಿ ಇನ್ನಾರು ನಿಮ್ಮ ಜೊತೆ ನಿಲ್ಲುವುದಿಲ್ಲ ಆದರೂ ಕೂಡ ನೀವು ಇದನ್ನು ಮನಸ್ಸಿಗೆ ಹಂಚಿಕೊಳ್ಳದೆ ಸದಾ ಎಲ್ಲರಿಗೂ ಸಹಾಯ ಮಾಡಲು ಮುಂದಾಗುತ್ತಿರಿ. ನೀವು ಬಹಳ ಪ್ರಾಮಾಣಿಕವಾದ ಪ್ರೀತಿಯನ್ನು ನಿಮ್ಮವರಿಂದ ಪಡೆಯುತ್ತೀರಿ.

ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

ಶೀಘ್ರದಲ್ಲೇ ನಿಮಗೆ ಶುಭವಾಗಲಿದೆ ನೀವು ಏನೆಂದುಕೊಂಡಿದ್ದೀರಾ ಅದೇ ರೀತಿ ಜೀವನದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸಿ ತೀರುತ್ತೀರಿ. ಯಾವುದೇ ಕಾರಣಕ್ಕೂ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡಿ. ಅದೇ ರೀತಿ ನೀವು ಹಳದಿ ಪುಸ್ತಕವನ್ನು ಸೆಲೆಕ್ಟ್ ಮಾಡಿದ್ದರೆ ಈ ಹಿಂದೆ ಬದುಕಿನಲ್ಲಿ ಬಹಳ ಮೋಸ ಹೋಗಿರುತ್ತೀರಿ, ಬಹಳ ಕಷ್ಟವನ್ನು ಪಟ್ಟಿರುತ್ತೀರಿ.

ನಿಮಗೆ ಬಿಸಿನೆಸ್ ಎಂದರೆ ಬಹಳ ಇಷ್ಟ ಹಣದ ಬಗ್ಗೆ ಹಣ ಮಾಡುವುದರ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ. ಆದರೆ ನೀವು ಬಹಳ ಇಷ್ಟ ಪಟ್ಟವರಿಂದಲೇ ಮೋಸ ಹೋಗುತ್ತೀರಿ ನಿಮಗೆ ಪ್ರೀತಿಸಿದವರ ಜೊತೆ ಬದುಕುವ ಅದೃಷ್ಟ ಇರುವುದಿಲ್ಲ. ನೀವು ಯಾವುದನ್ನು ತೀರ ಮನಸ್ಸಿಗೆ ಹಚ್ಚಿಕೊಳ್ಳದೆ ನಡೆಯುವ ಸ್ವಭಾವದವರಾಗಿರುತ್ತೀರಿ. ಭವಿಷ್ಯದಲ್ಲಿ ಕೂಡ ನಿಮಗೆ ಬಹಳ ನಿಧಾನವಾಗಿ ನೀವು ಅಂದುಕೊಂಡ ಕೆಲಸಗಳು ಜರುಗುತ್ತವೆ. ಇದೇ ರೀತಿ ಈ ವಿಚಾರದ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Useful Information
WhatsApp Group Join Now
Telegram Group Join Now

Post navigation

Previous Post: ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!
Next Post: ರೈತರಿಗೆ ಸಿಹಿ ಸುದ್ದಿ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎಲ್ಲಾ ಜಮೀನುಗಳಿಗೂ ರಸ್ತೆ ಭಾಗ್ಯ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore