ಮದುವೆ ಎನ್ನುವುದು ಜೀವನದ ಒಂದು ಪ್ರಮುಖ ಘಟ್ಟ. ವಿವಾಹ ಜೀವನ ಸಂತೋಷಕರವಾಗಿಲ್ಲದಿದ್ದರೆ ಬದುಕು ಮುಗಿದಂತೆ ಸರಿ. ಇದು ನಮ್ಮ ಘನತೆ, ಗೌರವ, ಆರೋಗ್ಯ, ಉದ್ಯೋಗ, ಕುಟುಂಬ, ಸಂತಾನ ಇದೆಲ್ಲದರ ಮೇಲೆಯೂ ಪರಿಣಾಮ ಬೀರುತ್ತದೆ ಹಾಗಾಗಿ ಸರಿಯಾದ ಜೋಡಿ ಸಿಗುವುದಕ್ಕೂ ಕೂಡ ನಿಜವಾಗಿಯೂ ಪುಣ್ಯ ಮಾಡಿರಬೇಕು.
ಆದರೆ ಕೆಲವು ಜನರು ಇದರ ಬಗ್ಗೆ ಪರಿಶೋಧನೆಯೂ ಮಾಡದೆ ಬಹಳ ನಿರ್ಲಕ್ಷದಿಂದ ತಮಗೆ ಇಚ್ಛೆ ಬಂದಂತೆ ಮದುವೆ ಮಾಡಿಕೊಳ್ಳುತ್ತಾರೆ ಮುಂದೊಂದು ದಿನ ಇದರಿಂದಲೇ ಕಷ್ಟ ಬಂದಾಗ ಉಳಿದ ಜೀವನವನ್ನು ಪಶ್ಚಾತಾಪದಲ್ಲಿ ಕಳೆಯುತ್ತಾರೆ ಯಾಕೆಂದರೆ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಗಣಕೂಟ, ಮಹೇಂದ್ರ ಕೂಟ, ರಾಶಿಯಾಧಿಪತಿ, ಲಗ್ನಾಧಿಪತಿ, ಭಾಗ್ಯಾಧಿಪತಿ, ಬಾಧಕಾಧಿಪತಿ ಇವುಗಳು ಹೊಂದಾಣಿಗಳಾಗದೇ ಮದುವೆ ಆದರೆ ಇಂತಹ ಸಮಸ್ಯೆಗಳು ಬರುತ್ತವೆ.
ಹಾಗಾಗಿ ಜೋತಿಷ್ಯರ ಬಳಿ ಕೇಳಿ ಮುಂದುವರಿಯುದು ಬಹಳ ಒಳ್ಳೆಯದು. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ರಾಶಿಯವರಿಗೆ ವಿ’ಚ್ಛೇ’ದ’ನವಾಗುವ ಸಾಧ್ಯತೆ ಜಾಸ್ತಿ ಇದೆ ಎಂದು ತಿಳಿಸಲಾಗಿದೆ. ಆ ಪ್ರಕಾರದ ರಾಶಿಗಳು ಇವೆ ನೋಡಿ.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!
ಸಿಂಹ ರಾಶಿ:- ಸಿಂಹ ರಾಶಿಯವರು ಹೆಣ್ಣು ಮಕ್ಕಳಾಗಲೇ ಆಗಲಿ ಗಂಡು ಮಕ್ಕಳೇ ಆಗಲಿ ಅವರು ಬಹಳ ಧೈರ್ಯಶಾಲಿಗಳಾಗಿರುತ್ತಾರೆ ಮತ್ತು ಬದುಕಿನಲ್ಲಿ ತಮ್ಮದೇ ಆದ ಒಂದು ಸ್ಪಷ್ಟ ನಿಲುವು ಹೊಂದಿರುತ್ತಾರೆ ಅವರು ತಮ್ಮ ಕನಸಿಗೋಸ್ಕರ ಯಾವುದನ್ನು ಕಾಂಪ್ರಮೈಸ್ ಮಾಡಿಕೊಳ್ಳಲು ಬಯಸುವುದಿಲ್ಲ ಮತ್ತು ಮಹಾತ್ವಕಾಂಕ್ಷೆಗಳ ಸಾಧನೆಗಾಗಿ ಹಗಲಿರುಳು ಶ್ರಮ ಪಡುತ್ತಿರುತ್ತಾರೆ.
ಮದುವೆ ಆದ ನಂತರವೂ ಕೂಡ ತಮ್ಮ ಇಚ್ಛೆಯಂತೆ ನಡೆದುಕೊಳ್ಳುವ ತಮ್ಮ ಆಸಕ್ತಿಗಳಿಗೆ ಬೆಂಬಲಿಸಿ ತಮಗೆ ಸಪೋರ್ಟ್ ಮಾಡುವಂತಹ ಸಂಗಾತಿಯನ್ನು ಬಯಸುತ್ತಾರೆ. ಸ್ವಭಾವತಃ ಇವರಿಗೆ ಡಾಮಿನೇಟ್ ಗುಣ ಇರುವುದರಿಂದ ಇವರನ್ನು ಅನುಸರಿಸಿಕೊಂಡು ಹೋಗುವವರ ಜೊತೆಗೆ ಮಾತ್ರ ಇವರು ಬದುಕು ಚೆನ್ನಾಗಿ ಇರುತ್ತದೆ.
ಇಲ್ಲವಾದರೆ ಅಂತಹ ವಿವಾಹ ಸಂಬಂಧ ವಿ’ಚ್ಛೇ’ದ’ನ’ದಲ್ಲಿ ಕೊನೆಗೊಳ್ಳುತ್ತದೆ ಹಾಗಾಗಿ ಸಿಂಹ ರಾಶಿಯವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊಂದಾಣಿಕೆ ಆಗುವವರನ್ನು ಮಾತ್ರ ನೋಡಿ ಮದುವೆ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!
ಕನ್ಯಾ ರಾಶಿ:- ಕನ್ಯಾ ರಾಶಿಯವರು ಬಹಳ ಮೃದು ಸ್ವಭಾವದವರಾಗಿರುತ್ತಾರೆ. ಇವರು ತುಂಬಾ ಭಾವನ ಜೀವಿಗಳಾಗಿರುತ್ತಾರೆ. ಇವರಿಗೆ ಭಾವನೆಗಳಿಗೆ ಬೆಲೆ ಕೊಡುವ ವ್ಯಕ್ತಿಗಳು ಹತ್ತಿರವಾಗುತ್ತಾರೆ ಮತ್ತು ಇವರು ಕುಟುಂಬವನ್ನೇ ಪ್ರಪಂಚವಾಗಿಸಿಕೊಂಡು ಕುಟುಂಬದ ಸಂತೋಷದಲ್ಲಿಯೇ ತಮ್ಮ ನಗುವನ್ನು ಕಾಣುತ್ತಿರುತ್ತಾರೆ.
ಒಂದು ವೇಳೆ ಕುಟುಂಬದಲ್ಲಿ ಯಾರಾದರೂ ಇವರನ್ನು ನಿರ್ಲಕ್ಷಿಸಿದರೆ ಇವರಿಂದ ಸಹಿಸಿಕೊಳ್ಳಲು ಆಗುವುದಿಲ್ಲ. ಸಂಗಾತಿ ಹಾಗೂ ಮದುವೆ ಜೀವನದ ಬಗ್ಗೆ ಬಹಳ ಕನಸು ಕಂಡಿದ್ದ ಇವರು ತಮ್ಮ ನಿರೀಕ್ಷೆಯಂತೆ ಇರದೆ ಇದ್ದಲ್ಲಿ ಅಂತಹ ಮದುವೆಗಳನ್ನು ಒಪ್ಪಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ.
ಮುಂದೆ ಒಂದು ದಿನ ಇದು ಹೀಗೆಯೇ ಮುಂದುವರಿದರೆ ದು’ರಂ’ತದಲ್ಲಿ ವಿವಾಹ ಅಂತ್ಯವಾಗುವ ಸಾಧ್ಯತೆಗಳು ಇರುತ್ತದೆ ಹಾಗಾಗಿ ಇವರಿಗೆ ಇವರನ್ನು ಅರ್ಥ ಮಾಡಿಕೊಳ್ಳುವಂತಹ ಇವರಂತೆಯೇ ಆಲೋಚನೆ ಮಾಡುವವರ ಜೊತೆ ಮದುವೆ ಮಾಡಿಸುವುದು ಒಳ್ಳೆಯದು.
ಈ ಸುದ್ದಿ ಓದಿ:- ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!
ತುಲಾ ರಾಶಿ:- ತುಲಾ ರಾಶಿಯವರಿಗೆ ಕೂಡ ಇದೇ ರೀತಿಯ ದಾಂಪತ್ಯ ಸಮಸ್ಯೆಗಳು ತಪ್ಪಿದ್ದಲ್ಲ. ಯಾಕೆಂದರೆ ತುಲಾ ರಾಶಿಯವರಿಗೆ ಪೂರ್ವಜನ್ಮದ ಕರ್ಮ ಎನ್ನುವ ರೀತಿ ಅನೇಕ ರೀತಿಯಾದ ಕಷ್ಟಗಳು ಈಗಾಗಲೇ ಬಂದಿರುತ್ತವೆ ಹಾಗಾಗಿ ಅವರು ಮದುವೆ ನಂತರ ಬದುಕು ಬದಲಾಗುತ್ತದೆ ಎಂದು ನಿರೀಕ್ಷೆಯಲ್ಲಿ ಇರುತ್ತಾರೆ.
ಆ ಸಮಯದಲ್ಲಿ ಕೂಡ ನೋ’ವಾದರೆ ಮತ್ತೆ ಕಾಂಪ್ರಪೈಸ್ ಮಾಡಿಕೊಳ್ಳಲು ಅವರಿಗೆ ಮನಸ್ಸು ಇರುವುದಿಲ್ಲ ಅಥವಾ ಅವರು ಒಂದು ವೇಳೆ ಹೊಂದಿಕೊಂಡು ಇರಲು ಪ್ರಯತ್ನಿಸಿದರು ಕೂಡ ಸಂಗಾತಿಯೊಡನೆ ಸದಾಕಾಲ ಮನಸ್ತಾಪ ಇದ್ದೆ ಇರುತ್ತದೆ.
ಇಂತಹ ಮನಸ್ಥಿತಿಯಲ್ಲಿ ಈಗಿನ ಕಾಲದಲ್ಲಿ ಯಾರು ಕೂಡ ಇರಲು ಬಯಸುವುದಿಲ್ಲ, ಹಾಗಾಗಿ ವಿ’ಚ್ಛೇ’ದ’ನ ಪಡೆದುಕೊಳ್ಳಲು ಇಚ್ಚಿಸುತ್ತಾರೆ ಆದರೆ ತುಲಾ ರಾಶಿ ಎಲ್ಲರಿಗೂ ಹೀಗಾಗುತ್ತದೆ ಎಂದು ಹೇಳಲಾಗುವುದಿಲ್ಲ. ಬಹುತೇಕರಿಗೆ ಈ ರೀತಿಯ ತೊಂದರೆ ಇದ್ದೇ ಇರುತ್ತದೆ.