Home Blog Page 148

ಪ್ರತಿ ತಿಂಗಳ ಮುಟ್ಟು ಸರಿಯಾಗಿ ಆಗಲು 6 ಮನೆಮದ್ದುಗಳು, ಅತಿಯಾದ ರಕ್ತಸ್ರಾವ, ಹೊಟ್ಟೆ ನೋವು, ಬಿಳಿ ಮುಟ್ಟು ಈ ಎಲ್ಲ ಸಮಸ್ಯೆಗೂ ಪರಿಹಾರ.!

0

 

ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆಗಳು ಶಾಪದಂತಹ ವರದಂತಹ ಶಾಪ ಎನ್ನಬಹುದು. ಯಾಕೆಂದರೆ ತಡವಾಗಿ ಮುಟ್ಟುವಾಗುವುದು, ಮುಟ್ಟಾಗದೆ ಇರುವುದು ಅಥವಾ ಬೇಗ ಮುಟ್ಟಾಗುವುದು ಎಲ್ಲವೂ ಕೂಡ ಆಕೆಯ ದೈಹಿಕ ಆರೋಗ್ಯದ ಮೇಲೆ ಹಾಗೆ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಅತಿಯಾದ ರಕ್ತಸ್ರಾವ, ಬಿಳಿ ಮುಟ್ಟು ಈ ರೀತಿಯ ಸಮಸ್ಯೆಗಳು ಆಕೆಯನ್ನು ಇನ್ನಷ್ಟು ಕುಗ್ಗಿಸುತ್ತವೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಪುರುಷರಿಗೆ ಸರಿಸಮಾನವಾಗಿ ವಿದ್ಯಾಭ್ಯಾಸ, ಉದ್ಯೋಗ ಕ್ಷೇತ್ರ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಕೌಟುಂಬಿಕ ವಿಚಾರದಲ್ಲೂ ಕೂಡ ಆಕೆಯಗಿರುವುದು ಅತಿ ಹೆಚ್ಚಿನ ಜವಾಬ್ದಾರಿ ಸ್ಥಾನ.

ಸೆಪ್ಟೆಂಬರ್ 14ರ ಒಳಗೆ ಈ ಕೆಲಸ ಮಾಡದೆ ಇದ್ದರೆ ನಿಮ್ಮ ಆಧಾರ್ ಕಾರ್ಡ್ ಬಂದ್ ಆಗುತ್ತದೆ ಮತ್ತು ದಂಡ ಕಟ್ಟಬೇಕಾಗುತ್ತದೆ. ನಾಳೆಯೇ ಕೊನೆಯ ದಿನಾಂಕ ತಪ್ಪದೇ ಈ ಪ್ರಕ್ರಿಯೆ ಪೂರ್ತಿಗೊಳಿಸಿ.!

ಹೆಣ್ಣು ಮಕ್ಕಳಿಗೆ ಸಂತಾನ ಭಾಗ್ಯ ಬರುವುದೇ ಮುಟ್ಟಾಗುವುದರಿಂದ ಹಾಗಾಗಿ ನಿಯಮಿತವಾಗಿ ಮುಟ್ಟಾಗುವ ಹಾಗೂ ಮುಟ್ಟಾದಾಗ ಸಮಸ್ಯೆ ಬಾರದ ರೀತಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಆಕೆಯದ್ದೇ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ತಪ್ಪಾದ ಆಹಾರ ಪದ್ಧತಿ ಮತ್ತು ಅತಿಯಾದ ಪಾಶ್ಚಿಮಾತ್ಯ ಶೈಲಿಯ ಅಳವಡಿಕೆ ಹೆಣ್ಣು ಮಕ್ಕಳ ಗರ್ಭಧಾರಣೆ ಮೇಲೆ ಪ್ರಭಾವ ಬೀರುತ್ತಿದೆ.

ಯಾವ ಯಾವ ತಪ್ಪುಗಳಿಂದ ಹೆಣ್ಣು ಮಕ್ಕಳು ಈಗ ಗರ್ಭಧಾರಣೆ ಸಮಸ್ಯೆ ಅನುಭವಿಸುತ್ತಿದ್ದಾರೆ ಹಾಗೆ ಅವರಿಗಿರುವ ಮುಟ್ಟಿನ ಸಮಸ್ಯೆಗಳಿಗೆ ಮನೆಮದ್ದುಗಳೇನು ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಗೃಹಿಣಿಯರೇ ನೀವು ದಪ್ಪ ಆಗಲು ನೈಟಿ ಕಾರಣ ಎಚ್ಚರ.!

● ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಫ್ಯಾಷನ್ ಹೆಸರಿನಲ್ಲಿ ಅತಿ ಬಿಗಿಯಾದ ಉಡುಪುಗಳನ್ನು ಧರಿಸುತ್ತಾರೆ ಇದು ನೇರವಾಗಿ ಆಕೆಯ ಗರ್ಭಕೋಶದ ಆರೋಗ್ಯದ ಮೇಲೆ ಪ್ರಭಾವ ಬರುತ್ತದೆ. ಇದರಿಂದ ಸಂತಾನದ ಸಮಸ್ಯೆ ಹಾಗೂ ಮುಟ್ಟಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

● ಹಿಂದೆ ಹೆಣ್ಣುಮಕ್ಕಳು ಕೈ ತುಂಬಾ ಬಳೆ ಹಾಕಿಕೊಳ್ಳುತ್ತಿದ್ದರು. ನಾಡಿಯಲ್ಲಿರುವ ರಕ್ತನಾಳಗಳು ಗರ್ಭಕೋಶಕ್ಕೆ ಸಂಪರ್ಕ ಹೊಂದಿರುವುದರಿಂದ ಇದು ಆಕೆಯ ಆರೋಗ್ಯಕ್ಕೂ ಕೂಡ ಸಹಕಾರಿ ಆಗಿತ್ತು, ಥೈರೊಯ್ಡ್ ಗ್ರಂಥಿಗಳು ಮೆದುಳಿನ ಗ್ರಂಥಿಗಳು ಸ್ರವಿಸುವ ಹಾರ್ಮೋನ್ ಸಮತೋಲನದಲ್ಲಿ ಇರುತ್ತಿತ್ತು. ಹಾಗಾಗಿ ಮುಟ್ಟಿನ ಸಮಸ್ಯೆಗಳು ಮತ್ತು ಗರ್ಭಧಾರಣೆ ಸಮಸ್ಯೆಗಳು ಕಡಿಮೆ ಇತ್ತು ಆದರೆ ಹೆಣ್ಣು ಮಕ್ಕಳು ಬಳೆ ಹಾಕುವುದನ್ನು ಮರೆತುಬಿಟ್ಟಿದ್ದಾರೆ ಆದ ಕಾರಣ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತಿದೆ ಎಂದರು ತಪ್ಪಾಗಲಾರದು.

LIC ಜೀವನ್ ಶಾಂತಿ ಪ್ಲಾನ್, 1,50,000 ಡೆಪಾಸಿಡ್ ಮಾಡಿದ್ರೆ ಸಾಕು ಗಂಡ ಹೆಂಡತಿ ಇಬ್ಬರಿಗೂ ಬರಲಿದೆ 13,395 ಪೆನ್ಷನ್.!

● ಅದೇ ರೀತಿ ತಡವಾಗಿ ಮಲಗುವುದು, ತಡವಾಗಿ ಹೇಳುವುದು ಕೂಡ ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಗೆ ಕಾರಣ ಆಗುತ್ತದೆ. ಇದು ನೇರವಾಗಿ ಋತುಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಹಾಗಾಗಿ ಈ ವಿಷಯದ ಬಗ್ಗೆ ಗಮನಹರಿಸಿ ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು.

● ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು ದಿನನಿತ್ಯ 3-4 ಲೀಟರ್ ನೀರು ಕುಡಿಯುವುದು, ಕನಿಷ್ಠ 30 ನಿಮಿಷಗಳ ವಾಕಿಂಗ್ ಅಥವಾ ಸಣ್ಣಪುಟ್ಟ ವ್ಯಾಯಾಮ ಮಾಡುವುದು, ಬೇಗ ಮಲಗುವುದು ಹಾಗು ಬೇಗ ಏಳುವುದು, ಸಾತ್ವಿಕ ಆಹಾರ ಸೇವನೆ ಮಾಡುವುದು ಇವುಗಳು ಈ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ನೀಡಬಲ್ಲದು, ಋತುಚಕ್ರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಇದು ಸಹಾಯ ಮಾಡುವುದು.

ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಕೂಡಲೇ ಬದಲಾಯಿಸಿ, ಇಲ್ಲದಿದ್ರೆ ಕಷ್ಟಗಳು ತಪ್ಪಿದ್ದಲ್ಲ.!

● ಬಹಳ ತಡವಾಗಿ ಮುಟ್ಟಾಗುತ್ತಿರುವವರು 100ಗ್ರಾಂ ಕ್ಯಾರೆಟ್ ಬೀಜ ಹಾಗೂ 100 ಗ್ರಾಂ ಓಂ ಕಾಳು ಈ ಎರಡನ್ನು ಪುಡಿ ಮಾಡಿ ಒಂದು ಚಮಚ ಈ ಪುಡಿಯನ್ನು 200ಮಿ.ಲೀ ನೀರಿಗೆ ಹಾಕಿ 100ಮಿ.ಲಿ ಬರುವವರೆಗೂ ಕುದಿಸಿ ನಂತರ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬರುವುದರಿಂದ ಈ ಸಮಸ್ಯೆ ನಿವಾರಣೆ ಆಗುವುದು.

● ತಿಂಗಳಿಗೆ ಮುಂಚೆ ಮುಟ್ಟಾಗುವ ಸಮಸ್ಯೆ ಹೊಂದಿರುವವರು ಬೆಟ್ಟದ ನೆಲ್ಲಿಕಾಯಿ ಪುಡಿ ಹಾಗೂ ಧನಿಯಾ ಪುಡಿಯನ್ನು ಮಿಕ್ಸ್ ಮಾಡಿ ಇಟ್ಟುಕೊಂಡು ಒಂದು ಚಮಚ ಈ ಪುಡಿಯನ್ನು 200 ಮಿ.ಲೀ ನೀಟಾಗಿ ಹಾಕಿ 100 ಮೀ.ಲೀ ಬರುವವರೆಗೂ ಕುದಿಸಿ ಬೆಳಿಗ್ಗೆ ಹಾಗೂ ಸಂಜೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಈ ಸಮಸ್ಯೆ ಪರಿಹಾರ ಆಗುತ್ತದೆ.

ಸೆಪ್ಟೆಂಬರ್ 14ರ ಒಳಗೆ ಈ ಕೆಲಸ ಮಾಡದೆ ಇದ್ದರೆ ನಿಮ್ಮ ಆಧಾರ್ ಕಾರ್ಡ್ ಬಂದ್ ಆಗುತ್ತದೆ ಮತ್ತು ದಂಡ ಕಟ್ಟಬೇಕಾಗುತ್ತದೆ. ನಾಳೆಯೇ ಕೊನೆಯ ದಿನಾಂಕ ತಪ್ಪದೇ ಈ ಪ್ರಕ್ರಿಯೆ ಪೂರ್ತಿಗೊಳಿಸಿ.!

 

ಆಧಾರ್ ಕಾರ್ಡ್ (Aadhar card) ಈಗ ಭಾರತದಾಧ್ಯಂತ ಒಂದು ಮಾನ್ಯ ದಾಖಲೆ. ಆಧಾರ್ ಕಾರ್ಡ್ ಎಂದರೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಯೂನಿಕ್ ಆಗಿ ನೀಡುವ 12 ಅಂಕಿಗಳ ದಾಖಲೆ. ದೇಶದ ಎಲ್ಲಾ ನಾಗರಿಕರಿಗೂ ಕೂಡ ಆಧಾರ್ ಕಾರ್ಡ್ ಹಂಚುವ ಪ್ರಕ್ರಿಯೆ 10 ವರ್ಷಗಳ ಹಿಂದೆಯೇ ಆರಂಭವಾಗಿತ್ತು ಈಗ ದೇಶದಾದ್ಯಂತ ಎಲ್ಲರೂ ಕೂಡ ಆಧಾರ್ ಕಾರ್ಡ್ ಹೊಂದಿದ್ದಾರೆ.

ಆಧಾರ್ ಕಾರ್ಡ್ ಹೊಂದಿರದೆ ಹೋದಲ್ಲಿ ಅವರಿಗೆ ಸರ್ಕಾರದ ಯೋಜನೆಗಳ ಪ್ರಯೋಜನವಾಗಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಆಗಲಿ ಯಾವ ಕೆಲಸ ಕಾರ್ಯಗಳು ಆಗುವುದಿಲ್ಲ. ಶಾಲಾ ದಾಖಲಾತಿ ಸಮಯದಲ್ಲಿ, ಉದ್ಯೋಗಕ್ಕೆ ಸೇರುವ ಸಮಯದಲ್ಲಿ ಅಥವಾ ಉದ್ಯೋಗಕ್ಕೆ ಅರ್ಜಿ ಹಾಕಲು, ಸರ್ಕಾರದ ಸೇವೆಗಳನ್ನು ಪಡೆಯಲು ಹೀಗೆ ಬಹುತೇಕ ಎಲ್ಲಾ ಕೆಲಸ ಕಾರ್ಯಗಳು ಅಗತ್ಯ ದಾಖಲೆಯಾಗಿ ಆಧಾರ್ ಕಾರ್ಡ ನ್ನು ಕೇಳಲಾಗುತ್ತದೆ.

ಆದರೆ ಆಧಾರ್ ಕಾರ್ಡ್ ಮಾಡಿಸಿಕೊಂಡಾಗ ಅನೇಕರಿಗೆ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಹಾಗೂ ಇನ್ನಿತರ ಮಾಹಿತಿಯಲ್ಲಿ ವ್ಯತ್ಯಾಸವಾಗಿದ್ದಿದ್ದು ಕಂಡುಬಂದಿದ್ದು ಅದರ ತಿದ್ದುಪಡಿಗೂ (Aadhar correction ) ಕೂಡ ಅವಕಾಶ ನೀಡಲಾಗಿದೆ, ಪೂರಕ ದಾಖಲೆಗಳನ್ನು ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಈ ರೀತಿ ಮಿಸ್ ಮ್ಯಾಚ್ ಆಗಿದ್ದ ಅನೇಕರು ಈಗಾಗಲೇ ಅದನ್ನು ಸರಿಪಡಿಸಿಕೊಂಡಿದ್ದಾರೆ ಹಾಗೆ ಕಾಲಕಾಲಕ್ಕೆ ತಕ್ಕಂತೆ ಅವರ ವಿಳಾಸ ಅಥವಾ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳು ಬದಲಾದಾಗ ಅದನ್ನು ಅಪ್ಡೇಟ್ ಮಾಡಿಕೊಳ್ಳಲು ಅವಕಾಶವಿದೆ. ಆದರೆ 10 ವರ್ಷ ಕಳೆದರೂ ಒಮ್ಮೆ ಕೂಡ ಅಪ್ಡೇಟ್ ಮಾಡಿಸಿದವರು ಇದ್ದಾರೆ. ಸರ್ಕಾರ ಈಗ ಅವರಿಗೆಲ್ಲ ಒಂದು ಸೂಚನೆ ನೀಡಿದೆ.

ಕಳೆದ ಹತ್ತು ವರ್ಷಗಳಿಂದ ಯಾರು ಒಮ್ಮೆ ಕೂಡ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ ಅವರು ಕಡ್ಡಾಯವಾಗಿ ಸೆಪ್ಟೆಂಬರ್ 14ರ ಒಳಗೆ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು ಇಂದು ಆದೇಶ ಹೊರಡಿಸಿದೆ. ಈ ಹಿಂದೆ ಜುಲೈ 14 ಕಡೆ ದಿನಾಂಕವಾಗಿ ಹೇಳಲಾಗಿತ್ತು, ಆದರೆ ಮತ್ತೊಮ್ಮೆ ಅವಕಾಶ ನೀಡಿ ಸೆಪ್ಟೆಂಬರ್ 14 ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕಾಲವಕಾಶವನ್ನು ವಿಸ್ತರಿಸಿದೆ.

ಒಂದು ವೇಳೆ ಈ ಸಮಯದಲ್ಲೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರ ಆಧಾರ್ ಕಾರ್ಡ್ ಬಂದ್ ಆಗಬಹುದು ಅಥವಾ ಈವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು 50 ರೂ. ಶುಲ್ಕ ಇತ್ತು, ಮುಂದಿನ ದಿನಗಳಲ್ಲಿ ನೀವು ಅಪ್ಡೇಟ್ ಮಾಡಲು ಹೋದರೆ ನಿಮಗೆ ಹೆಚ್ಚಿನ ದಂಡ ಸಹ ಬೀಳಬಹುದು. ಹಾಗಾಗಿ ನಿರ್ಲಕ್ಷ ಮಾಡದೆ ಈ ಬಗ್ಗೆ ಗಮನ ಕೊಡಿ.

● ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಧಾನದಲ್ಲಿ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶವಿದೆ.
UIDAI ಗೆ Login ಆಗಿ update Aadhar ಎನ್ನುವ ಆಪ್ಷನ್ ಕ್ಲಿಕ್ ಮಾಡಿ ಮುಂದಿನ ಹಂತಗಳನ್ನು ಪೂರೈಸುವ ಮೂಲಕ ಯಶಸ್ವಿಯಾಗಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು, ಕನಿಷ್ಠ ಒಂದು ವಾರದ ಒಳಗೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿರುತ್ತದೆ.
● ಆಫ್ಲೈನ್ನಲ್ಲಿ ಅಪ್ಡೇಟ್ ಮಾಡಿಸಲು ಬಯಸುವವರು ಹತ್ತಿರದಲ್ಲಿರುವ ಎನ್ರೋಲ್ಮೆಂಟ್ ಸೆಂಟರ್ ಗಳಿಗೆ ಭೇಟಿಕೊಟ್ಟು ಪೂರಕ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು.

ಗೃಹಿಣಿಯರೇ ನೀವು ದಪ್ಪ ಆಗಲು ನೈಟಿ ಕಾರಣ ಎಚ್ಚರ.!

 

ಗೃಹಿಣಿಯರೇ ಎಚ್ಚರ ಇನ್ನೂ ಮುಂದೆ ಆದರೂ ಎಚ್ಚೆತ್ತುಕೊಳ್ಳಿ – ನಿಮ್ಮ ಹೊಟ್ಟೆ ಜೋತು ಬಿದ್ದು ನೀವು ದಿನೇ ದಿನೇ ದಪ್ಪವಾಗುತ್ತಿರುವುದಕ್ಕೆ ನೈಟಿ
ಕೂಡ ಒ೦ದು ದೊಡ್ಡ ಕಾರಣವಾಗಿದೆ. ಹೀಗೆಂದು ಯೋಚಿಸುತ್ತಿದ್ದೀರಾ. ನೈಟಿ ಎನ್ನುವುದು ಆರಾಮವಾಗಿ ರಾತ್ರಿ ಮಲಗಲು ಮಾತ್ರ ಬಳಸುವ ಉಡುಪಾಗಿತ್ತು ಆದರೆ ಈಗ ಅದು ಗೃಹಿಣಿಯರ ಬಹು ಪ್ರಿಯವಾದ ಉಡುಪಾಗಿದೆ.

ಕಾರಣ ಇಷ್ಟೇ ಗೃಹಿಣಿಯರ ದಿನದ ಬಹುಪಾಲು ಸಮ ಯ ಕೆಲಸ ಕೆಲಸವೇ ಆಗಿದೆ. ಹೀಗಿರುವಾಗ ನೈಟಿ ಬಹಳ ಆರಾಮಾಗಿ ಇರುತ್ತೆ ಜಾಸ್ತಿ ಬೆವರುವುದಿಲ್ಲ, ಸೆರಗು ಇರುವುದಿಲ್ಲ, ಒಟ್ಟಾರೆ ಏಕವಸ್ತ್ರ ಸೊಗಸಾಗಿ ಇರುತ್ತದೆ ಧರಿಸಲು ಮತ್ತು ಮನೆಯಲ್ಲಿ ಆರಾಮಾಗಿ ಕೆಲಸ ಮಾಡಲು ಅನುಕೂಲವಾಗಿದೆ.

LIC ಜೀವನ್ ಶಾಂತಿ ಪ್ಲಾನ್, 1,50,000 ಡೆಪಾಸಿಡ್ ಮಾಡಿದ್ರೆ ಸಾಕು ಗಂಡ ಹೆಂಡತಿ ಇಬ್ಬರಿಗೂ ಬರಲಿದೆ 13,395 ಪೆನ್ಷನ್.!

ಆದರೆ ಇದರಿಂದ ನೈಟಿ ಎಷ್ಟು ಅಗಲವಾಗಿ ಇರುತ್ತೋ ಅಷ್ಟೇ ನಿಮ್ಮ ದೇಹದ ಆಕೃತಿ ಕೂಡ ಅಗಲವಾಗುವುದು ತಿಳಿಯುವುದೇ. ಊಟ ತಿಂಡಿ ಮಾಡದೇ ಇಲ್ಲಾ ಕೆಲವೊಮ್ಮೆ ಸರಿಯಾಗಿ ತೆಳುವಾದರೂ ಆಗಬಹುದು ಅದು ಕೂಡ ತಿಳಿಯುವುದಿಲ್ಲ ಕಾರಣ ನೈಟಿ ಗಾಳಿಪಟದ ಹಾಗೆ ಇರುವು ದರಿಂದ. ನಮ್ಮ ಸಂಸ್ಕೃತಿಯ ಸೀರೆಯಿಂದ ಲಾಭವೇನೆಂದರೆ ನಿಮ್ಮ ಆಕೃತಿ ಚೆನ್ನಾಗಿರುತ್ತದೆ.

ಹೇಗೆಂದರೆ ಸೀರೆ ಉಟ್ಟಾಗ ಬೆವರುವುದು ಜಾಸ್ತಿ, ಜೊತೆಗೆ ಸೀರೆ ಉಡಲು ಸೊಂಟಕ್ಕೆ ಗಟ್ಟಿಯಾಗಿ ಕಟ್ಟುವ ಲಂಗ. ಬಿಗಿ ಯಾದ ಬ್ರೌಸ್, ಎಳೆದು ಹಾಕುವ ಸೆರಗು ಇದೆಲ್ಲಾ ಬೊಜ್ಜು ಬರುವ ಸೂಕ್ಷ್ಮ ಜಾಗವನ್ನೆಲ್ಲ ಬಂದಿಸುತ್ತದೆ. ದೇಹವನ್ನು ಕರಗಿಸಲು ಅಥವಾ ಫಿಟ್ನೆಸ್ ಮೈoನ್ಟೈನ್ ಮಾಡಲು ಬಯಸುವವರ ಮೊದಲ ಆದ್ಯತೆ ಬೆವರುವುದು. ಅದಕ್ಕಾಗೆ ಬೆವರು ಸುರಿಸಿ ವ್ಯಾಯಾಮ ಮಾಡುತ್ತಾರೆ, ಬೊಜ್ಜು ಕರಗಿಸಲು ಸೊಂಟಕ್ಕೆ ಬೆಲ್ಟ್ ಕಟ್ಟುತ್ತಾರೆ.

ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಕೂಡಲೇ ಬದಲಾಯಿಸಿ, ಇಲ್ಲದಿದ್ರೆ ಕಷ್ಟಗಳು ತಪ್ಪಿದ್ದಲ್ಲ.!

ಇದೆಲ್ಲಾ ಸೀರೆಯಲ್ಲೇ ಇದೆ. ಇದನ್ನು ಬಿಟ್ಟು ಬೇರೆ ಹುಡುಕುವ ನಮ್ಮ ಬುದ್ಧಿಗೆ ಏನಾಗಿದೆ ಒಮ್ಮೆ ಯೋಚಿಸಿ. ಇನ್ನೂ ಪೂಜೆ ಮಾಡುವಾಗ ಅಥವಾ ಯಾವುದೇ ಶುಭಕಾರ್ಯ ಮಾಡುವಾಗ ನೈಟಿ ಧರಿಸಿ ಪೂಜೆ ಮಾಡುವುದು ಶುಭವಲ್ಲ ಇದನ್ನು ಶಾಸ್ತ್ರ ಒಪ್ಪುವುದಿಲ್ಲ. ಗೃಹಲಕ್ಷ್ಮೀಯಾ ದವಳು ಕಳೆ ಕಳೆಯಾಗಿ ಇರಬೇಕು. ಆ ಕಳೆ ನೆಟಿಯಲ್ಲಿ ಖಂಡಿತ ವಾಗಿ ಯೂ ಇರುವುದಿಲ್ಲ.

ನಾನು ಎಲ್ಲೂ ಹೊರಗಡೆ ಹೋಗಲ್ಲ ಮನೆಯಲ್ಲಿ ಇರುವುದರಿಂದ ನೈಟಿ ಬೆಸ್ಟ್ ಅಂತ ತಿಳಿಯಬೇಡಿ ನಿಮ್ಮ ಮಕ್ಕಳ ಮುಂದೆ ಧರಿಸುವುದು ಕೂಡ ಗೌರವವಲ್ಲ ಮರೆಯದಿರಿ. ಇನ್ನೂ ನೈಟಿ ಧರಿಸಿ ಹೊರಗಡೆ ಹೋಗುವುದು ಗೌರವವಲ್ಲ. ದೇವಸ್ಥಾನಕ್ಕೆ ಹೋಗುವುದು ಸಂಸ್ಕೃತಿಯಲ್ಲಿ ಮರೆಯದಿರಿ.

60 ಮೇಲೆ ವರ್ಷ ಮೇಲ್ಪಟ್ಟ ಅಪ್ಪ ಹಾಗೂ 50 ವರ್ಷ ಮೇಲ್ಪಟ್ಟ ಅಮ್ಮಂದಿರಿಗಾಗಿ ಕೆಲವು ಸಲಹೆಗಳು.! ನಿಮ್ಮ ಮನೆಯಲ್ಲಿ ಹಿರಿಯರು ಇದ್ದರೆ ತಪ್ಪದೆ ಇದನ್ನು ನೋಡಿ.!

ನೈಟಿಯನ್ನು ರಾತ್ರಿ ಮಲಗುವಾಗ ಹಾಗೂ ಮುಟ್ಟಿನ ಸಮಯದಲ್ಲಿ ಧರಿಸಿ ಬೇರೆ ಸಮಯದಲ್ಲಿ ಸಾಧ್ಯವಾದಷ್ಟು ಸೀರೆ ಧರಿಸಲು ಪ್ರಯತ್ನಿಸಿ. ಇದರಿಂದ ನೀವು ನಿಮ್ಮ ಗಂಡನನ್ನೂ ಕೂಡ ಆಕರ್ಷಿಸುತ್ತೀರಾ ಜೊತೆಗೆ ಗೃಹಲಕ್ಷ್ಮೀ ಕಳೆ ಬರುತ್ತದೆ. ಇನ್ನೂ ಮುಖ್ಯ ಅಂದರೆ ನಿಮ್ಮ ದೇಹದ ಆಕೃತಿ ಸುಂದರವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಮೇಲೆ ಹೇಳಿದಂತಹ ಇಷ್ಟು ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಂಸ್ಕೃತಿಯಲ್ಲಿ ಯಾವ ರೀತಿಯ ಉಡುಗೆ ತೊಡುಗೆ ಇರುತ್ತ ದೆಯೋ ಆ ರೀತಿಯಾದಂತಹ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.

ಹಾಗೇನಾದರೂ ಇಂತಹ ಬಟ್ಟೆಗಳನ್ನು ಉದರಿಸಿದ್ದೆ ಆದರೆ ನಿಮಗೆ ತಿಳಿಯದ ಹಾಗೆ ನೀವೇ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಯಾರೂ ಕೂಡ ಪ್ರತಿದಿನ ಎಲ್ಲಾ ಸಮಯದಲ್ಲಿಯೂ ಕೂಡ ನೈಟಿಯನ್ನು ಧರಿಸುವುದು ಅಷ್ಟೇನೂ ಸಮಂಜಸವಲ್ಲ ಎಂದೇ ಹೇಳಬಹುದು.

LIC ಜೀವನ್ ಶಾಂತಿ ಪ್ಲಾನ್, 1,50,000 ಡೆಪಾಸಿಡ್ ಮಾಡಿದ್ರೆ ಸಾಕು ಗಂಡ ಹೆಂಡತಿ ಇಬ್ಬರಿಗೂ ಬರಲಿದೆ 13,395 ಪೆನ್ಷನ್.!

LIC ಯೋಜನೆಗಳು ದೇಶದಾದ್ಯಂತ ಹೆಸರುವಾಸಿಯಾಗಿವೆ. LIC ಯಲ್ಲಿ ಹಲವಾರು ಬಗೆಯ ಹೂಡಿಕೆ ಯೋಜನೆಗಳಿದ್ದು ಜನರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಯೋಜನೆಗಳನ್ನು ಆರಿಸಿಕೊಂಡು ಅವುಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. LICಯಲ್ಲಿ ದೀರ್ಘಾವಧಿ ಯೋಜನೆಗಳು ಮಾತ್ರವಲ್ಲದೇ ಪೆನ್ಷನ್ ರೂಪದಲ್ಲಿ ಹಣ ಪಡೆಯುವಂತಹ ಯೋಜನೆಗಳಲ್ಲಿ ಕೂಡ ಹೂಡಿಕೆ ಮಾಡಬಹುದು. ಇಂತಹ ಯೋಜನೆಗಳಲ್ಲಿ ಒಂದಾದ LIC ನ್ಯೂ ಜೀವನ್ ಶಾಂತಿ ಯೋಜನೆ (858) ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● LIC ಜೀವನ್ ಶಾಂತಿ ಯೋಜನೆ (850) ಮತ್ತು LIC ನ್ಯೂ ಜೀವನ್ ಶಾಂತಿ ಯೋಜನೆ (858) ಎರಡು ಕೂಡ ಪರಸ್ಪರ ಬೇರೆ ಬೇರೆಯಾದ ಯೋಜನೆಗಳಾಗಿವೆ.
● ಇದು ಸಿಂಗಲ್ ಪ್ರೀಮಿಯಂ ಡಿಫರ್ಡ್ ಆನ್ಯೂವಲ್ ಪ್ಲಾನ್ ಆಗಿದೆ. ಒಂದು ಬಾರಿ ಹಣವನ್ನು ಹೂಡಿಕೆ ಮಾಡಿ ಪೆನ್ಷನ್ ಪಡೆಯುವಂತಹ ಯೋಜನೆ.
● ನೀವು ನಿಮ್ಮ ಪೆನ್ಷನ್ ಅನ್ನು ಮಾಸಿಕವಾಗಿ, ತ್ರೈಮಾಸಿಕವಾಗಿ ಅರ್ಧ ವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಪಡೆದುಕೊಳ್ಳಲು ಆಯ್ಕೆಗಳಿವೆ, ಯೋಜನೆ ಆರಂಭಿಸುವಾಗಲೇ ನೀವು ಇದನ್ನು ಸೆಲೆಕ್ಟ್ ಮಾಡಬೇಕು.

ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಕೂಡಲೇ ಬದಲಾಯಿಸಿ, ಇಲ್ಲದಿದ್ರೆ ಕಷ್ಟಗಳು ತಪ್ಪಿದ್ದಲ್ಲ.!

● ಇದರ ಇನ್ನೊಂದು ವಿಶೇಷತೆ ಏನೆಂದರೆ ಇದರಲ್ಲಿ ನೀವು Single life ಅಥವಾ joint life ಎನ್ನುವುದನ್ನು ಆರಿಸಿಕೊಳ್ಳಬೇಕು. Single life ಆರಿಸಿಕೊಂಡಲ್ಲೇ ನೀವು ಇರುವವರೆಗೆ ಮಾತ್ರ ಪೆನ್ಷನ್ ಬರುತ್ತದೆ, ನಿಮ್ಮ ನಂತರ ಹಣ ನಾಮಿನಿಗೆ ಹೋಗುತ್ತದೆ, joint life ಸೆಲೆಕ್ಟ್ ಮಾಡಿದರೆ ನೀವು ನಿಮ್ಮ ಕುಟುಂಬದ ಯಾವುದಾದರೂ ಸದಸ್ಯರನ್ನು ನಿಮ್ಮ ಜೊತೆ ಸೇರಿಸಿಕೊಳ್ಳಬಹುದು. ನಿಮ್ಮ ನಂತರ ಅವರಿಗೆ ಪೆನ್ಷನ್ ಕಂಟಿನ್ಯೂ ಆಗುತ್ತದೆ, ಅವರ ಮ’ರ’ಣ’ದ ನಂತರ ನೀವು ನಾಮಿನಿ (Nominee) ಮಾಡಿದ ಸದಸ್ಯರಿಗೆ ಹೂಡಿಕೆ ಮೊತ್ತ ಸೇರುತ್ತದೆ.

● 30 – 79 ವರ್ಷ ಒಳಗಿನವರು ಮಾತ್ರ ಈ ಯೋಜನೆಗೆ ಅರ್ಹರು.
● ಡಿಫರ್ಮೆಂಟ್ (deferment) ಅವಧಿ 1-12 ವರ್ಷಗಳು ಇರುತ್ತದೆ, ಡಿಫರ್ಮೆಂಟ್ ಎಂದರೆ ನೀವು ಯಾವ ಹೆಸರಿನಿಂದ ನಿಮಗೆ ಪೆನ್ಷನ್ ಬೇಕು ಎನ್ನುವುದನ್ನು ಸೆಲೆಕ್ಟ್ ಮಾಡುವುದು.
● ವೆಸ್ಟಿಂಗ್ ಏಜ್ (Vesting age) 31-80 ವರ್ಷ. ವೆಸ್ಟಿಂಗ್ ಏಜ್ ಅಂದರೆ ಯಾವ ವಯಸ್ಸಿನಿಂದ ಪೆನ್ಷನ್ ಬರುತ್ತದೆ ಅದನ್ನು ವೆಸ್ಟಿಂಗ್ ಅನ್ನುತ್ತಾರೆ.

60 ಮೇಲೆ ವರ್ಷ ಮೇಲ್ಪಟ್ಟ ಅಪ್ಪ ಹಾಗೂ 50 ವರ್ಷ ಮೇಲ್ಪಟ್ಟ ಅಮ್ಮಂದಿರಿಗಾಗಿ ಕೆಲವು ಸಲಹೆಗಳು.! ನಿಮ್ಮ ಮನೆಯಲ್ಲಿ ಹಿರಿಯರು ಇದ್ದರೆ ತಪ್ಪದೆ ಇದನ್ನು ನೋಡಿ.!

● ಈ ಯೋಜನೆಯಲ್ಲಿ ಕನಿಷ್ಟ 1,50,000 ಹೂಡಿಕೆ ಮಾಡಬೇಕು, ಗರಿಷ್ಠ ಯಾವುದೇ ಮಿತಿ ಇರುವುದಿಲ್ಲ.
● ನೀವು ಈ ಪಾಲಿಸಿ ತೆಗೆದುಕೊಂಡು ಒಂದು ವರ್ಷ ಮುಗಿದ ಬಳಿಕ ಸಾಲದ ಸೌಲಭ್ಯ ಕೂಡ ಇದೆ.
● ಮಾಸಿಕವಾಗಿ 1,000 ತ್ರೈಮಾಸಿಕವಿಗೆ 3,000 ಅರ್ಧವಾರ್ಷಿಕವಾಗಿ 6,000 ಅಥವಾ ವಾರ್ಷಿಕವಾಗಿ 12,000 ಮಾತ್ರ ಪೆನ್ಷನ್ ಬರುವಂತೆ ನೀವು ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡಲೇಬೇಕು.

● ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಯೋಜನೆ ಖರೀದಿಸಬಹುದು.
● free look in period ಆಫ್ ಲೈನ್ನಲ್ಲಿ ಖರೀದಿಸುವವರಿಗೆ 15 ದಿನಗಳು ಆನ್ಲೈನಲ್ಲಿ ಖರೀದಿಸುವವರಿಗೆ 30 ದಿನಗಳು ಇರುತ್ತದೆ. ಈ ಅವಧಿ ಒಳಗೆ ಯೋಜನೆಯನ್ನು ರದ್ದು ಮಾಡಬಹುದು.
● ಆದಾಯ ತೆರಿಗೆ ವಿನಾಯಿತಿಗೆ ಒಳಪಡುವುದಿಲ್ಲ.
ಈ ಯೋಜನೆಗೆ ಮೆಚ್ಯುರಿಟಿ ಪಿರಿಯಡ್ ಎನ್ನುವುದು ಇರುವುದಿಲ್ಲ ಜೀವನಪರ್ಯಂತ ನೀವು ಪೆನ್ಷನ್ ಪಡೆಯುತ್ತೀರಿ.

ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತವೆ.!

● ಉದಾಹರಣೆಯೊಂದಿಗೆ ಹೇಳುವುದಾದರೆ 35 ವರ್ಷದ ಒಬ್ಬ ವ್ಯಕ್ತಿಯು ಯೋಜನೆಯಡಿ 1,50,000 + GST 2,700ಹೂಡಿಕೆ ಮಾಡಿ ಡಿಫರ್ಮೆಂಟ್ ಪಿರಿಯಡ್ 12 ವರ್ಷ ಸೆಲೆಕ್ಟ್ ಮಾಡಿದರೆ ಅವರಿಗೆ 47 ವರ್ಷ ಆದ ಬಳಿಕ ಅವರು ಮಾಸಿಕವಾಗಿ 1,112 ಅಥವಾ ತ್ರೈಮಾಸಿಕವಾಗಿ 3,372 ಅಥವಾ ಅರ್ಧವಾರ್ಷಿಕವಾಗಿ 6,813 ಅಥವಾ ವಾರ್ಷಿಕವಾಗಿ 13,903ರೂ. ಪಡೆಯಬಹುದು.

ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಕೂಡಲೇ ಬದಲಾಯಿಸಿ, ಇಲ್ಲದಿದ್ರೆ ಕಷ್ಟಗಳು ತಪ್ಪಿದ್ದಲ್ಲ.!

ಪ್ರತಿಯೊಂದು ಮನೆಯಲ್ಲೂ ಕೂಡ ದೇವರಕೋಣೆ ಇರುತ್ತದೆ ಅಥವಾ ದೇವರ ಕೋಣೆ ಇಲ್ಲದಿದ್ದರೂ ದೇವರ ಫೋಟೋ ಅಥವಾ ವಿಗ್ರಹ ಇಟ್ಟು ಪೂಜೆ ಮಾಡಲೆಂದು ಪ್ರತಿಯೊಂದು ಮನೆಗಳಲ್ಲೂ ಕೂಡ ಒಂದು ಜಾಗ ಮೀಸಲಿಟ್ಟಿರುತ್ತಾರೆ. ದೇವರ ಫೋಟೋಗಳಲ್ಲದ ಮನೆಯೇ ಇಲ್ಲ ಎಂದು ಹೇಳಬಹುದು. ಆದರೆ ನಿಮಗೆ ಇಷ್ಟ ದೈವ ಯಾವುದೇ ಇದ್ದರೂ ಕೂಡ ಕೆಲವು ದೇವರ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ವಾತಾವರಣ ಹದಗಿಡುತ್ತದೆ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ಅಂಕಣದಲ್ಲಿ ಅದರ ಬಗ್ಗೆ ಕೆಲವು ಪ್ರಮುಖ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.

● ಕಾಲಭೈರವವನ್ನು ಶಿವನ ಅವತಾರ ಎಂದೇ ಹೇಳಲಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ಕಾಲಭೈರವನ ಫೋಟೋ ಅಥವಾ ವಿಗ್ರಹ ಇಟ್ಟುಕೊಂಡು ಮನೆಯಲ್ಲಿ ಪೂಜಿಸಬಾರದು, ಯಾಕೆಂದರೆ ಈ ದೇವರನ್ನು ತಾಂತ್ರಿಕ ಶಕ್ತಿ ಒಲಿಸಿಕೊಳ್ಳುವುದಕ್ಕಾಗಿ ಪೂಜಿಸುತ್ತಾರೆ. ಆದ್ದರಿಂದ ಮನೆಯಲ್ಲಿ ಪೂಜಿಸಬಾರದು ಎನ್ನುತ್ತದೆ ವಾಸ್ತುಶಾಸ್ತ್ರ.

60 ಮೇಲೆ ವರ್ಷ ಮೇಲ್ಪಟ್ಟ ಅಪ್ಪ ಹಾಗೂ 50 ವರ್ಷ ಮೇಲ್ಪಟ್ಟ ಅಮ್ಮಂದಿರಿಗಾಗಿ ಕೆಲವು ಸಲಹೆಗಳು.! ನಿಮ್ಮ ಮನೆಯಲ್ಲಿ ಹಿರಿಯರು ಇದ್ದರೆ ತಪ್ಪದೆ ಇದನ್ನು ನೋಡಿ.!

● ಶಿವನ ಮತ್ತೊಂದು ಅವತಾರವಾದ ನಟರಾಜನ ವಿಗ್ರಹವನ್ನು ಅಥವಾ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಶಿವನ ತಾಂಡವ ರೂಪ ತಾಳಿದ್ದು ನಟರಾಜನಾಗಿ ಹಾಗಾಗಿ ಈ ಫೋಟೋ, ವಿಗ್ರಹ ಇರಬಾರದು. ಇದ್ದರೆ ಮನೆಯಲ್ಲಿ ಶಾಂತಿ ಭಂಗವಾಗುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಇದರ ಬದಲು ಶಿವನ ಯಾವುದೇ ಫೋಟೋವನ್ನು ಬೇಕಾದರೂ ಇಟ್ಟುಕೊಂಡು ಪೂಜಿಸಬಹುದು.

● ಗೃಹಶಾಂತಿಗಾಗಿ ಶನಿ ಮಹಾತ್ಮನ ಪೂಜೆ ಮಾಡಿಸುತ್ತಾರೆ, ಹಾಗೂ ಇದಕ್ಕೆ ಸಂಬಂಧಿಸಿದ ಶಾಂತಿಗಳನ್ನು ಮಾಡಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಶನಿ ಮಹಾತ್ಮನ ಫೋಟೋಗಳನ್ನು ಇಟ್ಟುಕೊಳ್ಳುವಂತಿಲ್ಲ.
● ಅದೇ ರೀತಿ ರಾಹು ಮತ್ತು ಕೇತು ಗ್ರಹಗಳನ್ನು ಕೂಡ ಪಾಪಗ್ರಹಗಳು ಎಂದು ಕರೆಯುತ್ತಾರೆ. ರಾಹು-ಕೇತು ವಿಗ್ರಹ ಅಥವಾ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ.

ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತವೆ.!

● ಶಕ್ತಿ ಸ್ವರೂಪ ದೇವಿಯ ದುರ್ಗಾ ಅವತಾರದ ಫೋಟೋಗಳನ್ನು ಕೂಡ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂದು ಶಾಸ್ತ್ರ ಹೇಳುತ್ತದೆ
● ಯಾವಾಗಲು ಮನೆಗಳಲ್ಲಿ ಸೌಮ್ಯ ಸ್ವರೂಪದ ದೇವತೆಗಳ ಫೋಟೋಗಳನ್ನು, ವಿಗ್ರಹಗಳನ್ನು ಇಟ್ಟುಕೊಂಡು ಪೂಜೆ ಮಾಡಬೇಕು.
● ಪ್ರತಿ ಮನೆಯಲ್ಲೂ ಕೂಡ ತಪ್ಪದೆ ಗಣೇಶನ ಫೋಟೋವನ್ನು ಇಟ್ಟುಕೊಂಡಿರಬೇಕು. ಆದರೆ ಯಾವುದೇ ಕಾರಣಕ್ಕೂ ಮೂರು ಗಣೇಶ ಫೋಟೋಗಳು ಮನೆಯಲ್ಲಿ ಇರಬಾರದು ಹಾಗಾಗಿ ಈ ವಿಷಯದ ಬಗ್ಗೆ ಎಚ್ಚರಿಕೆ ಇರಲಿ.

● ದೇವರ ಕೋಣೆಯಲ್ಲಿ ಶಂಖಗಳನ್ನು ಇಟ್ಟು ಪೂಜಿಸುತ್ತಿದ್ದರೆ ಯಾವುದೇ ಕಾರಣಕ್ಕೂ ಒಂದು ಮನೆಯಲ್ಲಿ ಎರಡು ಶಂಖಗಳನ್ನು ಇಡಬಾರದು ಎನ್ನುವುದು ಕೂಡ ನಿಮಗೆ ಗೊತ್ತಿರಲಿ. ಎರಡು ಶಂಖಗಳು ಇದ್ದರೆ ಒಂದನ್ನು ತೆಗೆದುಬಿಡಿ ಯಾಕೆಂದರೆ ಇದು ಅಶುಭ.
● ಮನೆಯಲ್ಲಿ ಎತ್ತರವಾದ ವಿಗ್ರಹಗಳನ್ನು ಇಟ್ಟು ಪೂಜಿಸುವಂತಿಲ್ಲ. ಮನೆ ಹಿರಿಯರ ಹೆಬ್ಬೆರಳ ಗಾತ್ರಕ್ಕಿಂತ ಚಿಕ್ಕದಾದ ವಿಗ್ರಹಗಳನ್ನು ಮಾತ್ರ ಇಟ್ಟು ಪೂಜಿಸಬೇಕು ಹಾಗೂ ವಿಗ್ರಹಗಳಿಗೆ ಪೂಜೆ ಮಾಡುವುದಾದರೆ ಪ್ರತಿನಿತ್ಯವೂ ಕೂಡ ತಪ್ಪದೇ ಅವುಗಳಿಗೆ ನೈವೇದ್ಯ ಅರ್ಪಿಸಬೇಕು.

ಗೃಹಿಣಿ ಈ ರೀತಿ ತಪ್ಪು ಮಾಡುವುದರಿಂದಲೇ ಗಂಡ ಹೆಂಡತಿಯರಲ್ಲಿ ಜಗಳ ಬರುವುದು ಮನೆಗೆ ದಾರಿದ್ರ್ಯ ಬರುವುದು.!

● ಮ.ರ.ಣ ಹೊಂದಿದ ವ್ಯಕ್ತಿಯ ಅಥವಾ ಹಿರಿಯರ ಫೋಟೋಗಳನ್ನು ದೇವರ ಕೊನೆಯಲ್ಲಿ ಇಟ್ಟು ಪೂಜಿಸಬಾರದು. ಮರಣ ಹೊಂದಿದ ವ್ಯಕ್ತಿಯ ಫೋಟೋವನ್ನು ಮನೆಯ ದಕ್ಷಿಣ ದ್ವಾರದಲ್ಲಿ ಗೋಡೆಗೆ ಹಾಕಬೇಕು.
● ದೇವರ ಕೋಣೆಯಲ್ಲಿ ಚರ್ಮದಿಂದ ಮಾಡಿದ ವಸ್ತುಗಳನ್ನು ಇಡಬಾರದು. ದೇವರ ಕೋಣೆಯ ಹತ್ತಿರ ಚಪ್ಪಲಿ, ಶೂ ಹಾಕಿಕೊಂಡು ಓಡಾಡುವುದು ಮಾಡಬಾರದು.

● ಪೂಜಾ ಮಂದಿರದ ಕೋಣೆಯ ಮೇಲೆ ಯಾವುದೇ ಭಾರವಾದ ವಸ್ತುಗಳನ್ನು ಕೂಡ ಇರಬಾರದು.
● ಪೂಜೆಗೆ ತರವ ಹೂಗಳನ್ನು ಹಾಗೂ ಫಲಗಳನ್ನು ನೀರಿನಿಂದ ತೊಳೆದು ನಂತರ ಅರ್ಪಿಸಬೇಕು.

60 ಮೇಲೆ ವರ್ಷ ಮೇಲ್ಪಟ್ಟ ಅಪ್ಪ ಹಾಗೂ 50 ವರ್ಷ ಮೇಲ್ಪಟ್ಟ ಅಮ್ಮಂದಿರಿಗಾಗಿ ಕೆಲವು ಸಲಹೆಗಳು.! ನಿಮ್ಮ ಮನೆಯಲ್ಲಿ ಹಿರಿಯರು ಇದ್ದರೆ ತಪ್ಪದೆ ಇದನ್ನು ನೋಡಿ.!

● ಸ್ನಾನ ಮಾಡುವಾಗ ಚಿಲಕ ಹಾಕಿಕೊಳ್ಳಬೇಡಿ ಸುಮ್ಮನೆ ಡೋರ್ ಕ್ಲೋಸ್ ಮಾಡಿಕೊಳ್ಳಿ ಯಾವುದಾದರೂ ಚೇರ್ ಅಥವಾ ಸ್ಟೂಲ್ ಸಹಾಯದಿಂದ ಅದರ ಮೇಲೆ ಕುಳಿತುಕೊಂಡು ಸ್ನಾನ ಮಾಡಿ, ನಿಂತುಕೊಂಡು ಸ್ನಾನ ಮಾಡಬೇಡಿ ನಿಮಗೆ ಯಾವುದೇ ಸಮಯದಲ್ಲಿ ಬೇಕಾದರೂ ಬಹಳ ಸುಸ್ತಾಗಿ ಬಿಡಬಹುದು. ಆದ್ದರಿಂದ ಸ್ನಾನ ಮಾಡಲು ಹೋಗುವಾಗ ಮುಂಜಾಗ್ರತೆ ವಹಿಸಿ.

● Toilet ನಲ್ಲಿ ಕುಳಿತುಕೊಳ್ಳಲು ಹಾಗೂ ನಿಂತುಕೊಳ್ಳಲು ನಿಮಗೆ ಸಾಧ್ಯವಾಗದೇ ಹೋಗಬಹುದು. ನಿಮ್ಮ ಸಪೋರ್ಟ್ ಗೆ ಯಾವುದಾದರು ವಸ್ತುವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಅಥವಾ ನಿಮಗೆ ಸರಾಗವಾಗಿ ಕೂರಲು ಏಳಲು ಆಗುವಂತಹ ವ್ಯವಸ್ಥೆ ಮಾಡಿಸಿಕೊಂಡರೆ ಒಳ್ಳೆಯದು.
● ವಯಸ್ಸಾದ ಮೇಲೆ ಬಹಳ ಸುಸ್ತಾಗುತ್ತಿರುತ್ತದೆ, ನಿಮಗೆ ಹೆಚ್ಚು ಸಮಯ ನಿಂತುಕೊಳ್ಳಲು ಆಗುವುದಿಲ್ಲ ಹಾಗಾಗಿ ಸಣ್ಣ ಪುಟ್ಟ ಕೆಲಸ ಮಾಡುವಾಗ ನಿಂತುಕೊಂಡು ಸುಸ್ತಾಗಬೇಡಿ.

ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತವೆ.!

● ನಿದ್ರೆ ಮಾಡುವಾಗ ತಕ್ಷಣವೇ ಎಚ್ಚರವಾದರೆ ಕೂಡಲೇ ದಢಾರ್ ಎಂದು ಏಳಬಾರದು, ಅದರಲ್ಲೂ ಕೂಡ ರಾತ್ರಿ ಹೊತ್ತು ಮಲಗಿರುವಾಗ ಮಾತ್ರ ವಿಸರ್ಜನೆಗೆ ಅವಸರ ಆಯಿತು ಎಂದು ತಕ್ಷಣ ಏಳಬಾರದು. ಎಚ್ಚರ ಆದರೆ ಕನಿಷ್ಠ ಎರಡು ನಿಮಿಷಗಳವರೆಗೆ ಹೊರಳಾಡಿ ಎದ್ದು ಕುಳಿತುಕೊಂಡು ನಂತರ ತೆರಳಿ ಈ ರೀತಿ ತಪ್ಪಿನಿಂದ ಅನೇಕರು ಅ’ಪಾ’ಯ ಮಾಡಿಕೊಂಡಿದ್ದಾರೆ ಹಾಗಾಗಿ ಈ ವಿಷಯದ ಬಗ್ಗೆ ಬಹಳ ಎಚ್ಚರ ಇರಲಿ.

● ಹೆಚ್ಚು ನೀರು ಇರುವ ಜಾಗದಲ್ಲಿ ಓಡಾಡಬೇಡಿ. ಮನೆಯಲ್ಲಿ ನೀರು ಎಣ್ಣೆ ಚೆಲ್ಲದಂತೆ ಜಾಗ್ರತೆವಹಿಸಿ ಅಥವಾ ಅಂತಹ ಸ್ಥಳಗಳಲ್ಲಿ ನೀವು ಓಡಾಡಲೇಬೇಡಿ.
● ಚೇರ್, ಏಣಿ ಇವುಗಳ ಮೇಲೆ ನಿಂತುಕೊಂಡು ಯಾವುದೇ ಕೆಲಸವನ್ನು ಮಾಡಲು ಹೋಗಲೇಬೇಡಿ.

ಗೃಹಿಣಿ ಈ ರೀತಿ ತಪ್ಪು ಮಾಡುವುದರಿಂದಲೇ ಗಂಡ ಹೆಂಡತಿಯರಲ್ಲಿ ಜಗಳ ಬರುವುದು ಮನೆಗೆ ದಾರಿದ್ರ್ಯ ಬರುವುದು.!

● ವಾಹನಗಳನ್ನು ಓಡಿಸಲು ಒಬ್ಬರೇ ಹೋಗಬೇಡಿ, ಯಾವುದಾದರೂ ಸ್ಥಳಕ್ಕೆ ಹೋಗಬೇಕಿದ್ದರೆ ಜೊತೆಗೆ ಸ್ನೇಹಿತರನ್ನು ಅಥವಾ ಮನೆಯ ಇನ್ಯಾವುದೋ ಸದಸ್ಯರನ್ನು ಕರೆದುಕೊಂಡು ಹೋಗುವುದು ಬಹಳ ಒಳ್ಳೆಯದು.
● ಯಾವುದೇ ಮೆಡಿಸನ್ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆದು ತೆಗೆದುಕೊಳ್ಳಿ, ಸಣ್ಣ ಪುಟ್ಟ ಸಮಸ್ಯೆಗೂ ಕೂಡ ಮಾತ್ರೆಗಳನ್ನು ತೆಗೆದುಕೊಳ್ಳುವ ಅಭ್ಯಾಸ ಬಿಟ್ಟುಬಿಡಿ.

● ನಿಮಗೆ ಏನು ಅನಿಸುತ್ತದೆ ಆ ರೀತಿ ಬದುಕಿ. ಇನ್ನು ನಿಮಗೆ ಉಳಿದಿರುವುದು ಕೆಲವು ಸಮಯ ಮಾತ್ರ ಆದಷ್ಟು ಅದನ್ನು ಸಂತೋಷಕ್ಕಾಗಿ ಕಳೆಯಿರಿ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದು ಅಥವಾ ಇಷ್ಟದ ಹವ್ಯಾಸಗಳಲ್ಲಿ ತೊಡಗಿಕೊಳ್ಳಲು ಈ ಸಮಯ ವಿನಿಯೋಗಿಸಿ, ಎಲ್ಲರ ಜೊತೆಗೂ ನಗುನಗುತ್ತಾ ಇರಿ, ಆರೋಗ್ಯದ ಬಗ್ಗೆ ನಿಗಾ ಇರಲಿ.

ಯಾವ ರಾಶಿಯವರು, ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಗೊತ್ತಾ.? ಇಲ್ಲಿದೆ ನೋಡಿ 12 ರಾಶಿಗಳ ಯೋಗ.!

● ಮನೇಲಿ ನೀವು ಒಬ್ಬರೇ ಇದ್ದಾಗ ಅಪರಿಚಿತರನ್ನು ಯಾವುದೇ ಕಾರಣಕ್ಕೂ ಒಳಕ್ಕೆ ಬಿಟ್ಟು ಕೊಳ್ಳಬೇಡಿ. ಶಾಸ್ತ್ರ ಹೇಳುವವರು, ಒಡವೆ ಪಾಲಿಶ್ ಮಾಡುವವರು, ಸೇಲ್ಸ್ ಮೆನ್ ಗಳು ಎಂದು ಹೇಳಿಕೊಂಡು ಮೋ’ಸ ಮಾಡಲು ಬರುತ್ತಾರೆ ಹಾಗಾಗಿ ಒಬ್ಬರೇ ಇದ್ದಾಗ ಯಾರನ್ನು ಸೇರಿಸಬೇಡಿ.
● ಹೊರಗೆ ಹೋಗುವಾಗ ತಪ್ಪದೇ ಮನೆಯ ಮುಖ್ಯದ್ವಾರದ ಕೀಲಿಕೈ ತೆಗೆದುಕೊಂಡು ಹೋಗಿ. ಇದು ಮನೆಯ ಎಲ್ಲರ ಬಳಿ ಒಂದೊಂದು ಇದ್ದರೆ ಉತ್ತಮ. ಹಾಗೆ ನಿಮ್ಮ ರೂಮ್ ನಲ್ಲಿ ಒಂದು ಕಾಲಿಂಗ್ ಬೆಲ್ ಇಟ್ಟುಕೊಳ್ಳಿ ಎಮರ್ಜೆನ್ಸಿ ಆದಕ ತಕ್ಷಣ ಕರೆಯುವುದಕ್ಕೆ ಸಹಾಯ ಆಗುತ್ತದೆ.

● ನಿಮ್ಮ ಮನೆಯ ವಿಷಯಗಳನ್ನು ಹೊರಗೆ ಹೇಳಬೇಡಿ. ಹಾಗೆ ನಿಮ್ಮ ವೈಯಕ್ತಿಕ ಮಾಹಿತಿಗಳಾದ ಆಧಾರ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ನಿಮ್ಮ ಪಾಸ್ ಬುಕ್ ವಿವರ, OTP ಇವುಗಳನ್ನು ಯಾರ ಜೊತೆಗೂ ಹಂಚಿಕೊಳ್ಳಬೇಡಿ. ನಿಮ್ಮ ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿ ಯಾವುದೇ ಪತ್ರ ವ್ಯವಹಾರಗಳಿಗೆ ಸಹಿ ಹಾಕಬೇಡಿ
● ನಿಮ್ಮ ಮನೆಯ ವಿಳಾಸ ಹಾಗೂ ಮಕ್ಕಳ ಮತ್ತು ಮೊಮ್ಮಕ್ಕಳ ಮೊಬೈಲ್ ಸಂಖ್ಯೆಗಳನ್ನು ಬರೆದುಕೊಂಡು ಆ ಚೀಟಿಯನ್ನು ಸದಾ ನಿಮ್ಮ ಜೊತೆಗೆ ಇಟ್ಟುಕೊಂಡಿರಿ.
● ಎಲ್ಲಾದರೂ ಪ್ರಯಾಣ ಹೋಗುವಾಗ ಆಗುವ ಖರ್ಚಿನ ಬಗ್ಗೆ ಅಂದಾಜು ಮಾಡಿ. ಹಣ ತೆಗೆದುಕೊಂಡು ಹೋಗಿ, ಪ್ರಯಾಣದಲ್ಲಿ ಅಪರಿಚಿತರು ಕೊಡುವ ಆಹಾರಗಳನ್ನು ಸೇವಿಸಬೇಡಿ.

ಮುತ್ತೈದೆ ಮಹಿಳೆಯರಿಗೆ ಕಿವಿ ಮಾತು, ನಿಮ್ಮ ಈ ಸ್ವಭಾವಗಳನ್ನು ಬದಲಾಯಿಸಿಕೊಂಡರೆ ಸುಖ ಶಾಂತಿ ನೆಮ್ಮದಿ ಜೊತೆ ಲಕ್ಷ್ಮಿ ಕೂಡ ನೆಲೆಸಿರುತ್ತಾಳೆ.!

ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತವೆ.!

0

ದೇವರನ್ನು ಇದುವರೆಗೂ ಕೂಡ ಕಣ್ಣಾರೆ ಕಂಡವರು ಯಾರು ಇಲ್ಲ ಆದರೆ ದೇವರು ಇರುವುದು ಸಾಕಷ್ಟು ಸಾಕ್ಷಿಗಳ ಮೂಲಕ ರುಜುವಾತಾಗಿದೆ. ದೇವರು ಇದ್ದಾನೆ ಎನ್ನುವುದನ್ನು ನಂಬುವವರು ಅವನ ಈ ಸಾಕ್ಷಾತ್ಕಾರದ ಅನುಭವವನ್ನು ಪಡೆಯುತ್ತಾರೆ. ನೀವು ನಿಷ್ಕಲ್ಮಶವಾಗಿ ಮನಸಾರೆ ದೇವರ ಮೇಲೆ ನಂಬಿಕೆ ಇಟ್ಟಾಗ ಆತ ಎಂದಿಗೂ ಕೂಡ ನಿಮ್ಮನ್ನು ಕೈಬಿಡುವುದಿಲ್ಲ.

ನಿಮ್ಮ ಆ ನಿಶ್ಚಲ ನಂಬಿಕೆ, ಅಸಹಾಯಕತೆ ಹಾಗೂ ಭಕ್ತಿಗೆ ಭಗವಂತ ಒಲಿಯದೇ ಇರಲು ಸಾಧ್ಯವಿಲ್ಲ. ಆದರೆ ಎಲ್ಲರಿಗೂ ಕೂಡ ದೇವರು ತಾನು ಇದ್ದಾನೆ ಎನ್ನುವುದನ್ನು ಪ್ರತ್ಯಕ್ಷವಾಗುವ ಮೂಲಕ ನಿರೂಪಿಸುವ ಅವಶ್ಯಕತೆ ಇಲ್ಲ ಆದರೆ ನೀವು ಸಂಪೂರ್ಣವಾಗಿ ಆತನಲ್ಲಿ ತಲ್ಲಿನರಾಗಿದ್ದಾಗ ಕೆಲ ಲಕ್ಷಣಗಳು ನಿಮಗೆ ದೇವರಿಲ್ಲಿದ್ದಾನೆ ಎನ್ನುವುದನ್ನು ನಿರೂಪಿಸುತ್ತದೆ. ಅದರಲ್ಲಿ ಕೆಲವುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

ಗೃಹಿಣಿ ಈ ರೀತಿ ತಪ್ಪು ಮಾಡುವುದರಿಂದಲೇ ಗಂಡ ಹೆಂಡತಿಯರಲ್ಲಿ ಜಗಳ ಬರುವುದು ಮನೆಗೆ ದಾರಿದ್ರ್ಯ ಬರುವುದು.!

● ನೀವು ಭಕ್ತಿಯಿಂದ ನಿಮ್ಮ ಇಷ್ಟ ದೇವರಿಗೆ ಪೂಜೆ ಮಾಡಿ, ಪ್ರಾರ್ಥನೆ ಮಾಡಿಕೊಂಡ ಮೇಲೆ ತಕ್ಷಣವೇ ನಿಮ್ಮ ಮನೆ ಬಾಗಿಲ ಬಳಿ ಪಕ್ಷಿಗಳು, ಮೂಕ ಪ್ರಾಣಿಗಳು ಕಾಣಿಸಿಕೊಂಡರೆ ಅವುಗಳಿಗೆ ಆಹಾರವನ್ನು ಹಾಕಿ ಇದು ಭಗವಂತನಿಗೆ ನಿಮ್ಮ ಪೂಜೆ ಇಷ್ಟವಾಗಿದೆ ಎನ್ನುವುದನ್ನು ಸೂಚಿಸುವ ಅರ್ಥವಾಗಿದೆ.

● ನಿಮ್ಮ ಮನೆಯಲ್ಲಿ ಹಲ್ಲಿಗಳು ವಾಸ ಮಾಡುತ್ತಿದ್ದರೆ ಅದು ಕೂಡ ನಿಮ್ಮ ಮನೆಯಲ್ಲಿ ದೈವಶಕ್ತಿ ಇದೆ ಎನ್ನುವುದನ್ನು ಸೂಚಿಸುತ್ತದೆ, ಯಾಕೆಂದರೆ ನಮಗಿಂತಲೂ ಕೂಡ ಈ ಸೂಕ್ಷ್ಮಜೀವಿಗಳಿಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಅನುಭವ ಬೇಗ ಹಾಗುತ್ತವೆ. ಪೋಸಿಟಿವ್ ವಾತಾವರಣಗಳು ಇಲ್ಲದ ಕಡೆ ಅವು ಎಂದಿಗೂ ಕೂಡ ನೆಲೆಸುವುದಿಲ್ಲ ನಿಮ್ಮ ಮನೆಯಲ್ಲಿ ಈ ರೀತಿ ದೈವ ಶಕ್ತಿ ಇದ್ದಾಗ ಮಾತ್ರ ಅವು ಕೂಡ ಅಲ್ಲಿ ವಾಸ ಮಾಡುತ್ತವೆ. ಹಲ್ಲಿ ಮಾತ್ರವಲ್ಲದೆ ಕಡಜ ಗೂಡು ಕಟ್ಟುವುದನ್ನು, ಇರುವೆಗಳು ಗೂಡು ಕಟ್ಟುವುದು ಕೂಡ ಇದಕ್ಕೆ ಉದಾಹರಣೆಯಾಗಿ ಕೊಡಬಹುದು.

ಯಾವ ರಾಶಿಯವರು, ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಗೊತ್ತಾ.? ಇಲ್ಲಿದೆ ನೋಡಿ 12 ರಾಶಿಗಳ ಯೋಗ.!

● ನಿಮ್ಮ ಮನೆಯ ದೇವರ ಕೋಣೆಯಲ್ಲಿ ನೀವು ಪೂಜೆ ಮಾಡುವ ಮುನ್ನವೇ ಸುಗಂಧ ದ್ರವ್ಯಗಳ ಸುವಾಸನೆ ಬರುತ್ತಿದ್ದರೆ ಅದು ಕೂಡ ಇದೇ ಅರ್ಥವನ್ನು ಕೊಡುತ್ತದೆ. ನೀವು ಪೂಜೆ ಮಾಡುವಾಗ ಯಾವುದೇ ಗಾಳಿ ಬೀಸದೆ ಇದ್ದರೂ ಕೂಡ ಎಲ್ಲಿಂದಲೋ ಹೂವಿನ ಸುವಾಸನೆ ಬರುತ್ತಿದ್ದರೆ ಅದು ಕೂಡ ದೈವಶಕ್ತಿ ಇರುವಿಕೆಗೆ ಸಾಕ್ಷಿ.

● ದೇವರಿಗೆ ಹಚ್ಚುವ ದೀಪದ ಮೂಲಕ ಕೂಡ ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದೆ ಎನ್ನುವುದನ್ನು ಕಂಡುಕೊಳ್ಳಬಹುದು. ಯಾಕೆಂದರೆ, ನಿಮ್ಮ ದೇವರ ಕೊನೆಯಲ್ಲಿ ಹಚ್ಚಿರುವ ದೀಪವು ಹೂವಿನ ಆಕಾರದಲ್ಲಿ ಉರಿಯುತ್ತಿದ್ದರೆ ಜೊತೆಗೆ ಅದು ಶಾಂತ ರೀತಿಯಲ್ಲಿ ಸದಾ ಬೆಳಗುತ್ತಿದ್ದರೆ, ಎಣ್ಣೆ ಖಾಲಿ ಆಗಿದ್ದರೂ ಕೂಡ ಸುಮಾರು ಸಮಯ ಅದು ಹಾಗೆ ಉಳಿಯುತ್ತಿದ್ದರೆ ಜೊತೆಗೆ ನೀವು ಹಚ್ಚಿರುವ ದೀಪದ ಬತ್ತಿ ನಿಮ್ಮ ಪ್ರಾರ್ಥನೆ ಸಮಯ ಅಲಗಾಡುತ್ತಿದ್ದರೆ ಭಗವಂತ ಕೇಳುತ್ತಿದ್ದಾನೆ ಎನ್ನುವ ಅರ್ಥ.

ಮುತ್ತೈದೆ ಮಹಿಳೆಯರಿಗೆ ಕಿವಿ ಮಾತು, ನಿಮ್ಮ ಈ ಸ್ವಭಾವಗಳನ್ನು ಬದಲಾಯಿಸಿಕೊಂಡರೆ ಸುಖ ಶಾಂತಿ ನೆಮ್ಮದಿ ಜೊತೆ ಲಕ್ಷ್ಮಿ ಕೂಡ ನೆಲೆಸಿರುತ್ತಾಳೆ.!

● ನಿಮ್ಮ ಮನೆಯಲ್ಲಿ ಪದೇ ಪದೇ ಹಾಲು ಉಕ್ಕುತ್ತಿದ್ದರೆ ಬೇಸರಪಟ್ಟುಕೊಳ್ಳಬೇಡಿ, ಅದು ಕೂಡ ಸಕರಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿದೆ ಎನ್ನುವ ಸೂಚನೆ ಆಗಿರುತ್ತದೆ.
● ನಿಮ್ಮ ಮನೆಯಲ್ಲಿ ನೀವು ಪೂಜೆ ಪ್ರಾರ್ಥನೆ ಮಾಡುವಾಗ ನಿಮ್ಮ ಪಕ್ಕದಲ್ಲಿಯೇ ಗಾಳಿ ಹಾದು ಹೋದರೆ ಅದರಲ್ಲಿ ಯಾರೋ ಹೋದಂತೆ ಅನುಭವ ಆದರೆ ಭಗವಂತನೇ ಇದನ್ನು ಮಾಡಿದ್ದಾನೆ ಎಂದು ಅರ್ಥ.
● ನೀವು ನಿಮ್ಮ ಮನೆಯಲ್ಲಿ ಅಥವಾ ಹೊರಗೆ ಯಾವುದೇ ಅಪಾಯದಿಂದ ಜಸ್ಟ್ ಮಿಸ್ ಆಗಿ ಬಚಾವ್ ಆಗುತ್ತಿದ್ದರೆ ಅದು ಕೂಡ ಭಗವಂತ ನಿಮ್ಮ ಜೊತೆ ಇದ್ದಾನೆ ಎನ್ನುವುದರ ಸಾಕ್ಷಿ ಎಂದೇ ಹೇಳಬಹುದು.

ಗೃಹಿಣಿ ಈ ರೀತಿ ತಪ್ಪು ಮಾಡುವುದರಿಂದಲೇ ಗಂಡ ಹೆಂಡತಿಯರಲ್ಲಿ ಜಗಳ ಬರುವುದು ಮನೆಗೆ ದಾರಿದ್ರ್ಯ ಬರುವುದು.!

ಇಡೀ ವಿಶ್ವದಲ್ಲಿ ನಮ್ಮ ಭಾರತ ಬಹಳ ಶ್ರೇಷ್ಠ ಎನಿಸಿರುವುದು ತಾನು ಪಾಲಿಸಿಕೊಂಡು ಬಂದಿರುವ ಸಂಪ್ರದಾಯದಿಂದ. ಸಂಪ್ರದಾಯ, ಪದ್ಧತಿ, ಆಚರಣೆಗಳು ಕೇವಲ ತೋರಿಕೆಗಾಗಿ ಅಥವಾ ಆಡಂಭರಕ್ಕಾಗಿ ಅಲ್ಲ. ಈ ಎಲ್ಲಾ ವಿಚಾರಗಳ ಹಿಂದೆ ವೈಜ್ಞಾನಿಕ ಚಿಂತನೆ ಇತ್ತು ಎನ್ನುವುದು ಇತ್ತೀಚೆಗೆ ಬೆಳಕಿಗೆ ಬರುತ್ತದೆ. ಅದೇ ರೀತಿ ತತ್ವಶಾಸ್ತ್ರ ಹಾಗೂ ಮನಶಾಸ್ತ್ರಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ನಮ್ಮ ಹಿರಿಯರು ಸಂಸ್ಕಾರ ಎನ್ನುವ ಚೌಕಟ್ಟನ್ನು ಹಾಕಿ ತಿಳಿಸಿಕೊಟ್ಟಿದ್ದರು ಎಂದರೆ ಬಹುಶಃ ಅದು ತಪ್ಪಾಗಲಾರದು ಎನಿಸುತ್ತದೆ.

ಅದರಲ್ಲೂ ಕೂಡ ನಮ್ಮ ದೇಶದಲ್ಲಿ ಮದುವೆ ಆಗಿರುವ ಸ್ತ್ರೀಗೆ ಬಹಳ ಕಟ್ಟುನಿಟ್ಟಾದ ನೀತಿ ನಿಯಮಗಳು ಇದೆ. ಆದರೆ ಇತ್ತೀಚಿಗೆ ಜನರೇಶನ್ ಬದಲಾಗಿದೆ ಈಗಿನ ಕಾಲದಲ್ಲಿ ಹೆಣ್ಣು ಗಂಡಿಗೆ ಯಾವುದರಲ್ಲ ಕಡಿಮೆ ಇಲ್ಲ. ಸರಿ ಸಮಾನವಾಗಿ ದುಡಿಯುತ್ತಿದ್ದಾಳೆ, ವಿದ್ಯಾವಂತೆಯಾಗಿದ್ದಾಳೆ. ಹಾಗೆಂದ ಮಾತ್ರಕ್ಕೆ ನಮ್ಮ ಹಿರಿಯರು ನುಡಿಸಿಕೊಂಡು ಬಂದಿದ್ದನ್ನೆಲ್ಲಾ ಗಾಳಿಗೆ ತೂರಿ ಬಿಡುವುದಲ್ಲ.

ಯಾವ ರಾಶಿಯವರು, ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಗೊತ್ತಾ.? ಇಲ್ಲಿದೆ ನೋಡಿ 12 ರಾಶಿಗಳ ಯೋಗ.!

ಕಾಲಕ್ಕೆ ತಕ್ಕ ಹಾಗೆ ನಡೆಯಬೇಕು ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ನಾವು ಎತ್ತರಕ್ಕೆ ಇರಬೇಕು ಎಂದರೆ ನಮ್ಮ ಬೇರುಗಳು ಕೂಡ ನೆಲದಲ್ಲಿ ಅಷ್ಟೇ ಗಟ್ಟಿಯಾಗಿರಬೇಕು ಎನ್ನುವುದನ್ನು ಮರೆಯಬಾರದು. ಅದಕ್ಕಾಗಿ ಈ ಅಂಕಣದಲ್ಲಿ ಮದುವೆ ಆಗಿರುವ ಸ್ತ್ರೀಗೆ ಕಿವಿ ಮಾತುಗಳನ್ನು ಹೇಳುತ್ತಿದ್ದೇವೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ನಾವು ಮಾಡುವ ಸಣ್ಣ ತಪ್ಪುಗಳಿಂದ ಅಪಚಾರಗಳಿಂದ ದಾಂಪತ್ಯ ಕಲಹಗಳಾಗಿ ಮದುವೆ ಆದ ತಿಂಗಳಿಗೆ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲು ಏರುವಂತೆ ಆಗಿದೆ.

ಇಲ್ಲವಾದರೆ ಎಷ್ಟು ದುಡಿಯುತ್ತಿದ್ದರೂ ಕೂಡ ಕೈಯಲ್ಲಿ ಹಣ ಉಳಿಯದೆ ದಟ್ಟ ದಾರಿದ್ರ್ಯ ಆವರಿಸಿಕೊಂಡು ಗಂಡ ಹೆಂಡತಿ ಸಾಲದ ಸುಳಿಯಲ್ಲಿ ಮುಳುಗುವಂತೆ ಆಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಶಕ್ತಿ ಆ ಕುಟುಂಬದ ಹೆಣ್ಣು ಮಗಳಿಗೆ ಇರುತ್ತದೆ. ಆದರೆ ಆಕೆ ಅದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ.

ಮುತ್ತೈದೆ ಮಹಿಳೆಯರಿಗೆ ಕಿವಿ ಮಾತು, ನಿಮ್ಮ ಈ ಸ್ವಭಾವಗಳನ್ನು ಬದಲಾಯಿಸಿಕೊಂಡರೆ ಸುಖ ಶಾಂತಿ ನೆಮ್ಮದಿ ಜೊತೆ ಲಕ್ಷ್ಮಿ ಕೂಡ ನೆಲೆಸಿರುತ್ತಾಳೆ.!

ಸ್ಪಷ್ಟ ಉದಾಹರಣೆಯೊಂದಿಗೆ ಹೇಳುವುದಾದರೆ ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮಂಗಳಸೂತ್ರವನ್ನು ಫ್ಯಾಶನ್ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದೇ ಹೇಳಬಹುದು. ಯಾಕೆಂದರೆ ಮಾಂಗಲ್ಯ ಧಾರಣೆ ಎನ್ನುವುದಕ್ಕೆ ತುಂಬಾ ಪ್ರಾಶಸ್ತ್ಯವಿದೆ. ಶುಭ ಮುಹೂರ್ತವನ್ನು ನೋಡಿ ಗುರುಹಿರಿಯರ ಆಶೀರ್ವಾದದೊಂದಿಗೆ ಅದನ್ನು ಧಾರಣೆ ಮಾಡಿಸಲಾಗಿರುತ್ತದೆ.

ಮದುವೆಗೆ ಮುನ್ನ ಸ್ತ್ರೀ, ಅರಿಶಿನ, ಕುಂಕುಮ, ಹೂ ಬಳೆ ಎಲ್ಲವನ್ನು ಧರಿಸುತ್ತಾರೆ ಆದರೆ ಮದುವೆ ಆದ ಬಳಿಕವೇ ಆಕೆಗೆ ಮಾಂಗಲ್ಯಸೂತ್ರ ಹಾಗೂ ಕಾಲುಂಗುರ ಧರಿಸುವ ಭಾಗ್ಯ ಬರುವುದು. ಇದನ್ನು ಧರಿಸಿದರೆ ಮಹಿಳೆ ಸ್ಥಾನಮಾನವೇ ಬದಲಾಗುತ್ತದೆ, ಕೊಡುವ ಗೌರವ ಹೆಚ್ಚಾಗುತ್ತದೆ. ಇದರಿಂದಾಗಿಯೇ ಇದರ ಬೆಲೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

ನಿಮ್ಮ ಮನೆಗಳಲ್ಲೂ ಕೂಡ ಕಡಜ ಗೂಡು ಕಟ್ಟುತ್ತಿದೆಯಾ ಹಾಗಾದರೆ ನೀವು ಈ ವಿಚಾರ ತಿಳಿದುಕೊಳ್ಳಲೇಬೇಕು.!

ಹಾಗಾಗಿ ನೀವು ಯಾವುದೇ ವಿಷಯದಲ್ಲಿ ಫ್ಯಾಶನ್ ಮಾಡಿದರು ಕೂಡ ಮಂಗಳಸೂತ್ರ ಹಾಗೂ ಕಾಲುಂಗುರದ ವಿಷಯದಲ್ಲಿ ಎಂದು ಕೂಡ ಪದೇ ಪದೇ ಬದಲಾಯಿಸುವುದು ಅಥವಾ ಬೇಕಾದಾಗ ಹಾಕಿಕೊಳ್ಳುವುದು ಬೇಡವಾದಾಗ ತೆಗೆಯುವುದು, ನೀವು ಹಾಕಿರುವ ಬಟ್ಟೆಗೆ ಮ್ಯಾಚಿಂಗ್ ಆಗಿಲ್ಲ ಎಂದು ಧರಿಸದೆ ಇರುವುದು ಈ ರೀತಿ ಮಾಡಬೇಡಿ.

ಯಾಕೆಂದರೆ ಇದೇ ಒಂದು ತಪ್ಪಿನಿಂದಾಗಿ ನಿಮ್ಮ ದಾಂಪತ್ಯದಲ್ಲಿ ವೈಮನಸ್ಸು ಮೂಡುತ್ತದೆ. ಗಂಡನ ಆರೋಗ್ಯ ,ಆಯಸ್ಸು ಹಾಗೂ ಹಣಕಾಸಿನ ಕ್ಷೀಣತೆಗೆ ನಿಮ್ಮ ಈ ತಪ್ಪು ಕಾರಣವಾಗುತ್ತದೆ. ಕುಟುಂಬಕ್ಕೆ ಇದರಿಂದ ದಟ್ಟದಾರಿದ್ರ್ಯ ತಟ್ಟುತ್ತದೆ. ಹಾಗಾಗಿ ನೀವು ಎಷ್ಟೇ ಮುಂದುವರಿದರೂ ಹಿರಿಯರು ಹಾಕಿದ್ದ ಈ ಗೆರೆಯನ್ನು ದಾಟದೇ ಇರುವುದೇ ಎಲ್ಲಾ ಕಾಲಕ್ಕೂ ಒಳ್ಳೆಯದು.

https://youtu.be/Y_3hJ4uGopc?si=uIxMNs-RCRbch0cl

ಯಾವ ರಾಶಿಯವರು, ಯಾವ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಗೊತ್ತಾ.? ಇಲ್ಲಿದೆ ನೋಡಿ 12 ರಾಶಿಗಳ ಯೋಗ.!

ಮೇಷ ರಾಶಿ:- ಮೇಷ ರಾಶಿಯವರು 19, 28, 37 ಮತ್ತು 55 ನೇ ವಯಸ್ಸಿನಲ್ಲಿ ಇದ್ದಕ್ಕಿದ್ದಂತೆ ಶ್ರೀಮಂತರಾಗುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ರಾಶಿಯವರು ಸ್ವಂತ ಬುದ್ಧಿಯಿಂದ ಸ್ವಂತ ದುಡಿಮೆಯಿಂದ ಹಣ ಸಂಪಾದಿಸುತ್ತಾರೆ ಆದರೆ ಯಾವುದೇ ಕಾರಣಕ್ಕೂ ಕೂಡ ಹಣಕ್ಕಾಗಿ ಶಾರ್ಟ್ ಕಟ್ ಹಿಡಿಯುವುದಿಲ್ಲ. ಮೇಷ ರಾಶಿಯವರ ಹಣಕಾಸಿನ ಪರಿಸ್ಥಿತಿ ಜೀವನಪೂರ್ತಿ ಉತ್ತಮವಾಗಿರಬೇಕು ಎಂದರೆ ಇವರು ಪ್ರತಿ ಶುಕ್ರವಾರ ಮಹಾಲಕ್ಷ್ಮಿಗೆ ಗುಲಾಬಿ ಹೂವನ್ನು ಅರ್ಪಿಸಬೇಕು.

ವೃಷಭ ರಾಶಿ:- ಈ ರಾಶಿಯವರು ಶ್ರಮಜೀವಿಗಳು ತಮ್ಮ ಕಠಿಣ ಪರಿಶ್ರಮದಿಂದ ಕಷ್ಟದ ಹಾದಿಯಿಂದ ಹಣವನ್ನು ಹೊಂದುತ್ತಾರೆ. ಇವರು ತಮ್ಮ 29, 38, 56ನೇ ವಯಸ್ಸಿನಲ್ಲಿ ಹಣವನ್ನು ಪಡೆಯುವ ಸಾಧ್ಯತೆಯೂ ಬಲವಾಗಿರುತ್ತದೆ. ಈ ರಾಶಿಯವರಿಗೆ ತಮ್ಮ ಸಂಗಾತಿಯ ಕಡೆದಿಂದ ಹಣಕಾಸಿನ ಬಲ ಸಿಗುತ್ತದೆ. ಅಂದರೆ ಹೆಂಡತಿಗೆ ತವರು ಮನೆ ಕಡೆಯಿಂದ ಆಸ್ತಿ ಅಥವಾ ಉಡುಗೊರೆ ದೊರೆತು ಅದರ ಮೂಲಕ ಅತಿ ದೊಡ್ಡ ಲಾಭ ಪಡೆಯುತ್ತಾರೆ. ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಬರಬಾರದು ಎಂದರೆ ನುರಿತ ಜ್ಯೋತಿಷ್ಯರ ಸಲಹೆ ಪಡೆದು ಯಾವಾಗಲೂ ಕುತ್ತಿಗೆಯಲ್ಲಿ ಬಿಳಿ ಧರಿಸಬೇಕು

ಮುತ್ತೈದೆ ಮಹಿಳೆಯರಿಗೆ ಕಿವಿ ಮಾತು, ನಿಮ್ಮ ಈ ಸ್ವಭಾವಗಳನ್ನು ಬದಲಾಯಿಸಿಕೊಂಡರೆ ಸುಖ ಶಾಂತಿ ನೆಮ್ಮದಿ ಜೊತೆ ಲಕ್ಷ್ಮಿ ಕೂಡ ನೆಲೆಸಿರುತ್ತಾಳೆ.! .

ಮಿಥುನ ರಾಶಿ:- ಮಿಥುನ ರಾಶಿಯವರು 27, 36, 45, 57ನೇ ವರ್ಷಗಳಲ್ಲಿ ಆಕಸ್ಮಿಕ ಧನಲಾಭ ಪಡೆಯುತ್ತಾರೆ. ಮಿಥುನ ರಾಶಿಯವರು ತಂದೆ ಕಡೆಯಿಂದ ಆಸ್ತಿ ಹಾಗೂ ಹಣ ಪಡೆಯುತ್ತಾರೆ ಹಾಗೂ ಸ್ವಂತ ದುಡಿಮೆಯಿಂದ ಕೂಡ ಅಪಾರ ಹಣವನ್ನು ಸಂಪಾದನೆ ಮಾಡುತ್ತಾರೆ. ಆಂಜನೇಯನಿಗೆ ಮಂಗಳವಾರ ಹಾಗೂ ಶನಿವಾರದಂದು ಕೇಸರಿಯನ್ನು ಅರ್ಪಿಸಿದರೆ ಈ ರಾಶಿಯವರಿಗೆ ಒಳ್ಳೆಯದು.

ಕರ್ಕಾಟಕ ರಾಶಿ:- ಕರ್ಕಾಟಕ ರಾಶಿಯವರಿಗೆ 23, 27, 32, 48, 58 ನೇ ವಯಸ್ಸಿನಲ್ಲಿ ಅನಿರೀಕ್ಷಿತ ಆದಾಯದಿಂದ ಧನಲಾಭವಾಗುವ ಸಾಧ್ಯತೆಗಳಿವೆ. ಅತ್ತೆ ಮನೆ ಕಡೆಯಿಂದ ಇವರಿಗೆ ಹಣಕಾಸಿನ ಬೆಂಬಲ ಸಿಗುತ್ತದೆ ಈ ರಾಶಿಯವರು ನಿಯಮಿತವಾಗಿ ಲಕ್ಷ್ಮಿ ದೇವಿಗೆ ಸುಗಂಧವನ್ನು ಅರ್ಪಿಸಬೇಕು.

ಸಿಂಹ ರಾಶಿ:- ಸಿಂಹ ರಾಶಿಯವರಿಗೆ 28, 32, 50, 60 ನೇ ವಯಸ್ಸಿನಲ್ಲಿ ಧನ ಯೋಗ ಕೂಡಿಬರುತ್ತದೆ. ಸ್ವಂತ ಪರಿಶ್ರಮದಿಂದ ಇವರು ಹಣವನ್ನು ಪಡೆಯುತ್ತಾರೆ. ಈ ರಾಶಿಯವರು ನಿಯಮಿತವಾಗಿ ಲಕ್ಷ್ಮಿ ದೇವಿಗೆ ಹಸಿರು ಏಲಕ್ಕಿಯನ್ನು ಅರ್ಪಿಸಿ ಅದನ್ನೇ ಪ್ರಸಾದವಾಗಿ ತೆಗೆದುಕೊಳ್ಳಬೇಕು.

ನಿಮ್ಮ ಮನೆಗಳಲ್ಲೂ ಕೂಡ ಕಡಜ ಗೂಡು ಕಟ್ಟುತ್ತಿದೆಯಾ ಹಾಗಾದರೆ ನೀವು ಈ ವಿಚಾರ ತಿಳಿದುಕೊಳ್ಳಲೇಬೇಕು.!

ಕನ್ಯಾ ರಾಶಿ:- ಕನ್ಯಾ ರಾಶಿಯವರು ಅವರ ವ್ಯಾಪಾರ ವಿದ್ಯಾಭ್ಯಾಸ ಹಾಗೂ ಸಂಗಾತಿಯ ಮೂಲಕ ಹಣವನ್ನು ಪಡೆಯುತ್ತಾರೆ. 15,24,35 42ನೇ ವಯಸ್ಸಿನಲ್ಲಿ ಅಪಾರ ಸಂಪತ್ತನ್ನು ಪಡೆಯುವ ಯೋಗ ಹೊಂದಿದ್ದಾರೆ. ಬೆಳ್ಳಿಯನ್ನು ಧರಿಸಿ ಶಿವನನ್ನು ಪೂಜಿಸುವುದರಿಂದ ಇವರಿಗೆ ಹಣಕಾಸಿನ ಸಮಸ್ಯೆ ಬರುವುದಿಲ್ಲ.

ತುಲಾ ರಾಶಿ:- ಈ ರಾಶಿಯವರಿಗೆ 16, 34, 42, 51ನೇ ವಯಸ್ಸಿನಲ್ಲಿ ಸ್ತ್ರೀ ಕಡೆಯಿಂದ ಹಣ ಬರುವ ಸಾಧ್ಯತೆ ಇರುತ್ತದೆ. ಪ್ರತಿದಿನವೂ ಅವರು ಸೂರ್ಯ ದೇವನಿಗೆ ಅರ್ಘ್ಯ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಹಣವು ನಿರಂತವಾಗಿ ಇವರತ್ತ ಹರಿದು ಬರುತ್ತದೆ.

ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯವರು ತಂದೆ ಅಥವಾ ತಂದೆಯ ಸಂಬಂಧಿಕರ ಕಡೆಯಿಂದ ಹಣವನ್ನು ಪಡೆಯುತ್ತಾರೆ. 35,44,53,62 ನೇ ವರ್ಷಗಳಲ್ಲಿ ಹಣವನ್ನು ಪಡೆಯುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ. ಈ ರಾಶಿಯವರು ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಪ್ರತಿದಿನವೂ ಗಣೇಶನಿಗೆ ಗರಿಕೆಯನ್ನು ಅರ್ಪಿಸಿ ಪೂಜಿಸಬೇಕು.

ರೇಷನ್ ವಿತರಣೆಯಲ್ಲಿ ಹೊಸ ಬದಲಾವಣೆ, ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರದ ಮಹತ್ವದ ನಿರ್ಧಾರ, ಈ ಬಗ್ಗೆ ಜನಸಾಮಾನ್ಯರ ಅಭಿಪ್ರಾಯ ಪಡೆಯಲು ಸರ್ವೆ.!

ಧನಸ್ಸು ರಾಶಿ:- ಧನಸ್ಸು ರಾಶಿಯವರಿಗೆ 36,45,54,63 ನೇ ವರ್ಷಗಳಲ್ಲಿ ನಂತರ ಶ್ರೀಮಂತರಾಗುತ್ತಾರೆ. ತಾಯಿ ಹಾಗೂ ತಾಯಿ ಸಂಬಂಧಿಕರ ಕಡೆಯಿಂದ ಹಣಕಾಸಿನ ಸಹಾಯ ಸಿಗುತ್ತದೆ ನಿಯಮಿತವಾಗಿ ಇವರು ಲಕ್ಷ್ಮಿ ದೇವಿಗೆ ಕಮಲದ ಹೂಗಳನ್ನು ಅರ್ಪಿಸುವುದರಿಂದ ಹಣಕಾಸಿನ ತೊಡಕುಗಳು ಬರುವುದಿಲ್ಲ.

ಮಕರ ರಾಶಿಯವರು:- ಮಕರ ರಾಶಿಯವರು ನಮ್ಮ ಸ್ವಂತ ವ್ಯಾಪಾರ ನೌಕರಿ ಇವುಗಳ ಕಾರಣದಿಂದ ಹಣ ಮಾಡಿ ಶ್ರೀಮಂತರಾಗುತ್ತಾರೆ. 28,37,46,55 ನೇ ವರ್ಷಗಳಲ್ಲಿ ಧನವಂತರಾಗುವ ಸಾಧ್ಯತೆಗಳಿವೆ. ಈ ರಾಶಿಯವರು ಇದೇ ರೀತಿ ಮುಂದುವರಿಯಲು ಮಂಗಳವಾರ ಒಂದು ಹೊತ್ತು ಉಪವಾಸ ಇದ್ದು ಆಂಜನೇಯನನ್ನು ದರ್ಶನ ಮಾಡಬೇಕು.

ಕುಂಭ ರಾಶಿ:- ಕುಂಭ ರಾಶಿಯವರು ಅದೃಷ್ಟ ಹಾಗೂ ದೇವರ ಆಶೀರ್ವಾದದಿಂದ ಶ್ರೀಮಂತರಾಗುತ್ತಾರೆ. 29,38,47,57ನೇ ವಯಸ್ಸಿನಲ್ಲಿ ಹಣವನ್ನು ಗಳಿಸುವ ಅವಕಾಶವನ್ನು ಹೊಂದಿರುತ್ತಾರೆ. ಇವರ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲು ನಿಯಮಿತವಾಗಿ ದೇವಸ್ಥಾನಗಳಿಗೆ ಬಾಳೆಹಣ್ಣು ಅರ್ಪಿಸಬೇಕು.

ಆಧಾರ್ ಕಾರ್ಡ್ ಕುರಿತು ಸರ್ಕಾರದಿಂದ ಹೊಸ ಆದೇಶ ಜಾರಿ.! ನಿಗದಿತ ದಿನಾಂಕದೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ರೆ ದಂಡ ಫಿಕ್ಸ್.!

ಮೀನಾ ರಾಶಿ:- ಮೀನಾ ರಾಶಿಯವರು 39,48,57 ನೇ ವರ್ಷಗಳಲ್ಲಿ ಬಹಳ ಅದೃಷ್ಟವನ್ನು ಹೊಂದುತ್ತಾರೆ. ಮಕ್ಕಳನ್ನು ಪಡೆದ ನಂತರ ಇವರ ಅದೃಷ್ಟ ಬದಲಾಗುತ್ತದೆ. ಅಶ್ವತ್ಥರಳೀಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪ ಬೆಳಗಿದರೆ ಇವರ ಅದೃಷ್ಟ ಇಮ್ಮಡಿಕೊಳ್ಳುತ್ತದೆ.

ಮುತ್ತೈದೆ ಮಹಿಳೆಯರಿಗೆ ಕಿವಿ ಮಾತು, ನಿಮ್ಮ ಈ ಸ್ವಭಾವಗಳನ್ನು ಬದಲಾಯಿಸಿಕೊಂಡರೆ ಸುಖ ಶಾಂತಿ ನೆಮ್ಮದಿ ಜೊತೆ ಲಕ್ಷ್ಮಿ ಕೂಡ ನೆಲೆಸಿರುತ್ತಾಳೆ.!

0

ವಿವಾಹವಾಗಿರುವ ಸ್ತ್ರೀ ತಿಳಿದಿರಬೇಕಾದ ಮುಖ್ಯ ಸಂಗತಿಗಳು ಇವು:-

● ಮುತ್ತೈದೆಯರು ನೀವು ಹಾಕುವ ಮಂಗಳ ಸೂತ್ರಕ್ಕೆ ಯಾವುದೇ ಕಾರಣಕ್ಕೂ ಸೇಫ್ಟಿ ಪಿನ್ಗಳನ್ನು ಹಾಕಿಕೊಳ್ಳಬೇಡಿ. ನಿಮ್ಮ ತಕ್ಷಣಕ್ಕೆ ಇದು ಸಿಗಲಿ ಎಂದು ಇಂತಹ ತಪ್ಪನ್ನು ಮಾಡುತ್ತೀರಿ ಆದರೆ ಸೇಫ್ಟಿ ಪಿನ್ ಶನಿಯ ಪ್ರಭಾವ ಹೊಂದಿರುವುದರಿಂದ ಶನಿ ದೋಷ ಉಂಟಾಗಿ ಅದರ ದುಷ್ಪರಿಣಾಮಗಳು ನಿಮ್ಮ ಕುಟುಂಬದ ಮೇಲೆ ಬೀಳುತ್ತದೆ. ಇದು ನಿಮ್ಮ ಮತ್ತು ನಿಮ್ಮ ಪತಿಯ ನಡುವೆ ದಾಂಪತ್ಯ ಕಲಹ ಉಂಟಾಗಲು ಕಾರಣವಾಗಬಹುದು. ಇದರ ಬಗ್ಗೆ ಎಚ್ಚರವಹಿಸಿ, ಇಂತಹ ತಪ್ಪನ್ನು ಇನ್ನು ಮುಂದೆ ಮಾಡಬೇಡಿ.

● ಮುತ್ತೈತೆ ಎನ್ನುವ ಹೆಸರೇ ಐದು ಮುತ್ತುಗಳನ್ನು ಧರಿಸಿರುವವರು ಎಂದು ಹೇಳುತ್ತದೆ. ಹಾಗಾಗಿ ಸಿಂಧೂರ, ಮಾಂಗಲ್ಯ, ಮೂಗುತಿ, ಓಲೆ, ಕಾಲುಂಗುರ ಈ ಐದು ಮುತ್ತುಗಳನ್ನು ಸದಾ ಧರಿಸಬೇಕು. ಇವುಗಳ ಜೊತೆಗೆ ಜೊತೆಗೆ ಕೈ ಬಳೆಗಳು, ಹೂ ಇವುಗಳನ್ನು ಧರಿಸದೆ ಪೂಜೆ ಮಾಡಲೇಬಾರದು. ಈ ರೀತಿ ಪೂಜೆ ಮಾಡಿದರೂ ಆ ಪೂಜೆಗೆ ಯಾವುದೇ ಫಲ ದೊರೆಯುವುದಿಲ್ಲ. ಈ ರೀತಿಯಾಗಿ ದುರ್ವರ್ತನೆ ಹೊಂದಿದ್ದರೆ ನ’ಷ್ಟವೇ ಹೆಚ್ಚು ಹಾಗಾಗಿ ಇಂತಹ ತಪ್ಪನ್ನು ಮಾಡುತ್ತಿದ್ದರೆ ತಕ್ಷಣವೇ ಸರಿಪಡಿಸಿಕೊಳ್ಳಿ.

ನಿಮ್ಮ ಮನೆಗಳಲ್ಲೂ ಕೂಡ ಕಡಜ ಗೂಡು ಕಟ್ಟುತ್ತಿದೆಯಾ ಹಾಗಾದರೆ ನೀವು ಈ ವಿಚಾರ ತಿಳಿದುಕೊಳ್ಳಲೇಬೇಕು.!

● ಮಂಗಳಸೂತ್ರವನ್ನು ಮಾಂಗಲ್ಯ ಧಾರಣೆ ಸಂದರ್ಭದಲ್ಲಿ ಒಳ್ಳೆ ಮುಹೂರ್ತ ನೋಡಿ ಗುರು ಹಿರಿಯರ ಆಶೀರ್ವಾದದೊಂದಿಗೆ ಕಟ್ಟಿಸಲಾಗಿರುತ್ತದೆ. ಒಮ್ಮೆ ಇದನ್ನು ಕಟ್ಟಿಸಿಕೊಂಡ ಮೇಲೆ ನೀವು ನಿಮ್ಮ ಮನಸ್ಸಿಗೆ ಬಂದ ಹಾಗೆ ಅದನ್ನು ಯಾವಾಗಲಾದರೂ ತೆಗೆಯುವುದು, ಯಾವಾಗಲಾದರೂ ಹಾಕಿಕೊಳ್ಳುವುದು ಈ ರೀತಿ ಮಾಡಬೇಡಿ. ಇದರಿಂದ ನಿಮ್ಮ ಪತಿಗೆ ಯಶಸ್ಸಿಗೆ ಮತ್ತು ಆಯಸ್ಸಿಗೆ ಕುಂಠಿತ ಉಂಟಾಗುತ್ತದೆ. ಪತಿ ಆರೋಗ್ಯ ಹಾಗೂ ಹಣಕಾಸಿನ ಪರಿಸ್ಥಿತಿ ಇದರ ಮೇಲೂ ಕೆಟ್ಟ ಪರಿಣಾಮ ಬೀಳುವ ಸಾಧ್ಯತೆ ಕೂಡ ಇರುತ್ತದೆ.

● ಗೃಹಿಣಿಯನ್ನು ಮನೆಯ ಮಹಾಲಕ್ಷ್ಮಿ ಎಂದು ಹೇಳುತ್ತಾರೆ. ಹಾಗಾಗಿ ಮನೆಯಲ್ಲಿ ಹೆಣ್ಣು ಮಕ್ಕಳ ಸದಾ ನಗುನಗುತ್ತ ಇರಬೇಕು. ಆಗ ಆ ಮನೆಗೆ ಯಾವುದೇ ಹಣಕಾಸಿನ ತೊಂದರೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ನಗುನಗುತ ಎಲ್ಲವನ್ನು ಬಗೆಹರಿಸುವ ಕಲೆಗಾರಿಕೆಯನ್ನು ಆ ಮನೆಯ ಗೃಹಿಣೀಯು ಹೊಂದಿರಬೇಕು. ಮನೆಯ ಎಲ್ಲಾ ಸದಸ್ಯರ ಆಗುಹೋಗುಗಳನ್ನು ಅರಿತು ಸಹಕರಿಸುವ ಮಾತೃ ಹೃದಯ ಹೊಂದಿರುವ ಗುಣವಂತೆಯಾಗಿರಬೇಕು.

ರೇಷನ್ ವಿತರಣೆಯಲ್ಲಿ ಹೊಸ ಬದಲಾವಣೆ, ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರದ ಮಹತ್ವದ ನಿರ್ಧಾರ, ಈ ಬಗ್ಗೆ ಜನಸಾಮಾನ್ಯರ ಅಭಿಪ್ರಾಯ ಪಡೆಯಲು ಸರ್ವೆ.!

● ಗೃಹಿಣಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡು ದೇವರ ಪೂಜೆ ವ್ರತ ಹಬ್ಬ ಹರಿದಿನ ಇವುಗಳನ್ನು ತಪ್ಪದೇ ಪಾಲಿಸಿಕೊಂಡು ಬಂದರೆ ಆ ಮನೆ ಏಳಿಗೆಯಾಗುತ್ತದೆ. ಆಕೆಯು ಗುರುಹಿರಿಯಲಿ ಭಕ್ತಿ, ಕಿರಿಯರಲ್ಲಿ ಪ್ರೀತಿಯನ್ನು ತೋರಿ ಮನೆಯಲ್ಲಿ ಯಾವಾಗಲೂ ಶಾಂತಿಯಿಂದ ನಡೆದುಕೊಂಡರೆ ಆ ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ ಎಂದು ಹೇಳಲಾಗಿದೆ.

https://youtu.be/VFFmUu99FFs?si=8ZXQM8nL2YSc5cLX

● ಮನೆಯ ಮುತ್ತೈದೆಯ ಮನಸ್ಸಿನಲ್ಲಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಕಪಟತನ, ಮೋಸ, ವಂಚನೆ ಇಂತಹ ಕೆಟ್ಟ ಭಾವನೆ ತುಂಬಿದ್ದರೆ ಆ ಮನೆ ಎಂದಿಗೂ ಏಳಿಗೆ ಆಗುವುದಿಲ್ಲ. ಅದು ಅವರ ಮೇಲೆ ಮಾತ್ರ ಪರಿಣಾಮ ಬೀರದೆ ಇಡೀ ಕುಟುಂಬದ ಎಲ್ಲರ ಮನಸ್ಥಿತಿಯ ಮೇಲು ಕೂಡ ಪ್ರಭಾವ ಬೀರುತ್ತದೆ. ಜಗಳ, ಮನಸ್ತಾಪ ಈ ರೀತಿ ನಕಾರಾತ್ಮಕ ವಾತಾವರಣವೇ ಇರುತ್ತದೆ ಹೆಣ್ಣು ಮಕ್ಕಳು ಹೆಸರಿಗೆ ತಕ್ಕ ಹಾಗೆ ಸೌಮ್ಯವಾಗಿ ಸಕಾರಾತ್ಮಕವಾಗಿ ಹಾಗೂ ಮನಸ್ಸಿನಲ್ಲಿ ಪರಿಶುದ್ಧತೆಯಿಂದ ಇರಬೇಕು. ಆಗ ಮಾತ್ರ ಆ ಮನೆಯು ನಂದಾಗೋಕುಲವಾಗುವುದು.

ಆಧಾರ್ ಕಾರ್ಡ್ ಕುರಿತು ಸರ್ಕಾರದಿಂದ ಹೊಸ ಆದೇಶ ಜಾರಿ.! ನಿಗದಿತ ದಿನಾಂಕದೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ರೆ ದಂಡ ಫಿಕ್ಸ್.!