Home Blog Page 155

ಮಹಿಳೆಯರಿಗೆ ಉಪಯುಕ್ತವಾಗುವ ಕೆಲವು ಸಲಹೆಗಳು ಇವು, ಎರಡೇ ಎರಡು ನಿಮಿಷ ಫ್ರೀ ಮಾಡಿಕೊಂಡು ನೋಡಿ ಸಾಕು.!

 

ಮಹಿಳೆಯರು ಸೌಂದರ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ ಇದ್ದಕ್ಕಾಗಿ ಅವರು ಎಷ್ಟೇ ದುಬಾರಿಯ ವಸ್ತುವನ್ನು ಬೇಕಾದರೂ ಖರೀದಿಸುತ್ತಾರೆ. ಆದರೆ ಇದರ ಅಗತ್ಯ ಇಲ್ಲ. ಪ್ರತಿನಿತ್ಯ ನಮ್ಮ ಜೀವನದಲ್ಲಿ ನಾವು ಮಾಡುವ ಕೆಲಸಗಳಲ್ಲಿ, ನಮ್ಮ ಜೀವನ ಶೈಲಿಯಲ್ಲಿ ಹಾಗೂ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಉತ್ತಮವಾಗಿಸಿಕೊಂಡರೆ ಸಾಕು.

ಒಳ್ಳೆಯ ವಸ್ತುಗಳನ್ನು ಬಳಸಲು ಹಾಗೂ ನೈಸರ್ಗಿಕವಾಗಿರುವ ವಸ್ತುಗಳಿಂದ ಅವುಗಳ ಪ್ರಯೋಜನವನ್ನು ಪಡೆಯಲು ಆರಂಭಿಸಿದರೆ ಇದಕ್ಕಾಗಿ ನಾವು ಹಣ ವ್ಯರ್ಥ ಮಾಡುವ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಮಹಿಳೆಯರಿಗೆ ತಮ್ಮ ಸೌಂದರ್ಯ ಮತ್ತು ಆರೋಗ್ಯ ವೃದ್ಧಿ ಮಾಡಿಕೊಳ್ಳುವುದಕ್ಕೆ ಉಪಯುಕ್ತವಾಗುವ ಕೆಲವು ಸರಳ ಟಿಪ್ ಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಈರುಳ್ಳಿ ಅಡುಗೆಗೆ ಮಾತ್ರ ಅಲ್ಲ ಕೂದಲಿನ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ರುಚಿಯನ್ನು ಹೆಚ್ಚಿಸುವ ಈರುಳ್ಳಿಯೂ ಕೂದಲಿನ ಆರೋಗ್ಯವನ್ನು ಕೂಡ ಉತ್ತಮಗೊಳಿಸುತ್ತದೆ. ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಸ್ಟ್ರಾಂಗ್ ಆಗುತ್ತದೆ, ದಪ್ಪವಾಗಿ ಹಾಗೂ ಸೋಂಪಾಗಿ ಬೆಳೆಯುತ್ತದೆ. ಸಣ್ಣ ಈರುಳ್ಳಿ ಆದರೆ ಬಹಳ ಉತ್ತಮ.

ಮಹಿಳೆಯರು ಈ ರೀತಿ ತಪ್ಪುಗಳನ್ನು ಮಾಡಿದ್ರೆ ಆ ಮನೆಯ ಸರ್ವನಾಶ ಆಗೋದು ಖಂಡಿತ.!

● ಪ್ರತಿಯೊಬ್ಬರಿಗೂ ಕೂಡ ತಮ್ಮ ನೆನಪಿನ ಶಕ್ತಿ ಬಗ್ಗೆ ಹೆಮ್ಮೆ ಇರುತ್ತದೆ. ಹೆಚ್ಚಾಗಿ ಆಹಾರದಲ್ಲಿ ನಿಂಬೆರಸದ ಸೇವನೆ ಮತ್ತು ತುಪ್ಪದ ಸೇವನೆಯನ್ನು ಹೆಚ್ಚಾಗಿ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ.
● ಕಾಲಿನಲ್ಲಿ ತುಂಬಾ ನೋವು ಇದ್ದರೆ ಕಾಲಿಗೆ ಸಾಸಿವೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿ ಬಳಿಕ, ಬಿಸಿ ನೀರಿನಲ್ಲಿ ತೊಳೆಯುವುದರಿಂದ ಅದು ಸ್ವಲ್ಪ ನಿವಾರಣೆ ಕಾಣುತ್ತದೆ.

● ಡ್ರೈ ಫ್ರೂಟ್ಸ್ ಗಳು ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿದಿನ ರಾತ್ರಿ ತಪ್ಪದೆ ಮಲಗುವ ಮುನ್ನ ಒಣ ದ್ರಾಕ್ಷಿಯನ್ನು ಸೇವಿಸುವುದರಿಂದ ಕಣ್ಣು ದೃಷ್ಟಿ ಚುರುಕಾಗುತ್ತದೆ. ಡ್ರೈ ಫ್ರೂಟ್ಸ್ ಗಳನ್ನು ರಾತ್ರಿಪೂರ್ತಿ ನೆನೆಸಿ ಬೆಳಗ್ಗೆ ತಿನ್ನುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

● ಬೆಳಗ್ಗೆ ಉಪಹಾರ ಸೇವಿಸಿದ ನಂತರ ಏಲಕ್ಕಿಯನ್ನು ತಿನ್ನುವುದರಿಂದ ಉಸಿರಾಟದ ಸಮಸ್ಯೆ ಇರುವವರಿಗೆ ಅದು ರಿಲೀಫ್ ಕೊಡುತ್ತದೆ.
● ನಾನಾ ಕಾರಣಗಳಿಂದ ಮನುಷ್ಯನಿಗೆ ಪಿತ್ತಭಾದೆ ಆಗುತ್ತದೆ. ಅತಿ ಹೆಚ್ಚಾಗಿ ಮೂಲಂಗಿಯಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುವುದು ಹಾಗೂ ಮೂಲಂಗಿ ರಸವನ್ನು ಸೇವನೆ ಮಾಡುವುದರಿಂದ ಪಿತ್ತ ನಿವಾರಣೆ ಆಗುತ್ತದೆ.

ನಕ್ಷತ್ರದ ಮೂಲಕವೇ ನಿಮ್ಮ ಮದುವೆ ಜೀವನದ ಗುಟ್ಟನ್ನು ತಿಳಿದುಕೊಳ್ಳಬಹುದು.!

● ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟಮೋಟೋ ಸೇವನೆ ಮಾಡುವುದರಿಂದ ದೇಹದಲ್ಲಿರುವ ಬೊಜ್ಜು ಕಡಿಮೆ ಆಗುತ್ತದೆ. ಹಾಗೂ ಕೂದಲು ಬೇಗ ಬೆಳ್ಳಗಾಗುವುದಿಲ್ಲ.
● ಅತಿ ಹೆಚ್ಚು ಹಸಿಮೆಣಸಿನಕಾಯಿಯನ್ನು ಸೇವನೆ ಮಾಡುವುದು ಒಳ್ಳೆಯದಲ್ಲ, ಇದರಿಂದ ಅನಾರೋಗ್ಯಗಳು ಹೆಚ್ಚಾಗಿ ಆಯುಷ್ಯ ಕಡಿಮೆ ಆಗುತ್ತದೆ.
● ಲಿಂಬು ನೀರನ್ನು ಕುಡಿಯುವುದರಿಂದ ಉಸಿರಾಟದ ವಾಸನೆ ಹೋಗುತ್ತದೆ.

● ರಾತ್ರಿ ಹೊತ್ತು ಹೆಚ್ಚಾಗಿ ಅನ್ನ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ, ನೀವು ಕೂಡ ದಪ್ಪ ಆಗುತ್ತೀರಿ.
● ಬಿಳಿ ಉಪ್ಪನ್ನು ಅತಿ ಹೆಚ್ಚು ಬಳಕೆ ಮಾಡಲು ಆರಂಭಿಸಿದ್ದೇವೆ, ಆದರೆ ಆಹಾರದಲ್ಲಿ ಅತಿ ಹೆಚ್ಚಾಗಿ ಇದನ್ನು ಬಳಸುವುದರಿಂದ ಹೃದಯ ದುರ್ಬಲವಾಗುತ್ತದೆ. ಹೃದಯದ ಆರೋಗ್ಯಕ್ಕೆ ಇದು ಮಾರಕ.
● ಬೆಳಗ್ಗೆ ಎದ್ದ ತಕ್ಷಣ ಹಸಿರು ಬಣ್ಣದ ವಸ್ತುವನ್ನು ನೋಡುವುದರಿಂದ ಕಣ್ಣಿನ ದೃಷ್ಟಿ ಇಂಪ್ರೂ ಆಗುತ್ತದೆ.
● ಮಕ್ಕಳಿಗೆ ಹಲ್ಲು ಬಿದ್ದ ತಕ್ಷಣ ಆ ಜಾಗಕ್ಕೆ ಟಮೋಟೋ ರಸವನ್ನು ಸವರಿದರೆ ಹಲ್ಲು ಬೇಗ ಬೆಳೆಯುತ್ತದೆ.

ಮಹಿಳೆಯರು ಈ ರೀತಿ ತಪ್ಪುಗಳನ್ನು ಮಾಡಿದ್ರೆ ಆ ಮನೆಯ ಸರ್ವನಾಶ ಆಗೋದು ಖಂಡಿತ.!

ಪ್ರತಿ ಮನೆಯ ಏಳಿಗೆಯು ಆ ಮನೆಯಲ್ಲಿ ನೆಲೆಸುವ ಗೃಹಿಣಿಯ ನಡವಳಿಕೆ ಮೇಲೆ ನಿರ್ಧಾರವಾಗುತ್ತದೆ. ಹೆಣ್ಣು ಮಕ್ಕಳು ಮನೆಯನ್ನು ಇಟ್ಟುಕೊಳ್ಳುವುದು ಹಾಗೂ ಅವರು ನಡೆದುಕೊಳ್ಳುವ ಆಚಾರ-ವಿಚಾರದ ಮೇಲೆ ಆ ಮನೆಯ ಏಳಿಗೆ ಮತ್ತೆ ಸೌಖ್ಯ ನಿರ್ಧಾರವಾಗುತ್ತದೆ ಹಾಗಾಗಿ ಹೆಣ್ಣು ಮಕ್ಕಳು ಪಾಲಿಸಲೇಬೇಕಾದ ಕೆಲ ಅಗತ್ಯ ನಿಯಮಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಸೂರ್ಯೋದಯ ಆಗುವ ಮುನ್ನವೇ ಎದ್ದು ಮನೆಯನ್ನು ಸ್ವಚ್ಛಗೊಳಿಸಬೇಕು, ಮಟಮಟ ಮಧ್ಯಾಹ್ನ ಎದ್ದು ಮನೆ ಗುಡಿಸಿದರೆ ದರಿದ್ರಲಕ್ಷ್ಮಿ ಮನೆಯಲ್ಲಿ ತಾಂಡವವಾಡುತ್ತಾಳೆ.
● ಮಹಿಳೆಯರು ಯಾವುದೇ ಕಾರಣಕ್ಕೂ ಕೂಡ ತಲೆದಿಂಬಿನ ಮೇಲೆ ಕುಳಿತುಕೊಳ್ಳಬಾರದು, ಇದು ಕೂಡ ದರಿದ್ರ ತರುತ್ತದೆ.
● ಮನೆಯಲ್ಲಿ ಗಂಡಸರು ಮಂಗಳವಾರ ಗಡ್ಡ ಮತ್ತು ಕೂದಲನ್ನು ತೆಗೆದಂತೆ ಹೆಣ್ಣು ಮಕ್ಕಳು ಎಚ್ಚರವರಿಸಿ ನೋಡಿಕೊಳ್ಳಬೇಕು, ಗಂಡಸರು ಈ ರೀತಿ ಮಾಡುತ್ತಿದ್ದರೆ ಅದನ್ನು ತಪ್ಪಿಸಿ ಬುದ್ದಿ ಹೇಳಬೇಕು.

ಮಕ್ಕಳಿಲ್ಲದ ದಂಪತಿ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಸಂತಾನ ಪ್ರಾಪ್ತಿಯಾಗುತ್ತೆ.!

● ರಾತ್ರಿ ಮಲಗುವಾಗ ಕೆಲವರಿಗೆ ಕರಿಮಣಿ, ಓಲೆ, ಬಳೆಗಳನ್ನು ತೆಗೆದಿಡುವ ಅಭ್ಯಾಸ ಇದೆ, ಆದರೆ ಮುತ್ತೈದೆಯರು ಯಾವುದೇ ಕಾರಣಕ್ಕೂ ಈ ರೀತಿ ಮಾಡಬಾರದು.
● ಮನೆಯಲ್ಲಿ ಯಾವುದೇ ಒಳ್ಳೆಯದು ಅಥವಾ ಕೆಟ್ಟದ್ದು ನಡೆದಾಗ ಅತಿಥಿಗಳು ಮನೆಗೆ ಬರುತ್ತಾರೆ. ಆ ಸಮಯದಲ್ಲಿ ಮನೆಗೆ ಹೆಣ್ಣು ಮಕ್ಕಳೇ ಹೋಗಿ ನೇರವಾಗಿ ಅವರ ಬಳಿ ವಿಷಯದ ಬಗ್ಗೆ ಮಾತನಾಡಬಾರದು.

● ಹೊಸ ಬಟ್ಟೆಯನ್ನು ತಂದಾಗ ನೇರವಾಗಿ ಅದನ್ನು ಧರಿಸಬಾರದು. ಗೋವುಗಳ ಮೇಲೆ ಹಾಕಿ ಅಥವಾ ಅದಕ್ಕೆ ಯಾವುದಾದರೂ ಒಂದು ತುದಿಯಲ್ಲಿ ಸ್ವಲ್ಪ ಅರಿಶಿನವನ್ನು ಹಚ್ಚಿ ಅಥವಾ ದೇವರ ಫೋಟೋಗೆ ತಾಗಿಸಿ ನಂತರ ಹಾಕಿಕೊಳ್ಳಬೇಕು.
● ಮಹಿಳೆಯರು ಒಬ್ಬರು ಮುಡಿದಿರುವ ಹೂವನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಬಾರದು.

ನಕ್ಷತ್ರದ ಮೂಲಕವೇ ನಿಮ್ಮ ಮದುವೆ ಜೀವನದ ಗುಟ್ಟನ್ನು ತಿಳಿದುಕೊಳ್ಳಬಹುದು.!

● ಮಹಿಳೆಯರು ಕಪ್ಪು ಬಣ್ಣದ ಯಾವುದೇ ಬಟ್ಟೆಯನ್ನು ಧರಿಸಬಾರದು.
● ಅಕ್ಕ ಪಕ್ಕದ ಮನೆಯವರು ಉಪ್ಪು, ಮೆಣಸಿನಕಾಯಿ ಅಥವಾ ಧಾನ್ಯಗಳನ್ನು ಕೇಳಲು ಬಂದಾಗ ಅವರ ಕೈಗೆ ನೇರವಾಗಿ ಕೊಡಬಾರದು, ಕೆಳಗೆ ಇಡಬೇಕು ನಂತರ ಅದನ್ನು ಅವರು ತೆಗೆದುಕೊಂಡು ಹೋಗಬೇಕು.

● ಊಟ ಮಾಡುವ ಮುನ್ನ ಮನೆಯಲ್ಲಿ ಸಾಕಿರುವ ಪಶು ಪಕ್ಷಿ ಅಥವಾ ಸಾಕು ಪ್ರಾಣಿಗಳಿಗೆ ಹಾಕಿ ಅಥವಾ ಮನೆ ಹೊರಗೆ ಬಂದು ಕಾಗೆಗಳಿಗೆ ಹಾಕಿ ನಂತರ ಊಟ ಮಾಡಿದರೆ ಒಳ್ಳೆಯದು.
● ತೆಂಗಿನಕಾಯಿಯನ್ನು ಬೇರೆಯವರು ಕೇಳಿದಾಗ ಮೂರು ಕಣ್ಣಿರುವ ಭಾಗವನ್ನು ಯಾವುದೇ ಕಾರಣಕ್ಕೂ ಯಾರಿಗೂ ಕೊಡಬಾರದು, ಅದನ್ನು ನಿಮ್ಮ ಬಳಿ ಇಟ್ಟುಕೊಂಡು ಮತ್ತೊಂದು ಭಾಗವನ್ನು ಬೇರೆಯವರಿಗೆ ಕೊಡಬಹುದು.

ಮಹಿಳೆಯರು ಮಂಗಳ ಸೂತ್ರದಲ್ಲಿ ಎಷ್ಟು ಕರಿಮಣಿ ಧರಿಸಬೇಕು.? ಮಂಗಳ ಸೂತ್ರದಲ್ಲಿ ಈ ವಸ್ತು ಇದ್ದರೆ ಕೂಡಲೇ ತೆಗಿಯಿರಿ ಇಲ್ಲದಿದ್ರೆ ಕಷ್ಟ ತಪ್ಪಿದಲ್ಲ.!

● ಮಹಿಳೆಯರು ಮನೆಯಲ್ಲಿ ಯಾವಾಗಲೂ ಕೂದಲನ್ನು ಹರಡಿಕೊಂಡು ಇರಬಾರದು.
● ಹೆಣ್ಣು ಮಕ್ಕಳು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು, ಕಾಲನ್ನು ಅಲ್ಲಾಡಿಸುತ್ತಾ ಕುಳಿತುಕೊಳ್ಳಬಾರದು ಹಾಗೂ ಒಂಟಿ ಕಾಲಿನಲ್ಲಿ ನಿಂತು ಕೊಳ್ಳಬಾರದು.
● ಮಹಿಳೆಯರು ರಾತ್ರಿ ಹೊತ್ತು ಊಟ ಮಾಡದೆ ಕೋಪ ಮಾಡಿಕೊಂಡು ಮಲಗಿಕೊಳ್ಳಬಾರದು.

● ಮಹಿಳೆಯರು ಯಾವುದೇ ವಸ್ತುವನ್ನು ಕೊಡುವಾಗ ಯಾರಿಗೂ ಎಡಗೈಯಿಂದ ಕೊಡಬಾರದು ಬಲಗೈಯಿಂದ ಕೊಡಬೇಕು.
● ಮುಟ್ಟಾದ ಸಮಯದಲ್ಲಿ ದೇವರಿಗೆ ಇಟ್ಟಿರುವ ಹೂಗಳನ್ನು ಕೊಟ್ಟರೆ ಅದನ್ನು ಮುಡಿದುಕೊಳ್ಳಬಾರದು.
● ಮನೆಯ ಮುಂದೆ ಹೂ ಮಾರುವವರು ಬಂದು ಕೇಳಿದಾಗ ಬೇಡ ಎನ್ನಬಾರದು, ನಾಳೆ ಖರೀದಿಸುತ್ತೇನೆ ಎಂದು ಸಮಾಧಾನಕರ ಉತ್ತರ ಹೇಳಿ ಕಳುಹಿಸಬೇಕು.

ಈ ಮೂರು ವಸ್ತುಗಳೇ ಮಾರ್ವಾಡಿಗಳ ಶ್ರೀಮಂತಿಕೆಯ ಗುಟ್ಟು.! ನೀವು ಈ 3 ವಸ್ತುಗಳನ್ನು ನಿಮ್ಮ ಅತ್ತಿರ ಇಟ್ಟುಕೊಂಡ್ರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ.!

● ಶ್ರಾದ್ಧ ಪೂಜೆ ದಿನದಂದು ಮನೆಯಲ್ಲಿ ರಂಗೋಲಿ ಹಾಕಬಾರದು.
● ಮಹಿಳೆಯರ ಬಾಯಿಯಲ್ಲಿ ಶನಿ ದರಿದ್ರ ಪೀಡೆ ಹೆಣ ಎನ್ನುವ ಈ ರೀತಿ ಮಾತುಗಳು ಬರಬಾರದು
● ಮಹಿಳೆಯರ ಹಣೆಯಲ್ಲಿ ಯಾವಾಗಲೂ ಕುಂಕುಮ ಇರಬೇಕು, ಹೆಣ್ಣು ಮಕ್ಕಳು ಖಾಲಿ ಹಣೆಯಲ್ಲಿ ಇರಬಾರದು, ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆದು ಹಣೆಗೆ ಬೊಟ್ಟು ಇಟ್ಟುಕೊಳ್ಳಬೇಕು.
● ಮನೆಯಲ್ಲಿ ಧೂಳು ಕಸದಂತೆ ಇರದಂತೆ, ಬಲೆ ಕಟ್ಟದಂತೆ ನೋಡಿಕೊಳ್ಳಬೇಕು.
● ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆಯದೇ ಅಡುಗೆ ಮನೆಗೆ ಹಾಗೂ ದೇವರ ಕೋಣೆಗೆ ಹೆಣ್ಣು ಮಕ್ಕಳು ಹೋಗಬಾರದು.

ಮಕ್ಕಳಿಲ್ಲದ ದಂಪತಿ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಸಂತಾನ ಪ್ರಾಪ್ತಿಯಾಗುತ್ತೆ.!

ಸಂತಾನ ಭಾಗ್ಯ ಎನ್ನುವುದು ಎಷ್ಟು ಶ್ರೇಷ್ಠ ಎನ್ನುವುದನ್ನು ಮಕ್ಕಳನ್ನು ಪಡೆದವರಿಗಿಂತ ಮಕ್ಕಳನ್ನು ಹೆರದವರು ಅರಿತಿರುತ್ತಾರೆ ಎಂದು ಹೇಳಬಹುದು. ಯಾಕೆಂದರೆ, ಮಕ್ಕಳಿರದ ದಂಪತಿಗಳನ್ನು ಈ ಪ್ರಪಂಚ ನೋಡುವುದೇ ಬೇರೆ ರೀತಿ ಇರುತ್ತದೆ. ಆ ಮಾನಸಿಕ ವೇದನೆ, ಚುಚ್ಚುಮದ್ದುಗಳು ಎಷ್ಟೇ ಆತ್ಮವಿಶ್ವಾಸದಿಂದ ಇರುವವರನ್ನು ಕೂಡ ಕುಗ್ಗಿಸಿ ಬಿಡುತ್ತದೆ.

ಆದರೆ ಮಕ್ಕಳಾಗದವರ ಬದುಕು ಅಕ್ಷರಶಃ ನರಕವೇ. ಯಾಕೆಂದರೆ ಅವರ ಬದುಕಿನಲ್ಲಿ ಆಶಾಭಾವನೆಗೆ ಇರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಕೂಡ ಮಕ್ಕಳು ಎಂದರೆ ಹಂಬಲಿಸುತ್ತಾರೆ. ಮದುವೆ ಆದ ತಕ್ಷಣ ಮಕ್ಕಳಾದರೆ ಸಾಕು ಎಂದು ಕೇಳಿಕೊಳ್ಳುತ್ತಾರೆ. ನಾನಾ ಸಮಸ್ಯೆಗಳಿಂದ ಅನೇಕರಿಗೆ ಹಲವು ವರ್ಷಗಳ ವರೆಗೆ ಮಕ್ಕಳಾಗುವುದೇ ಇಲ್ಲ. ಈ ರೀತಿ ಸಮಸ್ಯೆ ಇದ್ದವರು ದೇವರ ಮೊರೆ ಹೋಗುತ್ತಾರೆ.

ನಕ್ಷತ್ರದ ಮೂಲಕವೇ ನಿಮ್ಮ ಮದುವೆ ಜೀವನದ ಗುಟ್ಟನ್ನು ತಿಳಿದುಕೊಳ್ಳಬಹುದು.!

ಈಗ ವೈದ್ಯಲೋಕ ಬಹಳಷ್ಟು ಮುಂದುವರೆದಿದೆ. ವೈದ್ಯರಿಂದ ಪರಿಹರಿಸಲಾಗದ ಸಮಸ್ಯೆಗಳೇ ಇಲ್ಲ. ಆದರೆ ಮಕ್ಕಳ ವಿಷಯದಲ್ಲಿ ಮಾತ್ರ ಭಗವಂತನ ಆಶೀರ್ವಾದ ಇಲ್ಲದಿದ್ದರೆ ಆ ಋಣ ಇಲ್ಲದಿದ್ದರೆ ಏನು ಕೂಡ ಸಾಧ್ಯವಾಗುವುದಿಲ್ಲ. ಹೀಗಾಗಿ ನಮ್ಮ ಹಿರಿಯರು ಮೊದಲು ಅದಕ್ಕೆ ಸಂಬಂಧಪಟ್ಟ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಹೇಳುತ್ತಾರೆ.

ಎಷ್ಟೋ ಜನರು ತಮಗಿರುವ ನಾಗದೋಷ, ಮಂಗಳ ದೋಷ ಮುಂತಾದವುಗಳನ್ನು ಪರಿಹರಿಸಿಕೊಂಡ ಮೇಲೆ ತಂದೆ ತಾಯಿ ಆಗಿದ್ದಾರೆ ಕೆಲವರಿಗೆ ತಾವು ಕೈಬಿಟ್ಟಿದ್ದ ಮನೆ ದೇವರ ಪೂಜೆಯನ್ನು ನೆರವೇರಿಸಿದ ಮೇಲೆ ಅವರ ದೋಷ ಪರಿಹಾರವಾಗಿದೆ. ಇನ್ನು ಕೆಲವರ ವಿಚಾರದಲ್ಲಿ ಅವರ ಇಷ್ಟದ ದೇವರಿಗೆ ಹರಕೆ ಕಟ್ಟಿಕೊಂಡ ಮೇಲೆ ಮತ್ತು ಕೆಲವರಿಗೆ ಸಂತಾನ ಭಾಗ್ಯ ನೀಡುವುದಕ್ಕೆ ಹೆಸರುವಾಸಿ ಆಗಿರುವ ದೇವಾಲಯಕ್ಕೆ ಭೇಟಿ ಕೊಟ್ಟ ಮೇಲೆ ಈ ಸಮಸ್ಯೆ ಬಗ್ಗೆ ಹರಿದಿರುತ್ತದೆ.

ಮಹಿಳೆಯರು ಮಂಗಳ ಸೂತ್ರದಲ್ಲಿ ಎಷ್ಟು ಕರಿಮಣಿ ಧರಿಸಬೇಕು.? ಮಂಗಳ ಸೂತ್ರದಲ್ಲಿ ಈ ವಸ್ತು ಇದ್ದರೆ ಕೂಡಲೇ ತೆಗಿಯಿರಿ ಇಲ್ಲದಿದ್ರೆ ಕಷ್ಟ ತಪ್ಪಿದಲ್ಲ.!

ಆ ಉದಾಹರಣೆಗೆ ನಮ್ಮ ನಾಡಿನಲ್ಲಿರುವ ಮತ್ತೊಂದು ದೇವಾಲಯ ಸೇರುತ್ತದೆ. ಈ ದೇವಸ್ಥಾನ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೊಡ್ಡಬಳ್ಳಾಪುರ ಸಮೀಪದ ದೊಡ್ಡ ಬೈಲಹೊಂಗಲದ ಅಜ್ಜನಕಟ್ಟೆ (ಶಾಂತಿನಗರ) ಎನ್ನುವ ಗ್ರಾಮದಲ್ಲಿ. ಈ ಗ್ರಾಮದ ದೇವಾಲಯದಲ್ಲಿ ಸಾಕ್ಷಾತ್ ರೇಣುಕಾ ದೇವಿ ಅವತಾರದ ತಾಯಿ ಎಲ್ಲಮ್ಮ ನೆಲೆಸಿದ್ದಾಳೆ ಎಂದೇ ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ.

ಅದು ಅಲ್ಲದೆ ಈ ದೇವಾಲಯದಲ್ಲಿ ಇರುವ ಒಬ್ಬರು ಜೋಗತಿ ಸಾಕ್ಷಾತ್ ರೇಣುಕ ದೇವಿ ಎಲ್ಲಮ್ಮನಂತೆ ಅವರನ್ನು ನಂಬಿ ಬಂದ ಭಕ್ತಾದಿಗಳ ಕ’ಷ್ಟಗಳನ್ನು ಕೇಳಿ ಅದನ್ನು ಪರಿಹರಿಸುತ್ತಾರೆ. ಈ ತಾಯಿಯನ್ನು ನಂಬಿ ಬರುವವರಿಗೆ ಕಟ್ಟಿಕೊಂಡ ಹರಕೆ ನೆರವೇರಿದೆ ಎನ್ನುವುದಕ್ಕೆ ಸಾವಿರಾರು ಉದಾಹರಣೆ ಸಿಗುತ್ತದೆ.

ಈ ಮೂರು ವಸ್ತುಗಳೇ ಮಾರ್ವಾಡಿಗಳ ಶ್ರೀಮಂತಿಕೆಯ ಗುಟ್ಟು.! ನೀವು ಈ 3 ವಸ್ತುಗಳನ್ನು ನಿಮ್ಮ ಅತ್ತಿರ ಇಟ್ಟುಕೊಂಡ್ರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ.!

ಪ್ರತಿದಿನವೂ ಈ ದೇವಾಲಯದಲ್ಲಿ ಭಕ್ತಸಾಗರ ತುಂಬಿರುತ್ತದೆ. ನಾಡಿನ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತಾದಿಗಳು ವಿಶೇಷ ದಿನಗಳಂದು ಇಲ್ಲಿಗೆ ಭೇಟಿ ಕೊಡುತ್ತಾರೆ. ಮಕ್ಕಳಾಗದ ದಂಪತಿಗಳಿಗೆ ಈ ದೇವಸ್ಥಾನದಲ್ಲಿ ಬಂದು ಇಲ್ಲಿರುವ ಪದ್ದತಿ ಪ್ರಕಾರ ಹರಕೆ ಮಾಡಿಕೊಂಡು ಹೋದರೆ ಖಂಡಿತ ಮಕ್ಕಳಾಗುತ್ತದೆ ಹಾಗೆಯೇ ಆರೋಗ್ಯ ಸಮಸ್ಯೆ ಇರಲಿ ವ್ಯಾಪಾರದ ಅಭಿವೃದ್ಧಿಯಲ್ಲಿ ಅಥವಾ ಮಾನಸಿಕ ಶಾಂತಿ ಅಥವಾ ಜೀವನದ ಇನ್ಯಾವುದೇ ಸಮಸ್ಯೆ ಇದ್ದರೂ ಕೂಡ.

ಈ ದೇವಸ್ಥಾನಕ್ಕೆ ಬರುವುದರಿಂದ ಮತ್ತು ಇಲ್ಲಿ ಎಲ್ಲಮ್ಮ ತಾಯಿಯನ್ನು ಪೂಜಿಸುವುದರಿಂದ ಆ ಎಲ್ಲಾ ಸಮಸ್ಯೆಗಳು ಕೂಡ ಶೀಘ್ರವಾಗಿ ಪರಿಹಾರ ಆಗುತ್ತದೆ. ನೀವು ಕೂಡ ಜೀವನದಲ್ಲಿ ಒಮ್ಮೆಯಾದರೂ ಈ ದೇವಾಲಯಕ್ಕೆ ಭೇಟಿ ಕೊಟ್ಟು ತಾಯಿಯ ದರ್ಶನವನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ದೇವಾಲಯದ ದೂರವಾಣಿ ಸಂಖ್ಯೆಯನ್ನು ಕೂಡ ನೀಡುತ್ತಿದ್ದೇವೆ. ದೂರವಾಣಿ ಸಂಖ್ಯೆ – 9880825797

ನಕ್ಷತ್ರದ ಮೂಲಕವೇ ನಿಮ್ಮ ಮದುವೆ ಜೀವನದ ಗುಟ್ಟನ್ನು ತಿಳಿದುಕೊಳ್ಳಬಹುದು.!

 

● ರೋಹಿಣಿ ನಕ್ಷತ್ರ – ಇವರದ್ದು ಸುಖ ಸಂಸಾರವಾಗಿರುತ್ತದೆ.
● ಹಸ್ತ ನಕ್ಷತ್ರ – ಅಖಂಡ ಅದೃಷ್ಟ ಮಾಡಿದ್ದಾರೆ, ಜೀವನವು ಚೆನ್ನಾಗಿರುತ್ತದೆ.
● ಅಶ್ವಿನಿ ನಕ್ಷತ್ರ – ನಾಯಕತ್ವದ ಗುಣ ಇವರಲ್ಲಿ ಹೆಚ್ಚಾಗಿರುವುದರಿಂದ ಇವರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ಕೂಡ ಯಶಸ್ವಿ ಆಗುತ್ತಾರೆ.
● ಭರಣಿ ನಕ್ಷತ್ರ – ಭರಣಿ ನಕ್ಷತ್ರದವರು ಧರಣಿಯನ್ನೇ ಆಳುತ್ತಾರೆ ಎಂದು ಹೇಳುತ್ತಾರೆ, ಇವರ ಬದುಕು ಕೂಡ ಬಹಳ ಸುಖವಾಗಿರುತ್ತದೆ.

● ಕೃತಿಕ ನಕ್ಷತ್ರ – ಇವರು ತಾವು ಮಾಡುವ ಕೆಲಸಗಳಿಂದ ಹೆಚ್ಚು ಕೀರ್ತಿಯನ್ನು ಸಂಪಾದಿಸುತ್ತಾರೆ. ಎಲ್ಲರ ಆಕರ್ಷಣೆಯನ್ನು ಕೂಡ ಸೆಳೆಯುವಂತಹ ವ್ಯಕ್ತಿತ್ವ ಹಾಗೂ ಜೀವನ ಇವರದ್ದಾಗಿರುತ್ತದೆ.
● ಮೃಗಶಿರ ನಕ್ಷತ್ರ – ಮೃಗಶಿರ ನಕ್ಷತ್ರದವರ ದಾಂಪತ್ಯ ಜೀವನ ಬಹಳ ಸುಖವಾಗಿರುತ್ತದೆ, ದಂಪತಿಗಳು ಬಹಳ ಅನ್ಯೊನ್ಯವಾಗಿ ಇರುತ್ತಾರೆ.
● ಆರಿದ್ರ ನಕ್ಷತ್ರ – ಆರಿದ್ರ ನಕ್ಷತ್ರದವರ ಜೀವನ ಕೂಡ ಬಹಳ ಚೆನ್ನಾಗಿರುತ್ತದೆ. ಇವರು ಗಂಡು ಮಕ್ಕಳ ಸಂತಾನವನ್ನು ಪಡೆಯುತ್ತಾರೆ.
● ಪುಷ್ಯ ನಕ್ಷತ್ರ – ಇವರ ಜೀವನವು ಅಷ್ಟೇ ಕಷ್ಟಕರವಾಗಿರುತ್ತದೆ, ಇವರು ಬಹಳ ವೇದನೆಯನ್ನು ಪಡುತ್ತಾರೆ, ಜೀವನದಲ್ಲಿ ಬಹಳ ನೋವನ್ನು ಇವರು ಅನುಭವಿಸುತ್ತಾರೆ.

ಮಹಿಳೆಯರು ಮಂಗಳ ಸೂತ್ರದಲ್ಲಿ ಎಷ್ಟು ಕರಿಮಣಿ ಧರಿಸಬೇಕು.? ಮಂಗಳ ಸೂತ್ರದಲ್ಲಿ ಈ ವಸ್ತು ಇದ್ದರೆ ಕೂಡಲೇ ತೆಗಿಯಿರಿ ಇಲ್ಲದಿದ್ರೆ ಕಷ್ಟ ತಪ್ಪಿದಲ್ಲ.!

● ಆಶ್ಲೇಷ ನಕ್ಷತ್ರ – ಆಶ್ಲೇಷ ನಕ್ಷತ್ರದವರು ಹಣ ಅದೃಷ್ಟವನ್ನು ಮಾಡಿರುತ್ತಾರೆ. ಇವರಿಗೂ ಕೂಡ ಜೀವನದಲ್ಲಿ ಎಲ್ಲಾ ಸುಖಗಳು ಲಭಿಸುತ್ತದೆ.
● ಪುನರ್ವಸು ನಕ್ಷತ್ರ – ಇವರಿಗೂ ಕೂಡ ಜೀವನದಲ್ಲಿ ಬಹಳ ಕಷ್ಟಗಳು ಬರುತ್ತವೆ, ಹಣ ದುಃಖದಿಂದ ಕೂಡಿದ ದಾಂಪತ್ಯದಲ್ಲಿ ಇವರು ಬದುಕುತ್ತಾರೆ.
● ಮಖಾ ನಕ್ಷತ್ರ – ಮಖ ನಕ್ಷತ್ರದವರ ವಿವಾಹ ಜೀವನವು ದುಃಖದಿಂದ ಕೂಡಿರುತ್ತದೆ. ಗಂಡ ಮತ್ತು ಹೆಂಡತಿ ದೂರವಾಗುವ ಸಾಧ್ಯತೆಗಳು ಹೆಚ್ಚು.

● ಪುಬ್ಬ ನಕ್ಷತ್ರ – ಪುಬ್ಬ ನಕ್ಷತ್ರದವರಿಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಗೆ ಅದೃಷ್ಟ ಐಶ್ವರ್ಯ ಎಲ್ಲವೂ ಇರುತ್ತದೆ ಮತ್ತು ಇವರು ಗಂಡು ಸಂತಾನವನ್ನು ಪಡೆಯುತ್ತಾರೆ.
● ಪಾಲ್ಗುಣಿ ನಕ್ಷತ್ರ – ಪಾಲ್ಗುಣಿ ನಕ್ಷತ್ರದವರು ಮಕ್ಕಳ ವಿಷಯದಲ್ಲಿ ಬಹಳ ಪುಣ್ಯ ಮಾಡಿರುತ್ತಾರೆ. ಇವರಿಗೆ ಚೆನ್ನಾಗಿ ನೋಡಿಕೊಳ್ಳುವ ಮಕ್ಕಳು ಜನಿಸುತ್ತಾರೆ.
● ಚಿತ್ತ ನಕ್ಷತ್ರ – ಈ ನಕ್ಷತ್ರದವರು ಚಿಕ್ಕದಾದ ಚೊಕ್ಕದಾದ ಸಂಸಾರವನ್ನು ಪಡೆದು ಅದರಲ್ಲಿ ಸಂತೋಷದಿಂದ ಜೀವನ ನಡೆಸುತ್ತಾರೆ.

ಈ ಮೂರು ವಸ್ತುಗಳೇ ಮಾರ್ವಾಡಿಗಳ ಶ್ರೀಮಂತಿಕೆಯ ಗುಟ್ಟು.! ನೀವು ಈ 3 ವಸ್ತುಗಳನ್ನು ನಿಮ್ಮ ಅತ್ತಿರ ಇಟ್ಟುಕೊಂಡ್ರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ.!

● ಸ್ವಾತಿ ನಕ್ಷತ್ರ – ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು ಬಹಳ ಪುಣ್ಯವಂತರು ಎಂದು ಹೇಳಲಾಗುತ್ತದೆ, ಇವರ ಸಂಸಾರ ಜನ್ಮವು ಸಂತೋಷದಿಂದ ಕೂಡಿರುತ್ತದೆ. ಗಂಡ ಮತ್ತು ಹೆಂಡತಿ ಅನ್ಯೋನ್ಯವಾಗಿರುತ್ತಾರೆ.
● ವಿಶಾಖ ನಕ್ಷತ್ರ – ವಿಶಾಖ ನಕ್ಷತ್ರದವರ ದಾಂಪತ್ಯ ಆದರ್ಶಮಯವಾಗಿರುತ್ತದೆ. ಇವರ ದಾಂಪತ್ಯ ಎಷ್ಟು ಚೆನ್ನಾಗಿರುತ್ತದೆ ಎಂದರೆ ಅಕ್ಕಪಕ್ಕದವರ ದೃಷ್ಟಿ ಇವರ ಜೀವನದ ಮೇಲೆ ಬೀಳುತ್ತದೆ.

● ಅನುರಾಧಾ ನಕ್ಷತ್ರ – ಅನುರಾಧ ನಕ್ಷತ್ರದವರು ಕಾಯಿಲೆಗಳಿಂದ ಬಳಲುತ್ತಾರೆ. ಇದೇ ಕಾರಣದಿಂದ ಸಂಸಾರದಲ್ಲಿ ಅಪಸ್ವರ ಉಂಟಾಗುವ ಸಾಧ್ಯತೆ ಇರುತ್ತದೆ.
● ಜೇಷ್ಠ ನಕ್ಷತ್ರ – ಈ ನಕ್ಷತ್ರದವರಿಗೆ ಕೆಟ್ಟ ಆಲೋಚನೆಗಳು ಹೆಚ್ಚಾಗಿ ಇರುತ್ತವೆ. ಸದಾ ಇವರು ಹಣಕಾಸಿನ ತೊಂದರೆಯಿಂದ ಬಳಲುತ್ತಾರೆ. ಇದೇ ಕಾರಣಕ್ಕೆ ಸಂಸಾರದಲ್ಲೂ ಮನಸ್ತಾಪ ಏಳುತ್ತದೆ.
● ಮೂಲ ನಕ್ಷತ್ರ – ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅದೃಷ್ಟ ಬಹಳ ಚೆನ್ನಾಗಿರುತ್ತದೆ, ಇವರು ಐಶ್ವರ್ಯವಂತರಾಗಿ ಬಾಳುತ್ತಾರೆ ಆದ್ದರಿಂದ ಸಂಸಾರ ಜೀವನವು ಕೂಡ ಸೊಗಸಾಗಿ ಇರುತ್ತದೆ.

ಕ್ಯಾನ್ಸರ್ ವಾಸಿ ಮಾಡುವ ದೇವತೆ, ಮನೆಯಲ್ಲೇ ಈ ರೀತಿ ಹರಕೆ ಕೊಟ್ಟಿಕೊಂಡರೂ ಸಾಕು.! ಸಾವಿರಾರು ಭಕ್ತರ ಖಾಯಿಲೆ ನಿವಾರಣೆಯಾಗಿದೆ.!

● ಪೂರ್ವಾಷಾಡ ನಕ್ಷತ್ರ- ಇದರ ಕುಟುಂಬವು ದುಃಖದಿಂದ ಕೂಡಿರುತ್ತದೆ. ಯಾವಾಗಲು ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾರೆ.
● ಉತ್ತರಾಷಾಡ ನಕ್ಷತ್ರ – ಇವರು ಬಹಳ ಸಂತೋಷದಿಂದ ಜೀವನವನ್ನು ಕರೆಯುತ್ತಾರೆ. ಜೀವನದಲ್ಲಿ ಸಮಸ್ಯೆಗಳು ಬಹಳ ಕಡಿಮೆ ಇರುತ್ತದೆ.
● ರೇವತಿ ನಕ್ಷತ್ರ – ಈ ನಕ್ಷತ್ರದಲ್ಲಿ ಯಾವ ಮನೆಯಲ್ಲಿ ಮಕ್ಕಳು ಜನಿಸುತ್ತಾರೋ ಆ ಮನೆ ಸಮೃದ್ಧಿಯಿಂದ ಕೂಡಿರುತ್ತದೆ ವಿವಾಹ ಜೀವನ ಕೂಡ ಉತ್ತಮವಾಗಿರುತ್ತದೆ.

● ಶ್ರವಣ ನಕ್ಷತ್ರ – ಶಿಕ್ಷಣ, ಕಲೆ ಹಾಗೂ ಸಂಗೀತದಲ್ಲಿ ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ. ಜೀವನವು ಚೆನ್ನಾಗಿರುತ್ತದೆ.
● ಶತಭಿಷಾ ನಕ್ಷತ್ರ- ಇವರು ಬಹಳ ಸಿಡುಕಿನ ಸ್ವಭಾವವನ್ನು ಹೊಂದಿರುತ್ತಾರೆ. ಕೋಪವನ್ನು ನಿಯಂತ್ರಣ ಮಾಡಿದಷ್ಟು ಜೀವನ ಉತ್ತಮವಾಗಿರುತ್ತದೆ.
● ಧನಿಷ್ಠಾ ನಕ್ಷತ್ರ- ಇವರು ಬಹಳ ಸುಂದರವಾಗಿರುತ್ತದೆ ಹಾಗೂ ತೀಕ್ಷ್ಣ ಬುದ್ದಿವಂತರಾಗುತ್ತಾರೆ. ಬದುಕನ್ನು ಸಹಾ ಅದೇ ರೀತಿ ರೂಪಿಸಿಕೊಳ್ಳುತ್ತಾರೆ.

ದೀಪ ಹಚ್ಚಿದಾಗ ಬತ್ತಿ ಸುಟ್ಟು ದೀಪ ಕಪ್ಪಾಗಿದ್ದರೆ ಕೆಡುಕಿನ ಸೂಚನೆನಾ.? ಇದಕ್ಕೆ ಪರಿಹಾರ ಏನು ಗೊತ್ತಾ.?

● ಉತ್ತರಭಾದ್ರ ನಕ್ಷತ್ರ – ಬಹಳ ನೇರವಂತಿಕೆಯಿಂದ ಇರುತ್ತಾರೆ. ಧಾರ್ಮಿಕ ಸ್ವಭಾವ ಹೊಂದಿರುತ್ತಾರೆ. ಸಂಗಾತಿಯೊಂದಿಗೆ ಪ್ರೀತಿ ವಿಶ್ವಾಸ ಹೊಂದಿರುತ್ತಾರೆ.
● ಪೂರ್ವಭಾದ್ರ ನಕ್ಷತ್ರ- ಜೀವನದಲ್ಲಿ ಸಂಪತ್ತು, ಶಾಂತಿ, ನೆಮ್ಮದಿ ಎಲ್ಲವನ್ನು ಪಡೆಯುತ್ತಾರೆ.

ಮಹಿಳೆಯರು ಮಂಗಳ ಸೂತ್ರದಲ್ಲಿ ಎಷ್ಟು ಕರಿಮಣಿ ಧರಿಸಬೇಕು.? ಮಂಗಳ ಸೂತ್ರದಲ್ಲಿ ಈ ವಸ್ತು ಇದ್ದರೆ ಕೂಡಲೇ ತೆಗಿಯಿರಿ ಇಲ್ಲದಿದ್ರೆ ಕಷ್ಟ ತಪ್ಪಿದಲ್ಲ.!

ಹಿಂದೂ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ಮಹತ್ವವಾದ ಬೆಲೆ ಇದೆ. ಮದುವೆ ಎನ್ನುವ ಒಂದು ಸಂಬಂಧ ಶುರು ಆಗುವುದು ಮಂಗಳಸೂತ್ರ ಧಾರಣೆ ಆಗುವ ಶುಭ ಸಂಕೇತದ ಮೂಲಕ. ಪುರೋಹಿತರ ಮಂತ್ರೋಚ್ಛಾರ, ಗುರುಹಿರಿಯರ ಆಶೀರ್ವಾದ ಮಂಗಳವಾದ್ಯಗಳ ಸದ್ದು, ಮುಕ್ಕೋಟಿ ದೇವತೆಗಳ ಆಶೀರ್ವಾದದೊಂದಿಗೆ ಶುಭ ಘಳಿಗೆಯಲ್ಲಿ ವರನು ವಧುವಿನ ಕೊರಳಿಗೆ ಮಾಂಗಲ್ಯ ಧಾರಣೆ ಮಾಡುತ್ತಾರೆ.

ಈ ರೀತಿ ಒಂದು ಬಾರಿ ವಧುವಿನ ಕುರಳಿಗೆ ಮಾಂಗಲ್ಯ ಸೂತ್ರ ಬಿದ್ದ ಮೇಲೆ ಆಕೆಯ ಸ್ಥಾನಮಾನಗಳು ಕೂಡ ಬದಲಾಗಿ ಹೋಗುತ್ತದೆ ಮತ್ತು ಆಕೆಯ ಗೌರವ ಕೂಡ ಇಮ್ಮಡಿಯಾಗುತ್ತದೆ ಇತ್ತೀಚಿನ ಕಾಲದಲ್ಲಿ ಪಾಶ್ಚ್ಯಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ನಮ್ಮ ಯುವಜನತೆ ಕ್ರಮೇಣವಾಗಿ ಇದರ ಮಹತ್ವವನ್ನು ಅರಿಯುವುದರಲ್ಲಿ ವಿಫಲರಾಗುತ್ತಿದ್ದಾರೆ ಮತ್ತು ಮಂಗಳಸೂತ್ರದ ಧರಿಸುವುದಕ್ಕೆ ಹಿರಿಯರು ಮಾಡಿರುವ ನಿಯಮಗಳನ್ನು ಪಾಲಿಸದೆ ಸಂಕಷ್ಟಗಳಿಗೆ ಒಳಗಾಗುತ್ತಿದ್ದಾರೆ.

ಈ ಮೂರು ವಸ್ತುಗಳೇ ಮಾರ್ವಾಡಿಗಳ ಶ್ರೀಮಂತಿಕೆಯ ಗುಟ್ಟು.! ನೀವು ಈ 3 ವಸ್ತುಗಳನ್ನು ನಿಮ್ಮ ಅತ್ತಿರ ಇಟ್ಟುಕೊಂಡ್ರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ.!

ಮಂಗಳಸೂತ್ರ ಎನ್ನುವುದು ಪತಿಯ ಆರೋಗ್ಯ, ಏಳಿಗೆ ಮತ್ತು ಕುಟುಂಬದ ಶಾಂತಿ ನೆಮ್ಮದಿ ಎಲ್ಲವನ್ನು ಕೂಡ ಕಾಪಾಡುವ ಒಂದು ಮಹಾಶಕ್ತಿ ಇದ್ದಂತೆ. ಹಾಗಾಗಿ ಧಾರಣೆ ಮಾಡುವುದರಿಂದ ಹಿಡಿದು ಅದನ್ನು ಧರಿಸುವವರೆಗೆ ಮಂಗಳಸೂತ್ರದಲ್ಲಿ ಹಾಕಿಕೊಳ್ಳುವ ಕರಿಮಣಿ ಹಾಗೂ ಮಕ್ಕಳ ಸೂತ್ರವನ್ನು ಪೂಜಿಸಿ ಮಾಡುವ ತನಕ ನಮ್ಮ ಸಂಪ್ರದಾಯದ ಪ್ರಕಾರ ಒಂದಷ್ಟು ನಿಯಮಗಳಿವೆ.

ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇತ್ತು, ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಇದು ಒಳ್ಳೆ ರೀತಿಯ ಪರಿಣಾಮ ಬೀರುತ್ತಿತ್ತು ಎನ್ನುವುದು ಸಂಶೋಧನೆಗಳ ಮೂಲಕ ಬಯಲಿಗೆ ಬಂದಿದೆ. ನಿಯಮ ಬದ್ಧವಾಗಿ ಇದನ್ನು ಪಾಲನೆ ಮಾಡುವುದರಿಂದ ಎಲ್ಲ ದೇವತೆಗಳ ಆಶೀರ್ವಾದ ಮುಖ್ಯವಾಗಿ ಪಾರ್ವತಿ ಪರಮೇಶ್ವರನ ಆಶೀರ್ವಾದ ದಂಪತಿಗಳಿಗೆ ಲಭಿಸಿದೆ ಅವರ ದಾಂಪತ್ಯವು ಸುಖಮಯವಾಗಿರುತ್ತದೆ.

ಕ್ಯಾನ್ಸರ್ ವಾಸಿ ಮಾಡುವ ದೇವತೆ, ಮನೆಯಲ್ಲೇ ಈ ರೀತಿ ಹರಕೆ ಕೊಟ್ಟಿಕೊಂಡರೂ ಸಾಕು.! ಸಾವಿರಾರು ಭಕ್ತರ ಖಾಯಿಲೆ ನಿವಾರಣೆಯಾಗಿದೆ.!

ಮಂಗಳ ಸೂತ್ರದಲ್ಲಿ ಮುಖ್ಯವಾಗಿ ಬರುವುದೇ ಕರಿಮಣಿ. ಹೀಗಾಗಿ ಎಷ್ಟು ಕರಿಮಣಿಗಳನ್ನು ಧರಿಸಬೇಕು ಎನ್ನುವುದರ ಕುರಿತು ತಾಯಿ ಪಾರ್ವತಿಯು ಅನುಸೂಯ ದೇವಿ, ಲೋಪಮುದ್ರಾ ದೇವಿ, ಅರುಂಧತಿ ದೇವಿಗೆ ಹೇಳಿದ್ದರು ಎನ್ನುವುದು ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ. ಆ ಪ್ರಕಾರವಾಗಿ 9 ಎನ್ನುವುದು ಪರಿಪೂರ್ಣ ಸಂಖ್ಯೆ ಆಗಿರುವುದರಿಂದ 9ರ ಸಂಖ್ಯೆಯಲ್ಲಿ ಇರಬೇಕು.

ಇದು ಕೆಲವರಿಗೆ ಕನ್ಫ್ಯೂಸ್ ಆಗಬಹುದು ಇದರ ಅರ್ಥ ಏನು ಎಂದರೆ 9 ಸಂಖ್ಯೆ ಬರುವ 3 ಗುಂಪು 5 ಗುಂಪು ಈ ರೀತಿಯಾಗಿ ಕರಿಮಣಿಗಳನ್ನು ಧರಿಸಬಹುದು. ಇತ್ತೀಚಿನ ದಿನಗಳಲ್ಲಿ ಅನೇಕರು ಬಂಗಾರದ ಸರದಲ್ಲಿ ಮಂಗಳ ಸೂತ್ರವನ್ನು ಧರಿಸುತ್ತಾರೆ. ಈ ರೀತಿ ಧರಿಸಿದರೂ ಕೂಡ ಕನಿಷ್ಠ 9 ಸಂಖ್ಯೆಯಲ್ಲಿ ಆದರೂ ಕರಿಮಣಿಗಳು ಇರಬೇಕು. ಮಂಗಳಸೂತ್ರದ ಅಕ್ಕಪಕ್ಕ ಎರಡು ಮುತ್ತು ಹಾಗೂ ಎರಡು ಹವಳಗಳು ಇದ್ದರೆ ಅದು ಕೂಡ ಶ್ರೇಷ್ಠ ಎಂದು ತಿಳಿಸಲಾಗಿದೆ.

ದೀಪ ಹಚ್ಚಿದಾಗ ಬತ್ತಿ ಸುಟ್ಟು ದೀಪ ಕಪ್ಪಾಗಿದ್ದರೆ ಕೆಡುಕಿನ ಸೂಚನೆನಾ.? ಇದಕ್ಕೆ ಪರಿಹಾರ ಏನು ಗೊತ್ತಾ.?

ಇದೇ ರೀತಿಯಾಗಿ ಇರುವ ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಪದೇಪದೇ ಮಂಗಳಸೂತ್ರವನ್ನು ತೆಗೆದು ಇಡುತ್ತಾರೆ. ಸ್ನಾನ ಮಾಡುವಾಗ, ವಾಕಿಂಗ್ ಹೋಗುವಾಗ, ಮಲಗುವಾಗ ಈ ರೀತಿ ಮಂಗಳಸೂತ್ರಗಳನ್ನು ತೆಗೆದಿಟ್ಟು ಮತ್ತೆ ಧರಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿ ಮಾಡಬಾರದು ಎನ್ನುವುದನ್ನು ಶಾಸ್ತ್ರ ಹೇಳುತ್ತದೆ.

ಒಮ್ಮೆ ಶುಭ ಘಳಿಗೆ ನೋಡಿ ಧರಿಸಿದ ಮಂಗಳ ಸೂತ್ರವನ್ನು ಇಚ್ಛೆಗೆ ಅನುಸಾರವಾಗಿ ಪದೇಪದೇ ಬದಲಾಯಿಸುತ್ತಿದ್ದರೆ ಅದರ ಮೌಲ್ಯ ಕುಸಿತಗೊಳ್ಳುತ್ತದೆ. ಹಾಗೆಯೇ ಯಾವುದೇ ಕಾರಣಕ್ಕೂ ಸೇಫ್ಟಿ ಪಿನ್ ಗಳನ್ನು ಮಂಗಳಸೂತ್ರದಲ್ಲಿ ಹಾಕಲೇಬಾರದು. ಪ್ರತಿದಿನವೂ ಅರಿಶಿಣ ಹಾಗೂ ಕುಂಕುಮವನ್ನು ಮಂಗಳಸೂತ್ರಕ್ಕೆ ಧರಿಸಿ ಪತಿ ಆಯಸ್ಸು, ಆರೋಗ್ಯ ವೃದ್ದಿಗಾಗಿ, ಕುಟುಂಬದ ಏಳಿಗೆಗಾಗಿ ಹೆಣ್ಣುಮಕ್ಕಳು ಪ್ರಾರ್ಥಿಸಿದರೆ ಜಗನ್ಮಾತೆಯ ಆಶೀರ್ವಾದವು ಅವರಿಗೆ ದೊರಕುತ್ತದೆ.

ಈ ಮೂರು ವಸ್ತುಗಳೇ ಮಾರ್ವಾಡಿಗಳ ಶ್ರೀಮಂತಿಕೆಯ ಗುಟ್ಟು.! ನೀವು ಈ 3 ವಸ್ತುಗಳನ್ನು ನಿಮ್ಮ ಅತ್ತಿರ ಇಟ್ಟುಕೊಂಡ್ರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ.!

ಮಾರ್ವಾಡಿಗಳು ಎಂದರೆ ನಮ್ಮ ಮನಸ್ಸಿಗೆ ಮೊದಲು ಬರುವುದೇ ಅವರ ಶ್ರೀಮಂತಿಕೆ. ಮಾರ್ವಾಡಿಗಳ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ನೆಲೆಸಿರುತ್ತಾಳೆ ಎಂದು ಹೇಳುತ್ತಾರೆ. ಚಿನ್ನ ಮತ್ತು ಬೆಳ್ಳಿ ಅಂಗಡಿ, ಗಿರವಿ ಅಂಗಡಿ, ಬಟ್ಟೆ ಅಂಗಡಿಯಂತಹ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ಇವರು ತೊಡಗಿರುತ್ತಾರೆ. ಇವರು ನಷ್ಟ ಹೊಂದಿರುವ ಉದಾಹರಣೆಯೇ ಇಲ್ಲ. ಸದಾಕಾಲ ಹಣದ ಹೊಳೆಯೇ ಇವರೆಡೆಗೆ ಹರಿಯುತ್ತಿರುತ್ತದೆ. ಮಾರ್ವಾಡಿಗಳ ಸಮುದಾಯವು ತಮ್ಮದೇ ಆದ ವಿಶೇಷ ಆಚರಣೆಗಳನ್ನು ನಂಬಿ ಆಚರಿಸುತ್ತಾರೆ ಮತ್ತು ಬಹಳ ಕಟ್ಟುನಿಟ್ಟಾದ ಅವರ ಸಂಪ್ರದಾಯಗಳನ್ನು ಬಿಡದೆ ಪಾಲಿಸುತ್ತಾರೆ.

ಇವರು ಮಹಾಲಕ್ಷ್ಮಿಯನ್ನು ಅತಿ ಹೆಚ್ಚು ಆರಾಧಿಸುತ್ತಾರೆ ಇವರ ಪೂಜಾ ವಿಧಾನವು ಕೂಡ ಉಳಿದವರಿಗೆ ಹೋಲಿಸಿದರೆ ಬಹಳ ವಿಭಿನ್ನ ಆಗಿರುತ್ತದೆ. ಇವರ ಸಕ್ಸಸ್ ನ ಸೀಕ್ರೆಟ್ ಇವರ ಪೂಜೆಯಲ್ಲಿಯೇ ಅಡಗಿದೆ ಎಂದು ಹೇಳಲಾಗುತ್ತದೆ.

ಕ್ಯಾನ್ಸರ್ ವಾಸಿ ಮಾಡುವ ದೇವತೆ, ಮನೆಯಲ್ಲೇ ಈ ರೀತಿ ಹರಕೆ ಕೊಟ್ಟಿಕೊಂಡರೂ ಸಾಕು.! ಸಾವಿರಾರು ಭಕ್ತರ ಖಾಯಿಲೆ ನಿವಾರಣೆಯಾಗಿದೆ.!

ಮಾರ್ವಾಡಿ ಅವರು ತಮ್ಮ ಮನೆಗೆ ಹೊರಗಿನವರನ್ನು ಹೆಚ್ಚಾಗಿ ಆಹ್ವಾನಿಸುವುದಿಲ್ಲ. ಅಲ್ಲದೇ ಇವರು ಊಟ ಮಾಡುವಾಗ ಹಾಗೂ ಪೂಜೆ ಮಾಡುವಾಗ ಎಲ್ಲರಿಗೂ ತೋರುವಂತೆ ಮಾಡುವುದಿಲ್ಲ, ಹಾಗಾಗಿ ಇವರ ಪೂಜೆಯ ವಿಶೇಷತೆಗಳು ಬೇರೆಯವರಿಗೆ ತಿಳಿಯುವುದಿಲ್ಲ.

ಇದೇ ಇವರು ಹಣ ಗಳಿಸುವುದಕ್ಕೆ ಉಳಿಸಿಕೊಂಡಿರುವ ಸೀಕ್ರೆಟ್ ಎಂದೇ ಹೇಳಬಹುದು. ಪ್ರಪಂಚದಲ್ಲಿ ಹಣ ಮಾಡುವುದಕ್ಕೆ ಹಲವು ದಾರಿಗಳಿದ್ದರೂ ಕೂಡ ಅಧಿಕ ಶ್ರಮ ಇಲ್ಲದೆ ಹಣದಿಂದಲೇ ಹಣ ಆಕರ್ಷಿಸುವಂತೆ ಮಾಡುವುದಕ್ಕೆ ಕೆಲವು ಸೀಕ್ರೆಟ್ ಗಳು ಕೂಡ ಇರುತ್ತವೆ. ಮಾರ್ವಾಡಿಗಳು ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಅವರು ದೈಹಿಕ ಶ್ರಮವನ್ನು ಹೆಚ್ಚಾಗಿ ಬಳಸದೆ ಬುದ್ಧಿವಂತಿಕೆಯಿಂದ ಹಣವನ್ನು ಆಕರ್ಷಿಸುತ್ತಾರೆ.

ದೀಪ ಹಚ್ಚಿದಾಗ ಬತ್ತಿ ಸುಟ್ಟು ದೀಪ ಕಪ್ಪಾಗಿದ್ದರೆ ಕೆಡುಕಿನ ಸೂಚನೆನಾ.? ಇದಕ್ಕೆ ಪರಿಹಾರ ಏನು ಗೊತ್ತಾ.?

ಮಾರ್ವಾಡಿಗಳ ದೇವರ ಮನೆಯಲ್ಲಿ ಇರುವ ವಿಶೇಷ ವಸ್ತುಗಳ ಬಗ್ಗೆ ಇಂದು ಈ ಅಂಕಣದಲ್ಲಿ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ ಈ ವಿಧಾನಗಳನ್ನು ನೀವು ಕೂಡ ಫಾಲೋ ಮಾಡಿದರೆ ಅವರಂತೆ ಹೆಚ್ಚು ಹಣ ಗಳಿಸಬಹುದು. ನಾವು ಕೂಡ ನಮ್ಮ ಮನೆಗಳಲ್ಲಿ ಹಿಂದಿನಿಂದ ಯಾವ ರೀತಿ ಪದ್ದತಿ ನಡೆದುಕೊಂಡು ಬಂದಿದೆ ಅದೇ ರೀತಿ ಪೂಜೆಗಳನ್ನು ಮಾಡುತ್ತೇವೆ. ಮಾರ್ವಾಡಿ ಸಮುದಾಯವೂ ಕೂಡ ತಲತಲಾಂತರದಿಂದ ಅವರ ಕುಟುಂಬಗಳು ನಡೆಸಿಕೊಂಡು ಬಂದಿರುವ ಆ ವಿಧಾನಗಳನ್ನು ಯಾರಿಗೂ ಗೊತ್ತಾಗದಂತೆ ಸೀಕ್ರೆಟ್ ಆಗಿ ಉಳಿಸಿಕೊಂಡು ಬಂದಿದ್ದಾರೆ.

ಹಾಗಾಗಿ ಇವರಂತೆ ಹೆಚ್ಚು ಹಣ ಗಳಿಸಲು ಇವರಿಗೆ ಕಾಂಪಿಟೇಶನ್ ಕೊಡುವಂತೆ ಮತ್ತೊಬ್ಬರು ಬ್ಯುಸಿನೆಸ್ ಅಲ್ಲಿ ವಿರೋಧಿಗಳಾಗುವುದು ಬಹಳ ಕ’ಷ್ಟ. ಇಂದು ದೇಶದ ಮೂಲೆ ಮೂಲೆಗಳಲ್ಲೂ ಕೂಡ ಅತಿ ಹೆಚ್ಚು ಬಿಸಿನೆಸ್ ಮಾಡುವವರು ಇವರೇ ಆಗಿದ್ದಾರೆ. ಇದರ ಬಿಸಿನೆಸ್ ಯಾವಾಗಲು ಲಾಭದಿಂದ ಕೂಡಿರುವುದಕ್ಕೆ ಇವರು ಲಕ್ಷ್ಮಿದೇವಿಯನ್ನು ಆರಾಧನೆ ಮಾಡುವ ವಿಶೇಷವಾದ ವಿಧಾನವೇ ಕಾರಣ ಎನ್ನುವುದು ಅಕ್ಷರಶಃ ಸತ್ಯ.

ಸಂತಾನ ಪ್ರಾಪ್ರಿ, ಆಯಸ್ಸು ಅಭಿವೃದ್ಧಿ, ಶತ್ರು ನಾಶ, ರೋಗ ನಿವಾರಣೆ, ಅನೇಕ ಸಮಸ್ಯೆಯಿಂದ ಪಾರಾಗಲು ದೇವಸ್ಥಾನದಲ್ಲಿ ಈ ರೀತಿ ಪ್ರದಕ್ಷಿಣೆ ಹಾಕಿ.!

ಪೂಜೆ ಮಾಡುವುದು ಮಾತ್ರ ಅಲ್ಲದೆ ಇವರು ಕೆಲಸದಲ್ಲೂ ಕೂಡ ಅಷ್ಟೇ ಪ್ರಾಮಾಣಿಕರಾಗಿರುತ್ತಾರೆ. ಮಾರ್ವಾಡಿಗಳು ಯಾವುದಾದರೂ ಅಂಗಡಿಯನ್ನು ತೆರೆದಿದ್ದರೆ ನಾವು ಗಮನಿಸಬಹುದು, ಅವರು ಊಟದ ಸಮಯವನ್ನು ಬಿಟ್ಟು ಉಳಿದೆಲ್ಲ ಸಮಯದಲ್ಲೂ ಕೂಡ ಅಂಗಡಿಯಲ್ಲಿಯೇ ಕುಳಿತು ತಮ್ಮ ಕೆಲಸದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಇವರ ಈ ಕೆಲಸದ ಮೇಲಿರುವ ಶ್ರದ್ಧೆಯು ಕೂಡ ಅವರ ಏಳಿಗೆಗೆ ಕಾರಣವಾಗಿದೆ.

ಮಾರ್ವಾಡಿಗಳ ದೇವರ ಕೋಣೆಯಲ್ಲಿ ಹಣವನ್ನು ಆಕರ್ಷಣೆಯ ಮಾಡುವ ವಸ್ತುಗಳು ಎಂದು ಕರೆಸಿಕೊಂಡಿರುವ ಕೆಂಪು ಬಣ್ಣದ ಗುಲಗಂಜಿ, ಕುದುರೆಯಲಾಳ ಮತ್ತು ಲಾವಂಚ ಗಳನ್ನು ಇಟ್ಟು ಪೂಜಿಸುತ್ತಾರೆ. ಇವರ ಈ ಸೀಕ್ರೆಟ್ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಕ್ಯಾನ್ಸರ್ ವಾಸಿ ಮಾಡುವ ದೇವತೆ, ಮನೆಯಲ್ಲೇ ಈ ರೀತಿ ಹರಕೆ ಕೊಟ್ಟಿಕೊಂಡರೂ ಸಾಕು.! ಸಾವಿರಾರು ಭಕ್ತರ ಖಾಯಿಲೆ ನಿವಾರಣೆಯಾಗಿದೆ.!

ಮನುಷ್ಯನಿಗೆ ಭಗವಂತನ ಅನುಗ್ರಹ ಬಹಳ ಮುಖ್ಯ. ದೈವ ರಕ್ಷೆ ಇದ್ದರೆ ಮನುಷ್ಯ ಎಂತಹ ಕಷ್ಟವನ್ನು ಕೂಡ ಗೆದ್ದು ಸಾಧನೆ ಮಾಡಬಲ್ಲ. ಮನುಷ್ಯನಿಗೆ ಆತನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಅನೇಕ ದಾರಿಗಳು ಇದ್ದರೂ ಕೂಡ ಹಣದಿಂದಾಗಲಿ ಅಥವಾ ಅನುಕೂಲದಿಂದಾಗಲಿ ಪರಿಹಾರ ಮಾಡಿಕೊಳ್ಳಲಾಗದ ಸಮಸ್ಯೆ ಬಂದಾಗ ಆತ ಭಗವಂತನ ಮೊರೆ ಹೋಗದೆ ಬೇರೆ ದಾರಿ ಇಲ್ಲ.

ನಮ್ಮ ನೆಲದಲ್ಲಿ ಅನೇಕ ದೇವರುಗಳು ಅವತಾರ ತಾಳಿದ್ದಾರೆ ಇನ್ನು ಕೂಡ ಅನೇಕ ದೇವಾಲಯಗಳಲ್ಲಿ ದೈವ ಸ್ವರೂಪದಲ್ಲಿ ದೇವರು ನೆಲೆಸಿದ್ದಾರೆ ಎನ್ನುವ ನಂಬಿಕೆ ಇದೆ. ಪುರಾಣ ಪ್ರಸಿದ್ಧವಾದ ಈ ರೀತಿ ಹಿನ್ನಲೆ ಉಳ್ಳುವ ಪ್ರತಿಯೊಂದು ದೇವಾಲಯಗಳಿಗೂ ಕೂಡ ಅದರದ್ದೇ ಆದ ವಿಶೇಷತೆ ಇರುತ್ತದೆ. ಈ ದೇವಾಲಯಗಳಲ್ಲಿ ಇರುವ ಪದ್ಧತಿ ಪ್ರಕಾರ ನಡೆದುಕೊಂಡರೆ ಎಂತಹ ಕಷ್ಟವನ್ನು ಕೂಡ ಪರಿಹರಿಸಿಕೊಳ್ಳಬಹುದು.

ದೀಪ ಹಚ್ಚಿದಾಗ ಬತ್ತಿ ಸುಟ್ಟು ದೀಪ ಕಪ್ಪಾಗಿದ್ದರೆ ಕೆಡುಕಿನ ಸೂಚನೆನಾ.? ಇದಕ್ಕೆ ಪರಿಹಾರ ಏನು ಗೊತ್ತಾ.?

ಅಂತಹದೇ ಒಂದು ವಿಶೇಷ ದೇವಾಲಯದ ಬಗ್ಗೆ ನಾವು ತಿಳಿಸಿ ಕೊಡುತ್ತಿದ್ದೇವೆ. ಬೆಂಗಳೂರಿನ ಹೊರವಲಯದಲ್ಲಿರುವ ತಾವರೆಕೆರೆ ಸಮೀಪದ ಕಾಳಪ್ಪನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ತಾಯಿ ಭದ್ರಕಾಳೇಶ್ವರಿ ತಾಯಿ ಪೀಠದ ವಿಶೇಷತೆ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಶಿವ ಮತ್ತು ಶಕ್ತಿ ಒಂದೇ ಲಿಂಗದ ಮೂಲಕ ನೆಲೆಸಿರುವ ಏಕೈಕ ದೇವಸ್ಥಾನ ಇದು ಎಂದು ಹೇಳಲಾಗುತ್ತದೆ.

ಈ ದೇವಸ್ಥಾನದಲ್ಲಿ ತಾಯಿ ಆದಿಶಕ್ತಿಯು ಶಕ್ತಿ ಸ್ವರೂಪಿಣಿಯಾಗಿ ದಿನನಿತ್ಯ ತನ್ನ ನಂಬಿ ಬರುವ ಭಕ್ತಾದಿಗಳ ಕ’ಷ್ಟ’ಕ್ಕೆ ತಾಯಿಯಂತೆ ಕಾಯ್ದು ಪರಿಹಾರ ನೀಡಿ ರಕ್ಷಣೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಈ ದೇವಸ್ಥಾನಕ್ಕೆ ಭಕಾತಹಾಗರ ಹರಿದು ಬರುತ್ತದೆ. ಕ್ಯಾನ್ಸರ್ ನಂತಹ ಕಾಯಿಲೆ ಇರುವವರು ಕೂಡ ಈ ದೇವಸ್ಥಾನಕ್ಕೆ ಬಂದು ಗುಣಮುಖರಾಗಿರುವ ಉದಾಹರಣೆಯು ಕೂಡ ಇದೆ.

ಸಂತಾನ ಪ್ರಾಪ್ರಿ, ಆಯಸ್ಸು ಅಭಿವೃದ್ಧಿ, ಶತ್ರು ನಾಶ, ರೋಗ ನಿವಾರಣೆ, ಅನೇಕ ಸಮಸ್ಯೆಯಿಂದ ಪಾರಾಗಲು ದೇವಸ್ಥಾನದಲ್ಲಿ ಈ ರೀತಿ ಪ್ರದಕ್ಷಿಣೆ ಹಾಕಿ.!

ಮೂರು ರೂಪಾಯಿಯಲ್ಲಿ ಹರಕೆ ಕಟ್ಟಿಕೊಳ್ಳುವುದು ಈ ದೇವಸ್ಥಾನದ ವಿಶೇಷ. ಯಾವುದೇ ರೀತಿ ಆರೋಗ್ಯ ಸಮಸ್ಯೆಗಳಿಂದಲೂ ಕೂಡ 3 ರೂಪಾಯಿಯಲ್ಲಿ ಹರಕೆ ಮಾಡಿಕೊಂಡು ಅದು ಈಡೇರಿದ ಬಳಿಕ ಕೂಷ್ಮಾಂಡ ಅಂದರೆ ಕುಂಬಳಕಾಯಿಯಲ್ಲಿ ದೀಪ ಹಚ್ಚಿ ಹರಕೆ ಅರ್ಪಿಸಿದರೆ ಸಾಕು ತಾಯಿ ಪ್ರಸನ್ನರಾಗುತ್ತಾರೆ. ಇಲ್ಲಿ ಮಾಡುವ ಯಾವುದೇ ಆಚರಣೆಗಳಿಗಾಗಲಿ ಪೂಜೆಗಳಿಗಾಗಲಿ ಅತಿಹೆಚ್ಚಿನ ಹಣವನ್ನು ಡಿಮ್ಯಾಂಡ್ ಮಾಡುವುದಿಲ್ಲ.

ಬದಲಾಗಿ ತಾಯಿ ಕೊಟ್ಟಿರುವ ಆಜ್ಞೆಯಂತೆ ಬಂದ ಭಕ್ತಾದಿಗಳಿಗೆ ಪರಿಹಾರ ತೋರುವುದು ನಮ್ಮ ಕರ್ತವ್ಯ ಎಂದು ಅರ್ಚಕರು ನಡೆದುಕೊಳ್ಳುತ್ತಿದ್ದಾರೆ. ಈ ದೇವಸ್ಥಾನದಲ್ಲಿ ಪ್ರತ್ಯಂಗಿರಿ ದೇವಿಯ ವಿಗ್ರಹ ಕೂಡ ಇದೆ. ಹರಕೆ ಕಟ್ಟಿಕೊಳ್ಳುವವರಿಗೆ ಅವರ ಹರಕೆಯ ಪ್ರಕಾರವಾಗಿ ಅರಿಶಿಣದ ನೀರು ಅಥವಾ ವನಸಿರಿ ನೀರನ್ನು ಹಾಕಿ ಪ್ರತ್ಯಂಗಿನಿ ದೇವಿ ವಿಗ್ರಹವನ್ನು ತಲೆ ಮೇಲೆ ಇಟ್ಟು ಅವರ ಕೋರಿಕೆ ಅನುಸಾರವಾಗಿ ಪ್ರದಕ್ಷಿಣೆ ಹಾಕಲು ಸೂಚಿಸಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆ.! ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.! ಆದರೆ ಈ ಮಹಿಳೆಯರಿಗೆ ಮಾತ್ರ ಹಣ ಜಮೆ ಆಗಲ್ಲ.!

ಅಲ್ಲಿನ ಆಚರಣೆ ಪ್ರಕಾರವಾಗಿ ಸಮಸ್ಯೆ ಇರುವವರು ಭಕ್ತಿಯಿಂದ ತಾಯಿಯೇ ನಂಬಿ ನಡೆದುಕೊಂಡರೆ ಸಾಕು ಕಲ್ಲಂತೆ ಬಂದ ಕ’ಷ್ಟ’ಗ’ಳು ಕೂಡ ಮಂಜಿನ ರೀತಿ ಪರಿಹಾರವಾಗುತ್ತದೆ. ಇಲ್ಲಿ ಅನೇಕ ಹೋಮಗಳನ್ನು ಕೂಡ ಮಾಡಲಾಗುತ್ತದೆ. ಸಾಮೂಹಿಕವಾಗಿ ಹೋಮ ನಡೆಸಿ ಭಕ್ತಾದಿಗಳ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ.

ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆಯ ಪೂಜೆಗಳು ಇಲ್ಲಿ ಬಹಳ ವಿಶೇಷ ಹಾಗೆ ಹರಕೆ ಕಟ್ಟಿಕೊಳ್ಳುವವರಿಗೆ 5 ವಾರ 9 ವಾರ ಈ ರೀತಿಯಾಗಿ ಆಚರಣೆ ಮಾಡಲು ಸೂಚಿಸಲಾಗುತ್ತದೆ. ಆ ರೀತಿ ನಡೆದುಕೊಂಡರೆ ಗುಣಮುಖರಾಗಿ ಬದುಕಿನಲ್ಲಿ ಹೊಸ ಭರವಸೆಯನ್ನು ಕಾಣುತ್ತಾರೆ ಹಾಗಾಗಿ ಆರೋಗ್ಯ ಕೊಡುವ ದೇಬಿ ಎಂದು ಈಕೆಯನ್ನು ಪೂಜಿಸಲಾಗುತ್ತದೆ. ಈ ಮಹಾತಾಯಿಯ ಶಕ್ತಿಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ದೀಪ ಹಚ್ಚಿದಾಗ ಬತ್ತಿ ಸುಟ್ಟು ದೀಪ ಕಪ್ಪಾಗಿದ್ದರೆ ಕೆಡುಕಿನ ಸೂಚನೆನಾ.? ಇದಕ್ಕೆ ಪರಿಹಾರ ಏನು ಗೊತ್ತಾ.?

ಪ್ರತಿಯೊಬ್ಬರೂ ಕೂಡ ತಮ್ಮ ಮನೆಯ ದೇವರ ಕೋಣೆಯಲ್ಲಿ ದೇವರ ಮುಂದೆ ದೀಪವನ್ನು ಹಚ್ಚಿ ಇಡುತ್ತಾರೆ. ಈ ದೀಪವನ್ನು ಲಕ್ಷ್ಮಿ ಸ್ವರೂಪ, ದೈವ ಸ್ವರೂಪ ಎಂದು ಕರೆಯಲಾಗುತ್ತದೆ. ದೀಪಕ್ಕೂ ಕೂಡ ನಾವು ದೇವರ ಸ್ಥಾನವನ್ನು ಕೊಟ್ಟಿದ್ದೇವೆ. ಹಾಗಾಗಿ ದೀಪ ಹಚ್ಚುವ ಪದ್ಧತಿ ಹಾಗೂ ಅದರ ಆಕರ ರೂಪಗಳ ಮೇಲು ಕೂಡ ಪೂಜೆಗೆ ಫಲಾನುಫಲನಗಳು ನಿರ್ಧಾರವಾಗುತ್ತವೆ.

ದೇವರಿಗೆ ದೀಪ ಹಚ್ಚುವ ಬಗ್ಗೆ ಕೂಡ ಅದರದ್ದೇ ಆದ ನಿಯಮಗಳಿವೆ. ದೀಪ ಹಚ್ಚುವಾಗ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದಾಗಿ ನಾವು ಆ ದೋಷಗಳನ್ನು ಅನುಭವಿಸಬೇಕಾಗಿತ್ತದೆ. ಇದರಿಂದ ನಮಗೆ ಕಷ್ಟಗಳ ಹೊರೆ ಹೆಚ್ಚಾಗುತ್ತಿದೆ ಈ ರೀತಿ ಆಗಬಾರದು ಎಂದರೆ ದೀಪ ಹಚ್ಚಿದಾಗ ದೀಪದ ಮೇಲೆ ಗಮನ ಇರಬೇಕು ಸಾಮಾನ್ಯವಾಗಿ ಕೆಲವು ಮನೆಗಳಲ್ಲಿ ದೀಪದ ಬತ್ತಿ ಸುಟ್ಟು ಹೋಗಿ ದೀಪ ಕಪ್ಪಗಾಗಿ ಬಿಟ್ಟಿರುತ್ತದೆ.

ಸಂತಾನ ಪ್ರಾಪ್ರಿ, ಆಯಸ್ಸು ಅಭಿವೃದ್ಧಿ, ಶತ್ರು ನಾಶ, ರೋಗ ನಿವಾರಣೆ, ಅನೇಕ ಸಮಸ್ಯೆಯಿಂದ ಪಾರಾಗಲು ದೇವಸ್ಥಾನದಲ್ಲಿ ಈ ರೀತಿ ಪ್ರದಕ್ಷಿಣೆ ಹಾಕಿ.!

ಈ ರೀತಿ ಆಗುವುದರಿಂದ ಅವರು ಬಹಳ ಭಯ ಭೀತರಾಗುತ್ತಾರೆ. ನಮಗೆ ಕೆಟ್ಟದಾಗುವ ಸೂಚನೆ ಇರಬಹುದಾ ಎಂದು ಚಿಂತೆ ಮಾಡುತ್ತಾರೆ. ಈ ವಿಷಯದ ಬಗ್ಗೆ ಹೇಳುವುದಾದರೆ ಯಾವಾಗಲಾದರೂ ಒಂದು ಸಾರಿ ಈ ರೀತಿ ಆಗುತ್ತಿದ್ದರೆ ಈದರ ಬಗ್ಗೆ ವಿಪರೀತವಾಗಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ಆ ದೀಪಗಳನ್ನು ಮತ್ತೆ ಸ್ವಚ್ಛ ಮಾಡಿಕೊಂಡು ಹೊಸ ಬತ್ತಿಹಾಕಿ ದೀಪವನ್ನು ಹಚ್ಚಿ, ಮನಸ್ಸಿನಲ್ಲಿ ದೇವರಿಗೆ ಪ್ರಾರ್ಥನೆ ಮಾಡಿದರೆ ಸಾಕು.

ಯಾವಾಗಲಾದರೂ ಒಂದು ಬಾರಿ ಈ ರೀತಿ ಆಗುತ್ತದೆ ಯಾವ ದೋಷವೂ ಉಂಟಾಗುವುದಿಲ್ಲ. ಆದರೆ ಪ್ರತಿನಿತ್ಯವೂ ಕೂಡ ಅಥವಾ ಪದೇ ಪದೇ ನಿಮ್ಮ ಮನೆಯಲ್ಲಿ ಈ ರೀತಿ ಆಗುತ್ತದೆ ಎಂದರೆ ನೀವು ಎಚ್ಚರಿಕೆಯಿಂದ ಇರಲೇಬೇಕು. ಈ ರೀತಿ ಆದಾಗ ನೀವು ಬಳಸುತ್ತಿದ್ದ ಹತ್ತಿಯನ್ನು ಬದಲಾಯಿಸಿ ಮೆಡಿಕಲ್ ಹತ್ತಿ ಅಥವಾ ಶುದ್ಧವಾದ ನಾಟಿ ಹತ್ತಿಯಿಂದ ನೀವೇ ಬತ್ತಿ ಮಾಡಿ, ದೀಪದ ಎಣ್ಣೆ ಸಮಸ್ಯೆಯಿಂದ ಕೂಡ ಈ ರೀತಿ ಆಗಬಹುದು ಬೇರೆ ಎಣ್ಣೆಯನ್ನು ಹಾಕಿ ಪ್ರಯತ್ನಿಸಿ.

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆ.! ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.! ಆದರೆ ಈ ಮಹಿಳೆಯರಿಗೆ ಮಾತ್ರ ಹಣ ಜಮೆ ಆಗಲ್ಲ.!

ಈ ಪರಿಹಾರಗಳಿಂದ ಸಮಸ್ಯೆ ಸರಿ ಹೋಗಲಿಲ್ಲ ಎಂದರೆ ಮನೆಯಲ್ಲಿ ನೆಗೆಟಿವ್ ಎನರ್ಜಿಗಳ ಸಂಚಾರ ಹೆಚ್ಚಾಗಿದೆ ಎಂದು ಅರ್ಥ. ಎಲ್ಲ ಸರಿ ಇದ್ದು ದೀಪ ಪದೇಪದೇ ಈ ರೀತಿ ಆಗುತ್ತಿದೆ ಎಂದರೆ ಅದು ಕುಟುಂಬದ ನೆಮ್ಮದಿ ಕುಟುಂಬದವರ ಆರೋಗ್ಯ ಹಣಕಾಸಿನ ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದಕ್ಕೆ ಪರಿಹಾರ ಏನೆಂದರೆ ಪ್ರತಿದಿನ ಕೂಡ ನೀವು ಮನೆ ಒರೆಸುವಾಗ ಆ ನೀರಿಗೆ ಉಪ್ಪು, ಗೋಮೂತ್ರ, ಅರಿಶಿನ ಮತ್ತು ಪಚ್ಚ ಕರ್ಪೂರ ಹಾಕಿ ಮನೆ ಒರೆಸಬೇಕು ಆಗ ನೆಗಟಿವ್ ಎನರ್ಜಿಗಳು ಹೊರ ಹೋಗುತ್ತವೆ ಸಮಸ್ಯೆ ಪರಿಹಾರ ಆಗುತ್ತದೆ.

ಹೆಚ್ಚಾಗಿ ಕಾಮಾಕ್ಷಿ ದೀಪದಂತಹ ದೀಪಗಳಲ್ಲಿ ಈ ರೀತಿ ಬತ್ತಿ ಸುಟ್ಟು ಹೋಗಿ ದೀಪ ಕಪ್ಪಾಗುವ ಸಮಸ್ಯೆ ಆಗುತ್ತದೆ. ಇದರ ಬದಲಾಗಿ ನೀವು ದೀಪದ ಮಧ್ಯದಿಂದ ಬತ್ತಿ ಹಾಕಿ ಪೋಣಿಸುವ ದೀಪಗಳನ್ನು ಉಪಯೋಗಿಸಿದರೆ ಈ ಸಮಸ್ಯೆ ಕಡಿಮೆ. ಆದರೂ ಕೂಡ ನಿಮಗೆ ಕಾಮಾಕ್ಷಿ ದೀಪಗಳನ್ನೇ ಹಚ್ಚಬೇಕು ಎನ್ನುವ ಮನಸಿದ್ದರೆ ದೀಪ ಹಚ್ಚಿದಾಗ ಎಚ್ಚರಿಕೆಯಿಂದ ಇರಬೇಕು. ಇನ್ನೇನು ಬತ್ತಿ ಮುಗಿದಿದೆ ಎಂದಾಗ ದೇವರ ಮೇಲಿರುವ ಹೂವನ್ನು ತೆಗೆದುಕೊಂಡು ದೀಪವನ್ನು ತಣ್ಣಗೆ ಮಾಡಬಹುದು ಈ ರೀತಿ ಮಾಡುವುದರಿಂದ ದೋಷ ಉಂಟಾಗುತ್ತದೆ ಎಂದು ಹೆದರುವ ಅಗತ್ಯ ಇಲ್ಲ, ಯಾಕೆಂದರೆ ಹಿಂದಿನ ಕಾಲದಲ್ಲಿ ಹಿರಿಯರು ಇದೇ ರೀತಿ ಮಾಡುತ್ತಿದ್ದರು.

ಸಂತಾನ ಪ್ರಾಪ್ರಿ, ಆಯಸ್ಸು ಅಭಿವೃದ್ಧಿ, ಶತ್ರು ನಾಶ, ರೋಗ ನಿವಾರಣೆ, ಅನೇಕ ಸಮಸ್ಯೆಯಿಂದ ಪಾರಾಗಲು ದೇವಸ್ಥಾನದಲ್ಲಿ ಈ ರೀತಿ ಪ್ರದಕ್ಷಿಣೆ ಹಾಕಿ.!

ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗುವ ಎಲ್ಲರೂ ಕೂಡ ಗರ್ಭಗುಡಿ ಸುತ್ತ ಅಥವಾ ದೇವಸ್ಥಾನದ ಸುತ್ತ ಅಥವಾ ದೇವರ ವಿಗ್ರಹದ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ ಈ ರೀತಿ ಪ್ರದಕ್ಷಿಣೆ ಹಾಕುವುದಕ್ಕೆ ಅದರದ್ದೇ ಆದ ನಿಯಮ ಇರುತ್ತದೆ. ನಾವು ತಪ್ಪಾಗಿ ಮಾಡಿದ ಆಚರಣೆಗಾಗಿ ಶಿಕ್ಷೆ ಕೂಡ ಪಡಬೇಕಾಗುತ್ತದೆ ಅಥವಾ ನಾವು ಮಾಡಿದ ಪೂಜೆ ಫಲ ಸಿಗದಂತೆ ಆಗುತ್ತದೆ.

ಇದನ್ನು ತಪ್ಪಿಸಿಕೊಳ್ಳಲು ಪ್ರದಕ್ಷಿಣೆ ಕುರಿತು ಶಾಸ್ತ್ರಗಳಲ್ಲಿ ಏನು ಹೇಳಲಾಗಿದೆ ಎನ್ನುವುದನ್ನು ಸರಿಯಾಗಿ ತಿಳಿದುಕೊಂಡು ಆ ಪ್ರಕಾರ ನಡೆದುಕೊಳ್ಳಬೇಕು. ಶುದ್ಧ ಭಕ್ತಿಯಿಂದ ಮನಸ್ಸಿನಲ್ಲಿ ಭಗವಂತನನ್ನು ನೆನೆಯುತ್ತಾ ಏಕಾಗ್ರತೆಯಿಂದ ಪ್ರದಕ್ಷಿಣೆ ಮಾಡಿದರೆ ನಿಮ್ಮ ಕಷ್ಟಗಳನ್ನು ಭಗವಂತನು ಖಂಡಿತವಾಗಿ ಪರಿಹಾರ ಮಾಡುತ್ತಾರೆ.

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆ.! ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.! ಆದರೆ ಈ ಮಹಿಳೆಯರಿಗೆ ಮಾತ್ರ ಹಣ ಜಮೆ ಆಗಲ್ಲ.!

● ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕುವಾಗ ಕೆಲವರು ಗರ್ಭಗುಡಿ ಹಿಂದೆ ದೇವರ ವಿಗ್ರಹಕಕ್ಕೆ ತಲೆ ಬಾಗಿ ಹಣೆ ಹಚ್ಚಿ ನಮಸ್ಕರಿಸುತ್ತಾರೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಬಾರದು. ಶ್ರೀಕೃಷ್ಣ ಪರಮಾತ್ಮನೇ ಇದರ ಬಗ್ಗೆ ತಿಳಿಸಿದ್ದಾರೆ. ಈ ರೀತಿ ನಮಸ್ಕಾರ ಮಾಡುವುದರಿಂದ ಪ್ರದಕ್ಷಿಣೆ ಫಲ ಸಿಗುವುದಿಲ್ಲ ಬದಲಾಗಿ ಕಷ್ಟಗಳು ಬೆನ್ನೆತ್ತುತ್ತವೆ. ಆದ್ದರಿಂದ ಇನ್ನು ಮುಂದೆ ಈ ರೀತಿ ತಪ್ಪನ್ನು ಮಾಡಬೇಡಿ.

● ಪ್ರದಕ್ಷಿಣೆ ಹಾಕುವಾಗ ಮುಖ್ಯ ನಿಯಮವೇ ಎಷ್ಟು ಪ್ರದಕ್ಷಿಣೆ ಹಾಕಬೇಕು ಎಂದು ಇದರ ಬಗ್ಗೆ ಹೇಳುವುದಾದರೆ ಗಣಪತಿಗೆ ಮೂರು ಪ್ರದರ್ಶನ ಹಾಕಬೇಕು, ಆಗ ರಿದ್ದಿ, ಸಿದ್ದಿ ಮತ್ತು ಯಶಸ್ಸು ಪ್ರಾಪ್ತಿಯಾಗುತ್ತದೆ.
● ಆಂಜನೇಯನ ದೇವಸ್ಥಾನದಲ್ಲಿ 3 ಪ್ರದಕ್ಷಿಣೆ ಹಾಕಿದರೆ ಜಯ ಬಲ ಸಂಪತ್ತು ಪ್ರಾಪ್ತಿಯಾಗುತ್ತದೆ.

ದೇವರ ಮುಂದೆ ಹಚ್ಚುವ ದೀಪದ ಬತ್ತಿ ಹೇಗಿರಬೇಕು.? ಎಷ್ಟಿದ್ದರೆ ಏನು ಫಲ ನೋಡಿ.!

● ಶಿವನ ದೇವಾಲಯದಲ್ಲಿ ಅರ್ಧ ಪ್ರದಕ್ಷಿಣೆ ಹಾಕುವುದು ಬಹಳ ಶ್ರೇಷ್ಠ ಈ ರೀತಿ ಮಾಡುವುದರಿಂದ ಇಷ್ಟಾರ್ಥ ಶೀಘ್ರವಾಗಿ ನೆರವೇರುತ್ತದೆ.
● ವಿಷ್ಣುವಿನ ಅವತಾರದ ಯಾವುದೇ ದೇವಾಲಯಕ್ಕೆ ಹೋದಾಗಲೂ ಕೂಡ ಅಲ್ಲಿ ಗರ್ಭಗುಡಿ ಸುತ್ತ ನಾಲ್ಕು ಪ್ರದಕ್ಷಿಣೆ ಹಾಕಿದರೆ ಬಹಳ ಒಳ್ಳೆಯ ಫಲಗಳು ಸಿಗುತ್ತದೆ, ಜೀವನದಲ್ಲಿ ಯಶಸ್ಸನ್ನು ಹೊಂದುತ್ತೀರಿ.
● ಸೂರ್ಯದೇವನಿಗಾಗಿ ಇರುವ ದೇವಸ್ಥಾನಗಳಿಗೆ ಹೋಗಿ 7 ಪ್ರದಕ್ಷಿಣೆ ಹಾಕಿದರೆ ಬಹಳ ಒಳ್ಳೆಯದು, ರೋಗಭಾದೆಯಿಂದ ಮುಕ್ತಿ ಸಿಗುತ್ತದೆ.

● ಅರಳಿ ಮರಕ್ಕೆ 108 ಪ್ರದಕ್ಷಿಣೆ ಹಾಕುವುದರಿಂದ ಇಷ್ಟಾರ್ಥ ಸಿದ್ದಿ ಆಗುತ್ತದೆ, ಬಹಳ ಬೇಗ ನೀವು ಅಂದುಕೊಂಡ ಕಾರ್ಯ ಆಗಬೇಕು ನಿಮಗೆ ಆ ಕಾರ್ಯದಲ್ಲಿ ಯಶಸ್ಸು ಕೂಡ ಸಿಗಬೇಕು ಎಂದರೆ ನೀವು ಅರಳಿ ಮರಕ್ಕೆ 108 ಪ್ರದಕ್ಷಿಣೆ ಹಾಕಬಹುದು.
● ಒಂದು ವೇಳೆ ನೀವು ಯಾವುದಾದರು ದೇವಸ್ಥಾನಕ್ಕೆ ಹೋಗಿದ್ದಾಗ ಆ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಿ ನಮಸ್ಕರಿಸಬೇಕು ಎನ್ನುವ ಬಗ್ಗೆ ಸರಿಯಾದ ವಿವರ ಗೊತ್ತಿಲ್ಲದೇ ಇದ್ದರೆ ಗಾಬರಿಕೊಳ್ಳುವ ಅವಶ್ಯಕತೆ ಇಲ್ಲ. ನಿಮಗೆ ಆ ಬಗ್ಗೆ ಗೊತ್ತೇ ಇಲ್ಲ ಎಂದಾಗ ನೀವು ಮೂರು ಪ್ರದಕ್ಷಿಣೆ ಹಾಕಿದರೆ ನಿಮಗೆ ಯಾವ ದೋಷವು ಕೂಡ ಉಂಟಾಗುವುದಿಲ್ಲ.

ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ನಿಮ್ಮ ಮನೆಯೇ ಸ್ವರ್ಗವಾಗುತ್ತದೆ.!

● ಮತ್ತೊಂದು ವಿಧಾನ ಕೂಡ ಇದೆ ಇದರಲ್ಲಿ ಎಷ್ಟು ಪ್ರದರ್ಶನ ಹಾಕಿದ್ದರೆ ಯಾವ ಫಲ ಸಿಗುತ್ತದೆ ಎನ್ನುವುದರ ಕುರಿತು ಹೇಳಲಾಗುತ್ತದೆ. ಆ ಪ್ರಕಾರವಾಗಿ ನೋಡುವುದಾದರೆ ಶತ್ರು ಸಂಹಾರಕ್ಕಾಗಿ 7 ಪ್ರದಕ್ಷಿಣೆ, ಸಂತಾನ ಪ್ರಾಪ್ತಿಗಾಗಿ 9 ಪ್ರದಕ್ಷಿಣೆ, ಆಯಸ್ಸು ವೃದ್ಧಿಗಾಗಿ 11 ಪ್ರದಕ್ಷಿಣೆ, ಪ್ರಾರ್ಥನೆ ಸಿದ್ಧಿಗಾಗಿ 13 ಪ್ರದಕ್ಷಿಣೆ ಮತ್ತು ಧನ ಪ್ರಾಪ್ತಿಗಾಗಿ 15 ಪ್ರದಕ್ಷಿಣೆ, ರೋಗ ನಿವಾರಣೆಗಾಗಿ 19 ಪ್ರದಕ್ಷಿಣೆಯನ್ನು ಶಾಸ್ತ್ರದಲ್ಲಿ ಸೂಚಿಸಲಾಗಿದೆ.

● ಪ್ರದಕ್ಷಿಣೆಯನ್ನು ಮುಗಿಸಿ ದೇವಸ್ಥಾನದಿಂದ ಮನೆಗೆ ಬರುವಾಗ ತಪ್ಪದೆ ದೇವಸ್ಥಾನದಲ್ಲಿ ನೀಡುವ ಕುಂಕುಮ ಪ್ರಸಾದವನ್ನು ಹಣಗೆ ಇಟ್ಟುಕೊಂಡು ಮನೆಗೆ ಕೂಡ ತರಬೇಕು. ಮನೆಯಲ್ಲಿರುವ ಕುಂಕುಮದ ಜೊತೆಗೆ ಮಿಕ್ಸ್ ಮಾಡಿ ಪ್ರತಿದಿನವೂ ಕೂಡ ಹಣೆಗೆ ಇಟ್ಟುಕೊಳ್ಳಬೇಕು ಇದರಿಂದ ಶುಭವಾಗುತ್ತದೆ.

ಸರ್ಕಾರದಿಂದ ಮಹಿಳೆಯರಿಗಾಗಿ ಶ್ರಮಶಕ್ತಿ ಯೋಜನೆ ಆರಂಭ, 50 ಸಾವಿರ ಸಾಲ ಪಡೆದರೆ 25 ಸಾವಿರ ಉಚಿತ ಆಸಕ್ತ ಅಭ್ಯರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸಿ…

● ಪ್ರತಿಯೊಬ್ಬ ದೇವರಿಗೂ ಕೂಡ ಒಂದೊಂದು ವಾರ ವಿಶೇಷವಾಗಿರುತ್ತದೆ. ಆ ವಾರಗಳಲ್ಲಿ ಆ ದೇವಸ್ಥಾನಕ್ಕೆ ಹೋಗಿ ಈ ರೀತಿ ಪ್ರದರ್ಶನ ಹಾಕುವುದರಿಂದ ಕೋರಿಕೆಗಳು ನೆರವೇರುತ್ತವೆ. ಮತ್ತು ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳು ಕೂಡ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕುವುದಕ್ಕೆ ಶ್ರೇಷ್ಠ ದಿನಗಳಾಗಿರುತ್ತವೆ.

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆ.! ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.! ಆದರೆ ಈ ಮಹಿಳೆಯರಿಗೆ ಮಾತ್ರ ಹಣ ಜಮೆ ಆಗಲ್ಲ.!

ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರ್ಕಾರ ಸ್ಥಾಪನೆಯಾಗಿ ನೂರು ದಿನಗಳ ತುಂಬಿದ ಸಂಭ್ರಮದಲ್ಲಿ ಚುನಾವಣೆ ಪೂರ್ವವಾಗಿ ಪಕ್ಷ ನೀಡಿದ ಭರವಸೆಗಳಾದ 5 ಗ್ಯಾರೆಂಟಿ ಯೋಜನೆಗಳ ಪೈಕಿ ನಾಲ್ಕನೇ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಚಾಲನೆ ಸಿಗುತ್ತದೆ.

ಮೈಸೂರಿನಲ್ಲಿ (Mysore) ಆಗಸ್ಟ್ 30ರಂದು ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು (C.M Siddaramaih) ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿರುವ 1.28 ಕೋಟಿ ಮಹಿಳಾ ಫಲಾನುಭವಿಗಳ ಖಾತೆಗೆ ಬೆಳಗ್ಗೆ 11:30 ಕ್ಕೆ ಈ ಹಣವನ್ನು ವರ್ಗಾವಣೆ ಮಾಡಲಿದ್ದಾರೆ.

ದೇವರ ಮುಂದೆ ಹಚ್ಚುವ ದೀಪದ ಬತ್ತಿ ಹೇಗಿರಬೇಕು.? ಎಷ್ಟಿದ್ದರೆ ಏನು ಫಲ ನೋಡಿ.!

ಗೃಹಲಕ್ಷ್ಮಿ ಯೋಜನೆಯನ್ನು ನಮ್ಮ ಹೆಮ್ಮೆ ಎಂದು ಹೇಳಿಕೊಂಡಿರುವ ಸರ್ಕಾರವು ಈ ಮೂಲಕ ಕುಟುಂಬದ ಯಜಮಾನನಿಗೆ ಕುಟುಂಬ ನಿರ್ವಹಣೆಗಾಗಿ ಆರ್ಥಿಕ ನೆರವು ನೀಡಿ ಲಿಂಗ ಸಮಾನತೆಯನ್ನು ಕಾಪಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದೆ.

ಗೃಹಲಕ್ಷ್ಮಿ ಯೋಜನೆಗೆ ಸರ್ಕಾರಿ ಹುದ್ದೆಯಲ್ಲಿರುವ ಕುಟುಂಬಗಳು ಹಾಗೂ ಆದಾಯ ತೆರಿಗೆ, ವೃತ್ತಿ ತೆರಿಗೆ, GST ರಿಟರ್ನ್ಸ್ ಸಲ್ಲಿಸುವ ಕುಟುಂಬಗಳ ಯಜಮಾನಿಯರು ಹೊರತುಪಡಿಸಿ APL / BPL / ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿಯರು ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ನೀಡುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.

ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ನಿಮ್ಮ ಮನೆಯೇ ಸ್ವರ್ಗವಾಗುತ್ತದೆ.!

ಆಗಸ್ಟ್ 25ರ ಒಳಕ್ಕೆ ಈ ಯೋಜನೆಗೆ ನೋಂದಾಯಿಸಿಕೊಂಡಿರುವ ಎಲ್ಲಾ ಮಹಿಳೆಯರು ಕೂಡ ಇಂದು ತಮ್ಮ ಖಾತೆಗೆ ಹಣ ಪಡೆಯಲು ಅರ್ಹರಾಗಿದ್ದಾರೆ. ಇದುವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇಂದು ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಲಿದೆ ಆದರೆ ಆಲ್ಫಬೆಟಿಕ್ ಮಾದರಿಯಲ್ಲಿ ಹಣ ವರ್ಗಾವಣೆ ಮಾಡಲು ಅಂದರೆ A ಇಂದ Z ವರೆಗೆ ಹೆಸರಿನ ಆಧಾರದ ಮೇಲೆ ಹಣ ವರ್ಗಾವಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಮಂಜೂರಾತಿ ಪತ್ರ ಪಡೆದಿದ್ದರು ಕೂಡ ಕೆಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಕೂಡ ಇದೆ. ಅದಕ್ಕೆ ಕಾರಣಗಳು ಸಹ ಇದೆ ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ, ಇಂತಹ ತಪ್ಪುಗಳನ್ನು ಆಗಿದ್ದರೆ ಶೀಘ್ರವೇ ಸರಿಪಡಿಸಿಕೊಳ್ಳಿ ಇಲ್ಲವಾದಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಕೈ ತಪ್ಪಬಹುದು.

ಸರ್ಕಾರದಿಂದ ಮಹಿಳೆಯರಿಗಾಗಿ ಶ್ರಮಶಕ್ತಿ ಯೋಜನೆ ಆರಂಭ, 50 ಸಾವಿರ ಸಾಲ ಪಡೆದರೆ 25 ಸಾವಿರ ಉಚಿತ ಆಸಕ್ತ ಅಭ್ಯರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸಿ…

● ಯಾರೆಲ್ಲಾ ಅನ್ನ ಭಾಗ್ಯ ಯೋಜನೆ ಫಲಾನುಭವಿಗಳಾಗಿ ಹೆಚ್ಚುವರಿ ಅಕ್ಕಿ ಹಣವನ್ನು (Annabh amount) ಪಡೆದಿರುತ್ತಾರೆ, ಆ ಮಹಿಳೆಯರ ಅದೇ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ವರ್ಗಾವಣೆ ಆಗಲಿದೆ. ನೀವೇನಾದರೂ ಅನ್ನಭಾಗ್ಯ ಯೋಜನೆಗೆ ಅರ್ಹರಾಗಿದ್ದು ಬೇರೆ ಯಾವುದೇ ಸಮಸ್ಯೆಯಿಂದ ಆ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದರೆ ಕೂಡಲೇ ನೀವು ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು.

● ಹೆಚ್ಚಿನ ಮಹಿಳೆಯರ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಈ ರೀತಿ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ (aadhar linking and NPCI Maiing) ಆಗಿಲ್ಲ ಎಂದರೆ ಕೂಡಲೇ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿಕೊಟ್ಟು ಅರ್ಜಿ ಸಲ್ಲಿಸಿ ಈ ಪ್ರಕ್ರಿಯ ಪೂರ್ತಿಗೊಳಿಸಿ. ಇಲ್ಲವಾದಲ್ಲಿ ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಹಣದಿಂದ ವಂಚಿತರಾಗುತ್ತಿರಿ.

ಪೂಜೆಗಾಗಿ ತಂದ ತೆಂಗಿನಕಾಯಿ ಕೊಳೆತರೆ, ತೆಂಗಿನಕಾಯಿಯಲ್ಲಿ ಹೂವು ಬಂದರೆ ಏನು ಸೂಚನೆ ಗೊತ್ತಾ.? ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕಾದ ಮಾಹಿತಿ ಇದು

● ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾದವರು ಅಥವಾ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವವರು ರೇಷನ್ ಕಾರ್ಡ್ ಹೊಂದಿಲ್ಲದೆ ಇರುವವರು ಅರ್ಜಿ ಸಲ್ಲಿಸಲು ಆಗಿಲ್ಲ . ಆದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ನಿಗದಿಯಾಗಿಲ್ಲ. ಇದು ನಿರಂತರ ಪ್ರಕ್ರಿಯೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ. ಹಾಗಾಗಿ ಹೊಸ ರೇಷನ್ ಕಾರ್ಡ್ ಪಡೆದ ನಂತರ ಅಥವಾ ರೇಷನ್ ಕಾರ್ಡ್ ನ ಮಾಹಿತಿಯನ್ನು ಸರಿಪಡಿಸಿ ತಿದ್ದುಪಡಿ ಮಾಡಿಸಿಕೊಂಡ ನಂತರ ಕೂಡ ಅರ್ಜಿ ಸಲ್ಲಿಸಿ ಮುಂದಿನ ತಿಂಗಳಗಳಿಂದ ಅವರು ಈ ಸಹಾಯಧನವನ್ನು ಪಡೆಯಬಹುದು.

ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ ಆಗಿದೆ ಎಂದು ತಿಳಿಯುವುದು ಹೇಗೆ.?

● ನೀವು ಗೃಹಲಕ್ಷ್ಮಿ ಯೋಜನೆಯ 2000 ಸಹಾಯಧನವನ್ನು ಪಡೆದ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಇದರ ಕುರಿತು SMS ನೋಟಿಫಿಕೇಶನ್ ಕೂಡ ಬರುತ್ತದೆ.
● ಇಲ್ಲದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಉಳಿತಾಯ ಖಾತೆಯ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ಗೃಹಲಕ್ಷ್ಮಿ ಯೋಜನೆ ಸಹಾಯಧನ ನಿಮ್ಮ ಖಾತೆಗೆ ವರ್ಗಾವಣೆ ಆಗಿದೆಯೇ ಎಂದು ದೃಢಪಡಿಸಿಕೊಳ್ಳಬಹುದು.
● ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅನ್ನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡುವ DBT ಸ್ಟೇಟಸ್ ವಿಧಾನದಿಂದ ಕೂಡ ನೀವು ನಿಮ್ಮ ಯಾವ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಯಾವ ದಿನಾಂಕದಂದು ವರ್ಗಾವಣೆ ಆಗಿದೆ ಎನ್ನುವುದರ ಮಾಹಿತಿಯನ್ನು ಪಡೆದು ಕೊಳ್ಳಬಹುದು.