Home Blog Page 208

ಪೋಸ್ಟ್ ಆಫೀಸ್ ನಲ್ಲಿ ಕೇವಲ 1000 ರೂಪಾಯಿ ಕಟ್ಟಿದ್ರೆ ಸಾಕು 42 ಲಕ್ಷ ಬರುತ್ತದೆ.!

 

PPF ಎಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎಂದರ್ಥ. PPF ಸ್ಕೀಮ್ ಗವರ್ಮೆಂಟ್ ಬ್ಯಾಂಕ್ ಸೇವೆಡ್ ಸ್ಕೀಮ್ ಆಗಿದೆ. ಆದ ಕಾರಣ ನೀವು ಈ ಸ್ಕೀಮ್ ಅಲ್ಲಿ ಹೂಡಿಕೆ ಮಾಡಿದ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆ ಸರ್ಕಾರವೇ ಕೊಡುತ್ತದೆ. ಇದೊಂದು ಧೀರ್ಘಾವಧಿಯ ಯೋಜನೆ ಆಗಿದೆ. ವಾರ್ಷಿಕವಾಗಿ ಇದಕ್ಕೆ ಹೂಡುವ ಹಣದ ಮೇಲೆ 7.1% ಇಂಟರೆಸ್ಟ್ ಸಿಗಲಿದೆ.

PPF ಯೋಜನೆಯಲ್ಲಿ ಹೂಡಿದ ಮಾಡಿದ ಹಣದ ಮೇಲಾಗಲಿ, ಇಂಟರೆಸ್ಟ್ ಮೇಲಾಗಲಿ ಯಾವುದೇ ರೀತಿಯ ಬಡ್ಡಿ ಬೀಳುವುದಿಲ್ಲ. ಯೋಜನೆ ಮಾಡಿಸುವುದಕ್ಕೆ ಯಾವುದೇ ರೀತಿಯ ಏಜ್ ಲಿಮಿಟ್ ಇರುವುದಿಲ್ಲ. ಯಾವ ವಯಸ್ಸಿನಲ್ಲಿ ಬೇಕಾದರೂ ಇದನ್ನು ಓಪನ್ ಮಾಡಬಹುದು.

ಒಬ್ಬರು ಒಂದೇ PPF ಅಕೌಂಟ್ ಹೊಂದಲು ಸಾಧ್ಯ, ಚಿಕ್ಕ ಮಕ್ಕಳಿಂದ ವಯಸ್ಸಾದವರವರೆಗೆ ಯಾರಾದರೂ ಈ ಯೋಜನೆ ಖರೀದಿಸಬಹುದು. ಈ ಸ್ಕೀಮ್ ಅಲ್ಲಿ ನೀವು ಕನಿಷ್ಠ 500 ರಿಂದ ಗರಿಷ್ಠ ಒಂದೂವರೆ ಲಕ್ಷದವರೆಗೆ ಡೆಪೋಸಿಟ್ ಮಾಡಬಹುದು. ಇದನ್ನು ವಾರ್ಷಿಕವಾಗಿ ಅಥವಾ ಕಂತುಗಳ ಲೆಕ್ಕದಲ್ಲೂ ಕೂಡ ಮಾಡಬಹುದು. ಈ PPF ಅಕೌಂಟಿನ ಎಕ್ಸ್ಪರಿ ಡೇಟ್ 15 ವರ್ಷಗಳು ಆಗಿದೆ.

ನೀವು ಅದನ್ನು ಮುಂದುವರಿಸುವ ಇಚ್ಛೆ ಹೊಂದಿದ್ದಲ್ಲಿ ಐದು ವರ್ಷಗಳು ಹೆಚ್ಚಿಗೆ ಮಾಡಬಹುದು. ದೀರ್ಘಾವಧಿಯ ಕಾರಣಗಳಿಗಾಗಿ ಹಣ ಉಳಿತಾಯ ಮಾಡುತ್ತಾ ಇರುವವರಿಗೆ ಇದೊಂದು ಬೆಸ್ಟ್ ಯೋಜನೆ ಎಂದೇ ಹೇಳಬಹುದು. ಮಕ್ಕಳ ಉನ್ನತ ವಿದ್ಯಾಭ್ಯಾಸದ ಅಥವಾ ಮದುವೆ ಬಗ್ಗೆ ಅಥವಾ ಮುಂದೆ ಒಂದು ದಿನ ಸ್ವಂತ ಮನೆ ಕನಸು ಹೊಂದುವ ಆಸೆಯಿಂದ ಅಥವಾ ಇನ್ಯಾವುದೇ ಮುಂದಾಲೋಚನೆಯ ಕಾರಣದಿಂದ ಹಣ ಉಳಿತಾಯ ಮಾಡುತ್ತಾ ಇರುವವರಿಗೆ PPF ಹೇಳಿ ಮಾಡಿಸಿದ ಯೋಜನೆ ಆಗಿದೆ.

PPF ಅಕೌಂಟ್ ಇಂದ ಸಾಲ ಸೌಲಭ್ಯ ಯೋಜನೆ ಕೂಡ ಇದೆ. ನೀವು ಅಕೌಂಟ್ ಓಪನ್ ಮಾಡಿದ ಮೂರು ವರ್ಷಗಳ ನಂತರ ನೀವು ಉಳಿತಾಯ ಮಾಡಿದ 25% ಅಷ್ಟು ಹಣವನ್ನು ಸಾಲವಾಗಿ ಪಡೆಯಬಹುದು. ಮಧ್ಯಂತರದಲ್ಲಿ ಅವಶ್ಯಕತೆ ಇದ್ದರೆ 5 ವರ್ಷಗಳು ಆದ ನಂತರ 50% ಅಷ್ಟು ಹಣವನ್ನು ವಿಥ್ ಡ್ರಾ ಬೇಕಾದರೂ ಮಾಡಬಹುದು. 2020ನೇ ಇಸವಿಗೆ ಮೊದಲು 7 ವರ್ಷಗಳು ಆದ ನಂತರ ಕೇವಲ 25% ಮಾತ್ರ ವಿಥ್ ಡ್ರಾ ಮಾಡಲು ಅವಕಾಶ ಇತ್ತು.

ಆದರೆ ಈಗ PPF ಅಕೌಂಟ್ ಅಲ್ಲಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮತ್ತು ಡ್ರಾ ಮಾಡುವ ವಿಷಯದಲ್ಲಿ ದೊಡ್ಡ ವಿನಾಯತಿಯನ್ನು ನೀಡಲಾಗಿದೆ. PPF ಯೋಜನೆಯ ಮೆಚುರಿಟಿ ಅವಧಿ 15 ವರ್ಷಗಳು. ಆದರೆ 15 ವರ್ಷ ತುಂಬುವ ಮೊದಲೇ ಯಾವುದೇ ಮೆಡಿಕಲ್ ಎಮರ್ಜೆನ್ಸಿ ಇಂದ ಅಥವಾ ನಿಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸದ ಕಾರಣದಿಂದಾಗಿ ಈ ಯೋಜನೆಯನ್ನು ಕ್ಲೋಸರ್ ಮಾಡುವ ಸಂದರ್ಭ ಬಂದರೆ ಕ್ಲೋಸ್ ಮಾಡಬಹುದು.

ಒಂದು ವೇಳೆ ನೀವು ಆ ರೀತಿ ಮಧ್ಯಂತರದಲ್ಲಿ ಇದನ್ನು ಕ್ಲೋಸ್ ಮಾಡಿದರೆ ನಿಮಗೆ 1% ಇಂಟರೆಸ್ಟ್ ಕಡಿಮೆ ಸಿಗುತ್ತದೆ. 6.1% ಬಡ್ಡಿದರ ನೀವು ಅದುವರೆಗೆ ಇನ್ವೆಸ್ಟ್ ಮಾಡಿದ ಹಣಕ್ಕೆ ಸಿಗುತ್ತದೆ. PPF ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮತ್ತು ಇದನ್ನು ಯಾವ ರೀತಿ ಖರೀದಿಸಬೇಕು ಎನ್ನುವ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

 

ಗಂಡು ಮಗು ಸಂತಾನಕ್ಕಾಗಿ ಬಯಸುವವರು ಈ ಕೆಲಸ ಮಾಡಿ ಸಾಕು ನಿಮ್ಮ ಇಚ್ಚೆ ನೆರವೇರುತ್ತದೆ.

 

ನಮ್ಮದು ಪುರುಷ ಪ್ರಧಾನ ಸಮಾಜ. ಪ್ರತಿ ಕುಟುಂಬಕ್ಕೂ ಪುರುಷನೇ ಇಲ್ಲಿ ಮುಖ್ಯಸ್ಥ. ಹಾಗಾಗಿ ಗಂಡು ಮಕ್ಕಳಿಲ್ಲದ ಮನೆ ಮನೆಯಲ್ಲ ಎನ್ನುವ ಭಾವನೆ. ಅಲ್ಲದೆ ಗಂಡು ಮಕ್ಕಳಿದ್ದರೆ ಆ ಕುಟುಂಬವು ಹೆಚ್ಚು ಸುರಕ್ಷಿತವಾಗಿರುತ್ತದೆ ಹಾಗೂ ಕುಟುಂಬದ ಎಲ್ಲ ಜವಾಬ್ದಾರಿಗಳು ಕೂಡ ಸರಾಗವಾಗಿ ಸಾಗುತ್ತದೆ ಎನ್ನುವುದು ಜನರ ನಂಬಿಕೆ ಹಾಗೂ ಇದು ವಾತ್ಸವ ಕೂಡ.

ಆದರೆ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಿಗೆ ಸಮನಾಗಿಯೇ ವಿದ್ಯಾಭ್ಯಾಸ, ಉದ್ಯೋಗ, ಕುಟುಂಬದ ಜವಾಬ್ದಾರಿ ಎಲ್ಲದರಲ್ಲೂ ಮುಂದಿದ್ದರೂ ಕೂಡ ಮಗಳು ಮಗನಾಗಲು ಸಾಧ್ಯವಿಲ್ಲ. ಯಾಕೆಂದರೆ ಒಂದಲ್ಲ ಒಂದು ದಿನ ಆ ಹೆಣ್ಣು ಮಗಳು ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಲೇ ಬೇಕಾಗುತ್ತೆ. ಮದುವೆ ಆದ ಹೆಣ್ಣು ಮಗಳನ್ನು ಮನೆಯಲ್ಲಿ ಉಳಿಸಿಕೊಳ್ಳಲು ಅಥವಾ ಆ ಮಗಳಿಗೆ ಮದುವೆ ಮಾಡದೆ ಮನೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ.

ಇದರಿಂದ ಪ್ರತಿಯೊಂದು ದಂಪತಿಗಳು ಕೂಡ ತಮಗೆ ಒಬ್ಬನಾದರೂ ಪುತ್ರ ಸಂತಾನ ಇರಬೇಕು, ಆತ ಕಡೆಗಾಲದಲ್ಲಿ ತಮ್ಮ ಜೊತೆಯಾಗಬೇಕು, ಆತನ ಮೂಲಕ ತಮ್ಮ ವಂಶ ಬೆಳೆಯಬೇಕು ಎಂದು ಆಸೆ ಪಡುತ್ತಾರೆ. ವಂಶೋದ್ಧಾರಕ್ಕಾಗಿ ಪುತ್ರ ಪ್ರಾಪ್ತಿಯಾಗಲಿ ಇಂದು ಪೆತ್ರ ಯುಗದಲ್ಲಿ ದಶರಥರು ರಾಮನ ಜನ್ಮಕ್ಕಾಗಿ ಪುತ್ರ ಕಾಮಿಸ್ಟ್ ಯಾಕ ಮಾಡಿದ್ದು ದ್ವಾಪರಿಗದಲ್ಲಿ ದ್ರುಪದ ದುಷ್ಟದುಮ್ಮನನ್ನು ಆಗ ಮಾಡಿಸಿದ್ದು ಇದೆಲ್ಲ ಪುರಾಣದಲ್ಲಿ ಇದೆ.

ಇದರಿಂದ ಹಿಂದಿನ ಕಾಲದಿಂದ ಈಗಿನ ಕಲಿಗಾಲದಲ್ಲೂ ಗಂಡು ಸಂತಾನಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎನ್ನುವುದು ತಿಳಿದು ಬರುತ್ತದೆ. ಈಗಲೂ ಸಹ ಹಿರಿಯರು ಆಶೀರ್ವಾದ ಮಾಡುವಾಗ ಸುಪುತ್ರ ಪ್ರಾಪ್ತಿರಸ್ತು ಎಂದು ಆಶೀರ್ವಾದ ಮಾಡುವುದನ್ನು ನಾವು ಕೇಳಿದ್ದೇವೆ. ಮೊದಲ ಮಗು ಗಂಡಾಗಿ ಬಿಟ್ಟರೆ ಆ ತಾಯಿ ಮನಸ್ಸಿನಲ್ಲಿ ಅದೇನೋ ನಿರಾಳ ಭಾವ.

ಕೀರ್ತಿಗಾಗಿ ತನ್ನ ಕುಟುಂಬದ ಹೆಸರನ್ನು ಉಳಿಸಲು ಹಾಗೂ ತನ್ನ ವಾರಸುದಾರನಾಗಲು ಒಬ್ಬ ಮಗ ಬೇಕು ಎಂದೇ ಎಲ್ಲರೂ ಇಚ್ಚೆಪಡುವುದು. ಒಂದು ವೇಳೆ ಮಡದಿಗೆ ಗಂಡು ಸಂತಾನ ಪ್ರಾಪ್ತವಾಗದೆ ಇದ್ದಲ್ಲಿ ಮರುಮದುವೆಗಳು ಆಗುವ ಸಾಧ್ಯತೆಗಳು ಇವೆ. ಆದ್ದರಿಂದ ಪ್ರತಿಯೊಂದು ಮದುವೆ ಆದ ಸ್ತ್ರೀ ಕೂಡ ಗಂಡು ಮಗುವಿನ ಸಂತಾನಕ್ಕಾಗಿ ಹಾತೊರೆಯುತ್ತಾಳೆ.

ಇದಕ್ಕಾಗಿ ಮಾಡದ ಪೂಜೆ ಇಲ್ಲ ಅನುಸರಣೆ ಮಾಡದ ಆಚಾರ ಇಲ್ಲ, ಇದೆಲ್ಲಾ ಮಾಡಿಯೂ ಕೂಡ ನಿಮಗೆ ಫಲ ಸಿಕ್ಕಿಲ್ಲ ಎಂದರೆ ಈಗ ನಾವು ಹೇಳುವ ಈ ಒಂದು ಉಪಾಯವನ್ನು ಮಾಡಿ ಇದರಿಂದ ಖಂಡಿತವಾಗಿ ನಿಮಗೆ ಪುತ್ರ ಸಂತಾನ ಆಗುತ್ತದೆ. ಇದನ್ನು ಅಷ್ಟಮ ತಿಥಿಯಂದು ಮಾಡಬೇಕು. ಒಂದು ಬೆಳ್ಳಿ ತಗಡಿನ ಮೇಲೆ ಪುತ್ರ ಪಾಪ್ತಿರಸ್ತು ಎಂದು ಬರೆದು ಅದರ ಮೇಲೆ 5 7 9 ಸಂಖ್ಯೆಯನ್ನು ಬರೆಯಬೇಕು.

ಸುತ್ತ ಹಳದಿ ದಾರವನ್ನು ಸುತ್ತಿ ಹರಿಶಿನ ಕುಂಕುಮ ಹೂ ಅಕ್ಷತೆ ಇಟ್ಟು ಪೂಜೆ ಮಾಡಿ ಆರತಿ ಬೆಳಗಬೇಕು. ನಂತರ ಹತ್ತಿರದಲ್ಲಿರುವ ಯಾವುದಾದರೂ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ದೇವರ ಬಳಿ ಇಟ್ಟು ಆಶೀರ್ವಾದ ತೆಗೆದುಕೊಂಡು ಅರ್ಚನೆ ಕೂಡ ಮಾಡಿಸಬೇಕು. ನಂತರ ಮನೆಗೆ ಬಂದು ಇದನ್ನು ಕಟ್ಟಿಕೊಂಡರೆ ಖಂಡಿತವಾಗಿಯೂ ನಿಮಗೆ ಗಂಡು ಮಗುವಿನ ಜನನ ಆಗುತ್ತದೆ. ಈ ಒಂದು ಯಂತ್ರದ ಮೂಲಕ ಭಗವಂತನು ನಿಮಗೆ ಗಂಡು ಮಗುವನ್ನು ಹೆರುವ ಭಾಗ್ಯ ಕೊಡುತ್ತಾರೆ. ನಂಬಿಕೆ ಇಟ್ಟು ಈ ಆಚರಣೆ ಪಾಲಿಸಿ, ಗಂಡು ಮಗುವನ್ನು ಪಡೆಯಿರಿ.

SSLC ಪಾಸ್ ಆದವರಿಗೆ ಉದ್ಯೋಗವಕಾಶ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

 

ಕರ್ನಾಟಕ ಸರ್ಕಾರದ ವತಿಯಿಂದ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸಿಕ್ಕಿದೆ. ಈ ಬಾರಿ ಬೃಹತ್ ಸಂಖ್ಯೆಯಲ್ಲಿ ನೇಮಕಾತಿ ನಡೆಯುತ್ತಿದ್ದು, ಹುದ್ದೆಗಳಿಗೆ ಅನುಸಾರವಾಗಿ SSLC ಇಂದ ಸ್ನಾತಕೋತರ ಪದವಿ ತನಕ ವಿದ್ಯಾರ್ಹತೆ ಹೊಂದಿರುವ ಎಲ್ಲರೂ ಸಹ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಬಹುದಾಗಿದೆ. ಕರ್ನಾಟಕದ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಮಾಹಿತಿ ಹೊಂದಿರುವ ಅಧಿಸೂಚನೆಯನ್ನು ಸಹ ಬಿಡುಗಡೆ ಮಾಡಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ವಿಷಯವನ್ನು ಓದಿ ಅರ್ಥೈಸಿಕೊಂಡು ಮತ್ತು ಸೂಚಿಸಿರುವ ನಿಯಮಾವಳಿಗಳ ಪ್ರಕಾರ ಅರ್ಜಿ ಹಾಕಿ ಉದ್ಯೋಗ ಪಡೆದುಕೊಳ್ಳಿ. ಈ ಅಂಕಣದಲ್ಲಿ ಸಹ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸಿಕೊಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ

● ಉದ್ಯೋಗ ಸ್ಥಳ:- ಭಾರತದಾತ್ಯಂತ…
● ಉದ್ಯೋಗ ಸಂಸ್ಥೆ:- ವಿಶ್ವ ಭಾರತಿ ವಿಶ್ವವಿದ್ಯಾಲಯ.
● ಒಟ್ಟು ಹುದ್ದೆಗಳ ಸಂಖ್ಯೆ – 709
● ಉವೇತನ ಶ್ರೇಣಿ:- 9,300 – 67,000 ಮಾಸಿಕವಾಗಿ…

ಹುದ್ದೆಗಳ ವಿವರಗಳು:-
● ರಿಜಿಸ್ಟರ್ – 1
● ಹಣಕಾಸು ಅಧಿಕಾರಿ – 1
● ಗ್ರಂಥಪಾಲಕ – 1
● ಉಪ ನೋಂದಣಾಧಿಕಾರಿ – 1
● ಆಂತರಿಕ ಲೆಕ್ಕ ಪರಿಶೋಧನಾಧಿಕಾರಿ – 1
● ಸಹಾಯಕ ಗ್ರಂಥಪಾಲಕ – 6
● ಸಹಾಯಕ ರಿಜಿಸ್ಟರ್ – 2
● ಸೆಕ್ಷನ್ ಆಫೀಸರ್ – 4
● ಸಹಾಯಕ / ಹಿರಿಯ ಸಹಾಯಕ – 5
● ಮೇಲಿನ ವಿಭಾಗದ ಗುಮಾಸ್ತ / ಕಛೇರಿ ಸಹಾಯಕ – 29
● ಲೋವರ್ ಡಿವಿಷನ್ ಕ್ಲರ್ಕ್ / ಜೂನಿಯರ್
ಆಫೀಸ್ ಅಸಿಸ್ಟೆಂಟ್ ಟೈಪಿಸ್ಟ್ – 99
● ಮಲ್ಟಿ ಟಾಸ್ಕಿಂಗ್ ಸ್ಟಾಪ್- 405
● ವೃತ್ತಿಪರ ಸಹಾಯಕ – 5
● ಅರೆ ವೃತ್ತಿಪರ ಸಹಾಯಕ – 4
● ಗ್ರಂಥಾಲಯ ಸಹಾಯಕ – 1
● ಲೈಬ್ರರಿ ಅಟೆಂಡೆಂಟ್ – 30
● ಪ್ರಯೋಗಾಲಯ ಸಹಾಯಕ – 16
● ಪ್ರಯೋಗಾಲಯದ ಪರಿಚಾರಕ – 45
● ಸಹಾಯಕ ಇಂಜಿನಿಯರ್ (ವಿದ್ಯುತ್) – 1
● ಸಹಾಯಕ ಇಂಜಿನಿಯರ್ (ಸಿವಿಲ್) – 1
● ಜೂನಿಯರ್ ಇಂಜಿನಿಯರ್ (ಸಿವಿಲ್) – 9
● ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) – 1
● ಖಾಸಗಿ ಕಾರ್ಯದರ್ಶಿ – 7
● ಆಪ್ತ ಸಹಾಯಕ – 8
● ಸ್ಟೆನೋಗ್ರಾಫರ್ – 2
● ಹಿರಿಯ ತಾಂತ್ರಿಕ ಸಹಾಯಕ – 2
● ತಾಂತ್ರಿಕ ಸಹಾಯಕ – 17
● ಭದ್ರತಾ ನಿರೀಕ್ಷಕ – 1
● ಹಿರಿಯ ಸಿಸ್ಟಮ್ ವಿಶ್ಲೇಷಕ – 1
● ಸಿಸ್ಟಮ್ ಪ್ರೋಗ್ರಾಮರ್ – 3

ಶೈಕ್ಷಣಿಕ ವಿದ್ಯಾರ್ಹತೆ:- ವಿಶ್ವ ಭಾರತಿ ವಿಶ್ವವಿದ್ಯಾಲಯದ ಅಧಿಸೂಚನೆಯ ಪ್ರಕಾರ ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಸಾರ 10ನೇ ತರಗತಿ, 12ನೇ ತರಗತಿ, ITI, ಪದವಿ, ಸ್ನಾತಕೋತ್ತರ ಪದವಿ, BE / B. Tec, ME / M.Tec, PHD ಯನ್ನು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

● ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ…
● ವೆಬ್ ಸೈಟ್ ವಿಳಾಸ:- visvabarati.ac.in
ಆಯ್ಕೆ ಪ್ರಕ್ರಿಯೆ:-
● ಲಿಖಿತ ಪರೀಕ್ಷೆ
● ಸಂದರ್ಶನ ದಾಖಲೆಗಳ
● ಪರಿಶೀಲನೆ

ವಯೋಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 57 ವರ್ಷಗಳು

ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು
● PWD ಸಾಮಾನ್ಯ ಅಭ್ಯರ್ಥಿಗಳಿಗೆ 10 ವರ್ಷಗಳು
● PWD (OBC) ಅಭ್ಯರ್ಥಿಗಳಿಗೆ 13 ವರ್ಷಗಳು
● PWD (SC/ST) ಅಭ್ಯರ್ಥಿಗಳಿಗೆ 15 ವರ್ಷಗಳು

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ 17.04.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16.05.2023.

ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಮೊಬೈಲ್‌ನಲ್ಲೇ ಪಡೆಯಿರಿ ಹೇಗೆ ಗೊತ್ತಾ.?

 

ಕೆಲವೇ ವರ್ಷಗಳ ಹಿಂದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬೇಕು ಎಂದರೆ ತಿಂಗಳೇ ಕಳೆಯುತ್ತಿತ್ತು. ಆದರೆ, ಸರ್ಕಾರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್‌ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತಂದಿದ್ದು, ಕೇವಲ 5 ನಿಮಿಷಗಳಲ್ಲಿ ನೀವೀಗ ಆನ್‌ಲೈನಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬಹುದು. ಇದೀಗ ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕಾಗಿ ದಿನಗಟ್ಟಲೆ, ತಿಂಗಳುಗಟ್ಟಲೆ ನಾಡಕಛೇರಿ ಬಳಿ ಅಲೆಯುವಂತಿಲ್ಲ. ನೀವು ಕುಳಿತಲ್ಲೇ ನಿಮ್ಮ ಮೊಬೈಲ್‌ನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ತೆಗೆದುಕೊಳ್ಳಬಹುದು.

ಹೌದು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರ್ಕಾರ ಈ ವ್ಯವಸ್ಥೆವನ್ನು ಜಾರಿಗೆ ತಂದಿದ್ದು, ನಿಮಿಷಗಳಲ್ಲೇ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ಗಳ ಮೂಲಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಬಹುದಾಗಿದೆ. ನಿಮ್ಮ ರೇಷನ್ ಕಾರ್ಡ್ ನಂಬರ್‍ ಒಂದಿದ್ದರೆ ಆನ್‌ಲೈನಿನಲ್ಲೇ ಈಗ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕ್ಷಣಮಾತ್ರದಲ್ಲಿ ಪಡೆಯಬಹುದಾಗಿದೆ

ಸರ್ಕಾರ ವಿತರಿಸುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ನಿಮ್ಮ ರೇಷನ್ ಕಾರ್ಡ್ ನಂಬರ್ ಸಹಾಯದಿಂದ ಈ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಸರ್ಕಾರವು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಮಯದ ಉಳಿತಾಯವಾಗುತ್ತದೆ. ಕೇವಲ 5 ರಿಂದ 10 ನಿಮಿಷಗಳಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಗಳಲ್ಲಿ ರೂ 25 ಶುಲ್ಕವನ್ನು ಪಾವತಿಸಿ ಪಡೆಯಬೇಕಾಗುತ್ತದೆ.

ಮೊಬೈಲ್‌ನಲ್ಲಿ ಈ ಮಾರ್ಗ ಅನುಸರಿಸಿ

* ಮೊದಲು nadakacheri.karnataka.gov.in ಗೆ ಭೇಟಿ ನೀಡಿ.
* ಅಲ್ಲಿ ಮೇಲ್ಭಾಗದ ಎಡಗಡೆ ಕಾಣಿಸುವ ಮೂರೂ ಗೆರೆ ಇರುವ home ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಅಪ್ಲೈ ಆನ್ಲೈನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
* ನಂತರ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ, ಮೇಲೆ ಕಾಣಿಸುವ ನ್ಯೂ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ ಆಗ ಆಯ್ಕೆಗಳು ಬರುತ್ತವೆ.

* ಆಗ ನಿಮಗೆ ಬೇಕಾದ ಆಯ್ಕೆಯನ್ನು ಆಯ್ದುಕೊಳ್ಳಿ.
* ನಿಮಗೆ ಅಗತ್ಯವಿರುವ ಸದಸ್ಯರ ಆಯ್ಕೆ ಮಾಡಿ ಪರಿಶೀಲಿಸಿ.(ಪ್ರಮಾಣ ಪತ್ರದಲ್ಲಿ ಹೆಸರು ತಪ್ಪು ಇದ್ದಲ್ಲಿ ನಿಮ್ಮ ನಾಡಕಛೇರಿ ಅಥವಾ ಅಟಲ್‌ ಜೀ ಕೇಂದ್ರಗಳಿಗೆ ಹೋಗಿ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು).
* ನಿಮಗೆ ಬೇಕಾದ ಪ್ರಮಾಣ ಪತ್ರಗಳನ್ನು ಆಯ್ದುಕೊಂಡ ನಂತರ Pay Service ಎಂಬುದರ ಮೇಲೆ ಕ್ಲಿಕ್ ಮಾಡಿ ಶುಲ್ಕ ಪಾವತಿಸಿ. ನಂತರ ಪ್ರಮಾಣ ಪತ್ರಗಳ ಡೌನ್‌ಲೋಡ್ ಲಭ್ಯ.
* ನೀವು ನಾಡಕಛೇರಿಗೆ ಹೋಗಿ ಜಾತಿ ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೇ ಅವರು ನಿಮಗೆ ನೀಡಿರುವ ಸ್ವೀಕೃತಿ ನಂಬರ್(Acknowledgement Number) ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪುನಃ ಅದೇ ಕಛೇರಿಗೆ ಹೋಗುವ ಅಗತ್ಯವಿಲ್ಲ.

ನಾವು ತಿಳಿಸಿದ ಈ ಸೇವೆಗಳನ್ನು ಪಡೆಯಲು ಅಧಿಕೃತ ವೆಬ್‌ಸೈಟ್‌ ವಿಳಾಸ nadakacheri.karnataka.gov.in/ajsk ಅಥವಾ www.nadakacheri.karnataka.gov.in/Home.aspx

ಈ ಅಂಶಗಳನ್ನು ನೆನಪಿಡಿ

ನೀವು ಅರ್ಜಿ ಸಲ್ಲಿಸುವಾಗ ಪ್ರಿಂಟರ್ ಸಂಪರ್ಕ ಇದ್ದರೆ ಆಗಲೇ ಪ್ರಿಂಟ್ ತೆಗೆದುಕೊಳ್ಳಬಹುದು. ಅಥವಾ Save PDF ಎಂಬುದನ್ನು ಕ್ಲಿಕ್ ಮಾಡಿ ಮೊಬೈಲ್‌ ನಲ್ಲೇ ಅಥವಾ ಕಂಪ್ಯೂಟರ್‌ ನಲ್ಲೇ ಸೇವ್ ಮಾಡಿ ಇಟ್ಟಿಕೊಳ್ಳಬಹುದು. ಪ್ರಿಂಟ್ ಪಡೆಯಲು ಇಮೇಲ್‌ ಗೆ ಕಳುಹಿಸಿಕೊಂಡೋ ಅಥವಾ ಪೆನ್‌ಡ್ರೈವ್ ಮೂಲಕ ತೆಗೆದುಕೊಂಡು ಯಾವಾಗ ಬೇಕಾದರೂ ಪ್ರಿಂಟ್ ತೆಗೆದುಕೊಳ್ಳಬಹುದು.

ಈ ದೇವಸ್ಥಾನದಲ್ಲಿ ಸ್ವತಃ ಆಂಜನೇಯ ಸ್ವಾಮಿಯೇ ಮಾತನಾಡುವ ಮೂಲಕ ನಿಮ್ಮ ಕೋರಿಕೆ ನೆರವೇರುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಸುತ್ತದೆ.!

 

ಕಲಿಯುಗದಲ್ಲಿ ಎಲ್ಲಾ ದೇವರಿಗಿಂತಲೂ ಕೂಡ ಆಂಜನೇಯ ಸ್ವಾಮಿಯೇ ಮನುಷ್ಯರ ಕಷ್ಟಕ್ಕೆ ಬೇಗ ಕಿವಿಗೊಡುತ್ತಾರೆ ಎನ್ನುವ ಮಾತು ಪ್ರತೀತಿಯಲ್ಲಿದೆ. ಆಂಜನೇಯ ಸ್ವಾಮಿಗೆ ಮನುಷ್ಯರ ಕಷ್ಟ ಕೂಗು ಬೇಗ ಅರಿವಾಗುತ್ತದೆ. ಆಂಜನೇಯನನ್ನು ಸ್ಮರಿಸಿದರೆ ಸಾಕು ಆ ಕೂಗು ಬೇಗ ಅವರಿಗೆ ಮುಟ್ಟುತ್ತದೆ ಎಂದು ಜನ ನಂಬುತ್ತಾರೆ. ಆಂಜನೇಯ ಸ್ವಾಮಿ ಶಕ್ತಿ ಹಾಗೂ ಭಕ್ತಿಯ ಪ್ರತೀಕ. ಶ್ರೀ ರಾಮನ ಭಂಟನಾಗಿ ರಾಮನ ಕಷ್ಟಕಾಲದಲ್ಲಿ ಇದ್ದು ಸೀತಾಮಾತೆಯನ್ನು ಹುಡುಕುವ ಕೈಂಕರ್ಯದಲ್ಲಿ ಜೊತೆಗೂಡಿ ರಾವಣನಂತಹ ದು.ಷ್ಟನನ್ನು ಸಂ.ಹಾರ ಮಾಡುವ ತನಕ ಶ್ರೀ ರಾಮರ ಜೊತೆಗೆ ಇದ್ದ ಆಂಜನೇಯ ಸ್ವಾಮಿಯು ಬಳಿಕ ಅವರ ಆಜ್ಞೆಯಂತೆ ಕರ್ನಾಟಕದ ಈ ಒಂದು ದೇವಾಲಯದಲ್ಲಿ ನೆಲೆಸಿದ್ದಾರೆ ಇಲ್ಲಿ ಸ್ವತಃ ಆಂಜನೇಯ ಸ್ವಾಮಿಯೇ
ಮಾತನಾಡುತ್ತಾರೆ.

ಕನ್ನಡಿಗರಿಗೂ ಆಂಜನೇಯನಿಗೂ ಅವಿನಾಭಾವ ನಂಟು. ಯಾಕೆಂದರೆ ಆಂಜನೇಯ ಸ್ವಾಮಿಯ ಜನ್ಮ ತಾಳಿದ್ದು ಈ ನೆಲದಲ್ಲಿಯೇ. ಈಗ ಈ ಮಾತನಾಡುವ ಆಂಜನೇಯ ಸ್ವಾಮಿ ನೆಲೆಸಿರುವುದು ಕೂಡ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯಲಗೂರಿನಲ್ಲಿ. ಯಲಗೂರು ಆಂಜನೇಯ ಸ್ವಾಮಿ ದೇವಸ್ಥಾನ ಎಂದೇ ಈ ದೇವಸ್ಥಾನ ಫೇಮಸ್ ಆಗಿದೆ. ಇಲ್ಲಿ ಭಕ್ತಾದಿಗಳು ತಮ್ಮ ಕೋರಿಕೆ ನೆರವೇರುತ್ತದೆಯೋ ಅಥವಾ ಇಲ್ಲವೋ ಎನ್ನುವುದನ್ನು ಎರಡು ರೀತಿ ಪರೀಕ್ಷೆ ಮಾಡಿ ತಿಳಿದುಕೊಳ್ಳುತ್ತಾರೆ.

ಅದರಲ್ಲಿ ಆಂಜನೇಯ ಸ್ವಾಮಿ ಮಾತನಾಡುವ ಮೂಲಕ ಇದಕ್ಕೆ ಉತ್ತರ ಕೊಡುತ್ತಾರೆ ಎನ್ನುವುದು ಹೆಚ್ಚು ವಿಶೇಷ. ಸಾವಿರ ಜನ ಭಕ್ತರಲ್ಲಿ 990 ಜನ ಭಕ್ತರಿಗೆ ಆಂಜನೇಯ ಸ್ವಾಮಿ ಮಾತನಾಡುವ ಮೂಲಕ ಉತ್ತರ ಕೊಡುತ್ತಾರೆ. ದೇವಸ್ಥಾನದ ಕೀರ್ತಿ ಹೆಚ್ಚಿಸಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಅಥವಾ ದೇವಸ್ಥಾನದಲ್ಲಿ ಈ ರೀತಿ ಹೇಳಿ ದುಡ್ಡು ಮಾಡುವುದಕ್ಕಾಗಿ ಹೀಗೆ ಪುಕಾರು ಹಬ್ಬಿಸಿದ್ದಾರೆ ಎಂದೆಲ್ಲ ನೀವು ನಕಾರಾತ್ಮಕವಾಗಿ ಯೋಚನೆ ಮಾಡುತ್ತಿದ್ದರೆ ನಿಮ್ಮ ಆಲೋಚನೆ ತಪ್ಪು.

ಈಗಿನ ದಿನದಲ್ಲೂ ಕೂಡ ಆ ದೇವಸ್ಥಾನದಲ್ಲಿ ಯಾರು ದುಡ್ಡಿಗೆ ಆಸೆ ಪಡೆಯುವುದಿಲ್ಲ. ಶುದ್ಧ ಭಕ್ತಿಯಿಂದ ಇಲ್ಲಿ ಎಲ್ಲಾ ಪೂಜಾ ಕಾರ್ಯಗಳು ನೆರವೇರುತ್ತವೆ. ಮತ್ತು ಭಕ್ತಾದಿಗಳಿಂದ ಯಾರೇ ದುಡ್ಡು ಸಮರ್ಪಿಸಲು ಬಂದರೂ ಅಲ್ಲಿರುವ ಯಾರು ಸ್ವೀಕರಿಸುವುದಿಲ್ಲ. ನಿಮಗೆ ಮನಸಿದ್ದರೆ ಹುಂಡಿಯಲ್ಲಿ ಹಾಕಬಹುದು ಅಷ್ಟೇ. ಆಂಜನೇಯನ ಸೇವೆ ಮಾಡುತ್ತಾ ಭಕ್ತರಿಗೆ ನೆರವಾಗುವುದಷ್ಟೇ ದೇವಸ್ಥಾನ ಆಡಳಿತ ಮಂಡಳಿಯ ಉದ್ದೇಶ.

ಈ ದೇವಸ್ಥಾನದಲ್ಲಿ ನೀವು ಯಾವುದೇ ಹರಕೆ ಹೊತ್ತುಕೊಂಡು ಹೋಗಿ ಆಂಜನೇಯನ ವಿಗ್ರಹದ ಬಳಿ ನಿಂತು ಬೇಡಿಕೊಂಡರೆ ಆ ಕೋರಿಕೆ ನೆರವೇರುವುದಾದರೆ ಒಂದು ವಿಶೇಷವಾದ ಶಬ್ದ ನಿಮ್ಮ ಕಿವಿಗೆ ಬಂದು ಅಪ್ಪಳಿಸುತ್ತದೆ. ಯಾರೋ ನಿಮ್ಮ ಕಿವಿಬಂದು ಬಳಿ ನಿಂತು ಮಾತನಾಡಿದ ರೀತಿ ಅನುಭವವಾಗುತ್ತದೆ. ಹೀಗೆ ನೀವು ಕೇಳಿಸಿಕೊಂಡರೆ ನಿಮ್ಮ ಕೋರಿಕೆ ನೆರವೇರುತ್ತದೆ ಎಂದರ್ಥ, ಆ ಶಬ್ದವನ್ನು ಮಾಡಿದ್ದು ಬೇರೆ ಯಾರು ಅಲ್ಲ ಶ್ರೀ ಆಂಜನೇಯ ಸ್ವಾಮಿ ಎನ್ನುವುದು ಎಲ್ಲರ ನಂಬಿಕೆ.

ಒಂದು ವೇಳೆ ಇದನ್ನು ಕೇಳಿಸಿಕೊಳ್ಳಲು ಆಗದವರಿಗೆ ಕೋರಿಕೆ ಮಾಡಿಕೊಂಡ ತಕ್ಷಣ ಆಂಜನೇಯ ಸ್ವಾಮಿ ವರಪ್ರಸಾದ ಕೊಡುತ್ತಾರೆ. ಹೂವಿನ ಪ್ರಸಾದವು ಬಲಗಡೆಯಿಂದ ಬಿದ್ದರೆ ಕೋರಿಕೆ ನೆರವೇರುತ್ತದೆ, ಎಡಗಡೆಯಿಂದ ಬಿದ್ದರೆ ನೆರವೇರುವುದಿಲ್ಲ ಎಂದು ಅರ್ಥ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗುವ ಒಂದು ವರ್ಷದ ಹಿಂದೆ ಈ ದೇವಸ್ಥಾನಕ್ಕೆ ಬಂದಿದ್ದರು. ಆಗ ಸುಧೀರ್ಘ ಸಮಯದವರೆಗೆ ಅವರು ಆಂಜನೇಯ ಸ್ವಾಮಿ ಜೊತೆ ಚರ್ಚೆ ಮಾಡಿದ್ದನ್ನು ಅಲ್ಲಿದ್ದ ಎಲ್ಲ ಭಕ್ತಾದಿಗಳು ಕಣ್ಣಾರೆ ಕಂಡಿದ್ದರು ಎನ್ನುವ ಕಥೆಯೂ ಇದೆ.

ಆದರೆ 1900 ರಿಂದ ಈಚೆಗೆ ದೇವಸ್ಥಾನದ ಪ್ರಭಾವ ಕಡಿಮೆ ಆಗುತ್ತಿದೆ ಎಂದು ಕೂಡ ಜನ ಮಾತನಾಡುತ್ತಿದ್ದಾರೆ. ಇತ್ತೀಚೆಗಂತೂ ವರ್ಷಕ್ಕೆ ಕೋಟಿಗಟ್ಟಲೆ ಜನರು ಈ ದೇವಾಲಯಕ್ಕೆ ಭೇಟಿ ಕೊಡುತ್ತಿದ್ದಾರೆ ಜನ ಹೆಚ್ಚಾದಂತೆ ದೇವಸ್ಥಾನದ ಏಳು ಅಡಿ ಆಂಜನೇಯ ವಿಗ್ರಹದ ಹೊಳಪು ಕೂಡ ಕಡಿಮೆ ಆಗುತ್ತಿದೆ ಎನ್ನುವ ಮಾತುಗಳು ಇವೆ. ನೀವು ಆಂಜನೇಯನ ಭಕ್ತರಾಗಿದ್ದರೆ ತಪ್ಪದೆ ಒಮ್ಮೆ ಈ ದೇವಾಲಯಕ್ಕೆ ಭೇಟಿ ಕೊಡಿ.

ಅಂದುಕೊಂಡ ಕೆಲಸ ಅರ್ಧಕ್ಕೆ ನಿಂತಿದ್ದಿಯಾ.? ಒಂದು ಹ್ಯಾಂಡ್ ಕರ್ಚೀಫ್ ನಿಂದ ಈ ಉಪಾಯ ಮಾಡಿ ಸಾಕು ನಿಮ್ಮೆಲ್ಲಾ ಕೋರಿಕೆಗಳು ನೆರವೇರುತ್ತದೆ.!

 

ಈಗಿನ ಕಾಲದಲ್ಲೂ ಮಂಚಗಳು ತಂತ್ರಗಳು ಕೆಲಸ ಮಾಡುತ್ತವೆ ಎಂದರೆ ಹೆಚ್ಚಿನ ಜನರು ನಂಬುವುದಿಲ್ಲ. ಆದರೆ ನಂಬಿಕೆ ಗಟ್ಟಿಯಾಗಿದ್ದರೆ ಖಂಡಿತವಾಗಿಯೂ ಇವೆಲ್ಲಾ ಕೆಲಸ ಮಾಡುತ್ತವೆ. ಕೆಲವು ಸರಳ ಉಪಾಯದ ಮೂಲಕ ನಿಮ್ಮ ಎಂತಹದೇ ಕಷ್ಟಗಳಿದ್ದರೂ ಪರಿಹಾರ ಮಾಡಿಕೊಳ್ಳಬಹುದು ಹಾಗೂ ಎಂತಹದೇ ಇಚ್ಛೆ ಇದ್ದರೂ ಅದನ್ನು ಸಿದ್ದಿ ಮಾಡಿಕೊಳ್ಳಬಹುದು ಒಂದೇ ಒಂದು ಹ್ಯಾಂಡ್ ಕರ್ಚೀಫ್ ಕೂಡ ನಿಮ್ಮ ಕೋರಿಕಗಳನ್ನು ಈಡೇರಿಸುವ ಶಕ್ತಿ ಹೊಂದಿದೆ.

ಆದರೆ ಅದನ್ನು ಯಾವ ರೀತಿ ಪ್ರಯೋಗ ಮಾಡಬೇಕು ಎನ್ನುವುದನ್ನು ಅರಿತಿರಬೇಕು. ಈಗ ನಾವು ಈ ಲೇಖನದಲ್ಲಿ ಅದನ್ನೇ ತಿಳಿಸಿಕೊಡುತ್ತಿದ್ದೇವೆ. ಒಂದು ಬಿಳಿ ಬಣ್ಣದ ಹ್ಯಾಂಡ್ ಕರ್ಚೀಫ್ ಇಂದ ಹೇಗೆ ನಿಮ್ಮ ಕೋರಿಕೆಯನ್ನು ಸಾಕಾರ ಮಾಡಿಕೊಳ್ಳಬಹುದು ಎಂದು. ಅದಕ್ಕಾಗಿ ಒಂದು ರೂಪಾಯಿ ಕೂಡ ಖರ್ಚಾಗುವುದಿಲ್ಲ ನಿಮ್ಮ ಮನೆಯಲ್ಲಿರುವ ಬಿಡಿ ಕರ್ಚಿಫ್ ನಲ್ಲಿ ಉಪಾಯ ಮಾಡಿ ಸಾಕು.

ಶುದ್ಧ ಬಿಳಿ ಬಣ್ಣದ ಕರ್ಚಿಫ್ ತೆಗೆದುಕೊಳ್ಳಿ ಅದನ್ನು ನೀರಿನಲ್ಲಿ ಹಾಕಿ ಒಣಗಿಸಿ ಇಟ್ಟುಕೊಳ್ಳಿ. ಇದನ್ನು ಯಾವ ವಾರ ಬೇಕಾದರೂ ಮಾಡಬಹುದು, ಹಾಗೂ ದಿನದ ಯಾವ ಸಮಯದಲ್ಲಿ ಬೇಕಾದರೂ ನಿಮಗೆ ಅನುಕೂಲವಾದಾಗ ನೆಮ್ಮದಿಯಿಂದ ಒಂದೆಡೆ ಕುಳಿತುಕೊಂಡು ಏಕಾಗ್ರತೆಯಿಂದ ಮಾಡಿ ಸಾಕು. ಮತ್ತೊಂದು ಮುಖ್ಯವಾದ ವಿಷಯ ಏನು ಎಂದರೆ ಈ ರೀತಿ ಯಾವುದೇ ಉಪಾಯಗಳು ಅಥವಾ ನಾವಿಟ್ಟ ಯಾವುದೇ ನಂಬಿಕೆಗಳು ನೆರವೇರಬೇಕು ಎಂದರೆ ನಮ್ಮಲ್ಲಿ ಸಕರಾತ್ಮಕ ಶಕ್ತಿ ಇರಬೇಕು.

ಸದಾ ಕಾಲ ನಾವು ಪಾಸಿಟಿವ್ ಆಗಿ ಥಿಂಕ್ ಮಾಡುತ್ತಿರಬೇಕು ಮತ್ತು ಇತರರಿಗೂ ನಾವು ಅದನ್ನೇ ಬಯಸಬೇಕು. ಯಾರ ಮೇಲೆ ಹೊಟ್ಟೆಕಿಚ್ಚು ಪಡಬಾರದು ಯಾರಿಗೂ ಕೆಟ್ಟದ್ದನ್ನು ಬಯಸಬಾರದು, ಯಾರಿಗೂ ಮೋಸ ಮಾಡಬಾರದು, ಸದಾ ಒಳ್ಳೆಯ ನುಡಿಗಳನ್ನು ಆಡುತ್ತ ದಯೆಯಿಂದ ಬದುಕಬೇಕು. ಈ ರೀತಿ ಒಳ್ಳೆತನಗಳು ನಮ್ಮಲ್ಲಿದ್ದಾಗ ಇಂತಹ ಪ್ರಯೋಗಗಳು ಬೇಗ ಫಲ ಕೊಡುತ್ತದೆ.

ಬಿಳಿ ಖರ್ಚೀಫನ್ನು ತೆಗೆದುಕೊಂಡು ಒಂದೆಡೆ ಕುಳಿತುಕೊಳ್ಳಿ ಮತ್ತು ಒಂದು ಸೆಂಟ್ ಬಾಟಲನ್ನು ಕೂಡ ನಿಮ್ಮ ಬಳಿ ಇಟ್ಟುಕೊಳ್ಳಿ. ಒಂದು ವೇಳೆ ನಿಮ್ಮ ಬಳಿ ಸೆಂಟ್ ಇಲ್ಲ ಎಂದರೆ ರೋಜ್ ವಾಟರ್ ಇದ್ದರೆ ಅದನ್ನು ನೀರಿಗೆ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಒಂದು ಕರ್ಚೀಫಿಗೆ ನಿಮ್ಮ ಮೂರು ಕೋರಿಕೆಗಳನ್ನು ಮಾತ್ರ ನೆರವೇರಿಸುವ ಶಕ್ತಿ ಇರುತ್ತದೆ. ಹಾಗೂ ಒಂದು ಬಾರಿಗೆ ನೀವು 3 ಕೋರಿಕೆಗಳನ್ನು ಅಷ್ಟೇ ಕೇಳಿಕೊಳ್ಳಬೇಕು.

ನಿಮ್ಮ ಮೊದಲ ಕೋರಿಕೆ ಕೇಳಿಕೊಳ್ಳಿ ಅದು ವಿದ್ಯಾಭ್ಯಾಸ, ಆರೋಗ್ಯ ಸಂತಾನದ ಬಗ್ಗೆ, ಹಣಕಾಸಿನ ಸಮಸ್ಯೆ ಅಥವಾ ಆಸ್ತಿ ವಿಚಾರ ಇರಬಹುದು. ಆ ರೀತಿ ನಿಮ್ಮ ಕೋರಿಕೆ ನೆರವೇರಬೇಕು ಎಂದು ಕೇಳಿಕೊಂಡ ತಕ್ಷಣ ಆ ಕರ್ಚಿಫ್ ನ ತುದಿಗೆ ಸೆಂಟ್ ಅನ್ನು ಸ್ಪ್ರೆಡ್ ಮಾಡಿ ಅಥವಾ ರೋಜ್ ವಾಟರ್ ಮಿಕ್ಸ್ ಮಾಡಿದ ನೀರನ್ನು ಆ ತುದಿಗೆ ಹಚ್ಚಿ ಒದ್ದೆ ಮಾಡಿ ಅದನ್ನು ಗಂಟು ಹಾಕಿ, ಮತ್ತೊಂದು ತುದಿಯನ್ನು ತೆಗೆದುಕೊಂಡು ಮತ್ತೊಂದು ಕೋರಿಕೆಯನ್ನು ಹೇಳಿ ಗಂಟು ಹಾಕಿ ಮತ್ತು ಮೂರನೇ ಕೋರಿಕೆಯನ್ನು ಹೇಳಿಕೊಂಡು ಮತ್ತೊಂದು ತುದಿಯನ್ನು ಗಂಟು ಹಾಕಿ ಕೊನೆಗೆ ಮಡಚಿ ಒಂದೆಡೆ ಇಡಿ.

ನೀವು ಬಿರುವಿನ್ನಲ್ಲಾದರು ಇಡಬಹುದು ಅಥವಾ ಮನೆಯ ಎಲ್ಲಾದರೂ ಇಡಬಹುದು ಆದರೆ ನಿಮ್ಮನ್ನು ಹೊರತುಪಡಿಸಿ ಬೇರೆ ಯಾರ ಕಣ್ಣಿಗೂ ಕೂಡ ಅದು ಬೀಳಬಾರದು ಮತ್ತು ಅವರ್ಯಾರು ಅದನ್ನು ಮುಟ್ಟಬಾರದು. ಆ ರೀತಿ ಒಂದು ಜಾಗದಲ್ಲಿ ಇಡಿ, 21 ದಿನಗಳಲ್ಲಿ ನಿಮ್ಮ ಇಷ್ಟಾರ್ಥ ಸಿದ್ಧಿ ಆಗುತ್ತದೆ. ನಿಮ್ಮ ಕೋರಿಕೆ ಒಂದೊಂದಾಗಿ ನೆರವೇರುತ್ತಾ ಬರುತ್ತದೆ.

ಆದರೆ ನಿಮ್ಮ ಕೋರಿಕೆಗಳು ನೆರವೇರುವ ಸೂಚನೆ ನಿಮಗೆ ತಿಳಿದ ತಕ್ಷಣವೇ ಮತ್ತೊಂದು ಕೆಲಸವನ್ನು ನೀವು ಮಾಡಬೇಕು ಅದೇನೆಂದರೆ ಒಂದು ಕೋರಿಕೆ ನೆರವೇರಿದ ನಂತರ ಆ ಕರ್ಚಿಫ್ ಅನ್ನು ತೆಗೆದುಕೊಂಡು ಅದರಲ್ಲಿ ಯಾವುದಾದರು ಒಂದು ಗಂಟನ್ನು ಬಿಚ್ಚಿ ಮತ್ತೆ ಅಲ್ಲೇ ಇಡಬೇಕು, ಮತ್ತೊಂದು ಕೋರಿಕೆ ನೆರವೇರಿದ ನಂತರ ಮತ್ತೊಂದು ಗಂಟು ಬಿಚ್ಚಿ ಅದೇ ಜಾಗದಲ್ಲಿ ಇಡಬೇಕು. ಎಲ್ಲಾ ಕೋರಿಕೆಗಳು ನೆರವೇದ ನಂತರ ಮತ್ತೊಮ್ಮೆ ನೀರಿನಲ್ಲಿ ಅದನ್ನು ಅದ್ದಿ ಒಣಗಿಸಿ ದಿನನಿತ್ಯದ ಬಳಕೆಗೆ ಬಳಸಬಹುದು.

12 ವರ್ಷದಿಂದ ಒಂದೇ ಮನೆ ಅಥವಾ ಅಂಗಡಿಯಲ್ಲಿ ಬಾಡಿಗೆಗೆ ಇದ್ದಿರಾ.? ಹಾಗಾದ್ರೆ ಇನ್ನೂ ಮುಂದೆ ಆ ಆಸ್ತಿ ನಿಮ್ಮ ಸ್ವಂತದ್ದೆ ಆಗುತ್ತೆ. ಹೇಗೆ ಗೊತ್ತಾ.?

ಪ್ರತಿಕೂಲ ಸ್ವಾಧೀನ ಅಥವಾ ಪ್ರತಿಕೂಲ ಕಬ್ಜೆ ಎಂದರೆ ಯಾವುದೋ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮಾಲೀಕತ್ವದಲ್ಲಿರುವ ಆಸ್ತಿಯನ್ನು ಸ್ವಾಧೀನ ಪಡಿಸಿಕೊಂಡು, ಆ ಸ್ವಾಧೀನ ಪಡಿಸಿಕೊಂಡ ಆಸ್ತಿಯನ್ನು ಪ್ರತ್ಯಕ್ಷವಾಗಿ, ಬಹಿರಂಗವಾಗಿ, ನಿರಂತರವಾಗಿ 12 ವರ್ಷಗಳಿಗಿಂತಲೂ ಹೆಚ್ಚುಕಾಲ ಯಾವುದೇ ಅಡೆತಡೆ ಇಲ್ಲದೆ ಆ ಆಸ್ತಿಯ ಸ್ವಾಧೀನಾನುಭವ ಹೊಂದಿದ್ದ ಪಕ್ಷದಲ್ಲಿ ಅದನ್ನು ಪ್ರತಿಕೂಲ ಸ್ವಾಧೀನ ಎನ್ನುತ್ತಾರೆ.

ಇದನ್ನು ಪ್ರತಿಕೂಲ ಸ್ವಾಧೀನ ಎಂದು ಕರೆಯಲು ಕಾರಣ ಆ ಆಸ್ತಿ ಮಾಲಿಕ ಬೇರೆ ಯಾರೋ ಆಗಿರುತ್ತಾರೆ ಆದರೆ ಈ ವ್ಯಕ್ತಿಯು ಅದನ್ನು ಸ್ವಾಧೀನ ಪಡಿಸಿಕೊಂಡಿರುತ್ತಾನೆ ಹಾಗಾಗಿ ಪ್ರತಿಕೂಲ ಸ್ವಾಧೀನ ಎನ್ನುತ್ತಾರೆ. ಈ ರೀತಿ ಪ್ರತಿಕೂಲ ಸ್ವಾಧೀನ ಎಂದು ಕರೆಸಿಕೊಳ್ಳಬೇಕು ಎಂದರೆ ಹಲವು ಅಂಶಗಳನ್ನು ಅದು ಹೊಂದಿರಬೇಕಾಗುತ್ತದೆ. ಅದರಲ್ಲಿ ಪ್ರಮುಖವಾದವು ಈ ರೀತಿ ಇವೆ ನೋಡಿ.

ಪ್ರತಿಕೂಲ ಸ್ವಾಧೀನ ಎಂದು ಕರೆಸಿಕೊಳ್ಳಬೇಕು ಎಂದರೆ ಪ್ರತ್ಯಕ್ಷವಾಗಿ ಆತ ಅದನ್ನು ಅನುಭವಿಸುತ್ತಿರಬೇಕು, ಆ ಆಸ್ತಿ ಆತನ ಸ್ವಾಧೀನಾನುಭವದಲ್ಲಿರಬೇಕು. ಯಾವ ವ್ಯಕ್ತಿ ಈ ರೀತಿ ನಾನು ಪ್ರತಿಕೂಲಸ್ವಾಧೀನಾನುಭವ ಹೊಂದಿದ್ದೇನೆ ಎಂದು ಹೇಳುತ್ತಾರೋ ಆ ವ್ಯಕ್ತಿಯು ಪ್ರತ್ಯಕ್ಷವಾಗಿ ಅವನೇ ಸ್ವಾಧೀನಾನುಭವದಲ್ಲಿ ಇರಬೇಕು. ಆಗ ಮಾತ್ರ ಅದು ಪ್ರತಿಕೂಲ ಸ್ವಾಧೀನಾನುಭವ ಎಂದು ಕರೆಸಿಕೊಳ್ಳುತ್ತದೆ.

ಅವನ ನೆರೆಹೊರೆಯವರು, ಸಾರ್ವಜನಿಕರು ಮತ್ತು ಮುಖ್ಯವಾಗಿ ಆ ಆಸ್ತಿಯ ಮಾಲೀಕನಿಗೂ ಗೊತ್ತಿಬೇಕು. ಈ ವ್ಯಕ್ತಿ ಪ್ರತಿಕೂಲ ಸ್ವಾಧೀನಾನುಭವದಲ್ಲಿ ಇದ್ದಾನೆ ಎಂದು. ಎರಡನೇ ಮುಖ್ಯ ಅಂಶ ಏನು ಎಂದರೆ ಆತ ಬಹಿರಂಗವಾಗಿ ಆ ಆಸ್ತಿಯ ಸ್ವಾಧೀನಾನುಭವದಲ್ಲಿ ಇರಬೇಕು. ಇದೆಲ್ಲವು ಆ ಆಸ್ತಿಯ ಮಾಲೀಕನಿಗೂ ಅರಿವಿರಬೇಕು. ನಾನು ಈ ಆಸ್ತಿಯ ಮಾಲೀಕನು ಆಗಿದ್ದರು ಕೂಡ ಅವನು ನನ್ನ ಆಸ್ತಿಯ ಸ್ವಾಧೀನಾನುಭವದಲ್ಲಿ ಇದ್ದಾನೆ ಎಂದು.

ಹಾಗೆ ಆ ಆಸ್ತಿಯ ನೆರೆಹೊರೆಯಲ್ಲಿ ಇರುವವರೆಗೂ ಕೂಡ ಈ ಆಸ್ತಿಯ ಮಾಲೀಕ ಈತನಲ್ಲ, ಸ್ವಾಧೀನಾನುಭವದಲ್ಲಿ ಈತನಿದ್ದಾನೆ ಎನ್ನುವುದು ಗೊತ್ತಿರಬೇಕು. ಈ ವಿಚಾರವಾಗಿ ಮತ್ತೊಂದು ಪ್ರಮುಖ ಅಂಶ ಏನೆಂದರೆ ಒಂದು ಆಸ್ತಿಯ ಸ್ವಾಧೀನಾನುಭವದಲ್ಲಿ ಇರುವ ವ್ಯಕ್ತಿ ನಿರಂತರವಾಗಿ 12 ಅಥವಾ 12 ಕ್ಕಿಂತ ಹೆಚ್ಚು ವರ್ಷಗಳ ಕಾಲ ಆ ಆಸ್ತಿಯ ಸ್ವಾಧೀನಾನುಭವದಲ್ಲಿ ಇರಬೇಕು. ಅಂತಹ ಸಂದರ್ಭದಲ್ಲಿ ಮಾತ್ರ ಅದನ್ನು ಪ್ರತಿಕೂಲ ಸ್ವಾಧೀನಾನುಭವ ಎಂದು ಒಪ್ಪಬಹುದು. ಈ 12 ವರ್ಷಗಳಲ್ಲಿ ಸಂಪೂರ್ಣವಾಗಿ 12 ವರ್ಷವೂ ಕೂಡ ಆತ ಆಸ್ತಿಯ ಸ್ವಾಧೀನಾನುಭವದಲ್ಲಿ ಇರಬೇಕು.

ಎರಡು ವರ್ಷ ಇರುವುದು, ಮಧ್ಯೆ ಆರು ತಿಂಗಳು ಅಥವಾ ವರ್ಷ ಇಲ್ಲದಿರುವುದು ಮೂರು ವರ್ಷಗಳ ನಂತರ ಮತ್ತೆ ಬಂದು ಅನುಭವದಲ್ಲಿ ಇರುವುದು ಈ ರೀತಿ ಆದಾಗ ಅದು ಪರಿಗಣನೆಗೆ ಬರುವುದಿಲ್ಲ. ಹಾಗಾಗಿ ಹೇಳಿರುವುದು ನಿರಂತರವಾಗಿ 12 ಅಥವಾ 12ಕ್ಕಿಂತ ಹೆಚ್ಚು ವರ್ಷಗಳು ಸ್ವಾಧಿನಾನುಭವದಲ್ಲಿ ಇರಬೇಕು ಎಂದು. ಒಬ್ಬ ವ್ಯಕ್ತಿ ಒಂದು ಆಸ್ತಿಯ ಸ್ವಾದೀನಾನುಭವ ಹೊಂದಿರುವಾಗ ಅದರ ಮಾಲೀಕ ನ್ಯಾಯಾಲಯದಲ್ಲಿ ಈ ಆಸ್ತಿಯ ಬಗ್ಗೆ ಯಾವುದೇ ರೀತಿ ತಕರಾರು ಹೊಂದಿರಬಾರದು.

ಈತ ಅಕ್ರಮವಾಗಿ ಅಥವಾ ಬಲವಂತವಾಗಿ ಈ ರೀತಿ ಕಬ್ಜೆ ಮಾಡಿದ್ದಾನೆ ಎನ್ನುವ ದೂರು ಮಾಲೀಕನ ಕಡೆಯಿಂದ ಇರಬಾರದು. ಅಂತಹ ಆಸ್ತಿ ಮಾತ್ರ ಪ್ರತಿಕೂಲ ಸ್ವಾಧೀನ ಎನಿಸಿಕೊಳ್ಳುತ್ತದೆ. ಇದೆಲ್ಲ ಇದ್ದ ಪಕ್ಷದಲ್ಲಿ ಅದನ್ನು ನಿಮ್ಮ ಸ್ವಂತ ಆಸ್ತಿಯಾಗಿ ಮಾಡಿಕೊಳ್ಳಬಹುದು. ಅದಕ್ಕೆ ಮುಂದಿನ ಕ್ರಮಗಳನ್ನು ಏನೇನು ಕೈಗೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಈ ಡಾಕ್ಟರ್ ರೋಗಿಗಳಿಗೆ ತಾವೇ ದುಡ್ಡು ಕೊಡುತ್ತಾರೆ. ಸಾಕ್ಷಾತ್ ವೈದ್ಯನಾರಾಯಣ. ಇವರ ಬಳಿ ಬಂದ್ರೆ ವಾಸಿ ಆಗದೇ ಇರೋ ಖಾಯಿಲೆನೇ ಇಲ್ಲ.

ವೈದ್ಯೋ ನಾರಾಯಣ ಹರಿ ಎಂದು ಹೇಳುವ ಆ ಸತ್ಯವಂತ ಕಾಲ ಮುಗಿದಿದೆ ಅನಿಸುತ್ತದೆ. ಈಗ ಎಲ್ಲೆಡೆ ಆಸ್ಪತ್ರೆಗಳೂ ಕೂಡ ಹಣ ಮಾಡುವ ದಂಧೆಗೆ ಇಳಿದಿವೆ. ಜನಸಾಮಾನ್ಯರು ಕಾಯಿಲೆ ಕಷ್ಟ ಬಂದರೆ ಆಸ್ಪತ್ರೆಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಬಡವ ಬಲ್ಲಿದ ಎನ್ನುವ ವ್ಯತ್ಯಾಸ ನೋಡದೆ ಖಾಸಗಿ ಆಸ್ಪತ್ರೆಗಳು ಮಾತ್ರ ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲೂ ಕೂಡ ಹಣ ಪೀಕುವವರನ್ನು ನೋಡಿ ಜನ ಹೈರಾಣಾಗಿ ಹೋಗಿದ್ದಾರೆ.

ಇವರೆಲ್ಲರ ನಡುವೆ ಕೆಲ ವೈದ್ಯರು ಇನ್ನೂ ಸಹ ತಮ್ಮ ವೃತ್ತಿ ಧರ್ಮಕ್ಕೆ ಅನ್ಯಾಯ ಮಾಡದಂತೆ ಪ್ರಾಮಾಣಿಕತೆಯಿಂದ ಬದುಕುತ್ತಿದ್ದಾರೆ. ಜನರ ಪ್ರಾಣ ಉಳಿಸಬಹುದಾದಂತಹ ಜನರ ಕಾಯಿಲೆಯನ್ನು ಗುಣ ಮಾಡಿ ಅವರನ್ನು ಆರೋಗ್ಯವಂತರನ್ನಾಗಿ ಮಾಡಬಹುದಾದಂತ ಕೆಲಸವನ್ನು ದೇವರ ವರಪ್ರಸಾದ ಎಂದು ಭಾವಿಸಿ, ಸೇವಾ ಮನೋಭಾವದಿಂದ ಆ ವೃತ್ತಿ ಮಾಡುವ ವೈದ್ಯರೊಬ್ಬರು ಬೆಂಗಳೂರಿನಲ್ಲಿದ್ದಾರೆ.

ಬೆಂಗಳೂರಿನ ಗುಟ್ಟಹಳ್ಳಿ ಸಮೀಪದಲ್ಲಿರುವ ಶ್ರೀನಿವಾಸ್ ಕ್ಲಿನಿಕ್ ವೈದ್ಯರಾದ ಡಾ. ಎಸ್. ಆರ್ ವೆಂಕಟೇಶ್ ಅವರು ಇದಕ್ಕೆ ಸಾಕ್ಷಿ ಎಂದೇ ಹೇಳಬಹುದು. ಯಾಕೆಂದರೆ ಈ ವೈದ್ಯರು ಹಣಕ್ಕೆ ಮೊದಲು ಪ್ರಾಮುಖ್ಯತೆ ಕೊಡುವುದಿಲ್ಲ ಮೊದಲು ರೋಗಿಯ ಸಮಸ್ಯೆ ನೋಡಿ ಚಿಕಿತ್ಸೆ ಕೊಟ್ಟು ನಂತರ ಹಣದ ಬಗ್ಗೆ ಮಾತನಾಡುತ್ತಾರೆ.

ಅದರಲ್ಲೂ ಇವರು ತೆಗೆದುಕೊಳ್ಳುವ ಅವರ ಚಾರ್ಜ್ 30 ರೂಪಾಯಿಗಳು ಮಾತ್ರ. ಜೊತೆಗೆ ಸಮಸ್ಯೆ ಹೆಚ್ಚಿದ್ದು ಬಹಳ ಕಷ್ಟದಲ್ಲಿ ಇರುವವರನ್ನು ಕಂಡರೆ ಇವರೇ ಹಣಕೊಟ್ಟು ಕಳುಹಿಸುತ್ತಾರೆ, ಅಂತಹ ಸಹೃದಯವಂತರು. ಇವರ ಬಗ್ಗೆ ಕೇಳಿ ಬರುವ ಮತ್ತೊಂದು ಮಾತು ಏನು ಎಂದರೆ ದಿನಕ್ಕೆ ನೂರಕ್ಕಿಂತ ಹೆಚ್ಚು ರೋಗಿಗಳು ಇವರ ಬಳಿ ಬರುತಾರಂತೆ. ಇವರ ಕೈಗುಣವೂ ಕೂಡ ಉತ್ತಮವಾಗಿದ್ದು ಅದೇ ಕಾರಣಕ್ಕಾಗಿ ಇವರ ಕ್ಲಿನಿಕ್ ಯಾವಾಗಲೂ ರಷ್ ಇರುತ್ತದೆಯಂತೆ.

ಇಳಿ ವಯಸ್ಸಿನಲ್ಲೂ ಸಹ ಇವರು ತಾವು ಕಲಿತಿರುವ ವಿದ್ಯೆ ನಾಲ್ಕು ಜನಕ್ಕೆ ಉಪಯೋಗ ಆಗಬೇಕು ಎನ್ನುವ ಕಾರಣಕ್ಕಾಗಿ ರಾತ್ರಿ 12 ಗಂಟೆಯಾದರೂ ಸಹ ಬರುವ ರೋಗಿಗಳನ್ನೆಲ್ಲಾ ನೋಡಿ ಮುಗಿಸಿ ಮನೆಗೆ ಹೋಗುವುದಂತೆ. ಇಂತಹ ವೈದ್ಯರು ಕೂಡ ನಮ್ಮ ನಡುವೆ ಇದ್ದಾರೆ ಎನ್ನುವುದು ಬಹಳ ಆಶ್ಚರ್ಯ. ನೊಂದವರ ಪಾಲಿಗೆ ದೇವರಂತೆ ಕಾಣುತ್ತಿರುವ ಇವರ ಈ ಗುಣ ಈಗಿನ ಕಾಲದ ವೈದ್ಯರು ಅಳವಡಿಸಿಕೊಳ್ಳುವಂತಾಗಲಿ.

ಇತ್ತೀಚಿಗೆ ಇವರನ್ನು ಕಲಾ ಮಾಧ್ಯಮ ಎನ್ನುವ ಯೂಟ್ಯೂಬ್ ಚಾನೆಲ್ ಅವರು ಸಂಪರ್ಕ ಮಾಡಿ ಸಂದರ್ಶನ ನಡೆಸಿದ್ದಾರೆ. ಆ ಸಂದರ್ಶನದಲ್ಲಿ ಈ ಕುರಿತು ಅವರನ್ನು ಪ್ರಶ್ನೆಗಳನ್ನು ಸಹ ಕೇಳಲಾಗಿದೆ ಈಗಿನ ಕಾಲದಲ್ಲಿ ವೈದ್ಯ ಲೋಕ ಈ ರೀತಿ ಆಗಿದೆ ಎಂದು ಜನ ನೊಂದು ಕೊಂಡಿದ್ದಾರೆ. ಇದರ ನಡುವೆ ನೀವು ಬಹಳ ವಿಶೇಷ. ಇದೇ ಕಾರಣಕ್ಕಾಗಿ ನೀವು ಪ್ರಸಿದ್ಧಿ ಆಗಿದ್ದೀರಿ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ ನಾನು ಮೂಲತಃ ಬಡ ಕುಟುಂಬದಿಂದ ಬಂದವನು ನನಗೆ ಬಡವರ ಸಮಸ್ಯೆ, ಕಷ್ಟ ಗೊತ್ತು ಎಂದು ಮಾತು ಶುರು ಮಾಡುತ್ತಾರೆ ಇವರು.

ತುಂಬಾ ಕಷ್ಟಪಟ್ಟು ನಾನು ಈ ವೃತ್ತಿಗೆ ಬಂದಿದ್ದೇನೆ. ಜೀವನದಲ್ಲಿ ಸುಖ-ದುಃಖ ಎರಡನ್ನು ಸಹ ನಾನು ಕಂಡಿದ್ದೇನೆ. ಬಡ ಜನರು ಬದುಕುವುದಕ್ಕಾಗಿಯೇ ಬಹಳ ಕಷ್ಟ ಪಡುತ್ತಿದ್ದಾರೆ ಅವರಿಗೆ ಕಾಯಿಲೆ ಬಂದರೆ ಕಡಿಮೆ ಬೆಲೆಯ ಆಂಟಿಬಯೋಟಿಕ್ ಅಥವಾ ಟಾನಿಕ್ ತರುವುದಕ್ಕೂ ಹಣ ಇರುವುದಿಲ್ಲ ಅದನ್ನು ನೋಡಿದ್ದೇನೆ. ಹೀಗಿರುವಾಗ ಹೆಚ್ಚು ಹಣ ಅವರಿಗೆ ಚಾರ್ಜ್ ಮಾಡಿ ಆ ಹಣ ತೆಗೆದುಕೊಂಡು ನಾನೇನು ಮಾಡಲಿ ಎನ್ನುವ ದೊಡ್ಡ ಗುಣ ಇವರದ್ದು. ಅವರ ಎಲ್ಲಾ ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಪ್ಯಾನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 50,000 ರೂಪಾಯಿ ಸಹಾಯಧನ ನೀಡುತ್ತಿದ್ದಾರೆ. ಪಡೆಯೋದು ಹೇಗೆ ನೋಡಿ.

 

ಆದಾಯ ತೆರಿಗೆ ಇಲಾಖೆಯು ನೀಡುವ ಗುರುತಿನ ಚೀಟಿ ಆದ ಪ್ಯಾನ್ ಕಾರ್ಡ್ ಎಷ್ಟು ಅಗತ್ಯವಾದ ದಾಖಲೆ ಎನ್ನುವುದು ಈಗಾಗಲೇ ದೇಶದ ಎಲ್ಲರಿಗೂ ತಿಳಿದಿದೆ. ಯಾಕೆಂದರೆ ಪಾನ್ ಕಾರ್ಡ್ ಇಲ್ಲದೆ ಹೋದರೆ ಯಾವ ಆರ್ಥಿಕ ಚಟುವಟಿಕೆಗಳು ಕೂಡ ನಡೆಯುವುದಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಮ್ಮ ಹಣಕಾಸಿನ ವಹಿವಾಟು ನಡೆಯಬೇಕು ಎಂದರೆ ಪ್ಯಾನ್ ಕಾರ್ಡ್ ಇರಲೇಬೇಕು, ನೀವು ಪಾನ್ ಸಂಖ್ಯೆ ಹೊಂದಿರಲೇಬೇಕು.

ಜೊತೆಗೆ ಕೆಲವು ಖಾಸಗಿ ವಲಯದ ಸಂಸ್ಥೆಗಳು ಕೂಡ ಪ್ಯಾನ್ ಕಾರ್ಡ್ ಅನ್ನು ಒಂದು ಅಗತ್ಯ ದಾಖಲೆಯಾಗಿ ಪರಿಶೀಲಿಸುತ್ತವೆ. ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲೂ ಕೂಡ ಹಣಕಾಸಿನ ವ್ಯವಹಾರ ನಡೆಸುವಾಗ ಈ ರೀತಿ ಪ್ಯಾನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಅದಕ್ಕಾಗಿ ಇಂತಹ ಪ್ರಮುಖ ಗುರುತು ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕೂಡ ಮುಖ್ಯ ಎಂದು ಸರ್ಕಾರ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ನಿಯಮ ಹೇರಿತ್ತು.

ಆರಂಭದಲ್ಲಿ ಇದಕ್ಕೆ ಉಚಿತವಾಗಿ ಕಾಲಾವಕಾಶ ನೀಡಿದ ಸರ್ಕಾರವು ಜನರ ಆಸಕ್ತಿ ಕಡಿಮೆ ಇರುವುದನ್ನು ಗಮನಿಸಿ ಮಾರ್ಚ್ 31 , 2013 ರ ಒಳಗೆ 1000ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಇಲ್ಲವಾದಲ್ಲಿ ಅಂತವರನ್ನು ಪ್ಯಾನ್ ಕಾರ್ಡನ್ನು ಕ್ಯಾನ್ಸಲ್ ಗೊಳಿಸಲಾಗುವುದು ಎಂದು ಘೋಷಿಸಿತ್ತು. ಆ ಬಳಿಕ ಎಚ್ಚೆತ್ತ ಜನರು ಕೊನೆ ಸಮಯದಲ್ಲಿ ಈ ನಿಯಮದ ವಿರುದ್ಧ ತಿರುಗಿ ಬಿದ್ದರು.

ಜನಸಾಮಾನ್ಯರಿಗೆ ಇನ್ನೂ ಸಹ ಮಾಹಿತಿ ಕೊರತೆ ಇತ್ತು ಹಾಗೂ ಕಡೆ ದಿನಗಳಲ್ಲಿ ಸರ್ವರ್ ಸಮಸ್ಯೆ ಆಗಿತ್ತು ಎಂದು ಮತ್ತೆ 1000ರೂ. ದಂಡ ಸಮೇತವಾಗಿ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕಡೆ ಅವಕಾಶವನ್ನು ಜೂನ್ ಮೂವತ್ತರವರೆಗೆ ವಿಸ್ತರಿಸಿ ಮೂರು ತಿಂಗಳ ಹೆಚ್ಚಿನ ಕಾಲಾವಧಿಯನ್ನು ಸರ್ಕಾರ ನೀಡಿದೆ.

ಒಂದು ವೇಳೆ ಈ ಸಮಯದಲ್ಲೂ ಕೂಡ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗದೆ ಹೋದರೆ ಅಂತವರು ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದ ದಂಡ ಕಟ್ಟಬೇಕಾಗುತ್ತದೆ. ಹಾಗೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ನಿಮಗೆ ಯಾವುದೇ ಬ್ಯಾಂಕ್ ಇಂದ ಸಾಲ ಸಿಗುವುದಿಲ್ಲ ಜೊತೆಗೆ ನೀವು ತೆರಿಗೆ ಸಹ ಕಟ್ಟಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಮಾನ್ಯತೆ ಹಾಗೆ ಉಳಿಸಿಕೊಂಡಿದ್ದರೆ ಅಲ್ಲದೆ ಈಗಾಗಲೇ ನೀವು ಪಾನ್ ಕಾರ್ಡ್ ಹೊಂದಿದ್ದರೆ,

ಈಗಷ್ಟೇ 18 ವರ್ಷ ಪೂರೈಸಿ ಪ್ಯಾನ್ ಕಾರ್ಡ್ ಪಡೆದಿದ್ದಾರೆ 50,000 ದಿಂದ ಒಂದು ಲಕ್ಷದವರೆಗೆ ಬಡ್ಡಿ ರಹಿತವಾಗಿ ಸಾಲ ಕೊಡಲು ಸರ್ಕಾರ ನಿರ್ಧರಿಸಿದೆ. ದೇಶದಲ್ಲಿರುವ ಪ್ರತಿಯೊಬ್ಬರು ಕೂಡ ಸರ್ಕಾರದ ಸಹಾಯ ಪಡೆದುಕೊಂಡು ಆರ್ಥಿಕವಾಗಿ ಭದ್ರತೆ ಹೊಂದಬೇಕು, ಈ ರೀತಿ ಸಾಲ ಸೌಲಭ್ಯದಿಂದ ತಮ್ಮ ಬದುಕು ಕಟ್ಟಿಕೊಳ್ಳಬೇಕು ಅವರ ವಿದ್ಯಾಭ್ಯಾಸದ ಅಥವಾ ಉದ್ಯಮಕ್ಕೆ ಇದು ಸಹಾಯವಾಗಬೇಕು ಎಂದು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಎಲ್ಲಾ ಬ್ಯಾಂಕ್ ಗಳಲ್ಲೂ ಕೂಡ ಪಾನ್ ಕಾರ್ಡ್ ಹೊಂದಿದವರಿಗೆ ಸಾಲ ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಕಾಗದ ವ್ಯವಹಾರವು ಕಡಿಮೆ ಇರುತ್ತದೆ. ನೀವು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹೊಂದಿದ್ದರೆ ಸಾಕು ನಿಮ್ಮ ಖಾತೆಗೆ ಬಡ್ಡಿ ರಹಿತವಾದ 50,000 ರಿಂದ 1 ಲಕ್ಷದವರೆಗೆ ಸಾಲ ಮಂಜೂರಾಗುತ್ತದೆ. ನೀವೇನಾದರೂ ಸಾಲ ಬಯಸುತ್ತಿದ್ದರೆ ನಿಮ್ಮ ಬಳಿ ಪಾನ್ ಕಾರ್ಡ್ ಇದ್ದರೆ ಈ ಕೂಡಲೇ ಹತ್ತಿರದಲ್ಲಿರುವ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು ಈ ಬಗ್ಗೆ ವಿಚಾರಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

ಮನೆಯಲ್ಲಿ ಬಡತನ ಬರಲು ಕಾರಣ ಈ 20 ಅಂಶಗಳು, ಯಾರು ಈ ತಪ್ಪುಗಳನ್ನು ಮಾಡುತ್ತಾರೋ ಅಂತವರಿಗೆ ಆರ್ಥಿಕ ಕಷ್ಟ ಎದುರಾಗುತ್ತದೆ. ಈ ತಪ್ಪು ಮಾಡುವುದನ್ನು ಮೊದಲು ನಿಲ್ಲಿಸಿ.

 

ಬಡತನ ದರಿದ್ರ ಎನ್ನುವುದು ಶಾಪವಲ್ಲ ಯಾವ ವ್ಯಕ್ತಿ ಬಡವನಾಗಿ ಹುಟ್ಟುತ್ತಾನೋ ಅದು ಅವನ ಆಯ್ಕೆ ಅಲ್ಲ ಆತ ಬಡವನಾಗಿಯೇ ಬದುಕುತ್ತಿದ್ದರೆ ಅಥವಾ ಬಡವನಾಗಿ ಸತ್ತರೆ ಖಂಡಿತ ಆ ಸಂಪೂರ್ಣ ಹೊಣೆ ಅವನ್ನದ್ದೇ. ಯಾಕೆಂದರೆ ಬಡತನವನ್ನು ಬದಲಾಯಿಸುವ ಶಕ್ತಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುತ್ತದೆ. ಪ್ರತಿಯೊಂದು ಮನೆಗಳಲ್ಲೂ ಕೂಡ ಬಡತನ ರೇಖೆಯನ್ನು ದಾಟುವಂತಹ ಒಬ್ಬ ವ್ಯಕ್ತಿ ಹುಟ್ಟಿಯೇ ಹುಟ್ಟಿರುತ್ತಾನೆ.

ಅದು ಯಾರಾದರೂ ಆಗಬಹುದು, ಅದು ನೀವು ಕೂಡ ಆಗಿರಬಹುದು. ಆದರೂ ಕೂಡ ನೀವು ಇನ್ನೂ ಅದೇ ಬಡತನದ ಕರಿ ನೆರಳಿನಲ್ಲಿ ಕರಗುತ್ತಿದ್ದೀರ, ಕೊರಗುತ್ತಿದ್ದೀರಾ ಎಂದರೆ ಅದಕ್ಕೆ ನೀವು ಮಾಡುತ್ತಿರುವ ಈ 20 ತಪ್ಪುಗಳೇ ಕಾರಣ. ನೀವು ಏನಾದರೂ ಈ ರೀತಿ ಮಾಡುತ್ತಿದ್ದರೆ ನಿಮ್ಮ ಬಳಿಗೆ ಅದೃಷ್ಟ ದೇವತೆ ಎಂದೂ ಬರುವುದಿಲ್ಲ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವು ಪದ್ಧತಿಗಳನ್ನು ನಂಬಿಕೊಂಡು, ಆಚರಣೆಗಳನ್ನು ಅನುಸರಿಸಿಕೊಂಡು, ಹಿರಿಯರು ಹೇಳಿದ ಮಾತುಗಳನ್ನು ಕೇಳಿಕೊಂಡು ಬಂದಿದ್ದೇವೆ. ಆದರೆ ಎಂದಿಗೂ ನಮಗೆ ಇಂತಹ ಮಾತುಗಳನ್ನು ಪಾಲಿಸಿರುವುದರಿಂದ ನಷ್ಟವೇ ಆಗಿಲ್ಲ. ಬದಲಾಗಿ ಸದಾ ನೆಮ್ಮದಿ ಶಾಂತಿ ಆರೋಗ್ಯ ತುಂಬಿರುತ್ತದೆ. ಯಾಕೆಂದರೆ ಹಿಂದೂ ಧರ್ಮ, ಸಂಸ್ಕೃತಿ ಅಥವಾ ಸಂಪ್ರದಾಯ ಎಂದರೆ ಅದು ಬರೀ ಪೂಜೆ ಪುರಸ್ಕಾರ ದೇವರು ವ್ರತ ಮಂತ್ರ ಇವುಗಳಷ್ಟೇ ಅಲ್ಲ ಅವುಗಳನ್ನು ಮೀರಿದ ಒಂದು ಚೌಕಟ್ಟು.

ಸಂಸ್ಕಾರ ಎನ್ನುವ ಚೌಕಟ್ಟಿನಲ್ಲಿ ಅದರೊಳಗೆ ನಡೆದುಕೊಂಡಾಗ ಕಷ್ಟ ಕಾಡುವುದಿಲ್ಲ, ಲಕ್ಷ್ಮಿ ಬರುತ್ತಾಳೆ ಎಂದು ಹಿರಿಯರು ಹೇಳಿದ್ದಾರೆ. ಅದರರ್ಥ ಸಾಕ್ಷಾತ್ ಮಹಾಲಕ್ಷ್ಮಿ ನಮ್ಮ ಮನೆಗೆ ಬರುತ್ತಾರೆ ಎನ್ನುವ ಅರ್ಥ ಅಲ್ಲದಿದ್ದರೂ ಪರೋಕ್ಷವಾಗಿ ಅದು ನಮಗೆ ಧನಾಗಮನ ಆಗುವಂತೆ ಮಾಡುವುದು ಅಥವಾ ಆರೋಗ್ಯ ಹಾನಿಯಾಗಿ ಆ ಮೂಲಕ ಹಣ ಪೋಲಾಗುವುದನ್ನು ತಪ್ಪಿಸುವುದು, ಸಮಾಜದಲ್ಲಿ ನಮ್ಮ ಘನತೆ ಗೌರವ ಹೆಚ್ಚಾಗಿ ಕೀರ್ತಿ ಬರುವುದು ಇದೆಲ್ಲಾ ಉಂಟಾಗಲು ಸಂಸ್ಕಾರ ಎನ್ನುವ ಹೆಸರಿನಲ್ಲಿ ಶಿಷ್ಟಾಚಾರವನ್ನು ಕಲಿಸಲಾಗಿದೆ.

ಇವುಗಳನ್ನು ಮೀರಿದ್ದಲ್ಲಿ ನಮಗೆ ಆರ್ಥಿಕವಾಗಿ ಸಾಮಾಜಿಕವಾಗಿ ದೈಹಿಕವಾಗಿ ಎಲ್ಲ ರೀತಿಯ ದರಿದ್ರ ಬಂದೇ ಬರುತ್ತದೆ. ಮುಖ್ಯವಾಗಿ ಬಡತನ ಬರಲು ಕಾರಣವಾಗಿರುವ ಆ 20 ತಪ್ಪುಗಳನ್ನು ನಾವಿಂದು ಹೇಳುತ್ತಿದ್ದೇವೆ. ನೀವು ಈ ಮಾಹಿತಿಗಳನ್ನು ತಿಳಿದುಕೊಂಡು ಕೂಡ ಆ ರೀತಿ ಮಾಡುತ್ತಿದ್ದರೆ ನಿಮ್ಮ ತಪ್ಪುಗಳನ್ನು ತಿದ್ದುಕೊಳ್ಳಿ ಮತ್ತು ಈ ಮಾಹಿತಿಯನ್ನು ಇತರರ ಜೊತೆ ಹಂಚಿಕೊಳ್ಳುವ ಮೂಲಕ ಅವರು ಸಹ ಇನ್ನು ಮುಂದೆ ಅವರ ತಪ್ಪುಗಳನ್ನು ತಿದ್ದುಕೊಳ್ಳುವಂತೆ ಮಾಡಿ.

ಅಡುಗೆಮನೆ ಬಳಿ ಮೂತ್ರ ಮಾಡುವುದು, ಅಡುಗೆ ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳುವುದೇ ಇರುವುದು, ಪದೇ ಪದೇ ಬೇರೆಯವರ ಬಳಿ ಸಾಲ ಕೇಳುವುದು, ಹಲ್ಲು ಕಚ್ಚುತ್ತಾ ಇರುವುದು, ಉಗುರು ಕಚ್ಚುತ್ತಾ ಇರುವುದು, ಸ್ನಾನ ಮಾಡದಿರುವುದು, ಕೊಳಕಾದ ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು, ಹೊತ್ತು ಮುಳುಗಿದ ಮೇಲೆ ಮನೆಯಲ್ಲಿ ದೀಪ ಹಚ್ಚದೆ ಮನೆ ಕತ್ತಲಾಗಿ ಇಡುವುದು, ಮುರಿದ ಬಾಚಣಿಗೆಯಲ್ಲಿ ತಲೆಬಾಚುವುದು,

ಒಡೆದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಮನೆ ಮುಂದೆ ಚಪ್ಪಲಿಗಳನ್ನು ಅಸ್ತವ್ಯಸ್ತವಾಗಿ ಬಿಡುವುದು, ದೇವರಿಗೆ ದೀಪ ಹಚ್ಚದಿರುವುದು, ದೇವರಿಗೆ ಪೂಜೆ ಮಾಡದೇ ಇರುವುದು, ಅಡುಗೆ ಮನೆಯಲ್ಲಿ ತಲೆ ಬಾಚುವುದು, ಸೂರ್ಯೋದಯ ಆದ ಮೇಲೆ ನಿದ್ದೆ ಮಾಡುವುದು, ಒಡೆದ ಕನ್ನಡಿಯಲ್ಲಿ ಮುಖ ನೋಡುವುದು, ಕಾಲು ಮೇಲೆ ಕಾಲು ಹಾಕಿ ಅಲ್ಲಾಡಿಸುತ್ತಾ ಇರುವುದು, ಬಾತ್ರೂಮ್ ಬಾಗಿಲು ತೆರೆದು ಇಡುವುದು, ಅಡುಗೆ ಮಾಡಿದ ಪದಾರ್ಥಗಳ ಮೇಲೆ ಮುಚ್ಚದೇ ಇರುವುದು, ಇನ್ನು ಇತ್ಯಾದಿ ಕಾರಣಗಳಿವೆ. ಅವುಗಳನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ವಿಡಿಯೋವನ್ನು ಒಮ್ಮೆ ನೋಡಿ.