Home Blog Page 209

ಇಲ್ಲಿ ಹರಕೆ ಕಾಯಿ ಕಟ್ಟಿದ್ರೆ ಸಾಕು ಭಕ್ತರ ಎಲ್ಲಾ ಇಷ್ಟಾರ್ಥಗಳು ಸಿದ್ದಿ ಆಗುತ್ತದೆ, ಮದುವೆ, ಸಂತಾನ, ಉದ್ಯೋಗ, ಹಣಕಾಸಿನ ಸಮಸ್ಯೆ ಏನೇ ಇರಲಿ ವಾರದೊಳಗೆ ಪರಿಹಾರ ಸಿಗುತ್ತೆ ಈ ದೇವಾಲಯ ಎಲ್ಲಿದೆ ಗೊತ್ತಾ.?

 

ತೇತ್ರಾಯುಗದಲ್ಲಿ ರಾಮನಿಗೆ ಸೀತಾಮಾತೆಯನ್ನು ಹುಡುಕಲು ಸಹಾಯ ಮಾಡಿ, ರಾವಣ ಸಂಹಾರ ಮಾಡುವ ಆ ಕಾರ್ಯಕ್ಕೆ ಕೈಜೋಡಿಸಿದ ಹನುಮಂತನು ಕಲಿಗಾಲದಲ್ಲೂ ಕೂಡ ಕಲಿಯುಗದ ಪ್ರತ್ಯಕ್ಷ ದೈವ. ಈಗಲೂ ಭಕ್ತರ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾರೆ. ಅದರಲ್ಲೂ ಕೂಡ ಬೆಂಗಳೂರಿನಲ್ಲಿರುವ ಈ ಹನುಮ ಕಾರ್ಯಸಿದ್ಧಿ ಆಂಜನೇಯ ಎಂದೇ ಹೆಸರಾಗಿದ್ದಾರೆ.

ಪೂರ್ಣ ಫಲವಾದ ತೆಂಗಿನ ಕಾಯಿಯನ್ನು ಕಟ್ಟಿ ಹರಕೆ ಕಟ್ಟಿಕೊಳ್ಳುವ ಮೂಲಕ ಇಷ್ಟಾರ್ಥಸಿದ್ಧಿಗಾಗಿ ಆಂಜನೇಯನನ್ನು ಪ್ರಾರ್ಥಿಸಿದರೆ ಮತ್ತು ಈ ಪ್ರಕಾರವಾಗಿ ನಡೆದುಕೊಂಡರೆ ಖಂಡಿತ ಆ ಹರಕೆಗಳು ನೆರವೇರುತ್ತದೆ ಎನ್ನುವುದು ಈ ಭಾಗದಲ್ಲಿ ಪ್ರತೀತಿಯಾಗಿದೆ. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದಾದ್ಯಂತ ಈ ಕಾರ್ಯಸಿದ್ಧಿ ಆಂಜನೇಯ ಪ್ರಸಿದ್ಧರಾಗಿದ್ದಾರೆ. ಈ ಪ್ರಸಿದ್ಧ ದೇವಾಲಯವು ಬೆಂಗಳೂರಿನ ಗಿರಿನಗರದಲ್ಲಿ ಇದೆ.

ಗಿರಿನಗರದ ಒಂದನೇ ಫೇಸ್ ನಲ್ಲಿರುವ ಮೂರನೇ ಸಿ ಮೇನ್ ರೋಡ್ ಅಲ್ಲಿ ಇರುವ ಅವಧೂತ ದತ್ತಪೀಠದಲ್ಲಿ ಈ ಕಾರ್ಯಸಿದ್ಧಿ ಆಂಜನೇಯನ ದೇವಸ್ಥಾನ ಇದೆ. ಗುರುದತ್ತಾತ್ರೇಯರು ಇಲ್ಲಿ ಮೂಲದೇವರಾಗಿದ್ದು ನಮಸ್ಕಾರ ಮುದ್ದೆಯಲ್ಲಿರುವ ಆಂಜನೇಯನನ್ನು ಕೂಡ ಇಲ್ಲೇ ಪ್ರತಿಷ್ಠಾಪಿಸಲಾಗಿದೆ. ಬೆಂಗಳೂರಿನಂತಹ ಸಿಲಿಕಾನ್ ಸಿಟಿ ಮಧ್ಯೆ ಈ ದೇವಾಲಯದ ಇದ್ದರೂ ದೇವಸ್ಥಾನದ ವಾತಾವರಣ ಪ್ರಶಾಂತವಾಗಿದೆ.

ದೇವಸ್ಥಾನದ ಪ್ರಾಂಗಣದಲ್ಲಿ ಸಿಪ್ಪೆ ಸುಲಿದ ತೆಂಗಿನಕಾಯಿಗಳು ಕಟ್ಟಿರುವುದನ್ನು ನೋಡಬಹುದು. ಈ ದೇವಾಲಯದ ವಿಶೇಷತೆಯೇ ಈ ರೀತಿ ಇದೆ. ಇದನ್ನು ಪೂರ್ಣ ಫಲ ಸಮರ್ಪಣೆ ಎಂದು ಕರೆಯುತ್ತಾರೆ. ನಮ್ಮ ಸಮಸ್ಯೆ ಏನೇ ಇದ್ದರೂ ಅದು ಆರೋಗ್ಯ, ಹಣಕಾಸು, ವಿದ್ಯಾಭ್ಯಾಸ, ವಿವಾಹ, ಉದ್ಯೋಗ, ಸಂತಾನ ಭಾಗ್ಯ ಇದಕ್ಕೆ ಸಂಬಂಧಪಟ್ಟ ಯಾವುದೇ ಕೋರಿಕೆಗಳಿದ್ದರೂ ಕೂಡ ಇಲ್ಲಿಗೆ ಬಂದು ತೆಂಗಿನಕಾಯಿ ಹರಕೆ ಕಟ್ಟಿಕೊಂಡರೆ ಅದು 48 ದಿನಗಳಲ್ಲಿ ನೆರವೇರುತ್ತದೆ.

ದೇವಾಲಯದ ಕೌಂಟರ್ನಲ್ಲಿ ಈ ಪೂರ್ಣಫಲವನ್ನು ತೆಗೆದುಕೊಳ್ಳಬೇಕು. ಗುರುತಿಗಾಗಿ ತೆಂಗಿನಕಾಯಿ ಮೇಲೆ ದಿನಾಂಕ ಮತ್ತು ಸಂಖ್ಯೆಯನ್ನು ಬರೆದುಕೊಡುತ್ತಾರೆ. ಆ ಪೂರ್ಣ ಫಲವನ್ನು ತೆಗೆದುಕೊಂಡು ಬಂದು ಆಂಜನೇಯನ ಮುಂದೆ ಇಟ್ಟು ಮನಸ್ಸಿನಲ್ಲಿರುವ ಕೋರಿಕೆಯನ್ನು ಹೇಳಿಕೊಂಡು ಸಂಕಲ್ಪವನ್ನು ಮಾಡಬೇಕು. ಅರ್ಚಕರೇ ನಿಮ್ಮಿಂದ ಮಂತ್ರವನ್ನು ಹೇಳಿಸಿ ಸಂಕಲ್ಪ ಮಾಡಿಸುತ್ತಾರೆ. ನಂತರ ಆ ತೆಂಗಿನಕಾಯಿಯನ್ನು ತಂದು ದೇವಸ್ಥಾನದ ಪ್ರಾಂಗಣದಲ್ಲಿ ಕಟ್ಟಬೇಕು.

16 ದಿನಗಳವರೆಗೆ ತೆಂಗಿನಕಾಯಿ ಅಲ್ಲಿಯೇ ಇರುತ್ತದೆ. ಆ 16 ದಿನಗಳಲ್ಲಿ ಕನಿಷ್ಠ ನಾಲ್ಕು ದಿನಗಳು ಆದರೂ ಹರಕೆ ಕಟ್ಟಿಕೊಂಡವರು ಅಲ್ಲಿಗೆ ಬಂದು 41 ಬಾರಿ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಬೇಕು. ಈ ರೀತಿ ಪ್ರದರ್ಶನ ಹಾಕುವಾಗ ತಮಸ್ಮಿನ್ ಕಾರ್ಯನಿರ್ಯೋಗ ಪ್ರಮಾಣಂ ಹರಿಸತ್ತಮ ಹನುಮಾನ್ ಯತ್ನಮಾಸಾಯ ದುಃಖ ಕ್ಷಯ ಕರೋಭವ ಈ ಮಂತ್ರವನ್ನು ಪಟಿಸಬೇಕು. ಈ ಮಂತ್ರವನ್ನು ಸಾಕ್ಷಾತ್ ಸೀತಾಮಾತೆಯ ರಚಿಸಿದರು ಎನ್ನುವ ನಂಬಿಕೆ ಇದೆ.

ಮನೆಯಲ್ಲಿ ಕೂಡ ಈ ಮಂತ್ರವನ್ನು ಪ್ರತಿದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿ ಬಳಿಕ 108 ಬಾರಿ 16 ದಿನಗಳವರೆಗೆ ಜಪಿಸಬೇಕು. ನಿಮಗೆ ಕೊಟ್ಟಿದ್ದ ಸಂಖ್ಯೆ ಆಧಾರದ ಮೇಲೆ ತೆಂಗಿನಕಾಯಿಯನ್ನು ಬಿಡಿಸಿಕೊಂಡು ಮನೆಗೆ ತಂದು ಆ ಕಾಯನ್ನು ಒಡೆದು ಅದರಲ್ಲಿ ಸಿಹಿ ಮಾಡಿ ಮನೆ ಮಂದಿಯೆಲ್ಲಾ ಸೇವಿಸಬೇಕು. ಈ ರೀತಿ ಮಾಡುವುದರಿಂದ ಶೀಘ್ರವಾಗಿ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎನ್ನುವುದು ಭಕ್ತಾದಿಗಳ ನಂಬಿಕೆ.

ಈ ನಂಬಿಕೆಗೆ ಸಾಕ್ಷಿಯಾಗಿ ಅನೇಕ ಪವಾಡಗಳ ಜರುಗಿದ್ದು ಪ್ರತಿದಿನವೂ ಕೂಡ ನೂರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ಕೋರಿಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಸದಾ ದೇವಾಲಯದಲ್ಲಿ ಭಕ್ತರ ದಂಡೇ ತುಂಬಿರುತ್ತದೆ ಹನುಮ ಜಯಂತಿಯ ವಿಶೇಷ ಸಂದರ್ಭಗಳಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ಆಚರಣೆಗಳು ಕೂಡ ಇಲ್ಲಿ ನಡೆಯುತ್ತವೆ. ತಪ್ಪದೇ ನೀವು ಸಹ ಒಮ್ಮೆ ಈ ದೇವಾಲಯಕ್ಕೆ ಭೇಟಿ ಕೊಡಿ ನಿಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆಂಜನೇಯನನ್ನು ಈ ಪರಿಯಾಗಿ ಪ್ರಾರ್ಥಿಸಿ.

ದೇವರನ್ನೇ ಪರೀಕ್ಷೆ ಮಾಡಲು ಮಧ್ಯರಾತ್ರಿ ದೇವಾಲಯಕ್ಕೆ ನುಗ್ಗಿದ ಹುಡುಗಿ ನಂತರ ಆಗಿದ್ದೇನು ಗೊತ್ತ.? ನಿಜಕ್ಕೂ ಬೆಚ್ಚಿ ಬಿಳ್ತೀರಾ.

 

ಈಗಿನ ಕಾಲದಲ್ಲಿ ಪ್ರತಿಯೊಂದನ್ನು ಕೂಡ ವೈಜ್ಞಾನಿಕ ದೃಷ್ಟಿಕೋನದಿಂದ ತರ್ಕ ಮಾಡಿ ನೋಡುತ್ತೇವೆ. ನಡೆಯುತ್ತಿರುವ ಎಲ್ಲವೂ ಕೂಡ ವಿಜ್ಞಾನದ ಕಾರಣದಿಂದಲೇ ನಡೆಯುತ್ತಿದೆ ಎನ್ನುವುದನ್ನು ನಂಬುತ್ತೇವೆ. ಆದರೆ ಇವುಗಳ ಹಿಂದೆ ಒಂದು ಕಾಣದ ಶಕ್ತಿ ಇದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇದನ್ನೇ ಕೆಲವರು ದೇವರು ಎಂದು ಕರೆದಿದ್ದಾರೆ. ಆದರೆ ದೇವರು ಮತ್ತು ದೇವರ ಪವಾಡಗಳನ್ನು ನಂಬದ ಅನೇಕರು ನಮ್ಮ ನಡುವೆ ಇದ್ದಾರೆ.

ದೇವರೇ ಇಲ್ಲ ಎಂದು ವಾದ ಮಾಡುತ್ತಾ ಪರೀಕ್ಷೆ ಮಾಡಲು ಹೋಗುತ್ತಾರೆ. ಹೀಗೆ ಒಬ್ಬಾಕೆ ದೇವರನ್ನು ಪರೀಕ್ಷಿಸಲು ಹೋಗಿದ್ದಕ್ಕೆ ಶಿಕ್ಷೆಗೂ ಒಳಗಾಗಿದ್ದಾರೆ. ರಾಜಸ್ಥಾನದ ಉದಯಪುರ ಎನ್ನುವಲ್ಲಿ ಪ್ರಿಯಾಂಕ ಎನ್ನುವ ಒಂದು ಹುಡುಗಿ ಇದ್ದಳು. ಆಕೆ ಬಾಲ್ಯದಿಂದಲೂ ಕೂಡ ಕಾನ್ವೆಂಟ್ ಅಲ್ಲಿ ಓದಿದ್ದರಿಂದ ಆಕೆಗೆ ಹಿಂದೂ ದೇವರ ಬಗ್ಗೆ, ದೇವರ ಶಕ್ತಿಯ ಬಗ್ಗೆ ಅಷ್ಟೊಂದು ನಂಬಿಕೆ ಇರಲಿಲ್ಲ. ಆಕೆ ಪ್ರತಿಯೊಂದನ್ನು ಕೂಡ ವಿಜ್ಞಾನದ ದೃಷ್ಟಿಯಿಂದ ನೋಡುತ್ತಿರುತ್ತಾಳೆ.

ಯಾವುದಾದರೂ ಪವಾಡಗಳ ನಡೆದಾಗ ಅದಕ್ಕೆ ವಿಜ್ಞಾನವೇ ಕಾರಣ ಎಂದು ಸಮಾಜಾಯಿಷಿ ಕೊಡುತ್ತಿರುತ್ತಾರೆ. ಒಮ್ಮೆ ಅವಳ ಮನೆ ಹತ್ತಿರದ ದೇವರಲ್ಲಿ ನಂದಿ ವಿಗ್ರಹ ಹಾಲು ಕುಡಿಯುತ್ತಿದೆ ಎನ್ನುವ ಸುದ್ದಿ ಪ್ರಚಾರ ಆದಾಗ ಅದು ಪವಾಡವಲ್ಲ ವಿಗ್ರಹದಲ್ಲಿರುವ ರಂಧ್ರಗಳಿಂದ ಹೀಗಾಗುತ್ತದೆ ಎಂದು ಲೇವಡಿ ಮಾಡಿ ನಗುತ್ತಾಳೆ. ಅದರಿಂದ ಕೋಪಗೊಂಡ ಹಿರಿಯರೊಬ್ಬರು ದೇವರನ್ನು ಸದಾ ಕಾಲ ಅವಳೇಹನ ಮಾಡುತ್ತೀಯಲ್ಲಾ ನಿನಗೆ ಧೈರ್ಯ ಇದ್ದರೆ ಉಜ್ಜೈನಿಯ ಕಾಲಭೈರವೇಶ್ವರ ದೇವಸ್ಥಾನಕ್ಕೆ ಹೋಗು, ಅಲ್ಲಿ ದೇವರಿಗೆ ಮಧ್ಯ ಅರ್ಪಿಸಲಾಗುತ್ತದೆ.

ಅದನ್ನು ದೇವರು ಸ್ವೀಕರಿಸುತ್ತಾರೆ, ಈ ಒಂದು ಪವಾಡವನ್ನು ಭೇದಿಸು ಎಂದು ಚಾಲೆಂಜ್ ಮಾಡುತ್ತಾರೆ. ಸವಾಲು ಸ್ವೀಕರಿಸಿದ ಪ್ರಿಯಾಂಕ ಅಂದೇ ಉಜ್ಜೈನಿಗೆ ತೆರಳುತ್ತಾಳೆ ಮತ್ತು ಅಂಗಡಿಯಲ್ಲಿ ಮಧ್ಯದ ಬಾಟಲು ಖರೀದಿ ಮಾಡಿ ಭಕ್ತರ ಸರತಿಯಲ್ಲಿ ನಿಂತು ದೇವಾಲಯದೊಳಕ್ಕೆ ಹೋಗುತ್ತಾಳೆ. ನೋಡು ನೋಡುತ್ತಿದ್ದಂತೆ ಅವಳಿಗೇ ಆಶ್ಚರ್ಯವಾಗುತ್ತದೆ. ಯಾಕೆಂದರೆ ಭಕ್ತರು ತಂದಿದ್ದ ಮಧ್ಯವನ್ನು ಕೂಡ ದೇವರ ಮುಂದೆ ಇಡಲಾಗುತ್ತಿರುತ್ತದೆ ಹಾಗೆ ಅರೆಘಳಿಗೆಯಲ್ಲಿ ಆ ಮಧ್ಯವೆಲ್ಲಾ ಖಾಲಿಯಾಗುತ್ತಿತ್ತು.

ಈಗ ಜನಸಂದಣಿಯಲ್ಲಿ ಇದನ್ನು ಕಂಡು ಹಿಡಿಯಲು ನನಗೆ ಸಾಧ್ಯವಾಗುವುದಿಲ್ಲ ಮಧ್ಯರಾತ್ರಿ ಇಲ್ಲಿಗೆ ಬರುತ್ತೇನೆ ಬಹುಶಃ ದೇವಸ್ಥಾನದ ಹಿಂದೆ ಯಾವುದೋ ಒಂದು ವ್ಯವಸ್ಥೆ ಇರಬೇಕು ಅಲ್ಲಿ ಮಧ್ಯ ಶೇಖರಣೆಯಾಗುತ್ತಿರಬೇಕು ಎಂದುಕೊಂಡು ತಾನು ಮಾಡಿದ್ದ ಹೋಟೆಲ್ ರೂಮ್ ಗೆ ಹಿಂತಿರುಗುತ್ತಾಳೆ. ಮಧ್ಯರಾತ್ರಿ ಬಂದು ಮಧ್ಯವೆಲ್ಲಾ ಗರ್ಭಗುಡಿ ಹಿಂದೆ ಎಲ್ಲಾದರೂ ಹೋಗುತ್ತಿರಬಹುದಾ ಎಂದು ಅದನ್ನು ನೋಡಲು ಹೋಗುತ್ತಾಳೆ.

ಆದರೆ ಆಕೆ ಗರ್ಭಗುಡಿ ಹಿಂದೆ ಹೋಗುತ್ತಿದ್ದಂತೆ ಶಾ’ಕ್ ಆಗುತ್ತದೆ. ಯಾಕೆಂದರೆ ಅಲ್ಲಿ ಆ ರೀತಿಯ ಯಾವುದೇ ವ್ಯವಸ್ಥೆ ಇರುವುದಿಲ್ಲ. ಹಾಗಾದ್ರೆ ಒಳಗೆ ಹೋಗಿ ನೋಡೋಣ ಎಂದುಕೊಂಡು ಹೆಜ್ಜೆ ಇಟ್ಟವಳಿಗೆ ಕಪ್ಪು ಬೆಕ್ಕು ಒಂದು ಅಡ್ಡ ಬಂದು ತಡೆಯುತ್ತದೆ. ಅಷ್ಟಾದ ಮೇಲೆ ಆಕೆ ತಲೆಸುತ್ತು ಬಂದು ಬಿದ್ದುಬಿಡುತ್ತಾಳೆ, ಪ್ರಜ್ಞೆ ಬಂದಾಗ ಆಕೆ ಅವಳ ರೂಮ್ನಲ್ಲಿಯೇ ಇರುತ್ತಾಳೆ. ಬಹುಶಃ ಇದು ಕನಸೋ, ಭ್ರಮೆಯೋ ಇರಬೇಕು ಎಂದುಕೊಂಡು ಮಧ್ಯರಾತ್ರಿ ಪುನಃ ದೇವಸ್ಥಾನಕ್ಕೆ ಹೋಗುತ್ತಾಳೆ.

ಹಿಂಬದಿಯಲ್ಲಿ ಚೆಕ್ ಮಾಡುತ್ತಾಳೆ ಏನು ಇರುವುದಿಲ್ಲ ಒಳಗಡೆ ಪ್ರವೇಶ ಮಾಡಲು ಹೋದರೆ ಮತ್ತೆ ಬೆಕ್ಕು ಅಡ್ಡ ಬರುತ್ತದೆ. ಮತ್ತೆ ತಲೆ ಸುತ್ತಿ ಬೀಳುತ್ತಾಳೆ. ಮತ್ತೆ ಕಣ್ಣು ಬಿಟ್ಟರೆ ಹೋಟೆಲ್ ರೂಮಿನಲ್ಲಿ ಇರುತ್ತಾಳೆ. ಈ ರೀತಿ ಶತ ಪ್ರಯತ್ನ ಮಾಡಿದ ಮೇಲೆ ಆಕೆಗೆ ಅರಿವಾಗುತ್ತದೆ ಆಕೆ ಕಾಲಭೈರವೇಶ್ವರನನ್ನು ಪರೀಕ್ಷೆ ಮಾಡಲು ಬಂದು ಕಾಲಚಕ್ರದಲ್ಲಿ ಸಿಲುಕಿಕೊಂಡಿದ್ದಾಳೆ ಎಂದು. ಕೊನೆಗೆ ಕಾಲಭೈರವೇಶ್ವರನ ಬಳಿ ಮಂಡಿಯೂರಿ ಕ್ಷಮೆ ಕೇಳಿಕೊಳ್ಳುತ್ತಾಳೆ ಇನ್ನು ಮುಂದೆ ಎಂದು ಕೂಡ ದೇವರ ಶಕ್ತಿಯನ್ನು ಅಲ್ಲಗಳೆಯುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ತಾನು ಸಹ ದೇವರ ಸೇವೆಗಳಲ್ಲಿ ತೊಡಗಿಕೊಂಡು ಆಸ್ತಿಕಳಾಗಿ ಬದುಕುತ್ತಾಳೆ.

ಕನ್ನಡ ಸ್ಪಷ್ಟವಾಗಿ ಮಾತಾಡೋಕೆ ಬಂದ್ರೆ ಸಾಕು ಗೌರ್ಮೆಂಟ್ ವೆಬ್ ಸೈಟ್ ನಲ್ಲಿ ಕೆಲಸ ಮಾಡುವ ಮೂಲಕ ತಿಂಗಳಿಗೆ 25,000 ದುಡಿಯಬಹುದು.! ವರ್ಕ್ ಫ್ರಂ ಹೋಂ

 

ಗೃಹಿಣಿಯರು ವಿದ್ಯಾರ್ಥಿಗಳು ಅಥವಾ ನಿವೃತ್ತಿ ಹೊಂದಿದವರು ಸಹ ಜೀವನ ನಿರ್ವಹಣೆಗಾಗಿ ಅವರ ದಿನನಿತ್ಯದ ಖರ್ಚಿಗಾಗಿ ಆದರೂ ದುಡಿಯುವ ಅನಿವಾರ್ಯತೆ ಇರುತ್ತದೆ. ಎಲ್ಲರಿಗೂ ಸಹ ಕಂಪನಿಗಳಿಗೆ ಹೋಗಿ ಕೆಲಸ ಮಾಡುವ ಅನುಕೂಲತೆ ಇರುವುದಿಲ್ಲ. ಅಂತಹ ಸಮಯದಲ್ಲಿ ಮನೆಯಲ್ಲಿ ಇದ್ದುಕೊಂಡು ಉದ್ಯೋಗ ಮಾಡಲು ಇಚ್ಚಿಸುವವರು ಈಗ ಆನ್ಲೈನ್ ಅಲ್ಲಿಯೇ ಸಿಗುವ ಯಾವುದಾದರೂ ಒಂದು ಉದ್ಯೋಗ ಮಾಡಬಹುದು.

ಆದರೆ ಅನೇಕರು ಈ ರೀತಿ ಕೆಲಸ ತೆಗೆದುಕೊಂಡು ನಂತರ ಅದಕ್ಕೆ ಸಲ್ಲಬೇಕಾದ ಸಂಬಳ ಕೊಡದೆ ವಂಚನೆ ಮಾಡುತ್ತಿರುತ್ತಾರೆ, ಅಥವಾ ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ಪಡೆದು ಮೋಸ ಮಾಡುತ್ತಾರೆ. ಅವರನ್ನು ಸಂಪರ್ಕಿಸುವುದೇ ದೊಡ್ಡ ಕಷ್ಟವಾಗಿರುತ್ತದೆ. ಆದ್ದರಿಂದ ಸಿಕ್ಕಸಿಕ್ಕ ಕೆಲಸಗಳನ್ನು ಒಪ್ಪಿಕೊಂಡು ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಸರ್ಕಾರದ ಈ ವೆಬ್ಸೈಟ್ಗಳಲ್ಲಿ ಮನೆಯಲ್ಲಿ ಇದ್ದುಕೊಂಡು ಕೆಲಸ ಮಾಡುವ ಮೂಲಕ ತಿಂಗಳಿಗೆ 25 ಸಾವಿರದವರೆಗೂ ಕೂಡ ದುಡಿಯಬಹುದು.

ಸದ್ಯಕ್ಕೀಗ ಭಾರತ ಸರ್ಕಾರದ ಒಂದು ಪ್ರಮುಖ ಸಂಸ್ಥೆ ಎಂದು ಕರೆಸಿಕೊಂಡಿರುವ ಭಾರತದ ವಿಶಿಷ್ಟ ಗುರಿತಿನ ಪ್ರಾಧಿಕಾರ ಅಂದರೆ UIDAI ಇಂತಹ ಒಂದು ಅವಕಾಶಗಳನ್ನು ಆನ್ಲೈನ್ ಮೂಲಕ ಉದ್ಯೋಗ ಮಾಡಲು ಇಚ್ಛಿಸುವವರಿಗಾಗಿ ಕೊಡುತ್ತಿದೆ. ಈಗಾಗಲೇ ಈ ಹುದ್ದೆಗಳನ್ನು ಮಾಡಲು ಇಚ್ಚಿಸುವವರ ಕಡೆಯಿಂದ ಅರ್ಜಿಗಳನ್ನು ಕೂಡ ಸ್ವೀಕರಿಸುತ್ತಿದೆ. ಇದಕ್ಕೆ ಆನ್ಲೈನ್ ಅಲ್ಲಿ ಅಪ್ಲಿಕೇಶನ್ ಹಾಕುವುದು ಹೇಗೆ ಮತ್ತು ಯಾವ ರೀತಿ ಕೆಲಸ ಇರುತ್ತದೆ ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತಿದ್ದೇವೆ.

ಈ ಹುದ್ದೆಗಳಿಗೆ ಅರ್ಜಿ ನೀವು ಮೊಬೈಲ್ ಮೂಲಕ ಅಥವಾ ಹತ್ತಿರದಲ್ಲಿರುವ ಸೈಬರ್ ಸೆಂಟರ್ಗಳಿಗೆ ಹೋಗಿ ಅಥವಾ ನಿಮ್ಮ ಪರ್ಸನಲ್ ಕಂಪ್ಯೂಟರ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ ಈ ರೀತಿ ಇದೆ.

● ಮೊದಲಿಗೆ ಗೂಗಲ್ ಗೆ ಹೋಗಿ UIDAI ಎಂದು ಸರ್ಚ್ ಮಾಡಿ. ನಿಮ್ಮ ಆಯ್ದ ಭಾಷೆಗಳ ಮೂಲಕ ಓಪನ್ ಮಾಡುವ ಅವಕಾಶ ಇರುತ್ತದೆ. ನಿಮ್ಮ ಭಾಷೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
● ನಂತರ ಓಪನ್ ಆಗುವ ಹೊಸ ಪೇಜ್ ಅಲ್ಲಿ ಎರಡನೇ ಆಪ್ಷನಲ್ಲಿ about UIDAI ಎಂದು ಇರುತ್ತದೆ, ಅದನ್ನು ಕ್ಲಿಕ್ ಮಾಡಿ. ಅದು ಓಪನ್ ಆದಮೇಲೆ ಕೊನೆಯಲ್ಲಿ ಇಂಟರ್ನ್ ಶಿಪ್ ವಿಥ್ UADAI ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ.

● ಅದರ ಮೇಲೆ ಕ್ಲಿಕ್ ಮಾಡಿದಾಗ ಈ ಆನ್ಲೈನ್ ಉದ್ಯೋಗದ ಕುಳಿತಿರುವ ಕಂಪ್ಲೀಟ್ ಡೀಟೇಲ್ ದೊರೆಯುತ್ತದೆ, ಆ ವಿವರಗಳನ್ನು ಪೂರ್ತಿಯಾಗಿ ಓದಿಕೊಳ್ಳಿ. ಅದರಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇಳಲಾಗಿರುವ ಅರ್ಹತೆ ಸಮೇತವಾಗಿ ಕೆಲಸ ಮಾಡುವ ವಿಧಾನ, ಈ ಹುದ್ದೆಗಳನ್ನು ನೀಡುತ್ತಿರುವ ಉದ್ದೇಶ ಇವುಗಳ ಕುರಿತು ಕೂಡ ಮಾಹಿತಿ ಇರುತ್ತದೆ.
● ಇದಕ್ಕೆ ಅರ್ಜಿ ಫಾರಂ ಕೂಡ ಲಭ್ಯವಿರುತ್ತದೆ, ಅದನ್ನು ಪ್ರಿಂಟೌಟ್ ತೆಗೆದುಕೊಂಡು ನೀವು ನಿಮ್ಮ ಬರಹದ ಮೂಲಕ ಅದನ್ನು ಫಿಲ್ ಮಾಡಿ ನಂತರ ಅದರ ಫೋಟೋ ಕಾಪಿಯನ್ನು ನೀಡಲಾಗಿರುವ ಇಮೇಲ್ ಐಡಿಗೆ ರೆಸ್ಯೂಮ್ ಜೊತೆ ಮೇಲ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಇದು ವಿದ್ಯಾರ್ಥಿಗಳಿಗಾಗಿ ನೀಡಿರುವ ಸುವರ್ಣವಕಾಶವಾಗಿದೆ. ಸರ್ಕಾರವು ವಿದ್ಯಾರ್ಥಿಗಳಿಗೆ ಶಿಕ್ಷಣದ ಹಂತದಲ್ಲಿಯೇ ಒಂದು ಜವಾಬ್ದಾರಿಯುತ ಕೆಲಸ ನಿರ್ವಹಿಸುವ ಸ್ಕಿಲ್ ಬೆಳೆಸಿಕೊಳ್ಳಲು ಪ್ರೋತ್ಸಾಹಿಸುವ ಸಲುವಾಗಿ ಈ ರೀತಿ ಉದ್ಯೋಗಾವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಿದೆ. ಅಂತಿಮ ವರ್ಷದಲ್ಲಿರುವ ಪದವಿ ಹಾಗೂ ನಾಲ್ಕು ವರ್ಷಗಳ ಪದವಿ ವಿದ್ಯಾಭ್ಯಾಸ ಮಾಡುತ್ತಿರುವವರು ಅಥವಾ ಈಗಷ್ಟೇ ಪದವಿಗಳನ್ನು ಪೂರ್ತಿಗೊಳಿಸಿರುವವರು ಇವುಗಳಿಗೆ ಅರ್ಜಿ ಸಲ್ಲಿಸಬಹುದು. ಈ ಕುರಿತು ಇರುವ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಹೆಣ್ಣು ಮಕ್ಕಳಿಗೆ ತಿಳಿಸದೆ ಆಸ್ತಿ ಭಾಗ ಮಾಡಿಕೊಂಡ್ರೆ ಏನಾಗುತ್ತದೆ ಗೊತ್ತಾ.? ಆಸ್ತಿ ಭಾಗ ಮಾಡುವ ಮುನ್ನ ಎಚ್ಚರ…!

 

ದೇಶದಲ್ಲಿ 2005ರಲ್ಲಿ ಹಿಂದು ಉತ್ತರಾಧಿಕಾರದ ಕಾಯ್ದೆಯಲ್ಲಿ ಒಂದು ತಿದ್ದುಪಡಿ ನಡೆಯಿತು. ಇದು ದೇಶದಾದ್ಯಂತ ಹೊಸ ಸಂಚಲನವನ್ನೇ ಸೃಷ್ಟಿಸಿತು. ಅದೇನೆಂದರೆ, ಈ ಒಂದು ತಿದ್ದುಪಡಿ ಆದ ನಂತರ ಸಂವಿಧಾನವು ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಕೂಡ ಗಂಡು ಮಕ್ಕಳಷ್ಟೇ ಅಧಿಕಾರ ಹೊಂದಿರುತ್ತಾರೆ ಆಸ್ತಿ ಇಬ್ಬರಲ್ಲೂ ಸಮಾನವಾಗಿ ವಿಭಾಗ ಆಗಬೇಕು ಎನ್ನುವ ತೀರ್ಪನ್ನು ಎತ್ತಿ ಹಿಡಿಯಿತು.

ಇದಾದ ಬಳಿಕ ಎಲ್ಲೆಡೆ ಆಸ್ತಿ ವಿಭಾಗದ ಕುರಿತು ಮನಸ್ತಾಪಗಳು ಹೆಚ್ಚಾದವು. ಆದರೆ 2005ಕ್ಕೂ ಮುಂಚಿನ ಪರಿಸ್ಥಿತಿ ಬೇರೆ ಇತ್ತು. 2005ಕ್ಕೂ ಮುಂಚೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಅಧಿಕಾರ ಇದೆ ಎನ್ನುವ ನಿಯಮ ಇರಲಿಲ್ಲ, ಒಂದು ವೇಳೆ ತಂದೆ ಬಯಸಿದರೆ ಅವರ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಹೆಣ್ಣು ಮಕ್ಕಳಿಗೆ ಪಾಲು ಸಿಗುತ್ತಿತ್ತು.

ಆದರೆ ಹೆಣ್ಣು ಮಕ್ಕಳು ಕೂಡ ಹುಟ್ಟಿನಿಂದಲೇ ತಂದೆ ಆಸ್ತಿಯಲ್ಲಿ ಅದರಲ್ಲೂ ಪಿತ್ರಾರ್ಜಿತ ಆಸ್ತಿಯನ್ನು ಕೂಡ ಸಮಾನ ಅಧಿಕಾರ ಹೊಂದಿರುತ್ತಾರೆ ಎನ್ನುವುದು 2005ರಲ್ಲಿ ಆದ ತಿದ್ದುಪಡಿ ಇಂದ ಇನ್ನೂ ಬಲವಾಯಿತು. ಆದರೆ ಹೆಣ್ಣು ಮಕ್ಕಳು ಮದುವೆ ಆಗಿ ಗಂಡನ ಮನೆಗೆ ಹೋದ ಮೇಲೆ ತಂದೆ ತೀರಿ ಹೋದ ನಂತರ ಗಂಡು ಮಕ್ಕಳು ಹೆಣ್ಣು ಮಕ್ಕಳಿಗೆ ತಿಳಿಸದಂತೆ ಅವರ ಆಸ್ತಿಯನ್ನು ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೆ.

ವಿಭಾಗ ಮಾಡುವ ವೇಳೆ ಹೆಣ್ಣು ಮಕ್ಕಳಿಗೆ ಮಾಹಿತಿಯನ್ನು ಕೊಡದೆ ಎಲ್ಲವನ್ನು ತಮ್ಮ ಹೆಸರಿಗೆ ದಾಖಲೆಗಳನ್ನು ಸೃಷ್ಟಿಸಿಕೊಂಡಿರುತ್ತಾರೆ ಅಥವಾ ಕೆಲವೊಮ್ಮೆ ಮಾರಾಟ ಕೂಡ ಮಾಡಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಹೇಗೆ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ಹಲವರ ಪ್ರಶ್ನೆ ಇದೆ. ಆದರೆ ಕಾನೂನಿನಲ್ಲಿ ಇದಕ್ಕೆ ಖಂಡಿತವಾಗಿಯೂ ಅವಕಾಶ ಇದೆ.

2005ರ ಹಿಂದಿನ ಪಿತ್ರಾರ್ಜಿತ ಆಸ್ತಿ ಹೊರತುಪಡಿಸಿ ತಂದೆಯ ಸ್ವಯಾರ್ಜಿತ ಆಸ್ತಿ, ತಂದೆ ಯಾರ ಹೆಸರಿಗೂ ಮಾಡಿಕೊಡದೆ ಹಾಗೆ ಉಳಿದು ಹೋಗಿ ಅವರು ಮರಣ ಹೊಂದಿದ್ದರೆ ಅಥವಾ 2005ರ ಕಾನೂನಿನಂತೆ ನಂತರ ಪಿತ್ರಾರ್ಜಿತ ಆಸ್ತಿ ವಿಭಾಗ ಆದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಅದರ ಮಾಹಿತಿ ಕೊಡದೆ ವಿಭಾಗ ಮಾಡಿದ್ದರೆ ಮತ್ತು 2005ರ ತಿದ್ದುಪಡಿ ಆದ ನಂತರವೂ ತಂದೆ ತಾವು ಸಂಪಾದನೆ ಮಾಡಿದ್ದ ಸ್ವಯಾರ್ಜಿತ ಆಸ್ತಿಯನ್ನು ಸಹ ಹಾಗೆ ಬಿಟ್ಟು ಮ.ರಣ ಹೊಂದಿದ್ದರೆ ಈ ಎಲ್ಲದರಲ್ಲೂ ಸಹ ಹೆಣ್ಣು ಮಕ್ಕಳಿಗೆ ಪಾಲು ಕೊಡಲೇಬೇಕು.

ಒಂದು ವೇಳೆ ಅವರು ರಿಜಿಸ್ಟರ್ ಮಾಡಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡಿದ್ದರೂ ಕೂಡ ಹೆಣ್ಣು ಮಕ್ಕಳು ನ್ಯಾಯದಲ್ಲಿ ಧಾವೇ ಕೊಡಿ ನ್ಯಾಯ ಪಡೆಯಬಹುದು. ಅವರು ಬಹಳ ತಡವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ ಕೂಡ ಅದಕ್ಕೆ ಸಕಾರಣವನ್ನು ತಿಳಿಸುವ ಮೂಲಕ ಕೋರ್ಟ್ ಮನ ಒಲಿಸಬಹುದು. ಆದರೆ ಹೆಣ್ಣು ಮಕ್ಕಳು ಕೆಲವೊಮ್ಮೆ ಪ್ರೀತಿ ವಿಶ್ವಾಸಕ್ಕಾಗಿ ತಂದೆಯ ಕುಟುಂಬದಿಂದ ತಮಗೆ ಸಿಗಬೇಕಾಗಿದ್ದ ಪಾಲನ್ನು ಬಿಟ್ಟು ಕೊಟ್ಟಿರುತ್ತಾರೆ.

ಕೆಲವೊಮ್ಮೆ ಬಾಯಿ ಮಾತಿನ ಮೂಲಕ ಕೆಲವೊಮ್ಮೆ ಹಕ್ಕು ಬಿಡುಗಡೆ ಪತ್ರ ಮಾಡಿಕೊಡುವ ಮೂಲಕ ಮತ್ತು ಕೆಲವೊಮ್ಮೆ ಈ ರೀತಿ ಬಿಟ್ಟುಕೊಟ್ಟ ಆಸ್ತಿ ಮೌಲ್ಯದ ಬೇರೆ ಉಡುಗೊರೆಯನ್ನು ಪಡೆಯುವ ಮೂಲಕ ರಿಲೀಸ್ ಡೀಡ್ ಮಾಡಿ ಕೊಟ್ಟಿರುತ್ತಾರೆ. ಈ ರೀತಿ ಮಾಡಿ ಕೊಟ್ಟಿದ್ದ ಸಂದರ್ಭದಲ್ಲಿ ಅವರು ಮತ್ತೆ ಆಸ್ತಿಯಲ್ಲಿ ಭಾಗ ಕೇಳಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ತಿಳಿದುಕೊಂಡಿರಬೇಕು. ಈ ವಿಷಯದ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ವಕೀಲರ ಬಳಿ ಮಾಹಿತಿ ಪಡೆದು ನಂತರ ಕ್ರಮ ಕೈಗೊಳ್ಳಬಹುದು.

ಈ 3 ನಿಯಮಗಳನ್ನು ಪಾಲಿಸುವವರಿಗೆ ಶ್ರೀ ಗುರುರಾಯರೇ ಕನಸಿನಲ್ಲಿ ಬಂದು ಆಶೀರ್ವದಿಸುತ್ತಾರೆ.!

 

ಗುರುರಾಯರ ಮೇಲೆ ನಂಬಿಕೆ ಇರುವವರು ಯಾರು ಬೇಕಾದರೂ ರಾಘವೇಂದ್ರ ಶ್ರೀಗಳ ಪೂಜೆ ಮಾಡಬಹುದು. ಅವರ ದೇವಾಲಯಗಳಿಗೆ ಹೋಗಿ, ಮಠಗಳಿಗೆ ಹೋಗಿ ಅವರನ್ನು ಪ್ರಾರ್ಥನೆ ಮಾಡಬಹುದು. ಆದರೆ ಶ್ರೀ ಗುರು ರಾಘವೇಂದ್ರರ ಅನುಗ್ರಹ ಎಲ್ಲರಿಗೂ ದೊರೆಯುವುದಿಲ್ಲ. ಕೆಲವರು ತಮ್ಮ ಕನಸಿನಲ್ಲಿ ಬಂದು ಗುರುರಾಯರು ಆಶೀರ್ವಾದ ಮಾಡಿದರು, ಅವರ ದರ್ಶನ ಮಾಡಿಸಿದರು ಎಂದೆಲ್ಲಾ ಹೇಳುವುದನ್ನು ಕೇಳಿದ್ದೇವೆ.

ಆದರೆ ಎಲ್ಲರಿಗೂ ಕೂಡ ಈ ರೀತಿಯ ಒಂದು ಸೌಭಾಗ್ಯ ಇರುವುದಿಲ್ಲ. ಯಾಕೆಂದರೆ ಆಡಂಬರದಿಂದ ಪೂಜೆ ಮಾಡುವುದರ ಮೂಲಕ ಗುರುರಾಯರನ್ನು ಒಲಿಸಿಕೊಳ್ಳಲು ಆಗುವುದಿಲ್ಲ. ಹಾಗೆಯೇ ಗುರುರಾಯರ ಆಶೀರ್ವಾದ ಸಿಗಲಿ ಎನ್ನುವ ಕಾರಣಕ್ಕಾಗಿ ಪ್ರಾರ್ಥಿಸಿದರು ಕೂಡ ಆ ಮಟ್ಟದ ಪ್ರತಿಫಲ ಸಿಗುವುದಿಲ್ಲ. ಅದರ ಬದಲು ಶ್ರೀ ಗುರುರಾಯರೇ ನೆಚ್ಚಿ ನಮಗೆ ಅನುಗ್ರಹ ಮಾಡಬೇಕು ಎಂದರೆ ನೀವು ಮೂರು ನಿಯಮಗಳನ್ನು ಪಾಲಿಸಬೇಕು.

ಈ ಮೂರು ವಿಧಾನಗಳಲ್ಲಿ ನಡೆದುಕೊಂಡವರಿಗೆ ಶ್ರೀ ಗುರುರಾಯರು ರಕ್ಷೆಯಾಗಿರುತ್ತಾರೆ ಅವರ ಬೆನ್ನ ಹಿಂದೆ ಇದ್ದು ಸದಾ ಕಾವಲಾಗಿರುತ್ತಾರೆ. ಅವರ ಕಷ್ಟಗಳನ್ನು ಪರಿಹರಿಸುತ್ತಾರೆ, ಅವರ ಜೀವನದಲ್ಲಿ ಯಾವಾಗಲೂ ಸುಖ ನೆಮ್ಮದಿ ಶಾಂತಿ ತುಂಬಿರುವಂತೆ ನೋಡಿಕೊಂಡು ಅವರ ಏಳಿಗೆಯಲ್ಲಿ ಕೈಹಿಡಿದು ಮುನ್ನಡೆಸುತ್ತಾರೆ. ಈ ರೀತಿ ಗುರು ರಾಘವೇಂದ್ರರಿಗೆ ಹತ್ತಿರರಾಗಲು ಅನುಸರಿಸಬೇಕಾದ ವಿಧಾನಗಳು ಯಾವುವು ಎಂದರೆ ಮೊದಲಿಗೆ ನಮ್ಮಲ್ಲಿರುವ ದುರ್ಗುಣಗಳನ್ನು ಬಿಡಬೇಕು.

ನಾನು, ನನ್ನದೇ, ನನ್ನಿಂದಲೇ ಎಲ್ಲಾ ಎನ್ನುವ ಅಹಂಕಾರವನ್ನು ಬಿಡಬೇಕು. ಎಲ್ಲವೂ ನನಗೆ ಬೇಕು ನಾನು ಮಾತ್ರ ಚೆನ್ನಾಗಿರಬೇಕು ಎನ್ನುವ ಸ್ವಾರ್ಥವನ್ನು ಬಿಡಬೇಕು. ಇನ್ನೊಬ್ಬರನ್ನು ಕಂಡರೆ ಅಸೂಯೆ ಪಡುವುದನ್ನು ಬಿಡಬೇಕು, ಮತ್ತೊಬ್ಬರಿಗೆ ಕೆಟ್ಟದು ಮಾಡುವುದನ್ನು ಬಿಡಬೇಕು, ವಂಚನೆ ಮಾಡುವುದು, ಸುಳ್ಳು ಹೇಳುವುದು, ಇನ್ನೊಬ್ಬರ ಮನಸ್ಸನ್ನು ನೋಯಿಸುವುದು ಈ ರೀತಿಯ ಎಲ್ಲಾ ಕೆಟ್ಟ ಗುಣಗಳನ್ನು ಬಿಟ್ಟು ಸತ್ಚಾರಿತ್ರ್ಯವಾಗಿರಬೇಕು.

ಎರಡನೇ ವಿಧಾನ ಏನು ಎಂದರೆ ನೀವು ನಿಮ್ಮ ಸುತ್ತಲಿನ ಪರಿಸರದಲ್ಲಿ ಯಾರು ಕಡುಬಡವರಿದ್ದಾರೆ ಅಥವಾ ಸಂಕಷ್ಟದಲ್ಲಿ ಇದ್ದಾರೆ ಅವರ ಸಮಸ್ಯೆಗಳಿಗೆ ಹೆಗಲಾಗಬೇಕು. ನಿಮ್ಮ ಕೈಯನುಸಾರ ಅಥವಾ ಅವರ ಪರಿಸ್ಥಿತಿಗೆ ನಿಮ್ಮಿಂದ ಏನು ಸಹಾಯ ಮಾಡಬಹುದು ಅದನ್ನು ನಿಸ್ವಾರ್ಥ ಗುಣದಿಂದ ಮಾಡಬೇಕು. ಯಾವುದೇ ಕಾರಣಕ್ಕೂ ಈ ರೀತಿ ಮಾಡುವುದರಿಂದ ರಾಯರು ನಮಗೆ ಅನುಗ್ರಹಿಸುತ್ತಾರೆ ಎನ್ನುವ ಆಲೋಚನೆಯಿಂದ ಈ ಕೆಲಸವನ್ನು ಮಾಡಬಾರದು.

ನೀವೇ ಸ್ವ ಇಚ್ಛೆಯಿಂದ ಅವರ ಕಷ್ಟಗಳನ್ನು ಪರಿಹಾರ ಮಾಡುವಲ್ಲಿ ಪ್ರಯತ್ನ ಪಟ್ಟರೆ ಆಗಲು ಸಹ ರಾಯರು ನಿಮ್ಮನ್ನು ಮೆಚ್ಚುತ್ತಾರೆ. ಅದರಲ್ಲೂ ಹಸಿವಿನಿಂದ ಒದ್ದಾಡುತ್ತಿರುವವರಿಗೆ ಆಹಾರ ನೀಡಿದರೆ ಗುರುರಾಯರು ಹೆಚ್ಚು ತೃಪ್ತರಾಗಿ ನಿಮಗೆ ಆಶೀರ್ವದಿಸುತ್ತಾರೆ. ಇದರೊಂದಿಗೆ ನೀವು ಪಾಲಿಸಬೇಕಾದ ಮೂರನೇ ವಿಧಾನ ಈ ರೀತಿ ಇದೆ.

ನೀವು ನಿಮಗಿಂತ ಕಿರಿಯರೇ ಆಗಿರಲಿ ಹಿರಿಯರೇ ಆಗಿರಲಿ ಎಲ್ಲರ ಜೊತೆಗೂ ಕೂಡ ನಗುನಗುತ್ತಾ ಇರಬೇಕು. ಯಾರ ಮೇಲೂ ದರ್ಪ ತೋರಿಸಬಾರದು. ಸದಾ ಹಸನ್ಮುಖರಾಗಿ ಮನಸ್ಸಿನಿಂದ ಎಲ್ಲರ ಮೇಲು ದಯೆ ಪ್ರೀತಿ ಅನುಕಂಪದಿಂದ ನಡೆದುಕೊಂಡರೆ ಆಗಲು ಸಹ ಗುರು ರಾಘವೇಂದ್ರರು ನಿಮ್ಮನ್ನು ಪೋಷಿಸುತ್ತಾರೆ. ಸಕಲ ಜೀವರಾಶಿಗಳ ಮೇಲು ಕೂಡ ಕರುಣೆ ಹೊಂದಿದ್ದರೆ ಅಂತವರು ಸಹ ರಾಯರ ಕೃಪೆಗೆ ಪಾತ್ರರಾಗುತ್ತಾರೆ. ಈ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡು ಪ್ರತಿ ಗುರುವಾರ ರಾಯರ ಮಠಕ್ಕೆ ಹೋಗಿ ರಾಯರ ದರ್ಶನ ಪಡೆಯಿರಿ. ನೀವು ಯಾವುದೇ ಕಾರ್ಯ ಮಾಡಿದರು ಕೂಡ ಗುರುರಾಯರು ನಿಮ್ಮ ಜೊತೆಗೆ ಇದ್ದು ಆಶೀರ್ವದಿಸುತ್ತಾನೆ.

ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನ, PUC ಆದವರ ಕೂಡಲೇ ಅರ್ಜಿ ಸಲ್ಲಿಸಿ.

ಕರ್ನಾಟಕದಲ್ಲಿರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಯಾಕೆಂದರೆ 2023ನೇ ಸಾಲಿನಲ್ಲಿ ಖಾಲಿ ಇರುವ ಕರ್ನಾಟಕ ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳುವ ಕುರಿತು ಕರ್ನಾಟಕ ಕಂದಾಯ ಇಲಾಖೆ ಜಾಹಿರಾತು ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಅದರ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸೇರಿ 2,000ಕ್ಕೂ ಹೆಚ್ಚು ವಿಲೇಜ್ ಅಕೌಂಟೆಂಟ್ ಹುದ್ದೆಗಳು ಖಾಲಿ ಇವೆ.

ಈ ಹುದ್ದೆಗಳಿಗೆ ಮಾನದಂಡವಾಗಿರುವ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿರುವ ಕರ್ನಾಟಕದ ಎಲ್ಲ ಮಹಿಳಾ ಮತ್ತು ಪುರುಷ ಸರ್ಕಾರಿ ಉದ್ಯೋಗಿ ಆಕಾಂಕ್ಷಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರಕಟಣೆಯಲ್ಲಿರುವ ನಿಯಮಗಳ ಅನುಸಾರವಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಕೂಡ ಹುದ್ದೆಗಳ ಕುರಿತಂತೆ ಪ್ರಮುಖ ಅಂಶಗಳನ್ನು ತಿಳಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ಜಿಲ್ಲಾವಾರು ಪಟ್ಟಿ:-
● ಬೀದರ್ – 57
● ರಾಯಚೂರು – 31
● ಕಲ್ಬುರ್ಗಿ- 134
● ಕೊಪ್ಪಳ – 31
● ಯಾದಗಿರಿ – 32
● ಬಳ್ಳಾರಿ – 33
● ವಿಜಯನಗರ – 24
● ಬೆಂಗಳೂರು ನಗರ – 48
● ಬೆಂಗಳೂರು ಗ್ರಾಮಾಂತರ – 51
● ತುಮಕೂರು – 129
● ರಾಮನಗರ – 80
● ಚಿಕ್ಕಬಳ್ಳಾಪುರ – 63
● ಚಿತ್ರದುರ್ಗ – 93
● ಕೋಲಾರ – 66
● ದಾವಣಗೆರೆ – 17
● ಶಿವಮೊಗ್ಗ – 49
● ಮೈಸೂರು – 105
● ಮಂಡ್ಯ – 116
● ಚಾಮರಾಜನಗರ – 102
● ಹಾಸನ – 85
● ಕೊಡಗು – 37
● ಚಿಕ್ಕಮಂಗಳೂರು – 32
● ದಕ್ಷಿಣ ಕನ್ನಡ – 89
● ಉಡುಪಿ – 38
● ಬೆಳಗಾವಿ – 135
● ವಿಜಯಪುರ – 22
● ಬಾಗಲಕೋಟೆ – 60
● ಧಾರವಾಡ – 31
● ಗದಗ – 44
● ಹಾವೇರಿ – 57
● ಉತ್ತರ ಕನ್ನಡ – 94

ವೇತನ ಶ್ರೇಣಿ:-
21,400 – 42,000 ಮಾಸಿಕವಾಗಿ
ಶೈಕ್ಷಣಿಕ ವಿದ್ಯಾರ್ಹತೆ:-
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಮತ್ತು ಪದವಿಯನ್ನು ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ:-
● ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು.
● ಗರಿಷ್ಠ 32 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:-
● 2A, 2B, 3A & 3B ಅಭ್ಯರ್ಥಿಗಳಿಗೆ – 200ರೂ.
● SC & ST ಅಭ್ಯರ್ಥಿಗಳಿಗೆ – 100ರೂ.

ಅರ್ಜಿ ಸಲ್ಲಿಸುವ ವಿಧಾನ:-
●:ಮೇಲ್ಕಂಡ ಹುದ್ದೆಗಳಿಗೆ ಅಜ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಆದಾಯ.kar.nic.in ಅಥವಾ ವೆಬ್ ಸೈಟ್ ಗೆ ಭೇಟಿ ಕೊಟ್ಟು ಕರ್ನಾಟಕ ಗ್ರಾಮಲೆಕ್ಕಾಧಿಕಾರಿ 2023-24 ಅರ್ಜಿ ಫಾರಂ ಅನ್ನು ಭರ್ತಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಕರ್ನಾಟಕ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ www.revenue.kar.nic.in ಗೆ ಭೇಟಿಕೊಟ್ಟು ಲಭ್ಯವಿರುವ ಕರ್ನಾಟಕ ಗ್ರಾಮ ಲೆಕ್ಕಿಗರ ನೇಮಕಾತಿ 2023 ಅರ್ಜಿ ಫಾರಂ ಭರ್ತಿ ಮಾಡಿ ಕೂಡ ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಕೇಳದಾಗುವ ದಾಖಲೆಗಳು:-
● 10ನೇ ತರಗತಿ ಅಂಕಪಟ್ಟಿ
● 12ನೇ ತರಗತಿ ಅಂಕಪಟ್ಟಿ
●ಪದವಿ ಅಂಕಪಟ್ಟಿ
●ಆಧಾರ್ ಕಾರ್ಡ್
●ಫೋಟೋ ಮತ್ತು ಸಹಿ
●ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
●ಇತರ ಮೀಸಲಾತಿ ಪ್ರಮಾಣ ಪತ್ರಗಳು.

ಪ್ರಮುಖ ಅಂಶಗಳು:-
● ಈ ಹಿಂದೆ ಅಭ್ಯರ್ಥಿಗಳನ್ನು ಅರ್ಜಿ ಸಲ್ಲಿಸಿದ್ದ ಅಕ್ಷಾಂಕ್ಷಿಗಳ ಪಟ್ಟಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಆಧಾರದ ಮೇಲೆ ಆರಿಸಿಕೊಳ್ಳಲಾಗುತ್ತಿತ್ತು, ಆದರೆ ಈಗ KEA ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ದುಕೊಡಲು ಚರ್ಚೆ ನಡೆಯುತ್ತಿದೆ.
● ಅರ್ಜಿ ಸಲ್ಲಿಕೆ ಕಾರ್ಯಕ್ರಮವು ಜೂನ್ ತಿಂಗಳಲ್ಲಿ ಆರಂಭವಾಗಲಿದೆ ಎಂದು ಇಲಾಖೆಯು ಜಾಹೀರಾತು ಪ್ರಕಟಣೆಯಲ್ಲಿ ತಿಳಿಸಿದೆ.

 

ಈ ವಸ್ತು ಮೇಲೆ ನಿಮ್ಮ ಆಸೆಗಳನ್ನು ಬರೆದು ಸುಟ್ಟುಬಿಡಿ, ನಿಮ್ಮ ಮನಸ್ಸಿನ ಕೋರಿಕೆ24 ಗಂಟೆ ಒಳಗೆಯೇ ನೆರವೇರುತ್ತದೆ. ನಂಬಿಕೆ ಇಟ್ಟು ಈ ಪ್ರಯೋಗ ಮಾಡಿ ಉತ್ತಮ ಫಲಿತಾಂಶ ಸಿಗುತ್ತೆ.

 

ನಾವೀಗ 21ನೇ ಶತಮಾನದಲ್ಲಿ ಇಂಟರ್ನೆಟ್ ಯುಗದಲ್ಲಿ ಇದ್ದೇವೆ. ಇದನ್ನು ಯಂತ್ರಗಳ ಯುಗ ಎಂದು ಕೂಡ ಕರೆಯುತ್ತಾರೆ. ಈಗ ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಎಂದರೆ ಮನುಷ್ಯ ದಶಕದ ಹಿಂದೆ ಯೋಚನೆಯು ಮಾಡಿರದ ಊಹಿಸಲು ಅಸಾಧ್ಯವಾಗಿದ್ದಂತಹ ಎಷ್ಟೋ ವಿಷಯಗಳನ್ನು ಸಾಧಿಸಿ ಮುಂದೆ ಹೋಗಿದ್ದಾನೆ. ಭೂಮಿಯನ್ನ ಬಿಟ್ಟು ಬೇರೊಂದು ಗ್ರಹದಲ್ಲಿ ಬಿಡಾರ ಕೂಡಲು ರೆಡಿ ಆಗುತ್ತಿರುವ ಮನುಷ್ಯನ ಆಲೋಚನೆಯನ್ನು ಗಮನಿಸಿದರೆ ಈಗಿನ ಕಾಲದಲ್ಲಿ ಸೈನ್ಸ್ ಮತ್ತು ಟೆಕ್ನಾಲಜಿಯನ್ನು ಯಂತ್ರಶಕ್ತಿಯನ್ನು ಎಷ್ಟು ನಂಬಲಾಗುತ್ತದೆ ಎನ್ನುವುದು ಅರಿವಿಗೆ ಬರುತ್ತದೆ.

ಆದರೆ ನಮ್ಮ ದೇಶದಲ್ಲಿ ಹಿಂದೆ ಒಂದು ಕಾಲವಿತ್ತು ಅದನ್ನು ಸಹ ನಾವು ಕಂಡಿದ್ದೇವೆ, ಕೇಳಿದ್ದೇವೆ. ಅದೇನೆಂದರೆ ಮಂತ್ರಗಳ ಮೂಲಕವೇ ಸಕಲ ಕಾರ್ಯವನ್ನು ಸಿದ್ದಿಸಿಲಾಗುತ್ತಿತ್ತು. ನಮ್ಮ ಪುರಾಣಗಳಲ್ಲಿ ಇವುಗಳ ಉಲ್ಲೇಖವಿದೆ. ಜೊತೆಗೆ ಇಂದಿಗೂ ಕೂಡ ನಾವು ಧಾರ್ಮಿಕ ಕ್ಷೇತ್ರದಲ್ಲಿ ಅದರ ಪ್ರಭಾವವನ್ನು ಕಾಣುತ್ತಿದ್ದೇವೆ, ಅರಿಯುತ್ತಿದ್ದೇವೆ. ಈ ಯಂತ್ರಶಕ್ತಿಗಳನ್ನು ಬಳಕೆ ಮಾಡಿಕೊಂಡು ಎಲ್ಲವನ್ನು ಚಾಲೆಂಜ್ ಮಾಡಿ ಮುಂದೆ ಹೋಗುತ್ತಿರುವ ಈ ಟೆಕ್ನಾಲಜಿ ಯುಗ ಹಾಗೂ ಮಂತ್ರ ಶಕ್ತಿಗಳನ್ನು ನಂಬಿಕೊಂಡು ದೇವರ ಮೇಲೆ ನಂಬಿಕೆ ಹಾಕಿ ಬದುಕು ನೂಕುತ್ತಿರುವ ಜನರ ಮಧ್ಯೆ ಇನ್ನೂ ಕೆಲವರು ತಂತ್ರಶಕ್ತಿಯನ್ನು ನಂಬಿದ್ದಾರೆ.

ಕಲಿಗಾಲದಲ್ಲಿ ಇದೆಲ್ಲವೂ ವರ್ಕ್ ಆಗುತ್ತದೆಯಾ ಎನ್ನುವ ಅನುಮಾನ ಪಟ್ಟವರು ಕೂಡ ಈ ರೀತಿ ಉಪಾಯಗಳಿಗೆ ತಂತ್ರಗಳಿಗೆ ಸೋತು ಶರಣಾಗಿರುವ ಉದಾಹರಣೆಗಳು ಇವೆ. ಯಾವುದೇ ಹೆಚ್ಚು ಖರ್ಚಿಲ್ಲದೆ ಮನೆಯಲ್ಲಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ತಂತ್ರಗಳನ್ನು ಉಪಾಯಗಳನ್ನು ಮಾಡುವ ಮೂಲಕ ನಮಗೆ ಬೇಕಾದನ್ನು ನಾವು ಸಾಧಿಸಿಕೊಳ್ಳಬಹುದು ಜೊತೆಗೆ ನಮ್ಮ ಇಷ್ಟಾರ್ಥಗಳನ್ನು ಕೂಡ ಸಿದ್ಧ ಮಾಡಿಕೊಳ್ಳಬಹುದು. ಇದನ್ನು ಉದಾಹರಣೆಯೊಂದಿಗೆ ಹೇಳಬೇಕು ಎಂದರೆ ನಿಮಗೆ ಯಾವುದಾದರೂ ಒಂದು ಆಸೆ ಇದ್ದರೆ ಅದನ್ನು ಈ ಒಂದು ಉಪಾಯ ಮಾಡಿ ನೀವು 24 ಗಂಟೆಗಳಲ್ಲಿ ನೆರವೇರುವ ಹಾಗೆ ಮಾಡಬಹುದು.

ಇದನ್ನು ಬೇಕಾದರೆ ನೀವು ಚಾಲೆಂಜ್ ಆಗಿ ತೆಗೆದುಕೊಂಡು ಮಾಡಿ ನೋಡಿ. ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸಿ ಅದೇ ರೀತಿ ಮಾಡಿ ಆಗ ನಿಮ್ಮ ಇಷ್ಟಾರ್ಥ ಖಂಡಿತವಾಗಿಯೂ ಸಿದ್ದಿ ಆಗುತ್ತದೆ. ಆದರೆ ಅದನ್ನು ಪಾಲಿಸುವುದಕ್ಕೆ ಮುನ್ನ ಇದು ವರ್ಕ್ ಆಗುತ್ತದೆ ಎನ್ನುವ ಮನಸ್ಥಿತಿ ತುಂಬಾ ಮುಖ್ಯ. ನಂಬಿಕೆಯಿಂದ ಈ ಉಪಾಯ ಮಾಡಿದರೆ ಖಂಡಿತ ಅದು ಸಕ್ಸಸ್ ಆಗುತ್ತದೆ. ಅದೇನೆಂದರೆ ನಿಮ್ಮ ಮನೆಯಲ್ಲಿ ಬೆಂಕಿ ಪಟ್ಟಣ ಇದ್ದೇ ಇರುತ್ತದೆ ಆ ಬೆಂಕಿ ಪಟ್ಟಣದ ಒಂದೇ ಒಂದು ಕಡ್ಡಿಯನ್ನು ಬಳಕೆ ಮಾಡುವ ಮೂಲಕ ಈ ಉಪಾಯ ಮಾಡಬಹುದು. ನಿಮಗೆ ಮನಸ್ಸಿನಲ್ಲಿ ಮದುವೆ ಉದ್ಯೋಗ ಮಕ್ಕಳು ಹಣಕಾಸು ಈ ರೀತಿ ಯಾವುದೇ ಸಮಸ್ಯೆ ಅಥವಾ ಕನಸು ಇದ್ದರೂ ಕೂಡ ಇದನ್ನು ಈ ಬೆಂಕಿ ಕಡ್ಡಿ ಮೇಲೆ ಬರೆಯಿರಿ.

ಪೂರ್ತಿ ಬರೆಯಲು ಸಾಧ್ಯವಿಲ್ಲ ಎನ್ನುವುದು ಖಂಡಿತ ಹೌದು, ಹಾಗಾಗಿ ಮುಖ್ಯವಾದ ಪದವನ್ನು ಮಾತ್ರ ಬರೆಯಿರಿ. ಮದುವೆ ಸಂಬಂಧಿತ ಸಮಸ್ಯೆ ಆಗಿದ್ದರೆ ಮದುವೆ ಎಂದು ಬರೆಯಿರಿ. ವಿದ್ಯಾಭ್ಯಾಸದ ಸಮಸ್ಯೆ ಆಗಿದ್ದರೆ ಎಜುಕೇಶನ್ ಎಂದು ಬರೆಯಿರಿ. ಈ ರೀತಿ ಬರೆಯುವಾಗ ಯಾವುದೇ ಕಾರಣಕ್ಕೂ ಕಪ್ಪು ಇಂಕನ್ನು ಬಳಸಬಾರದು ಕಪ್ಪು ಬಣ್ಣ ಬಿಟ್ಟು ಬೇರೆ ಯಾವುದೇ ಪೆನ್ನಿನಿಂದ ಈ ರೀತಿ ಬರೆಯಿರಿ. ಇದಕ್ಕೆ ಇದೇ ವಾರ ಮಾಡಬೇಕು ಎನ್ನುವ ನಿಯಮ ಇಲ್ಲ. ಯಾವ ವಾರ ಬೇಕಾದರೂ ಇದನ್ನು ಬರೆಯಬಹುದು ಬರೆದ ಮೇಲೆ ಇದನ್ನು ಸುಡಬೇಕು.

ಸುಡುವುದಕ್ಕೂ ಮುನ್ನ ಈ ನಿಯಮಗಳನ್ನು ಪಾಲಿಸಿ ನಂತರ ಸುಡಬೇಕು. ನೀವು ನಿಮ್ಮ ಕೋರಿಕೆಯನ್ನು ಬರೆದ ಮೇಲೆ ಆ ಕಡ್ಡಿಯನ್ನು ಬಲಗೈನ ಮಧ್ಯದ ಬೆರಳಿನ ಮೇಲೆ ಇಡಿ. ನೀವು ಬರೆದಿರುವ ಅಕ್ಷರ ಕವರ್ ಆಗುವಂತೆ ಹೆಬ್ಬೆರಳಿನಿಂದ ಅದನ್ನು ಹಿಡಿದಿಟ್ಟುಕೊಳ್ಳಿ. ನಂತರ ಅದನ್ನು ನಿಮ್ಮ ಎದೆಯ ಮೇಲೆ ಇಟ್ಟುಕೊಂಡು ಎಡಗೈನು ಕೂಡ ಮುಚ್ಚಿಕೊಳ್ಳಿ ಮನಸ್ಸಿನಲ್ಲಿ ಪಾಸಿಟಿವ್ ಆಗಿ ಥಿಂಕ್ ಮಾಡಿ, ಯುನಿವರ್ಸ್ ಗೆ ಪಾಸಿಟಿವ್ ವೈಬ್ರೇಶನ್ ರವಾನೆ ಮಾಡಿ.

ನೀವು ಯಾವ ಉದ್ದೇಶಕ್ಕಾಗಿ ಬರೆದಿದ್ದೀರ ಅದು ಕೈಗೂಡಿದೆ ಎಂದು ಹೇಳಿ. ಮಕ್ಕಳ ವಿದ್ಯಾಭ್ಯಾಸ ತೊಂದರೆ ಕುರಿತು ನಿಮ್ಮ ಕೋರಿಕೆ ಬರೆದಿದ್ದರೆ ಈಗ ನನ್ನ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ ಎಂದುಕೊಳ್ಳಿ ಅಥವಾ ಮನೆ ಕಟ್ಟುವ ವಿಚಾರಕ್ಕೆ ಬರೆದಿದ್ದರೆ ಸೈಟ್ ನೋಡಿದೆ, ಅದು ಸೆಟಲ್ಮೆಂಟ್ ಕೂಡ ಆಯ್ತು, ಮನೆ ಪೂರ್ತಿ ಆಯಿತು, ಗೃಹಪ್ರವೇಶವನ್ನು ಮಾಡಿಬಿಡುತ್ತೇನೆ ಈ ರೀತಿ ಪಾಸಿಟಿವ್ ಆಗಿ ಹೇಳಿಕೊಳ್ಳಿ. ಹೇಳಿಕೊಂಡ ನಂತರ ಆ ಬೆಂಕಿಕಡ್ಡಿಯನ್ನು ನೀವು ಸುಡಬೇಕು, ಆ ಕಡ್ಡಿಯ ಮೇಲೆ ನೀವು ಬರೆದಿರುವ ಕೋರಿಕೆ ಪೂರ್ತಿ ಸುಡುವಂತೆ ಬರೆಯಬೇಕು.

ಆದರೆ ನಿಮ್ಮ ಕೈಸುಟ್ಟು ಕೊಳ್ಳಬಾರದು ನೀವು ಬರೆದಿರುವ ಅಕ್ಷರಗಳಲ್ಲ ಪೂರ್ತಿ ಹಾಕಿ ಸುಟ್ಟು ಇನ್ನೂ ಒಂದು ಚೂರು ಕಡ್ಡಿ ಉಳಿದಿರುವ ಆ ಕಡ್ಡಿಯನ್ನು ನೀವು ಮಣ್ಣಲ್ಲಿ ಹಾಕಿ ಮುಚ್ಚಬೇಕು. ಹೂವಿನ ಪಾಟ್ ಅಲ್ಲೇ ಆಗಲಿ ಅಥವಾ ಯಾವುದೇ ನೆಲದ ಮೇಲಿನ ಮಣ್ಣಿನಲ್ಲಿ ಆಗಲಿ ಅನುಕೂಲತೆ ಇಲ್ಲದಿದ್ದರೆ ಒಂದು ಇಂಚು ಮಣ್ಣು ತೆಗೆದು ಹಾಕಿ ಮುಚ್ಚಿದರು ಸಾಕೂ ಈ ರೀತಿ ಮಾಡಿ ನೋಡಿ ನಿಮ್ಮ ಕೋರಿಕೆ ಖಂಡಿತ ನೆರವೇರುತ್ತದೆ.

ಕೊಟ್ಟ ಸಾಲ ವಾಪಸ್ ಬರ್ತಿಲ್ವ.? ಈ ಸಿಂಪಲ್ ಟ್ರಿಕ್ಸ್ ಮಾಡಿ ಸಾಕು. ಸಾಲಗಾರರೇ ನಿಮ್ಮನ್ನು ಹುಡುಕಿ ಬಂದು ಹಣ ವಾಪಸ್ ಕೊಟ್ಟು ಹೋಗ್ತಾರೆ ಅಷ್ಟು ಪವರ್ ಫುಲ್ ಇದು.

 

ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಕಷ್ಟದಲ್ಲಿದ್ದಾಗ ಅವರಿಗೆ ಸಾಲವಾಗಿ ಹಣ ಕೊಡುವುದು ಮತ್ತು ನಾವೇ ಅವಶ್ಯಕತೆ ಇದ್ದಾಗ ಬೇರೆಯವರಿಂದ ಸಾಲ ಪಡೆಯುವುದು ಎರಡು ಕೂಡ ತಪ್ಪಲ್ಲ. ಆದರೆ ಕೊಟ್ಟ ಸಾಲವನ್ನು ಮಾತಿಗೆ ತಕ್ಕಹಾಗೆ ಹಿಂತಿರುಗಿಸದೆ ಹೋದಲ್ಲಿ ಅಥವಾ ಬಹಳ ಸಮಯ ಆದರೂ ಕೂಡ ಬಹಳ ವಾಪಾಸ್ ಕೊಡದೆ ಇದ್ದಲ್ಲಿ ಅದು ತಪ್ಪಾಗುತ್ತದೆ.

ಈ ರೀತಿ ನಿಮಗೆ ಯಾರಾದರೂ ನಿಮ್ಮ ಬಳಿ ಸಾಲ ತೆಗೆದುಕೊಂಡು ನಂತರ ಹಿಂತಿರುಗಿಸಿದೆ ತಪ್ಪಿಸಿಕೊಂಡು ಓಡಾಡುತ್ತಿದ್ದರೆ ಅಥವಾ ಹಣವನ್ನು ಕೊಡಬೇಕಾದ ಸಮಯಕ್ಕೆ ಕೊಡದೆ ಬಹಳ ವಿಳಂಬ ಮಾಡುತ್ತಿದ್ದರೆ ಅಥವಾ ಆ ಹಣ ನಿಮಗೆ ಬರಬೇಕೆಂದರೆ ನಾವು ಈಗ ಹೇಳುವ ಈ ಒಂದು ಸಣ್ಣ ಟಿಪ್ಸ್ ಫಾಲೋ ಮಾಡಿ ಸಾಕು. ಯಾವ ರೀತಿ ನಿಮಗೆ ಹಣ ವಾಪಸ್ ಬರುತ್ತದೆ ಎಂದು ನೀವೆ ಆಶ್ಚರ್ಯಗೊಳ್ಳುತ್ತೀರಿ.

ಪ್ರತಿಯೊಬ್ಬ ಮನುಷ್ಯನೂ ಕೂಡ ಯೂನಿವರ್ಸ್ ಜೊತೆ ಒಂದು ಕನೆಕ್ಷನ್ ಹೊಂದಿರುತ್ತಾನೆ. ನಾವು ಏನನ್ನೇ ಪಾಸಿಟಿವ್ ಅಥವಾ ನೆಗೆಟಿವ್ ಆಗಿ ಅಂದುಕೊಂಡರೂ ಕೂಡ ಆ ಮೆಸೇಜ್ ಯೂನಿವರ್ಸಿಗೆ ಹೋಗುತ್ತದೆ. ಆದ್ದರಿಂದ ಯೂನಿವರ್ಸ್ ಜೊತೆ ವೇವ್ ಲೆಂಥ್ ಮ್ಯಾಚ್ ಮಾಡಿಕೊಂಡಾಗ ನಾವು ಅಂದುಕೊಂಡ ಕೆಲಸಗಳನ್ನು ಸಣ್ಣ ಉಪಾಯಗಳ ಮೂಲಕ ಸಕ್ಸಸ್ ಮಾಡಿಕೊಳ್ಳಬಹುದು.

ಅದಕ್ಕೆ ತಂತ್ರಗಳು ಎನ್ನುತ್ತಾರೆ ಇಂತಹ ತಂತ್ರಗಳಿಂದಲೇ ಈಗ ಸಾಕಷ್ಟು ಜನ ತನ್ನ ಸಮಸ್ಯೆಗಳಿಂದ ಹೊರಬಂದಿರುವುದು ಹಾಗೂ ಜೀವನದಲ್ಲಿ ಏಳಿಗೆಯಾಗಿರುವುದನ್ನು ಕೂಡ ಉದಾಹರಣೆಗಳಾಗಿ ನಾವು ನೋಡಬಹುದು. ಯಾವುದೇ ರೀತಿಯ ಹಣಕಾಸಿನ ಖರ್ಚು ಇಲ್ಲದೆ ಯಾವುದೇ ಒಂದು ರೀತಿ ಅಡ್ಡ ಪರಿಣಾಮಗಳೂ ಇಲ್ಲದೆ ಈ ತಂತ್ರಗಳ ಮೂಲಕ ಹಣದ ಸಮಸ್ಯೆಯಿಂದ ಹೊರ ಬರಬಹುದು. ನಿಮ್ಮ ಹಣ ಎಲ್ಲಾದರೂ ಸಿಕ್ಕಿಕೊಂಡಿದ್ದರೆ ಅದನ್ನು ಜಾಣತನದಿಂದ ವಾಪಸ್ಸು ಪಡೆದುಕೊಳ್ಳಬಹುದು.

ಈ ರೀತಿ ಹಣ ವಾಪಸ್ ಪಡೆಯಲು ಇರುವ ಟ್ರಿಕ್ಸ್ ಏನು ಎಂದರೆ ಒಂದು ಬಿಳಿ ಹಾಳೆಯ ಮೇಲೆ ನಿಮಗೆ ಸಾಲ ಕೊಡಬೇಕಾದವರ ಹೆಸರು ಬರೆದುಕೊಳ್ಳಿ ಮತ್ತು ಅವರು ನಿಮಗೆ ಎಷ್ಟು ಹಣ ಕೊಡಬೇಕು ಆ ಹಣದ ಮೊತ್ತವನ್ನು ಕೂಡ ಬರೆಯಿರಿ. ನಂತರ ಜಾಯಿಕಾಯಿ ಪುಡಿಯನ್ನು ತೆಗೆದುಕೊಂಡು ಅವರ ಹೆಸರು ಹಾಗೂ ಕೊಡಬೇಕಾದ ಹಣ ಅವೆರಡರ ಮೇಲೆ ಸ್ಪ್ರೆಡ್ ಆಗುವಂತೆ ಆ ಪುಡಿಯನ್ನು ಉದುರಿಸಿರಿ.

ಆಮೇಲೆ ಆ ಹಾಳೆಯನ್ನು ನಾಲ್ಕು ಬಾರಿ ಮಡಚಿ ಆದರೆ ಇಲ್ಲೊಂದು ಕಂಡೀಷನ್ ಇದೆ. ನೀವು ಪ್ರತಿ ಬಾರಿ ಮಡಚುವಾಗಲು ಕೂಡ ಅದು ನಿಮ್ಮ ಕಡೆಗೆ ಬರುವಂತೆ ಫೋಲ್ಡ್ ಮಾಡಿ ಮಡಚಬೇಕು. ಇದಾದಮೇಲೆ ನೀವು ಅದನ್ನು ನಿಮ್ಮ ಪರ್ಸಲ್ಲಿ ಇಟ್ಟುಕೊಳ್ಳಬೇಕು. ಇಟ್ಟುಕೊಳ್ಳುವಾಗ ನೀವು ಸಕಾರಾತ್ಮಕತೆಯಿಂದ ಇಟ್ಟುಕೊಳ್ಳಬೇಕು. ನಿಮಗೆ ಆ ಹಣ ಬಂದುಬಿಟ್ಟಿದೆ, ಅವರು ನಿಮಗೆ ಹಣವನ್ನು ಕೊಟ್ಟು ಬಿಟ್ಟಿದ್ದಾರೆ.

ಈ ರೀತಿಯ ಮನಸ್ಥಿತಿಯನ್ನು ಇಟ್ಟುಕೊಂಡು ಆ ಚೀಟಿಯನ್ನು ನಿಮ್ಮ ಪರ್ಸ್ ಗೆ ಹಾಕಿಕೊಳ್ಳಿ. ನಂತರ ನಡೆಯುವ ಚಮತ್ಕಾರವನ್ನು ನೋಡಿ ನೀವೇ ಶಾಕ್ ಆಗಿಬಿಡುತ್ತೀರಿ. ನೀವು ಈ ರೀತಿ ಮಾಡಿದ ಕೆಲವೇ ದಿನಗಳಲ್ಲಿ ಆ ಹಣವನ್ನು ನಿಮಗೆ ಅವರೇ ಬಂದು ವಾಪಸ್ ಕೊಡುತ್ತಾರೆ. ನಿಮಗೆ ಬರಬೇಕಾದ ಎಲ್ಲಾ ಸಾಲಗಳು ಹಿಂದುರುಗಿ ಬಂದು ನಿಮ್ಮ ಅಕೌಂಟಿಗೆ ಬೀಳುತ್ತದೆ.

ಆದರೆ ಈ ತಂತ್ರ ಮಾಡುವ ಯಾವುದೇ ಕಾರಣಕ್ಕೂ ಅನುಮಾನ ಇಟ್ಟುಕೊಂಡು ಅಥವಾ ನೆಗೆಟಿವ್ ಮೈಂಡಲ್ಲಿ ಮಾಡಲೇಬಾರದು. ಯಾಕೆಂದರೆ ನಕಾರಾತ್ಮಕ ಶಕ್ತಿ ನಿಮ್ಮನ್ನು ಆವರಿಸಿಕೊಂಡಿದ್ದರೆ ಯಾವುದೇ ತಂತ್ರಗಳು ಕೂಡ ಕೆಲಸ ಮಾಡುವುದಿಲ್ಲ. ನೀವು ಈ ಯೂನಿವರ್ಸಿಗೆ ಹಣ ನಿಮಗೆ ಬಂದಿದೆ ಎಂದು ಸಂದೇಶ ಕೊಡುವ ರೀತಿಯೇ ಭಾವಿಸಿಕೊಂಡು ಈ ತಂತ್ರವನ್ನು ಮಾಡಿ ಸಮಸ್ಯೆಯಿಂದ ಹೊರಬನ್ನಿ.

ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗವಕಾಶ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 60 ಸಾವಿರ

 

ಕರ್ನಾಟಕದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಯಾಕೆಂದರೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಬೃಹತ್ ನೇಮಕಾತಿ ನಡೆಯುತ್ತಿದ್ದು ಸುಮಾರು 2,500ಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಉದ್ಯೋಗ ಸಿರುಗುವ ನಿರೀಕ್ಷೆ ಇದೆ. ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಪುರುಷ ಮತ್ತು ಮಹಿಳಾ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿಗೆ ಸಂಬಂಧಪಟ್ಟ ಅಧಿಸೂಚನೆಯನ್ನು ಸಹ ಇಲಾಖೆ ಹೊರಡಿಸಿದ್ದು, ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಅಂಕಣದಲ್ಲಿಯೂ ಸಹ ಅಧಿಸೂಚನೆಯಲ್ಲಿರುವ ಕೆಲ ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ.

ಇಲಾಖೆ:- ಕರ್ನಾಟಕ ವಿದ್ಯುತ್ ಇಲಾಖೆ.
ಸಂಸ್ಥೆ:- ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL).
ಉದ್ಯೋಗ ಸ್ಥಳ:- ಬೆಂಗಳೂರು.
ಹುದ್ದೆಗಳ ಸಂಖ್ಯೆ:- 2618
ಹುದ್ದೆಗಳ ವಿವರ:-
● ಮ್ಯಾನೇಜರ್
● ಡಿಪ್ಯೂಟಿ ಮ್ಯಾನೇಜರ್

ವೇತನ ಶ್ರೇಣಿ:-
● ಮ್ಯಾನೇಜರ್ – 70,000 ದಿಂದ 2,00,000.
● ಡಿಪ್ಯೂಟಿ ಮ್ಯಾನೇಜರ್ – 60,000 ದಿಂದ 1,80,000.
ವಯೋಮಿತಿ:-
● 01.04.2023 ದಿನಾಂಕಕ್ಕೆ ಕನಿಷ್ಠ 18 ವರ್ಷ ಪೂರೈಸಿರಬೇಕು.
● ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಠ 43 ವರ್ಷಗಳು.
● ಡಿಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಠ 39 ವರ್ಷಗಳು.

ವಯೋಮಿತಿ ಸಡಿಲಿಕೆ:-
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
ಅರ್ಜಿ ಶುಲ್ಕ:-
● ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ ಕೂಡ 708ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ.
● ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು.
ಆಯ್ಕೆ ಪ್ರಕ್ರಿಯೆ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಶೈಕ್ಷಣಿಕ ವಿದ್ಯಾರ್ಹತೆ:-
● BEL ಪ್ರಕಾರ ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ BE, B.TECH ಉತ್ತೀರ್ಣರಾಗಿರಬೇಕು.
● ಹುದ್ದೆಗೆ ಅನುಸಾರವಾಗಿ ಪದವಿ ಮತ್ತು ಡಿಪ್ಲೋಮಾ ಪಾಸ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ:- ಆಫ್ ಲೈನ್ ಮೂಲಕ
● ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಅನ್ನು ಭರ್ತಿ ಮಾಡಬೇಕು.
● ಅರ್ಜಿ ಫಾರಂನಲ್ಲಿ ನಿಮ್ಮ ಹೆಸರು, ವಿಳಾಸ, ತಂದೆ ಹೆಸರು, ಹುಟ್ಟಿದ ದಿನಾಂಕ ಸೇರಿದಂತೆ ನೀವು ಅರ್ಜಿ ಸಲ್ಲಿಸುವ ಹುದ್ದೆಯ ಆಯ್ಕೆ ನಿಮ್ಮಸಹಿ ಮತ್ತು ಇತ್ತೀಚಿನ ಭಾವಚಿತ್ರ ಕೂಡ ಕೇಳಲಾಗಿರುತ್ತದೆ.
● ಇವುಗಳನ್ನು ಭರ್ತಿ ಮಾಡಿ ನಿಮ್ಮ ರೆಸ್ಯೂಮ್ ಜೊತೆ ಮತ್ತು ಅರ್ಜಿ ಶುಲ್ಕ ಪಾವತಿ ಮಾಡಿರುವ ರಸಿದಿ ಸೇರಿಸಿ ಅಂಚೆ ಲಕೋಟೆ ಮೂಲಕ ಭಾರತ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಛೇರಿ ಅಡ್ರೆಸ್ ಗೆ ಕಳುಹಿಸಬೇಕು.

● ಕಛೇರಿ ವಿಳಾಸ:-
ಜನರಲ್ ಮ್ಯಾನೇಜರ್ (HR&A),
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ 405,
ಇಂಡಸ್ಟ್ರಿಯಲ್ ಏರಿಯಾ ಹಂತ-3,
ಪಂಚಕುಲ, ಹರಿಯಾಣ – 134113.
● ವೆಬ್ ಸೈಟ್ ವಿಳಾಸ – @bel-india.in

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 25.04.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20.05.2023.

ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು RTO ಆಫೀಸ್ ಗೆ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು ಹೇಗೆ ಗೊತ್ತ.?

 

ಸರ್ಕಾರದಿಂದ ಆಗಾಗ ರಸ್ತೆ ಸಂಚಾರ ಕುರಿತಂತೆ ಹೊಸ ಹೊಸ ನಿಯಮಗಳು ಜಾರಿಗೆ ಆಗುತ್ತಲೇ ಇರುತ್ತವೆ. ಅದರಲ್ಲೂ ರಸ್ತೆ ಸಾರಿಗೆ ಕುರಿತಂತೆ ಈಗಾಗಲೇ ಸಾಕಷ್ಟು ಅಪ್ಡೇಟ್ಗಳು ಆಗಿದ್ದು, ಆಗಾಗ ಅವುಗಳನ್ನು ಪರೀಷ್ಕೃತಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರ ಮತ್ತೊಮ್ಮೆ ರಸ್ತೆ ಸಾರಿಗೆ ನಿಯಮ ಕುರಿತಂತೆ ಮತ್ತೊಂದು ಹೊಸ ಕಾನೂನನ್ನು ಜಾರಿಗೆ ತಂದಿದೆ. ಹೊಸ ನಿಯಮ ಪ್ರತಿ ಬಾರಿ ಜಾರಿಗೆ ಆದಾಗ ಮತ್ತೊಂದು ತಲೆನೋವು ಎಂದು ಬೇಸರ ಮಾಡಿಕೊಳ್ಳುತ್ತಿದ್ದ ಜನ ಸರ್ಕಾರ ಸೂಚಿಸಿರುವ ಈ ನಿಯಮದಿಂದ ಸಮಾಧಾನ ಪಟ್ಟುಕೊಂಡಿದ್ದಾರೆ.

ಅಷ್ಟಕ್ಕೂ ಈ ವಿಷಯ ಏನೆಂದರೆ ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಯಾವುದೇ ರೀತಿಯ ಪರೀಕ್ಷೆ ಎದುರಿಸುವ ಅಗತ್ಯ ಇಲ್ಲ, ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಇದು ನಿಮಗೆ ಆಶ್ಚರ್ಯ ಅನ್ನಿಸಬಹುದು ಆದರೆ ಸರ್ಕಾರ ಈ ರೀತಿಯ ನಿಯಮವನ್ನು ಯಾರಿಗಾಗಿ ಜಾರಿಗೆ ತಂದಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಅದರ ಬಗ್ಗೆ ಮಾಹಿತಿಗಾಗಿ ಅಂಕಣವನ್ನು ಪೂರ್ತಿಯಾಗಿ ಓದಿ.

ಹಿಂದೆಲ್ಲಾ ಡ್ರೈವಿಂಗ್ ಲೈಸನ್ಸ್ ಗಳನ್ನು ಪಡೆಯಲು ಕೆಲ ಕಠಿಣ ನಿಯಮಗಳು ಇತ್ತು. 18 ವರ್ಷ ಪೂರೈಸಿರಬೇಕು ಎನ್ನುವುದರ ಜೊತೆಗೆ RTO ಕಛೇರಿಗಳಲ್ಲಿ ಅರ್ಜಿ ಸಲ್ಲಿಸಿ ಸೂಚಿಸುವ ದಿನಾಂಕದಂದು ಹೋಗಿ ಅಧಿಕಾರಗಳ ಎದುರಿಗೆ ಪರೀಕ್ಷೆ ಎದುರಿಸಿ ನಂತರ ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳಬೇಕಿತ್ತು. ಆದರೆ DL ಗೂ ಮೊದಲು LL ಅಂದರೆ ಲರ್ನಿಂಗ್ ಲೈಸೆನ್ಸ್ ಎನ್ನು ಕೊಡುತ್ತಿದ್ದರು.

ಅದಾದ ಬಳಿಕ ಕೆಳ ತಿಂಗಳು ಆದಮೇಲೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪರೀಕ್ಷೆ ಎದುರಿಸಿ ನೀವು ಪಡೆದುಕೊಳ್ಳಬಹುದಿತ್ತು. ಆದರೆ ಈಗ ಈ ಒಂದು ನಿಯಮದಲ್ಲಿ ಬಾರಿ ದೊಡ್ಡ ಬದಲಾವಣೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಡಿದೆ. ನೀವೇನಾದರೂ 16 ವರ್ಷದಿಂದ 18ನೇ ವರ್ಷದವರಾಗಿದ್ದರೆ ಡ್ರೈವಿಂಗ್ ಮಾಡಲು ಲೈಸೆನ್ಸ್ ಅನ್ನು ಪಡೆಯಲು ನೀವು ಬಯಸಿದರೆ ಅದನ್ನು ಪಡೆಯಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ ಸಂಬಂಧ ಪಟ್ಟ ದಾಖಲೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ರೀತಿ ನೀವು ಅರ್ಜಿ ಸಲ್ಲಿಸಿ ಲೈಸೆನ್ಸ್ ಪಡೆದ ಮೇಲೆ ಗೇರ್ ಇಲ್ಲದ ಯಾವುದೇ ವಾಹನಗಳನ್ನಾದರೂ ಬೇಕಾದರೂ ನೀವು ಚಲಾಯಿಸಬಹುದು. ಆದರೆ ನೀವು ಗೇರ್ ವಾಹನ ಚಲಾಯಿಸಬೇಕು ಎಂದರೆ RTO ಕಛೇರಿಯಿಂದ ಲೈಸೆನ್ಸ್ ಪಡೆಯಲೇ ಬೇಕಾಗುತ್ತದೆ. ಅದಕ್ಕೆ ಕಡ್ಡಾಯವಾಗಿ RTO ಕಛೇರಿಯಲ್ಲಿ ನೋಂದಾಯಿಸಿ ಅಧಿಕಾರಿಗಳು ನೀಡುವ ಪರೀಕ್ಷೆ ಎದುರಿಸಬೇಕಾಗುತ್ತದೆ. ಒಂದು ವೇಳೆ ನೀವು 16 ರಿಂದ 18 ವರ್ಷದವರಾಗಿದ್ದು ಗೇರ್ ಇಲ್ಲದ ವಾಹನಗಳನ್ನು ಚಲಾಯಿಸಲು ಇಚ್ಚಿಸುವುದಾದರೆ ಇದಕ್ಕಾಗಿ ಪಡೆಯುವ ಲರ್ನಿಂಗ್ ಲೈಸೆನ್ಸ್ ಗೆ ಯಾವುದೇ ಪರೀಕ್ಷೆ ಎದುರಿಸುವ ಅಗತ್ಯ ಇಲ್ಲ ಎನ್ನುವುದನ್ನು ಸಚಿವಾಲಯ ತಿಳಿಸಿದೆ.

ಕಲಿಕಾ ಪರವಾನಗಿ ಆಗಿರುವ LL ಅನ್ನು ಪಡೆಯಲು ಇನ್ನು ಮುಂದೆ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಲೈಸೆನ್ಸ್ ಪಡೆಯಬಹುದು. ಆದರೆ ಯಾವುದೇ ಕಾರಣಕ್ಕೂ ಅದನ್ನು ಗೇರ್ ವಾಹನ ಚಲಾಯಿಸಲು ಲೈಸನ್ಸ್ ಎಂದು ತಿಳಿದುಕೊಳ್ಳುವಂತಿಲ್ಲ, ಒಂದು ವೇಳೆ ನೀವು ಗೇರ್ ವಾಹನ ಚಲಾಯಿಸಲೇಬೇಕು ಎನ್ನುವುದಾದರೆ 18 ವರ್ಷ ಪೂರೈಸಿರಬೇಕು ಮತ್ತು RTO ಕಚೇರಿಯಿಂದ DL ಲೈಸೆನ್ಸ್ ಪಡೆದಿರಲೇಬೇಕು.