Home Blog Page 82

ತಕ್ಷಣ ಹಣದ ಅವಶ್ಯಕತೆ ಇದ್ದರೆ ಉಪ್ಪಿನಿಂದ ಈ ಕೆಲಸ ಮಾಡಿ.!

 

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಅನ್ನೋ ಈ ಗಾದೆ ಮಾತಿನಲ್ಲಿ ಉಪ್ಪಿನ ಮಹತ್ವ ಎಷ್ಟಿದೆ ಅಂತ ನಮಗೆ ತಿಳಿಯುತ್ತದೆ. ಎಂಥಾ ಮೃಷ್ಠಾನ್ನವಾದರೂ ಸರಿನೇ ಅದ್ರಲ್ಲಿ ಒಪ್ಪಿಲ್ಲದಿದ್ದರೆ ಆ ಅಡುಗೆ ಮಾತ್ರ ತಿನ್ನೋದಕ್ಕೆ ಯೋಗ್ಯವಾಗಿರುವುದಿಲ್ಲ.

ಚಿಟಿಕೆ ಉಪ್ಪು ಎಂಥಾ ಕಮಲ್ ಮಾಡಿ ಬಿಡುತ್ತೆ ನೋಡಿ ಇಂತಹ ಉಪ್ಪು ನಮಗೆ ಜೀವನದಲ್ಲಿ ಅನೇಕ ಕೆಲಸಗಳಲ್ಲಿ ಬಳಸುತ್ತೇವೆ ಜಿದ್ದಾಗಿರುವ ಪಾತ್ರೆಗಳನ್ನು ಶುಚಿ ಮಾಡುವುದಕ್ಕೆ ಬಳಸುತ್ತೇವೆ. ಮನೆಯಲ್ಲಿ ಯಾರಿಗಾದರೂ ದೃಷ್ಟಿಯಾಗಿದ್ದರೆ ಉಪ್ಪನ್ನು ಬಳಸುತ್ತೇವೆ ಉಪ್ಪು ಮನೆಯಲ್ಲಿರುವಂತಹ ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ.

ಕಡಿಮೆ ದುಡ್ಡಿನಲ್ಲಿ ಸಿಗುವ ಉಪ್ಪು ನಿಮ್ಮನ್ನು ಶ್ರೀಮಂತರಾಗಿ ಮಾಡಬಲ್ಲದು ಏನುವಂತ ಮಾಹಿತಿ ನಮ್ಮಲ್ಲಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಉಪ್ಪಿನಿಂದ ನೀವು ಶ್ರೀಮಂತರಾಗಬಹುದು. ಜೀವನದಲ್ಲಿ ಎದುರಾಗು ವಂತಹ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಉನ್ನತ ಮಟ್ಟದ ಜೀವನವನ್ನು ಸಾಗಿಸಬಹುದು.

ನಾಳೆ ಜನವರಿ 11 ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರ ಅಮಾವಾಸ್ಯೆಯ ದಿನ ಮಾಡಲೇಬೇಕು.!

ಹಾಗಾದರೆ ಉಪ್ಪಿನಿಂದ ಹೇಗೆ ಶ್ರೀಮಂತಿಕೆ ಪಡೆಯಬಹುದು ಅದಕ್ಕಾಗಿ ಏನೆಲ್ಲಾ ಮಾಡಬೇಕು, ಎನ್ನುವಂತಹ ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಮನೆಯಲ್ಲಿ ಸರಾಗವಾಗಿ ಸಿಗುವಂತಹ ಉಪ್ಪು ನಮ್ಮ ಮನೆಯಲ್ಲಿರು ವಂತಹ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿ ನಮ್ಮ ಮನೆಯಲ್ಲಿ ಸದಾ ಕಾಲ ಇರುವಂತೆ ನೋಡಿಕೊಳ್ಳುತ್ತದೆ ಎಂದು ತಂತ್ರ ಶಾಸ್ತ್ರದಲ್ಲಿ ಹೇಳಲಾಗಿದೆ.

ಯಾರನ್ನಾದರೂ ನಮ್ಮಂತೆ ಮಾಡಿ ಕೊಳ್ಳಬೇಕು ಅಥವಾ ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು ಎಂದರೆ ವಶೀಕರಣ ಮಾಡಿಕೊಳ್ಳುವುದಕ್ಕೂ ಕೂಡ ಉಪ್ಪನ್ನು ಬಳಸುತ್ತಾರೆ. ಮನೆಯಲ್ಲಿ ಉಪ್ಪನ್ನು ತಿಂದ ತಕ್ಷಣ ಯಾವುದಾದರೂ ಸ್ಟೀಲ್ ಅಥವಾ ಲೋಹದ ಡಬ್ಬಿಯೊಳಗೆ ಹಾಕಿ ಇಡುತ್ತೇವೆ. ಇದೇ ನಾವು ಮಾಡುವ ದೊಡ್ಡ ತಪ್ಪು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಉಪ್ಪು ಗುರು ಹಾಗು ಚಂದ್ರ ಗ್ರಹದ ಸಂಕೇತ ಅಂತ ಹೇಳಲಾಗಿದೆ. ಒಂದು ವೇಳೆ ನೀವು ಉಪ್ಪನ್ನು ಸ್ಟೀಲ್ ಅಥವಾ ಲೋಹದ ಡಬ್ಬಿಯೊಳಗೆ ಹಾಕಿಟ್ಟರೆ ಅಲ್ಲಿ ಚಂದ್ರ ಹಾಗೂ ಶನಿ ಗ್ರಹದ ಮಿಲನವಾಗುತ್ತದೆ. ಇದು ನಿಮ್ಮ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಕಷ್ಟಗಳನ್ನು ನಿಮಗೆ ತಿಳಿಯದ ಹಾಗೆ ತಂದೊಡ್ಡುತ್ತದೆ.

ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!

ಜೊತೆಗೆ ಮನೆಯಲ್ಲಿರುವಂತಹ ಸದಸ್ಯರ ಆರೋಗ್ಯದಲ್ಲಿ ತೊಂದರೆಗಳು ಹಾಗೂ ಹಣಕಾಸಿನ ಸಮಸ್ಯೆಗಳನ್ನು ಸಹ ತಂದೊಡ್ಡುತ್ತದೆ. ಹಾಗಾಗಿ ಉಪ್ಪನ್ನು ಯಾವುದಾದರೂ ಒಂದು ಡಬ್ಬಿಯಲ್ಲಿ ಹಾಕಿಡುವ ಮುನ್ನ ಯೋಚನೆ ಮಾಡಬೇಕು. ಹಾಗೆಂದ ಮಾತ್ರಕ್ಕೆ ಉಪ್ಪನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿಯೂ ಸಹ ಇಡುವಂತಿಲ್ಲ.

ಬದಲಿಗೆ ಉಪ್ಪನ್ನು ಗಾಜಿನ ಬಾಟಲ್ ನಲ್ಲಿ ಉಪ್ಪನ್ನು ಹಾಕಿ ಇಟ್ಟರೆ ನಿಮಗೆ ಶುಭವಾಗುತ್ತದೆ. ಗಾಜಿನ ಡಬ್ಬದಲ್ಲಿ ಉಪ್ಪನ್ನು ಇಟ್ಟಾಗ ಅದಕ್ಕೆ 4 ಲವಂಗವನ್ನು ಹಾಕಿ ಇಡುವುದಕ್ಕೆ ಮರೆಯಬೇಡಿ. ಯಾರಾದರೂ ಮನೆಯಲ್ಲಿ ಊಟ ಮಾಡಿದರೆ ಅವರ ಉಪ್ಪಿನ ಋಣದಲ್ಲಿ ಬೀಳುತ್ತೇವೆ ಎನ್ನುವ ಮಾತು ಇದೆ. ಹಾಗಾಗಿ ನೀವು ನಿಮ್ಮ ಜೀವನದಲ್ಲಿ ಯಾರನ್ನು ಇಷ್ಟಪಡುವುದಿಲ್ಲವೋ ಅವರ ಉಪ್ಪನ್ನು ಯಾವತ್ತಿಗೂ ತಿನ್ನಲೇಬೇಡಿ.

ಇನ್ನು ಪಾಪಿಗಳ ಮನೆಯಲ್ಲಿ ಉಪ್ಪನ್ನು ಸೇವಿಸಿದರೆ ಇನ್ನು ನಿಮ್ಮ ಜೀವನವೂ ಕೂಡ ಅವರ ಜೀವನದ ಹಾಗೆ ಪಾಪದಲ್ಲಿ ಮುಳುಗಿಬಿಡುತ್ತದೆ. ಯಾರ ಸಂಸ್ಕಾರ ಉತ್ತಮವಾಗಿ ಇರುತ್ತದೆಯೋ ದಾನ ಧರ್ಮ ಹಾಗೂ ದೇವರ ಕಾರ್ಯಗಳನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಿರುತ್ತಾರೋ ಅವರ ಮನೆಯ ಉಪ್ಪನ್ನು ತಿನ್ನಬೇಕು.

ನಿಮ್ಮ ಜಾತಕವನ್ನು ಮೊಬೈಲ್ ನಲ್ಲಿ ನೋಡುವ ವಿಧಾನ.!

ಉಪ್ಪು ಮತ್ತು ಗಾಜು ಇವೆರಡು ರಾಹುವಿನ ಕಾರಕ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ ಉಪ್ಪನ್ನು ಗಾಜಿನ ಬಾಟಲ್ ನಲ್ಲಿ ಶೇಖರಿಸಿ ಇಟ್ಟು ಅದನ್ನು ಸ್ನಾನದ ಮನೆಯಲ್ಲಿ ಇಟ್ಟರೆ ಅಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

ಬ್ರಹ್ಮ ಮುಹೂರ್ತದಲ್ಲಿ ಎದ್ದು ಬೆಡ್ ನಲ್ಲಿ ಕುಳಿತೆ ಮೂರು ಬಾರಿ ಈ ರೀತಿ ಹೇಳಿರಿ ಅದೇ ಸಮಯ ಆಸೆ ಈಡೇರುತ್ತದೆ..!

 

ತಾಯಿ ಲಕ್ಷ್ಮಿ ದೇವಿ ಹಾಗೂ ತಾಯಿ ಸರಸ್ವತಿ ದೇವಿ ಒಂದು ರೀತಿ ಯಾವ ರೀತಿಯ ಸಮಯ ಇರುತ್ತದೆ ಎಂದರೆ ಆ ಸಮಯದಲ್ಲಿ ಅವರು ವಿರಾಜಮಾನಗೊಂಡಿರುತ್ತಾರೆ ಹಾಗಾಗಿ ಈ ಸಮಯದಲ್ಲಿ ಹೇಳಿದ ಎಲ್ಲಾ ರೀತಿಯ ಶಬ್ದಗಳು ಕೂಡ ಈಡೇರುತ್ತದೆ.

ಯಾವಾಗ ನಿಮ್ಮ ಬಾಯಿಯಲ್ಲಿ ಐರ್ ಸರಸ್ವತಿ ದೇವಿ ಪ್ರವೇಶ ಮಾಡುತ್ತಾರೋ ಆ ಸಮಯದಲ್ಲಿ ನೀವು ಏನೇ ಮಾತನಾಡಿದರು ಅವು ನಿಜವಾಗಲೂ ಶುರುವಾಗುತ್ತದೆ. ಹಾಗಾದರೆ ಯಾವ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿ ಹಾಗು ತಾಯಿ ಸರಸ್ವತಿ ದೇವಿ ವಿರಾಜಮಾನಗೊಂಡಿರುತ್ತಾರೆ ಎನ್ನುವು ದನ್ನು ಈದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ನಿಮಗೆಲ್ಲರಿಗೂ ಸಹ ಬ್ರಹ್ಮ ಮುಹೂರ್ತದ ಸಮಯದ ಬಗ್ಗೆ ಗೊತ್ತಿರ ಬಹುದೇ. ಇದನ್ನು ನಾವು ಪವಿತ್ರವಾದ ಸಮಯ ಎಂದು ಹೇಳುತ್ತೇವೆ. ಹಾಗೂ ಏಕಾಗ್ರತೆಯ ಸಮಯ ಎಂದು ಸಹ ಹೇಳುತ್ತೇವೆ. ಎಲ್ಲದಕ್ಕಿಂತ ಮೊದಲು ಬ್ರಹ್ಮ ಮುಹೂರ್ತದ ಸಮಯದಲ್ಲಿ ಏನೆಲ್ಲ ವಿಶೇಷತೆ ಇರುತ್ತದೆ ಎನ್ನುವುದನ್ನು ಮೊದಲು ತಿಳಿಯೋಣ.

ನಾಳೆ ಜನವರಿ 11 ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರ ಅಮಾವಾಸ್ಯೆಯ ದಿನ ಮಾಡಲೇಬೇಕು.!

ರಾತ್ರಿಯ ಕೊನೆಯ ಸಮಯದ ನಂತರ ಸೂರ್ಯ ಉದಯಿಸುವ ಮುನ್ನ ಇರುವಂತಹ ಸಮಯವನ್ನು ಬ್ರಹ್ಮ ಮುಹೂರ್ತ ಎನ್ನುತ್ತೇವೆ ಅಂದರೆ ಮುಂಜಾನೆ 4 ಗಂಟೆ ಯಿಂದ ಹಿಡಿದು 5:30 ಗಂಟೆ ಒಳಗೆ ಇರುವಂತಹ ಸಮಯ ಆಗಿರುತ್ತದೆ ಇದನ್ನು ಬ್ರಹ್ಮ ಮುಹೂರ್ತದ ಸಮಯ ಎಂದು ಕರೆಯುತ್ತೇವೆ.

ನಮ್ಮ ಋಷಿಮುನಿಗಳು ಈ ಸಮಯ ಕ್ಕೆ ಇರುವಂತಹ ವಿಶೇಷತೆಯ ಬಗ್ಗೆಯೂ ಸಹ ತಿಳಿಸಿಕೊಟ್ಟಿದ್ದಾರೆ. ಅವರ ಅನುಸಾರವಾಗಿ ಈ ಸಮಯದಲ್ಲಿ ನಾವು ನಿದ್ರೆಯನ್ನು ತ್ಯಾಗ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಂದಲ್ಲ ಒಂದು ರೀತಿಯ ವಿಷಯದ ಕೊರತೆ ಇದ್ದೇ ಇರುತ್ತದೆ.

ಅಂಥವರಿಗೆ ಈಗ ನಾವು ಹೇಳುವಂತಹ ಮಾಹಿತಿಯಿಂದ ಒಂದು ರೀತಿಯ ಪರಿಹಾರ ಸಿಕ್ಕೆ ಸಿಗುತ್ತದೆ ಎಂದೇ ಹೇಳಬಹುದು. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಮನೆಯಲ್ಲಿರುವ ಹಿರಿಯರು ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಬೇಕೆಂದು ಹೇಳುತ್ತಾರೆ. ಎಲ್ಲರೂ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಧ್ಯಾನ ಯೋಗಗಳನ್ನು ಮಾಡುತ್ತಾರೆ.

ಈ ಕುಬೇರ ಮುದ್ರೆ ಮಾಡುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ.! ಒಮ್ಮೆ ನೀವು ಕೂಡ ಟ್ರೈ ಮಾಡಿ ನೋಡಿ.!

ಬ್ರಹ್ಮ ಮುಹೂರ್ತವನ್ನು ಒಂದು ಜಾಗೃತ ಅವಸ್ಥೆ ಎಂದು ಸಹ ಹೇಳುತ್ತಾರೆ ಈ ಸಮಯದಲ್ಲಿ ಎಲ್ಲ ದಿವ್ಯ ಶಕ್ತಿಗಳು ಜಾಗೃತ ಅವಸ್ಥೆಯಲ್ಲಿ ಇರುತ್ತವೆ. ಹಾಗಾಗಿ ಬ್ರಹ್ಮ ಮುಹೂರ್ತದ ಸಮಯದಲ್ಲಿ ಮಾಡುವಂತ ಒಂದು ಅದ್ಭುತವಾದಂತಹ ಉಪಯೋಗವನ್ನು ಈ ಕೆಳಗೆ ತಿಳಿಸಿಕೊಡುತ್ತೇನೆ ಅದೇನೆಂದು ನೋಡುವುದಾದರೆ.

ನೀವು ಮಲಗಿರುವಂತಹ ಸ್ಥಳದಲ್ಲಿಯೇ ಕುಳಿತು ಈ ಕೆಲಸವನ್ನು ಮಾಡಬಹುದು. ನೀವು ಹಲವಾರು ಸಾಧುಸಂತರ ಬಳಿ ಹೋದರು ಅವರ ಸೇವೆಯನ್ನು ಮಾಡಿದರು ಇಂತಹ ಮಾಹಿತಿಗಳನ್ನು ಯಾರು ಸಹ ನಿಮಗೆ ಹೇಳುವುದಿಲ್ಲ ಹೌದು ಬ್ರಹ್ಮ ಮುಹೂರ್ತದಲ್ಲಿ ಎದ್ದಂತಹ ವ್ಯಕ್ತಿಗೆ ಸೌಂದರ್ಯದ ಪ್ರಾಪ್ತಿಯಾಗುತ್ತದೆ.

ಒಳ್ಳೆಯ ಬುದ್ದಿ, ಆರೋಗ್ಯ, ಲಕ್ಷ್ಮೀದೇವಿಯ ಆಶೀರ್ವಾದವು ಸಹ ಪ್ರಾಪ್ತಿಯಾಗುತ್ತದೆ. ಅಂತಹ ಶಕ್ತಿ ಬ್ರಹ್ಮ ಮುಹೂರ್ತಕ್ಕೆ ಇದೆ. ಹೌದು ಈ ಸಮಯದಲ್ಲಿ ಎದ್ದು ನೀವು ಯಾವುದೇ ಕೆಲಸ ಆಗಬೇಕು ಎಂದುಕೊಂಡರು ನೀವು ಎಷ್ಟು ಬೇಗ ಎದ್ದು ಕೆಲವೊಂದಷ್ಟು ಅಭ್ಯಾಸಗಳನ್ನು ಮಾಡಿಕೊಳ್ಳುತ್ತಿರೊ ಅದರಿಂದ ನೀವು ಮುಂದಿನ ದಿನದಲ್ಲಿ ಉತ್ತಮವಾದಂತಹ ಲಾಭವನ್ನು ಯಶಸ್ಸನ್ನು ಪಡೆಯುತ್ತೀರಿ.

500 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಕುಲದೀಪಕ ರಾಜಯೋಗ, ಕುಂಭ ರಾಶಿಯವರಿಗೆ ಲಭಿಸಲಿದೆ ಅಪಾರ ಸಿರಿ ಸಂಪತ್ತು.!

ಅಂತಹ ಒಂದು ಶಕ್ತಿ ಈ ಬ್ರಹ್ಮ ಮುಹೂರ್ತಕ್ಕೆ ಇದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಎದ್ದೇಳುವಂತಹ ಅಭ್ಯಾಸವನ್ನು ಮಾಡಿಕೊಳ್ಳುವುದು ಕೂಡ ತುಂಬಾ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಅದು ಎಂತದ್ದೇ ಲಿವ‌ರ್ ಸಮಸ್ಯೆ ಇದ್ದರೂ ಯೋಚಿಸಬೇಡಿ.! ಇವರು ಹೇಳಿದ್ದನ್ನು ಮಾಡಿ ಸಾಕು.!

 

ಎಲ್ಲರಿಗೂ ತಿಳಿದಿರುವಂತೆ ಲಿವರ್ ಪ್ರತಿಯೊಬ್ಬರ ದೇಹದ ದೊಡ್ಡ ಅಂಗವಾಗಿದ್ದು ಇದನ್ನು ಹೇಗೆ ಆರೋಗ್ಯವಾಗಿ ಕಾಪಾಡಿಕೊಳ್ಳಬೇಕು ಎನ್ನುವ ಮಾಹಿತಿ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ. ಆದರೆ ಈ ದಿನ ನಮ್ಮ ದೇಹದಲ್ಲಿರುವಂತಹ ಲಿವರ್ ಆರೋಗ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು.

ಹಾಗೂ ನಾವು ಯಾವ ರೀತಿಯಾದಂತಹ ಆಹಾರ ಕ್ರಮವನ್ನು ಅನುಸರಿಸುವುದರಿಂದ ಲಿವರ್ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳಬಹುದು ಹೀಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿ ಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ನಮ್ಮ ದೇಹದಲ್ಲಿರುವಂತಹ ಪ್ರತಿಯೊಂದು ಅಂಗಾಂಗಗಳು ಕೂಡ ಅನಾರೋಗ್ಯಗೊಳ್ಳುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ನಮ್ಮ ಜೀವನಶೈಲಿ ಹಾಗೂ ನಮ್ಮ ಆಹಾರ ಪದ್ಧತಿ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಬದಲಾವಣೆಯನ್ನು ಮಾಡಿಕೊಳ್ಳು ವುದರಿಂದ ಯಾವುದೇ ರೀತಿಯ ಸಮಸ್ಯೆ ಬಾರದ ಹಾಗೆ ನೋಡಿಕೊಳ್ಳ ಬಹುದು. ಆದರೆ ಈ ದಿನ ನಮ್ಮ ಲಿವರ್ ಅರೋಗ್ಯ ಹಾಳಾಗುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಹಾಗೂ ಯಾವ ಒಂದು ವಿಧಾನದಿಂದ ಈ ಸಮಸ್ಯೆ ಉಂಟಾಗುತ್ತದೆ ಎಂದು ನೋಡುವುದಾದರೆ.

ನಾಳೆ ಜನವರಿ 11 ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರ ಅಮಾವಾಸ್ಯೆಯ ದಿನ ಮಾಡಲೇಬೇಕು.!

ಮೊದಲನೆಯದಾಗಿ ನಮ್ಮ ಆಹಾರ ಶೈಲಿ ಹಾಗೂ ಅತಿ ಹೆಚ್ಚಾಗಿ ಮಧ್ಯ ಪಾನ ಮಾಡುವುದು. ಮಧ್ಯಪಾನ ಮಾಡುವುದರಿಂದ ನಮ್ಮ ಲಿವರ್ ಆರೋಗ್ಯ ಸಂಪೂರ್ಣವಾಗಿ ಹಾಳಾಗುತ್ತದೆ. ಅದರಲ್ಲೂ ನಮ್ಮ ಆಹಾರ ಪದ್ಧತಿಯಲ್ಲಿ ಅತಿ ಹೆಚ್ಚಿನ ಜಂಕ್ ಫುಡ್ ಗಳನ್ನು ತಿನ್ನುವುದರಿಂದ ಅತಿ ಹೆಚ್ಚು ಎಣ್ಣೆಯಲ್ಲಿ ಕರಿದ ಆಹಾರವನ್ನು ಸೇವನೆ ಮಾಡುವುದರಿಂದ.

ಮೈದಾಹಿಟ್ಟಿನ ಪದಾರ್ಥಗಳನ್ನು ಯಥೇಚ್ಛವಾಗಿ ಸೇವನೆ ಮಾಡುವುದ ರಿಂದ ಬಹಳ ಮುಖ್ಯವಾಗಿ ಸಣ್ಣಪುಟ್ಟ ಸಮಸ್ಯೆಗಳಿಗೂ ಕೂಡ ತಾವೇ ಹೋಗಿ ಮಾತ್ರೆಗಳನ್ನು ತಂದು ಸೇವನೆ ಮಾಡುವುದರಿಂದಲೂ ಕೂಡ ನಮ್ಮ ಲಿವರ್ ಆರೋಗ್ಯ ಹಾಳಾಗುತ್ತದೆ.

ಹಾಗಾದರೆ ಈ ದಿನ ಪ್ರತಿಯೊಬ್ಬರು ಕೂಡ ಯಾವ ರೀತಿಯಾದಂತಹ ಆಹಾರ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ ಎಂದು ನೋಡುವುದಾ ದರೆ ಮೊದಲನೇಯದಾಗಿ ಬೆಳಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬರೂ ಕೂಡ ಉಗುರು ಬೆಚ್ಚಗಿನ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಾಕಿ ಅದನ್ನು ಸೇವನೆ ಮಾಡಬೇಕು.

ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!

ಆನಂತರ ತಿಂಡಿ ಮೊದಲು ಅಗಸೆ ಮಜ್ಜಿಗೆಯನ್ನು ಸೇವನೆ ಮಾಡಬೇಕು ಅದು ದಿನಕ್ಕೆ ಎರಡು ಬಾರಿ ಸೇವನೆ ಮಾಡಬೇಕು. ಜೊತೆಗೆ ದಿನಕ್ಕೆ ಎರಡು ಬಾರಿ ತರಕಾರಿ ಜ್ಯೂಸ್ ಹಾಗೂ ಶುಂಠಿ ಬೆಳ್ಳುಳ್ಳಿ ಸ್ವಲ್ಪ ಮೆಂತೆಕಾಳು ನೆನೆಸಿದಂತಹ ನೀರನ್ನು ಸೇವನೆ ಮಾಡಬೇಕು ಹಾಗೂ ತಮ್ಮ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯ ಗಳನ್ನು, ಮತ್ತು ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡಬೇಕು.

ಈ ರೀತಿ ಮಾಡುತ್ತಾ ಬರುವುದರಿಂದ ನಮ್ಮ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದೆಲ್ಲವೂ ಕೂಡ ಸಂಪೂರ್ಣವಾಗಿ ಗುಣ ವಾಗುತ್ತಾ ಬರುತ್ತದೆ. ಜೊತೆಗೆ ನಮ್ಮ ದೇಹದಲ್ಲಿರುವಂತಹ ಪ್ರತಿಯೊಂದು ಅಂಗಾಂಗಗಳು ಕೂಡ ಕ್ರಿಯಾಶೀಲವಾಗುತ್ತದೆ.

ಇದರ ಜೊತೆ ಮೊದಲೇ ಹೇಳಿದಂತೆ ಈ ವಿಧಾನ ಅನುಸರಿಸುತ್ತಾ ಉತ್ತಮವಾದಂತಹ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ನಮ್ಮ ದೇಹದಲ್ಲಿರುವಂತ ಪ್ರತಿಯೊಂದು ಅಂಗಾಂಗದ ಆರೋಗ್ಯ ಹೆಚ್ಚಾಗು ವುದರ ಜೊತೆಗೆ ನಮ್ಮ ಲಿವರ್ ಆರೋಗ್ಯವೂ ಕೂಡ ಆರೋಗ್ಯವಾಗಿ ಇರುತ್ತದೆ.

ಆಂಜನೇಯನ ಫೋಟೋ ಯಾವ ದಿಕ್ಕಿನಲ್ಲಿದ್ದರೆ ಮನೆಗೆ ಒಳ್ಳೆಯದು.

ಹಾಗೂ ನಮ್ಮ ಲಿವರ್ ಆರೋಗ್ಯವಾಗಿ ಇರಬೇಕು ಎಂದರೆ ನಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದಷ್ಟು ಔಷಧಿಯುಕ್ತ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉದಾಹರಣೆಗೆ ಬಾಳೆ ದಿಂಡಿನ ಜ್ಯೂಸ್, ಹಸಿ ತರಕಾರಿ, ಹಣ್ಣು ಯಥೇಚ್ಛವಾಗಿ ಸೊಪ್ಪು ಇವುಗಳನ್ನು ಸೇವನೆ ಮಾಡುವುದು.

ಈ ಆಹಾರ ತಿನ್ನಿ ತಿಂಗಳಿಗೆ 5 ಕೆ.ಜಿ ಇಳಿಸಿ.!

 

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಆಹಾರ ಕ್ರಮದಿಂದ ನಿಮ್ಮ ಜೀವನ ಶೈಲಿಯಿಂದ ಅತಿಹೆಚ್ಚಿನ ದೇಹದ ತೂಕವನ್ನು ಹೊಂದಿರು ತ್ತಾರೆ ಹೌದು ಈ ಒಂದು ಸಮಸ್ಯೆ ಹಲವಾರು ರೀತಿಯ ಸಮಸ್ಯೆಗಳು ಬರುವುದಕ್ಕೆ ಮೂಲ ಕಾರಣ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ಆರೋಗ್ಯದ ಕಡೆ ಹಾಗೂ ತಾವು ಸೇವನೆ ಮಾಡುವಂತಹ ಆಹಾರ ಪದ್ಧತಿಯ ಕಡೆ ಹೆಚ್ಚು ಗಮನವಹಿಸುವುದು ಬಹಳ ಮುಖ್ಯವಾಗಿರುತ್ತದೆ.

ಬಹಳ ಹಿಂದಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಸೇವಿಸುವಂತಹ ಆಹಾರ ಎಷ್ಟು ಪೌಷ್ಟಿಕಾಂಶದಿಂದ ಕೂಡಿತ್ತು ಎಂದರೆ ಅದನ್ನು ತಿಂದಂತಹ ಪ್ರತಿ ಯೊಬ್ಬರೂ ಕೂಡ ಹೆಚ್ಚು ಬಲಿಷ್ಠವಾಗುತ್ತಿದ್ದರು ಹೆಚ್ಚು ಆರೋಗ್ಯವನ್ನು ಪಡೆಯುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಸೇವನೆ ಮಾಡುತ್ತಿರು ವಂತಹ ಆಹಾರ ಪದ್ಧತಿ ಅಷ್ಟೊಂದು ಉತ್ತಮವಾಗಿಲ್ಲ ಎಂದು ಹೇಳಬಹುದು.

ನಾಳೆ ಜನವರಿ 11 ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರ ಅಮಾವಾಸ್ಯೆಯ ದಿನ ಮಾಡಲೇಬೇಕು.!

ಎಲ್ಲಾ ಆಹಾರ ಪದಾರ್ಥದಲ್ಲಿಯೂ ಕೂಡ ಕೆಮಿಕಲ್ ಸೇರ್ಪಡೆಯಾಗಿರುವುದರಿಂದ ಅಂತಹ ಆಹಾರವನ್ನು ಸೇವನೆ ಮಾಡಿದರೆ ನಿಮಗೆ ಯಾವುದೇ ರೀತಿಯ ಪೋಷಕಾಂಶಗಳು ಸಿಗುತ್ತಿಲ್ಲ ಎಂದೇ ಹೇಳಬಹುದು. ಆದ್ದರಿಂದಲೇ ಎಲ್ಲರಿಗೂ ಕೂಡ ಆರೋಗ್ಯದಲ್ಲಿ ಸಾಕಷ್ಟು ತೊಂದರೆಗಳು ಉಂಟಾಗುತ್ತಿದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಆಹಾರ ಕ್ರಮವನ್ನು ಯಾವ ರೀತಿಯಾಗಿ ಬದಲಾವಣೆ ಮಾಡಿಕೊಳ್ಳಬೇಕು.

ನಾವು ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸಿದರೆ ಅದು ನಮಗೆ ಉತ್ತಮವಾದಂತಹ ಲಾಭದಾಯಕವಾಗಿ ಇರುತ್ತದೆ ಹಾಗೂ ಯಾವ ರೀತಿಯಾಗಿ ನಾವು ಯಾವ ಸಮಯದಲ್ಲಿ ಅಂತಹ ಆಹಾರವನ್ನು ಸೇವನೆ ಮಾಡಬೇಕು ಎನ್ನುವಂತಹ ಮಾಹಿತಿ ಯನ್ನು ತಿಳಿದುಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ.

ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!

ಹೌದು ಹಾಗಾದರೆ ಈ ದಿನ ಯಾರು ಅತಿಹೆಚ್ಚಿನ ದೇಹದ ತೂಕವನ್ನು ಹೊಂದಿರುತ್ತಾರೋ ಹಾಗೂ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಈಗ ನಾವು ಹೇಳುವಂತಹ ಈ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು ಇದು ನಮಗೆ ಉತ್ತಮವಾದಂತಹ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ದೇಹದಲ್ಲಿ ಯಾವುದೇ ರೀತಿಯ ಹಾರ್ಮೋನ್ ವ್ಯತ್ಯಾಸ ಇದ್ದರೂ ಕೂಡ ಅದನ್ನು ಸರಿಪಡಿಸುತ್ತದೆ.

ಹಾಗಾದರೆ ನಾವು ಪ್ರತಿನಿತ್ಯ ಯಾವ ರೀತಿಯಾದಂತಹ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಯಾವ ಸಮಯದಲ್ಲಿ ಯಾವ ಆಹಾರ ಪದಾರ್ಥ ಸೇವನೆ ಮಾಡಬೇಕು ಅದು ನಮಗೆ ಹೇಗೆ ಅನುಕೂಲ ಮಾಡುತ್ತದೆ ಎಂದು ನೋಡುವುದಾದರೆ.

ಹಣದ ಸಮಸ್ಯೆ ಸುಳಿಯ ಬಾರದು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು.!

* ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರಿಗೆ ಒಂದು ನಿಂಬೆ ಹಣ್ಣನ್ನು ಹಿಂಡಿ ಆ ಒಂದು ನೀರನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು. ಈ ರೀತಿ ಸೇವನೆ ಮಾಡುವುದರಿಂದ ನಮ್ಮ ಹೊಟ್ಟೆಯಲ್ಲಿ ಯಾವುದೇ ರೀತಿಯ ಒಬೆಸಿಟಿ ಗ್ಯಾಸ್ಟಿಕ್ ಅಂಶ ಇದ್ದರೂ ಕೂಡ ಅವೆಲ್ಲವೂ ದೂರವಾಗುತ್ತದೆ ನಮ್ಮ ಜೀರ್ಣಾಂಗ ವ್ಯವಸ್ಥೆ ಸಾರವಾಗಿ ನಡೆಯುತ್ತದೆ.

* ಜೊತೆಗೆ ಬೆಳಗ್ಗೆ ತಿಂಡಿಗೂ ಮುಂಚೆ ಅಗಸೆ ಬೀಜವನ್ನು ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಮಜ್ಜಿಗೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಸೇವನೆ ಮಾಡಬೇಕು. ಹಾಗೂ ದಿನಕ್ಕೆ ಎರಡು ಬಾರಿ ಹಸಿ ತರಕಾರಿ ಜ್ಯೂಸ್ ಸೇವನೆ ಮಾಡಬೇಕು ಹಾಗೂ ಎರಡು ಬಾರಿ ಶುಂಠಿ ಬೆಳ್ಳುಳ್ಳಿ ಮೆಂತ್ಯ ಕಾಳು ನೆನೆಸಿರುವುದನ್ನು ಸೇವನೆ ಮಾಡಬೇಕು.

* ನಂತರ ನಿಮ್ಮ ಆಹಾರ ಕ್ರಮದಲ್ಲಿ ಹೆಚ್ಚಾಗಿ ಸಿರಿಧಾನ್ಯವನ್ನು ಸೇವನೆ ಮಾಡುವುದು ಹೆಚ್ಚಾಗಿ ಮುದ್ದೆ ಸೊಪ್ಪು ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕು. ಈ ರೀತಿಯಾಗಿ ನೀವು ಆಹಾರ ಪದ್ಧತಿ ಬದಲಾವಣೆ ಮಾಡಿಕೊಂಡರೆ ನಿಮ್ಮಲ್ಲಿ ಯಾವುದೇ ರೀತಿಯಾದಂತಹ ಒಬೆಸಿಟಿ ಕಾಣಿಸಿಕೊಳ್ಳುವುದಿಲ್ಲ. ಈ ವಿಧಾನ ಅನುಸರಿಸಿದರೆ ತಿಂಗಳಿಗೆ 5 ರಿಂದ 10 ಕೆಜಿ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

https://youtu.be/HuQfOR47sRU?si=HOXnARbY28gnfFRi

ಈ ಯೋಧರ ಎತ್ತರ ಎಷ್ಟು ಇತ್ತು ಗೊತ್ತ.?

 

ಸತ್ಯಯುಗ, ತ್ರೇತಾಯುಗ, ದ್ವಾಪರ ಯುಗ, ಇವು ಮುಗಿದು ಹೋಗಿದೆ ಈಗ ಕಲಿಯುಗ ನಡೆಯುತ್ತಿದೆ. ಆಗಿನ ಕಾಲದಲ್ಲಿ ಅಂದರೆ ಸತ್ಯಯುಗ ತ್ರೇತಾಯುಗ ದ್ವಾಪರ ಯುಗದಲ್ಲಿ ಇದ್ದ ಜನರು ಹೇಗಿದ್ದರು ಕಲಿಯುಗದ ಜನರ ರೀತಿಯೇ ಇದ್ದರ? ಅವರು ಎಷ್ಟು ಎತ್ತರ ಇದ್ದರು? ಅವರ ಬಣ್ಣ ಯಾವ ರೀತಿಯಾಗಿ ಇತ್ತು? ಅಜಾನಬಾಹು ಅನ್ನುತ್ತಾರಲ್ಲ ಇದು ಕೇವಲ ಪ್ರಶಂಸೆಯ ಅಥವಾ ಅದೇ ರೀತಿ ಇದ್ದರೆ.

ಇಂತಹ ಪ್ರಶ್ನೆಗಳು ತುಂಬಾ ಜನಕ್ಕೆ ಬಂದಿರುತ್ತದೆ. ರಾಮಾಯಣ ಮಹಾಭಾರತದ ಕಾಲದಲ್ಲಿ ಇದ್ದಂತಹ ವೀರರು ಶೂರರು ಮಹಾಪುರುಷರು ಎಷ್ಟು ಎತ್ತರ ಇದ್ದರು ಎನ್ನುವಂತಹ ನಮ್ಮ ಪ್ರಶ್ನೆ ನಮ್ಮಲ್ಲಿ ತುಂಬಾ ಜನಕ್ಕೆ ಬಂದಿರುತ್ತದೆ.
* ಕೃತ ಯುಗ ಅಥವಾ ಸತ್ಯಯುಗದ ಕಾಲ 16,28,000 ವರ್ಷಗಳು ಅಂತ ನಮ್ಮ ಪುರಾಣಗಳು ಹೇಳುತ್ತದೆ.

ಆ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ 100000 ವರ್ಷಗಳ ವರೆಗೆ ಜೀವಿಸುತ್ತಿದ್ದ. ಅವರಿಗೆ ಇಚ್ಛಾ ಮರಣವನ್ನು ಪಡೆಯುವಂತಹ ಶಕ್ತಿ ಕೂಡ ಇತ್ತು.
* ಇನ್ನು ತ್ರೇತಾಯುಗದ ಕಾಲ 12,56,000 ವರ್ಷಗಳು ಅಂತ ನಮ್ಮ ಪುರಾಣಗಳು ಹೇಳುತ್ತದೆ. ಈ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ 10,000 ವರ್ಷಗಳವರೆಗೆ ಜೀವಿಸುತ್ತಿದ್ದ.

ಸುಕನ್ಯಾ ಸಮೃದ್ಧಿ ಯೋಜನೆಯಿಂದ ನಿಮ್ಮ ಹೆಣ್ಣು ಮಗುವಿಗೆ ಸಿಗಲಿದೆ 28 ಲಕ್ಷ ಹಣ, ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರು ಇದನ್ನು ತಿಳಿದುಕೊಳ್ಳಿ.!

* ದ್ವಾಪರ ಯುಗದ ಕಾಲ 8 ಲಕ್ಷ ವರ್ಷಗಳು. ಈ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ 1000 ವರ್ಷಗಳವರೆಗೆ ಜೀವಿಸುತ್ತಿದ್ದ.
ಈ ರೀತಿ ನಮ್ಮ ಪುರಾಣಗಳ ಪ್ರಕಾರ ಈಗಿನ ಕಲಿಯುಗದ ಕಾಲಾವಧಿ 4,32,000 ವರ್ಷಗಳು.
ಆದರೆ ಈ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ 100 ವರ್ಷಗಳ ವರೆಗೂ ಕೂಡ ಜೀವಿಸುತ್ತಿಲ್ಲ.

ಇನ್ನು ಈ ಕಾಲದಲ್ಲಿ ಅಂದರೆ ಪ್ರಸ್ತುತ ಕಲಿಯುಗದಲ್ಲಿ ಒಬ್ಬ ಮನುಷ್ಯ 6 ಅಡಿ ಎತ್ತರ ಇದ್ದರೆ ಇವನು ಯಾರು ಲಂಬು ಎಂದು ಹೇಳುತ್ತೇವೆ. ತುಂಬಾ ಉದ್ದ ಇದ್ದಾನೆ ಎಂದು ಭಾವಿಸುತ್ತೇವೆ. ಇನ್ನು ಸ್ವಲ್ಪ ಉದ್ದ ಇದ್ದರೆ ತೆಂಗಿನ ಮರದ ರೀತಿ ಬೆಳೆದಿದ್ದಾನೆ ಎಂದು ಹೇಳುತ್ತೇವೆ. ಆದರೆ ಪೂರ್ವ ಯುಗದಲ್ಲಿ ಮನುಷ್ಯರು ಎಷ್ಟೆಷ್ಟು ಉದ್ದ ಇದ್ದರೂ ಗೊತ್ತಾ? ವಿವಿಧ ಪುರಾಣ ಗ್ರಂಥಗಳಲ್ಲಿ ವಿವಿಧ ರೀತಿಯ ವರ್ಣನೆಗಳು ಇದೆ.

• ಸತ್ಯಯುಗದಲ್ಲಿ ಒಬ್ಬ ಮನುಷ್ಯ 32 ಅಡಿ ಉದ್ದ ಇದ್ದ ಅಂತ ನಮ್ಮ ಪುರಾಣ ಗ್ರಂಥಗಳಲ್ಲಿ ಇದೆ.
• ಇನ್ನು ತ್ರೇತಾಯುಗದಲ್ಲಿ 21 ಅಡಿ ಉದ್ದ ಇದ್ದರು.
• ಇನ್ನೊಂದು ದ್ವಾಪರ ಯುಗದಲ್ಲಿ ಮನುಷ್ಯನ ಉದ್ದ 11 ಅಡಿ.
ಈ ಕಲಿಯುಗದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯ ಎತ್ತರ ಆವರೇಜ್ ಆಗಿ 5 ಅಡಿ ಇದೆ.

ಹಣದ ಸಮಸ್ಯೆ ಸುಳಿಯ ಬಾರದು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು.!

ಯುಗದ ಅವಧಿ ಕಡಿಮೆಯಾಗುತ್ತಿದ್ದಂತೆ ಮನುಷ್ಯನ ಆಯಸ್ಸು ಮತ್ತು ಎತ್ತರವೂ ಕೂಡ ಕಡಿಮೆಯಾಗುತ್ತದೆ ಎಂದು ಇದರಿಂದ ಅರ್ಥವಾಗು ತ್ತದೆ. ಅಷ್ಟಕ್ಕೂ ರಾಮಾಯಣ ಮಹಾಭಾರತದ ಕಾಲದಲ್ಲಿ ಯೋಧರು ಮತ್ತು ಮಹಾಪುರುಷರು ಎಷ್ಟೆಷ್ಟು ಎತ್ತರ ಇದ್ದರು ಅಂತ ಈಗ ನಾವು ತಿಳಿದುಕೊಳ್ಳೋಣ. ರಾಮಾಯಣ ಮಹಾಭಾರತದ ಕಾಲದ ಮನುಷ್ಯರು ತುಂಬಾ ಪಟ್ಟು ಎತ್ತರವಾಗಿದ್ದರು ಅಂತ ನಮ್ಮ ಪುರಾಣ ಗ್ರಂಥಗಳು ಹೇಳುತ್ತದೆ.

ಮಹಾಭಾರತದಲ್ಲಿ ಭೀಷ್ಮನು ಇಚ್ಛಾ ಮರಣವನ್ನು ಹೊಂದಿದವನು. ದೃಢವಾದ ದೇಹವನ್ನು ಹೊಂದಿದವನು. ಇವರ ಎತ್ತರ ಸುಮಾರು 8 ಅಡಿ. ಪಾಂಡವರ ಕುಲ ಗುರುವಾದ ಕೃಪಾಚಾರ್ಯರ ಎತ್ತರ 7 ಅಡಿ. ಗುರು ದ್ರೋಣಾಚಾರ್ಯರ ಎತ್ತರವು ಕೂಡ ಸುಮಾರು 7 ಅಡಿ. ಅವರ ಪ್ರಿಯ ಶಿಷ್ಯನಾದ ಅರ್ಜುನನ ಎತ್ತರ ಸುಮಾರು 7.2 ಅಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ನಾಳೆ ಜನವರಿ 11 ಗಂಡು ಮಗ ಇರುವ ಪ್ರತಿ ತಾಯಿ ಈ ಪರಿಹಾರ ಅಮಾವಾಸ್ಯೆಯ ದಿನ ಮಾಡಲೇಬೇಕು.!

ಈ ತಿಂಗಳ 11ನೇ ತಾರೀಖಿನಂದು ಬರುತ್ತಿರುವಂತಹ ಮಾರ್ಗಶಿರ ಅಮಾವಾಸ್ಯೆಯೆ 2024ರಲ್ಲಿ ಬರುತ್ತಿರುವಂತಹ ಮೊಟ್ಟಮೊದಲ ಅಮಾವಾಸ್ಯೆ. ಗಂಡು ಮಕ್ಕಳು ಇರುವವರು ರಾತ್ರಿ 9 ಗಂಟೆ 45 ನಿಮಿಷದ ಒಳಗೆ ಈ ಪರಿಹಾರ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ನಿಮ್ಮ ಮಗನ ಜೀವನದಲ್ಲಿ ಖಂಡಿತವಾಗಿಯೂ ಅಭಿವೃದ್ಧಿಯನ್ನು ನೋಡುತ್ತೀರಿ.

ಹಾಗೆ ಅವರ ಮೇಲೆ ಇರುವಂತಹ ನರ ದೃಷ್ಟಿ, ನಕಾರಾತ್ಮಕ ಶಕ್ತಿಗಳ ಪ್ರಭಾವ ಎಲ್ಲವೂ ಕೂಡ ತೊಲಗಿ ಹೋಗುತ್ತದೆ. ಹಾಗೆ ಅವರು ತಮ್ಮ ಜೀವನದಲ್ಲಿ ಹೆಚ್ಚಿನ ಸಾಧನೆಗಳನ್ನು ಕೂಡ ಮಾಡುತ್ತಾರೆ. ಒಂದು ವೇಳೆ ನಿಮ್ಮ ಮಗ ಅವರ ಜೀವನದಲ್ಲಿ ಅವನ ಭವಿಷ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸುತ್ತಿದ್ದರೆ.

ಅಥವಾ ನಿಮ್ಮ ಮಗ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅಥವಾ ವಿದ್ಯಾಭ್ಯಾಸದಲ್ಲಿ ಹಿಂದೆ ಉಳಿದಿದ್ದರೂ ಕೂಡ ಈ ಒಂದು ಚಿಕ್ಕ ಪರಿಹಾರ ಮಾಡುವುದರಿಂದ ಆ ಎಲ್ಲ ಸಮಸ್ಯೆಗಳು ಕೂಡ ಹೊರಟು ಹೋಗುತ್ತದೆ. ನಿಮ್ಮ ಕುಟುಂಬಕ್ಕೆ ಶ್ರೇಯಸ್ಸು ಹೆಚ್ಚಾಗುತ್ತದೆ ಹಾಗೆ ನಿಮ್ಮ ಮಗನ ಜೀವನದಲ್ಲಿಯೂ ಕೂಡ ಅಭಿವೃದ್ಧಿ ನೀವು ಕಾಣುತ್ತೀರಿ.

ಹಣದ ಸಮಸ್ಯೆ ಸುಳಿಯ ಬಾರದು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು.!

ಹಾಗಾದರೆ ಈಗ ಬರುತ್ತಿರುವಂತಹ ಮಾರ್ಗಶಿರ ಅಮಾವಾಸ್ಯೆ ಯಲ್ಲಿ ಯಾವ ಪರಿಹಾರ ಮಾಡಿದರೆ ಇಷ್ಟೆಲ್ಲ ಲಾಭ ಸಿಗುತ್ತದೆ ಎಂದು ಈ ದಿನ ತಿಳಿದುಕೊಳ್ಳೋಣ. ಈಗಾಗಲೇ ಮೊದಲೇ ಹೇಳಿದಂತೆ ಈ ತಿಂಗಳು 11 ನೇ ತಾರೀಖು ಈ ವರ್ಷದ ಮೊದಲನೇ ಅಮಾವಾಸ್ಯೆ ಬರಲಿದ್ದು ಈ ಅಮಾವಾಸ್ಯೆಗೆ ಎಷ್ಟೋ ಪ್ರಾಮುಖ್ಯತೆ ಇದೆ.

ನಾವೆಲ್ಲರೂ ಕೂಡ ಸಮಸ್ಯೆಗಳಿಗೆ ಪರಿಹಾರಗಳನ್ನು ಅಮಾವಾಸ್ಯೆಯ ದಿನ ಅಥವಾ ತಿಥಿಯ ದಿನ ಮಾಡಿಕೊಳ್ಳುತ್ತೇವೆ. ಇದು ಮೊದಲನೇ ಅಮಾವಾಸ್ಯೆ ಆಗಿರುವುದರಿಂದ ಇದಕ್ಕೆ ಎಷ್ಟೋ ಶಕ್ತಿ ಇದೆ. ಗಂಡು ಮಗ ಇರುವಂತಹ ತಾಯಂದಿರು ಈ ಚಿಕ್ಕ ಪರಿಹಾರ ಮಾಡಿದರೆ ಖಂಡಿತ ನಿಮ್ಮ ಮಗನ ಜೀವನದಲ್ಲಿ ಅಭಿವೃದ್ಧಿ ಕಾಣುತ್ತೀರಿ ಹಾಗೆ ಅವರು ಎಂತಹ ಸಮಸ್ಯೆಯಿಂದ ಬಳಲುತ್ತಿದ್ದರು ಕೂಡ ಆ ಸಮಸ್ಯೆಯಿಂದ ವಿಮುಕ್ತಿ ಪಡೆಯುತ್ತಾರೆ.

ಒಂದು ವೇಳೆ ನಿಮ್ಮ ಮಕ್ಕಳು ಚಿಕ್ಕವರಾಗಿ ದ್ದರಂತೂ ಅವರನ್ನು ಬೆಳೆಸುವುದು ತುಂಬಾ ಕಷ್ಟ. ಯಾಕೆ ಎಂದರೆ ಅತಿಯಾಗಿ ಮುದ್ದಾಡಿದರು ಕೂಡ ಅವರು ನಿಮ್ಮ ಮಾತುಗಳನ್ನು ಕೇಳುವುದಿಲ್ಲ. ನೀವು ಎಷ್ಟೇ ಶಿಸ್ತಿನಿಂದ ಬೆಳೆಸಿದರು ಕೂಡ ಅವರು ನಿಮ್ಮ ಮಾತನ್ನು ಕೇಳುವುದಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ತಂದೆ ತಾಯಿಗಳು ಗೊಂದಲಕ್ಕೆ ಒಳಗಾಗುತ್ತಾರೆ ಸಂತಾನ ಎನ್ನುವುದು ನಾವು ಪೂರ್ವ ಜನ್ಮದಲ್ಲಿ ಮಾಡಿದಂತಹ ಪುಣ್ಯದಿಂದ ಬರುತ್ತದೆ ಎಂದು ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!

ನಾವು ಯಾರಿಗಾದರೂ ಋಣ ಪಟ್ಟಿದ್ದರೆ ಅವರು ಮುಂದಿನ ಜನ್ಮದಲ್ಲಿ ನಮ್ಮ ಮಕ್ಕಳಾಗಿ ಹುಟ್ಟುತ್ತಾರೆ. ಅವರ ಋಣ ತೀರಿಸಿಕೊಳ್ಳುವಂತಹ ಅವಕಾಶ ನಮಗೆ ಕಲ್ಪಿಸಿಕೊಡುತ್ತಾರೆ. ಈ ಕಾರಣದಿಂದಲೇ ನಾವು ಜೀವನದಲ್ಲಿ ನಮ್ಮ ಮಕ್ಕಳ ಪರವಾಗಿ ಜವಾಬ್ದಾರಿಯಿಂದ ನಡೆದು ಕೊಳ್ಳುತ್ತ ಅವರಿಗೋಸ್ಕರ ನಾವು ಎಷ್ಟೋ ಶ್ರಮ ತೆಗೆದುಕೊಳ್ಳುತ್ತೇವೆ.

ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ಅವರ ಮಕ್ಕಳು ಅಭಿವೃದ್ಧಿಯಾಗ ಬೇಕು ಎಂದು ಹಗಲು ರಾತ್ರಿ ಎನ್ನದೆ ಕಷ್ಟಪಡುತ್ತಲೇ ಇರುತ್ತಾರೆ ಅದು ಮಕ್ಕಳ ವಿದ್ಯಾಭ್ಯಾಸದ ಕಾರಣದಿಂದ ಆಗಿರಬಹುದು ಹಾಗೂ ಇತರೆ ಯಾವುದೇ ವಿಷಯಕ್ಕೆ ಆಗಿರಬಹುದು ಮಕ್ಕಳು ಶಿಸ್ತಾಗಿ ಬೆಳೆಯಬೇಕು ಎಂದು ಪ್ರತಿಯೊಬ್ಬ ತಂದೆ-ತಾಯಿಗಳು ಕೂಡ ಚಡಪಡಿಸುತ್ತಲೇ ಇರುತ್ತಾರೆ. ತಂದೆ ತಾಯಿಗಳು ಮಕ್ಕಳಿಗಾಗಿ ಎಷ್ಟೋ ಪೂಜೆ ವ್ರತಗಳನ್ನು ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!

 

ಈ ಒಂದು ಶಕ್ತಿಶಾಲಿ ಮಂತ್ರವನ್ನು ಮೂರು ಬಾರಿ ಪಠಿಸಿದರೆ ಸಾಕು ನೀವು ಅಂದುಕೊಂಡಿದ್ದೆಲ್ಲ ನೆರವೇರುತ್ತದೆ. ಸಾಕ್ಷಾತ್ ಮಂಜುನಾಥನು ಶಿವನು ಈಶ್ವರನು ಪಾರ್ವತಿಗೆ ಹೇಳಿದ ರಹಸ್ಯ ಏನು ಎನ್ನುವುದರ ಬಗ್ಗೆಯೂ ಸಹ ಈ ದಿನ ತಿಳಿಯೋಣ ಹೌದು ಸಾಕ್ಷಾತ್ ಮಹಾಶಿವನೆ ಪಾರ್ವತಿಗೆ ಈ ಒಂದು ಮಂತ್ರ ರಹಸ್ಯವನ್ನು ತಿಳಿಸಿದ್ದಾರೆ.

ಈ ಮಂತ್ರ ವನ್ನು ಯಾರು ಜಪಿಸುತ್ತಾರೋ ಅವರಿಗೆ ಯಾವುದೇ ಕಷ್ಟಗಳು ಕೂಡ ಬರುವುದಿಲ್ಲ ಅಂದುಕೊಂಡಂತಹ ಕೆಲಸದಲ್ಲಿ ವಿಜಯವನ್ನು ಸಾಧಿಸು ತ್ತಾರೆ. ಎಲ್ಲ ಕಷ್ಟಗಳಿಂದ ಮುಕ್ತಿ ಹೊಂದುತ್ತಾರೆ ಎಂದು ಸಾಕ್ಷಾತ್ ಶಿವನು ಪಾರ್ವತಿ ದೇವಿಗೆ ಹೇಳಿದ್ದಾರೆ. ಹಾಗಾದರೆ ಈ ಮಂತ್ರ ಯಾವುದು.

ಯಾವ ಸಮಯದಲ್ಲಿ ಈ ಮಂತ್ರವನ್ನು ಪಠಿಸಬೇಕು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ. ಇಷ್ಟೆಲ್ಲ ಸಮಸ್ಯೆಗಳನ್ನು ದೂರ ಮಾಡುವಂತಹ ಶಕ್ತಿ ಹೊಂದಿರುವಂತಹ ಆ ಒಂದು ಮಂತ್ರ ಯಾವುದು ಎಂದರೆ ವಿಷ್ಣು ಸಹಸ್ರನಾಮ ಸ್ತೋತ್ರ ಹೌದು ಈ ಒಂದು ಸ್ತೋತ್ರವನ್ನು ಎಲ್ಲರೂ ಕೂಡ ಸುಲಭವಾಗಿ ಪಠಿಸಲು ಸಾಧ್ಯವಿಲ್ಲ.

ನಿಮ್ಮ ಜಾತಕವನ್ನು ಮೊಬೈಲ್ ನಲ್ಲಿ ನೋಡುವ ವಿಧಾನ.!

ಹೀಗಾಗಿ ಸಾಕ್ಷಾತ್ ವಿಷ್ಣುವಿನ ಆರಾಧನೆಯನ್ನು ಮಾಡಲು ವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗಲು ಬೇರೆ ಮಾರ್ಗವನ್ನು ಹುಡುಕ ಬೇಕು ಎಂದು ಪಾರ್ವತಿ ದೇವಿಯು ಅಂದುಕೊಳ್ಳುತ್ತಾರೆ. ನೇರವಾಗಿ ಪರಶಿವನ ಬಳಿ ಈ ವಿಷಯವನ್ನು ಹೇಳಿಕೊಂಡಾಗ ವಿಷ್ಣು ಸಹಸ್ರ ನಾಮದ ಬದಲು ಬಹಳ ಸೂಕ್ಷ್ಮವಾದಂತಹ ಹಾಗೂ ಬಹಳ ಸುಲಭವಾದಂತ ಮಾರ್ಗ ಯಾವುದಾದರೂ ಇದಿಯಾ ಎಂದು ಶಿವನನ್ನು ಪ್ರಶ್ನಿಸಿದಾಗ ಶಿವನು ಬಹಳ ಸಮಾಧಾನವಾಗಿ ಪಾರ್ವತಿಗೆ ಈ ರೀತಿ ಉತ್ತರಿಸುತ್ತಾನೆ.

ನಾನು ಯಾವಾಗಲು ಶ್ರೀ ರಾಮನ ಮಂತ್ರವನ್ನು ಮೂರು ಬಾರಿ ಪಠಿಸಿ ಆನಂದವನ್ನು ಹೊಂದುತ್ತೇನೆ. ವಿಷ್ಣು ಸಹಸ್ರನಾಮ ಪಠಿಸಲು ಸಾಧ್ಯ ವಾಗದಿದ್ದರೆ ನಾನು ಹೇಳುವಂತಹ ಮಂತ್ರವನ್ನು ಮೂರು ಬಾರಿ ಜಪಿಸಿದರೆ ಸಾಕು ಸಾಕ್ಷಾತ್ ವಿಷ್ಣು ಮಂತ್ರವನ್ನು ಜಪಿಸಿದಂತೆ ಹಾಗೂ ಜೀವನದ ಕಷ್ಟಗಳು ಕಳೆಯುವುದಕ್ಕೆ ಇದೇ ಮಾರ್ಗ ಎಂದು ಶಿವ ಹೇಳುತ್ತಾನೆ.

ಹಾಗಾಗಿ ಯಾರು ಭಕ್ತಿಯಿಂದ ಈ ಒಂದು ಮಂತ್ರವನ್ನು ದಿನಕ್ಕೆ ಮೂರು ಬಾರಿ ಪಠಿಸುತ್ತಾರೋ ಅವರಿಗೆ ವಿಷ್ಣುವಿನ ಅನುಗ್ರಹದ ಜೊತೆ ನನ್ನ ಅನುಗ್ರಹ ಸಿಗುತ್ತದೆ ಎಂದು ಸಾಕ್ಷಾತ್ ಶಿವನು ಪಾರ್ವತಿ ದೇವಿಗೆ ಹೇಳಿದ್ದಾನೆ. ಹಾಗಾದರೆ ಆ ಒಂದು ಮಂತ್ರ ಯಾವುದು ಎಂದು ನೋಡುವುದಾದರೆ “ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ”

ಸ್ವಂತ ಮನೆ ಕನಸು ಇದ್ದವರು ಈ ಕೆಲಸ ಮಾಡಿ ಸಾಕು.! ವರ್ಷದೊಳಗೆ ಮನೆ ಕಟ್ಟುತ್ತಿರಾ.!

ಈ ಒಂದು ಮಂತ್ರವನ್ನು ಮೂರು ಬಾರಿ ಪಠಿಸಿದರೆ ಜನ್ಮ ಧನ್ಯವಾದಂತೆ ಎಂದು ಶಿವನು ನುಡಿದಿದ್ದಾನೆ. ಯಾರು ಈ ಮಂತ್ರವನ್ನು ಪ್ರತಿನಿತ್ಯ ಪಠಿಸುತ್ತಾರೋ ಅವರಿಗೆ ಮಹಾಶಿವನ ಅನುಗ್ರಹದ ಜೊತೆಗೆ ವಿಷ್ಣುವಿನ ಅನುಗ್ರಹ ಸಿಗುತ್ತದೆ.

ಈ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೆ ಶ್ರೀ ವಿಷ್ಣು ಸಹಸ್ರನಾಮ ಹಾಗೂ ಶ್ರೀ ಶಿವ ಸಹಸ್ರನಾಮ ಪಠಿಸಿದ ಪುಣ್ಯ ಒಂದೇ ಬಾರಿಗೆ ಲಭಿಸುತ್ತದೆ ಎಂದು ಸಾಕ್ಷಾತ್ ಆ ಪರ ಶಿವನೇ ಹೇಳಿದ್ದಾನೆ. ಪದ್ಮಪುರಾಣದಲ್ಲಿ ಪಾರ್ವತಿ ದೇವಿಗೆ ಪರಮೇಶ್ವರ ಹೇಳಿದ ಆ ಒಂದು ರಹಸ್ಯ ಅಕ್ಷರ ಶಾಸ್ತ್ರದಲ್ಲಿಯೂ ಸಹ ಉಲ್ಲೇಖವಾಗಿದೆ.

ಶ್ರೀರಾಮನಾಮ ಎಷ್ಟು ಮಧುರವಾದದ್ದು ಶ್ರೀ ರಾಮ ನಾಮವನ್ನು ಪಠಿಸಿದರೆ ಎಲ್ಲ ಪಾಪಗಳು ಕಳೆದು ಪುಣ್ಯ ಲಭಿಸುತ್ತದೆ ಎಂದು ನಮ್ಮ ಶಾಸ್ತ್ರ ಪುರಾಣ ಗಳು ಸಹ ಹೇಳುತ್ತದೆ. ಶ್ರೀರಾಮ ಎಂಬ ಶಬ್ದ ಎಷ್ಟು ಮಂಗಳಕರವಾದ ಶಬ್ದವೆಂದು ಆ ಮಹಾಕವಿ ಕಾಳಿದಾಸರೆ ಹೇಳಿದ್ದಾರೆ.

ಹಣದ ಸಮಸ್ಯೆ ಸುಳಿಯ ಬಾರದು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು.!

ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಹಣಕಾಸಿನ ಅವಶ್ಯಕತೆ ಎನ್ನುವುದು ತುಂಬಾ ಇದೆ. ಹೌದು ನಾವು ಯಾವುದೇ ಕೆಲಸ ಕಾರ್ಯ ಮಾಡಿದರು ನಮ್ಮ ದಿನನಿತ್ಯದ ಖರ್ಚುಗಳಿಗೆ ಹಣಕಾಸಿನ ಅವಶ್ಯಕತೆ ಎನ್ನುವುದು ನಮಗೆ ಅತ್ಯಗತ್ಯವಾಗಿ ಬೇಕಾಗಿದೆ. ಆದರೆ ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಕೂಡ ಹಣಕಾಸು ಅವರ ಕೈಯಲ್ಲಿ ನಿಲ್ಲುವುದಿಲ್ಲ.

ಒಂದಲ್ಲ ಒಂದು ರೀತಿಯಾಗಿ ಹಣ ಖರ್ಚಾಗುತ್ತ ಇರುತ್ತದೆ ಆದ್ದರಿಂದ ಅವರು ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ ಎಂದೇ ಹೇಳಬಹುದು ಆದರೆ ಈ ರೀತಿಯ ಸಮಸ್ಯೆಗಳು ಎದುರಾಗುವುದಕ್ಕೆ ಕಾರಣಗಳು ಏನು ಎಂದು ಸಹ ಅವರಿಗೆ ತಿಳಿಯುವುದಿಲ್ಲ. ಬದಲಿಗೆ ಆ ಹಣಕಾಸು ಹೇಗೆ ಉಳಿಸಿಕೊಳ್ಳಬೇಕು ಮತ್ತಷ್ಟು ಹಣಕಾಸು ಸಂಪಾದನೆ ಮಾಡಲು ಏನು ಮಾಡಬೇಕು ಎನ್ನುವ ಆಲೋಚನೆಯ ಲ್ಲಿಯೇ ಇರುತ್ತಾರೆ.

ಆದರೆ ಈ ದಿನ ನಾವು ಹೇಳುವ ಈ ಒಂದು ಪರಿಹಾರವನ್ನು ನೀವು ಶನಿವಾರದ ದಿನ ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ ಬದಲಿಗೆ ನೀವು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ಸಿಗುತ್ತಾ ಹೋಗುತ್ತದೆ. ಜೊತೆಗೆ ವ್ಯರ್ಥವಾಗಿ ಹಣಕಾಸು ಖರ್ಚಾಗುತ್ತಿದ್ದರೆ ಅದೆ ಲ್ಲವೂ ಸಹ ಕಡಿಮೆಯಾಗುತ್ತದೆ.

ಹಾಗಾದರೆ ಪ್ರತಿಯೊಬ್ಬರ ಜೀವನದಲ್ಲಿ ಯಾವುದೇ ರೀತಿಯ ಹಣ ಕಾಸಿನ ಸಮಸ್ಯೆ ಇದ್ದರೆ ಅಂತವರು ಯಾವ ಒಂದು ಪರಿಹಾರ ಕ್ರಮ ವನ್ನು ಮಾಡಿಕೊಳ್ಳಬೇಕು ಈ ಒಂದು ಪರಿಹಾರ ಕ್ರಮವನ್ನು ಯಾವ ದಿನ ಹೇಗೆ ಮಾಡಿಕೊಳ್ಳಬೇಕು ಹಾಗೂ ಈ ಒಂದು ದಿನ ಅಷ್ಟೊಂದು ವಿಶೇಷ ಏನು ಹೀಗೆ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ.

ಶನಿ ದೋಷ ಎಂದರೆ ಸನಾತನ ಧರ್ಮದಲ್ಲಿ ಶನಿವಾರವನ್ನು ನ್ಯಾಯದ ದೇವರಾದ ಶನಿ ದೇವರಿಗೆ ಅರ್ಪಿಸಲಾಗಿದೆ. ಈ ದಿನ ಶನಿ ದೇವರನ್ನು ಆಚರಣೆಗಳ ಪ್ರಕಾರ ಪೂಜಿಸಲಾಗುತ್ತದೆ. ಭಕ್ತರು ತಂದುಕೊಂಡಂತಹ ಕೆಲಸ ಸರಾಗವಾಗಿ ನೆರವೇರಲಿ ಎಂದು ಶನಿ ದೇವರಿಗೆ ಉಪವಾಸಗಳನ್ನು ಸಹ ಮಾಡುತ್ತಾರೆ.

ಶನಿ ದೇವರು ಕರ್ಮಕ್ಕೆ ಅನುಗುಣವಾಗಿ ನಿರ್ದಿಷ್ಟ ವ್ಯಕ್ತಿಗೆ ಫಲಗಳನ್ನು ನೀಡುತ್ತಾನೆ ಒಳ್ಳೆಯ ಕೆಲಸಗಳನ್ನು ಮಾಡುವವರು ಶುಭಫಲಿತಾಂಶವನ್ನು ಪಡೆಯುತ್ತಾರೆ. ಆದರೆ ಅದೇ ಸಮಯದಲ್ಲಿ ಶನಿ ದೇವರು ಕೆಟ್ಟ ಕಾರ್ಯಗಳನ್ನು ಮಾಡುವವರನ್ನು ಶಿಕ್ಷಿಸುತ್ತಾನೆ. ಜ್ಯೋತಿಷಿಗಳ ಪ್ರಕಾರ ಶನಿ ದೇವರ ಕೆಟ್ಟ ದೃಷ್ಟಿಯಿಂದಾಗಿ ವ್ಯಕ್ತಿಯು ಸಾಕಷ್ಟು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಶನಿ ದೇವರನ್ನು ನಿಯಮಿತವಾಗಿ ಪೂಜಿಸಬೇಕು ಹೀಗೆ ಮಾಡುತ್ತಾ ಬಂದರೆ ಶನಿ ದೇವರ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಇಲ್ಲವಾದಲ್ಲಿ ಶನಿಯ ಕೆಟ್ಟದೃಷ್ಟಿ ಯಿಂದ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಪ್ರತಿಯೊಂದರಲ್ಲೂ ಕೂಡ ನಷ್ಟವನ್ನು ಅನುಭವಿಸುತ್ತೀರಿ ಅದೇ ರೀತಿಯಾಗಿ ಯಾವುದೇ ರೀತಿಯ ಪೂಜೆಯನ್ನು ಮಾಡದೆ ಇಷ್ಟೆಲ್ಲ ರೀತಿಯ ಸಮಸ್ಯೆ ಅನು ಭವಿಸುತ್ತಿರುವವರು.

ಈಗ ನಾವು ಹೇಳುವ ಈ ಪರಿಹಾರ ಕ್ರಮವನ್ನು ಮಾಡಿಕೊಳ್ಳುವುದರಿಂದ ನೀವು ಹಣಕಾಸಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಹಾಗಾದರೆ ಆ ಪರಿಹಾರ ಕ್ರಮ ಏನು ಎಂದು ತಿಳಿಯೋಣ. ನ್ಯಾಯ ದೇವರಾದ ಶನಿದೇವನು ಶಿವನ ಮತ್ತು ಶ್ರೀ ಕೃಷ್ಣನ ಪರಮ ಭಕ್ತ ಎಂದು ಧರ್ಮ ಗ್ರಂಥಗಳಲ್ಲಿ ಸೂಚಿಸಲಾಗಿದೆ. ಆದ್ದರಿಂದ ಶನಿವಾರದಂದು ಶಿವನನ್ನು ಪೂಜಿಸುವುದರಿಂದ ಶನಿ ದೇವರು ಸಂತೋಷ ಪಡುತ್ತಾನೆ.

ಅವನು ಪೂಜಿಸುವಂತಹ ವ್ಯಕ್ತಿಯ ಮೇಲೆ ತನ್ನ ಅನುಗ್ರಹವನ್ನು ಸುರಿಸುತ್ತಾನೆ ಆದ್ದರಿಂದ ಶನಿವಾರದ ದಿನ ಪ್ರತಿಯೊಬ್ಬರೂ ಕೂಡ ಶಿವನನ್ನು ಆರಾಧನೆ ಮಾಡುವುದು ತುಂಬಾ ಒಳ್ಳೆಯದು. ಈ ರೀತಿ ಮಾಡುತ್ತಾ ಬಂದರೆ ನೀವು ಹಣಕಾಸಿನ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಹ ನೀವು ದೂರ ಮಾಡಿಕೊಳ್ಳಬಹುದು.

https://youtu.be/QUL9hIWSR3g?si=OuqF59nbFyzJn1K8

ಆಂಜನೇಯನ ಫೋಟೋ ಯಾವ ದಿಕ್ಕಿನಲ್ಲಿದ್ದರೆ ಮನೆಗೆ ಒಳ್ಳೆಯದು.

 

* ವಾಸ್ತುಪ್ರಕಾರ ಪಂಚಮುಖಿ ಆಂಜನೇಯನ ಫೋಟೋ ಮನೆಯಲ್ಲಿ ದ್ದರೆ ಮನೆಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕುಟುಂಬದಲ್ಲಿ ಯಾರಿಗೇ ರೋಗ ರುಜಿನಗಳು ಇದ್ದರೆ ಹಣಕಾಸಿನ ಸಮಸ್ಯೆ ಇದ್ದರೆ ಎಲ್ಲವೂ ಪರಿಹಾರವಾಗುತ್ತದೆ. ಶತ್ರುಬಾಧೆ ಕೂಡಾ ಇರುವುದಿಲ್ಲ.
* ಮನೆಯ ದಕ್ಷಿಣ ದಿಕ್ಕಿನಲ್ಲಿ, ಉತ್ತರಕ್ಕೆ ಮುಖ ಮಾಡಿರುವಂತೆ ಆಂಜನೇಯನ ಫೋಟೋ ಇದ್ದರೆ ಒಳ್ಳೆಯದು.

* ಶ್ರೀರಾಮನ ಭಕ್ತ, ವಾಯುಪುತ್ರ, ಮಾರುತಿ, ಬಜರಂಗಬಲಿ ಎಂದೇ ಕರೆಯಲ್ಪಡುವ ಶ್ರೀ ಹನುಮಂತನು ಧೈರ್ಯ ಮತ್ತು ಶಕ್ತಿಯ ಸಂಕೇತ ಎಂದೇ ಪರಿಗಣಿಸಲಾಗಿದೆ. ಮಂಗಳವಾರ ಹಾಗೂ ಶನಿವಾರ ಆಂಜನೇ ಯನ ಆರಾಧನೆಗೆ ಉತ್ತಮ ಸಮಯ. ಆಂಜನೇಯಸ್ವಾಮಿಯನ್ನು ಯಾರು ಭಕ್ತಿಯಿಂದ ಪೂಜಿಸುವರೋ ಅವರ ಆಸೆ ಆಕಾಂಕ್ಷೆಗಳೆಲ್ಲಾ ಈಡೇರುವುದು. ಜೀವನದಲ್ಲಿ ಎದುರಾದ ಕಷ್ಟಗಳನ್ನು ನಿವಾರಿಸುವ, ಕಷ್ಟಗಳನ್ನು ಎದುರಿಸಲು ಧೈರ್ಯ ನೀಡುವ ಶಕ್ತಿ ದೇವತೆ ಹನುಮಂತ.

* ಆಂಜನೇಯ ಅಷ್ಟೋತ್ತರ ಶತನಾಮಾವಳಿ, ಹನುಮಾನ್ ಚಾಲಿಸಾ ಪಠಿಸಿದರೆ ಶನಿಯ ಸಮಸ್ಯೆಗಳಿಂದ ಪಾರಾಗಬಹುದು. ಬಹುತೇಕ ಎಲ್ಲಾ ಹಿಂದೂಗಳ ಮನೆಯಲ್ಲಿ ಆಂಜನೇಯನ ಫೋಟೋ ಇರುತ್ತದೆ. ಆದರೆ ಆಂಜನೇಯನ ಪೋಟೋ ಸೇರಿದಂತೆ ಇತರ ದೇವರ ಫೋಟೋಗಳನ್ನು ಕೆಲವರು ವಾಸ್ತುಪ್ರಕಾರ ಇಡುವುದಿಲ್ಲ.

ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿನ ಋಣಾತ್ಮಕ ಅಂಶಗಳು ಹೊರ ಹೋಗುವುದಿಲ್ಲ. ಆದರೆ ನೀವು ಸೂಕ್ತ ರೀತಿಯಲ್ಲಿ ದೇವರ ಫೋಟೋ ಇಟ್ಟರೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಮನೆಯಲ್ಲಿ ಹನುಮಂತನ ಫೋಟೋ ಹೇಗೆ ಇಡಬೇಕು? ಯಾವ ದಿಕ್ಕಿನಲ್ಲಿ ಇಡಬೇಕು? ಯಾವ ಭಂಗಿಯ ಆಂಜನೇಯನ ಫೋಟೋ ಒಳ್ಳೆ ಫಲಿತಾಂಶಗಳನ್ನು ನೀಡಲಿದೆ ಎಂಬುದನ್ನು ನೋಡೋಣ.

* ದಕ್ಷಿಣ ದಿಕ್ಕಿನಲ್ಲಿ ಇಡಲೇಬೇಕು :- ವಾಸ್ತು ಪ್ರಕಾರ ಹನುಮಂತನ ಫೋಟೋವನ್ನು ಯಾವಾಗಲೂ ದಕ್ಷಿಣ ದಿಕ್ಕಿಗೆ ಇಡಬೇಕು. ಅದೂ ಕೂಡಾ ಕೂತಿರುವ ಭಂಗಿಯಲ್ಲಿರುವ ಫೋಟೋ ಆಗಬೇಕು. ಕೆಂಪು ಬಣ್ಣದ ಫೋಟೋ ಆಗಿದ್ದಲ್ಲಿ ಮತ್ತಷ್ಟು ಒಳ್ಳೆಯದು. ಆಂಜನೇಯನ ಫೋಟೋ ದಕ್ಷಿಣ ದಿಕ್ಕಿನಲ್ಲಿ ಇದ್ದರೆ ಅದರ ಪ್ರಭಾವ ಯಾವಾಗಲೂ ಧನಾತ್ಮಕವಾಗಿರುತ್ತದೆ. ಯಾವುದೇ ದುಷ್ಟಶಕ್ತಿಯ ಪ್ರಭಾವ ಇದ್ದರೂ ನಿವಾರಣೆ ಆಗುತ್ತದೆ. ನಿಮ್ಮ ಮನೆಯಲ್ಲಿ ಸುಖ, ಸಂತೋಷ, ಐಶ್ವರ್ಯ ಹೆಚ್ಚಾಗುತ್ತದೆ.

* ಉತ್ತರ ದಿಕ್ಕಿಗೆ ಮುಖ ಮಾಡಿರುವ ಫೋಟೋ :- ಆಂಜನೇಯನ ಫೋಟೋವನ್ನು ಸದಾ ಉತ್ತರ ದಿಕ್ಕಿಗೆ ಮುಖ ಮಾಡುವಂತೆ ಇಡಬೇಕು. ಉತ್ತರಮುಖಿ ಹನುಮಂತನನ್ನು ದಿನನಿತ್ಯ ಪೂಜಿಸಿದಲ್ಲಿ ಎಲ್ಲಾ ದೇವತೆಗಳ ಅನುಗ್ರಹ ದೊರೆಯುತ್ತದೆ. ಲಕ್ಷ್ಮಿ ಕಟಾಕ್ಷ ಕೂಡಾ ನಿಮಗೆ ಸಿದ್ದಿಸಲಿದೆ. ಎಲ್ಲಾ ಋಣಾತ್ಮಕ ಅಂಶಗಳು ನಾಶವಾಗಿ ನಿಮ್ಮ ಬದುಕು ಬಂಗಾರವಾಗುತ್ತದೆ.

* ಪಂಚಮುಖಿ ಆಂಜನೇಯ :- ವಾಸ್ತುಪ್ರಕಾರ ಪಂಚಮುಖಿ ಆಂಜನೇ ಯನ ಫೋಟೋ ಮನೆಯಲ್ಲಿದ್ದರೆ ಮನೆಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕುಟುಂಬದಲ್ಲಿ ಯಾರಿಗೇ ರೋಗ ರುಜಿನಗಳು ಇದ್ದರೆ, ಹಣಕಾಸಿನ ಸಮಸ್ಯೆ ಇದ್ದರೆ ಎಲ್ಲವೂ ಪರಿಹಾರವಾಗುತ್ತದೆ. ಶತ್ರುಬಾಧೆ ಕೂಡಾ ಇರುವುದಿಲ್ಲ. ಪಂಚಮುಖಿ ಆಂಜನೇಯನ ಫೋಟೋವನ್ನು ಮನೆಯ ಮುಖ್ಯಬಾಗಿಲಿನ ಮೇಲೆ ಅಥವಾ ಎಲ್ಲರಿಗೂ ಕಾಣುವ ರೀತಿ ಇಟ್ಟರೆ ಮನೆಗೆ ದುಷ್ಟಶಕ್ತಿಯ ಪ್ರವೇಶ ಸಾಧ್ಯವೇ ಇಲ್ಲ.

* ಬೆಟ್ಟ ಎತ್ತುವ ಭಂಗಿ :- ನಿಮ್ಮ ಮನೆಯಲ್ಲಿ ಹನುಮಂತ ಪರ್ವತವನ್ನು ಎತ್ತಿರುವ ಭಂಗಿಯಲ್ಲಿರುವ ಫೋಟೋ ಇದ್ದರೆ ಒಳ್ಳೆಯದು. ಈ ರೀತಿಯ ಫೋಟೋ ಮನೆಯಲ್ಲಿದ್ದರೆ ಧೈರ್ಯ, ಶಕ್ತಿ, ಆತ್ಮವಿಶ್ವಾಸ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಈ ಭಂಗಿಯಲ್ಲಿ ರುವ ಪೋಟೋ ನಿಮ್ಮನ್ನು ಯಾವ ಕಷ್ಟದ ಪರಿಸ್ಥಿತಿಯಲ್ಲೂ ಕುಗ್ಗಿಸುವು ದಿಲ್ಲ. ಯಾವ ಸಮಸ್ಯೆ ಇದ್ದರೂ ಅದನ್ನು ಧೈರ್ಯವಾಗಿ ಎದುರಿಸುವ ಶಕ್ತಿ ನಿಮ್ಮಲ್ಲಿ ತುಂಬುತ್ತದೆ.

* ರಾಮನನ್ನು ತಬ್ಬಿರುವ ಭಂಗಿ :- ಆಂಜನೇಯನು ಶ್ರೀರಾಮನನ್ನು ತಬ್ಬಿಕೊಂಡಿರುವಂಥ ಭಂಗಿಯ ಫೋಟೋ ನಿಮ್ಮ ಮನೆಯಲ್ಲಿದ್ದರೆ ಕುಟುಂಬದ ಒಗ್ಗಟ್ಟು ಹಾಗೂ ಸಮಾಜದ ಸೌಹಾರ್ದತೆಯನ್ನು ಕಾಪಾಡುವ ಭಾವನೆ ಇರುತ್ತದೆ.

ನಿತ್ಯ ಗಂಡ ಹೆಂಡತಿ ನಡುವೆ ಕಲಹ ಉಂಟಾಗುತ್ತಿದ್ದರೆ ಈ ಸಣ್ಣ ಪರಿಹಾರ ಮಾಡಿ ನೋಡಿ.!

 

ಮನೆ ಎಂದ ಮೇಲೆ ಅಲ್ಲಿ ಕೆಲವೊಂದಷ್ಟು ಜಗಳಗಳು ಮನಸ್ತಾಪಗಳು ಗಂಡ ಹೆಂಡತಿ ನಡುವೆ ಕದನಗಳು ಹೀಗೆ ಒಂದಲ್ಲ ಒಂದು ವಿಚಾರವಾಗಿ ಮನಸ್ತಾಪ ಉಂಟಾಗುತ್ತದೆ ಹಾಗೆಂದ ಮಾತ್ರಕ್ಕೆ ಇದನ್ನು ಹಾಗೆ ಬಿಡುವುದು ಒಳ್ಳೆಯದಲ್ಲ ಹೌದು ಯಾವುದಾದರೂ ಒಂದು ಕಾರಣ ದಿಂದ ಈ ರೀತಿಯ ಸಮಸ್ಯೆಗಳನ್ನು ಪ್ರತಿಯೊಬ್ಬರೂ ಕೂಡ ಅನುಭವಿಸಿರುತ್ತೀರಿ.

ಅದರಲ್ಲೂ ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗುತ್ತಿ ದ್ದರೆ ತಮ್ಮ ಜೀವನದ ನೆಮ್ಮದಿ ಸಂಪೂರ್ಣವಾಗಿ ಹಾಳಾಗುತ್ತದೆ. ಮನೆಯ ಏಳಿಗೆ ಯಾಗದೆ ಸರಿಯಾದ ಜೀವನ ಇಲ್ಲದೆ ಹಣಕಾಸಿನ ಕೊರತೆ ಉಂಟಾಗಿ ಸಾಲ ಮಾಡಿಕೊಂಡು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಎಲ್ಲ ರೀತಿಯ ಸಮಸ್ಯೆಗಳಿಗೂ ಕೂಡ ಶಾಶ್ವತ ಪರಿಹಾರ ಎನ್ನುವುದು ಇದ್ದೇ ಇರುತ್ತದೆ.

ಹೌದು ಯಾವುದೇ ಒಂದು ಸಮಸ್ಯೆ ಬಂದರೆ ಅದು ನಮ್ಮ ಜೀವನ ಪರ್ಯಂತ ಇರುವುದಿಲ್ಲ. ಕೆಲವೊಂದಷ್ಟು ಸಮಯದವರೆಗೆ ಆ ಸಂಕಷ್ಟ ಗಳು ಇದ್ದು ಅದು ನಮಗೆ ತೊಂದರೆಯನ್ನು ಉಂಟುಮಾಡುತ್ತಿರುತ್ತದೆ. ಆಗ ನಾವು ಆ ಸಮಸ್ಯೆಗೆ ಹೆದರಿಕೊಂಡು ಕುಳಿತುಕೊಳ್ಳಬಾರದು.

ಬದಲಿಗೆ ಆ ಸಮಸ್ಯೆಯನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಅದಕ್ಕೆ ಪರಿಹಾರ ಮಾರ್ಗ ಏನು ಎನ್ನುವುದನ್ನು ತಿಳಿದುಕೊಂಡು ಅದನ್ನು ನಾವು ಸರಿಪಡಿಸಿಕೊಳ್ಳುವುದು ಉತ್ತಮ. ಬದಲಿಗೆ ಬಂದಂತಹ ಕಷ್ಟವನ್ನು ಅನುಭವಿಸುತ್ತಾ ಇದು ಯಾವಾಗ ನಮ್ಮಿಂದ ದೂರವಾಗುತ್ತದೆ ಎನ್ನುವ ಚಿಂತೆಯಲ್ಲಿ ಇರಬಾರದು.

ಹಾಗಾದರೆ ಈ ದಿನ ಈ ರೀತಿಯ ಇನ್ನು ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುವoತಹ ಪ್ರತಿಯೊಬ್ಬರು ಇದನ್ನು ದೂರ ಮಾಡಿಕೊಳ್ಳುವುದಕ್ಕೆ ಯಾವ ಪರಿಹಾರ ಮಾರ್ಗವನ್ನು ಮಾಡಬೇಕು ಹಾಗೂ ಇದಕ್ಕೆ ಯಾವುದು ಉಪಾಯ ಮಾರ್ಗ ಎನ್ನುವುದನ್ನು ತಿಳಿದು ಕೊಳ್ಳುವುದು ಬಹಳ ಮುಖ್ಯ ಹಾಗಾದರೆ ಆ ಉಪಾಯ ಕ್ರಮಗಳು ಯಾವುದು ಎಂದು ಈ ಕೆಳಗೆ ತಿಳಿಯೋಣ.

ಶುದ್ಧವಾದoತಹ ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ಮೇಲೆ ಕೇಸರಿ ಕುಂಕುಮದಿಂದ ಸ್ವಸ್ತಿಕ್ ಚಿನ್ಹೆಯನ್ನು ಬರೆಯಬೇಕು ಅದರ ಮೇಲೆ ಮೂರು ಲವಂಗವನ್ನು ಇಟ್ಟು ನಂತರ ಅರ್ಧಕ್ಕೆ ಕತ್ತರಿಸಿದ ನಿಂಬೆಹಣ್ಣಿಗೆ ಅರಿಶಿನ ಮತ್ತು ಕುಂಕುಮವನ್ನು ಇಟ್ಟು ಅದನ್ನು ವೀಳ್ಯದೆಲೆ ಮೇಲೆ ಇಟ್ಟು ಅದನ್ನು ನಿಮ್ಮ ಎರಡು ಕೈ ಮೇಲೆ ಇಟ್ಟು ಅದನ್ನು ದೇವರ ಮುಂದೆ ನಿಂತು ಒಂದು ಸಂಕಲ್ಪವನ್ನು ಮಾಡಬೇಕು .

ದೇವರ ಮುಂದೆ ನಿಂತು ನಮ್ಮ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅಂದರೆ ಗಂಡ ಹೆಂಡತಿ ನಡುವೆ ಮನಸ್ತಾಪ ಜಗಳ ಕಲಹ ಉಂಟಾಗಿದ್ದರೆ ಇವೆಲ್ಲವೂ ಕೂಡ ಸರಿ ಹೋಗಬೇಕು ನನ್ನ ಎಲ್ಲಾ ಸಮಸ್ಯೆಯನ್ನು ನೀವು ಸರಿಪಡಿಸಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು.

ಆನಂತರ ಮನೆಯ ಹೊರಗಡೆ ಬಂದು ಅದನ್ನು ದೃಷ್ಟಿ ತೆಗೆದು ಮೂರು ಕೂಡುವ ಜಾಗಕ್ಕೆ ಎಸೆದು ಹಿಂದಿರುಗಿ ನೋಡದೆ ಬರಬೇಕು. ಹೀಗೆ ಮಾಡಿದರೆ ಗಂಡ ಹೆಂಡತಿ ನಡುವೆ ಎಷ್ಟೇ ಮನಸ್ತಾಪ ಇದ್ದರೂ ಕೂಡ ಅದೆಲ್ಲವೂ ದೂರವಾಗುತ್ತದೆ ಆನಂತರ ನಿಮ್ಮಿಬ್ಬರ ನಡುವೆ ಉತ್ತಮವಾದಂತಹ ಬಾಂಧವ್ಯ ಪ್ರೀತಿ ವಿಶ್ವಾಸ ಎನ್ನುವುದು ಹೆಚ್ಚಾಗುತ್ತದೆ.

ಆದ್ದರಿಂದ ಯಾರೆ ಲ್ಲಾ ಗಂಡ ಹೆಂಡತಿಯರು ಈ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿ ರುತ್ತಾರೋ ಅಂತವರು ಈಗ ನಾವು ಹೇಳಿದ ಈ ವಿಧಾನವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಇದರಿಂದ ಹೆಚ್ಚಿನ ಪ್ರಯೋಜನವನ್ನು ಪ್ರತಿಯೊಬ್ಬರೂ ಸಹ ಪಡೆದು ಕೊಳ್ಳಬಹುದಾಗಿದೆ.

https://youtu.be/XjkEloNhE_8?si=HxTAneo6-YmSjvSG