Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Ashwini

ರವಿಚಂದ್ರನ್ ಗೆ ಸಂತ್ವಾನ ಹೇಳಲು ಮನೆಗೆ ಬಂದ ಅಶ್ವಿನಿ, ರವಿ ಸರ್ ಗೆ ಅಶ್ವಿನಿ ಮೇಡಂ ಕೊಟ್ಟ ಭರವಸೆ ಏನು ಗೊತ್ತ.? ಇನ್ಮುಂದೆ ರವಿಚಂದ್ರನ್ ಅವರ ಅದೃಷ್ಟವೇ ಬದಲಾಗುತ್ತೆ.

Posted on October 25, 2022 By Kannada Trend News No Comments on ರವಿಚಂದ್ರನ್ ಗೆ ಸಂತ್ವಾನ ಹೇಳಲು ಮನೆಗೆ ಬಂದ ಅಶ್ವಿನಿ, ರವಿ ಸರ್ ಗೆ ಅಶ್ವಿನಿ ಮೇಡಂ ಕೊಟ್ಟ ಭರವಸೆ ಏನು ಗೊತ್ತ.? ಇನ್ಮುಂದೆ ರವಿಚಂದ್ರನ್ ಅವರ ಅದೃಷ್ಟವೇ ಬದಲಾಗುತ್ತೆ.
ರವಿಚಂದ್ರನ್ ಗೆ ಸಂತ್ವಾನ ಹೇಳಲು ಮನೆಗೆ ಬಂದ ಅಶ್ವಿನಿ, ರವಿ ಸರ್ ಗೆ ಅಶ್ವಿನಿ ಮೇಡಂ ಕೊಟ್ಟ ಭರವಸೆ ಏನು ಗೊತ್ತ.? ಇನ್ಮುಂದೆ ರವಿಚಂದ್ರನ್ ಅವರ ಅದೃಷ್ಟವೇ ಬದಲಾಗುತ್ತೆ.

ರವಿಚಂದ್ರನ್ ಅವರು ಕಳೆದ ಕೆಲ ದಿನಗಳ ಹಿಂದೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮದ ವೇದಿಕೆ ಮೇಲೆ ನಿಂತು ತಾವು ಮನೆ ಕಳೆದುಕೊಂಡ ವಿಷಯದ ಕುರಿತಾಗಿ ತಮ್ಮ ಮನಸ್ಸನ್ನು ನೋವನ್ನೆಲ್ಲಾ ಹೊರಹಾಕಿದ್ದರು. ಅಂದು ಅವರು ವೇದಿಕೆ ಮೇಲೆ ಆಡಿದ ಪ್ರತಿಯೊಂದು ಮಾತು ಕೂಡ ಅವರ ಜೀವನದ ಸಾರವನ್ನೇ ಸಾರಿತ್ತು ಮತ್ತು ಇಷ್ಟು ವರ್ಷದ ಅವರ ಬದುಕಿನ ಏಳು ಬೀಳುಗಳು ಎಲ್ಲವನ್ನು ಹೊರಹಾಕಿದ ಅವರ ಮಾತುಗಳು ಕೇಳಿ ಅಲ್ಲಿ ನೆರೆದಿದ್ದ ಎಲ್ಲರ ಹೃದಯ ಮಿಡಿದಿತ್ತು. ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್…

Read More “ರವಿಚಂದ್ರನ್ ಗೆ ಸಂತ್ವಾನ ಹೇಳಲು ಮನೆಗೆ ಬಂದ ಅಶ್ವಿನಿ, ರವಿ ಸರ್ ಗೆ ಅಶ್ವಿನಿ ಮೇಡಂ ಕೊಟ್ಟ ಭರವಸೆ ಏನು ಗೊತ್ತ.? ಇನ್ಮುಂದೆ ರವಿಚಂದ್ರನ್ ಅವರ ಅದೃಷ್ಟವೇ ಬದಲಾಗುತ್ತೆ.” »

Entertainment

“ಪುನೀತ ಪರ್ವ” ಕಾರ್ಯಕ್ರಮಕ್ಕೆ ಅಶ್ವಿನಿ ಖರ್ಚು ಮಾಡಿದ್ದು ಬೇರೊಬ್ಬರಿ ಎಷ್ಟು ಕೋಟಿ ಹಣ ಗೊತ್ತ.?

Posted on October 24, 2022 By Kannada Trend News No Comments on “ಪುನೀತ ಪರ್ವ” ಕಾರ್ಯಕ್ರಮಕ್ಕೆ ಅಶ್ವಿನಿ ಖರ್ಚು ಮಾಡಿದ್ದು ಬೇರೊಬ್ಬರಿ ಎಷ್ಟು ಕೋಟಿ ಹಣ ಗೊತ್ತ.?
“ಪುನೀತ ಪರ್ವ” ಕಾರ್ಯಕ್ರಮಕ್ಕೆ ಅಶ್ವಿನಿ ಖರ್ಚು ಮಾಡಿದ್ದು ಬೇರೊಬ್ಬರಿ ಎಷ್ಟು ಕೋಟಿ ಹಣ ಗೊತ್ತ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೊನ್ನೆಯಷ್ಟೇ ಪುನೀತ ಪರ್ವ ಕಾರ್ಯಕ್ರಮವನ್ನು ಡಾ. ರಾಜಕುಮಾರ್ ಕುಟುಂಬದವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಅವರು ವಹಿಸಿಕೊಂಡಿದ್ದರು. ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮಕ್ಕೆ ಪುನೀತಪರ್ವ ಎಂಬ ಹೆಸರನ್ನು ಇಟ್ಟು ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸ್ಟಾರ್ ನಟ ನಟಿಯರಿಗೆ ಆಹ್ವಾನವನ್ನು ನೀಡಲಾಗಿತ್ತು. ಇನ್ನು ಸ್ವತಃ ಅಶ್ವಿನಿಯವರ ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಈ ಒಂದು…

Read More ““ಪುನೀತ ಪರ್ವ” ಕಾರ್ಯಕ್ರಮಕ್ಕೆ ಅಶ್ವಿನಿ ಖರ್ಚು ಮಾಡಿದ್ದು ಬೇರೊಬ್ಬರಿ ಎಷ್ಟು ಕೋಟಿ ಹಣ ಗೊತ್ತ.?” »

Entertainment

ಬೆಸ್ಟ್ ಆಂಕರ್ ಅವಾರ್ಡ್ ಅನ್ನು ಅಶ್ವಿನಿ ಅವರ ಕೈನಿಂದ ಪಡೆದ ಅನುಶ್ರೀ ಭಾವುಕರಾಗಿ ವೇದಿಕೆ ಮೇಲೆ ಕಣ್ಣಿರಿಟ್ಟು ಈ ಅವಾರ್ಡ್ ಅನ್ನು ಅಪ್ಪುಗೆ ಸಲ್ಲಿಸಿದ್ದಾರೆ ಈ ವಿಡಿಯೋ ನೋಡಿ ನಿಜಕ್ಕೂ ಮೂಕವಿಸ್ಮಿತರಾಗುತ್ತೀರಾ.

Posted on October 24, 2022 By Kannada Trend News No Comments on ಬೆಸ್ಟ್ ಆಂಕರ್ ಅವಾರ್ಡ್ ಅನ್ನು ಅಶ್ವಿನಿ ಅವರ ಕೈನಿಂದ ಪಡೆದ ಅನುಶ್ರೀ ಭಾವುಕರಾಗಿ ವೇದಿಕೆ ಮೇಲೆ ಕಣ್ಣಿರಿಟ್ಟು ಈ ಅವಾರ್ಡ್ ಅನ್ನು ಅಪ್ಪುಗೆ ಸಲ್ಲಿಸಿದ್ದಾರೆ ಈ ವಿಡಿಯೋ ನೋಡಿ ನಿಜಕ್ಕೂ ಮೂಕವಿಸ್ಮಿತರಾಗುತ್ತೀರಾ.
ಬೆಸ್ಟ್ ಆಂಕರ್ ಅವಾರ್ಡ್ ಅನ್ನು ಅಶ್ವಿನಿ ಅವರ ಕೈನಿಂದ ಪಡೆದ ಅನುಶ್ರೀ ಭಾವುಕರಾಗಿ ವೇದಿಕೆ ಮೇಲೆ ಕಣ್ಣಿರಿಟ್ಟು ಈ ಅವಾರ್ಡ್ ಅನ್ನು ಅಪ್ಪುಗೆ ಸಲ್ಲಿಸಿದ್ದಾರೆ ಈ ವಿಡಿಯೋ ನೋಡಿ ನಿಜಕ್ಕೂ ಮೂಕವಿಸ್ಮಿತರಾಗುತ್ತೀರಾ.

ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷವೂ ಕೂಡ ಜೀ ಕುಟುಂಬ ಅವಾರ್ಡ್ ಅನ್ನು ಏರ್ಪಡಿಸಲಾಗುತ್ತದೆ ಈ ಒಂದು ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಧಾರವಾಹಿ ರಿಯಾಲಿಟಿ ಶೋ ಡ್ಯಾನ್ಸಿಂಗ್ ಶೋ ಸರಿಗಮಪ ಹಾಗೂ ಇನ್ನಿತರ ಕಾರ್ಯಕ್ರಮದಲ್ಲಿ ನಟ ನಟಿಯರನ್ನು ಪೋಷಕ ಕಲಾವಿದರನ್ನು ಸಹ ಕಲಾವಿದರನ್ನು ಟೆಕ್ನಿಷಿಯನ್ ಟೀಮ್ ಎಲ್ಲರನ್ನೂ ಕೂಡ ಒಟ್ಟುಗೂಡಿಸಿ ಪ್ರತಿಭೆಗೆ ತಕ್ಕ ಪುರಸ್ಕಾರವನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಕೇವಲ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುವಂತಹ ಮತ್ತು ನಟನೆ ಮಾಡುವಂತಹ ನಟ ನಟಿಯರಿಗೆ…

Read More “ಬೆಸ್ಟ್ ಆಂಕರ್ ಅವಾರ್ಡ್ ಅನ್ನು ಅಶ್ವಿನಿ ಅವರ ಕೈನಿಂದ ಪಡೆದ ಅನುಶ್ರೀ ಭಾವುಕರಾಗಿ ವೇದಿಕೆ ಮೇಲೆ ಕಣ್ಣಿರಿಟ್ಟು ಈ ಅವಾರ್ಡ್ ಅನ್ನು ಅಪ್ಪುಗೆ ಸಲ್ಲಿಸಿದ್ದಾರೆ ಈ ವಿಡಿಯೋ ನೋಡಿ ನಿಜಕ್ಕೂ ಮೂಕವಿಸ್ಮಿತರಾಗುತ್ತೀರಾ.” »

Entertainment

ಪುನೀತ ಪರ್ವ ಕಾರ್ಯಕ್ರಮದಲ್ಲಿ ನಟಿ ರಮ್ಯ ಮಾಡಿದ ಜಬರ್ದಸ್ತ್ ಡಾನ್ಸ್ ಹೇಗಿತ್ತು ನೋಡಿ.

Posted on October 22, 2022 By Kannada Trend News No Comments on ಪುನೀತ ಪರ್ವ ಕಾರ್ಯಕ್ರಮದಲ್ಲಿ ನಟಿ ರಮ್ಯ ಮಾಡಿದ ಜಬರ್ದಸ್ತ್ ಡಾನ್ಸ್ ಹೇಗಿತ್ತು ನೋಡಿ.
ಪುನೀತ ಪರ್ವ ಕಾರ್ಯಕ್ರಮದಲ್ಲಿ ನಟಿ ರಮ್ಯ ಮಾಡಿದ ಜಬರ್ದಸ್ತ್ ಡಾನ್ಸ್ ಹೇಗಿತ್ತು ನೋಡಿ.

ರಮ್ಯಾ ಅವರು ಚಿತ್ರರಂಗ ಪ್ರವೇಶ ಮಾಡಿದ್ದೆ ಪುನೀತ್ ಅವರ ಅಭಿ ಸಿನಿಮಾದ ಮೂಲಕ ಅಪ್ಪು ಸಿನಿಮಾದಲ್ಲಿ ಅವರಿಗೆ ಅವಕಾಶ ಸಿಗಬೇಕಿತ್ತು ಆದರೆ ಯಾವುದೋ ಕಾರಣಗಳಿಂದ ಅದೃಷ್ಟ ಕೈ ತಪ್ಪಿತ್ತು. ವಜ್ರೇಶ್ವರಿ ಕಂಬೈನ್ಡ್ಸ್ ಅವರು ಕನ್ನಡಕ್ಕೆ ನೂರಾರು ಕಲಾವಿದರನ್ನು ಪರಿಚಯಿಸಿದ್ದಾರೆ. ಅದರಲ್ಲಿ ಪಾರ್ವತಮ್ಮ ಅವರ ಕೃಪಾ ಕಟಾಕ್ಷದಿಂದ ಇಂದು ಸ್ಯಾಂಡಲ್ ವುಡ್ ಪದ್ಮಾವತಿ ಆಗಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಅಪ್ಪು ಹಾಗೂ ರಮ್ಯಾ ಅವರ ಕೆಮಿಸ್ಟ್ರಿ ತೆರೆ ಮೇಲೆ ಬಹಳ ಚೆನ್ನಾಗಿ ವರ್ಕ್ ಆಗುತ್ತಿತ್ತು. ಅಭಿ…

Read More “ಪುನೀತ ಪರ್ವ ಕಾರ್ಯಕ್ರಮದಲ್ಲಿ ನಟಿ ರಮ್ಯ ಮಾಡಿದ ಜಬರ್ದಸ್ತ್ ಡಾನ್ಸ್ ಹೇಗಿತ್ತು ನೋಡಿ.” »

Entertainment

ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.

Posted on October 22, 2022October 22, 2022 By Kannada Trend News No Comments on ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.
ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಕ್ಟೋಬರ್ 21ರಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಗಂಧದಗುಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಎಲ್ಲಾ ನಟಿ ನಟಿಯರು ಕೂಡ ನೆರೆದಿದ್ದರು ಅಷ್ಟೇ ಅಲ್ಲದೆ ಪರ ರಾಜ್ಯಗಳಿಂದಲೂ ಕೂಡ ನಟ ನಟಿಯರಿಗೆ ಆಹ್ವಾನವನ್ನು ನೀಡಲಾಯಿತು ಅಂದುಕೊಂಡ ಮಾದರಿಯಲ್ಲಿ ಅಪ್ಪು ಪರ್ವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಪುನೀತ್ ಅವರ ಬಗ್ಗೆ ಹಾಗೂ ಗಂಧದಗುಡಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಹೌದು ಗಂಧದಗುಡಿ ಸಿನಿಮಾ…

Read More “ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.” »

Entertainment

ಪುನೀತಪರ್ವ ಕಾರ್ಯಕ್ರಮಕ್ಕೆ ಗೈರಾದ ದರ್ಶನ್ ಮತ್ತು ಸುದೀಪ್, ಇಲ್ಲೂ ಮೋಸ ಮಾಡಿದ್ರ ಫ್ಯಾನ್ಸ್ ಗೆ.!

Posted on October 22, 2022October 22, 2022 By Kannada Trend News No Comments on ಪುನೀತಪರ್ವ ಕಾರ್ಯಕ್ರಮಕ್ಕೆ ಗೈರಾದ ದರ್ಶನ್ ಮತ್ತು ಸುದೀಪ್, ಇಲ್ಲೂ ಮೋಸ ಮಾಡಿದ್ರ ಫ್ಯಾನ್ಸ್ ಗೆ.!
ಪುನೀತಪರ್ವ ಕಾರ್ಯಕ್ರಮಕ್ಕೆ ಗೈರಾದ ದರ್ಶನ್ ಮತ್ತು ಸುದೀಪ್, ಇಲ್ಲೂ ಮೋಸ ಮಾಡಿದ್ರ ಫ್ಯಾನ್ಸ್ ಗೆ.!

ನಿಮ್ಮೆಲ್ಲರಿಗೂ ತಿಳಿದಿರುವಂತೆ ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮವನ್ನು ಪುನೀತಪರ್ವ ಎಂಬ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರಣಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಮತ್ತು ಬೃಹದಾಕಾರದ ಸೆಟ್ ಅನ್ನು ಹಾಕಿ ಈ ಒಂದು ಕಾರ್ಯಕ್ರಮಕ್ಕೆ ತೆಲಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಸಿನಿ ರಂಗದವರನ್ನು ಆಹ್ವಾನ ನೀಡಲಾಗಿತ್ತು. ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಸೆಲೆಬ್ರಿಟಿಗಳು ಆಗಮಿಸಿದರು ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ಕೂಡ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಹ ಅವಕಾಶವನ್ನು ಕಲ್ಪಿಸಲಾಗಿತ್ತು….

Read More “ಪುನೀತಪರ್ವ ಕಾರ್ಯಕ್ರಮಕ್ಕೆ ಗೈರಾದ ದರ್ಶನ್ ಮತ್ತು ಸುದೀಪ್, ಇಲ್ಲೂ ಮೋಸ ಮಾಡಿದ್ರ ಫ್ಯಾನ್ಸ್ ಗೆ.!” »

Entertainment

ಮೈಸೂರಿನ ಯುವ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ಅಶ್ವಿನಿ ವೇದಿಕೆಯ ಮೇಲೆ ಕಣ್ಣೀರು ಇಟ್ಟಿದ್ದಾರೆ ಯಾಕೆ ಗೊತ್ತ.?

Posted on September 29, 2022 By Kannada Trend News No Comments on ಮೈಸೂರಿನ ಯುವ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ಅಶ್ವಿನಿ ವೇದಿಕೆಯ ಮೇಲೆ ಕಣ್ಣೀರು ಇಟ್ಟಿದ್ದಾರೆ ಯಾಕೆ ಗೊತ್ತ.?
ಮೈಸೂರಿನ ಯುವ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ಅಶ್ವಿನಿ ವೇದಿಕೆಯ ಮೇಲೆ ಕಣ್ಣೀರು ಇಟ್ಟಿದ್ದಾರೆ ಯಾಕೆ ಗೊತ್ತ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ನಮ್ಮನ್ನು ಅ.ಗ.ಲಿ 11 ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಎಲ್ಲರ ಬಾಯಲ್ಲೂ ಅಪ್ಪು ಎಂಬ ಹೆಸರು ಕೇಳಿ ಬರುತ್ತಿದೆ. ಅಪ್ಪು ಅವರನ್ನು ಮರೆಯುವುದು ಅಷ್ಟು ಸುಲಭದ ಮಾತಲ್ಲ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಇರುವಂತಹ ಸದಸ್ಯರು ಆಗಿರಬಹುದು ಸ್ನೇಹಿತರೆ ಆಗಿರಬಹುದು ಪರಿಚಯ ಆಗಿರಬಹುದು ನಮ್ಮನ್ನು ಬಿಟ್ಟು ಅ.ಗ.ಲಿ.ದಾ.ಗ ಒಂದೆರಡು ದಿನ ಅವರ ನೆನಪಿನಲ್ಲಿ ಇರುತ್ತೇವೆ ಹೆಚ್ಚೆಂದರೆ ಎರಡು ಮೂರು ತಿಂಗಳು ಅವರ ನೆನಪಿನಲ್ಲಿಯೇ ಕುಳಿತಿರುತ್ತೇವೆ. ತದನಂತರ ಪ್ರಕೃತಿಯ ನಿಯಮದಂತೆ ಅವರನ್ನು ಮರೆತು…

Read More “ಮೈಸೂರಿನ ಯುವ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ಅಶ್ವಿನಿ ವೇದಿಕೆಯ ಮೇಲೆ ಕಣ್ಣೀರು ಇಟ್ಟಿದ್ದಾರೆ ಯಾಕೆ ಗೊತ್ತ.?” »

Entertainment

ಅಪ್ಪು ತುಂಬಾ ಇಷ್ಟ ಪಟ್ಟು ಖರೀದಿಸಿದ್ದ ಲ್ಯಾಂಬೋರ್ಗಿನಿ ಕಾರ್ ಅನ್ನು ಇದ್ದಕ್ಕಿದ್ದಂತೆ ಅಶ್ವಿನಿ ಅವರು ದುಬೈಗೆ ವಾಪಸ್ ಕಳಿಸಿದ್ದಾರೆ ಯಾಕೆ ಗೊತ್ತಾ.?

Posted on September 18, 2022 By Kannada Trend News No Comments on ಅಪ್ಪು ತುಂಬಾ ಇಷ್ಟ ಪಟ್ಟು ಖರೀದಿಸಿದ್ದ ಲ್ಯಾಂಬೋರ್ಗಿನಿ ಕಾರ್ ಅನ್ನು ಇದ್ದಕ್ಕಿದ್ದಂತೆ ಅಶ್ವಿನಿ ಅವರು ದುಬೈಗೆ ವಾಪಸ್ ಕಳಿಸಿದ್ದಾರೆ ಯಾಕೆ ಗೊತ್ತಾ.?
ಅಪ್ಪು ತುಂಬಾ ಇಷ್ಟ ಪಟ್ಟು ಖರೀದಿಸಿದ್ದ ಲ್ಯಾಂಬೋರ್ಗಿನಿ ಕಾರ್ ಅನ್ನು ಇದ್ದಕ್ಕಿದ್ದಂತೆ ಅಶ್ವಿನಿ ಅವರು ದುಬೈಗೆ ವಾಪಸ್ ಕಳಿಸಿದ್ದಾರೆ ಯಾಕೆ ಗೊತ್ತಾ.?

ಅಪ್ಪು ಕರ್ನಾಟಕ ಕಂಡ ಶ್ರೇಷ್ಠ ವ್ಯಕ್ತಿತ್ವ, ಅಭಿನಯದಲ್ಲೂ ಬದುಕಿನಲ್ಲೂ ಈತನಿಗೆ ಹೋಲುವ, ಮತ್ತೊಬ್ಬ ಅಪ್ಪು ರೀತಿಯ ಒಬ್ಬ ನಟನಾಗಲಿ ಅಥವಾ ಅಪ್ಪು ವ್ಯಕ್ತಿತ್ವ ಮತ್ತೊಬ್ಬ ಮನುಷ್ಯನನ್ನೇ ಆಗಲಿ ನಾವು ಕಾಣಲಾರೆವು ಎನಿಸುತ್ತದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಪ್ಪು ಅವರಿಗೆ ಪವರ್ ಸ್ಟಾರ್ ಎಂದು ಬಿರುದು ಕೊಟ್ಟಿದ್ದಾರೆ. ಈ ಟೈಟಲ್ ಗೆ ತಕ್ಕ ಹಾಗೆ ಪುನೀತ್ ಅವರ ಡ್ಯಾನ್ಸ್ ಮತ್ತು ಅಷ್ಟು ಎನರ್ಜಿ ಇಂದ ಅವರು ಮಾಡುತ್ತಿದ್ದ ಸ್ಟಂಟ್ಸ್ ಅಪ್ಪು ಅವರು ಎಂತಹ ಸಾಹಸಿ ಎನ್ನುವುದನ್ನು ನಿರೂಪಿಸುತ್ತಿತ್ತು. ಜಾಹೀರಾತು:-…

Read More “ಅಪ್ಪು ತುಂಬಾ ಇಷ್ಟ ಪಟ್ಟು ಖರೀದಿಸಿದ್ದ ಲ್ಯಾಂಬೋರ್ಗಿನಿ ಕಾರ್ ಅನ್ನು ಇದ್ದಕ್ಕಿದ್ದಂತೆ ಅಶ್ವಿನಿ ಅವರು ದುಬೈಗೆ ವಾಪಸ್ ಕಳಿಸಿದ್ದಾರೆ ಯಾಕೆ ಗೊತ್ತಾ.?” »

Entertainment

ಅಪ್ಪು ಯಾರದ್ದೆ ಮದುವೆಗೆ ಹೋದರು ತಪ್ಪದೇ ಇದೊಂದು ಗಿಫ್ಟ್ ತೆಗೆದುಕೊಂಡು ಹೋಗುತ್ತಿದ್ದರು ಅದಕ್ಕೆ ಸಾಕ್ಷಿ ಈ ವಿಡಿಯೋ.

Posted on September 3, 2022 By Kannada Trend News No Comments on ಅಪ್ಪು ಯಾರದ್ದೆ ಮದುವೆಗೆ ಹೋದರು ತಪ್ಪದೇ ಇದೊಂದು ಗಿಫ್ಟ್ ತೆಗೆದುಕೊಂಡು ಹೋಗುತ್ತಿದ್ದರು ಅದಕ್ಕೆ ಸಾಕ್ಷಿ ಈ ವಿಡಿಯೋ.
ಅಪ್ಪು ಯಾರದ್ದೆ ಮದುವೆಗೆ ಹೋದರು ತಪ್ಪದೇ ಇದೊಂದು ಗಿಫ್ಟ್ ತೆಗೆದುಕೊಂಡು ಹೋಗುತ್ತಿದ್ದರು ಅದಕ್ಕೆ ಸಾಕ್ಷಿ ಈ ವಿಡಿಯೋ.

ಅಪ್ಪು ಯಾರದ್ದೇ ಮದುವೆಗೆ ಹೋದರು ಒಂದು ಬೆಲೆ ಬಾಳುವ ಉಡುಗೊರೆಯನ್ನು ತೆಗೆದುಕೊಂಡು ಹೋಗುತ್ತಿದ್ದರು ಈ ವಿಡಿಯೋ ನೋಡಿ ನಿಜಕ್ಕೂ ಇವರ ವ್ಯಕ್ತಿತ್ವ ಎಂತದ್ದು ಅಂತ ತಿಳಿಯುತ್ತದೆ. ಕರುಡಾಡ ರತ್ನನ ಬಗ್ಗೆ ಎಷ್ಟು ಹೇಳಿದರೂ ಕೂಡ ಮುಗಿಯುವುದಿಲ್ಲ ಎಷ್ಟು ಹೇಳಿದರು ಕೂಡ ಸಾಲುವುದಿಲ್ಲ ಏಕೆಂದರೆ ಈ ಪರಮಾತ್ಮ ಮಾಡಿರುವುದೆಲ್ಲವೂ ಅಂತಹದ್ದೇ ಕೆಲಸ. ಹೌದು ಅಪ್ಪು ಕೇವಲ ಒಬ್ಬ ನಟನಾಗಿರಲಿಲ್ಲ ಬದಲಿಗೆ ಸಮಾಜಮುಖಿ ಕೆಲಸವನ್ನು ಮಾಡುವಂತಹ ಉತ್ತಮ ವ್ಯಕ್ತಿಯಾಗಿದ್ದರು ನಾಗರೀಕರಾಗಿದ್ದರು ಸಮಾಜದ ಆಗುಹೋಗುಗಳ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದರು ಇನ್ನು…

Read More “ಅಪ್ಪು ಯಾರದ್ದೆ ಮದುವೆಗೆ ಹೋದರು ತಪ್ಪದೇ ಇದೊಂದು ಗಿಫ್ಟ್ ತೆಗೆದುಕೊಂಡು ಹೋಗುತ್ತಿದ್ದರು ಅದಕ್ಕೆ ಸಾಕ್ಷಿ ಈ ವಿಡಿಯೋ.” »

Entertainment

ಅಪ್ಪು ಅಶ್ವಿನಿ ಮದುವೆಯ ಅಪರೂಪದ ವಿಡಿಯೋ ನೋಡಿ.

Posted on September 2, 2022 By Kannada Trend News No Comments on ಅಪ್ಪು ಅಶ್ವಿನಿ ಮದುವೆಯ ಅಪರೂಪದ ವಿಡಿಯೋ ನೋಡಿ.
ಅಪ್ಪು ಅಶ್ವಿನಿ ಮದುವೆಯ ಅಪರೂಪದ ವಿಡಿಯೋ ನೋಡಿ.

ಅಪ್ಪು ಅವರು ಕರ್ನಾಟಕ ಕಂಡ ಅದ್ಭುತ ವ್ಯಕ್ತಿ ಅವರು ಮಾತ್ರವಲ್ಲದೆ ರಾಜ್ ಕುಟುಂಬ ಇಡೀ ಕರ್ನಾಟಕಕ್ಕೆ ಹಿರಿ ಮನೆ ಎನ್ನಬಹುದು. ಯಾಕೆಂದರೆ ಅಣ್ಣವರನ್ನು ಇಡೀ ಕರ್ನಾಟಕದ ಜನತೆಗೆ ಹಿರಿ ಅಣ್ಣನ ರೀತಿ ಕಾಣುತ್ತಿತ್ತು. ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಕನ್ನಡದ ಹೆಸರನ್ನು ಇಂದು ವಿಶ್ವಮಟ್ಟಕ್ಕೆ ಗುರುತಿಸುವ ಹಾಗೆ ಮಾಡುವಲ್ಲಿ ಡಾಕ್ಟರ್ ರಾಜಕುಮಾರ್ ಅವರ ಪ್ರಭಾವ ಎಷ್ಟು ಎನ್ನುವುದು ಇಲ್ಲಿನ ಪ್ರತಿಯೊಬ್ಬ ಜನತೆಗೂ ಕೂಡ ತಿಳಿದಿದೆ. ಹೀಗಾಗಿ ಕನ್ನಡ ಸಿನಿ ರಸಿಕರಿಗೆ ದೊಡ್ಮನೆ ಕುಟುಂಬದ ಮೇಲೆ ಅಪಾರವಾದ ಅಭಿಮಾನವಿದೆ. ಅದಕ್ಕೆ…

Read More “ಅಪ್ಪು ಅಶ್ವಿನಿ ಮದುವೆಯ ಅಪರೂಪದ ವಿಡಿಯೋ ನೋಡಿ.” »

Entertainment

Posts pagination

Previous 1 2 3 4 Next

Copyright © 2025 Kannada Trend News.


Developed By Top Digital Marketing & Website Development company in Mysore