Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Crazy star ravichandran

ತಾವೇ ಕಷ್ಟದಲ್ಲಿದ್ರೂ ಕೂಡ ಮನೆಗೆ ಬಂದ ತೆಲಗು ಸ್ಟಾರ್ ನಟ ನಾನಿಗೆ ದುಬಾರಿ ಉಡುಗೊರೆ ಕೊಟ್ಟ ರವಿಚಂದ್ರನ್. ಕನಸುಗಾರನ ದೊಡ್ಡ ಮನಸ್ಸು ಇದು ಎನ್ನುತ್ತಿರುವ ನೆಟ್ಟಿಗರು.

Posted on March 16, 2023 By Kannada Trend News No Comments on ತಾವೇ ಕಷ್ಟದಲ್ಲಿದ್ರೂ ಕೂಡ ಮನೆಗೆ ಬಂದ ತೆಲಗು ಸ್ಟಾರ್ ನಟ ನಾನಿಗೆ ದುಬಾರಿ ಉಡುಗೊರೆ ಕೊಟ್ಟ ರವಿಚಂದ್ರನ್. ಕನಸುಗಾರನ ದೊಡ್ಡ ಮನಸ್ಸು ಇದು ಎನ್ನುತ್ತಿರುವ ನೆಟ್ಟಿಗರು.
ತಾವೇ ಕಷ್ಟದಲ್ಲಿದ್ರೂ ಕೂಡ ಮನೆಗೆ ಬಂದ ತೆಲಗು ಸ್ಟಾರ್ ನಟ ನಾನಿಗೆ ದುಬಾರಿ ಉಡುಗೊರೆ ಕೊಟ್ಟ ರವಿಚಂದ್ರನ್. ಕನಸುಗಾರನ ದೊಡ್ಡ ಮನಸ್ಸು ಇದು ಎನ್ನುತ್ತಿರುವ ನೆಟ್ಟಿಗರು.

    ಕ್ರೇಜಿಸ್ಟಾರ್ ರವಿಚಂದ್ರನ್ ಹೆಸರಿಗೆ ತಕ್ಕ ಹಾಗೆ ಸಿನಿಮಾ ಬಗ್ಗೆ ವಿಶೇಷ ಕ್ರೇಝ್ ಹೊಂದಿರುವ ಸ್ಟಾರ್. ಆ ಕಾರಣಕ್ಕಾಗಿ ಇಡೀ ಇಂಡಸ್ಟ್ರಿ ಇವರನ್ನು ಕನಸುಗಾರ ಎಂದು ಕೂಡ ಕರೆಯುತ್ತಾರೆ. ರವಿಚಂದ್ರನ್ ಒಬ್ಬ ಅದ್ಭುತ ಕಲಾವಿದ ಇವರಿಗೆ ಲವರ್ ಬಾಯ್ ಇಮೇಜ್, ಕಾಮಿಡಿ ಸೆನ್ಸ್ ಎಲ್ಲವೂ ಸಹ ಇದೆ. ಇದರೊಂದಿಗೆ ಇವರೆಂತಹ ನಿರ್ದೇಶಕ ಎನ್ನುವುದನ್ನು ಪ್ರೇಮಲೋಕ, ರಣಧೀರ ಇಂತಹ ಸಿನಿಮಾಗಳ ಕಾಲದಿಂದಲೂ ನೋಡಿದ್ದೇವೆ. ನಿರ್ಮಾಪಕ, ಸಂಗೀತ ನಿರ್ದೇಶಕ ಹಾಗೆಯೇ ಸಿನಿಮಾ ಭವಿಷ್ಯವನ್ನು ಸಿನಿಮಾ ನೋಡಿದ ಘಳಿಗೆಯಲ್ಲೇ ಅಳೆಯಬಲ್ಲ…

Read More “ತಾವೇ ಕಷ್ಟದಲ್ಲಿದ್ರೂ ಕೂಡ ಮನೆಗೆ ಬಂದ ತೆಲಗು ಸ್ಟಾರ್ ನಟ ನಾನಿಗೆ ದುಬಾರಿ ಉಡುಗೊರೆ ಕೊಟ್ಟ ರವಿಚಂದ್ರನ್. ಕನಸುಗಾರನ ದೊಡ್ಡ ಮನಸ್ಸು ಇದು ಎನ್ನುತ್ತಿರುವ ನೆಟ್ಟಿಗರು.” »

Entertainment

ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

Posted on February 7, 2023 By Kannada Trend News No Comments on ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.
ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

  ಇಂಡಸ್ಟ್ರಿಯಲ್ಲಿ ಇಷ್ಟೊಂದು ಸ್ಟಾರ್ ಗಳು ಇದ್ದರೂ ಸುದೀಪ್ ಅವರನ್ನೇ ತಮ್ಮ ದೊಡ್ಡ ಮಗ ಎಂದು ರವಿಚಂದ್ರನ್ ಅವರು ಹೇಳುವುದು ಯಾಕೆ ಗೊತ್ತಾ.? ರವಿಚಂದ್ರನ್ (Ravichandran) ಎನ್ನುವ ಹೆಸರೇ ಒಂದು ವಿಶೇಷ ಶಕ್ತಿ ಹೊಂದಿದೆ. ರವಿಚಂದ್ರನ್ ಎಂದರೆ ಸಿನಿಮಾ, ಸಿನಿಮಾ ಎಂದರೆ ರವಿಚಂದ್ರನ್ ಎಂದು ಹೇಳಬಹುದು. ಕರ್ನಾಟಕದ ಮಂದಿಗೆ ರವಿಚಂದ್ರನ್ ಅವರು ಸಿನಿಮಾ ವಿಷಯದಲ್ಲಿ ಬಹಳ ಹತ್ತಿರವಾಗಿದ್ದಾರೆ. ರವಿಚಂದ್ರನ್ ಅವರು ಸೋಲೊ ಹೀರೋ ಆಗಿ ಸಾಕಷ್ಟು ಸಿನಿಮಾಗಳಲ್ಲಿ ರಂಜಿಸಿರುವುದು ಮಾತ್ರ ಅಲ್ಲದೆ ಮಲ್ಟಿಸ್ಟಾರ್ ಸಿನಿಮಾ ಮಾಡಿ ಕೂಡ…

Read More “ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.” »

Entertainment

ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.

Posted on February 1, 2023 By Kannada Trend News No Comments on ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.
ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.

ಕ್ರೇಜಿಸ್ಟಾರ್ ರವಿಚಂದ್ರನ್ (Crazy star Ravichandran) ಅವರು ಹೆಚ್ಚಾಗಿ ರಾಜಕೀಯ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಆದರೆ ಹೂವಿನ ಹಡಗಲಿ ಅಲ್ಲಿ ಸಮಾಜ ಸೇವಕ ಕೃಷ್ಣನಾಯಕ್ (Krishna Nayak) ಅವರು ಏರ್ಪಡಿಸಿದ್ದ ಕಾರ್ಯಕ್ರಮಕ್ಕಾಗಿ ಅಲ್ಲಿಗೆ ಹೋಗಿದ್ದಾರೆ. ಹತ್ತಿರದಲ್ಲೇ ದಾಂಡೇಲಿ ಅಲ್ಲಿ ಶೂಟಿಂಗ್ ಅಲ್ಲಿ ಇದ್ದ ಕಾರಣ ಆಯೋಜಕರ ಒತ್ತಾಯದ ಮೇರೆಗೆ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಕಾಣುವ ಆಸೆಯಿಂದ ಕೂಡ ಹೂವಿನ ಹಡಗಲಿಗೆ (Hoovina hadagali) ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರವಿಚಂದ್ರನ್ ಅವರು ಮಾತಿಗಿಳಿದ ಸಮಯದಲ್ಲಿ ಅನೇಕ ವಿಷಯಗಳನ್ನು ಅಭಿಮಾನಿಗಳ ಜೊತೆ…

Read More “ಎಲ್ರೂ ಮನೆ ಮಾರಿಕೊಂಡಿದ್ದಾನೆ ಅಂತಾರೆ ಸೋತಿರೋದು ನಾನಲ್ಲ ನೀವು ಎಂದು ಕಣ್ಣಿರಿಟ್ಟ ನಟ ರವಿಚಂದ್ರನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.” »

Viral News

ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ

Posted on December 13, 2022 By Kannada Trend News No Comments on ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ
ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ

  ಸದ್ದಿಲ್ಲದೇ ಸೆಟ್ಟೇರಿದ ರವಿಚಂದ್ರನ್ ಅವರ ಹೊಸ ಸಿನಿಮಾ, ಸ್ನೇಹಿತನಿಗೆ ಕ್ಲಾಪ್ ಮಾಡಿ ಶುಭ ಹಾರೈಸಿದ ಶಿವಣ್ಣ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಂದನವನ ಕಂಡ ಕನಸುಗಾರ. ಸಿನಿಮಾ ಲೋಕದಲ್ಲಿ ಹೊಸ ಹೊಸ ವಿಭಿನ್ನ ಬಗೆಯ ಪ್ರಯೋಗಗಳನ್ನು ಮಾಡಿ ಕನ್ನಡಿಗರಿಗೆ ಹೊಸ ರೀತಿಯ ಸಿನಿಮಾಗಳನ್ನು ಮತ್ತು ಕನ್ನಡ ಚಿತ್ರರಂಗಕ್ಕೆ ನೂತನ ಮಾದರಿಯ ಸಿನಿಮಾಗಳನ್ನು ಕೊಟ್ಟವರು ರವಿ ಸರ್ ವಯಸ್ಸು 60 ದಾಟಿದ್ದರೂ ಕೂಡ ಸಿನಿಮಾ ಉತ್ಸಾಹ ಇವರಿಗೆ ಸ್ವಲ್ಪ ಕೂಡ ಕಡಿಮೆ ಆಗಿಲ್ಲ. 10 ವರ್ಷಗಳ ವೃತ್ತಿ ಜೀವನದಲ್ಲಿ…

Read More “ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ” »

Entertainment

ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.

Posted on December 3, 2022December 3, 2022 By Kannada Trend News No Comments on ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.
ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.

  ಟಿವಿಗಳಲ್ಲಿ ಅವರಿವರು ನನಗೆ ಸಹಾಯ ಮಾಡಿದರು ಎಂದು ಹೇಳುತ್ತಿರುವುದೆಲ್ಲ ಸುಳ್ಳು ಎಂದು ರವಿಚಂದ್ರನ್. ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಅದೊಂದು ರಾಯಲ್ ನೇಮ್ ಹೆಸರಿಗೆ ತಕ್ಕಂತೆ ರಾಯಲ್ ಆಗಿಯೇ ಸಿನಿಮಾಗಳನ್ನು ಮಾಡಿ ರಾಯಲ್ ಆಗಿಯೇ ಬದುಕಿದವರು ರವಿಚಂದ್ರನ್ ಅವರು. ಒಂದು ಕಾಲದಲ್ಲಿ ಕರ್ನಾಟಕದ ಅತಿ ಶ್ರೀಮಂತರ ಸಾಲಿನ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರುತ್ತಿದ್ದ ರವಿಚಂದ್ರನ್ ಅವರು ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಜೀ ಕನ್ನಡ ವಾಹಿನಿಯ ಕಾರ್ಯಕ್ರಮ ಒಂದರ ವೇದಿಕೆ ಮೇಲೆ ಮನಸಾರೆ…

Read More “ಯಾವನು ನನ್ಗೆ ಸಹಾಯ ಮಾಡಿಲ್ಲ ಸುಮ್ನೆ ನಾನ್ ಸಹಾಯ ಮಾಡ್ದೆ ಅಂತ ಮಿಡಿಯಾ ಮುಂದೆ ಗಿಮಿಕ್ ಮಾಡ್ಬೇಡಿ ಅಂತ ಖಡಕ್ ಆಗಿ ಎಚ್ಚರಿಕೆ ಕೊಟ್ಟ ನಟ ರವಿಚಂದ್ರನ್.” »

News

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ ರವಿಚಂದ್ರನ್ ಹಾಗೂ ಅವರ ಪತ್ನಿ ನಡುವೆ ಇರುವ ವಯಸ್ಸಿನ ಅಂತರ. ನಿಮ್ಮಿಂದ ಊಹೆ ಮಾಡಲು ಸಾಧ್ಯಾನಾ.?

Posted on November 26, 2022 By Kannada Trend News No Comments on ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ ರವಿಚಂದ್ರನ್ ಹಾಗೂ ಅವರ ಪತ್ನಿ ನಡುವೆ ಇರುವ ವಯಸ್ಸಿನ ಅಂತರ. ನಿಮ್ಮಿಂದ ಊಹೆ ಮಾಡಲು ಸಾಧ್ಯಾನಾ.?
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ ರವಿಚಂದ್ರನ್ ಹಾಗೂ ಅವರ ಪತ್ನಿ ನಡುವೆ ಇರುವ ವಯಸ್ಸಿನ ಅಂತರ. ನಿಮ್ಮಿಂದ ಊಹೆ ಮಾಡಲು ಸಾಧ್ಯಾನಾ.?

ಕನಸುಗಾರ ರವಿಚಂದ್ರನ್ ಅವರು ನಮ್ಮ ಸ್ಯಾಂಡಲ್ ಕಂಡ ಒಬ್ಬ ಕ್ರೇಜಿ ನಟ ಸಿನಿಮಾ ಬಗ್ಗೆ ಇವರಿಗೆ ಇರುವ ಆಸಕ್ತಿ ಇಂಟರೆಸ್ಟ್ ಇವುಗಳಿಂದಲೇ ಕ್ರೇಜಿಸ್ಟಾರ್ ಎಂದು ಕರೆಸಿಕೊಂಡವರು. ನಿರ್ಮಾಪಕ ವಿ ವೀರಸ್ವಾಮಿ ಮಗನಾಗಿದ್ದ ರವಿಚಂದ್ರನ್ ಅವರು ಚಿಕ್ಕ ವಯಸ್ಸಿನಿಂದಲೂ ಕೂಡ ತಾನೊಬ್ಬ ಸ್ಟಾರ್ ನಟನಾಗಬೇಕು ಎಂದು ಆಸೆ ಪಟ್ಟವರು. ಅಂದುಕೊಂಡ ಹಾಗೆ ಸಿನಿಮಾರಂಗವನ್ನು ಪ್ರವೇಶಿಸಿ ಪ್ರೇಮಲೋಕ, ರಣಧೀರ, ಅಂಜದಗಂಡು, ಶಾಂತಿ ಕ್ರಾಂತಿ, ಚಿನ್ನ, ಪುಟ್ನಂಜ, ಕಲಾವಿದ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಕನ್ನಡಿಗರಿಂದ ರವಿಮಾಮ ಎಂದು ಕರೆಸಿಕೊಂಡವರು….

Read More “ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ ರವಿಚಂದ್ರನ್ ಹಾಗೂ ಅವರ ಪತ್ನಿ ನಡುವೆ ಇರುವ ವಯಸ್ಸಿನ ಅಂತರ. ನಿಮ್ಮಿಂದ ಊಹೆ ಮಾಡಲು ಸಾಧ್ಯಾನಾ.?” »

Entertainment

ರವಿಚಂದ್ರನ್ ಸೊಸೆಯಾಗುತ್ತಿರುವ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ನನ್ನ ಎರಡನೇ ಮಗನನ್ನು ಮದುವೆಯಾಗುತ್ತಿಯಾ ಅಂತ ಕೇಳಿದಕ್ಕೆ ನಾಚಿ ನೀರದ ರಶ್ಮಿಕಾ ಕೊಟ್ಟ ಉತ್ತರವೇನು ಗೊತ್ತ.?

Posted on November 17, 2022 By Kannada Trend News No Comments on ರವಿಚಂದ್ರನ್ ಸೊಸೆಯಾಗುತ್ತಿರುವ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ನನ್ನ ಎರಡನೇ ಮಗನನ್ನು ಮದುವೆಯಾಗುತ್ತಿಯಾ ಅಂತ ಕೇಳಿದಕ್ಕೆ ನಾಚಿ ನೀರದ ರಶ್ಮಿಕಾ ಕೊಟ್ಟ ಉತ್ತರವೇನು ಗೊತ್ತ.?
ರವಿಚಂದ್ರನ್ ಸೊಸೆಯಾಗುತ್ತಿರುವ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ನನ್ನ ಎರಡನೇ ಮಗನನ್ನು ಮದುವೆಯಾಗುತ್ತಿಯಾ ಅಂತ ಕೇಳಿದಕ್ಕೆ ನಾಚಿ ನೀರದ ರಶ್ಮಿಕಾ ಕೊಟ್ಟ ಉತ್ತರವೇನು ಗೊತ್ತ.?

ಈಗಷ್ಟೇ ಕ್ರೇಝಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರ ವಿವಾಹ ಸಂಗೀತ ಅವರೊಂದಿಗೆ ಅದ್ದೂರಿಯಾಗಿ ನೆರವೇರಿದೆ. ಅದರ ಬೆನ್ನೆಲ್ಲೇ ಮತ್ತೊಬ್ಬ ಮಗನ ಮದುವೆ ಸುದ್ದಿಯನ್ನು ಪ್ರಸ್ತಾಪ ಮಾಡಿದ್ದಾರೆ ರವಿಚಂದ್ರನ್. ರವಿಚಂದ್ರನ್ ಸೊಸೆಯಾಗಲು ಈ ಬಾರಿ ಸೆಲೆಕ್ಟ್ ಮಾಡಿರುವುದು ಯಾರನ್ನು ಗೊತ್ತಾ ಕೊಡಗಿನ ಕುವರಿ ನ್ಯಾಷನಲ್ ಕ್ರಶ್ ಎಂದು ಕರೆಸಿ ಕೊಡುತ್ತಿರುವ ರಶ್ಮಿಕಾ ಮಂದಣ್ಣ ಅವರಿಗೆ ತಮ್ಮ ಸೊಸೆ ಆಗುವಂತೆ ಕ್ರೇಜಿಸ್ಟಾರ್ ಆಫರ್ ನೀಡಿದ್ದಾರೆ. ಇದರ ಕುರಿತು ಹೆಚ್ಚಿನ ಮಾಹಿತಿಗೆ ಪೂರ್ತಿ ಓದಿ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ…

Read More “ರವಿಚಂದ್ರನ್ ಸೊಸೆಯಾಗುತ್ತಿರುವ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ನನ್ನ ಎರಡನೇ ಮಗನನ್ನು ಮದುವೆಯಾಗುತ್ತಿಯಾ ಅಂತ ಕೇಳಿದಕ್ಕೆ ನಾಚಿ ನೀರದ ರಶ್ಮಿಕಾ ಕೊಟ್ಟ ಉತ್ತರವೇನು ಗೊತ್ತ.?” »

Entertainment

ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.

Posted on November 10, 2022November 10, 2022 By Kannada Trend News No Comments on ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.
ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.

  ಪ್ರಿಯಾಂಕ ಉಪೇಂದ್ರ ಎಂದರೆ ತಕ್ಷಣ ನೆನಪಾಗುವುದು ಅವರ ಪ್ರತಿಮ ಸೌಂದರ್ಯ, ಕಠಿಣ ಪರಿಶ್ರಮ ಮತ್ತು ಅದ್ಭುತವಾದ ಅಭಿನಯ. ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಹಿಂದಿ ಮಲಯಾಳಂ ಬೆಂಗಾಲಿ ಮರಾಠಿ ಹೀಗೆ ಭಾರತದ ಬಹುತೇಕ ಎಲ್ಲಾ ಭಾಷೆ ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದಾರೆ. ಪರಭಾಷಾ ನಟಿ ಆಗಿ ಕನ್ನಡಕ್ಕೆ ಕಾಲಿಟ್ಟ ಇವರು ಸದ್ದಿಲ್ವದೇ 50 ಸಿನಿಮಾಗಳನ್ನು ಮುಗಿಸಿದ್ದಾರೆ. ಅದರಲ್ಲಿ ಬಹುತೇಕ ಸಿನಿಮಾಗಳು ಮಹಿಳಾ ಪ್ರಧಾನ ಸಿನಿಮಾಗಳೇ ಎನ್ನುವುದು ಇನ್ನೂ ವಿಶೇಷ. ಪ್ರಿಯಾಂಕ ಉಪೇಂದ್ರ ಅವರು ಕನ್ನಡತಿ ಅಲ್ಲದಿದ್ದರೂ ಸಿನಿಮಾಗಾಗಿ…

Read More “ಮಲ್ಲ ಸಿನಿಮಾದಲ್ಲಿ ಅನುಭವಿಸಿದ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ಪ್ರಿಯಾಂಕ ಉಪೇಂದ್ರ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.” »

Entertainment

ಅದೊಂದು ಸಿನಿಮಾ ಸಾಲ ತೀರಿಸೋಕೆ ಸುಮಾರು 15 ವರ್ಷ ಸಮಯ ತೆಗೆದುಕೊಂಡ ರವಿಚಂದ್ರನ್ ಯಾವ ಸಿನಿಮಾ ಗೊತ್ತ.?

Posted on October 23, 2022 By Kannada Trend News No Comments on ಅದೊಂದು ಸಿನಿಮಾ ಸಾಲ ತೀರಿಸೋಕೆ ಸುಮಾರು 15 ವರ್ಷ ಸಮಯ ತೆಗೆದುಕೊಂಡ ರವಿಚಂದ್ರನ್ ಯಾವ ಸಿನಿಮಾ ಗೊತ್ತ.?
ಅದೊಂದು ಸಿನಿಮಾ ಸಾಲ ತೀರಿಸೋಕೆ ಸುಮಾರು 15 ವರ್ಷ ಸಮಯ ತೆಗೆದುಕೊಂಡ ರವಿಚಂದ್ರನ್ ಯಾವ ಸಿನಿಮಾ ಗೊತ್ತ.?

ವಿ ರವಿಚಂದ್ರನ್ ಸಿನಿಮಾವೇ ಜೀವ, ಜೀವನ ಎಂದರೆ ಸಿನಿಮಾ ಎಂದು ಬದುಕಿದ ಕಲಾವಿದ. ಈಶ್ವರಿ ಸಂಸ್ಥೆಯು ಕನ್ನಡ ಸಿನಿಮಾ ರಂಗಕ್ಕೆ ಅಪಾರ ಮಟ್ಟದ ಕೊಡುಗೆ ನೀಡಿದೆ. ಇದರ ಸಂಸ್ಥಾಪಕರಾದ ನಿರ್ಮಾಪಕ ವೀರ ಸ್ವಾಮಿ ಅವರ ಪುತ್ರನಾದ ರವಿಚಂದ್ರನ್ ಅವರು ಇಂದು ಕನ್ನಡ ಚಿತ್ರರಂಗ ಇಷ್ಟು ಹೆಸರು ಮಾಡಲು ಅಡಿಪಾಯ ಹಾಕಿಕೊಟ್ಟ ನಟರಲ್ಲಿ ಒಬ್ಬರು ಎಂದು ಹೇಳಬಹುದು. ಸಿನಿಮಾ ಬಗ್ಗೆ ಈತನಿಗೆ ಇದ್ದ ಆಸಕ್ತಿ, ಒಲವು, ಸಿನಿಮಾವನ್ನು ಇವರು ಪ್ರೀತಿಸಿದ ಬಗೆ, ಹಚ್ಚಿಕೊಂಡ ರೀತಿ ಬಹುಶಃ ಇಡೀ ಭಾರತದಲ್ಲಿ…

Read More “ಅದೊಂದು ಸಿನಿಮಾ ಸಾಲ ತೀರಿಸೋಕೆ ಸುಮಾರು 15 ವರ್ಷ ಸಮಯ ತೆಗೆದುಕೊಂಡ ರವಿಚಂದ್ರನ್ ಯಾವ ಸಿನಿಮಾ ಗೊತ್ತ.?” »

Entertainment

ಸಿನಿಮಾಗಾಗಿ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡೆ ಎಂದು ವೇದಿಕೆಯ ಮೇಲೆ ಕಣ್ಣೀರು ಇಟ್ಟ ರವಿಚಂದ್ರನ್ ಸ್ಥಿತಿ ನೋಡಿ ದರ್ಶನ್ ಮಾಡಿದ್ದೇನು ಗೊತ್ತಾ.?

Posted on October 15, 2022 By Kannada Trend News No Comments on ಸಿನಿಮಾಗಾಗಿ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡೆ ಎಂದು ವೇದಿಕೆಯ ಮೇಲೆ ಕಣ್ಣೀರು ಇಟ್ಟ ರವಿಚಂದ್ರನ್ ಸ್ಥಿತಿ ನೋಡಿ ದರ್ಶನ್ ಮಾಡಿದ್ದೇನು ಗೊತ್ತಾ.?
ಸಿನಿಮಾಗಾಗಿ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡೆ ಎಂದು ವೇದಿಕೆಯ ಮೇಲೆ ಕಣ್ಣೀರು ಇಟ್ಟ ರವಿಚಂದ್ರನ್ ಸ್ಥಿತಿ ನೋಡಿ ದರ್ಶನ್ ಮಾಡಿದ್ದೇನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರವಿಚಂದ್ರನ್ ಅವರಿಗಿಂತ ಅದ್ದೂರಿಯಾಗಿ ಸಿನಿಮಾ ಮೇಕಿಂಗ್ ಮಾಡಿದ ವ್ಯಕ್ತಿ ಮತ್ತೋರ್ವ ಇಲ್ಲ ಅಂತಾನೆ ಹೇಳಬಹುದು. ಇತ್ತೀಚಿನ ದಿನದಲ್ಲಿ ಸಿನಿಮಾದ ಬಜೆಟ್ ಕೋಟಿ ಕೋಟಿ ರೂಪಾಯಿ ಇರಬಹುದು ಆದರೆ ಸುಮಾರು ಮೂರು ದಶಕಗಳ ಹಿಂದೆ ರವಿಚಂದ್ರನ್ ಅವರನ್ನು ಹೊರತು ಪಡಿಸಿದರೆ ಯಾರು ಕೂಡ ಹಣವನ್ನು ನೀರಿನಲ್ಲಿ ಖರ್ಚು ಮಾಡಿ ಸಿನಿಮಾವನ್ನು ತೆಗೆಯುತ್ತಿರಲಿಲ್ಲ. ಅಷ್ಟು ಅದ್ದೂರಿಯಾಗಿ ಸಿನಿಮಾವನ್ನು ಇವರು ತೆಗೆಯುತ್ತಿದ್ದರು ಇದಕ್ಕೆ ಸಾಕ್ಷಿ ಎಂದರೆ ಶಾಂತಿ ಕ್ರಾಂತಿ, ಏಕಾಂಗಿ, ಮಲ್ಲ ಹೀಗೆ ಸಾಕಷ್ಟು…

Read More “ಸಿನಿಮಾಗಾಗಿ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡೆ ಎಂದು ವೇದಿಕೆಯ ಮೇಲೆ ಕಣ್ಣೀರು ಇಟ್ಟ ರವಿಚಂದ್ರನ್ ಸ್ಥಿತಿ ನೋಡಿ ದರ್ಶನ್ ಮಾಡಿದ್ದೇನು ಗೊತ್ತಾ.?” »

Entertainment

Posts pagination

1 2 Next

Copyright © 2025 Kannada Trend News.


Developed By Top Digital Marketing & Website Development company in Mysore