Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Kranti

ಚಪ್ಪಲಿ ಎಸೆದವನಿಗೆ ಕಲಾರ್ ಮೇಲೆ ಎತ್ತಿ ಡಿ ಬಾಸ್ ಕೊಟ್ಟ ಖಡಕ್ ಎಚ್ಚರಿಕೆ ಏನು ಗೊತ್ತ.? ಹೊಸಪೇಟೆಲಿ ನೆಡೆದ ಘಟನೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ. ಡಿ ಬಾಸ್ ಮಾತು ಕೇಳಿ ನಲುಗಿದ ಇಂಡಸ್ಟ್ರಿ

Posted on December 26, 2022 By Kannada Trend News No Comments on ಚಪ್ಪಲಿ ಎಸೆದವನಿಗೆ ಕಲಾರ್ ಮೇಲೆ ಎತ್ತಿ ಡಿ ಬಾಸ್ ಕೊಟ್ಟ ಖಡಕ್ ಎಚ್ಚರಿಕೆ ಏನು ಗೊತ್ತ.? ಹೊಸಪೇಟೆಲಿ ನೆಡೆದ ಘಟನೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ. ಡಿ ಬಾಸ್ ಮಾತು ಕೇಳಿ ನಲುಗಿದ ಇಂಡಸ್ಟ್ರಿ
ಚಪ್ಪಲಿ ಎಸೆದವನಿಗೆ ಕಲಾರ್ ಮೇಲೆ ಎತ್ತಿ ಡಿ ಬಾಸ್ ಕೊಟ್ಟ ಖಡಕ್ ಎಚ್ಚರಿಕೆ ಏನು ಗೊತ್ತ.? ಹೊಸಪೇಟೆಲಿ ನೆಡೆದ ಘಟನೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ. ಡಿ ಬಾಸ್ ಮಾತು ಕೇಳಿ ನಲುಗಿದ ಇಂಡಸ್ಟ್ರಿ

ಚಪ್ಪಲಿ ಎಸೆದವನಿಗೆ ಡಿ ಬಾಸ್ ಹುಬ್ಬಳ್ಳಿಯಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಹೇಗೆ ಟಾಂಗ್ ಕೊಟ್ರು ಗೊತ್ತಾ.? ಕಳೆದ ವಾರ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಪ್ರಚಾರಕ್ಕೆಂದು ಹೋಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಊರಿಗೆ ಚಪ್ಪಲಿ ಎಸೆದು ಅವಮಾನ ಮಾಡಿದ ಘಟನೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಕಳೆದೊಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆಗುತ್ತಿರುವ ಮತ್ತು ನಾನಾ ರೂಪ ಪಡೆದುಕೊಂಡು ಸ್ಟಾರ್ ವಾರ್ ಮತ್ತೊಮ್ಮೆ ಶುರು ಆಗಿ ಫ್ಯಾನ್ಸ್ ಕೆಸರೆರಚಾಟ ಕೂಡ ಬಲು ಜೋರಾಗಿ ನಡೆಯುತ್ತಿದೆ. ಈ ಘಟನೆ…

Read More “ಚಪ್ಪಲಿ ಎಸೆದವನಿಗೆ ಕಲಾರ್ ಮೇಲೆ ಎತ್ತಿ ಡಿ ಬಾಸ್ ಕೊಟ್ಟ ಖಡಕ್ ಎಚ್ಚರಿಕೆ ಏನು ಗೊತ್ತ.? ಹೊಸಪೇಟೆಲಿ ನೆಡೆದ ಘಟನೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ. ಡಿ ಬಾಸ್ ಮಾತು ಕೇಳಿ ನಲುಗಿದ ಇಂಡಸ್ಟ್ರಿ” »

Entertainment

ಹೊಸಪೇಟೆ ಘಟನೆ ನಂತರ ಕ್ರಾಂತಿ ಸಿನಿಮಾದ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡುತ್ತಿರುವ ದರ್ಶನ್ ಲೈವ್ ಬಂದು ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ.?

Posted on December 24, 2022December 24, 2022 By Kannada Trend News No Comments on ಹೊಸಪೇಟೆ ಘಟನೆ ನಂತರ ಕ್ರಾಂತಿ ಸಿನಿಮಾದ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡುತ್ತಿರುವ ದರ್ಶನ್ ಲೈವ್ ಬಂದು ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ.?
ಹೊಸಪೇಟೆ ಘಟನೆ ನಂತರ ಕ್ರಾಂತಿ ಸಿನಿಮಾದ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡುತ್ತಿರುವ ದರ್ಶನ್ ಲೈವ್ ಬಂದು ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ.?

ಫ್ಯಾನ್ಸ್ ಗೆ ವಿಶೇಷ ಮನವಿ ಮಾಡಿದ ಡಿ ಬಾಸ್ ಹೊಸಪೇಟೆಯ ಘಟನೆಯ ನಂತರ ದರ್ಶನ್ ಅವರು ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಕೆಲವು ಗುಂಪುಗಳು ಮಾತನಾಡುತ್ತಿದ್ದವು. ಆದರೆ ಇದೀಗ ಆ ಎಲ್ಲಾ ಸುದ್ದಿಗಳನ್ನು ಸುಳ್ಳು ಮಾಡಲು ದರ್ಶನ್ ಅವರು ಲೈವ್ ಬಂದು ವಿಡಿಯೋ ಒಂದನ್ನು ಮಾಡಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಸಿನಿಮಾದ ಮೂರನೇ ಹಾಡು ಪುಷ್ಪವತಿ ಎಂಬ ಹಾಡನ್ನು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಲು…

Read More “ಹೊಸಪೇಟೆ ಘಟನೆ ನಂತರ ಕ್ರಾಂತಿ ಸಿನಿಮಾದ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡುತ್ತಿರುವ ದರ್ಶನ್ ಲೈವ್ ಬಂದು ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ.?” »

Entertainment

ದರ್ಶನ್ ಮೇಲೆ ಆದ ಕೃತ್ಯಕ್ಕೆ ಚಿತ್ರರಂಗದವರೆಲ್ಲರೂ ರಿಯಾಕ್ಟ್ ಮಾಡಿದ್ದಾರೆ. ಆದ್ರೆ ಯಶ್ ಮಾತ್ರ ಯಾಕಿನ್ನೂ ರಿಯಾಕ್ಟ್ ಮಾಡಿಲ್ಲ.? ನ್ಯಾಷನಲ್ ಸ್ಟಾರ್ ಆದ ಮೇಲೆ ಮರೆತು ಹೋದ್ರ ಕರ್ನಾಟಕ ನಾ.!

Posted on December 23, 2022December 23, 2022 By Kannada Trend News No Comments on ದರ್ಶನ್ ಮೇಲೆ ಆದ ಕೃತ್ಯಕ್ಕೆ ಚಿತ್ರರಂಗದವರೆಲ್ಲರೂ ರಿಯಾಕ್ಟ್ ಮಾಡಿದ್ದಾರೆ. ಆದ್ರೆ ಯಶ್ ಮಾತ್ರ ಯಾಕಿನ್ನೂ ರಿಯಾಕ್ಟ್ ಮಾಡಿಲ್ಲ.? ನ್ಯಾಷನಲ್ ಸ್ಟಾರ್ ಆದ ಮೇಲೆ ಮರೆತು ಹೋದ್ರ ಕರ್ನಾಟಕ ನಾ.!
ದರ್ಶನ್ ಮೇಲೆ ಆದ ಕೃತ್ಯಕ್ಕೆ ಚಿತ್ರರಂಗದವರೆಲ್ಲರೂ ರಿಯಾಕ್ಟ್ ಮಾಡಿದ್ದಾರೆ. ಆದ್ರೆ ಯಶ್ ಮಾತ್ರ ಯಾಕಿನ್ನೂ ರಿಯಾಕ್ಟ್ ಮಾಡಿಲ್ಲ.? ನ್ಯಾಷನಲ್ ಸ್ಟಾರ್ ಆದ ಮೇಲೆ ಮರೆತು ಹೋದ್ರ ಕರ್ನಾಟಕ ನಾ.!

ಡಿ ಬಾಸ್ ಅಭಿಮಾನಿಗಳ ಪ್ರಶ್ನೆ ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಆದಂತಹ ಘಟನೆ ಚಿತ್ರರಂಗದಲ್ಲಿ ಇರುವಂತಹ ಎಲ್ಲರೂ ಕೂಡ ತಲೆ ತಗ್ಗಿಸುವಂತಹ ಕೆಲಸವಾಗಿದೆ. ಒಬ್ಬ ಕಲಾವಿದನ ಮೇಲೆ ನಟನ ಮೇಲೆ ಈ ರೀತಿ ಚಪ್ಪಲು ಎಸೆದಿದ್ದು ನಿಜಕ್ಕೂ ಕೂಡ ದುರ್ಘಟನೆ. ನಟ ದರ್ಶನ್ ಅವರ ಮೇಲೆ ಈ ರೀತಿ ಕೃತ್ಯವನ್ನು ಮಾಡಿದವರ ವಿರುದ್ಧ ಚಿತ್ರರಂಗದ ಪ್ರತಿಯೊಬ್ಬ ನಟ ನಟಿಯರು ಕೂಡ ಮಾತನಾಡಿದ್ದಾರೆ. ಹೌದು ಶ್ರೀಮುರುಳಿ, ವಿಜಯ ರಾಘವೇಂದ್ರ, ರಚಿತಾ ರಾಮ್, ಸುಮಲತಾ ಅಭಿಷೇಕ್, ದುನಿಯಾ ವಿಜಯ್, ರಕ್ಷಿತಾ,…

Read More “ದರ್ಶನ್ ಮೇಲೆ ಆದ ಕೃತ್ಯಕ್ಕೆ ಚಿತ್ರರಂಗದವರೆಲ್ಲರೂ ರಿಯಾಕ್ಟ್ ಮಾಡಿದ್ದಾರೆ. ಆದ್ರೆ ಯಶ್ ಮಾತ್ರ ಯಾಕಿನ್ನೂ ರಿಯಾಕ್ಟ್ ಮಾಡಿಲ್ಲ.? ನ್ಯಾಷನಲ್ ಸ್ಟಾರ್ ಆದ ಮೇಲೆ ಮರೆತು ಹೋದ್ರ ಕರ್ನಾಟಕ ನಾ.!” »

Entertainment

ನಟಿ ರಮ್ಯ ನಂತರ ದರ್ಶನ್ ವಿರುದ್ದ ಬ್ಯಾಟಿಂಗ್ ಬೀಸಿದ ದುನಿಯಾ ವಿಜಯ್, ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಆ ದೇವತ ಮನುಷ್ಯನ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ.

Posted on December 23, 2022 By Kannada Trend News No Comments on ನಟಿ ರಮ್ಯ ನಂತರ ದರ್ಶನ್ ವಿರುದ್ದ ಬ್ಯಾಟಿಂಗ್ ಬೀಸಿದ ದುನಿಯಾ ವಿಜಯ್, ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಆ ದೇವತ ಮನುಷ್ಯನ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ.
ನಟಿ ರಮ್ಯ ನಂತರ ದರ್ಶನ್ ವಿರುದ್ದ ಬ್ಯಾಟಿಂಗ್ ಬೀಸಿದ ದುನಿಯಾ ವಿಜಯ್, ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಆ ದೇವತ ಮನುಷ್ಯನ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ.

ದುನಿಯಾ ವಿಜಯ್ V/s ದರ್ಶನ್ ಫ್ಯಾನ್ಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಕರಣ ಕಳೆದ ಒಂದು ವಾರದಿಂದಲೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಹೌದು ಹೊಸ ಪೇಟೆಯಲ್ಲಿ ದರ್ಶನ್ ಅವರ ಮೇಲೆ ಕಿಡಿಗೇಡಿ ಒಬ್ಬರು ಚಪ್ಪಲಿಯನ್ನು ಎಸೆಯುತ್ತಾರೆ. ಈ ಒಂದು ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಸಾಕಷ್ಟು ನಟ ನಟಿಯರು ದರ್ಶನ್ ಬೆಂಬಲವಾಗಿ ನಿಲ್ಲುತ್ತಾರೆ ದುನಿಯಾ ವಿಜಯ ಅವರು ಕೂಡ ಮೊದ ಮೊದಲು ದರ್ಶನ್ ಅವರಿಗೆ ಈ ರೀತಿ ಅವಮಾನ ಆಗಿದ್ದು ತಪ್ಪು ಯಾರೇ ಆಗಿದ್ದರೂ…

Read More “ನಟಿ ರಮ್ಯ ನಂತರ ದರ್ಶನ್ ವಿರುದ್ದ ಬ್ಯಾಟಿಂಗ್ ಬೀಸಿದ ದುನಿಯಾ ವಿಜಯ್, ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಆ ದೇವತ ಮನುಷ್ಯನ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ.” »

Entertainment

ಯಾರೋ ಮಾಡಿದ ತಪ್ಪನ್ನು ಅಪ್ಪು ಅಭಿಮಾನಿಗಳ ಮೇಲೆ ಹಾಕಿದ್ರೆ ಸುಳ್ಳು ಸತ್ಯವಾಗುವುದಿಲ್ಲ, ನನ್ನ ಚಿಕ್ಕಪ್ಪನ ಅಭಿಮಾನಿಗಳ ಬಗ್ಗೆ ಮಾತನಾಡಿದ್ರೆ ಸುಮ್ಮನಗಲ್ಲ ಎಂದು ಗುಡುಗಿಡ ಯುವರಾಜ್.

Posted on December 22, 2022 By Kannada Trend News No Comments on ಯಾರೋ ಮಾಡಿದ ತಪ್ಪನ್ನು ಅಪ್ಪು ಅಭಿಮಾನಿಗಳ ಮೇಲೆ ಹಾಕಿದ್ರೆ ಸುಳ್ಳು ಸತ್ಯವಾಗುವುದಿಲ್ಲ, ನನ್ನ ಚಿಕ್ಕಪ್ಪನ ಅಭಿಮಾನಿಗಳ ಬಗ್ಗೆ ಮಾತನಾಡಿದ್ರೆ ಸುಮ್ಮನಗಲ್ಲ ಎಂದು ಗುಡುಗಿಡ ಯುವರಾಜ್.
ಯಾರೋ ಮಾಡಿದ ತಪ್ಪನ್ನು ಅಪ್ಪು ಅಭಿಮಾನಿಗಳ ಮೇಲೆ ಹಾಕಿದ್ರೆ ಸುಳ್ಳು ಸತ್ಯವಾಗುವುದಿಲ್ಲ, ನನ್ನ ಚಿಕ್ಕಪ್ಪನ ಅಭಿಮಾನಿಗಳ ಬಗ್ಗೆ ಮಾತನಾಡಿದ್ರೆ ಸುಮ್ಮನಗಲ್ಲ ಎಂದು ಗುಡುಗಿಡ ಯುವರಾಜ್.

ಅಪ್ಪು ಅಭಿಮಾನಿಗಳ ಪರ ನಿಂತ ಯುವರಾಜ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹೊಡೆದ ದೃಶ್ಯ ವೈರಲ್ ಆಗುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಇದನ್ನು ಖಂಡಿಸಿದರು. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗಕ್ಕೆ ಸೇರಿದ ಪ್ರತಿಯೊಬ್ಬರು ಕೂಡ ಈ ಒಂದು ಸಂಬಂಧಿಸಿದಂತೆ ಮಾತನಾಡಿದರು. ಅದರಲ್ಲಿಯೂ ಕೂಡ ಕಿಚ್ಚ ಸುದೀಪ್, ನವರಸ ನಾಯಕ ಜಗ್ಗೇಶ್, ಸುಮಲತಾ ಅಂಬರೀಶ್, ಶ್ರೀಮುರಳಿ, ವಿಜಯ ರಾಘವೇಂದ್ರ, ನಟಿ ರಚಿತಾ ರಾಮ್, ದುನಿಯಾ ವಿಜಯ್, ಚಿತ್ರರಂಗದ ಸಾಕಷ್ಟು ನಟ ನಟಿಯರು ಎಲ್ಲರೂ…

Read More “ಯಾರೋ ಮಾಡಿದ ತಪ್ಪನ್ನು ಅಪ್ಪು ಅಭಿಮಾನಿಗಳ ಮೇಲೆ ಹಾಕಿದ್ರೆ ಸುಳ್ಳು ಸತ್ಯವಾಗುವುದಿಲ್ಲ, ನನ್ನ ಚಿಕ್ಕಪ್ಪನ ಅಭಿಮಾನಿಗಳ ಬಗ್ಗೆ ಮಾತನಾಡಿದ್ರೆ ಸುಮ್ಮನಗಲ್ಲ ಎಂದು ಗುಡುಗಿಡ ಯುವರಾಜ್.” »

Entertainment

5 ವರ್ಷದ ಬಳಿಕ ಕಿಚ್ಚ ಸುದೀಪ್ ಗೆ ಮೆಸೇಜ್ ಮಾಡಿದ ದರ್ಶನ್. ಅಷ್ಟಕ್ಕೂ ಕಿಚ್ಚ ಸುದೀಪ್ ಗೆ ಡಿ ಬಾಸ್ ಹೇಳಿದ್ದೇನು ಗೊತ್ತ.?

Posted on December 22, 2022 By Kannada Trend News No Comments on 5 ವರ್ಷದ ಬಳಿಕ ಕಿಚ್ಚ ಸುದೀಪ್ ಗೆ ಮೆಸೇಜ್ ಮಾಡಿದ ದರ್ಶನ್. ಅಷ್ಟಕ್ಕೂ ಕಿಚ್ಚ ಸುದೀಪ್ ಗೆ ಡಿ ಬಾಸ್ ಹೇಳಿದ್ದೇನು ಗೊತ್ತ.?
5 ವರ್ಷದ ಬಳಿಕ ಕಿಚ್ಚ ಸುದೀಪ್ ಗೆ ಮೆಸೇಜ್ ಮಾಡಿದ ದರ್ಶನ್. ಅಷ್ಟಕ್ಕೂ ಕಿಚ್ಚ ಸುದೀಪ್ ಗೆ ಡಿ ಬಾಸ್ ಹೇಳಿದ್ದೇನು ಗೊತ್ತ.?

ಐದು ವರ್ಷದ ಬಳಿಕ ಒಂದಾದ ಜೋಡಿ ಸ್ವತಃ ದರ್ಶನ್ ಅವರೆ ಕಿಚ್ಚ ಸುದೀಪ್ ಗೆ ಇಂದು ಮೆಸೇಜ್ ಮಾಡಿದ್ದಾರೆ ಏನೆಂದು ಗೊತ್ತಾ.? ಕಳೆದ ಒಂದು ವಾರದಿಂದ ಎಲ್ಲೇ ನೋಡಿದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರಕ್ಕೆ ಸಂಬಂಧಪಟ್ಟಂತಹ ಸುದ್ದಿಗಳೇ ವೈರಲ್ ಆಗುತ್ತಿದೆ. ಅದರಲ್ಲಿಯೂ ಕೂಡ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಆದಂತಹ ಅಪಮಾನವನ್ನು ಯಾರಿಂದಲೂ ಕೂಡ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಸಂತೋಷದ ಸುದ್ದಿಯೊಙದು ಹೊರ ಬಿದ್ದಿದೆ ಹೌದು ನಿಮ್ಮೆಲ್ಲರಿಗೂ…

Read More “5 ವರ್ಷದ ಬಳಿಕ ಕಿಚ್ಚ ಸುದೀಪ್ ಗೆ ಮೆಸೇಜ್ ಮಾಡಿದ ದರ್ಶನ್. ಅಷ್ಟಕ್ಕೂ ಕಿಚ್ಚ ಸುದೀಪ್ ಗೆ ಡಿ ಬಾಸ್ ಹೇಳಿದ್ದೇನು ಗೊತ್ತ.?” »

Entertainment

ನಾಯಿ ಬಾಲ ಯಾವತ್ತಿದ್ರೂ ಡೊಂಕು ದರ್ಶನ್ ಪರವಾಗಿ ಮಾತನಾಡಿ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳಬೇಡಿ ಎಂದು ಸುದೀಪ್ಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್, ಇದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ.?

Posted on December 22, 2022 By Kannada Trend News No Comments on ನಾಯಿ ಬಾಲ ಯಾವತ್ತಿದ್ರೂ ಡೊಂಕು ದರ್ಶನ್ ಪರವಾಗಿ ಮಾತನಾಡಿ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳಬೇಡಿ ಎಂದು ಸುದೀಪ್ಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್, ಇದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ.?
ನಾಯಿ ಬಾಲ ಯಾವತ್ತಿದ್ರೂ ಡೊಂಕು ದರ್ಶನ್ ಪರವಾಗಿ ಮಾತನಾಡಿ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳಬೇಡಿ ಎಂದು ಸುದೀಪ್ಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್, ಇದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ.?

ದರ್ಶನ್ ಗೆ ಸಹಾಸ ಮಾಡಲು ಹೋಗಲು ತನ್ನ ಅಭಿಮಾನಿಗಳನ್ನು ಕಳೆದುಕೊಳ್ತಿದ್ದರ ನಟ ಸುದೀಪ್.? ಕಳೆದ ನಾಲ್ಕು ದಿನದ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಹೊಸ ಪೇಟೆಯಲ್ಲಿ ಚಪ್ಪಲಿ ಎಸೆತವನ್ನು ಎಸೆಯಲಾಗುತ್ತದೆ ಈ ವಿಚಾರ ಹೊರ ಬರುತ್ತಿದ್ದ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ ಸಾಕಷ್ಟು ನಟ ನಟಿಯರು ನಿಂತರು. ಇಂತಹದೊಂದು ಕೃತ್ಯವನ್ನು ಯಾರು ಮಾಡಬಾರದು ಈ ರೀತಿ ಯಾರೇ ಮಾಡಿದ್ದರು ಕೂಡ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಳಿದ್ದರು. ಇದೆಲ್ಲವೂ ನಮಗೆ…

Read More “ನಾಯಿ ಬಾಲ ಯಾವತ್ತಿದ್ರೂ ಡೊಂಕು ದರ್ಶನ್ ಪರವಾಗಿ ಮಾತನಾಡಿ ನಿಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳಬೇಡಿ ಎಂದು ಸುದೀಪ್ಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್, ಇದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ.?” »

Entertainment

ದರ್ಶನ್ ಗೆ ಚಪ್ಪಲಿಯಲ್ಲಿ ಒಡೆದವನು ಯಾವನಾದ್ರೂ ಆಗಿರಲಿ ಆದ್ರೆ ಯಾವ್ದೇ ಕಾರಣಕ್ಕೂ ಮಾತ್ರ ಸಿಕ್ಕಕೋಬೇಡಿ, ಒಂದು ವೇಳೆ ಸಿಕ್ಕಾಕೊಂಡ್ರೆ ಏನಾಗ್ತಿರ ಗೊತ್ತಾ.? ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್

Posted on December 21, 2022 By Kannada Trend News No Comments on ದರ್ಶನ್ ಗೆ ಚಪ್ಪಲಿಯಲ್ಲಿ ಒಡೆದವನು ಯಾವನಾದ್ರೂ ಆಗಿರಲಿ ಆದ್ರೆ ಯಾವ್ದೇ ಕಾರಣಕ್ಕೂ ಮಾತ್ರ ಸಿಕ್ಕಕೋಬೇಡಿ, ಒಂದು ವೇಳೆ ಸಿಕ್ಕಾಕೊಂಡ್ರೆ ಏನಾಗ್ತಿರ ಗೊತ್ತಾ.? ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್
ದರ್ಶನ್ ಗೆ ಚಪ್ಪಲಿಯಲ್ಲಿ ಒಡೆದವನು ಯಾವನಾದ್ರೂ ಆಗಿರಲಿ ಆದ್ರೆ ಯಾವ್ದೇ ಕಾರಣಕ್ಕೂ ಮಾತ್ರ ಸಿಕ್ಕಕೋಬೇಡಿ, ಒಂದು ವೇಳೆ ಸಿಕ್ಕಾಕೊಂಡ್ರೆ ಏನಾಗ್ತಿರ ಗೊತ್ತಾ.? ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್

ಕಷ್ಟದ ಕಾಲದಲ್ಲಿ ಸ್ನೇಹಿತನನ್ನು ಬಿಟ್ಟು ಕೋಡದ ಕಿಚ್ಚ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆಗೊ ಮುನ್ನವೇ ಸಾಕಷ್ಟು ವಿವಾದವನ್ನು ತನ್ನ ಮೈ ಮೇಲೆ ಇಳಿದುಕೊಂಡಿರುವ ವಿಚಾರ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಭಾನುವಾರ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಹಾಡನ್ನು ರಿಲೀಸ್ ಮಾಡುವಂತಹ ಸಮಯದಲ್ಲಿ ಕಿಡಿಗೇಡಿ ಒಬ್ಬರು ದರ್ಶನ್ ಅವರ ಮೇಲೆ ಚಪ್ಪಲಿಯನ್ನು ಎಸೆದಿದ್ದರೆ. ಇದು ನಿಜಕ್ಕೂ ಕೂಡ ಒಂದು ದೊಡ್ಡ ಆ.ಘಾ.ತ.ಕಾ.ರಿ ವಿಚಾರ ಅಂತಾನೆ ಹೇಳಬಹುದು. ದರ್ಶನ್ ಮೇಲೆ…

Read More “ದರ್ಶನ್ ಗೆ ಚಪ್ಪಲಿಯಲ್ಲಿ ಒಡೆದವನು ಯಾವನಾದ್ರೂ ಆಗಿರಲಿ ಆದ್ರೆ ಯಾವ್ದೇ ಕಾರಣಕ್ಕೂ ಮಾತ್ರ ಸಿಕ್ಕಕೋಬೇಡಿ, ಒಂದು ವೇಳೆ ಸಿಕ್ಕಾಕೊಂಡ್ರೆ ಏನಾಗ್ತಿರ ಗೊತ್ತಾ.? ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್” »

Entertainment

ನಾನೇ ನಂ.1 ಸ್ಟಾರ್ ಎಂಬ ಅಹಂಕಾರ ಬಿಟ್ಟು ಫ್ಯಾನ್ಸ್ ಗೆ ಬುದ್ಧಿ ಹೇಳಿ ಎಂದು ಟ್ವೀಟ್ ಮಾಡಿದ ನಟಿ ರಮ್ಯ. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು ರಮ್ಯಾ ಹೇಳಿಕೆ

Posted on December 21, 2022 By Kannada Trend News No Comments on ನಾನೇ ನಂ.1 ಸ್ಟಾರ್ ಎಂಬ ಅಹಂಕಾರ ಬಿಟ್ಟು ಫ್ಯಾನ್ಸ್ ಗೆ ಬುದ್ಧಿ ಹೇಳಿ ಎಂದು ಟ್ವೀಟ್ ಮಾಡಿದ ನಟಿ ರಮ್ಯ. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು ರಮ್ಯಾ ಹೇಳಿಕೆ
ನಾನೇ ನಂ.1 ಸ್ಟಾರ್ ಎಂಬ ಅಹಂಕಾರ ಬಿಟ್ಟು ಫ್ಯಾನ್ಸ್ ಗೆ ಬುದ್ಧಿ ಹೇಳಿ ಎಂದು ಟ್ವೀಟ್ ಮಾಡಿದ ನಟಿ ರಮ್ಯ. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು ರಮ್ಯಾ ಹೇಳಿಕೆ

ನಿಮ್ಮ ಅಭಿಮಾನಿಗಳಿಗೆ ಬುದ್ದಿ ಹೇಳಿ ನಟ ದರ್ಶನ್ ತಮ್ಮ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎಂಬ ಹಾಡನ್ನು ಚಿತ್ರದುರ್ಗದ ಹೊಸಪೇಟೆಯಲ್ಲಿ ಬಿಡುಗಡೆ ಮಾಡಬೇಕು ಎಂದು ಅಂದುಕೊಂಡಿದ್ದರು. ಅದರಂತೆ ಭಾನುವಾರ ಸಂಜೆ 7:00ಗೆ ಈ ಒಂದು ಹಾಡನ್ನು ಅಭಿಮಾನಿಗಳ ಕೈನಿಂದಲೇ ರಿಲೀಸ್ ಮಾಡಬೇಕು ಅಂತ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು. ಆದರೆ ಹಾಡು ಬಿಡುಗಡೆ ಮಾಡುವುದಕ್ಕಿಂತ ಮುನ್ನವೇ ಡಿ ಬಾಸ್ನ ಮೇಲೆ ಅಭಿಮಾನಿಯೊಬ್ಬರು ಚಪ್ಪಲಿಯನ್ನು ಎಸೆದಿದ್ದಾರೆ ನಿಜಕ್ಕೂ ಇದು ದುರ್ಘಟನೆ ಅಂತ ಹೇಳಬಹುದು. ಅಷ್ಟೇ ಅಲ್ಲದೆ…

Read More “ನಾನೇ ನಂ.1 ಸ್ಟಾರ್ ಎಂಬ ಅಹಂಕಾರ ಬಿಟ್ಟು ಫ್ಯಾನ್ಸ್ ಗೆ ಬುದ್ಧಿ ಹೇಳಿ ಎಂದು ಟ್ವೀಟ್ ಮಾಡಿದ ನಟಿ ರಮ್ಯ. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು ರಮ್ಯಾ ಹೇಳಿಕೆ” »

Entertainment

ನಟ ದರ್ಶನ್ ಮೇಲೆ ಚಪ್ಪಲಿ ಎಸೆದು ವಿ-ಕೃ-ತಿ ಮೆರದ ಮಹಿಳೆ, ಆದರೂ ಕೂಡ “ಹೋಗಲಿ ಬಿಡು ಚಿನ್ನ, ಇಂಥ ಅವಮಾನ ನಾನು ಸಾಕಷ್ಟು ಅನುಭವಿಸಿದ್ದೇನೆ” ಎಂದು ದೊಡ್ಡ ಗಣ ತೋರಿದ ದರ್ಶನ್.

Posted on December 19, 2022December 19, 2022 By Kannada Trend News No Comments on ನಟ ದರ್ಶನ್ ಮೇಲೆ ಚಪ್ಪಲಿ ಎಸೆದು ವಿ-ಕೃ-ತಿ ಮೆರದ ಮಹಿಳೆ, ಆದರೂ ಕೂಡ “ಹೋಗಲಿ ಬಿಡು ಚಿನ್ನ, ಇಂಥ ಅವಮಾನ ನಾನು ಸಾಕಷ್ಟು ಅನುಭವಿಸಿದ್ದೇನೆ” ಎಂದು ದೊಡ್ಡ ಗಣ ತೋರಿದ ದರ್ಶನ್.
ನಟ ದರ್ಶನ್ ಮೇಲೆ ಚಪ್ಪಲಿ ಎಸೆದು ವಿ-ಕೃ-ತಿ ಮೆರದ ಮಹಿಳೆ, ಆದರೂ ಕೂಡ “ಹೋಗಲಿ ಬಿಡು ಚಿನ್ನ, ಇಂಥ ಅವಮಾನ ನಾನು ಸಾಕಷ್ಟು ಅನುಭವಿಸಿದ್ದೇನೆ” ಎಂದು ದೊಡ್ಡ ಗಣ ತೋರಿದ ದರ್ಶನ್.

ಅವಮಾನ ಹೊಸದೇನಲ್ಲ ನಟ ದರ್ಶನ್ ಸದಾಕಾಲ ಯಾವುದಾದರೂ ಒಂದು ಕಾಂಟ್ರವರ್ಸಿಯಲ್ಲಿ ಇರುವ ನಟ ಇದ್ದದನ್ನು ಇದ್ದ ಹಾಗೆ ಹೇಳಿ ಬಿಡುತ್ತಾರೆ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶವನ್ನು ತುಂಬಿಕೊಳ್ಳುವುದಿಲ್ಲ. ಎದುರಿಗೆ ಇರುವಂತಹ ವ್ಯಕ್ತಿ ಸಾಮಾನ್ಯನಾಗಿರಲಿ ಅಥವಾ ಸೆಲೆಬ್ರಿಟಿ ಆಗಿರಲಿ ಇರುವ ವಿಚಾರವನ್ನು ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಡುತ್ತಿದ್ದಾರೆ. ಈ ನಿಷ್ಠುರವಾದಿತನದಿಂದಲೇ ಇಂದು ದರ್ಶನ ಅವರು ಮೀಡಿಯಾದಿಂದ ಬ್ಯಾನ್ ಆಗಿದ್ದಾರೆ. ಆದರೂ ಕೂಡ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಬಿಜಿ…

Read More “ನಟ ದರ್ಶನ್ ಮೇಲೆ ಚಪ್ಪಲಿ ಎಸೆದು ವಿ-ಕೃ-ತಿ ಮೆರದ ಮಹಿಳೆ, ಆದರೂ ಕೂಡ “ಹೋಗಲಿ ಬಿಡು ಚಿನ್ನ, ಇಂಥ ಅವಮಾನ ನಾನು ಸಾಕಷ್ಟು ಅನುಭವಿಸಿದ್ದೇನೆ” ಎಂದು ದೊಡ್ಡ ಗಣ ತೋರಿದ ದರ್ಶನ್.” »

Entertainment

Posts pagination

Previous 1 … 3 4 5 Next

Copyright © 2025 Kannada Trend News.


Developed By Top Digital Marketing & Website Development company in Mysore