Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Puneetha Parva

“ಪುನೀತ ಪರ್ವ” ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ನಿಜವಾದ ಕಾರಣವೇನು ಗೊತ್ತಾ.? ಡಿ-ಬಾಸ್ ಅನ್ನು ಬಯ್ಯುವ ಮುನ್ನ ಇದನ್ನೊಮ್ಮೆ ನೋಡಿ, ಸತ್ಯಾಂಶ ತಿಳಿಯುತ್ತೆ.!

Posted on October 26, 2022 By Kannada Trend News No Comments on “ಪುನೀತ ಪರ್ವ” ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ನಿಜವಾದ ಕಾರಣವೇನು ಗೊತ್ತಾ.? ಡಿ-ಬಾಸ್ ಅನ್ನು ಬಯ್ಯುವ ಮುನ್ನ ಇದನ್ನೊಮ್ಮೆ ನೋಡಿ, ಸತ್ಯಾಂಶ ತಿಳಿಯುತ್ತೆ.!
“ಪುನೀತ ಪರ್ವ” ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ನಿಜವಾದ ಕಾರಣವೇನು ಗೊತ್ತಾ.? ಡಿ-ಬಾಸ್ ಅನ್ನು ಬಯ್ಯುವ ಮುನ್ನ ಇದನ್ನೊಮ್ಮೆ ನೋಡಿ, ಸತ್ಯಾಂಶ ತಿಳಿಯುತ್ತೆ.!

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಕ್ಟೋಬರ್ 21 ರಂದು ಬೆಂಗಳೂರಿನ ಅರಮನೆ ಮೈದಾನದ ಮುಂದೆ ಪುನೀತ ಪರ್ವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆ ಯೋಜನೆ ಮಾಡಲಾಗಿತ್ತು. ಈ ಒಂದು ಪುನೀತ ಪರ್ವ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಪ್ರತಿಯೊಬ್ಬ ಕಲಾವಿದರಿಗೂ ಕೂಡ ಆಹ್ವಾನವನ್ನು ನೀಡಲಾಗಿತ್ತು. ವಿಶೇಷ ಏನೆಂದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನೆಗೆ ಭೇಟಿ ನೀಡಿ ಪುನೀತ ಪರ್ವ ಇನ್ವಿಟೇಶನ್ ಕಾರ್ಡ್ ಅನ್ನು ನೀಡಿ ಈ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಇದಿಷ್ಟು ಮಾತ್ರ ವಲ್ಲದೆ ಕಾರ್ಯಕ್ರಮದ ಹಿಂದಿನ ದಿನವೂ…

Read More ““ಪುನೀತ ಪರ್ವ” ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ನಿಜವಾದ ಕಾರಣವೇನು ಗೊತ್ತಾ.? ಡಿ-ಬಾಸ್ ಅನ್ನು ಬಯ್ಯುವ ಮುನ್ನ ಇದನ್ನೊಮ್ಮೆ ನೋಡಿ, ಸತ್ಯಾಂಶ ತಿಳಿಯುತ್ತೆ.!” »

Entertainment

“ಪುನೀತ ಪರ್ವ” ಕಾರ್ಯಕ್ರಮಕ್ಕೆ ಅಶ್ವಿನಿ ಖರ್ಚು ಮಾಡಿದ್ದು ಬೇರೊಬ್ಬರಿ ಎಷ್ಟು ಕೋಟಿ ಹಣ ಗೊತ್ತ.?

Posted on October 24, 2022 By Kannada Trend News No Comments on “ಪುನೀತ ಪರ್ವ” ಕಾರ್ಯಕ್ರಮಕ್ಕೆ ಅಶ್ವಿನಿ ಖರ್ಚು ಮಾಡಿದ್ದು ಬೇರೊಬ್ಬರಿ ಎಷ್ಟು ಕೋಟಿ ಹಣ ಗೊತ್ತ.?
“ಪುನೀತ ಪರ್ವ” ಕಾರ್ಯಕ್ರಮಕ್ಕೆ ಅಶ್ವಿನಿ ಖರ್ಚು ಮಾಡಿದ್ದು ಬೇರೊಬ್ಬರಿ ಎಷ್ಟು ಕೋಟಿ ಹಣ ಗೊತ್ತ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೊನ್ನೆಯಷ್ಟೇ ಪುನೀತ ಪರ್ವ ಕಾರ್ಯಕ್ರಮವನ್ನು ಡಾ. ರಾಜಕುಮಾರ್ ಕುಟುಂಬದವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಅವರು ವಹಿಸಿಕೊಂಡಿದ್ದರು. ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮಕ್ಕೆ ಪುನೀತಪರ್ವ ಎಂಬ ಹೆಸರನ್ನು ಇಟ್ಟು ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸ್ಟಾರ್ ನಟ ನಟಿಯರಿಗೆ ಆಹ್ವಾನವನ್ನು ನೀಡಲಾಗಿತ್ತು. ಇನ್ನು ಸ್ವತಃ ಅಶ್ವಿನಿಯವರ ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಈ ಒಂದು…

Read More ““ಪುನೀತ ಪರ್ವ” ಕಾರ್ಯಕ್ರಮಕ್ಕೆ ಅಶ್ವಿನಿ ಖರ್ಚು ಮಾಡಿದ್ದು ಬೇರೊಬ್ಬರಿ ಎಷ್ಟು ಕೋಟಿ ಹಣ ಗೊತ್ತ.?” »

Entertainment

ಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, “ಪುನೀತಪರ್ವ” ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on October 23, 2022 By Kannada Trend News No Comments on ಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, “ಪುನೀತಪರ್ವ” ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ.
ಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, “ಪುನೀತಪರ್ವ” ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಪಟಪಟನೆ ಮಾತನಾಡುವ ಅನುಶ್ರೀ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ ಮಾತಿನ ಮಲ್ಲಿ ಎಂದೇ ಪ್ರಖ್ಯಾತಿ ಆದಂತಹ ಅನುಶ್ರೀ ಅವರು ಸದ್ಯಕ್ಕೆ ಕನ್ನಡದ ನಂಬರ್ ಒನ್ ಆಂಕರ್ ಎಂಬ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಐದು ವರ್ಷಗಳಿಂದಲೂ ಕೂಡ ಜೀ ಕನ್ನಡ ವೇದಿಕೆಯಲ್ಲಿ ಬೆಸ್ಟ್ ಆಂಕರ್ ಎಂಬ ಅವಾರ್ಡನ್ನು ಪಡೆದುಕೊಂಡಿದ್ದಾರೆ. ಇನ್ನು ಅನುಶ್ರೀ ಅವರು ಮೂಲತಃ ಮಂಗಳೂರಿನವರಾದರೂ ಕೂಡ ಸ್ಪಷ್ಟ ಕನ್ನಡವನ್ನು ಮಾತನಾಡುತ್ತಾರೆ ಮೊದಮೊದಲು ಇವರ ಬೆಂಗಳೂರಿಗೆ ಬಂದಾಗ ಕನ್ನಡ ಸರಿಯಾಗಿ ಮಾತನಾಡುವುದಕ್ಕೆ ಬರುತ್ತಿರಲಿಲ್ಲ. ಜಾಹೀರಾತು:-…

Read More “ಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, “ಪುನೀತಪರ್ವ” ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ.” »

Entertainment

ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.

Posted on October 22, 2022October 22, 2022 By Kannada Trend News No Comments on ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.
ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಕ್ಟೋಬರ್ 21ರಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಗಂಧದಗುಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಎಲ್ಲಾ ನಟಿ ನಟಿಯರು ಕೂಡ ನೆರೆದಿದ್ದರು ಅಷ್ಟೇ ಅಲ್ಲದೆ ಪರ ರಾಜ್ಯಗಳಿಂದಲೂ ಕೂಡ ನಟ ನಟಿಯರಿಗೆ ಆಹ್ವಾನವನ್ನು ನೀಡಲಾಯಿತು ಅಂದುಕೊಂಡ ಮಾದರಿಯಲ್ಲಿ ಅಪ್ಪು ಪರ್ವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಪುನೀತ್ ಅವರ ಬಗ್ಗೆ ಹಾಗೂ ಗಂಧದಗುಡಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಹೌದು ಗಂಧದಗುಡಿ ಸಿನಿಮಾ…

Read More “ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.” »

Entertainment

ಪುನೀತಪರ್ವ ಕಾರ್ಯಕ್ರಮಕ್ಕೆ ಗೈರಾದ ದರ್ಶನ್ ಮತ್ತು ಸುದೀಪ್, ಇಲ್ಲೂ ಮೋಸ ಮಾಡಿದ್ರ ಫ್ಯಾನ್ಸ್ ಗೆ.!

Posted on October 22, 2022October 22, 2022 By Kannada Trend News No Comments on ಪುನೀತಪರ್ವ ಕಾರ್ಯಕ್ರಮಕ್ಕೆ ಗೈರಾದ ದರ್ಶನ್ ಮತ್ತು ಸುದೀಪ್, ಇಲ್ಲೂ ಮೋಸ ಮಾಡಿದ್ರ ಫ್ಯಾನ್ಸ್ ಗೆ.!
ಪುನೀತಪರ್ವ ಕಾರ್ಯಕ್ರಮಕ್ಕೆ ಗೈರಾದ ದರ್ಶನ್ ಮತ್ತು ಸುದೀಪ್, ಇಲ್ಲೂ ಮೋಸ ಮಾಡಿದ್ರ ಫ್ಯಾನ್ಸ್ ಗೆ.!

ನಿಮ್ಮೆಲ್ಲರಿಗೂ ತಿಳಿದಿರುವಂತೆ ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮವನ್ನು ಪುನೀತಪರ್ವ ಎಂಬ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರಣಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಮತ್ತು ಬೃಹದಾಕಾರದ ಸೆಟ್ ಅನ್ನು ಹಾಕಿ ಈ ಒಂದು ಕಾರ್ಯಕ್ರಮಕ್ಕೆ ತೆಲಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಸಿನಿ ರಂಗದವರನ್ನು ಆಹ್ವಾನ ನೀಡಲಾಗಿತ್ತು. ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಸೆಲೆಬ್ರಿಟಿಗಳು ಆಗಮಿಸಿದರು ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ಕೂಡ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಹ ಅವಕಾಶವನ್ನು ಕಲ್ಪಿಸಲಾಗಿತ್ತು….

Read More “ಪುನೀತಪರ್ವ ಕಾರ್ಯಕ್ರಮಕ್ಕೆ ಗೈರಾದ ದರ್ಶನ್ ಮತ್ತು ಸುದೀಪ್, ಇಲ್ಲೂ ಮೋಸ ಮಾಡಿದ್ರ ಫ್ಯಾನ್ಸ್ ಗೆ.!” »

Entertainment

ಖುದ್ದಾಗಿ ತಾವೇ ಬಂದು ಅಪ್ಪು ಪರ್ವ ಆಮಂತ್ರಣ ಸ್ವೀಕರಿಸಿ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡ ನಟ ಧ್ರುವ ಸರ್ಜಾ, ಭಾರಿ ಮೆಚ್ಚಿಗೆ ಪಡೆಯುತ್ತಿದೆ ಇವರ ನಡತೆ‌.

Posted on October 15, 2022 By Kannada Trend News No Comments on ಖುದ್ದಾಗಿ ತಾವೇ ಬಂದು ಅಪ್ಪು ಪರ್ವ ಆಮಂತ್ರಣ ಸ್ವೀಕರಿಸಿ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡ ನಟ ಧ್ರುವ ಸರ್ಜಾ, ಭಾರಿ ಮೆಚ್ಚಿಗೆ ಪಡೆಯುತ್ತಿದೆ ಇವರ ನಡತೆ‌.
ಖುದ್ದಾಗಿ ತಾವೇ ಬಂದು ಅಪ್ಪು ಪರ್ವ ಆಮಂತ್ರಣ ಸ್ವೀಕರಿಸಿ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡ ನಟ ಧ್ರುವ ಸರ್ಜಾ, ಭಾರಿ ಮೆಚ್ಚಿಗೆ ಪಡೆಯುತ್ತಿದೆ ಇವರ ನಡತೆ‌.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರ ಕನಸಿನ ಕೂಸು ಗಂಧದಗುಡಿ ಪ್ರೀ ಈವೆಂಟ್ ಕಾರ್ಯಕ್ರಮವನ್ನು ಇದೆ ಅಕ್ಟೋಬರ್ 21ನೇ ತಾರೀಕು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ಏರ್ಪಡಿಸಲಾಗುತ್ತಿದೆ. ಈ ಒಂದು ಅಪ್ಪು ಪರ್ವ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೇರಿದಂತೆ ಇಡೀ ದಕ್ಷಿಣ ಭಾರತದ ಸಾಕಷ್ಟು ಸೆಲೆಬ್ರಿಟಿ ಗಳಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ. ಪ್ರತಿಯೊಬ್ಬರ ಮನೆಗೂ ಕೂಡ ಸ್ವತಃ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಸೇರಿದಂತೆ ಡಾಕ್ಟರ್ ರಾಜಕುಮಾರ್ ಕುಟುಂಬದ ವ್ಯಕ್ತಿಗಳು ಎಲ್ಲರ ಮನೆ…

Read More “ಖುದ್ದಾಗಿ ತಾವೇ ಬಂದು ಅಪ್ಪು ಪರ್ವ ಆಮಂತ್ರಣ ಸ್ವೀಕರಿಸಿ ಕಾರ್ಯಕ್ರಮದ ಜವಾಬ್ದಾರಿ ತೆಗೆದುಕೊಂಡ ನಟ ಧ್ರುವ ಸರ್ಜಾ, ಭಾರಿ ಮೆಚ್ಚಿಗೆ ಪಡೆಯುತ್ತಿದೆ ಇವರ ನಡತೆ‌.” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore