Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Rashmika

ನನ್ನ ಈ ಗತಿಗೆ ತಂದವ್ರನ್ನ ಯಾವ್ದೆ ಕಾರಣಕ್ಕೂ ಸುಮ್ನೆ ಬಿಡಲ್ಲ, ಪಬ್ಲಿಕ್ ನಲ್ಲಿ ಮುಖ ಮುಚ್ಚಿ ತಿರುಗಡೋ ಪರಿಸ್ಥಿತಿ ತಂದ್ಬಿಟ್ರು ಎಂದು ಗರಂ ಆದ ರಶ್ಮಿಕಾ.

Posted on November 30, 2022 By Kannada Trend News No Comments on ನನ್ನ ಈ ಗತಿಗೆ ತಂದವ್ರನ್ನ ಯಾವ್ದೆ ಕಾರಣಕ್ಕೂ ಸುಮ್ನೆ ಬಿಡಲ್ಲ, ಪಬ್ಲಿಕ್ ನಲ್ಲಿ ಮುಖ ಮುಚ್ಚಿ ತಿರುಗಡೋ ಪರಿಸ್ಥಿತಿ ತಂದ್ಬಿಟ್ರು ಎಂದು ಗರಂ ಆದ ರಶ್ಮಿಕಾ.
ನನ್ನ ಈ ಗತಿಗೆ ತಂದವ್ರನ್ನ ಯಾವ್ದೆ ಕಾರಣಕ್ಕೂ ಸುಮ್ನೆ ಬಿಡಲ್ಲ, ಪಬ್ಲಿಕ್ ನಲ್ಲಿ ಮುಖ ಮುಚ್ಚಿ ತಿರುಗಡೋ ಪರಿಸ್ಥಿತಿ ತಂದ್ಬಿಟ್ರು ಎಂದು ಗರಂ ಆದ ರಶ್ಮಿಕಾ.

    ಸ್ಯಾಂಡಲ್ ವುಡ್ ಅಲ್ಲಿ ಬಾಯ್ಕಾಟ್ ಮಾತು ಕೇಳುತ್ತಿದ್ದಂತೆ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಗೆ ಬಂದ ರಶ್ಮಿಕ. ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಸಾನ್ವಿ ಪಾತ್ರದಲ್ಲಿ ನಟಿಸಿದಾಗ ಇಡೀ ಕರ್ನಾಟಕದ ನಮ್ಮ ಮನೆಯ ಸಾನ್ವಿ ಎಂದು ಹೇಳುವಷ್ಟು ಪ್ರೀತಿ ಪಾತ್ರರಾಗಿದ್ದರು. ಆದರೆ ಯಾವಾಗ ಪರಭಾಷೆಗಳಲ್ಲಿ ಅಭಿನಯಿಸುವ ಅವಕಾಶಗಳು ಹೆಚ್ಚಾಗಿ ಬಂತು, ಇವರು ಕನ್ನಡ ಹಾಗೂ ಕರ್ನಾಟಕಕ್ಕೆ ನಾನು ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಳ್ಳಲು ಶುರು ಮಾಡಿದರು. ಒಂದರ ಮೇಲೆ ಒಂದರಂತೆ ಸಾಲು…

Read More “ನನ್ನ ಈ ಗತಿಗೆ ತಂದವ್ರನ್ನ ಯಾವ್ದೆ ಕಾರಣಕ್ಕೂ ಸುಮ್ನೆ ಬಿಡಲ್ಲ, ಪಬ್ಲಿಕ್ ನಲ್ಲಿ ಮುಖ ಮುಚ್ಚಿ ತಿರುಗಡೋ ಪರಿಸ್ಥಿತಿ ತಂದ್ಬಿಟ್ರು ಎಂದು ಗರಂ ಆದ ರಶ್ಮಿಕಾ.” »

Entertainment

ಕೊನೆಗೂ ತನ್ನ ತಪ್ಪಿನ ಅರಿವಾಗಿ ರಿಷಬ್ ಶೆಟ್ಟಿಗೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಾತನಾಡಿರೋ ಆಡಿಯೋ ವೈರಲ್ ಈ ಕಾಲ್ ರೆಕಾರ್ಡ್ ಒಮ್ಮೆ ಕೇಳಿ ನಿಜಾಂಶ ತಿಳಿಯುತ್ತೆ.

Posted on November 30, 2022 By Kannada Trend News No Comments on ಕೊನೆಗೂ ತನ್ನ ತಪ್ಪಿನ ಅರಿವಾಗಿ ರಿಷಬ್ ಶೆಟ್ಟಿಗೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಾತನಾಡಿರೋ ಆಡಿಯೋ ವೈರಲ್ ಈ ಕಾಲ್ ರೆಕಾರ್ಡ್ ಒಮ್ಮೆ ಕೇಳಿ ನಿಜಾಂಶ ತಿಳಿಯುತ್ತೆ.
ಕೊನೆಗೂ ತನ್ನ ತಪ್ಪಿನ ಅರಿವಾಗಿ ರಿಷಬ್ ಶೆಟ್ಟಿಗೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಾತನಾಡಿರೋ ಆಡಿಯೋ ವೈರಲ್ ಈ ಕಾಲ್ ರೆಕಾರ್ಡ್ ಒಮ್ಮೆ ಕೇಳಿ ನಿಜಾಂಶ ತಿಳಿಯುತ್ತೆ.

ರಶ್ಮಿಕಾ ರಿಷಬ್ ಶೆಟ್ಟಿಗೆ ಕ್ಷಮೆ ಕೇಳಿದ್ದಾರೆ ಕನ್ನಡ ಚಿತ್ರರಂಗದಲ್ಲಿ ನಟಿ ರಶ್ಮಿಕ ಮಂದಣ್ಣ ಅವರ ಬಗ್ಗೆ ಸುದ್ದಿಯಾಗಿದೆ ಹೌದು, ರಶ್ಮೀಕ ಮಂದಣ್ಣ ಅವರು ಒಂದೆಲ್ಲಾ ಒಂದು ವಿಷಯದಲ್ಲಿ ಸದಾ ಟ್ರೊಲ್ ಆಗುತ್ತಾ ಇರುತ್ತಾರೆ. ತಾವು ಮಾತನಾಡುವಾಗ ತಮ್ಮ ಮಾತಿನ ಮೇಲೆ ಸರಿಯಾಗಿ ನಿಗವಹಿಸದೆ ಕನ್ನಡಿಗರ ಬಗ್ಗೆ ಹಾಗೂ ಕನ್ನಡದ ನಟ ನಟಿಯರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಕನ್ನಡಿಗರ ವಕ್ರದೃಷ್ಟಿಗೆ ನೇರವಾಗಿ ಗುರಿಯಾಗುತ್ತಾರೆ ಸದ್ಯ ರಶ್ಮಿಕ ಮಂದಣ್ಣ ರವರು ತಾವು ಮಾಡಿದ ತಪ್ಪಿಗೆ ನಟ ಹಾಗೂ ನಿರ್ದೇಶಕ…

Read More “ಕೊನೆಗೂ ತನ್ನ ತಪ್ಪಿನ ಅರಿವಾಗಿ ರಿಷಬ್ ಶೆಟ್ಟಿಗೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಾತನಾಡಿರೋ ಆಡಿಯೋ ವೈರಲ್ ಈ ಕಾಲ್ ರೆಕಾರ್ಡ್ ಒಮ್ಮೆ ಕೇಳಿ ನಿಜಾಂಶ ತಿಳಿಯುತ್ತೆ.” »

Entertainment

ಬಿಗ್ ಬ್ರೇಕಿಂಗ್ ನ್ಯೂಸ್ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್, ಕಾರಣವೇನು ಗೊತ್ತ.?

Posted on November 27, 2022 By Kannada Trend News No Comments on ಬಿಗ್ ಬ್ರೇಕಿಂಗ್ ನ್ಯೂಸ್ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್, ಕಾರಣವೇನು ಗೊತ್ತ.?
ಬಿಗ್ ಬ್ರೇಕಿಂಗ್ ನ್ಯೂಸ್ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್, ಕಾರಣವೇನು ಗೊತ್ತ.?

  ಕನ್ನಡ ಚಿತ್ರರಂಗದಿಂದ ಬ್ಯಾನ್ ಆದ ಕಿರಿಕ್ ಪಾರ್ಟಿ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಿಂತ ವಿವಾದದ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ನಡೆದುಕೊಂಡ ರೀತಿ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ರಶ್ಮಿಕಾ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದು ‘ಕಿರಿಕ್ ಪಾರ್ಟಿ’ ಸಿನಿಮಾ. ಅವರ ಹೇಳಿಕೆ, ಇಂಟರ್ವ್ಯೂಗಳನ್ನು ಶೇರ್ ಮಾಡಿದ ಜನ ನಟಿ ರಶ್ಮಿಕಾರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ವದಂತಿಗಳ ಪ್ರಕಾರ ನಟಿಗೆ ಬೆಸ್ಟ್ ಪಾತ್ರವನ್ನು ನೀಡಿದ…

Read More “ಬಿಗ್ ಬ್ರೇಕಿಂಗ್ ನ್ಯೂಸ್ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್, ಕಾರಣವೇನು ಗೊತ್ತ.?” »

Entertainment

ಇಂದು ನನ್ನ ಬಳಿ ಎಲ್ಲಾ ಇದೆ ಆದ್ರೆ ಅಂದು ಮನೆ ಬಾಡಿಗೆ ಕಟ್ಟೋಕೂ ಕೂಡ ಹಣ ಇರಲಿಲ್ಲ ಕಷ್ಟದ ದಿನ ನೆನೆದು ಕಣ್ಣೀರು ಹಾಕಿದ ನಟಿ ರಶ್ಮಿಕಾ ಮಂದಣ್ಣ.

Posted on November 19, 2022 By Kannada Trend News No Comments on ಇಂದು ನನ್ನ ಬಳಿ ಎಲ್ಲಾ ಇದೆ ಆದ್ರೆ ಅಂದು ಮನೆ ಬಾಡಿಗೆ ಕಟ್ಟೋಕೂ ಕೂಡ ಹಣ ಇರಲಿಲ್ಲ ಕಷ್ಟದ ದಿನ ನೆನೆದು ಕಣ್ಣೀರು ಹಾಕಿದ ನಟಿ ರಶ್ಮಿಕಾ ಮಂದಣ್ಣ.
ಇಂದು ನನ್ನ ಬಳಿ ಎಲ್ಲಾ ಇದೆ ಆದ್ರೆ ಅಂದು ಮನೆ ಬಾಡಿಗೆ ಕಟ್ಟೋಕೂ ಕೂಡ ಹಣ ಇರಲಿಲ್ಲ ಕಷ್ಟದ ದಿನ ನೆನೆದು ಕಣ್ಣೀರು ಹಾಕಿದ ನಟಿ ರಶ್ಮಿಕಾ ಮಂದಣ್ಣ.

  ಯಾರೇ ಆದರೂ ಗೆದ್ದ ಬಳಿಕ ಅವರು ಹೇಳುವ ಅವರ ಹಿಂದಿನ ಕಷ್ಟದ ಕಥೆಗಳನ್ನು ಕೇಳಲು ಬಹಳ ಸ್ಪೂರ್ತಿದಾಯಕವಾಗಿರುತ್ತದೆ. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದ ಕಠಿಣ ಹಾದಿಯನ್ನು ತುಳಿದು ಕಲ್ಲು ಮುಳ್ಳು ರಸ್ತೆಯಲ್ಲಿ ನಡೆದ ಮೇಲೆಯೇ ಹೂವಿನ ಹಾಸಿಗೆ ಅಂತಹ ಬದುಕು ನಮ್ಮದಾಗುವುದು ಎನ್ನುವುದು ಇಲ್ಲಿವರೆಗೆ ನಾವು ತಿಳಿದುಕೊಂಡಿರುವ ಸೂತ್ರ. ಆದರೆ ಕೆಲವರು ಮಾತ್ರ ಹುಟ್ಟಿದಾಗ ನಿಂದ ಚಿನ್ನದ ಚಮಚದಲ್ಲಿಯೇ ಊಟ ಮಾಡಿ ಬೆಳೆದವರಂತೆ ಬಿಲ್ಡಪ್ ಕೊಟ್ಟಿಕೊಳ್ಳುತ್ತಾರೆ. ಇದುವರೆಗೆ ರಶ್ಮಿಕ ಮಂದಣ್ಣ ಅವರನ್ನು ನೋಡಿದವರು ಕೂಡ ಇದೇ…

Read More “ಇಂದು ನನ್ನ ಬಳಿ ಎಲ್ಲಾ ಇದೆ ಆದ್ರೆ ಅಂದು ಮನೆ ಬಾಡಿಗೆ ಕಟ್ಟೋಕೂ ಕೂಡ ಹಣ ಇರಲಿಲ್ಲ ಕಷ್ಟದ ದಿನ ನೆನೆದು ಕಣ್ಣೀರು ಹಾಕಿದ ನಟಿ ರಶ್ಮಿಕಾ ಮಂದಣ್ಣ.” »

Entertainment

ಯಾಕಿಷ್ಟು ನೋವು ಕೊಡ್ತಾ ಇದ್ದೀರ.? ನನ್ನ ಮೇಲೆ ಯಾಕೆ ದ್ವೇಷ.? ಅಂತ ತಪ್ಪು ನಾನೇನು ಮಾಡಿದ್ದಿನಿ.? ಹೇಳಿ ಎಂದು ಕಣ್ಣೀರು ಹಾಕ್ತಿರೋ ನಟಿ ರಶ್ಮಿಕಾ.!

Posted on November 10, 2022November 10, 2022 By Kannada Trend News No Comments on ಯಾಕಿಷ್ಟು ನೋವು ಕೊಡ್ತಾ ಇದ್ದೀರ.? ನನ್ನ ಮೇಲೆ ಯಾಕೆ ದ್ವೇಷ.? ಅಂತ ತಪ್ಪು ನಾನೇನು ಮಾಡಿದ್ದಿನಿ.? ಹೇಳಿ ಎಂದು ಕಣ್ಣೀರು ಹಾಕ್ತಿರೋ ನಟಿ ರಶ್ಮಿಕಾ.!
ಯಾಕಿಷ್ಟು ನೋವು ಕೊಡ್ತಾ ಇದ್ದೀರ.? ನನ್ನ ಮೇಲೆ ಯಾಕೆ ದ್ವೇಷ.? ಅಂತ ತಪ್ಪು ನಾನೇನು ಮಾಡಿದ್ದಿನಿ.? ಹೇಳಿ ಎಂದು ಕಣ್ಣೀರು ಹಾಕ್ತಿರೋ ನಟಿ ರಶ್ಮಿಕಾ.!

ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರದ ಮೂಲಕ ಸಿನಿಮಾರಂಗ ಪ್ರವೇಶ ಮಾಡಿ ಇಂದು ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಳ್ಳುತ್ತಿರುವ ಪ್ರತಿಭಾನ್ವಿತ ನಟಿ. ಸದ್ಯಕ್ಕೆ ಇವರನ್ನು ಸಿನಿಮಾ ಇಂಡಸ್ಟ್ರಿಯ ಲಕ್ಕಿ ಹೀರೋಯಿನ್ ಎಂದೇ ಕರೆಯುತ್ತಿದ್ದಾರೆ. ಯಾಕೆಂದರೆ ಈಕೆ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,…

Read More “ಯಾಕಿಷ್ಟು ನೋವು ಕೊಡ್ತಾ ಇದ್ದೀರ.? ನನ್ನ ಮೇಲೆ ಯಾಕೆ ದ್ವೇಷ.? ಅಂತ ತಪ್ಪು ನಾನೇನು ಮಾಡಿದ್ದಿನಿ.? ಹೇಳಿ ಎಂದು ಕಣ್ಣೀರು ಹಾಕ್ತಿರೋ ನಟಿ ರಶ್ಮಿಕಾ.!” »

Entertainment

ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ರಶ್ಮಿಕಾ ಮಂದಣ್ಣ ಆದ್ರೆ ಇವರ ಸ್ವಯಂ ವರದಲ್ಲಿ ಈ ಮೂರು ನಟರು ಇರಲೇಬೇಕಂತೆ ಆ ಅದೃಷ್ಟವಂತ ನಟರು ಯಾರು ಗೊತ್ತಾ.?

Posted on October 7, 2022 By Kannada Trend News No Comments on ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ರಶ್ಮಿಕಾ ಮಂದಣ್ಣ ಆದ್ರೆ ಇವರ ಸ್ವಯಂ ವರದಲ್ಲಿ ಈ ಮೂರು ನಟರು ಇರಲೇಬೇಕಂತೆ ಆ ಅದೃಷ್ಟವಂತ ನಟರು ಯಾರು ಗೊತ್ತಾ.?
ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ರಶ್ಮಿಕಾ ಮಂದಣ್ಣ ಆದ್ರೆ ಇವರ ಸ್ವಯಂ ವರದಲ್ಲಿ ಈ ಮೂರು ನಟರು ಇರಲೇಬೇಕಂತೆ ಆ ಅದೃಷ್ಟವಂತ ನಟರು ಯಾರು ಗೊತ್ತಾ.?

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಸಖತ್ ಬ್ಯುಸಿ ಇರುವ ನಾಯಕ ನಟಿಯರ ಪಟ್ಟಿಯಲ್ಲಿ ಇವರು ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಅಂತ ಹೇಳಬಹುದು. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದಂತಹ ರಶ್ಮಿಕ ಅವರು ಇಲ್ಲಿಯವರೆಗೂ ಹಿಂತಿರುಗಿ ನೋಡಿದ ಇತಿಹಾಸವೇ ಇಲ್ಲ. ಒಂದರ ಮೇಲೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ ಇಲ್ಲಿಯವರೆಗೂ ಕೂಡ ರಶ್ಮಿಕ ಅವರು ನಟಿಸಿದಂತಹ ಯಾವ ಸಿನಿಮಾವು ಕೂಡ ಫ್ಲಾಫ್ ಆಗಿಲ್ಲ. ಇದೊಂದೇ ಕಾರಣಕ್ಕಾಗಿ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ…

Read More “ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ರಶ್ಮಿಕಾ ಮಂದಣ್ಣ ಆದ್ರೆ ಇವರ ಸ್ವಯಂ ವರದಲ್ಲಿ ಈ ಮೂರು ನಟರು ಇರಲೇಬೇಕಂತೆ ಆ ಅದೃಷ್ಟವಂತ ನಟರು ಯಾರು ಗೊತ್ತಾ.?” »

Entertainment

ಮತ್ತೊಮ್ಮೆ ಕನ್ನಡವನ್ನು ಕಡೆಗಣಿಸಿದ ರಶ್ಮಿಕ ಮಂದಣ್ಣ.! ಈ ವಿಚಾರ ಕೇಳಿದ್ರೆ ನಿಜಕ್ಕೂ ಕನ್ನಡಿಗರು ಕೆರಳುತ್ತಾರೆ.

Posted on September 26, 2022 By Kannada Trend News No Comments on ಮತ್ತೊಮ್ಮೆ ಕನ್ನಡವನ್ನು ಕಡೆಗಣಿಸಿದ ರಶ್ಮಿಕ ಮಂದಣ್ಣ.! ಈ ವಿಚಾರ ಕೇಳಿದ್ರೆ ನಿಜಕ್ಕೂ ಕನ್ನಡಿಗರು ಕೆರಳುತ್ತಾರೆ.
ಮತ್ತೊಮ್ಮೆ ಕನ್ನಡವನ್ನು ಕಡೆಗಣಿಸಿದ ರಶ್ಮಿಕ ಮಂದಣ್ಣ.! ಈ ವಿಚಾರ ಕೇಳಿದ್ರೆ ನಿಜಕ್ಕೂ ಕನ್ನಡಿಗರು ಕೆರಳುತ್ತಾರೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಶ್ಮಿಕ ಮದ್ದಣ್ಣ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಸುದ್ದಿಗೆ ಕಾಂಟ್ರವರ್ಸಿ ಆಗುತ್ತಲೇ ಇರುತ್ತಾರೆ. ಅದರಲ್ಲಿಯೂ ಕೂಡ ನಮ್ಮ ಕನ್ನಡ ಸಿನಿಮಾಗಳಿಗೆ ಮತ್ತು ನಮ್ಮ ಕನ್ನಡ ಭಾಷೆಗೆ ಸಂಬಂಧಪಟ್ಟ ಹಾಗೆ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಹುಟ್ಟಿದ್ದು ಬೆಳೆದದ್ದು ಅವಕಾಶ ಗಿಟ್ಟಿಸಿಕೊಂಡಿದ್ದು ಎಲ್ಲವು ಕನ್ನಡದಿಂದಲೇ ಆದರೆ ಹೆಚ್ಚು ಸದ್ದು ಮಾಡುತ್ತಿರುವುದು ಮಾತ್ರ ಟಾಲಿವುಡ್ ಬಾಲಿವುಡ್ ಕಾಲಿವುಡ್ ನಲ್ಲಿ ಹೇಳಬಹುದು. ಅದೇನೇ ಆಗಿರಲಿ ಯಾವ ರಾಜ್ಯದಲ್ಲಾದರೂ ಹೇಗಾದರೂ ನಟನೆ ಮಾಡಲಿ ಅದು ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ…

Read More “ಮತ್ತೊಮ್ಮೆ ಕನ್ನಡವನ್ನು ಕಡೆಗಣಿಸಿದ ರಶ್ಮಿಕ ಮಂದಣ್ಣ.! ಈ ವಿಚಾರ ಕೇಳಿದ್ರೆ ನಿಜಕ್ಕೂ ಕನ್ನಡಿಗರು ಕೆರಳುತ್ತಾರೆ.” »

Entertainment

ಮೊದಲ ಬಾರಿಗೆ ತಮ್ಮ ಕೈ ಮೇಕೆ ಹಾಕಿಸಿರೋ ಟ್ಯಾಟೋ ಅರ್ಥವನ್ನು ತಿಳಿಸಿದ ರಶ್ಮಿಕಾ, ಈ ಹಚ್ಚೆಯ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

Posted on September 19, 2022 By Kannada Trend News No Comments on ಮೊದಲ ಬಾರಿಗೆ ತಮ್ಮ ಕೈ ಮೇಕೆ ಹಾಕಿಸಿರೋ ಟ್ಯಾಟೋ ಅರ್ಥವನ್ನು ತಿಳಿಸಿದ ರಶ್ಮಿಕಾ, ಈ ಹಚ್ಚೆಯ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.
ಮೊದಲ ಬಾರಿಗೆ ತಮ್ಮ ಕೈ ಮೇಕೆ ಹಾಕಿಸಿರೋ ಟ್ಯಾಟೋ ಅರ್ಥವನ್ನು ತಿಳಿಸಿದ ರಶ್ಮಿಕಾ, ಈ ಹಚ್ಚೆಯ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ಸುದ್ದಿಯಾಗುತ್ತಿದೆ ರಶ್ಮಿಕ ಮಂದಣ್ಣ ಅವರು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಹೆಸರಿನ ಅರ್ಥ ನಟಿ ರಶ್ಮಿಕ ಮಂದಣ್ಣ ಇಡೀ ದೇಶಕ್ಕೆ ನ್ಯಾಷನಲ್ ಕ್ರಶ್ ಎಂದು ಹೆಸರುವಾಸಿಯಾಗಿರುವ ನಟಿ. ಈಕೆಯದು ಬ್ಯೂಟಿ ಎನ್ನಬೇಕು ಅಥವಾ ಟ್ಯಾಲೆಂಟ್ ಇರಬೇಕು ಅದೃಷ್ಟದ ಕಣಜ ಎನ್ನಬೇಕು ತಿಳಿಯದು. ಅತಿ ಕಡಿಮೆ ವಯಸ್ಸಿನಲ್ಲಿ ಹೆಚ್ಚಿನ ಯಶಸ್ಸು ಪಡೆದ ಖ್ಯಾತಿ ಇವರದ್ದು ಅದು ಕೂಡ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ತರಹ ರಶ್ಮಿಕ ಮಂದಣ್ಣ ಇಟ್ಟ ಪ್ರತಿ ಹೆಜ್ಜೆ ಕೂಡ ಹೆಸರಾಯಿತು. ಜಾಹೀರಾತು:- ನಂಬರ್ 1 ವಶೀಕರಣ…

Read More “ಮೊದಲ ಬಾರಿಗೆ ತಮ್ಮ ಕೈ ಮೇಕೆ ಹಾಕಿಸಿರೋ ಟ್ಯಾಟೋ ಅರ್ಥವನ್ನು ತಿಳಿಸಿದ ರಶ್ಮಿಕಾ, ಈ ಹಚ್ಚೆಯ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.” »

Entertainment

ಗ್ಲಾಮರಸ್ ಬಟ್ಟೆ ತೊಟ್ಟು ಗಣೇಶನ ದರ್ಶನಕ್ಕೆ ಬಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಿದ್ದಾರೆ.

Posted on September 8, 2022 By Kannada Trend News No Comments on ಗ್ಲಾಮರಸ್ ಬಟ್ಟೆ ತೊಟ್ಟು ಗಣೇಶನ ದರ್ಶನಕ್ಕೆ ಬಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಿದ್ದಾರೆ.
ಗ್ಲಾಮರಸ್ ಬಟ್ಟೆ ತೊಟ್ಟು ಗಣೇಶನ ದರ್ಶನಕ್ಕೆ ಬಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಿದ್ದಾರೆ.

ಸೋಶಿಯಲ್ ಮೀಡಿಯ ಬಂದ ಮೇಲೆ ಈ ಟ್ರೋಲ್ ಎನ್ನುವುದು ಕೂಡ ಅದರ ಜೊತೆಜೊತೆಗೆ ಬೆಳೆಯುತ್ತಿದೆ ಎಂದೇ ಹೇಳಬಹುದು. ಇತ್ತೀಚಿಗೆ ಸೋಶಿಯಲ್ ಮೀಡಿಯಾ ಹಾವಳಿ ಹೆಚ್ಚಾದ ಮೇಲೆ ಪ್ರತಿಯೊಬ್ಬರ ಆಕ್ಟಿವಿಟಿ ಮೇಲೆ ಎಲ್ಲರ ಗಮನ ಇರುತ್ತದೆ. ಅದರಲ್ಲೂ ಸೆಲೆಬ್ರಿಟಿಗಳ ಮೇಲೆ ತುಸು ಹೆಚ್ಚಾಗಿ ಇರುತ್ತದೆ. ಗೊತ್ತಿಲ್ಲದೆ ಮಾಡುವ ಎಷ್ಟೋ ಅವಾಂತರಗಳು ಈ ರೀತಿ ಟ್ರೋಲ್ ಮಾಡುವವರಿಗೆ ಆಹಾರ ಆಗಿಬಿಡುತ್ತದೆ. ಈ ರೀತಿ ಟ್ರೋಲ್ ಆಗುವುದು ನಟ, ನಟಿ ಹಾಗೂ ಸೆಲೆಬ್ರಿಟಿಗಳಿಗೆ ಹೊಸದೇನಲ್ಲ ಅದರಲ್ಲೂ ರಶ್ಮಿಕ ಮಂದಣ್ಣ ಅವರಂತೂ ಟ್ರೋಲಿಗಳಿಗೆ…

Read More “ಗ್ಲಾಮರಸ್ ಬಟ್ಟೆ ತೊಟ್ಟು ಗಣೇಶನ ದರ್ಶನಕ್ಕೆ ಬಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಿದ್ದಾರೆ.” »

Entertainment

ಇನ್ನು ಮುಂದೆ ಕನ್ನಡ ಸಿನಿಮಾದಲ್ಲಿ ನಟನೆ ಮಾಡಲ್ಲ ಅಂತ ಖಡಕ್ ಆಗಿ ಹೇಳಿದ ರಶ್ಮಿಕಾ ಮಂದಣ್ಣ, ಈ ನಿರ್ಧಾರ ತೆಗೆದುಕೊಂಡಿರೋದು ಯಾಕೆ ಗೊತ್ತ.?

Posted on August 22, 2022 By Kannada Trend News No Comments on ಇನ್ನು ಮುಂದೆ ಕನ್ನಡ ಸಿನಿಮಾದಲ್ಲಿ ನಟನೆ ಮಾಡಲ್ಲ ಅಂತ ಖಡಕ್ ಆಗಿ ಹೇಳಿದ ರಶ್ಮಿಕಾ ಮಂದಣ್ಣ, ಈ ನಿರ್ಧಾರ ತೆಗೆದುಕೊಂಡಿರೋದು ಯಾಕೆ ಗೊತ್ತ.?
ಇನ್ನು ಮುಂದೆ ಕನ್ನಡ ಸಿನಿಮಾದಲ್ಲಿ ನಟನೆ ಮಾಡಲ್ಲ ಅಂತ ಖಡಕ್ ಆಗಿ ಹೇಳಿದ ರಶ್ಮಿಕಾ ಮಂದಣ್ಣ, ಈ ನಿರ್ಧಾರ ತೆಗೆದುಕೊಂಡಿರೋದು ಯಾಕೆ ಗೊತ್ತ.?

ರಶ್ಮಿಕ ಮಂದಣ್ಣ ಕನ್ನಡದ ಕೊಡಗಿನ ಚೆಲುವೆ ಆದ ಈಕೆ ಈಗ ನ್ಯಾಷನಲ್ ಕ್ರಶ್ ಆಗಿ ದೇಶದಲ್ಲೇ ಫೇಮಸ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾದ ಪುಷ್ಪ ಸಿನಿಮಾದ ನಂತರ ಈಕೆಗೆ ಇದ್ದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಈಗ ಬಾಲಿವುಡ್ ಅಲ್ಲು ಬೆಳಕು ಕಾಣಲು ಹೊರಟಿದ್ದಾರೆ ರಶ್ಮಿಕಾ. ರಶ್ಮಿಕ ಮಂದಣ್ಣ ಇದುವರೆಗೆ ಅವರು ಬಂದಿರುವ ಹಾದಿಯನ್ನು ಗಮನಿಸಿದರೆ ಅದು ಅವರ ಪಾಲಿನ ಅದೃಷ್ಟದಿಂದಲೇ ಎಂದು ನೋಡುಗರಿಗೆ ಅನಿಸುತ್ತದೆ. ಆದರೆ ರಶ್ಮಿಕಾ ಮಂದಣ್ಣ ಅವರ ಪ್ರಕಾರ ಅವರು ಇಷ್ಟೊಂದು ಸಾಧನೆ ಮಾಡಿರುವುದು…

Read More “ಇನ್ನು ಮುಂದೆ ಕನ್ನಡ ಸಿನಿಮಾದಲ್ಲಿ ನಟನೆ ಮಾಡಲ್ಲ ಅಂತ ಖಡಕ್ ಆಗಿ ಹೇಳಿದ ರಶ್ಮಿಕಾ ಮಂದಣ್ಣ, ಈ ನಿರ್ಧಾರ ತೆಗೆದುಕೊಂಡಿರೋದು ಯಾಕೆ ಗೊತ್ತ.?” »

Entertainment

Posts pagination

1 2 3 Next

Copyright © 2025 Kannada Trend News.


Developed By Top Digital Marketing & Website Development company in Mysore