ರಾಶಿಗಳ ಪ್ರಕಾರವಾಗಿ ನಿಮ್ಮ ಪ್ರೀತಿ ಹಾಗೂ ಪ್ರೀತಿಸುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ನೋಡಿ.!

  ಪ್ರೀತಿ ಈ ಭೂಮಿ ಮೇಲೆ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿಗೂ ಔಷಧಿ. ಪ್ರೀತಿ ಇಲ್ಲದ ಹೃದಯ ಮರುಭೂಮಿಯೇ ಸರಿ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಪ್ರೀತಿ ಇರದ ಬದುಕು ರುಚಿಯೇ ಇರದ ಊಟದಂತೆ ಪ್ರೀತಿ ಎಲ್ಲಾ ಭಾವನೆಗಳಿಗಿಂತಲೂ ಬಹಳ ವಿಶೇಷವಾದ ವಿಭಿನ್ನವಾದ ಪರಿಚಯ ಇದು ಹೃದಯದ ಭಾಷೆ, ಮನಸ್ಸಿನ ಭಾಷೆ. ಪ್ರೀತಿಯಲ್ಲಿ ಬಿದ್ದಾಗ ಪ್ರತಿಯೊಬ್ಬರಿಗೂ ಇದರ ಅನುಭವವಾಗುತ್ತದೆ. ಹೀಗೆ ಪರಿಚಯವಾಗುವ ಪ್ರೀತಿ ಶಾಶ್ವತವಾಗಿ ಕೊನೆವರೆಗೂ ಹಾಗೆ ಉಳಿಯುತ್ತದೆ ಎನ್ನುವ ಯಾವ ಗ್ಯಾರಂಟಿಯೂ ಇಲ್ಲ. ಪ್ರತಿಯೊಂದು ಪ್ರೀತಿಯು ಬೆಳೆಯುತ್ತಾ … Read more

ಮೀನ ರಾಶಿಯ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇವು

  ರಾಶಿ ಚಕ್ರದ 12ನೇಯ ಮತ್ತು ಕೊನೆಯ ರಾಶಿ ಮೀನಾ ರಾಶಿಯಾಗಿದೆ. ಈ ರಾಶಿಯಲ್ಲಿ ಬುಧ ನೀಚ ಸ್ಥಾನ ಮತ್ತು ಶುಕ್ರನು ಉಚ್ಛಸ್ಥಾನದಲ್ಲಿ ಇರುತ್ತಾರೆ. ಪೂರ್ವ ಭಾದ್ರಪದ, ಉತ್ತರ ಭಾದ್ರಪದ ಮತ್ತು ರೇವತಿ ನಕ್ಷತ್ರಗಳಲ್ಲಿ ಜನಿಸಿದವರು ಮೀನ ರಾಶಿಯವರಾಗಿರುತ್ತಾರೆ. ಬುಧನ ತತ್ವ, ಗುರುವಿನ ತತ್ವ ಹಾಗೂ ಶನಿಯ ತತ್ವ ಈ ರಾಶಿಯವರಲ್ಲಿ ಇರುತ್ತದೆ. ಮೀನ ರಾಶಿಯ ಸ್ವಭಾವದ ಬಗ್ಗೆ ಹೇಳುವುದಾದರೆ ಬಹಳ ಸೌಮ್ಯ ಸ್ವಭಾವ ಹಾಗೂ ಕುಟುಂಬಕ್ಕಾಗಿ ಏನನ್ನು ಬೇಕಾದರೂ ತ್ಯಾಗ ಮಾಡುವಂತಹವರು ಎನ್ನಬಹುದು. ಇವರು ಎಷ್ಟು … Read more

ರಾಹು ಸಂಚಾರದಿಂದ ಈ ರಾಶಿಗಳಿಗೆ ಏಟಿನ ಮೇಲೆ ಏಟು, ನಿಮ್ಮ ರಾಶಿಯು ಇದರಲ್ಲಿ ಇದೆಯೇ ತಿಳಿದುಕೊಳ್ಳಿ…

  ನವಗ್ರಹಗಳಲ್ಲಿ ರಾಹುವನ್ನು ಅತ್ಯಂತ ಕೆಟ್ಟ ಗ್ರಹ ಎನ್ನಲಾಗುತ್ತಿದೆ. ರಾಹುವನ್ನು ಪಾಪಗ್ರಹ ಎಂದು ಕರೆಯಲಾಗುತ್ತದೆ ಮತ್ತು ರಾಹುವಿನ ಸಂಚಾರವು ಸಂಬಂಧಪಟ್ಟ ರಾಶಿಗಳಲ್ಲಿ ಅಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ರಾಹು ಯಾವಾಗಲೂ ಹಿಮ್ಮುಖವಾಗಿ ಚಲನೆ ಮಾಡುವುದು ಮತ್ತು ನವಗ್ರಹಗಳಲ್ಲಿ ಶನಿಯನ್ನು ಹೊರತುಪಡಿಸಿದರೆ ರಾಹುಗ್ರಹವೇ ಬಹಳ ಮಂದಗತಿಯಲ್ಲಿ ಸಾಗುವ ಗ್ರಹವಾಗಿದೆ. ರಾಹುವಿನ ಸಂಕ್ರಮಣವು 12 ರಾಶಿಗಳ ಮೇಲು ಕೂಡ ಪರಿಣಾಮ ಬೀರುತ್ತದೆ. ರಾಹು ಗ್ರಹವು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಹೋಗಲು 18 ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ರಾಹು … Read more

ತುಲಾ ರಾಶಿಯವರ ಸಹಜ ಗುಣ ಸ್ವಭಾವಗಳು, ತುಲಾ ರಾಶಿಯವರಿಗೆ ಹೆಚ್ಚು ಮೋ’ಸವಾಗುವುದು ಏಕೆ ಮತ್ತು ಇವರಿಗೆ ಹೊಂದುವ ವೃತ್ತಿ ಯಾವುದು?..

  ರಾಶಿ ಕುಂಡಲಿಯಲ್ಲಿ ಏಳನೇ ರಾಶಿಯಾಗಿರುವ ತುಲಾ ರಾಶಿ ವಾಯು ತತ್ವ ರಾಶಿ ಮತ್ತು ಚರಾ ರಾಶಿ. ಈ ರಾಶಿಯ ದಿಕ್ಕು ಪಶ್ಚಿಮ ಮತ್ತು ಬಣ್ಣ ಕಪ್ಪು. ತುಲಾ ರಾಶಿಯ ರಾಶಿಯಾಧಿಪತಿ ಶುಕ್ರ ಇದೆಲ್ಲದರ ಪ್ರಭಾವದಿಂದ ತುಲಾ ರಾಶಿಯ ಗುಣ ಸ್ವಭಾವದ ಬಗ್ಗೆ ಹೇಳುವುದಾದರೆ ಬಹಳ ಲವಲವಿಕೆಯಿಂದ ಇರುವ ರಾಶಿಯಾಗಿದೆ. ಬೆಳಗ್ಗೆ ಎದ್ದು ಮನೆ ಕೆಲಸ ಮಾಡಿ ಆಫೀಸ್ ಗೆ ಹೋಗಿ ದುಡಿದು, ಮತ್ತೆ ಬಂದು ಮನೆ ಕೆಲಸಗಳಲ್ಲಿ ಅಷ್ಟೇ ಚಟುವಟಿಕೆಯಿಂದ ಇರುವಂತಹ ಸಾಮರ್ಥ್ಯ ಮತ್ತು ಮನಸ್ಥಿತಿ … Read more

ಸಿಂಹ ರಾಶಿಯವರಿಗೆ ಏಪ್ರಿಲ್ 2024ರ ಶುಕ್ರ ಪ್ರಭಾವ ನಿಮ್ಮ ಜೀವನದಲ್ಲಿ ನೀವು ಊಹಿಸದ ಒಂದು ಅದ್ಭುತ ಬದಲಾವಣೆಯಾಗಲಿದೆ.!

ಏಪ್ರಿಲ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಅದ್ಭುತವಾದ ಶುಕ್ರ ಬಲ ಇರುತ್ತದೆ. ನಿಮ್ಮ ಕರ್ಮಾಧಿಪತಿ ಮತ್ತು ತೃತೀಯಾಧಿಪತಿ ಆದಂತಹ ಶುಕ್ರನು ಮಾರ್ಚ್ 31ರಂದು ಮೀನಾ ರಾಶಿಗೆ ಪ್ರವೇಶ ಮಾಡಿ ಮೀನಾ ರಾಶಿಯಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಇರುತ್ತಾರೆ. ಅಷ್ಟಮದಲ್ಲಿ ಇರುವುದರಿಂದ ನೇರವಾಗಿ ಶುಭಫಲ ನೀಡಲಾಗುತ್ತಿದ್ದರು ಪರೋಕ್ಷವಾಗಿ ಒಳ್ಳೆಯದನ್ನು ಮಾಡುತ್ತಾರೆ. ಸಿಂಹ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ ಒಟ್ಟಾರೆಯಾಗಿ ಹೇಳುವಾಗ ಎಲ್ಲಾ ಗ್ರಹಗಳ ಪ್ರಭಾವ ಸೇರಿಸಿ ಎಲ್ಲ ಶುಭ ಮತ್ತು ಅಶುಭಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಇಂದು ನಾವು ಈ ಲೇಖನದಲ್ಲಿ … Read more

ಈ ತಂತ್ರ ಮಾಡಿ ಶೀಘ್ರದಲ್ಲಿ ಮದುವೆ ಹಾಗೂ ಲಕ್ಷ್ಮಿನಾ ಸಿದ್ಧಿ ಮಾಡಿಕೊಳ್ಳಿ.!

  ಕೆಲವರಿಗೆ ಮದುವೆ ಬಹಳ ವಿಳಂಬ ಆಗುತ್ತಿರುತ್ತದೆ. ಬಹಳ ವರ್ಷಗಳಿಂದ ಕೂಡ ಮದುವೆಗಾಗಿ ಸಂಬಂಧ ನೋಡುತ್ತಾ ಇದ್ದರೆ ಯಾವುದು ಕೂಡ ಹೊಂದಾಣಿಕೆ ಆಗುವುದಿಲ್ಲ. ಹತ್ತಾರು ಕಡೆ ಹುಡುಗಿ ನೋಡಿಕೊಂಡು ಬಂದು ಯಾವುದು ಸೆಟ್ ಆಗದೆ ಬೇಜಾರಾಗಿರುತ್ತದೆ. ಹಾಗೆಯೇ ಹೆಣ್ಣು ಮಕ್ಕಳಿಗೂ ಕೂಡ ಹತ್ತಾರು ಮನೆಯವರು ಬಂದು ನೋಡಿಕೊಂಡು ಹೋಗಿ ಒಪ್ಪಿಗೆ ಆಗದೇ ಇದ್ದಾಗ ಹಣೆಬರಹದ ಮೇಲೆ ಬಹಳ ಬೇಸರವಾಗಿರುತ್ತದೆ. ಮದುವೆ ಹಂತಕ್ಕೆ ಬಂದು ನಿಶ್ಚಿತಾರ್ಥ ಆಗಿ ಮುರಿದು ಹೋಗುತ್ತಿರುತ್ತದೆ. ಸರಿಯಾದ ಸಮಯಕ್ಕೆ ಮದುವೆ ಆಗದೆ ಇರುವುದು ಕೂಡ … Read more

ತುಲಾ ರಾಶಿಗೆ ಏಪ್ರಿಲ್ ನಿಂದ ಆರಂಭವಾಗಲಿದೆ ಅತ್ಯಂತ ಪವರ್ ಫುಲ್ ಶುಕ್ರ ಪ್ರಭಾವ, ಇದು ಬದಲಾವಣೆಯ ಕಾಲ.!

  ತುಲಾ ರಾಶಿಯ ರಾಶಿ ಅಧಿಪತಿಯಾಗಿರುವ ಮತ್ತು ಅಷ್ಟಮಾಧಿಪತಿಯಾದ ಶುಕ್ರನು ಏಪ್ರಿಲ್ ತಿಂಗಳಿನಲ್ಲಿ ಮೀನ ರಾಶಿಯಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಇರುತ್ತಾರೆ. ವಿಶೇಷವಾಗಿ ಶುಕ್ರನ ಈ ಪ್ರಭಾವದಿಂದಾಗಿ ತುಲಾ ರಾಶಿಯವರ ಜೀವನದ ಮೇಲೆ ಕೆಲವು ಉತ್ತಮ ಬದಲಾವಣೆಗಳು ಉಂಟಾಗಲಿದೆ. ಇದೇ ಮಾರ್ಚ್ 31 ನೇ ತಾರೀಖಿನಿಂದಲೇ ಇಂತಹ ಶುಭಫಲಗಳು ಉಂಟಾಗಲಿದೆ. ಪಾಪ ಗ್ರಹಗಳು ಷಷ್ಠದಲ್ಲಿ ಇದ್ದರೆ ಶುಭ ಫಲಗಳನ್ನು ಕೊಡುತ್ತವೆ ಆದರೆ ಶುಭ ಗ್ರಹವಾದ ಶುಕ್ರನೇ ಷಷ್ಠದಲ್ಲಿ ಇರುವುದರಿಂದ ಶುಭಫಲಗಳನ್ನು ಕೊಡಲು ಆಗುವುದಿಲ್ಲ. ಆದರೆ ಶುಕ್ರ ಗ್ರಹವು ಪರಮೋಚ್ಛ … Read more

ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿದ್ದರೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ನೋಡಿ.!

  ಮನುಷ್ಯನ ಹಸ್ತ ರೇಖೆಗಳನ್ನು ನೋಡಿ ಶಾಸ್ತ್ರ ಹೇಳುವುದು ಒಂದು ಪ್ರಕಾರವಾದರೆ ಮನುಷ್ಯ ಹುಟ್ಟಿದ ದಿನಾಂಕವನ್ನು ನೋಡಿ ಸಂಖ್ಯಾಶಾಸ್ತ್ರ ಮೂಲಕ ಆತನ ವ್ಯಕ್ತಿತ್ವ ಹಾಗೂ ಹೋಗುಗಳ ಬಗ್ಗೆ ಹೇಳಲಾಗುತ್ತದೆ ಅದೇ ರೀತಿ ಹುಟ್ಟಿದ ದಿನಾಂಕ ನಕ್ಷತ್ರದ ಆಧಾರದ ಮೇಲೆ ಕೂಡ ಭವಿಷ್ಯವನ್ನು ಊಹೆ ಮಾಡಲಾಗುತ್ತದೆ. ಇದೆಲ್ಲವನ್ನು ಮೀರಿ ಮತ್ತೊಂದು ಬಗೆಯ ಶಾಸ್ತ್ರ ಇದೆ. ಇದರಲ್ಲಿ ಮನುಷ್ಯನ ಆಕಾರ, ವಿಕಾರ ಆತನ ದೇಹದ ಅಂಗಗಳ ಲಕ್ಷಣಗಳ ಆಧಾರದ ಮೇಲೆ ಅವರ ಅದೃಷ್ಟ ಮತ್ತು ದುರಾದೃಷ್ಟವನ್ನು ಅಳೆಯಲಾಗುತ್ತದೆ ಇದನ್ನು ಸಾಮೂದ್ರಿಕ … Read more

ಶಂಖ, ಚಕ್ರ ಚಿಹ್ನೆ ಗುರುತಿಸುವುದು ಹೇಗೆ.? ಎಷ್ಟಿದ್ದರೆ ರಾಜಯೋಗ, ಯಾವುದಕ್ಕೆ ಏನು ಫಲ ನೋಡಿ.!

  ನಮ್ಮ ಅದೃಷ್ಟ ನಮ್ಮ ಕೈಗಳಲ್ಲಿಯೇ ಇದೆ. ಇದಕ್ಕೆ ಶ್ರಮದಿಂದ ಸಾಧಿಸಿ ಎನ್ನುವ ಒಳಾರ್ಥ ಇದ್ದರೂ ಹಸ್ತ ಸಾಮುದ್ರಿಕ ಶಾಸ್ತ್ರದ ಮೂಲಕ ನಮ್ಮ ಅದೃಷ್ಟದ ಸುಳಿವು ಹಾಗೂ ನಾವು ಯಾವ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಲ್ಲೆವು ಎನ್ನುವ ಮಾರ್ಗದರ್ಶನ ಸಿಗುವುದು ಸುಳ್ಳಲ್ಲ. ನಮ್ಮ ಹಸ್ತಗಳಲ್ಲಿರುವ ರೇಖೆಗಳು ನಮ್ಮ ಕೈ ಬೆರಳ ತುದಿಯಲ್ಲಿರುವ ಚಿಹ್ನೆಗಳ ಮೂಲಕವೂ ಕೂಡ ನಮ್ಮ ಹಣೆಬರಹವನ್ನು ನಿರ್ಧರಿಸಲಾಗುತ್ತದೆ. ಇಂದು ನಾವು ಈ ವಿಶೇಷವಾದ ವಿದ್ಯೆಯಲ್ಲಿ ಪ್ರತಿಯೊಬ್ಬ ಸಾಮಾನ್ಯನಿಗೂ ತಿಳಿದಿರಬೇಕಾದ ಒಂದು ಸಂಗತಿಯ ಬಗ್ಗೆ ತಿಳಿಸುತ್ತಿದ್ದೇವೆ. ನಮ್ಮ … Read more

ಉಗುರು ಕತ್ತರಿಸುವುದಕ್ಕೂ ಪದ್ಧತಿ ಇದೆ, ಈ ದಿನ ಉಗುರು ಕತ್ತರಿಸಿದರೆ ಬಡತನ ಬರುವುದಿಲ್ಲ.!

  ಉಗುರು ಎನ್ನುವುದು ಬಹಳ ಸಾಮಾನ್ಯ ವಿಷಯ ಎಂದು ಜನರು ತಿಳಿದುಕೊಂಡಿದ್ದಾರೆ. ಆದರೆ ಅನೇಕ ಕಾಯಿಲೆಗಳಿಗೆ ಉದ್ದವಾಗಿ ಬೆಳೆಸಿರುವ ಉಗುರು ಕಾರಣವಾಗುತ್ತದೆ. ಶಾಸ್ತ್ರಗಳಲ್ಲೂ ಕೂಡ ಉಗುರಿಗೆ ಸಂಬಂಧಪಟ್ಟ ಹಾಗೆ ಕೆಲವು ಪದ್ಧತಿಗಳು ಇವೆ ಎನ್ನುವುದು ಎಲ್ಲರಿಗೂ ತಿಳಿದಿಲ್ಲ. ಈಗಿನ ಕಾಲದಲ್ಲಿ ಉದ್ದವಾಗಿ ಉಗುರುಗಳನ್ನು ಬೆಳೆಸಿ ನೇಲ್ ಆರ್ಟ್ ಮಾಡಿಸುವುದೇ ಟ್ರೆಂಡ್ ಆಗಿದೆ. ಸೆಲೆಬ್ರೆಟಿಗಳು ಇದಕ್ಕಾಗಿಯೇ ಲಕ್ಷಗಟ್ಟಲೇ ಹಣ ಸುರಿಯುತ್ತಾರೆ, ಸ್ಪೆಷಲ್ ಫೋಟೋ ಶಕಟ್ ಕೂಡ ಮಾಡಿಸುತ್ತಾರೆ. ಇನ್ನು ಕಾಲೇಜು ಕೆಲಸಕ್ಕೆ ಹೋಗುವ ಹುಡುಗಿಯರಿಗೆ ಉದ್ದ ಉಗುರು ಬೆಳೆಸಿ … Read more