Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು

Posted on March 20, 2023 By Kannada Trend News No Comments on ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು
ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು

  ಆರ್ ಚಂದ್ರು ಅವರು ಅಲ್ಲು ಅರ್ಜುನ್ ಅವರಿಗೆ ಕಥೆ ಹೇಳುತ್ತೇನೆ ಎಂದು ಹೋದಾಗ ಯಾವ ರೀತಿ ಅವಮಾನ ಮಾಡಿದ್ರು ಗೊತ್ತಾ. ಕನ್ನಡದಲ್ಲಿ ತಾಜ್ ಮಹಲ್ ಮತ್ತು ಚಾರ್ ಮಿನಾರ್ ಇಂತಹ ಪ್ರೇಮ ಕಥೆಗಳನ್ನು ಬರೆದು ನಿರ್ದೇಶಿಸಿ ಹಿಟ್ ಆದ ನಿರ್ದೇಶಕ ಆರ್ ಚಂದ್ರು ಅವರು ಸಿನಿಮಾ ಮಾಡುತ್ತಾರೆ ಎಂದರೆ ಕನ್ನಡಿಗರು ಈಗಲೂ ಸಹ ಅವರ ಕಥೆಗಳ ಮೇಲೆ ಅಷ್ಟೇ ಕುತೂಹಲ ಉಳಿಸಿಕೊಂಡಿರುತ್ತಾರೆ. ಈ ರೀತಿ ಕಾಲಕ್ಕೆ ತಕ್ಕ ಹಾಗೆ ತನ್ನ ಕಥೆಗಳಲ್ಲಿ ಇಂಪ್ರೂವ್ಮೆಂಟ್ ಮಾಡಿಕೊಂಡು ಕನ್ನಡಿಗರಿಗೆ…

Read More “ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು” »

Cinema Updates

ಡಾ. ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಬಿರುಕು ತಂದಿಟ್ಟಿದ್ದು ದ್ವಾರಕೀಶ್ ಅವರಾ.? ಲೀಲಾವತಿ ನಿಜವಾದ ಹೆಸರೇನು? ಸ್ವಂತ ಗಂಡನನ್ನೆ ಕೆಲಸಕ್ಕೆ ಇಟ್ಟುಕೊಂಡಿದ್ರಾ ಲೀಲಾವತಿ.?

Posted on March 18, 2023 By Kannada Trend News No Comments on ಡಾ. ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಬಿರುಕು ತಂದಿಟ್ಟಿದ್ದು ದ್ವಾರಕೀಶ್ ಅವರಾ.? ಲೀಲಾವತಿ ನಿಜವಾದ ಹೆಸರೇನು? ಸ್ವಂತ ಗಂಡನನ್ನೆ ಕೆಲಸಕ್ಕೆ ಇಟ್ಟುಕೊಂಡಿದ್ರಾ ಲೀಲಾವತಿ.?
ಡಾ. ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಬಿರುಕು ತಂದಿಟ್ಟಿದ್ದು ದ್ವಾರಕೀಶ್ ಅವರಾ.? ಲೀಲಾವತಿ ನಿಜವಾದ ಹೆಸರೇನು? ಸ್ವಂತ ಗಂಡನನ್ನೆ ಕೆಲಸಕ್ಕೆ ಇಟ್ಟುಕೊಂಡಿದ್ರಾ ಲೀಲಾವತಿ.?

  ಕರ್ನಾಟಕದಲ್ಲಿ ಡಾ.ರಾಜಕುಮಾರ್ ಅವರಷ್ಟು ಜನಪ್ರಿಯತೆ ಮತ್ತು ಪ್ರೀತಿ ಅಭಿಮಾನ ಪಡೆದ ವ್ಯಕ್ತಿ ಮತ್ತೊಬ್ಬರು ಹುಟ್ಟಲಾರರು. ಆದರೆ ಅನೇಕ ವಿಷಯಗಳಿಗೆ ಆದರ್ಶವಾಗಿ ಸರಳತೆಯ ಮೇರು ಪರ್ವತದಂತೆ ಬದುಕಿದ ಅಣ್ಣಾವ್ರನ್ನು ಕೂಡ ಕೆಲ ವಿವಾದಗಳು ಬಿಟ್ಟಿಲ್ಲ. ಅದರಲ್ಲೂ ರಾಜಕುಮಾರ್ ವಿಷ್ಣುವರ್ಧನ್ ಅವರ ನಡುವೆ ಗಂಧದಗುಡಿ ಸಿನಿಮಾ ಶೂಟಿಂಗ್ ವೇಳೆ ಆದ ಕಹಿ ಘಟನೆ ಮತ್ತು ಲೀಲಾವತಿ ಅವರ ಸಂಬಂಧದ ಜೊತೆ ತಳಕು ಹಾಕಿಕೊಂಡಿರುವ ಅಣ್ಣಾವ್ರ ಹೆಸರು ಇದರ ಬಗ್ಗೆ ಇಂದಿಗೂ ಸಹ ಸ್ಪಷ್ಟತೆ ಸಿಕ್ಕದೆ ಕರುನಾಡ ಜನಕ್ಕೆ ಇವು…

Read More “ಡಾ. ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಬಿರುಕು ತಂದಿಟ್ಟಿದ್ದು ದ್ವಾರಕೀಶ್ ಅವರಾ.? ಲೀಲಾವತಿ ನಿಜವಾದ ಹೆಸರೇನು? ಸ್ವಂತ ಗಂಡನನ್ನೆ ಕೆಲಸಕ್ಕೆ ಇಟ್ಟುಕೊಂಡಿದ್ರಾ ಲೀಲಾವತಿ.?” »

Cinema Updates

ರಾಜಮೌಳಿ ನಿರ್ದೇಶನದ ಯಾವ ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರಿಗೆ ಅವಕಾಶ ಕೊಟ್ಟಿಲ್ಲ ಯಾಕೆ ಗೊತ್ತಾ? ಬಹುಬೇಡಿಕೆ ನಟನಾಗಿದ್ರು ಪ್ರಕಾಶ್ ರಾಜ್ ಅವರನ್ನು ದೂರ ಇಟ್ಟಿರೋದ್ಯಾಕೆ.

Posted on March 18, 2023 By Kannada Trend News No Comments on ರಾಜಮೌಳಿ ನಿರ್ದೇಶನದ ಯಾವ ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರಿಗೆ ಅವಕಾಶ ಕೊಟ್ಟಿಲ್ಲ ಯಾಕೆ ಗೊತ್ತಾ? ಬಹುಬೇಡಿಕೆ ನಟನಾಗಿದ್ರು ಪ್ರಕಾಶ್ ರಾಜ್ ಅವರನ್ನು ದೂರ ಇಟ್ಟಿರೋದ್ಯಾಕೆ.
ರಾಜಮೌಳಿ ನಿರ್ದೇಶನದ ಯಾವ ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರಿಗೆ ಅವಕಾಶ ಕೊಟ್ಟಿಲ್ಲ ಯಾಕೆ ಗೊತ್ತಾ? ಬಹುಬೇಡಿಕೆ ನಟನಾಗಿದ್ರು ಪ್ರಕಾಶ್ ರಾಜ್ ಅವರನ್ನು ದೂರ ಇಟ್ಟಿರೋದ್ಯಾಕೆ.

ಪ್ರಕಾಶ್ ರಾಜ್ ಕನ್ನಡಿಗರಿಗೆ ಪ್ರಕಾಶ್ ರೈ ಆಗಿ ಪರಿಚಿತರವಾಗಿರುವ ಪ್ರಕಾಶ್ ರಾಜ್ ಅವರು ಕನ್ನಡಿಗರೇ. ಆರಂಭದಲ್ಲಿ ಕನ್ನಡದ ಚಲನಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಿದ್ದ ಇವರು ಎಂತಹ ಅದ್ಭುತ ಕಲಾವಿದ ಎನ್ನುವುದು ಈಗ ಇಡೀ ದೇಶಕ್ಕೆ ತಿಳಿದಿದೆ. ಕನ್ನಡದಲ್ಲಿ ಅವಕಾಶಗಳ ಕೊರತೆಯಿಂದ ಪರಭಾಷಾ ಇಂಡಸ್ಟ್ರಿಗಳ ಕಡೆ ವಲಸೆ ಹೋದ ಪ್ರಕಾಶ್ ರಾಜ್ ಪಂಚಭಾಷ ತಾರೆ ಆಗಿ ಮಿಂಚುತ್ತಿದ್ದಾರೆ. ಈ ಮೂಲಕ ನ್ಯಾಷನಲ್ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಕಾಶ್ ರಾಜ್ ಅವರ ಕಾಲ್ ಶೀಟ್ ಗಾಗಿ ಬಾಲಿವುಡ್ ವಲಯವೂ…

Read More “ರಾಜಮೌಳಿ ನಿರ್ದೇಶನದ ಯಾವ ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರಿಗೆ ಅವಕಾಶ ಕೊಟ್ಟಿಲ್ಲ ಯಾಕೆ ಗೊತ್ತಾ? ಬಹುಬೇಡಿಕೆ ನಟನಾಗಿದ್ರು ಪ್ರಕಾಶ್ ರಾಜ್ ಅವರನ್ನು ದೂರ ಇಟ್ಟಿರೋದ್ಯಾಕೆ.” »

Cinema Updates

ಗಜ ಸಿನಿಮಾ ಬಿಡುಗಡೆ ಸಮಯದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಸಿನಿಮಾಗಳು ಪೈಪೋಟಿ ಕೊಟ್ಟು ಬಿಡುಗಡೆ ಆಗಿದ್ದವು. ಆದ್ರೆ ಕೊನೆಗೆ ಗೆದ್ದ ಸಿನಿಮಾ ಯಾವ್ದು ಗೊತ್ತ.?

Posted on March 16, 2023 By Kannada Trend News No Comments on ಗಜ ಸಿನಿಮಾ ಬಿಡುಗಡೆ ಸಮಯದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಸಿನಿಮಾಗಳು ಪೈಪೋಟಿ ಕೊಟ್ಟು ಬಿಡುಗಡೆ ಆಗಿದ್ದವು. ಆದ್ರೆ ಕೊನೆಗೆ ಗೆದ್ದ ಸಿನಿಮಾ ಯಾವ್ದು ಗೊತ್ತ.?
ಗಜ ಸಿನಿಮಾ ಬಿಡುಗಡೆ ಸಮಯದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಸಿನಿಮಾಗಳು ಪೈಪೋಟಿ ಕೊಟ್ಟು ಬಿಡುಗಡೆ ಆಗಿದ್ದವು. ಆದ್ರೆ ಕೊನೆಗೆ ಗೆದ್ದ ಸಿನಿಮಾ ಯಾವ್ದು ಗೊತ್ತ.?

ಗಜ ಎನ್ನುವ ಕನ್ನಡ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನವ್ಯನಾಯರ್ ಅವರ ಮುಖ್ಯ ಭೂಮಿಯಲ್ಲಿ 2008ರಲ್ಲಿ ಬಿಡುಗಡೆಯಾದ ರೋಮ್ಯಾಂಟಿಕ್ ಆಕ್ಷನ್ ಚಿತ್ರ. ದೇವರಾಜ್, ಶೋಭರಾಜ್, ಗೌರವ್, ಸಂಗೀತ, ಶ್ರೀನಾಥ್, ಮಾಸ್ಟರ್ ಹಿರಣ್ಣಯ್ಯ, ಕೋಮಲ್ ಇನ್ನು ಮುಂತಾದ ಅನೇಕ ದಿಗ್ಗಜರುಗಳು ಒಂದಾಗಿ ಮಾಡಿದ್ದ ಮನೆ ಮಂದಿಯಲ್ಲ ಒಟ್ಟಾಗಿ ಕುಳಿತು ನೋಡುವಂತಹ ಕೌಟುಂಬಿಕ ಚಿತ್ರ. ಈ ಚಿತ್ರ ಬಿಡುಗಡೆಯಾಗಿ ಇಷ್ಟು ವರ್ಷಗಳಾಗಿದ್ದರೂ ಕೂಡ ಈ ಸಿನಿಮಾಗಳ ಹಾಡು ಎಂದಿಗೂ ಜನರ ನಂಬರ್ ಒನ್ ಫೇವರೆಟ್. ಸಿನಿಮಾದಲ್ಲಿದ್ದ ಪ್ರತಿ ಹಾಡು…

Read More “ಗಜ ಸಿನಿಮಾ ಬಿಡುಗಡೆ ಸಮಯದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಸಿನಿಮಾಗಳು ಪೈಪೋಟಿ ಕೊಟ್ಟು ಬಿಡುಗಡೆ ಆಗಿದ್ದವು. ಆದ್ರೆ ಕೊನೆಗೆ ಗೆದ್ದ ಸಿನಿಮಾ ಯಾವ್ದು ಗೊತ್ತ.?” »

Cinema Updates

ನಾನು ಮಾಡಿದ ತಮಿಳು ಸಿನಿಮಾಗೆ ಥಿಯೇಟರ್ ನೇ ಕೊಡ್ಲಿಲ್ಲ ಆದ್ರೆ ನಾವು ಮಾತ್ರ ತಮಿಳರ ಎಲ್ಲಾ ಸಿನಿಮಾಗೂ ಥಿಯೇಟರ್‌ ಕೊಡ್ತಿವಿ ಎಂದು ಬೇಸರ ವ್ಯಕ್ತ ಪಡಿಸಿದ ಕಿಟ್ಟಿ

Posted on March 1, 2023 By Kannada Trend News No Comments on ನಾನು ಮಾಡಿದ ತಮಿಳು ಸಿನಿಮಾಗೆ ಥಿಯೇಟರ್ ನೇ ಕೊಡ್ಲಿಲ್ಲ ಆದ್ರೆ ನಾವು ಮಾತ್ರ ತಮಿಳರ ಎಲ್ಲಾ ಸಿನಿಮಾಗೂ ಥಿಯೇಟರ್‌ ಕೊಡ್ತಿವಿ ಎಂದು ಬೇಸರ ವ್ಯಕ್ತ ಪಡಿಸಿದ ಕಿಟ್ಟಿ
ನಾನು ಮಾಡಿದ ತಮಿಳು ಸಿನಿಮಾಗೆ ಥಿಯೇಟರ್ ನೇ ಕೊಡ್ಲಿಲ್ಲ ಆದ್ರೆ ನಾವು ಮಾತ್ರ ತಮಿಳರ ಎಲ್ಲಾ ಸಿನಿಮಾಗೂ ಥಿಯೇಟರ್‌ ಕೊಡ್ತಿವಿ ಎಂದು ಬೇಸರ ವ್ಯಕ್ತ ಪಡಿಸಿದ ಕಿಟ್ಟಿ

  ಶ್ರೀನಗರ ಕಿಟ್ಟಿ (Shreenagara Kitti) ಅವರು ಇದೇ ಮೊದಲ ಬಾರಿಗೆ ಸಿನಿಮಾ ರಂಗದಿಂದ ಬಹಳ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ಕಳೆದ ಮೂರರಿಂದ ನಾಲ್ಕು ವರ್ಷದ ಪ್ರಯತ್ನವನ್ನೆಲ್ಲಾ ಗೌಳಿ (Gowli) ಎನ್ನುವ ಸಿನಿಮಾದಲ್ಲಿ ಹಾಕಿ ಅದನ್ನು ರಿಲೀಸ್ ಹಂತಕ್ಕೆ ತಂದಿದ್ದಾರೆ. ಇದೇ ಫೆಬ್ರವರಿ 24ರಂದು ಕರ್ನಾಟಕದಾದ್ಯಂತ ಗೌಳಿ ಎನ್ನುವ ಚಂದನವನದ ಬಹುನಿರೀಕ್ಷಿತ ಚಿತ್ರ ರಿಲೀಸ್ ಆಗುತ್ತಿದೆ. ಈಗಾಗಲೇ ತಂಡ ಇದರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ, ಅದರ ಅಂಗವಾಗಿ ಸಂದರ್ಶನಕ್ಕೆ ಬಂದ ಶ್ರೀನಗರ ಕಿಟ್ಟಿ ಅವರು ಸಿನಿಮಾದ ಕಥೆ…

Read More “ನಾನು ಮಾಡಿದ ತಮಿಳು ಸಿನಿಮಾಗೆ ಥಿಯೇಟರ್ ನೇ ಕೊಡ್ಲಿಲ್ಲ ಆದ್ರೆ ನಾವು ಮಾತ್ರ ತಮಿಳರ ಎಲ್ಲಾ ಸಿನಿಮಾಗೂ ಥಿಯೇಟರ್‌ ಕೊಡ್ತಿವಿ ಎಂದು ಬೇಸರ ವ್ಯಕ್ತ ಪಡಿಸಿದ ಕಿಟ್ಟಿ” »

Cinema Updates

ವಿನಯ್ ರಾಜಕುಮಾರ್ ಅವರಿಗೆ ಜೋಡಿಯಾದ ಕೃಷ್ಣರಾಧೆ ಸೀರಿಯಲ್ ನಟಿ ಮಲ್ಲಿಕಾ.

Posted on February 28, 2023February 28, 2023 By Kannada Trend News No Comments on ವಿನಯ್ ರಾಜಕುಮಾರ್ ಅವರಿಗೆ ಜೋಡಿಯಾದ ಕೃಷ್ಣರಾಧೆ ಸೀರಿಯಲ್ ನಟಿ ಮಲ್ಲಿಕಾ.
ವಿನಯ್ ರಾಜಕುಮಾರ್ ಅವರಿಗೆ ಜೋಡಿಯಾದ ಕೃಷ್ಣರಾಧೆ ಸೀರಿಯಲ್ ನಟಿ ಮಲ್ಲಿಕಾ.

  ಧಾರಾವಾಹಿಗಳು ಪ್ರೇಕ್ಷಕ ಮನಸ್ಸಿನಲ್ಲಿ ಅಗಾಧ ಪರಿಣಾಮವನ್ನು ಬೀರುತ್ತವೆ. ಅದರಲ್ಲೂ ಪೌರಾಣಿಕ ಧಾರಾವಾಹಿಗಳಂತೂ ನಿಜವಾಗಿಯೂ ದೇವರು ಹಾಗು ದೇವತೆಗಳು ಇದೇ ರೀತಿ ಇದ್ದರೇನೋ ಎನ್ನುವಂತೆ ಕಣ್ಣಿಗೆ ಕಟ್ಟಿದ ರೀತಿ ಇರುತ್ತವೆ. ಸಿರಿಯಲ್ ಅದ್ದೂರಿ ಸೆಟ್ ಅಥವಾ ವಿಷುವಲ್ ಎಫೆಕ್ಟ್ ಅದಕ್ಕೆ ಕಾರಣ ಇರಬಹುದು ಅಥವಾ ಪಾತ್ರಕ್ಕೆ ಜೀವ ತುಂಬಿ ಪಾತ್ರವನ್ನೇ ಪರಕಾಯ ಪ್ರವೇಶ ಮಾಡಿಕೊಂಡು ನಟಿಸಿದ ಆ ಕಲಾವಿದರೂ ಕಾರಣ ಆಗಿರಬಹುದು. ಇಂತಹ ಧಾರಾವಾಹಿಗಳು ಅತಿಹೆಚ್ಚಿನ ಜನಮನ್ನಣೆ ಗಳಿಸಿಬಿಟ್ಟರೆ ಅದು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳಂತೆ ಫ್ಯಾನ್…

Read More “ವಿನಯ್ ರಾಜಕುಮಾರ್ ಅವರಿಗೆ ಜೋಡಿಯಾದ ಕೃಷ್ಣರಾಧೆ ಸೀರಿಯಲ್ ನಟಿ ಮಲ್ಲಿಕಾ.” »

Cinema Updates

ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಬೋನಿ ಅಗಲ್ಲ ಗಾಂಧಿ ನಗರ ಬಿಟ್ ಹೋಗ್ತಿಯಾ ಅಂದ್ರು ಆದ್ರೆ ಆ ಎಷ್ಟು ದುಡಿತು ಗೊತ್ತಾ.?

Posted on February 27, 2023 By Kannada Trend News No Comments on ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಬೋನಿ ಅಗಲ್ಲ ಗಾಂಧಿ ನಗರ ಬಿಟ್ ಹೋಗ್ತಿಯಾ ಅಂದ್ರು ಆದ್ರೆ ಆ ಎಷ್ಟು ದುಡಿತು ಗೊತ್ತಾ.?
ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಬೋನಿ ಅಗಲ್ಲ ಗಾಂಧಿ ನಗರ ಬಿಟ್ ಹೋಗ್ತಿಯಾ ಅಂದ್ರು ಆದ್ರೆ ಆ ಎಷ್ಟು ದುಡಿತು ಗೊತ್ತಾ.?

  ಕನ್ನಡದಲ್ಲಿ ಜೇಮ್ಸ್ ಬಾಂಡ್ ಮಾದರಿಯ ಸಿನಿಮಾ ಬರುತ್ತದೆ ಎನ್ನುವುದು ಆ ಸಮಯದ ಕಲ್ಪನೆಯಲ್ಲೂ ಇರಲಿಲ್ಲ. ಯಾಕೆಂದರೆ ಆಗ ತಾನೆ ಕನ್ನಡ ಚಿತ್ರರಂಗ ಕಣ್ಣು ಬಿಡುತ್ತಿದ್ದ ಕಾಲ ಅದು. ಅಂತಹ ಸಮಯದಲ್ಲಿ ಈ ಮಾದರಿಯ ಸಿನಿಮಾಗಳು ಕನ್ನಡದಲ್ಲಿ ಆಗಿದ್ದು ನಮ್ಮ ಕನ್ನಡಿಗರ ಆಸಕ್ತಿಗಳ ಆಳ ಎಷ್ಟಿದೆ ಮತ್ತು ಇಲ್ಲಿನ ಪ್ರತಿಭೆಗಳು ಯಾವ ರೇಂಜಿಗೆ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ ಆಗಿತ್ತು. ಮೊಟ್ಟಮೊದಲ ಬಾರಿಗೆ ದೊರೈ ಮತ್ತು ಭಗವಾನ್ ಇಬ್ಬರು ಜೋಡಿಯಾಗಿ ಜೇಡರ ಬಲೆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ…

Read More “ಆಪರೇಷನ್ ಡೈಮಂಡ್ ರಾಕೆಟ್ ಸಿನಿಮಾ ಬೋನಿ ಅಗಲ್ಲ ಗಾಂಧಿ ನಗರ ಬಿಟ್ ಹೋಗ್ತಿಯಾ ಅಂದ್ರು ಆದ್ರೆ ಆ ಎಷ್ಟು ದುಡಿತು ಗೊತ್ತಾ.?” »

Cinema Updates

ಕಬ್ಜಾ ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಎಷ್ಟು ಕೋಟಿ ಗೊತ್ತಾ.? ಇದರ ನಿಖರ ಅಂಕಿ ಅಂಶ ತಿಳಿದರೆ ಶಾ-ಕ್ ಆಗೋದು ಗ್ಯಾರಂಟಿ. ಭಾರತೀಯ ಇತಿಹಾಸದಲ್ಲೇ ಇದು ಮೊದಲು ಇಂಥ ಸಾಧನೆ.

Posted on February 24, 2023 By Kannada Trend News No Comments on ಕಬ್ಜಾ ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಎಷ್ಟು ಕೋಟಿ ಗೊತ್ತಾ.? ಇದರ ನಿಖರ ಅಂಕಿ ಅಂಶ ತಿಳಿದರೆ ಶಾ-ಕ್ ಆಗೋದು ಗ್ಯಾರಂಟಿ. ಭಾರತೀಯ ಇತಿಹಾಸದಲ್ಲೇ ಇದು ಮೊದಲು ಇಂಥ ಸಾಧನೆ.
ಕಬ್ಜಾ ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಎಷ್ಟು ಕೋಟಿ ಗೊತ್ತಾ.? ಇದರ ನಿಖರ ಅಂಕಿ ಅಂಶ ತಿಳಿದರೆ ಶಾ-ಕ್ ಆಗೋದು ಗ್ಯಾರಂಟಿ. ಭಾರತೀಯ ಇತಿಹಾಸದಲ್ಲೇ ಇದು ಮೊದಲು ಇಂಥ ಸಾಧನೆ.

  ಬಾಕ್ಸ್ ಆಫೀಸ್ ಕಬ್ಜಾ ಮಾಡಲು ಮತ್ತೊಂದು ಸ್ಯಾಂಡಲ್ ವುಡ್ ನ ಪ್ಯಾನ್ ಇಂಡಿಯಾ ಸಿನಿಮಾ ತಯಾರಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಕನ್ನಡದ ಬಹು ನಿರೀಕ್ಷಿತ ಚಿತ್ರ ಇದ ಕಬ್ಜಾ ಮಾರ್ಚ್ 17 ರಂದು ಬಿಡುಗಡೆ ಅಗಲಿದೆ. ಚಿತ್ರದ ನಿರ್ದೇಶಕರಾಗಿರುವ ಆರ್. ಚಂದ್ರು ಅವರು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಗಾಗಿ ಈ ಸಿನಿಮಾ ಅರ್ಪಣೆ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಕನ್ನಡದ ಸೂಪರ್ ಸ್ಟಾರ್ ಗಳ…

Read More “ಕಬ್ಜಾ ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಎಷ್ಟು ಕೋಟಿ ಗೊತ್ತಾ.? ಇದರ ನಿಖರ ಅಂಕಿ ಅಂಶ ತಿಳಿದರೆ ಶಾ-ಕ್ ಆಗೋದು ಗ್ಯಾರಂಟಿ. ಭಾರತೀಯ ಇತಿಹಾಸದಲ್ಲೇ ಇದು ಮೊದಲು ಇಂಥ ಸಾಧನೆ.” »

Cinema Updates

ಅಪ್ಪು ಮತ್ತು ಚಿರು ಫೋಟೋ ಹಾಕಿ ಟ್ರಿಬ್ಯೂಟ್ ಕೊಟ್ಟ ಮಾರ್ಟಿನ್ ಚಿತ್ರತಂಡ, ಪರೋಕ್ಷವಾಗಿ “ಆ ನಟನ” ಚಿತ್ರವನ್ನು ಖಂಡಿಸಿದ ನೆಟ್ಟಿಗರು

Posted on February 23, 2023 By Kannada Trend News No Comments on ಅಪ್ಪು ಮತ್ತು ಚಿರು ಫೋಟೋ ಹಾಕಿ ಟ್ರಿಬ್ಯೂಟ್ ಕೊಟ್ಟ ಮಾರ್ಟಿನ್ ಚಿತ್ರತಂಡ, ಪರೋಕ್ಷವಾಗಿ “ಆ ನಟನ” ಚಿತ್ರವನ್ನು ಖಂಡಿಸಿದ ನೆಟ್ಟಿಗರು
ಅಪ್ಪು ಮತ್ತು ಚಿರು ಫೋಟೋ ಹಾಕಿ ಟ್ರಿಬ್ಯೂಟ್ ಕೊಟ್ಟ ಮಾರ್ಟಿನ್ ಚಿತ್ರತಂಡ, ಪರೋಕ್ಷವಾಗಿ “ಆ ನಟನ” ಚಿತ್ರವನ್ನು ಖಂಡಿಸಿದ ನೆಟ್ಟಿಗರು

. ಸ್ಯಾಂಡಲ್ ವುಡ್ ಅಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. ಧ್ರುವ ಸರ್ಜಾ ಅವರ ಸಿನಿಮಾಗಳ ಮೇಲೆ ಬಹಳ ನಿರೀಕ್ಷೆ ಇರುತ್ತದೆ, ಯಾಕೆಂದರೆ ಅವರು ವರ್ಷಕ್ಕಿಂತಲೂ ಹೆಚ್ಚು ಕಾಲ ಸಮಯ ತೆಗೆದುಕೊಂಡು ಒಂದು ಸಿನಿಮಾಗೆ ತಯಾರಾಗಿ ಅಭಿನಯಿಸುತ್ತಾರೆ. ಹಾಗಾಗಿ ಇವರ ಅಭಿಮಾನಿಗಳು ಇವರ ಚಿತ್ರವನ್ನು ಬಹಳ ಅದ್ದೂರಿಯಾಗಿ ಸ್ವಾಗತಿಸುತ್ತಾರೆ. ಇದೇ ರೀತಿ ನಾಡಿನಾದ್ಯಂತ ಥಿಯೇಟರ್ ಗಳಲ್ಲಿ ಧ್ರುವ ಸರ್ಜಾ…

Read More “ಅಪ್ಪು ಮತ್ತು ಚಿರು ಫೋಟೋ ಹಾಕಿ ಟ್ರಿಬ್ಯೂಟ್ ಕೊಟ್ಟ ಮಾರ್ಟಿನ್ ಚಿತ್ರತಂಡ, ಪರೋಕ್ಷವಾಗಿ “ಆ ನಟನ” ಚಿತ್ರವನ್ನು ಖಂಡಿಸಿದ ನೆಟ್ಟಿಗರು” »

Cinema Updates

ಕುರುಕ್ಷೇತ್ರ ಸಿನಿಮಾದಲ್ಲಿ ಕರ್ಣನ ಪಾತ್ರ ಮಾಡಬೇಕಿದ್ದ ಶಿವಣ್ಣ ಆ ಪಾತ್ರದಿಂದ ಹೊರ ಬಂದಿದ್ದು ಯಾಕೆ ಗೊತ್ತಾ.? ಕೊನೆಗೂ ಸತ್ಯ ಬಯಲು

Posted on February 19, 2023 By Kannada Trend News No Comments on ಕುರುಕ್ಷೇತ್ರ ಸಿನಿಮಾದಲ್ಲಿ ಕರ್ಣನ ಪಾತ್ರ ಮಾಡಬೇಕಿದ್ದ ಶಿವಣ್ಣ ಆ ಪಾತ್ರದಿಂದ ಹೊರ ಬಂದಿದ್ದು ಯಾಕೆ ಗೊತ್ತಾ.? ಕೊನೆಗೂ ಸತ್ಯ ಬಯಲು
ಕುರುಕ್ಷೇತ್ರ ಸಿನಿಮಾದಲ್ಲಿ ಕರ್ಣನ ಪಾತ್ರ ಮಾಡಬೇಕಿದ್ದ ಶಿವಣ್ಣ ಆ ಪಾತ್ರದಿಂದ ಹೊರ ಬಂದಿದ್ದು ಯಾಕೆ ಗೊತ್ತಾ.? ಕೊನೆಗೂ ಸತ್ಯ ಬಯಲು

  ಕನ್ನಡದಲ್ಲಿ ಸ್ಟಾರ್ ಹೀರೋಗಳ ಸಿನಿಮಾ ಎಂದರೆ ಅದೆಂತಹದ್ದೋ ಕ್ರೇಜ್, ಆ ಸಿನಿಮಾ ರಿಲೀಸ್ ನಾಡ ಹಬ್ಬದಂತಹ ಸಂಭ್ರಮವನ್ನು ಕರ್ನಾಟಕದಲ್ಲಿ ತಂದಿರುತ್ತದೆ. ಇನ್ನು ಮಲ್ಟಿ ಸ್ಟಾರ್ (Multi star’s movie) ಗಳ ಸಿನಿಮಾ ಎಂದು ಬಿಟ್ಟರಂತೂ ಆ ಸಂತೋಷಕ್ಕೆ ಪಾರವೇ ಇಲ್ಲ. ನೆಚ್ಚಿನ ನಟರನ್ನೆಲ್ಲಾ ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಸದಾ ಕಾತುರರಾಗಿರುತ್ತಾರೆ. ಅಲ್ಲದೆ ಇಂತಹ ಮಲ್ಟಿ ಸ್ಟಾರ್ ಗಳ ಸಿನಿಮಾ ಹ್ಯಾಂಡಲ್ ಮಾಡುವ ಕಥೆಯೂ ವಿಶೇಷವಾಗಿರುತ್ತದೆ ಎನ್ನುವ ಕಾರಣಕ್ಕೆ ಇನ್ನು ಹೆಚ್ಚಿಗೆ ಎಕ್ಸೈಟ್ ಆಗಿರುತ್ತಾರೆ. ಕನ್ನಡದಲ್ಲಿ…

Read More “ಕುರುಕ್ಷೇತ್ರ ಸಿನಿಮಾದಲ್ಲಿ ಕರ್ಣನ ಪಾತ್ರ ಮಾಡಬೇಕಿದ್ದ ಶಿವಣ್ಣ ಆ ಪಾತ್ರದಿಂದ ಹೊರ ಬಂದಿದ್ದು ಯಾಕೆ ಗೊತ್ತಾ.? ಕೊನೆಗೂ ಸತ್ಯ ಬಯಲು” »

Cinema Updates

Posts pagination

Previous 1 2 3 … 17 Next

Copyright © 2025 Kannada Trend News.


Developed By Top Digital Marketing & Website Development company in Mysore