Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ನನ್ನ ಮೊದಲ ಲವ್ ಬ್ರೇಕ್ ಅಪ್ ಗೆ ಗಣೇಶ್ ಕಾರಣ ಎಂದ ಡಾರ್ಲಿಂಗ್ ಕೃಷ್ಣ.

Posted on April 17, 2023 By Kannada Trend News No Comments on ನನ್ನ ಮೊದಲ ಲವ್ ಬ್ರೇಕ್ ಅಪ್ ಗೆ ಗಣೇಶ್ ಕಾರಣ ಎಂದ ಡಾರ್ಲಿಂಗ್ ಕೃಷ್ಣ.
ನನ್ನ ಮೊದಲ ಲವ್ ಬ್ರೇಕ್ ಅಪ್ ಗೆ ಗಣೇಶ್ ಕಾರಣ ಎಂದ ಡಾರ್ಲಿಂಗ್ ಕೃಷ್ಣ.

  ಕನ್ನಡಿಗರಿಂದ ಡಾರ್ಲಿಂಗ್ ಕೃಷ್ಣ ಎಂದೇ ಕರೆಸಿಕೊಂಡಿರುವ ಲವರ್ ಬಾಯ್ ಇಮೇಜ್ ಗೆ ಹೇಳಿ ಮಾಡಿಸಿದ ರೀತಿ ಇರುವ ಡಾರ್ಲಿಂಗ್ ಕೃಷ್ಣ ಅವರು ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದಿಲ್ಲದೆ ಕಾರುಬಾರು ಶುರು ಮಾಡಿದ್ದಾರೆ. ನಿರ್ಮಾಪಕನಾಗಿ ಮತ್ತು ನಾಯಕ ನಟನಾಗಿ ಕೂಡ ಹಿಟ್ ಆಗುತ್ತಿರುವ ಡಾರ್ಲಿಂಗ್ ಕೃಷ್ಣ ಅವರ ಸಿನಿಮಾಗಳು ಕನ್ನಡಿಗಕ್ಕೆ ರುಚಿಸುತ್ತಿವೆ. ಅದರಲ್ಲೂ ತಮ್ಮ ರಿಯಲ್ ಲೈಫ್ ಪಾರ್ಟ್ನರ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳುವ ಸಿನಿಮಾಗಳಂತೂ ತಪ್ಪದೇ ಹಿಟ್ ಆಗುತ್ತದೆ. ಲವ್ ಮಾಕ್ಟೇಲ್ ಸಿನಿಮಾ ಇಂದಲೂ…

Read More “ನನ್ನ ಮೊದಲ ಲವ್ ಬ್ರೇಕ್ ಅಪ್ ಗೆ ಗಣೇಶ್ ಕಾರಣ ಎಂದ ಡಾರ್ಲಿಂಗ್ ಕೃಷ್ಣ.” »

Entertainment

ಅಣ್ಣಾವ್ರ ಅದೊಂದು ಹಾಡಿನ ಪ್ರಭಾವದಿಂದ ಕರ್ನಾಟಕದಲ್ಲಿ ಎಷ್ಟೋ ಕಡೆ ಕೋಮುಗಲಭೆ ನಿಂತಿತ್ತು, ಅಷ್ಟು ಪ್ರಭಾವ ಬೀರಿದ ಸಿನಿಮಾ ಯಾವುದು ಗೊತ್ತಾ.?

Posted on April 16, 2023April 16, 2023 By Kannada Trend News No Comments on ಅಣ್ಣಾವ್ರ ಅದೊಂದು ಹಾಡಿನ ಪ್ರಭಾವದಿಂದ ಕರ್ನಾಟಕದಲ್ಲಿ ಎಷ್ಟೋ ಕಡೆ ಕೋಮುಗಲಭೆ ನಿಂತಿತ್ತು, ಅಷ್ಟು ಪ್ರಭಾವ ಬೀರಿದ ಸಿನಿಮಾ ಯಾವುದು ಗೊತ್ತಾ.?
ಅಣ್ಣಾವ್ರ ಅದೊಂದು ಹಾಡಿನ ಪ್ರಭಾವದಿಂದ ಕರ್ನಾಟಕದಲ್ಲಿ ಎಷ್ಟೋ ಕಡೆ ಕೋಮುಗಲಭೆ ನಿಂತಿತ್ತು, ಅಷ್ಟು ಪ್ರಭಾವ ಬೀರಿದ ಸಿನಿಮಾ ಯಾವುದು ಗೊತ್ತಾ.?

ಕನ್ನಡ ಚಲನಚಿತ್ರದ ಕವಿರತ್ನ, ಸಾವಿರಾರು ಚಿತ್ರಗೀತೆಗಳ ಭಕ್ತಿಗೀತೆಗಳ ರಚನೆಕಾರ, ಸಿನಿಮಾ ನಿರ್ದೇಶಕ, ಕಲಾವಿದ ಎಲ್ಲವೂ ಆಗಿರುವ ವಿ.ನಾಗೇಂದ್ರ ಪ್ರಸಾದ್ ಅವರು ಇತ್ತೀಚೆಗೆ ಯೂಟ್ಯೂಬ್ ವಾಹಿನಿ ಚಾನೆಲ್ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಕನ್ನಡ ಚಲನಚಿತ್ರರಂಗದ ಚಿತ್ರಗೀತೆ ಪರಂಪರೆ ಬಗ್ಗೆ ಮಾತನಾಡಿದ್ದಾರೆ. ಚಲನಚಿತ್ರಗಳು, ಚಿತ್ರಗೀತೆಗಳು ಮತ್ತು ನಾಯಕನಟರುಗಳು ಜನಸಾಮಾನ್ಯರ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ ಎನ್ನುವುದನ್ನು ಉದಾಹರಣೆ ಸಮೇತ ಹೇಳಿದ್ದಾರೆ. ಮೊದಲಿಗೆ ಚಲನಚಿತ್ರ ಗೀತೆಗಳ ಪ್ರಭಾವಗಳ ಬಗ್ಗೆ ಮಾತನಾಡಿದ ಅವರು ಚಲನಚಿತ್ರ ಗೀತೆಗಳು ಎಲ್ಲರನ್ನೂ ತಲುಪುತ ಮಾಧ್ಯಮ, ಹಿಂದೆ…

Read More “ಅಣ್ಣಾವ್ರ ಅದೊಂದು ಹಾಡಿನ ಪ್ರಭಾವದಿಂದ ಕರ್ನಾಟಕದಲ್ಲಿ ಎಷ್ಟೋ ಕಡೆ ಕೋಮುಗಲಭೆ ನಿಂತಿತ್ತು, ಅಷ್ಟು ಪ್ರಭಾವ ಬೀರಿದ ಸಿನಿಮಾ ಯಾವುದು ಗೊತ್ತಾ.?” »

Entertainment

ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?

Posted on April 16, 2023 By Kannada Trend News No Comments on ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?
ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?

  ರಕ್ಷಿತಾ ಪ್ರೇಮ್ ಈ ಹೆಸರು ಕೇಳಿದ ತಕ್ಷಣ ಎಲ್ಲರ ಮುಖದಲ್ಲೂ ಕೂಡ ಒಂದು ಮುಗುಳುನಗೆ ಮೂಡುತ್ತದೆ. ಇದಕ್ಕೆ ಕಾರಣ ರಕ್ಷಿತಾ ಅವರ ನಗುಮುಖ. ಇದ್ದಲೆಲ್ಲಾ ಲವಲವಿಕೆಯಿಂದ ಕಾಣಿಸಿಕೊಂಡು ನಗುನಗುತ್ತ ಎಲ್ಲರ ಜೊತೆ ತಮಾಷೆ ಮಾಡಿಕೊಂಡು ಆಕ್ಟಿವ್ ಆಗಿರುವ ಇವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ. 2002 ರಲ್ಲಿ ಅಪ್ಪು ಸಿನಿಮಾ ಮೂಲಕ ಶ್ವೇತಾ ಆಗಿದ್ದ ಇವರು ರಕ್ಷಿತ ಎನ್ನುವ ಮರುನಾಮಕರಣವನ್ನು ಪಾರ್ವತಮ್ಮ ರಾಜಕುಮಾರ್ ಅವರಿಂದ ಮಾಡಿಸಿಕೊಂಡು ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ. 2007 ರಲ್ಲಿ ನಿರ್ದೇಶಕ…

Read More “ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?” »

Entertainment

ಮಗನ ಮದುವೆ ಸತ್ಯ ಒಪ್ಪಿಕೊಂಡಂತೆ ನಿಮ್ಮ ಪತಿ ಇವರೇ ಎಂಬ ಸತ್ಯವನ್ನು ಒಪ್ಪಿಕೊಳ್ಳಿ ಎಂದು ಹೇಳಿದಕ್ಕೆ ಲೀಲಾವತಿಗೆ & ವಿನೋದ್ ರಾಜ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತ.?

Posted on April 15, 2023 By Kannada Trend News No Comments on ಮಗನ ಮದುವೆ ಸತ್ಯ ಒಪ್ಪಿಕೊಂಡಂತೆ ನಿಮ್ಮ ಪತಿ ಇವರೇ ಎಂಬ ಸತ್ಯವನ್ನು ಒಪ್ಪಿಕೊಳ್ಳಿ ಎಂದು ಹೇಳಿದಕ್ಕೆ ಲೀಲಾವತಿಗೆ & ವಿನೋದ್ ರಾಜ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತ.?
ಮಗನ ಮದುವೆ ಸತ್ಯ ಒಪ್ಪಿಕೊಂಡಂತೆ ನಿಮ್ಮ ಪತಿ ಇವರೇ ಎಂಬ ಸತ್ಯವನ್ನು ಒಪ್ಪಿಕೊಳ್ಳಿ ಎಂದು ಹೇಳಿದಕ್ಕೆ ಲೀಲಾವತಿಗೆ & ವಿನೋದ್ ರಾಜ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತ.?

  ಹಿರಿಯ ನಟಿ ಲೀಲಾವತಿಯವರ ವೈಯಕ್ತಿಕ ಜೀವನದ ವಿಚಾರವಾಗಿ ಊಹಾಪೋಹಗಳು, ಕಥೆಗಳು ಆಗಾಗ ಚರ್ಚೆಗೆ ಬರುತ್ತಲೇ ಇರುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಲೀಲಾವತಿ ಹಾಗೂ ಆಕೆಯ ಕುಟುಂಬದವರು ಬದುಕಿನ ಸತ್ಯಾಸತ್ಯತೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳದೇ ಇರುವುದು. ಲೀಲಾವತಿಯವರ ವೈವಾಹಿಕ ಜೀವನದ ಹತ್ತಾರು ವಿಷಯಗಳು ಇಂದಿಗೂ ನಿಗೂಢತೆ ಕಾಯ್ದುಕೊಂಡಿದೆ. ಗೌಪ್ಯತೆಗಳೇ ವಿವಾದಗಳಿಗೆ ಎಡೆ ಮಾಡಿಕೊಟ್ಟಿವೆ ಎಂದರೆ ತಪ್ಪಾಗಲಾರದು. ಇದೀಗ ಹಳೆಯ ವಿಚಾರಗಳು ಮತ್ತೊಮ್ಮೆ ಕೆದಕಿ ಚರ್ಚೆಗೆ ಬರಲು ಕಾರಣವೆಂದರೆ, ಪ್ರಕಾಶ್ ರಾಜ್ ಮೆಹೂ ಎಂಬುವವರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್….

Read More “ಮಗನ ಮದುವೆ ಸತ್ಯ ಒಪ್ಪಿಕೊಂಡಂತೆ ನಿಮ್ಮ ಪತಿ ಇವರೇ ಎಂಬ ಸತ್ಯವನ್ನು ಒಪ್ಪಿಕೊಳ್ಳಿ ಎಂದು ಹೇಳಿದಕ್ಕೆ ಲೀಲಾವತಿಗೆ & ವಿನೋದ್ ರಾಜ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತ.?” »

Entertainment

ಅಣ್ಣಾವ್ರಿಗೆ ಹೇಳಿದೆ ಇದು ಮಾಸ್ ಸಿನಿಮಾ ಈ ತರ ಕ್ಯಾರೆಕ್ಟರ್ ನಿಮಗೆ ವರ್ಕ್ ಔಟ್ ಆಗಲ್ಲ ಅಂತ. ಕೊನೆಗೆ ಏನಾಯ್ತು ಅಂದ್ರೆ.!

Posted on April 14, 2023 By Kannada Trend News No Comments on ಅಣ್ಣಾವ್ರಿಗೆ ಹೇಳಿದೆ ಇದು ಮಾಸ್ ಸಿನಿಮಾ ಈ ತರ ಕ್ಯಾರೆಕ್ಟರ್ ನಿಮಗೆ ವರ್ಕ್ ಔಟ್ ಆಗಲ್ಲ ಅಂತ. ಕೊನೆಗೆ ಏನಾಯ್ತು ಅಂದ್ರೆ.!
ಅಣ್ಣಾವ್ರಿಗೆ ಹೇಳಿದೆ ಇದು ಮಾಸ್ ಸಿನಿಮಾ ಈ ತರ ಕ್ಯಾರೆಕ್ಟರ್ ನಿಮಗೆ ವರ್ಕ್ ಔಟ್ ಆಗಲ್ಲ ಅಂತ. ಕೊನೆಗೆ ಏನಾಯ್ತು ಅಂದ್ರೆ.!

  ರಾಜೇಂದ್ರ ಸಿಂಗ್ ಬಾಬು ಕನ್ನಡಕ್ಕೆ ಮುತ್ತಿನ ಹಾರ, ಬಂಧನ, ಹಿಮಪಾತ, ಅಂತ, ನಾಗರಹೊಳೆ ಇನ್ನು ಮುಂತಾದ ಸಾಕಷ್ಟು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು. ನಿರ್ದೇಶಕನಾಗಿ ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡದಲ್ಲಿ ಮಾಡುವ ಪ್ರಯೋಗಗಳನ್ನು ಮತ್ತೊಬ್ಬರು ಮಾಡುತ್ತಾರೆ ಎಂದು ಊಹಿಸುವುದು ಸಾಧ್ಯ. ಯಾಕೆಂದರೆ ಅಷ್ಟೊಂದು ಪ್ರಯೋಗಾತ್ಮಕ ಪ್ರಯತ್ನಗಳನ್ನು ಕನ್ನಡಕ್ಕೆ ಮಾಡಿದ ಇವರ ನಿರ್ದೇಶನದ ಮೂಲ ಏನಿತ್ತು ಎನ್ನುವುದರ ಬಗ್ಗೆ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಅವರು ಹೇಳಿಕೊಂಡಿದ್ದಾರೆ. ಈಗೀಗ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಎಂದು…

Read More “ಅಣ್ಣಾವ್ರಿಗೆ ಹೇಳಿದೆ ಇದು ಮಾಸ್ ಸಿನಿಮಾ ಈ ತರ ಕ್ಯಾರೆಕ್ಟರ್ ನಿಮಗೆ ವರ್ಕ್ ಔಟ್ ಆಗಲ್ಲ ಅಂತ. ಕೊನೆಗೆ ಏನಾಯ್ತು ಅಂದ್ರೆ.!” »

Entertainment

ಕನ್ನಡ ಇಂಟಸ್ಟ್ರಿಗೆ ಬರದೆ, ತಮಿಳುನಾಡಿನಲ್ಲಿಯೇ ಇದ್ದಿದ್ರೆ ಇಷ್ಟೊತ್ತಿಗೆ ಬ್ಯಾಂಕ್ ಬ್ಯಾಲೆನ್ಸ್ ಎಲ್ಲೋ ಇರುತ್ತಿತ್ತು ಗೊತ್ತ ಎಂದ ರಮೇಶ್ ಅರವಿಂದ್.

Posted on April 13, 2023April 13, 2023 By Kannada Trend News No Comments on ಕನ್ನಡ ಇಂಟಸ್ಟ್ರಿಗೆ ಬರದೆ, ತಮಿಳುನಾಡಿನಲ್ಲಿಯೇ ಇದ್ದಿದ್ರೆ ಇಷ್ಟೊತ್ತಿಗೆ ಬ್ಯಾಂಕ್ ಬ್ಯಾಲೆನ್ಸ್ ಎಲ್ಲೋ ಇರುತ್ತಿತ್ತು ಗೊತ್ತ ಎಂದ ರಮೇಶ್ ಅರವಿಂದ್.
ಕನ್ನಡ ಇಂಟಸ್ಟ್ರಿಗೆ ಬರದೆ, ತಮಿಳುನಾಡಿನಲ್ಲಿಯೇ ಇದ್ದಿದ್ರೆ ಇಷ್ಟೊತ್ತಿಗೆ ಬ್ಯಾಂಕ್ ಬ್ಯಾಲೆನ್ಸ್ ಎಲ್ಲೋ ಇರುತ್ತಿತ್ತು ಗೊತ್ತ ಎಂದ ರಮೇಶ್ ಅರವಿಂದ್.

  ಕನ್ನಡದ ಚಿರ ಯುವಕ ಎಂದೇ ಕರೆಯಬಹುದಾದಂತಹ ರಮೇಶ್ ಅರವಿಂದ್ ಅವರು ಸದ್ದಿಲ್ಲದ 100 ಸಿನಿಮಾಗಳನ್ನು ಮುಗಿಸಿದ್ದಾರೆ. ಕನ್ನಡದಲ್ಲಿ ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್ ಅವರ ಕಾಲದಿಂದ ಹಿಡಿದು ಶಿವಣ್ಣ, ಉಪೇಂದ್ರ ಅವರ ಸಮಯದಲ್ಲೂ ಮತ್ತು ಈಗ ದರ್ಶನ್, ಸುದೀಪ್, ಯಶ್ ಅವರ ಸಮಯದಲ್ಲೂ ನಾಯಕ ನಟನಾಗಿ ಮಿಂಚುತ್ತಿರುವ ಈ ಎವರ್ಗ್ರೀನ್ ಹೀರೋ ಈಗ ಹೊಸ ಸಿನಿಮಾದ ರಿಲೀಸ್ ಖುಷಿಯಲ್ಲಿದ್ದಾರೆ. ಸದಾ ಕನ್ನಡದಲ್ಲಿ ಒಂದಲ್ಲ ಒಂದು ಪ್ರಯೋಗಾತ್ಮಕ ಸಿನಿಮಾಗಳ ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಮೇಶ್ ಅರವಿಂದ್ ಅವರ ವೃತ್ತಿ…

Read More “ಕನ್ನಡ ಇಂಟಸ್ಟ್ರಿಗೆ ಬರದೆ, ತಮಿಳುನಾಡಿನಲ್ಲಿಯೇ ಇದ್ದಿದ್ರೆ ಇಷ್ಟೊತ್ತಿಗೆ ಬ್ಯಾಂಕ್ ಬ್ಯಾಲೆನ್ಸ್ ಎಲ್ಲೋ ಇರುತ್ತಿತ್ತು ಗೊತ್ತ ಎಂದ ರಮೇಶ್ ಅರವಿಂದ್.” »

Entertainment

ಕೆಲಸ ಬಿಟ್ಟು ಬಿಡಿ ವರ್ಷಕ್ಕೆ 5 ಸಿನಿಮಾ ಕೊಡ್ತೀನಿ ಅಂತ S.ನಾರಯಣ್ ಹೇಳಿದ್ರು ಆದ್ರೆ ಮುಂದೆ ಆಗಿದ್ದೆ ಬೇರೆ. ಸೂರ್ಯವಂಶ ಸಿನಿಮಾ ಚಿತ್ರೀಕರಣದಲ್ಲಿ ಆದ ಅನುಭವ ಬಿಚ್ಚಿಟ್ಟ ನಟ ಸುರೇಶ್

Posted on April 12, 2023 By Kannada Trend News No Comments on ಕೆಲಸ ಬಿಟ್ಟು ಬಿಡಿ ವರ್ಷಕ್ಕೆ 5 ಸಿನಿಮಾ ಕೊಡ್ತೀನಿ ಅಂತ S.ನಾರಯಣ್ ಹೇಳಿದ್ರು ಆದ್ರೆ ಮುಂದೆ ಆಗಿದ್ದೆ ಬೇರೆ. ಸೂರ್ಯವಂಶ ಸಿನಿಮಾ ಚಿತ್ರೀಕರಣದಲ್ಲಿ ಆದ ಅನುಭವ ಬಿಚ್ಚಿಟ್ಟ ನಟ ಸುರೇಶ್
ಕೆಲಸ ಬಿಟ್ಟು ಬಿಡಿ ವರ್ಷಕ್ಕೆ 5 ಸಿನಿಮಾ ಕೊಡ್ತೀನಿ ಅಂತ S.ನಾರಯಣ್ ಹೇಳಿದ್ರು ಆದ್ರೆ ಮುಂದೆ ಆಗಿದ್ದೆ ಬೇರೆ. ಸೂರ್ಯವಂಶ ಸಿನಿಮಾ ಚಿತ್ರೀಕರಣದಲ್ಲಿ ಆದ ಅನುಭವ ಬಿಚ್ಚಿಟ್ಟ ನಟ ಸುರೇಶ್

  ಎಂ.ಎನ್ ಸುರೇಶ್ ಎನ್ನುವ ಕನ್ನಡ ಚಿತ್ರರಂಗದ ಕಲಾವಿದ ಎಂದರೆ ತಿಳಿಯದೆ ಹೋಗಬಹುದು ಆದರೆ ಮೂಗು ಸುರೇಶ್ ಎಂದು ಇವರ ಹೆಸರು ಹೇಳಿದ ತಕ್ಷಣ ಇವರ ಉದ್ದನೆಯ ಮೂಗಿನ ಮುಖ ನೆನಪಾಗುತ್ತದೆ. ಮೂಗು ಸುರೇಶ್ ಎಂದೇ ಕನ್ನಡ ಚಲನಚಿತ್ರದಲ್ಲಿ ಹೆಸರು ಮಾಡಿರುವ ಇವರು ಪೋಷಕ ಪಾತ್ರಧಾರಿಯಾಗಿ, ಹಾಸ್ಯ ಕಲಾವಿದನಾಗಿ, ಕಿರುತೆರೆ ಧಾರಾವಾಹಿಗಳ ಪಾತ್ರದಾರಿಯಾಗಿ ಕನ್ನಡಿಗರ ಮನೆ ಮಾತಾಗಿದ್ದಾರೆ. ಇವರು ಹಾಗೂ ದೊಡ್ಡಣ್ಣ ಅವರ ಕಾಂಬಿನೇಷನ್ನ ಸೂರ್ಯವಂಶ ಚಿತ್ರದ ಸೀನ್ ಗಳನ್ನು ಕನ್ನಡಿಗರು ಎಂದು ಸಹ ಮರೆಯಲು ಸಾಧ್ಯವಿಲ್ಲ….

Read More “ಕೆಲಸ ಬಿಟ್ಟು ಬಿಡಿ ವರ್ಷಕ್ಕೆ 5 ಸಿನಿಮಾ ಕೊಡ್ತೀನಿ ಅಂತ S.ನಾರಯಣ್ ಹೇಳಿದ್ರು ಆದ್ರೆ ಮುಂದೆ ಆಗಿದ್ದೆ ಬೇರೆ. ಸೂರ್ಯವಂಶ ಸಿನಿಮಾ ಚಿತ್ರೀಕರಣದಲ್ಲಿ ಆದ ಅನುಭವ ಬಿಚ್ಚಿಟ್ಟ ನಟ ಸುರೇಶ್” »

Entertainment

ಸುಧಾರಾಣಿ ಶಿವಣ್ಣನ ಜೊತೆ ಮೊದಲ ಸಿನಿಮಾದಲ್ಲಿ ನಟನೆ ಮಾಡೋಕೆ ಅಂದು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತಿರಾ

Posted on April 11, 2023 By Kannada Trend News No Comments on ಸುಧಾರಾಣಿ ಶಿವಣ್ಣನ ಜೊತೆ ಮೊದಲ ಸಿನಿಮಾದಲ್ಲಿ ನಟನೆ ಮಾಡೋಕೆ ಅಂದು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತಿರಾ
ಸುಧಾರಾಣಿ ಶಿವಣ್ಣನ ಜೊತೆ ಮೊದಲ ಸಿನಿಮಾದಲ್ಲಿ ನಟನೆ ಮಾಡೋಕೆ ಅಂದು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತಿರಾ

. ಸುಧಾರಾಣಿ ತಮ್ಮ ಮುಗ್ಧ ಮುಖ, ಅಮೋಘ ಅಭಿನಯದ ಕಾರಣದಿಂದ ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ವಜ್ರೇಶ್ವರಿ ಕಂಬೈನ್ಡ್ಸ್ ಮೂಲಕ ಪಾರ್ವತಮ್ಮ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಳುವಳಿಯಾಗಿ ಕೊಟ್ಟ ನಾಯಕಿಯರ ಪಟ್ಟಿಯಲ್ಲಿ ಸುಧಾರಾಣಿ ಅವರು ಕೂಡ ಇದ್ದಾರೆ. ಆನಂದ್ ಎನ್ನುವ ಸಿನಿಮಾದ ಮೂಲಕ ಶಿವಣ್ಣ ಅವರಿಗೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಂಡ ಸುಧಾರಾಣಿಯವರು ಶಿವಣ್ಣನ ಜೊತೆ ಯಶಸ್ವಿ ಜೋಡಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಂತರದ ದಿನಗಳಲ್ಲಿ ಅಂಬರೀಶ್, ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದ…

Read More “ಸುಧಾರಾಣಿ ಶಿವಣ್ಣನ ಜೊತೆ ಮೊದಲ ಸಿನಿಮಾದಲ್ಲಿ ನಟನೆ ಮಾಡೋಕೆ ಅಂದು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತಿರಾ” »

Entertainment

ದರ್ಶನ್ ಒಂದು ಜಾಹೀರಾತಿನಲ್ಲಿ ನಟನೆ ಮಾಡೋಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?

Posted on April 11, 2023 By Kannada Trend News No Comments on ದರ್ಶನ್ ಒಂದು ಜಾಹೀರಾತಿನಲ್ಲಿ ನಟನೆ ಮಾಡೋಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?
ದರ್ಶನ್ ಒಂದು ಜಾಹೀರಾತಿನಲ್ಲಿ ನಟನೆ ಮಾಡೋಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?

  ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎನ್ನಬಹುದು. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಬ್ಬ ನಾಯಕನಟನಾಗಿದ್ದರೂ ಕೂಡ ಇಂದು ಜನರಿಂದ ಅವರಿಗೆ ಸಿಗುತ್ತಿರುವ ಪ್ರೀತಿ ಯಾವ ಜನನಾಯಕನಿಗಿಂತಲೂ ಕಡಿಮೆ ಇಲ್ಲ. ಕನ್ನಡ ಕಲಾದೇವಿ ಆರಾಧಕನಾಗಿ ಅಭಿನಯವನ್ನೇ ವೃತ್ತಿಯಾಗಿಸಿಕೊಂಡಿರುವ ದರ್ಶನ್ ಅವರಿಗೆ ಬೇರೆ ಎಲ್ಲಾ ಸ್ಟಾರ್ ಗಳಿಗೂ ಹೋಲಿಸಿದರೆ ಅತಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕರ್ನಾಟಕದಲ್ಲಿದ್ದಾರೆ. ದರ್ಶನ್ ಮತ್ತು ಅವರ ಅಭಿಮಾನಿಗಳ ನಂಟು ಎಷ್ಟು ಗಟ್ಟಿಯಾಗಿದೆ ಎಂದರೆ ದರ್ಶನ್ ಅವರು ಅಭಿಮಾನಿಗಳನ್ನೇ…

Read More “ದರ್ಶನ್ ಒಂದು ಜಾಹೀರಾತಿನಲ್ಲಿ ನಟನೆ ಮಾಡೋಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?” »

Entertainment

ತಾತನ ಥರಾನೇ ಖಡಕ್ ಡೈಲಾಗ್ ಹೊಡೆದ ವಜ್ರಮುನಿ ಮೊಮ್ಮಗ. ಈ ವಿಡಿಯೋ ನೋಡಿ ನಿಜಕ್ಕೂ ಬೆರಗಾಗಿ ಹೋಗ್ತಿರಾ.

Posted on April 11, 2023 By Kannada Trend News No Comments on ತಾತನ ಥರಾನೇ ಖಡಕ್ ಡೈಲಾಗ್ ಹೊಡೆದ ವಜ್ರಮುನಿ ಮೊಮ್ಮಗ. ಈ ವಿಡಿಯೋ ನೋಡಿ ನಿಜಕ್ಕೂ ಬೆರಗಾಗಿ ಹೋಗ್ತಿರಾ.
ತಾತನ ಥರಾನೇ ಖಡಕ್ ಡೈಲಾಗ್ ಹೊಡೆದ ವಜ್ರಮುನಿ ಮೊಮ್ಮಗ. ಈ ವಿಡಿಯೋ ನೋಡಿ ನಿಜಕ್ಕೂ ಬೆರಗಾಗಿ ಹೋಗ್ತಿರಾ.

ಚಂದನವನ ಈವರೆಗೆ ಅನೇಕ ನಾಯಕ ನಟರುಗಳನ್ನು ಕಂಡಿದೆ. ಆದರೆ ನಾಯಕ ನಟರಿಗೆ ಸರಿಸಮಾನವಾಗಿ ಸೆಡ್ಡು ಹೊಡೆದು ನಿಲ್ಲುತ್ತಿದ್ದ ಖಳನಾಯಕನ ಪಾತ್ರದಲ್ಲಿ ಖ್ಯಾತಿ ಪಡೆದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂಥವರ ಸಾಲಿನಲ್ಲಿ ಚಂದನವನ ಎಂದು ಮರೆಯದ ಕಲಾವಿದ ಎಂದರೆ ನಟಭೈರವ ನಟಭಯಂಕರ ವಜ್ರಮುನಿ ಅವರು. ವಜ್ರಮುನಿ ಅವರ ನಿಜವಾದ ಹೆಸರು ಸದಾನಂದ ಸಾಗರ್. ಆದರೆ ತೆರೆ ಮೇಲೆ ಅವರು ಅಬ್ಬರಿಸುತ್ತಿದ್ದ ರೀತಿ ನೋಡಿ ಸಿನಿಮಾ ರಂಗಕ್ಕೆ ಬಂದ ಮೇಲೆ ಅವರ ಹೆಸರನ್ನು ವಜ್ರಮುನಿ ಎಂದು ಬದಲಾಯಿಸಲಾಯಿತು. ಕನ್ನಡ ಸಿನಿಮಾ…

Read More “ತಾತನ ಥರಾನೇ ಖಡಕ್ ಡೈಲಾಗ್ ಹೊಡೆದ ವಜ್ರಮುನಿ ಮೊಮ್ಮಗ. ಈ ವಿಡಿಯೋ ನೋಡಿ ನಿಜಕ್ಕೂ ಬೆರಗಾಗಿ ಹೋಗ್ತಿರಾ.” »

Entertainment

Posts pagination

Previous 1 2 3 … 101 Next

Copyright © 2025 Kannada Trend News.


Developed By Top Digital Marketing & Website Development company in Mysore