Dhruva Sarja: ಮುದ್ದು ಮಗಳಿಗೆ ನಾಮಕರಣ ಮಾಡುವ ಸಂಭ್ರಮದಲ್ಲಿ ಓಡಾಡುತ್ತಿರುವ ಧ್ರುವ ಸರ್ಜಾ, ಮಗುವಿಗೆ ಯಾವ ಹೆಸರಿಡುತ್ತಿದ್ದಾರೆ ಗೊತ್ತ.?

  ಸರ್ಜಾ ಕುಟುಂಬವು ಕಳೆದ ಕೆಲವು ದಿನಗಳಿಂದ ತಮ್ಮ ಕುಟುಂಬದಲ್ಲಿ ನಡೆದ ಕಹಿ ಘಟನೆಗಳಿಂದ ಕುಗ್ಗಿ ಹೋಗಿತ್ತು. ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಕುಟುಂಬ ದೊಡ್ಡ ಆ.ಘಾ.ತ.ಕ್ಕೆ ಒಳಗಾಗಿತ್ತು, ಇದಾದ ಬಳಿಕ ಅರ್ಜುನ್ ಸರ್ಜಾ ಅವರು ಮಾತೃ ವಿಯೋಗವನ್ನು ಕೂಡ ಅನುಭವಿಸ ಬೇಕಾಯಿತು. ಇದೀಗ ಎಲ್ಲಾ ಸೂತಕಗಳ ಛಾಯೆಯಿಂದ ನೋ.ವಿನಿಂದ ನ.ರ.ಳಿ ಹೋಗಿದ್ದ ಕುಟುಂಬದಲ್ಲಿ ಸಣ್ಣ ಭರವಸೆಯ ನಗುವೊಂದು ಹೊರಹೊಮ್ಮಿದೆ. ಧ್ರುವ ಸರ್ಜಾ ಮತ್ತು ಪ್ರೇರಣ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ … Read more

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸತ್ಯ ಧಾರವಾಹಿ ನಟ ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿಗೌಡ, ಮೊದಲ ಬಾರಿಗೆ ತಾವು ಮದುವೆಯಾಗುವ ಹುಡುಗಿ ಫೋಟೋ ರಿವೀಲ್ ಮಾಡಿದ್ದಾರೆ.

ಸಾಗರ್ ಬಿಳಿ ಗೌಡ ಕನ್ನಡದ ಕಿರುತೆರೆಯ ಫೇಮಸ್ ಫೇಸ್, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಎನ್ನುವ ಧಾರಾವಾಹಿಯಲ್ಲಿ ಕಾರ್ತಿಕ್ ಎನ್ನುವ ಪಾತ್ರ ಮಾಡುತ್ತಿರುವ ಇವರ ನಿಜ ನಾಮಧೇಯ ಸಾಗರ್ ಬಿಳಿ ಗೌಡ ಎಂದು ಇದಕ್ಕೂ ಮುನ್ನ ಹಲವು ಸೀರಿಯಲಲ್ಲಿ ನಟಿಸಿದ್ದರೂ ಕಿನ್ನರಿ ಎನ್ನುವ ಧಾರವಾಹಿ ಮತ್ತು ಸತ್ಯ ಧಾರವಾಹಿ ಮೂಲಕ ಇವರು ಹೆಚ್ಚು ಗುರುತಿಸಿಕೊಂಡರು. ಕಿನ್ನರಿ ಧಾರಾವಾಹಿಯಲ್ಲಿ 2ನೇ ನಾಯಕನಾಗಿದ್ದರ ಇವರು ಸತ್ಯ ಧಾರವಾಹಿ ಮೂಲಕ ಸ್ವತಂತ್ರ ನಾಯಕನಾಗಿ ಕಾಣಿಸಿಕೊಂಡರು. ಇವರು ಸದ್ಯಕ್ಕೆ ಕನ್ನಡ ಕಿರುತೆರೆ … Read more

ರವಿ ಬೆಳಗೆರೆ ಸಾ-ಯು-ವ ಮುನ್ನ ದರ್ಶನ್ ಬಗ್ಗೆ ಹೇಳಿದ್ದೇನು ಗೊತ್ತ‌.? ಎರಡು ವರ್ಷದ ಬಳಿಕ ಬಯಲಿಗೆ ಬಂತು ಸತ್ಯಾಂಶ ಈ ವಿಚಾರ ನೋಡಿ ಇಡೀ ಚಿತ್ರರಂಗವೇ ಶಾ-ಕ್

  ನಮ್ಮಲ್ಲಿ ಹಿರಿಯರಾಗುತ್ತಿದ್ದಂತೆ ಅನುಭವ ಹೆಚ್ಚು, ಅವರು ಬದುಕನ್ನು ಹೆಚ್ಚು ನೋಡಿರುತ್ತಾರೆ, ಜನರನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವರ ವ್ಯಕ್ತಿತ್ವವನ್ನು ಗುರುತಿಸುತ್ತಾರೆ ಎಂದು ಹೇಳಿ ಹಿರಿಯರು ಯಾರೇ ಆದರೂ ಅವರ ಮಾತುಗಳಿಗೆ ಬೆಲೆ ಕೊಡುತ್ತೇವೆ. ಇನ್ನು ಅವರು ಪತ್ರಕರ್ತರು, ಸಾಹಿತಿಗಳು, ಬರಹಗಾರರು ಆದರಂತೂ ಅವರು ಬರೆದ ಬರಹಗಳನ್ನು ಅಕ್ಷರಶಃ ಸತ್ಯದಂತೆ ನಾವು ಕಾಣುತ್ತೇವೆ. ಹೀಗೆ ತಮ್ಮದೇ ಆದ ವಿಭಿನ್ನ ಬರಹದ ಮೂಲಕ ಇದ್ದದ್ದನ್ನು ಇದ್ದ ಹಾಗೆ ಹೇಳಿ ಸತ್ಯಾಂಶ ಹೊರಹಾಕಿ ಬರೆಯುವ ಮೂಲಕ ಫೇಮಸ್ ಆದವರು ರವಿ … Read more

ರಮ್ಯಾ ನಿರ್ಮಾಣದ ಮೊದಲ ಚಿತ್ರ “ಸ್ವಾತಿ ಮುತ್ತಿನ ಮಳೆ ಹನಿಯೇ” ಸಿನಿಮಾ ಕೇವಲ 42 ದಿನಕ್ಕೆ ಶೂಟಿಂಗ್ ಕಂಪ್ಲೀಟ್ ಆಗಿದೆ, ಇದೇನು ಶಾರ್ಟ್ ಫಿಲಂ ಹಾಂ ಅಂತಿದ್ದಾರೆ ನೆಟ್ಟಿಗರು.!

  ರಮ್ಯಾ ಅವರು ಯಾವಾಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಂ ಬ್ಯಾಕ್ ಮಾಡುತ್ತಾರೆ ಎಂದು ಪದ್ಮಾವತಿಯ ಅಭಿಮಾನಿಗಳು ಸೇರಿದಂತೆ ಇಡಿ ಚಿತ್ರರಂಗವೇ ಕಾಯುತ್ತಿತ್ತು. ದಶಕಗಳಿಂದಲೂ ರಮ್ಯಾ ಅವರಿಗೆ ಸಿನಿಮಾ ಆಫರ್ಗಳು ಹೋಗುತ್ತಲೇ ಇವೆ. ಆದರೆ ರಮ್ಯಾ ಅವರು ಸಿನಿಮಾದಿಂದ ಹೊರ ಉಳಿದು ರಾಜಕೀಯದಲ್ಲಿ ಬಿಸಿ ಆಗಿದ್ದರು. ಇದೀಗ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮನಸ್ಸು ಮಾಡಿದ ರಮ್ಯಾ ಅವರು ತಮ್ಮದೇ ಪ್ರೊಡಕ್ಷನ್ ಸಂಸ್ಥೆ ಒಂದನ್ನು ನಿರ್ಮಿಸಿ. ಅವರ ನಿರ್ಮಾಣದ ಮೊದಲ ಸಿನಿಮಾಗೆ ತಾವೇ ನಾಯಕಿ ಆಗುತ್ತಿದ್ದಾರೆ ಎನ್ನುವ ಸುದ್ದಿ … Read more

ಕಾಂತರಾ ಸಿನಿಮಾಗೆ ಯಾವುದೇ ಗ್ರಾಫಿಕ್ ಬಳಸದೆ, ಅದ್ಭುತವಾಗಿ ಸೀನ್ ಬರಲು ರಿಷಬ್ ಶೆಟ್ಟಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಒಮ್ಮೆ ಈ ಮೇಕಿಂಗ್ ವಿಡಿಯೋ ನೋಡಿ ನಿಜಕ್ಕೂ ಬಾಯಿ ಮೇಲೆ ಬೆರಳಿಡ್ತಿರಾ.

ಕಾಂತಾರ ಕನ್ನಡ ಚಿತ್ರರಂಗದಲ್ಲಿ ಆದರೆ ಆದ ಇತಿಹಾಸವನ್ನು ಸೃಷ್ಟಿ ಮಾಡಿದೆ. ಯಾರ ಬಾಯಲ್ಲಿ ಕೇಳಿದರು ಕಾಂತಾರ ಚಿತ್ರದ್ದೆ ಸುದ್ದಿ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರವು ಪ್ರೇಕ್ಷಕರನ್ನು ಮತ್ತು ಸಿನಿಪಂಡಿತರನ್ನು ವಿಸ್ಮಯಗೊಳಿಸುತ್ತಿದೆ. ಇನ್ನೂ ಅದು ಮುಂದುವರೆಸಿದೆ. ಕನ್ನಡಿಗನ ʼಕಾಂತಾರʼ ದೇಶಾದ್ಯಂತ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಒಂದರಂತೆ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. ಸಾರ್ವಕಾಲಿಕ ದೊಡ್ಡ ಯಶಸ್ಸಿನತ್ತ ಸಾಗಿರುವ ಕಾಂತಾರ ಸದ್ಯ ದಾಖಲೆ ಸೃಷ್ಟಿಸಿದೆ. ಕಾಂತಾರ ಚಿತ್ರಮಂದಿರಗಳಲ್ಲಿ 7 ವಾರಗಳಿಗಿಂತ ಹೆಚ್ಚು ಕಾಲ ತನ್ನದೇ ಆದ ಸ್ಥಾನವನ್ನು ಹಿಡಿದಿಟ್ಟುಕೊಳ್ಳುವಲ್ಲಿ … Read more

ಸಚಿವ ಆರ್.ಆಶೋಕ್ ಅಪ್ಪು ಹೆಸರಿನ ರಸ್ತೆ ಉದ್ಘಾಟನೆ ಸಮಾರಂಭಕ್ಕೆ ದರ್ಶನ್ ಕರೆಸುತ್ತೇನೆ ಅಂದಾಗ ಅಶ್ವಿನಿ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್ ಆಗುತ್ತೆ ಈ ವಿಡಿಯೋ ನೋಡಿ.

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಹೆಸರು ಕೇಳುತ್ತಿದ್ದಂತೆ ಹಿಂದೆಲ್ಲಾ ನಗುಮುಖದಿಂದ ಕೂಡಿದ ರಾಜಕುಮಾರನ ನೆನಪಾಗುತ್ತಿತ್ತು. ಆದರೆ ಈಗ ಈ ಸದ್ದು ಕಿವಿಗೆ ಬೀಳುತ್ತಿದ್ದಂತೆ ಅಪ್ಪು ಇಲ್ಲದ ನೋವಿನಿಂದ ಎಲ್ಲರ ಮುಖ ಬಾಡಿ ಹೋಗುತ್ತದೆ. ಅವರು ಇಂದು ದೈಹಿಕವಾಗಿ ನಮ್ಮೊಂದಿಗೆ ಇರದೆ ಇರಬಹುದು ಆದರೆ ಜೊತೆಗಿರದ ಜೀವ ಕೊನೆಯವರೆಗೂ ಜೀವಂತ ಎನ್ನುವ ಅವರದ್ದೇ ಸಿನಿಮಾದ ಸಾಲಿನಂತೆ ಕರ್ನಾಟಕದ ಪ್ರತಿಯೊಬ್ಬರ ಮನಸಿನಲ್ಲೂ ಅಪ್ಪು ಅವರ ನೆನಪು ಶಾಶ್ವತವಾಗಿ ಉಳಿದಿದೆ. ಒಂದು ವರ್ಷದಿಂದ ಪ್ರತಿನಿತ್ಯ ಒಂದಲ್ಲ ಒಂದು ವಿಷಯಕ್ಕೆ … Read more

ಎಲ್ಲರ ಗಮನ ಸೆಳೆಯುತಿದೆ ವೇದಿಕೆ ಮೇಲೆ ನಟಿ ರಚಿತಾ ರಾಮ್ ಮಾಡಿದ ಈ ಡ್ಯಾನ್ಸ್

  ಕರ್ನಾಟಕದ ಮತ್ತೊಬ್ಬ ಸ್ಟಾರ್ ಮತ್ತು ಭರವಸೆಯ ಖಳದಾಯಕ ಆಗಿ ಹೊರಹೊಮ್ಮಿರುವ ಅಭಿನಯ ರಾಕ್ಷಸ ಡಾಲಿ ಧನಂಜಯ್ ಅವರ ಸಿನಿಮಾಗಳು ಯಾವಾಗ ಚಿತ್ರೀಕರಣ ಮುಕ್ತಾಯಗೊಳ್ಳುತ್ತವೆ ಎಂದು ಊಹಿಸುವುದೇ ಅಸಾಧ್ಯ. ಕಳೆದ ವರ್ಷ ಕೂಡ ಅತಿ ಹೆಚ್ಚು ಸಿನಿಮಾದಲ್ಲಿ ನಟಿಸಿದ ಖ್ಯಾತಿ ಪಡೆದ ಈ ನಟ ಈ ವರ್ಷವೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ರಿಲೀಸ್ ಹಂತಕ್ಕೆ ತಂದಿದ್ದಾರೆ. ಈಗಷ್ಟೇ ಅವರ ಮಾನ್ಸೂನ್ ರಾಗವನ್ನು ಎಂಜಾಯ್ ಮಾಡುತ್ತಿದ್ದ ಜನರಿಗೆ ಹೆಡ್ ಬುಷ್ ಸಿನಿಮಾ ಮೂಲಕ ಭೂಗತ ಜಗತ್ತಿನ … Read more

ದರ್ಶನ್ 56ನೇ ಸಿನಿಮಾಗೆ ನಟಿಯಾಗಿದ್ದ ಮಾಲಶ್ರೀ ಮಗಳು ರಾಧನಾ ಡಿ-ಬಾಸ್ ಗೆ ಕೈ ಕೊಟ್ಟು ಇದೀಗ ಧೃವ ಸರ್ಜಾ ಸಿನಿಮಾಗೆ ನಟಿಯಾಗುತ್ತಿದ್ದಾರೆ ಯಾಕೆ ಗೊತ್ತ.?

  ಮಾಲಾಶ್ರೀ ಅವರ ಬದುಕು ಸಿನಿಮಾಗಾಗಿ ಮುಡಿಪಾಗಿಟ್ಟಿತ್ತು ಎಂದು ಹೇಳಬಹುದು. ಯಾಕೆಂದರೆ ಒಂದು ದಶಕದಲ್ಲಿ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ನಾಯಕಿ ಮಾತ್ರ ಅಲ್ಲದೆ ನಾಯಕರಂತೆ ಮಿಂಚಿದವರು. ಖಡಕ್ ಪೊಲೀಸ್ ಅಧಿಕಾರಿ ಪಾತ್ರಗಳಲ್ಲಿ, ಹೆಣ್ಣು ಮಕ್ಕಳಿಗಾಗುವ ಅನ್ಯಾಯದ ವಿರುದ್ಧ ತಿರುಗಿ ಬೀಳುವ ಗಟ್ಟಿಗಿತ್ತಿ ಪಾತ್ರದಲ್ಲಿ ಮತ್ತು ಬೆಳ್ಳಿ ಕಾಲುಂಗುರ ಸಿನಿಮಾದಂತಹ ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ಹೀಗೆ ನಾನಾ ಪಾತ್ರಗಳನ್ನು ಮಾಡುತ್ತಾ ಕನ್ನಡಿಗರ ಮನ ಸೆಳೆದಿದ್ದ ಕನಸಿನ ರಾಣಿ ಇವರು. ಇವರ ಕೈ ಹಿಡಿದಿದ್ದು ಕೂಡ ಸಿನಿಮಾ … Read more

ನಿಶ್ವಿಕಾ ನಾಯ್ಡುಗೆ ಮೀಡಿಯಾ ಮುಂದೆನೇ ಕಿಸ್ ಕೊಟ್ಬಿಟ್ರು ನಟಿ ಮೇಘಾ ಶೆಟ್ಟಿ ವೈರಲ್ ವಿಡಿಯೋ ನೋಡಿ ಎಲ್ರೂ ಶಾ-ಕ್

  ಕನ್ನಡದಲ್ಲೊಂದು ಮಾತಿದೆ ಎರಡು ಜಡೆಗಳು ಕೂಡುವುದಿಲ್ಲ ಎಂದು. ಮನೆ ಒಳಗಿನ ಸಂಬಂಧಗಳಲ್ಲಾಗಲಿ ಅಥವಾ ಮನೆ ಹೊರಗಿನ ಪ್ರಪಂಚದಲ್ಲೇ ಆಗಲಿ ಎಲ್ಲಾದರೂ ಇಬ್ಬರು ಮಹಿಳೆಯರು ಒಟ್ಟಿಗೆ ಇದ್ದಾಗ ಅಲ್ಲಿ ಹೊಂದಾಣಿಕೆ ಅವರಿಬ್ಬರಲ್ಲಿ ಕಂಡುಬರುವುದಿಲ್ಲ. ಸಿನಿಮಾ ವಿಚಾರದಲ್ಲೂ ಕೂಡ ಇಬ್ಬರು ನಾಯಕಿಯರು ಒಂದೇ ಸಿನಿಮಾದಲ್ಲಿ ಇದ್ದಾಗ ಅವರಿಬ್ಬರು ಶೂಟಿಂಗ್ ಸೆಟ್ ಅಲ್ಲಿ ಅಥವಾ ಡಬ್ಬಿಂಗ್ ಮಾಡುವಾಗ ಕಿತ್ತಾಡಿಕೊಂಡು ಸುದ್ದಿಯಾಗಿರುವ ಅನೇಕ ಉದಾಹರಣೆಗಳು ಇವೆ. ಆದರೆ ಅದಕ್ಕೆಲ್ಲ ಅನ್ವರ್ಥಕವಾಗಿ ನಡೆದುಕೊಳ್ಳುತ್ತಿದೆ ದಿಲ್ ಪಸಂದ್ ಸಿನಿಮಾದ ಟೀಮ್. ದಿಲ್ ಪಸಂದ್ ಕನ್ನಡದ … Read more

Meghana Raj: ಮಗುನ ತಂದೆ-ತಾಯಿ ಬಳಿ ಬಿಟ್ಟು ಥೈಲ್ಯಾಂಡ್ ನಲ್ಲಿ ಮೇಘಾನ ಮೋಜು ಮಸ್ತಿ ಮಾಡುಳುತ್ತಿದ್ದಾಳೆ ಎಂದವರಿಗೆ ಸುಂದರ್ ರಾಜ್ ಖಡಕ್ ಆಗಿ ಹೇಳಿದ್ದೇನು ಗೊತ್ತ.?

ನಟಿ ಮೇಘನಾ ರಾಜ್ ಜೀವನದಲ್ಲಿ ನಡೆಯಬಾರದ ಕಹಿ ಘಟನೆ ಒಂದು ನಡೆದು ಹೋಗಿದೆ. ಹತ್ತು ವರ್ಷಗಳ ಕಾಲ ಪ್ರೀತಿಸಿ, ಪರಸ್ಪರ ಅರ್ಥ ಮಾಡಿಕೊಂಡು ಎರಡು ಕುಟುಂಬಗಳ ಒಪ್ಪಿಗೆಯ ಮೇಲೆ ಕೈ ಹಿಡಿದಿದ್ದ ಪ್ರೇಮಿಯನ್ನು ಮದುವೆ ಆದ ಎರಡೇ ವರ್ಷಗಳಲ್ಲಿ ಮೇಘನಾ ಕಳೆದುಕೊಂಡಿದ್ದಾರೆ ಚಿರಂಜೀವಿ ಸರ್ಜಾ ಅವರು ಇದ್ದಕ್ಕಿದ್ದ ಹಾಗೆ ಅಕಾಲಿಕ ಮೃ.ತ್ಯು.ವಿ.ಗೆ ಈಡಾದರು ಆ ಸಮಯದಲ್ಲಿ ಮೇಘನಾ ರಾಜ್ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು. ಈ ಸಾ.ವ.ನ್ನು ಕಂಡು ಹಾಗೂ ಮೇಘನಾ ರಾಜ್ ಅವರ ಅಂದಿನ ಪರಿಸ್ಥಿತಿ … Read more