ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ನಿವೇದಿತ ಗೌಡ ಈ ಇನ್ಸ್ಟಾಗ್ರಾಮ್ ರಿಲ್ಸ್ ನೋಡಿದರೆ ನಿಜಕ್ಕೂ ಬಾಯಲ್ಲಿ ನೀರು ಬರುತ್ತೆ.

ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಪ್ರಯೋಗವನ್ನು ಮಾಡುತ್ತಲೇ ಇರುತ್ತಾರೆ ಹೌದು ಮನರಂಜನ ಹಿತಾ ದೃಷ್ಟಿಯಿಂದ ನೋಡುವುದಾದರೆ ಇವರಷ್ಟು ಎಂಟರ್ಟೈನ್ಮೆಂಟ್ ಮತ್ತು ಯಾರೂ ಇಲ್ಲ ಅಂತಾನೆ ಹೇಳಬಹುದು‌. ಕಸವನ್ನು ಕೂಡ ರಸವನ್ನಾಗಿ ಬದಲಾಯಿಸುವಂತಹ ಅದ್ಭುತ ಕಲೆಯನ್ನು ನಿವೇದಿತಾ ಗೌಡ ಅವರು ಒಳಗೊಂಡಿದ್ದಾರೆ. ಇನ್ನು ಮನರಂಜನೆ ವಿಷಯಕ್ಕೆ ಬಂದರೆ ನಿವೇದಿತಾ ಗೌಡ ಅವರು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆಯನ್ನು ಉಳಿಸಿಕೊಂಡಿರುವಂತಹ ವ್ಯಕ್ತಿ ಅಂತಾನೇ ಹೇಳಬಹುದು. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ … Read more

ರವಿಚಂದ್ರನ್ & ಸುದೀಪ್ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.

ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರೇಮಲೋಕವನ್ನು ಸೃಷ್ಟಿಸಿದಂತಹ ಸೃಷ್ಟಿಕರ್ತ ಅಂತಾನೆ ಹೇಳಬಹುದು ಇಂದು ಕನ್ನಡ ಇಂಡಸ್ಟ್ರಿ ಬಹುದೊಡ್ಡ ಮಟ್ಟಕ್ಕೆ ಬೆಳೆದಿದೆ ಅಂದರೆ ಆ ಕಾಲದಲ್ಲಿ ಅದಕ್ಕೆ ರವಿಚಂದ್ರನ್ ಅವರ ಕೊಡುಗೆಯು ಕೂಡ ಅಪಾರ ಅಂತಾನೆ ಹೇಳಬಹುದು. ಕನ್ನಡ ಸಿನಿಮಾ ಇಂಡಸ್ಟ್ರಿಯವರಿಗೆ ಪೌರಾಣಿಕ ಕಥೆ ಸಾಂಸಾರಿಕ ಕಥೆಗಳನ್ನು ಬಿಟ್ಟರೆ ಬೇರೆ ಯಾವ ರೀತಿಯಾದಂತಹ ಕಥೆಗಳನ್ನು ಹೇಳುವುದಕ್ಕೆ ಬರುವುದಿಲ್ಲ ಎಂದು ಅಂದಿನ ಕಾಲದಲ್ಲಿ ದಕ್ಷಿಣ ಭಾರತದ ಸಿನಿ ರಂಗದವರು ಮಾತನಾಡಿಕೊಳ್ಳುತ್ತಿದ್ದರು. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ … Read more

1000 ಕೋಟಿ ಬಜೆಟ್ ಸಿನಿಮಾದಲ್ಲಿ ನಟಿಸಲು ಸಜ್ಜಾದ ರಾಕೀಬಾಯ್ ಈ ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಗೊತ್ತ.?

ರಾಕಿಂಗ್ ಸ್ಟಾರ್ ಆಗಿ ಮಿಂಚಿ ರಾಕೀಬಾಯ್ ಆಗಿರುವ ಯಶ್ ಅವರು ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿಯೇ ಹೆಸರು ಗಳಿಸಿದ್ದಾರೆ. ಕಿರಾತಕ, ರಾಮಾಚಾರಿ ಡ್ರಾಮಾ ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಮನ ಸೆಳೆದು ಕೆಜಿಎಫ್ ಚಿತ್ರದ ಮೂಲಕ ಇಡೀ ಭಾರತವೇ ಯಶ್ ಅವರ ಕಡೆಗೆ ತಿರುಗಿ ನೋಡುವಂತೆ ಮಾಡಿ ಇಂದು ರಾಕೀಬಾಯ್ ಆಗಿ ದೇಶದ ಮೂಲೆ ಮೂಲೆಗಳಲ್ಲೂ ಸದ್ದು ಮಾಡುತ್ತಿದ್ದಾರೆ. ತಮ್ಮ ನಟನ ಕೌಶಲ್ಯ ಹಾಗೂ ಖಡಕ್ ಲುಕ್ ನಿಂದಲೇ ಹೆಚ್ಚು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರು … Read more

ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಿಂದ ವಂಶಿಕ & ನಿವೇದಿತಾ ಗೌಡ ಗೆದ್ದ ಹಣವೆಷ್ಟು ಗೊತ್ತಾ.? ನಿಜಕ್ಕೂ ಬಾಯಿ ಮೇಲೆ ಬೆರಳು ಇಡ್ತಿರಾ ಪಕ್ಕ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮ ಮೊನ್ನೆಯಷ್ಟೇ ಮುಕ್ತಾಯವಾಗಿದೆ ಕಳೆದ ಮೂರು ತಿಂಗಳಿಂದ ಈ ಒಂದು ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿ ಬಂದಿತ್ತು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಈ ಒಂದು ಕಾರ್ಯಕ್ರಮ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು ಅಂತ ಹೇಳಿದರು ಕೂಡ ತಪ್ಪಾಗಲಾರದು. ಇನ್ನು ಈ ಒಂದು ಗೆಚ್ಚು ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಂತಹ ಇಬ್ಬರು ವ್ಯಕ್ತಿ ಅಂದರೆ ಅದು ವಂಶಿಕ ಮತ್ತು ನಿವೇದಿತ ಗೌಡ ಅಂತ ಹೇಳಿದರು … Read more

ಕನ್ನಡ ಚಲನಚಿತ್ರ ನಟಿಯರ ನಿಜ ಜೀವನದ ತಾಯಂದಿರು ಈ ವಿಡಿಯೋ ನೋಡಿ.

ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಹಲವಾರು ನಟಿಯರು ನಟನೆಯನ್ನು ಮಾಡಿದ್ದು ಇವರು ಹಲವಾರು ಸಿನಿಮಾದಲ್ಲಿ ಎಲ್ಲರ ಜೊತೆ ನಟನೆಯನ್ನು ಮಾಡುತ್ತಾರೆ ಹಾಗೂ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ಇರುವಂತಹ ಎಲ್ಲರ ಜೊತೆಯಲ್ಲಿಯೂ ಕೂಡ ತಮ್ಮ ತಾಯಿಯ ಜೊತೆ ಇರುವ ಹಾಗೆ ಅಭಿನಯವನ್ನು ಮಾಡುತ್ತಾರೆ ಹಾಗೂ ಅಭಿನಯ ಮಾಡಿ ಎಲ್ಲರ ಮನಸ್ಸನ್ನು ಕೂಡ ತಮ್ಮತ್ತ ಸೆಳೆದುಕೊಳ್ಳುತ್ತಾರೆ ಸಿನಿಮಾಗಳಲ್ಲಿ ಎಲ್ಲರೂ ಕೂಡ ತಮ್ಮದೇ ಆದಂತಹ ಶೈಲಿಯಲ್ಲಿ ಅಂದರೆ ಅವರ ಪಾತ್ರಕ್ಕೆ ಅನುಗುಣವಾದಂತಹ ರೀತಿಯಲ್ಲಿ ಆ ಚಿತ್ರದಲ್ಲಿ ನಟನೆಯನ್ನು ಮಾಡುತ್ತಾರೆ. ಜಾಹೀರಾತು:- ನಂಬರ್ … Read more

ಅಪ್ಸರೆ ಹಾಗೇ ಕಾಣುತ್ತಿರುವ ನಟಿ ಆಶಿಕಾ ರಂಗನಾಥ್ ಹೊಸ ಫೋಟೋಶೂಟ್ ವಿಡಿಯೋ ನೋಡಿ.

ಆಶಿಕ ರಂಗನಾಥ್ ಅವರು ಮೂಲತಃ ತುಮಕೂರಿನವ ರಾಗಿದ್ದು ಇವರು ಬೆಳೆದಿದ್ದು ತಮ್ಮ ಸ್ವಂತ ಊರು ತುಮಕೂರಿನಲ್ಲಿಯೇ ಇವರ ತಂದೆ ಎನ್ ರಂಗನಾಥ್ ಇವರು ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು ಮತ್ತು ಇವರ ತಾಯಿ ಬಿ ಸುಧಾ ಇವರು ಗೃಹಿಣಿ ಹಾಗೂ ಇವರಿಗೆ ಮತ್ತೊಬ್ಬ ಮಗಳಿದ್ದು ಅವರು ಅನುಷಾ ಇವರು ಕೂಡ ನಟಿಯಾಗಿದ್ದಾರೆ. ಇವರು ತಮ್ಮ ಪಿಯು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳಿದರು ಅಲ್ಲಿ ಕೋರಮಂಗಲ ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ತಮ್ಮ ಪಿಯು ಶಿಕ್ಷಣವನ್ನು ಮುಗಿಸಿದರು ನಂತರ ಇವರು … Read more

ದೇವರಾಜ್ ಹುಟ್ಟು ಹಬ್ಬಕ್ಕೆ ಸರ್ಪೈಸ್ ಎಂಟ್ರಿ ಕೊಟ್ಟ ಡಿ ಬಾಸ್, ದರ್ಶನ್ ಕೊಟ್ಟ ಗಿಫ್ಟ್ ನೋಡಿ ಭಾವುಕರಾದ ದೇವರಾಜ್.

ಡೈನಮಿಕ್ ಸ್ಟಾರ್ ದೇವರಾಜ್ ಅವರ ಹುಟ್ಟುಹಬ್ಬ ನೆನ್ನೆ ತಾನೆ ಆಗಿದೆ 69ನೇ ವಸಂತದಿಂದ ಇದೀಗ 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಈ ಒಂದು ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ದೇವರಾಜ್ ಕುಟುಂಬದವರು ಇದೀಗ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ವಿಶೇಷ ಏನೆಂದರೆ ಈ ಬಾರಿಯ ಹುಟ್ಟು ಹಬ್ಬದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಪಾಲ್ಗೊಂಡಿದ್ದಾರೆ. ಸಾಮಾನ್ಯವಾಗಿ ದರ್ಶನವರು ಯಾವುದೇ ಕಾರ್ಯಕ್ರಮ ಇರಲಿ ಸಮಾರಂಭ ಆಗಿರಲಿ ಅಲ್ಲಿ ಭಾಗವಹಿಸುವುದಿಲ್ಲ. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ … Read more

ಈ ಸ್ಟಾರ್ ನಟಿಯರ ಮಂಗಳ ಸೂತ್ರದ ಬೆಲೆ ಎಷ್ಟು ಗೊತ್ತಾ.? ನಿಜಕ್ಕೂ ಬೆಚ್ಚಿ ಬಿಳ್ತೀರಾ ಇದರ ನಿಖರ ಬೆಲೆ ತಿಳಿದ್ರೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ತಾಳಿಗೆ ವಿಶೇಷ ಸ್ಥಾನಮಾನಗಳು ಇದೆ ಶಕ್ತಿ ಸ್ವರೂಪಿಣಿ ಆದಂತಹ ಹೆಣ್ಣಿನ ಗುತ್ತಿಗೆಯಲ್ಲಿ ಇರುವ ಮಂಗಳ ಸೂತ್ರವು ತಮ್ಮ ಕುತ್ತಿಗೆಯಲ್ಲಿ ಇದ್ದರೆ ದುಷ್ಟಶಕ್ತಿಗಳಿಂದ ತಮ್ಮ ಪತಿ ಮತ್ತು ತಮ್ಮ ಸಂಸಾರವನ್ನು ರಕ್ಷಿಸುತ್ತದೆ ಎಂಬ ಭಾವನೆ ಮತ್ತು ನಂಬಿಕೆಯಾಗಿದೆ ಎಂಬುವುದು ನಮ್ಮ ಹಿಂದೂ ಧರ್ಮದಲ್ಲಿ ಇದೆ ಹಾಗೂ ತಾಳಿಯು ಮದುವೆಯಲ್ಲಿ ಮದುಮಗನು ಮದುಮಗಳ ಕತ್ತಿಗೆ ಕಟ್ಟುವ ಪವಿತ್ರ ಕಂಠಹಾರವಾಗಿದೆ ಹಾಗೂ ಅವಳ ವೈವಾಹಿಕ ಸ್ಥಿತಿಯ ಸಂಕೇತವಾಗಿ ಮಹಿಳೆಯು ಮಂಗಳ ಸೂತ್ರವನ್ನು ಧರಿಸುವುದನ್ನು ಮುಂದುವರಿಸುತ್ತಾಳೆ‌. ಜಾಹೀರಾತು:- ನಂಬರ್ … Read more

ಟಾಪ್ ನಟಿ ಮಾಧವಿ ಮತ್ತು ಆರತಿ ಸೇರಿದಂತೆ ಕನ್ನಡದ ಹಲವು ನಟಿಯರ ಮಕ್ಕಳು ಈಗ ಹೇಗಿದ್ದಾರೆ ಗೊತ್ತ ಈ ವಿಡಿಯೋ ನೋಡಿ.

ನಟಿ ಮಾಧವಿ ಅವರು ಭಾರತದ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ 14/09/1992 ರಲ್ಲಿ ಜನಿಸುತ್ತಾರೆ ಇವರು ತಮ್ಮ ಚಿಕ್ಕ ವಯಸ್ಸಿನಿಂದಲೇ ನೃತ್ಯವನ್ನು ಪ್ರಾರಂಭಿಸಿದರು ಮತ್ತು ಕೆಲ ವರ್ಷಗಳಲ್ಲಿ ಭರತನಾಟ್ಯ ನೃತ್ಯಗಾರರಾದರು ಮತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದರು ಮತ್ತು ಇವರು ಬಾಲ ನಟಿಯಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ … Read more

ಸರಿಗಮಪ ವೇದಿಕೆ ಮೇಲೆ ಹನುಮಂತನಿಗೆ ಪ್ರಪೋಸ್ ಮಾಡಿದ ನಟಿ ನಿಶ್ವಿಕಾ

ಸರಿಗಮಪದ ಹನುಮಂತ ಯಾರಿಗೆ ಗೊತ್ತಿಲ್ಲ ಹೇಳಿ ಕುರಿ ಕಾಯುತ್ತಿದ್ದ ಈತ ಇಂದು ಕರ್ನಾಟಕದ ಜನಪ್ರಿಯ ಹಾಡುಗಾರನಾಗಿ ಬದಲಾಗಿರುವುದೇ ಒಂದು ರೋಚಕ ಕಥೆ. ಈತ ಈಗ ಕರ್ನಾಟಕದ ಎಲ್ಲರಿಗೂ ಚಿರಪರಿಚಿತ. ಅಷ್ಟೇ ಅಲ್ಲದೆ ಈತನ ಧ್ವನಿ ಹಾಗೂ ಇತರ ಮುಖ ನೋಡಿ ಗುರುತಿಸದವರೇ ಇಲ್ಲ. ಸರಿಗಮಪ ಎನ್ನುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ ಹಲವರ ಬದುಕಿಗೆ ದಾರಿ ಮಾಡಿಕೊಟ್ಟಿದೆ ಅದರಲ್ಲೂ ಹಳ್ಳಿಗಾಡಿನ ಪ್ರತಿಭೆಗಳಿಗೆ ಹೇಳಿ ಮಾಡಿಸಿದ ವೇದಿಕೆ ಎಂದು ಹೇಳಬಹುದು. ಜಾಹೀರಾತು:- ನಂಬರ್ 1 … Read more