ನಿಮಗೆ ಬೇಕಾದ ಎಲ್ಲವನ್ನೂ ದೇವರ ಮುಂದೆ ಬಿಡಿ ಬಿಡಿಯಾಗಿ ಕೇಳದೆ ಒಂದು ವಾಕ್ಯದಲ್ಲಿ ಹೀಗೆ ಕೇಳಿಬಿಡಿ, ಮ್ಯಾಜಿಕ್ ತರಹ ಕೆಲಸ ಮಾಡುತ್ತೆ.!

  ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಾವು ಯಾವ ರೀತಿಯಾಗಿ ಬದುಕಬೇಕು ನಾವು ಯಾವ ಕೆಲಸವನ್ನು ಪಡೆದುಕೊಳ್ಳಬೇಕು ಎಂದರೆ ನಾವು ಹೇಗೆ ದೇವರ ಮುಂದೆ ಪ್ರಾರ್ಥನೆಯನ್ನು ಮಾಡುವುದರ ಮೂಲಕ ಹೊರ ಪಡೆದುಕೊಳ್ಳಬಹುದು. ಹೀಗೆ ಪ್ರತಿಯೊಂದು ಕೂಡ ನಾವು ದೇವರ ಬಳಿ ಹೋಗಿ ನಮ್ಮ ಕೆಲಸ ಆಗುವಂತೆ ಕೆಲವೊಂದಷ್ಟು ಕೋರಿಕೆಗಳನ್ನು ಹೇಳಿಕೊಳ್ಳುತ್ತಿರುತ್ತೇವೆ. ಅದರಲ್ಲೂ ಬಹಳ ಮುಖ್ಯ ವಾಗಿ ಕೆಲವೊಂದಷ್ಟು ಆರ್ಥಿಕವಾದಂತಹ ಕಷ್ಟ ಸಂದರ್ಭಗಳು ಬಂದಂತಹ ಸಮಯದಲ್ಲಿ ನಾವು ದೇವರ ಮೊರೆ ಹೋಗುವುದು ಸತ್ಯ. ಹಾಗಾದರೆ ಈ ದಿನ ಮೇಲೆ … Read more

ಮನೆಯಲ್ಲಿ ಆಗುವ ಮನಸ್ತಾಪಗಳನ್ನು ಇನ್ನೊಬ್ಬರಿಗೆ ಹೇಳುವ ಬದಲು ಹೀಗೆ ಮಾಡಿ.!

  ಕೆಲವೊಂದಷ್ಟು ಜನ ಮನೆಯಲ್ಲಿ ಯಾವುದೇ ಎಂತದ್ದೇ ಸಂದರ್ಭದಲ್ಲಿ ಯಾವುದೇ ರೀತಿಯ ಮನಸ್ತಾಪ ಜಗಳ ಸಮಸ್ಯೆಗಳು ಉಂಟಾದಂತಹ ಸಂದರ್ಭದಲ್ಲಿ ಅವರು ಅಂತಹ ವಿಷಯಗಳನ್ನು ಬೇರೆಯವರೊಂದಿಗೆ ಹೇಳಿಕೊಳ್ಳಲು ಬಯಸುತ್ತಾರೆ. ಅಂದರೆ ಅವರ ಅಕ್ಕತಂಗಿ ಅವರ ಅಣ್ಣ ತಮ್ಮ ಮತ್ತು ಸ್ನೇಹಿತರು ಬಂಧು ಮಿತ್ರರು ಹೀಗೆ ಇವರುಗಳ ಜೊತೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಿಡುತ್ತಾರೆ. ಆದರೆ ನೀವು ಹೇಳು ವಂತಹ ಆ ಒಂದು ಸಮಸ್ಯೆಗೆ ಅವರು ಪರಿಹಾರವನ್ನು ಹೇಳುವುದಿಲ್ಲ. ಬದಲಿಗೆ ಕೆಲವೊಂದಷ್ಟು ಜನ ಮನೆ ಎಂದ ಮೇಲೆ ಇಂತಹ ಸಮಸ್ಯೆ … Read more

ಪ್ರತಿ ದಿನ ಈ ಹೂವು ಲಕ್ಷ್ಮಿ ದೇವಿ ಫೋಟೋ ಮುಂದೆ ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ಇರುತ್ತಾಳೆ.!

ಇದೊಂದು ವಿಧಾನ ಅನುಸರಿಸಿದರೆ ಸಾಕು ನಿಮ್ಮ ಮನೆಯಲ್ಲಿ ಸದಾ ಕಾಲ ಲಕ್ಷ್ಮೀದೇವಿಯ ಅನುಗ್ರಹ ಎನ್ನುವುದು ಇರುತ್ತದೆ. ಯಾವ ವಿಧದಲ್ಲಿಯೂ ಕೂಡ ಕೊರತೆ ಎನ್ನುವುದನ್ನು ಉಂಟು ಮಾಡುವುದಿಲ್ಲ. ಧನ ಧಾನ್ಯ ಸಮೃದ್ಧಿಯಾಗಿ ಹಾಗೆ ಸಂತೋಷ ನೆಮ್ಮದಿಯಿಂದ ಜೀವನ ವನ್ನು ಕಳೆಯಬಹುದು. ಶ್ರೀ ಮಹಾಲಕ್ಷ್ಮಿ ಸಿರಿ ಸಂಪತ್ತಿನ ಅಧಿದೇವತೆ. ಪ್ರತಿಯೊಬ್ಬರಿಗೂ ಕೂಡ ಆಕೆಯ ಕೃಪೆ ಎನ್ನುವುದು ತಪ್ಪದೇ ಬೇಕೇ ಬೇಕು. ಶ್ರೀ ಮಹಾಲಕ್ಷ್ಮಿ ಸಿರಿ ಸಂಪತ್ತಿನ ಅಧೀದೇವತೆ ಹೇಗೆಯೋ ಹಾಗೆಯೇ ಸಂತೋಷ ನೆಮ್ಮದಿ ಶಾಂತಿಯ ಅದ್ಧಿದೇವತೆಯು ಕೂಡ. ಎಲ್ಲಿ ಅವಳು … Read more

ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗಾಗಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.!

  ಮನುಷ್ಯನ ಇಡೀ ದೇಹವನ್ನು ಆವರಿಸಿರುವ ಚರ್ಮ ದೇಹದ ಅತಿ ದೊಡ್ಡ ಅಂಗ. ಅಷ್ಟು ದೊಡ್ಡ ಅಂಗವಾದರೂ ಅದು ಅತೀ ಸೂಕ್ಷ್ಮ ಹವಾಮಾನ ಬದಲಾವಣೆಗೆ ತಕ್ಕಂತೆ ಬದಲಾಗುವ ಋತುಮಾನಕ್ಕೆ ತಕ್ಕಂತೆ ಚರ್ಮಕ್ಕೂ ವೈವಿಧ್ಯಮಯ ಆರೈಕೆಯೇ ಬೇಕು. ಈ ಬದಲಾ ವಣೆಗಳಿಗೆ ಅನುಗುಣವಾಗಿ ಚರ್ಮ ಸಂರಕ್ಷಣೆಯ ಅಭ್ಯಾಸಗಳನ್ನು ರೂಢಿಸಿ ಕೊಂಡರೆ ಬದಲಾಗುವ ಹವಾಮಾನದಿಂದ ತ್ವಚೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಹಾಗಾದರೆ ಈ ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ನಾವು ಯಾವುದೆಲ್ಲ ರೀತಿಯ ವಿಧಾನಗಳನ್ನು ಅನುಸರಿಸಬೇಕು ಹಾಗೂ ನಮ್ಮ ತ್ವಚೆಯನ್ನು ಕಾಪಾಡಿ … Read more

ಮಂತ್ರಾಲಯದ ಮಂತ್ರಾಕ್ಷತೆ ಮಹಿಮೆ ಎಂಥದ್ದು ಗೊತ್ತ.?

  ಶ್ರೀ ನರಸಿಂಹಸ್ವಾಮಿಯಿಂದ ರಕ್ಷಿಸಲ್ಪಟ್ಟಂತಹ ಭಕ್ತ ಪ್ರಹ್ಲಾದ ಅವತಾರವೇ ಆಗಿರುವ ರಾಘವೇಂದ್ರ ಸ್ವಾಮಿಗಳು ಈ ಕಲಿಯುಗದಲ್ಲಿ ತಮ್ಮ ಭಕ್ತಾದಿಗಳನ್ನು ಕಷ್ಟಕಾರ್ಪಣ್ಯಗಳಿಂದ ಮುಕ್ತಿಗೊಳಿಸಲೆಂದು ಅವತಾರ ಎತ್ತಿದವರು. ರಾಯರು ಗುರುರಾಯರು ಗುರುರಾಜರು ಗುರು ಸಾರ್ವಭೌಮರು ಹೀಗೆ ನಾನ ಹೆಸರುಗಳಿಂದ ಭಕ್ತಾದಿಗಳು ಗುರು ರಾಘವೇಂದ್ರ ಸ್ವಾಮಿಗಳನ್ನು ಕರೆಯುತ್ತಾರೆ. ಶ್ರೀ ರಾಘವೇಂದ್ರ ಶ್ರೀಗಳನ್ನು ಕಲಿಯುಗದ ಕಾಮಧೇನು ಕಲಿಯುಗದ ಕಲ್ಪವೃಕ್ಷ ಎಂದು ಭಕ್ತ ಕೋಟಿ ಪರಿಗಣಿಸುತ್ತಾರೆ. ದೇವರೆಂದರೆ ತಿರುಪತಿಯ ತಿಮ್ಮಪ್ಪ ಗುರುಗಳೆಂದರೆ ಮಂತ್ರಾಲಯದ ರಾಚಪ್ಪ ಎನ್ನುವುದು ಜನಜನಿತವಾಗಿರುವಂತಹ ನಾನ್ನುಡಿ. ಈ ನುಡಿ ಎಷ್ಟು ಸತ್ಯವಾದದ್ದು … Read more

ಒಡೆದ ಪ್ಲಾಸ್ಟಿಕ್ ಮಗ್ ಬಕೆಟ್ ಪಾತ್ರೆಗಳನ್ನು ಜೋಡಿಸಿ ಕೇವಲ 1 ಚಮಚ ಉಪ್ಪಿನಿಂದ.!

  ಹೆಣ್ಣು ಮಕ್ಕಳು ಮನೆಯಲ್ಲಿ ಮಾಡುವಂತಹ ಯಾವುದೇ ಕೆಲಸಗಳಾಗಿರ ಬಹುದು ಅಥವಾ ಇನ್ಯಾವುದೇ ಸಂದರ್ಭದಲ್ಲಿ ನಾವು ಯಾವ ವಿಧಾನ ಅನುಸರಿಸುವುದರಿಂದ ಈ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಗಳನ್ನು ಹುಡುಕುತ್ತಿರುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಮನೆಯಲ್ಲಿ ಯಾವ ಕೆಲಸವನ್ನು ಹೇಗೆ ಮಾಡು ವುದರಿಂದ ಅದು ಸುಲಭವಾಗಿ ಆಗುತ್ತದೆ ಹಾಗೂ ಆ ಕೆಲಸವನ್ನು ಹೇಗೆ ನಾವು ಸುಲಭ ಮಾಡಿಕೊಳ್ಳಬಹುದು ಇರುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುತ್ತಾರೆ. ಆದರೆ ಹೆಚ್ಚಿನ ಜನಕ್ಕೆ ಇಂತಹ ಮಾಹಿತಿ ತಿಳಿದಿರುವುದಿಲ್ಲ ಅಂತಹ ಸಂದರ್ಭದಲ್ಲಿ ಅವರು ಈಗ ನಾವು … Read more

ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಸೂತ್ರಗಳು..

* ಮಲ ವಿಸರ್ಜನೆ ಯಾವ ಬಲಪ್ರಯೋಗವೂ ಇಲ್ಲದೆ ನೀರನ್ನು ಸಹ ಕುಡಿಯದೆ ಸಹಜವಾಗಿ ನಡೆಯಬೇಕು. * ಪ್ರತಿನಿತ್ಯ 8 ರಿಂದ 12 ಲೋಟಗಳಷ್ಟು ಕಾದಾರಿದ ನೀರು ಕುಡಿಯ ಬೇಕು. ಕನಿಷ್ಠವೆಂದರೂ 2 ಗಂಟೆಗೊಮ್ಮೆ ನೀರು ಕುಡಿಯಬೇಕು. * ನೆಟ್ಟಗೆ ಕುಳಿತು ದೀರ್ಘವಾಗಿ ಉಸಿರಾಟ ನಡೆಸಬೇಕು. ಪ್ರತಿನಿತ್ಯ ಎರಡು ಹೊತ್ತು ಮಲವಿಸರ್ಜನೆ ಆಗುವಂತೆ ಅಭ್ಯಾಸಗಳನ್ನು ರೂಢಿಸಿ ಕೊಳ್ಳಬೇಕು. * ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ತಣ್ಣೀರಿನಲ್ಲಿ ಎರಡು ಹೊತ್ತು ಸ್ನಾನ ಮಾಡುವುದು ಒಳ್ಳೆಯದು. * ಊಟದ ನಂತರ ಮೂತ್ರ … Read more

ಈ 5 ರಾಶಿಯ ಹೆಣ್ಣು ಮಕ್ಕಳು ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!

  ಕೆಲವು ರಾಶಿಯ ಹುಡುಗಿಯರು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಕೆಲವು ಹೆಣ್ಣು ಮಕ್ಕಳ ಮೇಲೆ ಲಕ್ಷ್ಮೀದೇವಿಯ ಕೃಪೆ ಇರುವುದು ವಿಶೇಷ ಎನ್ನಲಾಗುತ್ತದೆ. ಯಾವ ರಾಶಿಯ ಹೆಣ್ಣು ಮಕ್ಕಳು ಲಕ್ಷ್ಮಿ ದೇವಿಯ ಸ್ವರೂಪ ಎಂಬುದು ಇಲ್ಲಿದೆ. ಮದುವೆಯ ನಂತರ ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿಯ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗುತ್ತದೆ. ಹುಡುಗಿ ಮದುವೆಯಾಗಿ ತನ್ನ ಅತ್ತೆಯ ಮನೆಗೆ ಹೋದ ನಂತರ ಕುಟುಂಬದ ಆರ್ಥಿಕ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಗುತ್ತದೆ. ಕುಟುಂಬ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದೆ. ದಾಯಾದಿಗಳ ಸಮಸ್ಯೆಗಳು ದೂರವಾಗುತ್ತವೆ. ಜ್ಯೋತಿಷ್ಯ … Read more

ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಎಷ್ಟಿರಬೇಕು.? ಎಷ್ಟಿದ್ದರೆ ಉತ್ತಮ ನೋಡಿ.!

  ಈ ದಿನ ನಾವು ಮನೆಗೆ ಒಟ್ಟು ಎಷ್ಟು ಬಾಗಿಲುಗಳು ಇರಬೇಕು, ವಾಸ್ತು ಶಾಸ್ತ್ರದ ಪ್ರಕಾರ ಯಾವುದು ನಿಜವಾಗಿ ಬಾಗಿಲು ಎನ್ನಿಸಿಕೊಳ್ಳುತ್ತದೆ. ಯಾವುದು ಬಾಗಿಲು ಅಲ್ಲ. ಇತ್ಯಾದಿ ವಿಷಯಗಳನ್ನು ತಿಳಿದು ಕೊಳ್ಳೋಣ. ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಸಮ ಸಂಖ್ಯೆಯಲ್ಲಿ ಇರಬೇಕು. ಅಂದರೆ 2, 4, 6, 8, 12, 14, 16, 18 ಹೀಗೆ ಇರಬೇಕು 10, 20, 30 ಹೀಗೆ ಸೊನ್ನೆಯಿಂದ ಕೂಡಿದ ಸಮ ಸಂಖ್ಯೆಗಳು ಇರಬಾರದು. ಮನೆಯ ಮುಖ್ಯ ಬಾಗಿಲು ಎಲ್ಲಕ್ಕಿಂತ ದೊಡ್ಡದಾಗಿದ್ದರೆ … Read more

21 ದಿನ 7 ನಿಮಿಷ ಹೀಗೆ ಮಾಡಿ ಪ್ರೀತಿ, ಜ್ಞಾನ, ಉದ್ಯೋಗ, ಹಣ, ಗೌರವ ನೀವು ಅಂದುಕೊಂಡಂತೆ ನಿಮ್ಮ ಇಷ್ಟದಂತೆ ಸ್ವಂತ ಆಗುತ್ತೆ.!

ಮನುಷ್ಯ ಎಂದ ಮೇಲೆ ಅವನಿಗೆ ಕಷ್ಟಗಳು ಸುಖಗಳು ಪ್ರತಿಯೊಂದು ಕೂಡ ಸಮನಾಗಿ ಬರುತ್ತಿರುತ್ತದೆ. ಒಬ್ಬರಿಗೆ ಬರಿ ಕಷ್ಟ ಇರುವಂತದ್ದು ಒಬ್ಬರಿಗೆ ಬರಿ ಸುಖ ಇರುವಂತದ್ದು ಇಲ್ಲ ಪ್ರತಿಯೊಬ್ಬ ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿರಬಹುದು ಪ್ರತಿಯೊಂದಕ್ಕೂ ಕೂಡ ಎಲ್ಲಾ ರೀತಿಯ ಪರಿಸ್ಥಿತಿಗಳು ಕೂಡ ಇರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಮನುಷ್ಯ ಪ್ರಾಣಿಗೆ ಕಷ್ಟ ಸುಖದ ಜೊತೆ ಪ್ರೀತಿ ವಿಶ್ವಾಸ ಆರೋಗ್ಯ ಇವು ಗಳ ಬಗ್ಗೆ ಬಹಳ ಪ್ರಮುಖವಾದಂತಹ ಕಾಳಜಿ ಇದೆ. ಹೌದು ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಸುತ್ತಮುತ್ತ ಇರುವಂತಹ … Read more