ಬಿಸಿಬೇಳೆ ಬಾತ್, ವಾಂಗಿಬಾತ್, ಪುಳಿಯೋಗರೆ, ರಸಂ, ಸಾಂಬಾರ್ ಪುಡಿ 5 ಮಸಾಲೆ ಪುಡಿಗಳನ್ನು ಮನೆಯಲ್ಲೇ ಮಾಡಿಕೊಳ್ಳುವ ಸುಲಭ ವಿಧಾನ.!

  1. ರಸಂ ಪೌಡರ್ ಬೇಕಾಗುವ ಪದಾರ್ಥಗಳು:- ಉದ್ದಿನ ಬೇಳೆ – 1 ಟೇಬಲ್ ಸ್ಪೂನ್ ತೊಗರಿ ಬೇಳೆ – 1 ಟೇಬಲ್ ಸ್ಪೂನ್ ಜೀರಿಗೆ – 3 ಟೇಬಲ್ ಸ್ಪೂನ್ ಧನಿಯಾ – 5 ಟೇಬಲ್ ಸ್ಪೂನ್ ಅರಿಶಿನ ಪುಡಿ – 1 ಟೀ ಸ್ಪೂನ್ ಮೆಂತ್ಯೆ – 1/4 ಟೀ ಸ್ಪೂನ್ ಕರಿಮೆಣಸು – 1/4 ಟೀ ಸ್ಪೂನ್ ಬ್ಯಾಡಗಿ ಮೆಣಸಿನಕಾಯಿ – 25 ಮಾಡುವ ವಿಧಾನ:- ಮೊದಲಿಗೆ ಒಂದು ಬಾಣಲಿಗೆ ಅರ್ಧ ಟೀ … Read more

ಈ ವರ್ಷದ ರಥ ಸಪ್ತಮಿ ಯಾವಾಗ, ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ತಿಳಿಯಿರಿ.!

  2024ರ ರಥ ಸಪ್ತಮಿ ಫೆಬ್ರವರಿ 16 ರಂದು ಬಂದಿದೆ. ಈ ದಿನ ಸೂರ್ಯನ ಆಶೀರ್ವಾದ ತುಂಬಾ ಮುಖ್ಯ. ವಿಶೇಷ ಪೂಜೆ ಮಾಡಿದಾಗ ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಬಲಗೊಳಿಸಬಹುದು. ಪೂಜೆ ವಿಧಾನ ಸೇರಿ ಅಗತ್ಯ ಮಾಹಿತಿ ಇಲ್ಲಿದೆ. * ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ನಂತರ ಮಾಘ ಮಾಸದ ಶುದ್ಧ ಸಪ್ತಮಿಯಂದು ರಥಸಪ್ತಮಿ ಆಚರಿಸಲಾಗುತ್ತದೆ. 2024ರ ಫೆಬ್ರವರಿ 16 ರಂದು ರಥ ಸಪ್ತಮಿ ಹಬ್ಬ ಬಂದಿದೆ. ಈ ದಿನದಿಂದ ಸೂರ್ಯನ ರಥ ದಕ್ಷಿಣಾಯಣದಿಂದ ಉತ್ತರಾಯಣದ … Read more

ಸಾಲ ತೀರಲು, ಮನೆ ಅಭಿವೃದ್ಧಿಯಾಗಲು ಜನರ ಕೆಟ್ಟ ದೃಷ್ಟಿ ಹೋಗಲು ಕಲ್ಲು ಉಪ್ಪಿನಿಂದ ಈ ಸಣ್ಣ ಕೆಲಸ ಮಾಡಿ ಸಾಕು.!

  ಕಲ್ಲು ಉಪ್ಪಿಗೆ ವಾಸ್ತುಶಾಸ್ತ್ರದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ಆಯುರ್ವೇದದಲ್ಲಿ ಕೂಡ ಬಹಳ ಮಹತ್ವದ ಸ್ಥಾನವಿದೆ. ಕಲ್ಲು ಉಪ್ಪನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ ಕಲ್ಲು ಉಪ್ಪು ಮನೆಯ ನಕರಾತ್ಮಕ ಶಕ್ತಿಯನ್ನು ಹೊರಗೆ ಹಾಕುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಮನೆಗೆ ಯಾವುದೇ ರೀತಿಯ ದೃಷ್ಟಿ ದೋಷ ಆಗಿದ್ದರು. ನರ ದೃಷ್ಟಿ ಆಗಿದ್ದರು ಹಣಕಾಸಿನ ಕೊರತೆ ಆಗಿದ್ದರು ವಾಸ್ತು ದೋಷದ ಕಾರಣದಿಂದಾಗಿ ಮನೆಯಲ್ಲಿ ಕಿರಿಕಿರಿ ಅ’ಶಾಂತಿ ಮುಂತಾದ ಸಮಸ್ಯೆಗಳು ಆಗಿದ್ದರೂ ಕೂಡ ಕಲ್ಲು ಉಪ್ಪಿನಿಂದ ಸರಳವಾದ ಆಚರಣೆ ಮಾಡುವ … Read more

ಹೆಣ್ಣು ಮಕ್ಕಳು ತವರಿನ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಲು ಸಾಧ್ಯವಿಲ್ಲ.!

  ಎಲ್ಲರಿಗೂ ತಿಳಿದಿರುವಂತೆ ಹೆಣ್ಣು ಮಕ್ಕಳಿಗೂ ಕೂಡ ತಮ್ಮ ತಂದೆಯ ಆಸ್ತಿಯಲ್ಲಿ ಹಕ್ಕು ಇದೆ ಎಂಬ ಮಾಹಿತಿ ತಿಳಿದಿದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ತವರಿನ ಆಸ್ತಿಯಲ್ಲಿ ಕೆಲವೊಂದು ಆಸ್ತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಆಸ್ತಿಗಳಲ್ಲಿ ಹಕ್ಕನ್ನು ಪಡೆಯಲು ಅವಕಾಶ ಇರುವುದಿಲ್ಲ ಎಂದೇ ಹೇಳಬಹುದು. ಹಾಗಾದರೆ ಈ ದಿನ ಹೆಣ್ಣು ಮಕ್ಕಳು ತಮ್ಮ ತವರಿನ ಆಸ್ತಿಯಲ್ಲಿ ಯಾವ ಯಾವ ಆಸ್ತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಹಾಗೂ ಯಾವ ಆಸ್ತಿಯನ್ನು ಪಡೆಯುವುದಕ್ಕೆ ಅರ್ಹರಲ್ಲ … Read more

ಮಹಿಳೆಯರಿಗೆ ಪ್ರತಿ ತಿಂಗಳು 5000.! ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ.!

  ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹೊಸ ಗುಡ್ ನ್ಯೂಸ್ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹೊಸ ಯೋಜನೆ ಜಾರಿ ಗೊಂಡಿದ್ದು ಈ ಒಂದು ಯೋಜನೆಯಿಂದ ಮಹಿಳೆಯರು ಪ್ರತಿ ತಿಂಗಳು 5,000 ದಿಂದ 10,000 ಹಣವನ್ನು ಪಡೆದುಕೊಳ್ಳುವಂತಹ ಯೋಜನೆಯಾಗಿದೆ. ಹಾಗಾದಈ ಮಹಿಳೆಯರು ಈ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಯಾವುದೆಲ್ಲ ರೀತಿಯ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾರು ಈ ಯೋಜನೆಯನ್ನು ಪಡೆಯುವುದಕ್ಕೆ ಅರ್ಹರು, ಹಾಗೂ ಈ ಒಂದು ಯೋಜನೆ ಯಾವ … Read more

ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲವೇ.? ಹಾಗಾದ್ರೆ ಕೇವಲ 3 ವಾರ ಈ ಕೆಲಸ ಮಾಡಿ ಸಾಕು.! ನಿಮ್ಮ ಚಿನ್ನ ವಾಪಸ್ ಮನೆ ಸೇರುತ್ತೆ.!

  ಬಂಗಾರ ಕೊಂಡುಕೊಂಡು ಮನೆಗೆ ತರಬೇಕು ಬಂಗಾರದ ಆಭರಣಗಳನ್ನು ಧರಿಸಬೇಕು ಎಂದು ಪ್ರತಿಯೊಬ್ಬರಿಗೂ ಕೂಡ ಆಸೆ ಇರುತ್ತದೆ. ಕಷ್ಟಪಟ್ಟು ದುಡಿದು ಹಣ ಕೂಡಿಟ್ಟು ಚಿನ್ನವನ್ನು ಮನೆಗೆ ತರುತ್ತಾರೆ ಆದರೆ ಯಾವುದಾದರೂ ಒಂದು ಕಷ್ಟದ ಸಮಯದಲ್ಲಿ ಹಣ ಕೈಯಲ್ಲಿ ಇರದೆ ಇದ್ದಾಗ ಬೇರೆ ಮೂಲಗಳು ತೋಚದೆ ಇದ್ದಾಗ ಗಮನ ಹೋಗುವುದೇ ಚಿನ್ನದ ಕಡೆಗೆ. ಕ್ಷಣ ಕಾಲವು ಕೂಡ ಯೋಚಿಸದೆ ಅಥವಾ ಬಹಳ ದುಃ’ಖ ಪಟ್ಟು ಆ ಬಂಗಾರವನ್ನು ತೆಗೆದುಕೊಂಡು ಹೋಗಿ ಅಡ ಇಟ್ಟುಬಿಡುತ್ತಾರೆ. ಹೀಗೆ ಒಮ್ಮೆ ಮನೆಯಿಂದ ನಮ್ಮ … Read more

ಮನೆ ಮುಖ್ಯದ್ವಾರದ ಎದುರು ಈ ವಸ್ತುಗಳು ಇದ್ದರೆ ಖಂಡಿತವಾಗಿಯೂ ಸಾಲ ತೀರುವುದಿಲ್ಲ.! ಸಾಲ ತೀರಬೇಕು ಅಂದ್ರೆ ಈ ಸಲಹೆ ಪಾಲಿಸಿ.!

  ವಾಸ್ತುಶಾಸ್ತ್ರ ಎನ್ನುವುದು ಜನರ ನಂಬಿಕೆಯ ಜ್ಯೋತಿಷ್ಯವಾಗಿದೆ. ಈ ಕಾರಣಕ್ಕಾಗಿಯೇ ಇದು ಮುನ್ನೆಲೆಗೂ ಬಂದಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಹಾಗೂ ಮನೆಯಲ್ಲಿರುವ ವಸ್ತುಗಳು ಆ ಮನೆಯಲ್ಲಿ ವಾಸಿಸುವವರ ಸಾಮಾಜಿಕ ಆರ್ಥಿಕ ಮತ್ತು ಕೌಟುಂಬಿಕ ಜೀವನದ ಮೇಲೆ ಬಹಳ ಆಳವಾದ ಪ್ರಭಾವವನ್ನು ಬೀರುತ್ತವೆ, ವರ್ತಮಾನ ಹಾಗೂ ಭವಿಷ್ಯವನ್ನು ನಿರ್ಧರಿಸುತ್ತವೆ. ಇದನ್ನು ನಂಬಿ ಅನೇಕರು ತಮ್ಮ ಗ್ರಹಗಳಲ್ಲಿ ಇದ್ದ ಈ ವಾಸ್ತುದೋಷಗಳನ್ನು ಸರಿಪಡಿಸಿಕೊಂಡ ನಂತರ ವ್ಯಾಪಾರ ವ್ಯವಹಾರದಲ್ಲಿದ್ದ ಸಮಸ್ಯೆಗಳು ಪರಿಹಾರವಾಗಿರುವುದು ಕುಟುಂಬದಲ್ಲಿದ್ದ ತೊಂದರೆಗಳು ನಿವಾರಣೆಯಾಗಿ ನೆಮ್ಮದಿಯ ಜೀವನ ನಡೆಸಿರುವ … Read more

ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ, ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!

  ಫೆಬ್ರವರಿ 14ನೇ ತಾರೀಕು ವಸಂತ ಪಂಚಮಿ. ವಸಂತ ಪಂಚಮಿ ಎಂದರೆ ವಸಂತ ಋತುವು ಆರಂಭವಾಗುವ ದಿನವಾಗಿದೆ, ಈ ದಿನ ತಾಯಿ ಸರಸ್ವತಿಗೆ ವಿಶೇಷವಾದ ದಿನವಾಗಿದೆ. ವಸಂತ ಪಂಚಮಿಯ ಈ ದಿನ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರು, ಶಿಕ್ಷಕರು, ಸಂಗೀತ-ಸಾಹಿತ್ಯ ಈ ರೀತಿ ಕಲೆಗೆ ಸಂಬಂಧಪಟ್ಟ ಹಾಗೆ. ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ತಾಯಿ ವಿದ್ಯಾ ದೇವತೆ ಸರಸ್ವತಿ ಮಾತೆಯನ್ನು ಆರಾಧಿಸುವುದಕ್ಕೆ ಮತ್ತು ವರ್ಷ ಪೂರ್ತಿ ಅವರ ಕೃಪಾಕಟಾಕ್ಷವನ್ನು ಕೋರಿಕೊಳ್ಳುವುದಕ್ಕೆ ಅತ್ಯಂತ ಶುಭ ದಿನವಾಗಿದೆ. ಈ ಒಂದು ದಿನದಂದು … Read more

ಶುಕ್ರನ ರಾಶಿ ಪರಿವರ್ತನೆ, ಕನ್ಯಾ ರಾಶಿಯಲ್ಲಿ 06 ಮಾರ್ಚ್ 2024 ರವರೆಗೆ ಭಾರಿ ಬದಲಾವಣೆ.!

  ಸಂಪತ್ತಿನ ಗ್ರಹ ಮತ್ತು ಸಂತೋಷದ ಗ್ರಹ ಶುಕ್ರ. ಶುಕ್ರನ ಸ್ಥಾನದಿಂದ ಮತ್ತು ಅನುಗ್ರಹದಿಂದಲೇ ಕುಟುಂಬ ಸೌಖ್ಯ, ಹಣಕಾಸಿನ ಅಭಿವೃದ್ಧಿ, ಮನೆಯಲ್ಲಿ ಶಾಂತಿ, ಸಂತಾನ ಅಭಿವೃದ್ಧಿ, ವ್ಯಾಪಾರ ವ್ಯವಹಾರದಲ್ಲಿ ಲಾಭ ಇವೆಲ್ಲವೂ ಸರಾಗವಾಗಿ ಸಾಗಲು ಸಾಧ್ಯ. ವೃಷಭ ಹಾಗು ತುಲಾ ರಾಶಿಗಳ ಅಧಿಪತಿ ಶುಕ್ರ. ಶುಕ್ರನ ಸಂಚಾರ, ಸ್ಥಾನ ಬದಲಾವಣೆ ದ್ವಾದಶ ರಾಶಿಗಳೆಲ್ಲದರ ಮೇಲೂ ವಿವಿಧ ರೀತಿಯ ಪರಿಣಾಮವನ್ನು ಉಂಟು ಮಾಡುತ್ತದೆ. ಈಗ ಮಕರ ಸಂಕ್ರಾಂತಿಯ ಸಮಯದಲ್ಲಿ ಶುಕ್ರನು ಸಹ ಫೆಬ್ರವರಿ 12, 2024ರಂದು ಧನು ರಾಶಿಯಿಂದ … Read more

ಇನ್ಮುಂದೆ ಉಚಿತ ಕರೆಂಟ್ ಬೇಕು ಎಂದರೆ ಮತ್ತೆ ಈ ರೀತಿ ಅರ್ಜಿ ಹಾಕಬೇಕು, ಇಲ್ಲ ಎಂದರೆ ಉಚಿತ ಕರೆಂಟ್ ಕ್ಯಾನ್ಸಲ್.!

ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ (Gruhajyothi Scheme) ಕೂಡ ಒಂದು, ಈ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬವು ಗರಿಷ್ಠ 200 ಯೂನಿಟ್ ವರೆಗೆ ತಮ್ಮ ವಾರ್ಷಿಕ ಬಳಕೆಯ ಸರಾಸರಿ ಆಧಾರದ ಮೇಲೆ ಉಚಿತ ವಿದ್ಯುತ್ (free Current) ಪಡೆಯಬಹುದಾಗಿದೆ. ಸ್ವಂತ ಮನೆ ಬಾಡಿಗೆ ಮನೆ ಈ ರೀತಿ ಯಾವುದೇ ಮನೆಯಲ್ಲಿ ವಾಸವಿದ್ದರೂ ಕೂಡ ಪ್ರತಿಯೊಂದು ಮನೆಗೂ ಗೃಹಜ್ಯೋತಿ ಯೋಜನೆ ಅನ್ವಯವಾಗುತ್ತಿರುವುದು ಕರ್ನಾಟಕದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ … Read more