Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ಆಂಕರ್ ಅನುಶ್ರೀ ಗ್ರಹಚಾರ ಬಿಡಿಸಿದ್ದಿನಿ, ನಟಿ ರಿಷಿಕಾ ಸಿಂಗ್ ಹೀಗೆ ಮೀಡಿಯಾ ಮುಂದೆ ಹೇಳಿದ್ದೇಕೆ ಗೊತ್ತ.? ಅಂತ ತಪ್ಪು ಅನುಶ್ರೀ ಏನ್ ಮಾಡಿದ್ರು.?

Posted on February 6, 2023 By Kannada Trend News No Comments on ಆಂಕರ್ ಅನುಶ್ರೀ ಗ್ರಹಚಾರ ಬಿಡಿಸಿದ್ದಿನಿ, ನಟಿ ರಿಷಿಕಾ ಸಿಂಗ್ ಹೀಗೆ ಮೀಡಿಯಾ ಮುಂದೆ ಹೇಳಿದ್ದೇಕೆ ಗೊತ್ತ.? ಅಂತ ತಪ್ಪು ಅನುಶ್ರೀ ಏನ್ ಮಾಡಿದ್ರು.?
ಆಂಕರ್ ಅನುಶ್ರೀ ಗ್ರಹಚಾರ ಬಿಡಿಸಿದ್ದಿನಿ, ನಟಿ ರಿಷಿಕಾ ಸಿಂಗ್ ಹೀಗೆ ಮೀಡಿಯಾ ಮುಂದೆ ಹೇಳಿದ್ದೇಕೆ ಗೊತ್ತ.? ಅಂತ ತಪ್ಪು ಅನುಶ್ರೀ ಏನ್ ಮಾಡಿದ್ರು.?

ಕಳೆದ ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರಿಷಿಕ ಸಿಂಗ್ ಅವರ ಕುರಿತಾದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ ಇದಕ್ಕೆಲ್ಲ ಕಾರಣ ರಿಷಿಕ ಸಿಂಗ್ ಅವರು ವರ್ಷದ ಹಿಂದೆ ತಮಗಾದ ಅಪಘಾತದಿಂದ ಚೇತರಿಸಿಕೊಂಡಿರುವುದು. ಅ.ಪ.ಘಾ.ತ ತೀವ್ರತೆಗೆ ಆಕೆಯ ಬದುಕೇ ಮುಗಿದು ಹೋಯಿತು ಎಂದು ಎಷ್ಟೋ ಜನ ಭಾವಿಸಿದ್ದರು. ಆದರೆ ರಿಷಿಕ ಸಿಂಗ್ ಅವರು ಈಗ ತಮ್ಮ ಕುಟುಂಬದವರ ಬೆಂಬಲದಿಂದ ಸುಧಾರಿಸಿಕೊಂಡಿದ್ದು ಕಳೆದ ವಾರ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮತ್ತು ಇಷ್ಟು ದಿನಗಳ ಚಿಕಿತ್ಸೆ ಬಗ್ಗೆ ಕುಟುಂಬದವರು ತೋರಿದ ಅಕ್ಕರೆಯ…

Read More “ಆಂಕರ್ ಅನುಶ್ರೀ ಗ್ರಹಚಾರ ಬಿಡಿಸಿದ್ದಿನಿ, ನಟಿ ರಿಷಿಕಾ ಸಿಂಗ್ ಹೀಗೆ ಮೀಡಿಯಾ ಮುಂದೆ ಹೇಳಿದ್ದೇಕೆ ಗೊತ್ತ.? ಅಂತ ತಪ್ಪು ಅನುಶ್ರೀ ಏನ್ ಮಾಡಿದ್ರು.?” »

Viral News

ನನ್ನ ಕೋರಿಕೆಯನ್ನು ನೆಡೆಸಿಕೊಡ್ತಿರಾ.? ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ದರ್ಶನ್ ಏನದು ಗೊತ್ತ.?

Posted on February 6, 2023February 6, 2023 By Kannada Trend News No Comments on ನನ್ನ ಕೋರಿಕೆಯನ್ನು ನೆಡೆಸಿಕೊಡ್ತಿರಾ.? ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ದರ್ಶನ್ ಏನದು ಗೊತ್ತ.?
ನನ್ನ ಕೋರಿಕೆಯನ್ನು ನೆಡೆಸಿಕೊಡ್ತಿರಾ.? ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ದರ್ಶನ್ ಏನದು ಗೊತ್ತ.?

ನನ್ನ ಈ ಕೋರಿಕೆಯನ್ನು ನಡೆಸಿಕೊಡುತ್ತೀರ ಎಂದು ನಂಬಿದ್ದೇನೆ ಎಂದು ತಮ್ಮ ಸೆಲೆಬ್ರಿಟಿಗಳ ಬಳಿ ಕೇಳಿಕೊಂಡ ಚಾಲೆಂಜಿಂಗ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ತಾವು ಸೆಲೆಬ್ರಿಟಿಗಳು ಎಂದು ಕರೆಯುವ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ ಇದೆ ಫೆಬ್ರವರಿ ತಿಂಗಳಲ್ಲಿ ದರ್ಶನ್ ಅವರ ಹುಟ್ಟುಹಬ್ಬ ಬರಲಿದೆ. ಫೆಬ್ರವರಿ 16ನೇ ತಾರೀಖಿನಂದು ದರ್ಶನ್ ಅಭಿಮಾನಿಗಳಿಗೆ ಯುಗಾದಿ ಮತ್ತು ದೀಪಾವಳಿ ಹಬ್ಬದ ಸಂಭ್ರಮ. ನೆಚ್ಚಿನ ನಟನ ಮನೆ ಮುಂದೆ ಬಂದು ಅವರನ್ನು ಭೇಟಿಯಾಗಿ, ಕೇಕ್ ಕಟ್…

Read More “ನನ್ನ ಕೋರಿಕೆಯನ್ನು ನೆಡೆಸಿಕೊಡ್ತಿರಾ.? ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ದರ್ಶನ್ ಏನದು ಗೊತ್ತ.?” »

Viral News

ಗಂಡನ ಸಾ-ವಿ-ನಿಂದ ಖಿನ್ನತೆಗೆ ಜಾರಿ ನೆನಪಿನ ಶಕ್ತಿ ಕಳೆದಕೊಂಡ ನಟಿ ಭಾನುಪ್ರಿಯಾ. ಈಗ ಭಾನುಪ್ರಿಯಾ ಸ್ಥಿತಿ ಹೇಗಿದೆ ಗೊತ್ತ.? ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ.!

Posted on February 6, 2023 By Kannada Trend News No Comments on ಗಂಡನ ಸಾ-ವಿ-ನಿಂದ ಖಿನ್ನತೆಗೆ ಜಾರಿ ನೆನಪಿನ ಶಕ್ತಿ ಕಳೆದಕೊಂಡ ನಟಿ ಭಾನುಪ್ರಿಯಾ. ಈಗ ಭಾನುಪ್ರಿಯಾ ಸ್ಥಿತಿ ಹೇಗಿದೆ ಗೊತ್ತ.? ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ.!
ಗಂಡನ ಸಾ-ವಿ-ನಿಂದ ಖಿನ್ನತೆಗೆ ಜಾರಿ ನೆನಪಿನ ಶಕ್ತಿ ಕಳೆದಕೊಂಡ ನಟಿ ಭಾನುಪ್ರಿಯಾ. ಈಗ ಭಾನುಪ್ರಿಯಾ ಸ್ಥಿತಿ ಹೇಗಿದೆ ಗೊತ್ತ.? ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ.!

ನೆನಪಿನ ಶಕ್ತಿ ಕಳೆದುಕೊಂಡ ನಟಿ ಭಾನುಪ್ರಿಯ, ಡೈಲಾಗ್ ಮರೆಯುವ ಭಯದಿಂದ ಸಿನಿಮಾಗಳಿಂದ ದೂರ ಇರುವ ನಟಿ. ನಟಿ ಭಾನುಪ್ರಿಯ ಒಂದು ಕಾಲಘಟ್ಟದಲ್ಲಿ ಕನ್ನಡ ತಮಿಳು ತೆಲುಗು ಮಲಯಾಳಂ ಎಲ್ಲಾ ಚಿತ್ರರಂಗದಲ್ಲೂ ಪೀಕ್ ಅಲ್ಲಿ ಇದ್ದ ನಟಿ. ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಇಂತಹ ಸ್ಟಾರ್ ನಟರುಗಳಿಗೆ ನಾಯಕಿಯಾಗಿ ಅಭಿನಯಿಸಿದ ಅದ್ಭುತ ಕಲಾವಿದೆ. ನೃತ್ಯ ಮತ್ತು ಅಭಿನಯವನ್ನು ಕರಗತ ಮಾಡಿಕೊಂಡಿದ್ದ ಈಕೆ ಕನ್ನಡದವರೇ ಎನಿಸುವಷ್ಟು ಕನ್ನಡಿಗರಿಗೂ ಹತ್ತಿರವಾಗಿದ್ದರು. ನಾಯಕ ನಟಿಯಾಗಿ ಬಳಿಕ ಪೋಷಕ ನಟಿಯಾಗಿ ಸಹ ಬೇಡಿಕೆ ಅಲ್ಲಿದ್ದ ನಟಿ…

Read More “ಗಂಡನ ಸಾ-ವಿ-ನಿಂದ ಖಿನ್ನತೆಗೆ ಜಾರಿ ನೆನಪಿನ ಶಕ್ತಿ ಕಳೆದಕೊಂಡ ನಟಿ ಭಾನುಪ್ರಿಯಾ. ಈಗ ಭಾನುಪ್ರಿಯಾ ಸ್ಥಿತಿ ಹೇಗಿದೆ ಗೊತ್ತ.? ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ.!” »

Viral News

ಕುಂಕುಮ ಕೊಡೋಕು ಜನ ಹಿಂದೆ ಮುಂದೆ ನೋಡ್ತಾರೆ. ನಟಿ ಆಗಿರಬಹುದು ಆದ್ರೂ ನಿಜ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ ಎಂದು ಕಣ್ಣೀರು ಹಾಕಿದ ನಟಿ ಉಮಾಶ್ರೀ

Posted on February 6, 2023February 6, 2023 By Kannada Trend News No Comments on ಕುಂಕುಮ ಕೊಡೋಕು ಜನ ಹಿಂದೆ ಮುಂದೆ ನೋಡ್ತಾರೆ. ನಟಿ ಆಗಿರಬಹುದು ಆದ್ರೂ ನಿಜ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ ಎಂದು ಕಣ್ಣೀರು ಹಾಕಿದ ನಟಿ ಉಮಾಶ್ರೀ
ಕುಂಕುಮ ಕೊಡೋಕು ಜನ ಹಿಂದೆ ಮುಂದೆ ನೋಡ್ತಾರೆ. ನಟಿ ಆಗಿರಬಹುದು ಆದ್ರೂ ನಿಜ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ ಎಂದು ಕಣ್ಣೀರು ಹಾಕಿದ ನಟಿ ಉಮಾಶ್ರೀ

ಕನ್ನಡದ ಹಾಸ್ಯ ನಟಿಯರನ್ನು ನೆನೆದಾಗ ಮೊದಲಿಗೆ ಕಣ್ಮುಂದೆ ತುಂಬಿಕೊಳ್ಳೋದು ಉಮಾಶ್ರೀ (Umashree) ಅವರ ಚಿತ್ರ. ಹಲವು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ನಾನಾ ಪಾತ್ರಗಳಲ್ಲಿ ರಂಜಿಸುತ್ತ ವಿಶೇಷವಾಗಿ ಹಾಸ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಾಗೆ ರಾಜಕೀಯದತ್ತ ಕೂಡ ಮುಖ ಮಾಡಿ, ಇಂದು ಕಿರುತೆರೆಯ ಪ್ರೇಕ್ಷಕರನ್ನು ತನ್ನ ಅಮೋಘ ನಟನೆಯ ಮೂಲಕ ಹಿಡಿದಿಟ್ಟುಕೊಂಡಿರುವ ಪ್ರತಿಭಾವಂತೆ. ಉಮಾಶ್ರೀ ಎಂದ ತಕ್ಷಣ ನಮಗೆಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ (Crazy star Ravichandran) ಅವರ ಪುಟ್ನಂಜ (Putnanja) ಚಿತ್ರದ ಪುಟ್ಪಲ್ಲಿ (Putmalli) ಪಾತ್ರ ತಕ್ಷಣ ನೆನಪಾಗಿಬಿಡುತ್ತದೆ….

Read More “ಕುಂಕುಮ ಕೊಡೋಕು ಜನ ಹಿಂದೆ ಮುಂದೆ ನೋಡ್ತಾರೆ. ನಟಿ ಆಗಿರಬಹುದು ಆದ್ರೂ ನಿಜ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ ಎಂದು ಕಣ್ಣೀರು ಹಾಕಿದ ನಟಿ ಉಮಾಶ್ರೀ” »

Viral News

35 ಪೀಸ್ ಆಗಿ ಫ್ರಿಡ್ಜ್ ಒಳಗೆ ಸಾ.ಯೋ.ಕೆ ನನ್ಗೆ ಇಷ್ಟ ಇಲ್ಲ, ಮೈಸೂರಿನ ಆದಿಲ್ ನನ್ಗೆ ಮೋಸ ಮಾಡ್ತ ಇದಾನೆ ದಯವಿಟ್ಟು ನನ್ಗೆ ನ್ಯಾಯ ಕೊಡಿಸಿ ಅಂತ ಕಣ್ಣಿರೋ ಹಾಕ್ತಿರೋ ನಟಿ ರಾಖಿ ಸಾವಂತ್

Posted on February 5, 2023 By Kannada Trend News No Comments on 35 ಪೀಸ್ ಆಗಿ ಫ್ರಿಡ್ಜ್ ಒಳಗೆ ಸಾ.ಯೋ.ಕೆ ನನ್ಗೆ ಇಷ್ಟ ಇಲ್ಲ, ಮೈಸೂರಿನ ಆದಿಲ್ ನನ್ಗೆ ಮೋಸ ಮಾಡ್ತ ಇದಾನೆ ದಯವಿಟ್ಟು ನನ್ಗೆ ನ್ಯಾಯ ಕೊಡಿಸಿ ಅಂತ ಕಣ್ಣಿರೋ ಹಾಕ್ತಿರೋ ನಟಿ ರಾಖಿ ಸಾವಂತ್
35 ಪೀಸ್ ಆಗಿ ಫ್ರಿಡ್ಜ್ ಒಳಗೆ ಸಾ.ಯೋ.ಕೆ ನನ್ಗೆ ಇಷ್ಟ ಇಲ್ಲ, ಮೈಸೂರಿನ ಆದಿಲ್ ನನ್ಗೆ ಮೋಸ ಮಾಡ್ತ ಇದಾನೆ ದಯವಿಟ್ಟು ನನ್ಗೆ ನ್ಯಾಯ ಕೊಡಿಸಿ ಅಂತ ಕಣ್ಣಿರೋ ಹಾಕ್ತಿರೋ ನಟಿ ರಾಖಿ ಸಾವಂತ್

  ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ರಾಖಿ ಸಾವಂತ್ (Rakhi Savanth) ಆಗಾಗ ಮಾಧ್ಯಮಗಳಲ್ಲಿ ಸುದ್ದಿ ಆಗುವುದು ಇದ್ದೇ ಇದೆ. ಆದರೆ ಈ ಬಾರಿ ಆಕೆ ಸಿನಿಮಾ ಮತ್ತು ರಿಯಾಲಿಟಿ ಶೋಗಳ ಹೊರತಾಗಿ ಸಂಸಾರದ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಒಂದರ್ಥದಲ್ಲಿ ಪತಿ ಆದಿಲ್ (Adil) ವಿರುದ್ಧ ಮಾರುದ್ದದ ದೂರು ಹೇಳುತ್ತಾ ಸುದ್ದಿಯಾಗುತ್ತಿದ್ದಾರೆ ಎಂದೇ ಹೇಳಬಹುದು. ರಾಖಿ ಸಾವಂತ್ ಈಗಷ್ಟೇ ಮಾತೃ ವಿಯೋಗದ ದುಃಖದಲ್ಲಿದ್ದಾರೆ. ಆ ದುಃಖದಿಂದ ಹೊರಬರುವ ಮೊದಲೇ ಆಕೆ ಪತಿಯಿಂದ ಕೂಡ ನೋವನ್ನು ಅನುಭವಿಸುತ್ತಿದ್ದಾರೆ….

Read More “35 ಪೀಸ್ ಆಗಿ ಫ್ರಿಡ್ಜ್ ಒಳಗೆ ಸಾ.ಯೋ.ಕೆ ನನ್ಗೆ ಇಷ್ಟ ಇಲ್ಲ, ಮೈಸೂರಿನ ಆದಿಲ್ ನನ್ಗೆ ಮೋಸ ಮಾಡ್ತ ಇದಾನೆ ದಯವಿಟ್ಟು ನನ್ಗೆ ನ್ಯಾಯ ಕೊಡಿಸಿ ಅಂತ ಕಣ್ಣಿರೋ ಹಾಕ್ತಿರೋ ನಟಿ ರಾಖಿ ಸಾವಂತ್” »

Viral News

ಆಕ್ಸಿ-ಡೆಂಟ್ ಆಗೋಕೆ ಕುಡಿದು ಗಾಡಿ ಓಡಿಸಿದ್ದೇ ಕಾರಣ ನಾ.? ನಮ್ಮ ಕಮ್ಯುನಿಟಿಯಲ್ಲಿ ಬಾಟಲ್ ಓಪನ್ ಮಾಡದಿದ್ದರೆ ದೊಡ್ಡವರು ಬೈತಾರೆ ಎಂದಿದ್ದಕ್ಕೆ ರಿಷಿಕಾ.!

Posted on February 5, 2023February 5, 2023 By Kannada Trend News No Comments on ಆಕ್ಸಿ-ಡೆಂಟ್ ಆಗೋಕೆ ಕುಡಿದು ಗಾಡಿ ಓಡಿಸಿದ್ದೇ ಕಾರಣ ನಾ.? ನಮ್ಮ ಕಮ್ಯುನಿಟಿಯಲ್ಲಿ ಬಾಟಲ್ ಓಪನ್ ಮಾಡದಿದ್ದರೆ ದೊಡ್ಡವರು ಬೈತಾರೆ ಎಂದಿದ್ದಕ್ಕೆ ರಿಷಿಕಾ.!
ಆಕ್ಸಿ-ಡೆಂಟ್ ಆಗೋಕೆ ಕುಡಿದು ಗಾಡಿ ಓಡಿಸಿದ್ದೇ ಕಾರಣ ನಾ.? ನಮ್ಮ ಕಮ್ಯುನಿಟಿಯಲ್ಲಿ ಬಾಟಲ್ ಓಪನ್ ಮಾಡದಿದ್ದರೆ ದೊಡ್ಡವರು ಬೈತಾರೆ ಎಂದಿದ್ದಕ್ಕೆ ರಿಷಿಕಾ.!

    ಆಕ್ಸಿ-ಡೆಂಟ್ ಆದಾಗ ನೀವು ಕುಡಿದಿದ್ರಾ.? ನಮ್ ಕಮ್ಯೂನಿಟಿಲಿ ಬಾಟಲ್ ಓಪನ್ ಮಾಡ್ಲಿಲ್ಲ ಅಂದ್ರೆ ದೊಡ್ಡೊರು ಬೈತಾರೆ. ನಟಿ ರಿಷಿಕಾ ಕೊಟ್ಟ ಸಂಚಲನಾತ್ಮಕ ಹೇಳಿಕೆ. ಕನ್ನಡದ ಉದಯೋನ್ಮುಕ ನಟಿ ರಿಷಿಕ ಸಿಂಗ್ (Rishika Singh) ಅವರು ವರ್ಷದ ಬಳಿಕ ತಮಗಾದ ಅಪಘಾತದಿಂದ (Accident) ಸುಧಾರಿಸಿಕೊಂಡಿದ್ದಾರೆ. ಇನ್ನೇನು ಆ ಅಪಘಾತದಿಂದ ನಟಿಯ ಬದುಕೇ ಮುಗಿದು ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಫೀನಿಕ್ಸ್ ಪಕ್ಷಿಯಂತೆ ಎದ್ದಿರುವ ರಿಷಿಕ ಸಿಂಗ್ ರವರು ನೆನ್ನೆ ಅಷ್ಟೇ ಸೋಶಿಯಲ್ ಮೀಡಿಯಾದಲ್ಲಿ…

Read More “ಆಕ್ಸಿ-ಡೆಂಟ್ ಆಗೋಕೆ ಕುಡಿದು ಗಾಡಿ ಓಡಿಸಿದ್ದೇ ಕಾರಣ ನಾ.? ನಮ್ಮ ಕಮ್ಯುನಿಟಿಯಲ್ಲಿ ಬಾಟಲ್ ಓಪನ್ ಮಾಡದಿದ್ದರೆ ದೊಡ್ಡವರು ಬೈತಾರೆ ಎಂದಿದ್ದಕ್ಕೆ ರಿಷಿಕಾ.!” »

Viral News

ಸುವರ್ಣ ನ್ಯೂಸ್ ಚಾನೆಲ್ ಗೆ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್, ಅಭಿಮಾನಿಗಳ ಅಬ್ಬರಕ್ಕೆ ನಡುಗಿ ಪೋಲಿಸರ ಸಾಹಯ ಪಡೆಯುತ್ತಿರುವ ಚಾನೆಲ್. ಇಷ್ಟಲ್ಲಾ ಗಲಾಬೆಗೆ ಕಾರಣವೇನು ಗೊತ್ತ.?

Posted on February 4, 2023 By Kannada Trend News No Comments on ಸುವರ್ಣ ನ್ಯೂಸ್ ಚಾನೆಲ್ ಗೆ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್, ಅಭಿಮಾನಿಗಳ ಅಬ್ಬರಕ್ಕೆ ನಡುಗಿ ಪೋಲಿಸರ ಸಾಹಯ ಪಡೆಯುತ್ತಿರುವ ಚಾನೆಲ್. ಇಷ್ಟಲ್ಲಾ ಗಲಾಬೆಗೆ ಕಾರಣವೇನು ಗೊತ್ತ.?
ಸುವರ್ಣ ನ್ಯೂಸ್ ಚಾನೆಲ್ ಗೆ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್, ಅಭಿಮಾನಿಗಳ ಅಬ್ಬರಕ್ಕೆ ನಡುಗಿ ಪೋಲಿಸರ ಸಾಹಯ ಪಡೆಯುತ್ತಿರುವ ಚಾನೆಲ್. ಇಷ್ಟಲ್ಲಾ ಗಲಾಬೆಗೆ ಕಾರಣವೇನು ಗೊತ್ತ.?

ಸುವರ್ಣ ನ್ಯೂಸ್ ಚಾನೆಲ್ ಸ್ಟುಡಿಯೋ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್ ಕನ್ನಡ ಸುದ್ದಿ ಮಾಧ್ಯಮಗಳು (Media) ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ನಡುವಿನ ಗಲಾಟೆ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಆದರೆ ನೆನ್ನೆಯಿಂದ ಹೊಸದಾಗಿ ದರ್ಶನ್ ಹಾಗೂ ಮೀಡಿಯಾ ಕುರಿತ ವಿಡಿಯೋ ಒಂದು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ಸುವರ್ಣ ನ್ಯೂಸ್ ಚಾನೆಲ್ ನ (Suvarna NEWS Channel) ಸಿಬ್ಬಂದಿ ಮಾತನಾಡಿರುವ ಮಾತುಗಳಿಗೆ ಇಂದು ದರ್ಶನ್ ಗಜಪಡೆ ಆ ಚಾನೆಲ್ ಸ್ಟುಡಿಯೋ ಮುತ್ತಿಗೆ…

Read More “ಸುವರ್ಣ ನ್ಯೂಸ್ ಚಾನೆಲ್ ಗೆ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್, ಅಭಿಮಾನಿಗಳ ಅಬ್ಬರಕ್ಕೆ ನಡುಗಿ ಪೋಲಿಸರ ಸಾಹಯ ಪಡೆಯುತ್ತಿರುವ ಚಾನೆಲ್. ಇಷ್ಟಲ್ಲಾ ಗಲಾಬೆಗೆ ಕಾರಣವೇನು ಗೊತ್ತ.?” »

Viral News

ಸಿನಿಮಾದಲ್ಲಿ ಚಾನ್ಸ್ ಕೊಡ್ತಿನಿ, ಕಮಿಟ್ಮೆಂಟ್ ಮಾಡ್ಕೋಳಿ ಅಂತ ಆ ನಿರ್ದೇಶಕ ನನ್ನ ಮಂಚಕ್ಕೆ ಕರೆದ ಎಂಬ ಚಿತ್ರರಂಗದ ಕರಳ ಸತ್ಯ ಬಾಯ್ಬಿಟ್ಟ ನಟಿ ನಯನತಾರ.

Posted on February 4, 2023 By Kannada Trend News No Comments on ಸಿನಿಮಾದಲ್ಲಿ ಚಾನ್ಸ್ ಕೊಡ್ತಿನಿ, ಕಮಿಟ್ಮೆಂಟ್ ಮಾಡ್ಕೋಳಿ ಅಂತ ಆ ನಿರ್ದೇಶಕ ನನ್ನ ಮಂಚಕ್ಕೆ ಕರೆದ ಎಂಬ ಚಿತ್ರರಂಗದ ಕರಳ ಸತ್ಯ ಬಾಯ್ಬಿಟ್ಟ ನಟಿ ನಯನತಾರ.
ಸಿನಿಮಾದಲ್ಲಿ ಚಾನ್ಸ್ ಕೊಡ್ತಿನಿ, ಕಮಿಟ್ಮೆಂಟ್ ಮಾಡ್ಕೋಳಿ ಅಂತ ಆ ನಿರ್ದೇಶಕ ನನ್ನ ಮಂಚಕ್ಕೆ ಕರೆದ ಎಂಬ ಚಿತ್ರರಂಗದ ಕರಳ ಸತ್ಯ ಬಾಯ್ಬಿಟ್ಟ ನಟಿ ನಯನತಾರ.

  ದಕ್ಷಿಣ ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ (Lady super star) ಎಂದು ಖ್ಯಾತಿ ಆಗಿರುವ ನಯನತಾರ (Nayanathara) ಅವರ ಪ್ರಭಾವ ಸಿನಿಮಾ ರಂಗದ ಮೇಲೆ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಸದ್ಯಕ್ಕೆ ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು ಮಲಯಾಳಂ, ತೆಲುಗು ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆಯಿಂದಲೂ ಬೇಡಿಕೆ ಉಳ್ಳ ನಟಿ. ಆದರೆ ಅವರು ಈ ಹಂತ ತಲುಪುವವರೆಗೆ ಪಟ್ಟ ಕಷ್ಟಗಳು ಎದುರಿಸಿದ ಸವಾಲುಗಳ ಬಗ್ಗೆ ಹೇಳಿಕೊಂಡಿದ್ದು ಕಡಿಮೆಯೇ. ಈಗ ಬ್ಯುಸಿ ಸಿನಿಮಾ ಶೆಡ್ಯೂಲ್…

Read More “ಸಿನಿಮಾದಲ್ಲಿ ಚಾನ್ಸ್ ಕೊಡ್ತಿನಿ, ಕಮಿಟ್ಮೆಂಟ್ ಮಾಡ್ಕೋಳಿ ಅಂತ ಆ ನಿರ್ದೇಶಕ ನನ್ನ ಮಂಚಕ್ಕೆ ಕರೆದ ಎಂಬ ಚಿತ್ರರಂಗದ ಕರಳ ಸತ್ಯ ಬಾಯ್ಬಿಟ್ಟ ನಟಿ ನಯನತಾರ.” »

Viral News

ಕ್ರಾಂತಿ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಅನ್ನೇ ಮೀರಿಸಿದ ಪ್ರಥಮ್ ಅಭಿಮಾನಿಯದ ನಟಭಯಂಕರ ಸಿನಿಮಾ ಕಲೆಕ್ಷನ್, ಈ ಬಗ್ಗೆ ಪ್ರಥಮ್ ಹೇಳಿದ್ದೇನು ಗೊತ್ತ.?

Posted on February 4, 2023 By Kannada Trend News No Comments on ಕ್ರಾಂತಿ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಅನ್ನೇ ಮೀರಿಸಿದ ಪ್ರಥಮ್ ಅಭಿಮಾನಿಯದ ನಟಭಯಂಕರ ಸಿನಿಮಾ ಕಲೆಕ್ಷನ್, ಈ ಬಗ್ಗೆ ಪ್ರಥಮ್ ಹೇಳಿದ್ದೇನು ಗೊತ್ತ.?
ಕ್ರಾಂತಿ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಅನ್ನೇ ಮೀರಿಸಿದ ಪ್ರಥಮ್ ಅಭಿಮಾನಿಯದ ನಟಭಯಂಕರ ಸಿನಿಮಾ ಕಲೆಕ್ಷನ್, ಈ ಬಗ್ಗೆ ಪ್ರಥಮ್ ಹೇಳಿದ್ದೇನು ಗೊತ್ತ.?

ಮೊದಲ ದಿನದ ಕಲೆಕ್ಷನ್ ನಲ್ಲೇ ಕ್ರಾಂತಿಯನ್ನೇ ಮೀರಿಸಿದ ನಟಭಯಂಕರ ವೈರಲ್ ಆಗುತ್ತಿರುವ ಪೋಸ್ಟರ್ ಬಗ್ಗೆ ಪ್ರಥಮ್ ಕೊಟ್ಟ ಸ್ಪಷ್ಟತೆ ಏನು ಗೊತ್ತಾ.? ನೆನ್ನೆ ಅಷ್ಟೇ ಒಳ್ಳೆ ಹುಡುಗ ಪ್ರಥಮ್ (Olle hudga Pratham) ಅವರ ನಟಭಯಂಕರ (Nata bayankara) ಸಿನಿಮಾ ತೆರೆಕಂಡಿತ್ತು. ಕ್ರಾಂತಿ (Kranthi) ಸಿನಿಮಾದ ಅಬ್ಬರದ ನಡುವೆ ಈ ಹಾವಳಿ ಸ್ಟಾರ್ ತಮ್ಮ ಸಿನಿಮಾ ರಿಲೀಸ್ ಮಾಡುವ ಧೈರ್ಯ ತೋರಿ ರಿಲೀಸ್ ಮಾಡಿಯೇ ಬಿಟ್ಟರು. ಈಗ ಮೊದಲ ದಿನದ ಕಲೆಕ್ಷನ್ ಅಲ್ಲಿ ಡಿ ಬಾಸ್ (DBoss)…

Read More “ಕ್ರಾಂತಿ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಅನ್ನೇ ಮೀರಿಸಿದ ಪ್ರಥಮ್ ಅಭಿಮಾನಿಯದ ನಟಭಯಂಕರ ಸಿನಿಮಾ ಕಲೆಕ್ಷನ್, ಈ ಬಗ್ಗೆ ಪ್ರಥಮ್ ಹೇಳಿದ್ದೇನು ಗೊತ್ತ.?” »

Viral News

ತಪ್ಪಿನ ಅರಿವಾಗ ದರ್ಶನ್ & ಫ್ಯಾನ್ಸ್ ಗೆ ಕ್ಷಮೆ ಕೇಳಿದ ಸುವರ್ಣ ನ್ಯೂಸ್ ಚಾನೆಲ್ ಆಂಕರ್ ಜಯಪ್ರಕಾಶ್. ಅಷ್ಟಕ್ಕೂ ಮೀಡಿಯಾದವರು ಮಾಡಿದ ತಪ್ಪೇನು ಗೊತ್ತ.? ತಕ್ಕ ಶಾಸ್ತಿ ಮಾಡಿದ್ದಾರೆ ಫ್ಯಾನ್ಸ್

Posted on February 4, 2023 By Kannada Trend News No Comments on ತಪ್ಪಿನ ಅರಿವಾಗ ದರ್ಶನ್ & ಫ್ಯಾನ್ಸ್ ಗೆ ಕ್ಷಮೆ ಕೇಳಿದ ಸುವರ್ಣ ನ್ಯೂಸ್ ಚಾನೆಲ್ ಆಂಕರ್ ಜಯಪ್ರಕಾಶ್. ಅಷ್ಟಕ್ಕೂ ಮೀಡಿಯಾದವರು ಮಾಡಿದ ತಪ್ಪೇನು ಗೊತ್ತ.? ತಕ್ಕ ಶಾಸ್ತಿ ಮಾಡಿದ್ದಾರೆ ಫ್ಯಾನ್ಸ್
ತಪ್ಪಿನ ಅರಿವಾಗ ದರ್ಶನ್ & ಫ್ಯಾನ್ಸ್ ಗೆ ಕ್ಷಮೆ ಕೇಳಿದ ಸುವರ್ಣ ನ್ಯೂಸ್ ಚಾನೆಲ್ ಆಂಕರ್ ಜಯಪ್ರಕಾಶ್. ಅಷ್ಟಕ್ಕೂ ಮೀಡಿಯಾದವರು ಮಾಡಿದ ತಪ್ಪೇನು ಗೊತ್ತ.? ತಕ್ಕ ಶಾಸ್ತಿ ಮಾಡಿದ್ದಾರೆ ಫ್ಯಾನ್ಸ್

ದರ್ಶನ್ (Darshan) ಹಾಗೂ ಮಾಧ್ಯಮದವರ (Media) ನಡುವೆ ಇರುವ ಜಟಾಪಟಿ ಎಲ್ಲರಿಗೂ ತಿಳಿದೇ ಇದೆ. ದರ್ಶನ್ ಅವರ ಸಣ್ಣ ಪುಟ್ಟ ವಿಚಾರಗಳನ್ನು ಮಾಧ್ಯಮದವರು ದೊಡ್ಡದು ಮಾಡಿ ಬೆಂಕಿ ಹಾಕಿದ್ದು, ಜೊತೆಗೆ ಇದರಿಂದ ಕೋಪಗೊಂಡ ದರ್ಶನ್ ಅವರು ಏಕವಚನದಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿ ಮಾಧ್ಯಮದವರೆಲ್ಲರನ್ನು ನಿಂದಿಸಿದ್ದು. ಅದಕ್ಕೆ ಅವರೆಲ್ಲ ಒಗ್ಗೂಡಿ ದರ್ಶನ್ ಅವರ ಯಾವುದೇ ವಿಷಯವನ್ನು ನಾವು ಪ್ರಸಾರ ಮಾಡುವುದಿಲ್ಲ ಎಂದು ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಿದ್ದು. ಅದಕ್ಕೆ ತೊಡೆತಟ್ಟಿ ನಿಂತು ದರ್ಶನ್ ಅಭಿಮಾನಿಗಳು ಸ್ವತಃ ತಾವೇ…

Read More “ತಪ್ಪಿನ ಅರಿವಾಗ ದರ್ಶನ್ & ಫ್ಯಾನ್ಸ್ ಗೆ ಕ್ಷಮೆ ಕೇಳಿದ ಸುವರ್ಣ ನ್ಯೂಸ್ ಚಾನೆಲ್ ಆಂಕರ್ ಜಯಪ್ರಕಾಶ್. ಅಷ್ಟಕ್ಕೂ ಮೀಡಿಯಾದವರು ಮಾಡಿದ ತಪ್ಪೇನು ಗೊತ್ತ.? ತಕ್ಕ ಶಾಸ್ತಿ ಮಾಡಿದ್ದಾರೆ ಫ್ಯಾನ್ಸ್” »

Viral News

Posts pagination

Previous 1 … 10 11 12 … 17 Next

Copyright © 2025 Kannada Trend News.


Developed By Top Digital Marketing & Website Development company in Mysore