Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ಕೊನೆಗೂ ಪವಿತ್ರ ಲೋಕೇಶ್ ಜೊತೆ 4ನೇ ಮದುವೆ ಆಗೇಬಿಟ್ಟ ನರೇಶ್. ವೈರಲ್ ವಿಡಿಯೋ ನೋಡಿ ಶಾ-ಕ್ ಆದ ಅಭಿಮಾನಿಗಳು.

Posted on March 10, 2023 By Kannada Trend News No Comments on ಕೊನೆಗೂ ಪವಿತ್ರ ಲೋಕೇಶ್ ಜೊತೆ 4ನೇ ಮದುವೆ ಆಗೇಬಿಟ್ಟ ನರೇಶ್. ವೈರಲ್ ವಿಡಿಯೋ ನೋಡಿ ಶಾ-ಕ್ ಆದ ಅಭಿಮಾನಿಗಳು.
ಕೊನೆಗೂ ಪವಿತ್ರ ಲೋಕೇಶ್ ಜೊತೆ 4ನೇ ಮದುವೆ ಆಗೇಬಿಟ್ಟ ನರೇಶ್. ವೈರಲ್ ವಿಡಿಯೋ ನೋಡಿ ಶಾ-ಕ್ ಆದ ಅಭಿಮಾನಿಗಳು.

  ಬಹುಭಾಷ ನಟಿ ಪವಿತ್ರ ಲೋಕೇಶ್ ಮತ್ತು ಟಾಲಿವುಡ್ ಹಿರಿಯ ನಟ ಮತ್ತು ಹೆಸರಾಂತ ನಿರ್ದೇಶಕಿ ವಿಜಯ ನಿರ್ಮಲ ಅವರ ಹಿರಿಯ ಮಗ ನರೇಶ್ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗಿದ್ದವು. ಕೆಲ ದಿನಗಳಿಗಂತೂ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲೆಲ್ಲಾ ಇದೇ ಹಾಟ್ ಟಾಪಿಕ್ ಆಗಿತ್ತು. ನಂತರ ಮೈಸೂರಿನಲ್ಲಿ ಹೋಟೆಲ್ ರೂಮ್ನಲ್ಲಿ ನರೇಶ್ ಮೂರನೇ ಪತ್ನಿ ರಮ್ಯ ಬಂದು ಮಾಡಿದ ಹೈಡ್ರಾಮ ಎಪಿಸೋಡ್ ಗಟ್ಟಲೇ ಪ್ರಸಾರವಾಗಿದ್ದವು. ಇಷ್ಟಾದ ಬಳಿಕ ಎಲ್ಲೂ…

Read More “ಕೊನೆಗೂ ಪವಿತ್ರ ಲೋಕೇಶ್ ಜೊತೆ 4ನೇ ಮದುವೆ ಆಗೇಬಿಟ್ಟ ನರೇಶ್. ವೈರಲ್ ವಿಡಿಯೋ ನೋಡಿ ಶಾ-ಕ್ ಆದ ಅಭಿಮಾನಿಗಳು.” »

Viral News

ಬಾಯ್ ಫ್ರೆಂಡ್ ಇಂದ ಹ-ಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ಕೊಟ್ಟು ದೈಹಿಕವಾಗಿ ಹಿಂ-ಸೆ ಕೊಟ್ಟ ಪೋಟೋಸ್ ಹಂಚಿಕೊಂಡ ನಟಿ ಅನಿಕಾ.

Posted on March 8, 2023 By Kannada Trend News No Comments on ಬಾಯ್ ಫ್ರೆಂಡ್ ಇಂದ ಹ-ಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ಕೊಟ್ಟು ದೈಹಿಕವಾಗಿ ಹಿಂ-ಸೆ ಕೊಟ್ಟ ಪೋಟೋಸ್ ಹಂಚಿಕೊಂಡ ನಟಿ ಅನಿಕಾ.
ಬಾಯ್ ಫ್ರೆಂಡ್ ಇಂದ ಹ-ಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ಕೊಟ್ಟು ದೈಹಿಕವಾಗಿ ಹಿಂ-ಸೆ ಕೊಟ್ಟ ಪೋಟೋಸ್ ಹಂಚಿಕೊಂಡ ನಟಿ ಅನಿಕಾ.

  ಸಾಮಾನ್ಯ ಮಹಿಳೆಯರೇ ಆಗಲಿ ಸೆಲೆಬ್ರೆಟಿಗಳೇ ಆಗಲಿ ಕೆಲವರಿಗೆ ಈ ಪುರುಷ ಪ್ರಧಾನ ವ್ಯವಸ್ಥೆಯಿಂದ ಪದೇಪದೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಆಗುತ್ತವೇ ಇರುತ್ತದೆ. ಕೆಲವರು ನಾಲ್ಕು ಗೋಡೆಗಳ ಮಧ್ಯೆ ಇದನ್ನೆಲ್ಲ ಇದೀನ್ನೆ ಸಹಿಸಿಕೊಂಡು, ಮುಚ್ಚಿಟ್ಟುಕೊಂಡು ನಗುವಿನ ಮುಖವಾಡ ಹಾಕಿ ಮುಂದೆ ಹೋಗುವ ಪ್ರಯತ್ನ ಮಾಡಿದರೆ, ಕೆಲವೊಮ್ಮೆ ತಾಳ್ಮೆ ಕಟ್ಟೆಯೊಡೆದು ಸರಿಯಾಗಿ ಶಿಕ್ಷೆ ಕೊಡಬೇಕು ಎನ್ನುವಷ್ಟು ಆ.ಕ್ರೋ.ಶ ಹುಟ್ಟಿಕೊಳ್ಳುತ್ತದೆ. ಈಗ ಅಂತಹದೊಂದು ನಿರ್ಧಾರಕ್ಕೆ ಬಂದಿದ್ದಾರೆ ತಮಿಳಿನ ನಟಿ ಅನಿಕ ವಿಕ್ರಮನ್ ಅವರು. ಕೆ ಸಿನಿಮಾ ಮೂಲಕ ಚಿತ್ರರಂಗ…

Read More “ಬಾಯ್ ಫ್ರೆಂಡ್ ಇಂದ ಹ-ಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ ಕೊಟ್ಟು ದೈಹಿಕವಾಗಿ ಹಿಂ-ಸೆ ಕೊಟ್ಟ ಪೋಟೋಸ್ ಹಂಚಿಕೊಂಡ ನಟಿ ಅನಿಕಾ.” »

Viral News

ಗರ್ಭಪಾತ ಮಾಡಿಸಿಕೊಳ್ಳಲು 75 ಲಕ್ಷ ರೂ ಬೇಡಿಕೆ ಇಟ್ಟ ನಟಿ ರಮ್ಯಕೃಷ್ಣ. ಖ್ಯಾತ ನಟಿಯ ಮುಖವಾಡ ಬಯಲು.

Posted on March 8, 2023 By Kannada Trend News No Comments on ಗರ್ಭಪಾತ ಮಾಡಿಸಿಕೊಳ್ಳಲು 75 ಲಕ್ಷ ರೂ ಬೇಡಿಕೆ ಇಟ್ಟ ನಟಿ ರಮ್ಯಕೃಷ್ಣ. ಖ್ಯಾತ ನಟಿಯ ಮುಖವಾಡ ಬಯಲು.
ಗರ್ಭಪಾತ ಮಾಡಿಸಿಕೊಳ್ಳಲು  75 ಲಕ್ಷ ರೂ ಬೇಡಿಕೆ ಇಟ್ಟ ನಟಿ ರಮ್ಯಕೃಷ್ಣ. ಖ್ಯಾತ ನಟಿಯ ಮುಖವಾಡ ಬಯಲು.

  ಬಣ್ಣದ ಪ್ರಪಂಚದ ಜೊತೆ ನಂಟು ಹೊಂದಿರುವವರ ಪ್ರೀತಿ ಅಫೇರ್ ಮದುವೆ ಈ ವಿಚಾರಗಳು ಸದಾ ಗಾಸಿಪ್ ಆಗುತ್ತಲೇ ಇರುತ್ತವೆ. ಇಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಜೋಡಿಗಳ ಮೇಲೆ ಇಂಥದೊಂದು ಆರೋಪ ಬರುವುದು ಸಹಜ. ಅದರಲ್ಲೂ ನಟಿಮಣಿಯರ ಹೆಸರಿನಂತು ಸದಾ ನಿರ್ದೇಶಕರು ಹಾಗೂ ನಾಯಕ ನಟರ ಜೊತೆ ತಳಕು ಹಾಕಿಕೊಂಡು ಸುದ್ದಿ ಆಗುತ್ತಲೇ ಇರುತ್ತದೆ. ಆದರೆ ಇಲ್ಲಿ ಎಲ್ಲವನ್ನು ಕೂಡ ಸುಳ್ಳು ಎಂದು ಅಲ್ಲಗಳೆಯುವಂತಿಲ್ಲ, ಹೇಗೆ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲವೋ ಹಾಗೆ ವಿಷಯ ಇಲ್ಲದೆ ಇಂತಹ ಮಾತುಗಳು…

Read More “ಗರ್ಭಪಾತ ಮಾಡಿಸಿಕೊಳ್ಳಲು 75 ಲಕ್ಷ ರೂ ಬೇಡಿಕೆ ಇಟ್ಟ ನಟಿ ರಮ್ಯಕೃಷ್ಣ. ಖ್ಯಾತ ನಟಿಯ ಮುಖವಾಡ ಬಯಲು.” »

Viral News

ತಂದೆ ಇಂದಲೇ ಲೈಂ-ಗಿಕ ಕಿ-ರುಕುಳ ಅನುಭವಿಸಿದೆ ದುರದೃಷ್ಟ ಅಂದ್ರೆ ಇದನ್ನ ನನ್ನ ತಾಯಿನೇ ನಂಬೋಕೆ ಸಿದ್ಧ ಇರಲಿಲ್ಲ 8-15 ವರ್ಷದ ವರೆಗೆ ಈ ನರಕ ಅನುಭವಿಸಿದೆ ಎಂದು ಕಣ್ಣಿರಿಟ್ಟ ನಟಿ ಖುಷ್ಬೂ.

Posted on March 6, 2023 By Kannada Trend News No Comments on ತಂದೆ ಇಂದಲೇ ಲೈಂ-ಗಿಕ ಕಿ-ರುಕುಳ ಅನುಭವಿಸಿದೆ ದುರದೃಷ್ಟ ಅಂದ್ರೆ ಇದನ್ನ ನನ್ನ ತಾಯಿನೇ ನಂಬೋಕೆ ಸಿದ್ಧ ಇರಲಿಲ್ಲ 8-15 ವರ್ಷದ ವರೆಗೆ ಈ ನರಕ ಅನುಭವಿಸಿದೆ ಎಂದು ಕಣ್ಣಿರಿಟ್ಟ ನಟಿ ಖುಷ್ಬೂ.
ತಂದೆ ಇಂದಲೇ ಲೈಂ-ಗಿಕ ಕಿ-ರುಕುಳ ಅನುಭವಿಸಿದೆ ದುರದೃಷ್ಟ ಅಂದ್ರೆ ಇದನ್ನ ನನ್ನ ತಾಯಿನೇ ನಂಬೋಕೆ ಸಿದ್ಧ ಇರಲಿಲ್ಲ 8-15 ವರ್ಷದ ವರೆಗೆ ಈ ನರಕ ಅನುಭವಿಸಿದೆ ಎಂದು ಕಣ್ಣಿರಿಟ್ಟ ನಟಿ ಖುಷ್ಬೂ.

  ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೆ, ತಾಯಿಗೆ ಹೇಳಿದರು ಪ್ರಯೋಜನವಾಗಲಿಲ್ಲ ಎನ್ನುವ ಶಾ-ಕಿಂಗ್ ಹೇಳಿಕೆ ನೀಡಿದ ಖುಷ್ಬೂ ಸುಂದರ್ ಪಂಚ ಬಾಷ ನಟಿ ಖುಷ್ಬು ಅವರು ತಮ್ಮ ಜೀವನದಲ್ಲಾದ ಒಂದು ಕಹಿ ಬಗ್ಗೆ ಈಗ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ನಟನೆ ಜೊತೆ ರಾಜಕೀಯದಲ್ಲೂ ಕೂಡ ಬಹಳ ಸಕ್ರಿಯ ರಾಗಿರುವ ಇವರು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ನಂತರ ಎರಡು ವರ್ಷಗಳ ಹಿಂದೆ ಬಿಜೆಪಿಗೆ ಪಕ್ಷಾಂತರ ಆಗಿರುವ ಇವರಿಗೆ ನ್ಯಾಷನಲ್ ವುಮೆನ್ ಕಮಿಷನ್ ಸದಸ್ಯೆ ಆಗಿ ಬಡ್ತಿ ಸಿಕ್ಕಿದೆ….

Read More “ತಂದೆ ಇಂದಲೇ ಲೈಂ-ಗಿಕ ಕಿ-ರುಕುಳ ಅನುಭವಿಸಿದೆ ದುರದೃಷ್ಟ ಅಂದ್ರೆ ಇದನ್ನ ನನ್ನ ತಾಯಿನೇ ನಂಬೋಕೆ ಸಿದ್ಧ ಇರಲಿಲ್ಲ 8-15 ವರ್ಷದ ವರೆಗೆ ಈ ನರಕ ಅನುಭವಿಸಿದೆ ಎಂದು ಕಣ್ಣಿರಿಟ್ಟ ನಟಿ ಖುಷ್ಬೂ.” »

Viral News

ಪುನೀತ್ ರಾಜ್ ಕುಮಾರ್ ಪುತ್ಥಳಿ ಮುಂದೆ ಅಪ್ಪು ಮಾಲೆ ಧರಿಸಿದ ಅಭಿಮಾನಿಗಳು. ವಿಡಿಯೋ ನೋಡಿ.

Posted on March 1, 2023March 1, 2023 By Kannada Trend News No Comments on ಪುನೀತ್ ರಾಜ್ ಕುಮಾರ್ ಪುತ್ಥಳಿ ಮುಂದೆ ಅಪ್ಪು ಮಾಲೆ ಧರಿಸಿದ ಅಭಿಮಾನಿಗಳು. ವಿಡಿಯೋ ನೋಡಿ.
ಪುನೀತ್ ರಾಜ್ ಕುಮಾರ್ ಪುತ್ಥಳಿ ಮುಂದೆ ಅಪ್ಪು ಮಾಲೆ ಧರಿಸಿದ ಅಭಿಮಾನಿಗಳು. ವಿಡಿಯೋ ನೋಡಿ.

ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಂದ ಅಪ್ಪು ಮಾಲಾಧಾರಣೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ಭೂಮಿಯ ನಂಟನ್ನು ಕಳೆದುಕೊಂಡು ಒಂದೂವರೆ ವರ್ಷ ಕಳೆದರೂ ಅಭಿಮಾನಿಗಳ ಮನಸಿನಲ್ಲಿ ಮಾತ್ರ ಅವರ ಸ್ಥಾನ ಕಿಂಚಿತ್ತು ಕಡಿಮೆ ಆಗಿಲ್ಲ ಪುನೀತ್ ರಾಜಕುಮಾರ್ ಅವರು ಹುಟ್ಟಿದ ಹಬ್ಬದ ದಿನದಂದು, ಅವರ ಪುಣ್ಯ ಸ್ಮರಣೆ ಎಂದು ಮತ್ತು ಅವರಿಗೆ ಸಂಬಂಧಪಟ್ಟ ಸಿನಿಮಾಗಳು ಬಿಡುಗಡೆ ಆದ ದಿನ ಇಡೀ ಕರ್ನಾಟಕಕ್ಕೆ ಹಬ್ಬ. ಅಕ್ಷರಶಃ ಕರ್ನಾಟಕದ ಜನತೆ ಅಪ್ಪು ಅವರನ್ನು ದೇವರಂತೆ ಕಾಣುತ್ತಿದ್ದಾರೆ. ದೇವಮಾನವನೊಬ್ಬ ಭೂಮಿ…

Read More “ಪುನೀತ್ ರಾಜ್ ಕುಮಾರ್ ಪುತ್ಥಳಿ ಮುಂದೆ ಅಪ್ಪು ಮಾಲೆ ಧರಿಸಿದ ಅಭಿಮಾನಿಗಳು. ವಿಡಿಯೋ ನೋಡಿ.” »

Viral News

ಸಂಬಂಧಗಳಿಗೆ ಬೆಲೆ ಕೊಡಿ ಕುಟುಂಬದಲ್ಲಿ ಮನಸ್ತಾಪ ಬೇಡ ಎಂದು ಮನವಿ ಮಾಡಿಕೊಂಡ ಧ್ರುವಾ ಸರ್ಜಾ.

Posted on February 28, 2023 By Kannada Trend News No Comments on ಸಂಬಂಧಗಳಿಗೆ ಬೆಲೆ ಕೊಡಿ ಕುಟುಂಬದಲ್ಲಿ ಮನಸ್ತಾಪ ಬೇಡ ಎಂದು ಮನವಿ ಮಾಡಿಕೊಂಡ ಧ್ರುವಾ ಸರ್ಜಾ.
ಸಂಬಂಧಗಳಿಗೆ ಬೆಲೆ ಕೊಡಿ ಕುಟುಂಬದಲ್ಲಿ ಮನಸ್ತಾಪ ಬೇಡ ಎಂದು ಮನವಿ ಮಾಡಿಕೊಂಡ ಧ್ರುವಾ ಸರ್ಜಾ.

  ಧ್ರುವ ಸರ್ಜಾ ಅವರು ಕರುನಾಡ ಸಂಭ್ರಮ ಎನ್ನುವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 10 11 12ರಂದು ನಡೆದಿದ್ದ ಈ ಕಾರ್ಯಕ್ರಮದ ವಿಡಿಯೋಗಳು ಜೀ ಕನ್ನಡ ವಾಹಿನಿಯಲ್ಲಿ ಕಳೆದ ವಾರಾಂತ್ಯದಲ್ಲಿ ಪ್ರಸಾರ ಆಗಿತ್ತು. ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ವತಿಯಿಂದ ಆಯೋಜನೆ ಆಗಿದ್ದ ಕರುನಾಡ ಸಂಭ್ರಮದ ಈ ವರ್ಷದ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಸರ್ಜಾ ಅವರಿಗೆ ಮ.ರ.ಣೋ.ತ್ತ.ರವಾಗಿ ಕನ್ನಡ ಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನು ದಿವಂಗತ ನಟ ಚಿರಂಜೀವಿ ಸರ್ಜಾ ಅವರ…

Read More “ಸಂಬಂಧಗಳಿಗೆ ಬೆಲೆ ಕೊಡಿ ಕುಟುಂಬದಲ್ಲಿ ಮನಸ್ತಾಪ ಬೇಡ ಎಂದು ಮನವಿ ಮಾಡಿಕೊಂಡ ಧ್ರುವಾ ಸರ್ಜಾ.” »

Viral News

ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?

Posted on February 26, 2023 By Kannada Trend News No Comments on ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?
ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?

  ಸಾಹಸಸಿಂಹ ವಿಷ್ಣುವರ್ಧನ್ ಅವರು ಅಭಿನವ ಸಂತ. ಆರಂಭದಲ್ಲಿ ರಾಮಾಚಾರಿ ಸಿನಿಮಾದಂತಹ ಚಿತ್ರಗಳಲ್ಲಿ ಚಿಗುರು ಮೀಸೆ ಬಿಸಿ ರಕ್ತದ ಯುವಕನಾಗಿ, ನಂತರ ಹೃದಯಗೀತೆ ಜಯಸಿಂಹ ಸಿನಿಮಾಗಳ ಕಾಲದಲ್ಲಿ ರೋಮ್ಯಾಂಟಿಕ್ ಹೀರೋ ಆಗಿ, ಯಜಮಾನ ಸೂರ್ಯವಂಶ ಸಿಂಹಾದ್ರಿಯ ಸಿಂಹ ಮುಂತಾದ ಕೌಟುಂಬಿಕ ಚಿತ್ರಗಳಲ್ಲಿ ಭಾವಜೀವಿ ಆಗಿ ಅಂತಿಮ ದಿನಗಳಲ್ಲಿ ಸಿರಿವಂತ ಸಾಹುಕಾರ ಸಿನಿಮಾದಂತಹ ಆಧ್ಯಾತ್ಮಿಕ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನು ಹಲವು ದಶಕಗಳವರೆಗೂ ರಂಜಿಸಿದ ಒಬ್ಬ ಮಹಾನ್ ಕಲಾವಿದ. ಇಂತಹ ಮೇರು ನಟನ ಮುಖದಲ್ಲಿ ಅದೆಂತಹದೋ ರಾಜಕಳೆ ರಾರಾಜಿಸುತ್ತಿತ್ತು. ಹೆಸರೇ…

Read More “ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?” »

Viral News

ಕೋಟಿ ಕೋಟಿ ಬೆಲೆ ಬಾಳುವ 175 ಎಕರೆ ಜಮೀನನ್ನು ದಾನ ಮಾಡಿದ್ಯಾಕೆ ಕನ್ನಡದ ನಟ ಸುಮನ್, ಇಂತಹ ನಟನನ್ನು ಜೈಲಿಗಟ್ಟುವ ಸಂಚು ಮಾಡಿದ್ರಾ ರಜನಿಕಾಂತ್ ಮತ್ತು ಚಿರಂಜೀವಿ.?

Posted on February 26, 2023 By Kannada Trend News No Comments on ಕೋಟಿ ಕೋಟಿ ಬೆಲೆ ಬಾಳುವ 175 ಎಕರೆ ಜಮೀನನ್ನು ದಾನ ಮಾಡಿದ್ಯಾಕೆ ಕನ್ನಡದ ನಟ ಸುಮನ್, ಇಂತಹ ನಟನನ್ನು ಜೈಲಿಗಟ್ಟುವ ಸಂಚು ಮಾಡಿದ್ರಾ ರಜನಿಕಾಂತ್ ಮತ್ತು ಚಿರಂಜೀವಿ.?
ಕೋಟಿ ಕೋಟಿ ಬೆಲೆ ಬಾಳುವ 175 ಎಕರೆ ಜಮೀನನ್ನು ದಾನ ಮಾಡಿದ್ಯಾಕೆ ಕನ್ನಡದ ನಟ ಸುಮನ್, ಇಂತಹ ನಟನನ್ನು ಜೈಲಿಗಟ್ಟುವ ಸಂಚು ಮಾಡಿದ್ರಾ ರಜನಿಕಾಂತ್ ಮತ್ತು ಚಿರಂಜೀವಿ.?

  ಇಂಗ್ಲೀಷಿನಲ್ಲಿ ಪ್ರಸಿದ್ಧವಾದ ಒಂದು ಮಾತಿದೆ ಅದೇನೆಂದರೆ, ಇಫ್ ಯು ಕ್ಯಾರಿ ಯುವರ್ ಓವ್ನ್ ವಾಟರ್, ಯು ನೋ ದ ವ್ಯಾಲ್ಯೂ ಆಫ್ ಎವ್ರಿ ಡ್ರಾಪ್ಸ್ ಎಂದು ಕನ್ನಡದಲ್ಲಿ ಇದರ ಅರ್ಥವನ್ನು ಬೇರೆಯವರ ದುಡ್ಡಿನಲ್ಲಿ ಮಜಾ ಮಾಡುವುದು, ಅದನ್ನು ಸುಲಭವಾಗಿ ಬಿಟ್ಟುಕೊಡುವುದು ಬಹಳ ಈಝಿ ಆದರೆ ನಾವು ಕಷ್ಟಪಟ್ಟು ಸಂಪಾದನೆ ಮಾಡಿದ ಪ್ರತಿಯೊಂದು ವಸ್ತುವಿನ ಬೆಲೆ ನಮಗೆ ಚೆನ್ನಾಗಿ ಗೊತ್ತಿರುತ್ತದೆ, ಪರಿಶ್ರಮ ಹಾಕಿ ಪಡೆದ ವಸ್ತುವನ್ನು ಸಾಮಾನ್ಯವಾಗಿ ಯಾರು ಬಿಟ್ಟು ಕೊಡುವುದಿಲ್ಲ ಎಂದು. ಇಂತಹ ಮನಸ್ಥಿತಿಯಿಂದ ಹೊರಬಂದು…

Read More “ಕೋಟಿ ಕೋಟಿ ಬೆಲೆ ಬಾಳುವ 175 ಎಕರೆ ಜಮೀನನ್ನು ದಾನ ಮಾಡಿದ್ಯಾಕೆ ಕನ್ನಡದ ನಟ ಸುಮನ್, ಇಂತಹ ನಟನನ್ನು ಜೈಲಿಗಟ್ಟುವ ಸಂಚು ಮಾಡಿದ್ರಾ ರಜನಿಕಾಂತ್ ಮತ್ತು ಚಿರಂಜೀವಿ.?” »

Viral News

ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಇಬ್ಬರು ಇದ್ದ ವೇದಿಕೆಗೆ ಚಪ್ಪಲಿ ಎಸೆದಿದ್ದ ಕೆಡಿಗೇಡಿಗಳು. ಬೇಸರದಿಂದ ಹೊರ ನಡೆದ ವಿಷ್ಣು ಆಗ ಅಣ್ಣಾವ್ರ ಹೇಳಿದ್ದೇನು ಗೊತ್ತ.?

Posted on February 26, 2023 By Kannada Trend News No Comments on ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಇಬ್ಬರು ಇದ್ದ ವೇದಿಕೆಗೆ ಚಪ್ಪಲಿ ಎಸೆದಿದ್ದ ಕೆಡಿಗೇಡಿಗಳು. ಬೇಸರದಿಂದ ಹೊರ ನಡೆದ ವಿಷ್ಣು ಆಗ ಅಣ್ಣಾವ್ರ ಹೇಳಿದ್ದೇನು ಗೊತ್ತ.?
ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಇಬ್ಬರು ಇದ್ದ ವೇದಿಕೆಗೆ ಚಪ್ಪಲಿ ಎಸೆದಿದ್ದ ಕೆಡಿಗೇಡಿಗಳು. ಬೇಸರದಿಂದ ಹೊರ ನಡೆದ ವಿಷ್ಣು ಆಗ ಅಣ್ಣಾವ್ರ ಹೇಳಿದ್ದೇನು ಗೊತ್ತ.?

  ಕನ್ನಡದ ಹಳೆಯ ಚಲನಚಿತ್ರಗಳಿಗೆ ಹೊಸ ರೂಪ ಕೊಟ್ಟು ಹಳೆಯದಕ್ಕಿಂತಲೂ ತುಂಬಾ ಅದ್ಭುತವಾಗಿ ತೆರೆ ಮೇಲೆ ಬರುವಂತೆ ಮಾಡುತ್ತಿರುವ ಆರ್.ಪಿ ಮುನಿರಾಜು ಅವರು ಕನ್ನಡ ಸಿನಿಮಾಗಳ ವಿತರಕರಾಗಿ ಹೆಸರುವಾಸಿಯಾಗಿದ್ದಾರೆ. ಅಣ್ಣಾವ್ರ ದಿನದಿಂದಲೂ ಕೂಡ ಸಿನಿಮಾ ರಂಗದ ಜೊತೆ ಬಹಳ ನಂಟು ಹೊಂದಿರುವ ಇವರು ಹಲವು ಹೀರೋಗಳಿಗೆ ಆತ್ಮೀಯರು. ಅದರಲ್ಲೂ ರಾಜಕುಮಾರ್ ವಿಷ್ಣುವರ್ಧನ್ ಇಂತಹ ಮೇರು ನಟರುಗಳನ್ನು ಹತ್ತಿರದಿಂದ ಕಂಡಿರುವ ಇವರು ಈಗ ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರ ಹಳೆಯ ಸಿನಿಮಾಗಳಿಗೆ ಎಚ್ ಡಿ ಕಲರ್ ರೂಪ…

Read More “ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಇಬ್ಬರು ಇದ್ದ ವೇದಿಕೆಗೆ ಚಪ್ಪಲಿ ಎಸೆದಿದ್ದ ಕೆಡಿಗೇಡಿಗಳು. ಬೇಸರದಿಂದ ಹೊರ ನಡೆದ ವಿಷ್ಣು ಆಗ ಅಣ್ಣಾವ್ರ ಹೇಳಿದ್ದೇನು ಗೊತ್ತ.?” »

Viral News

ಯಾರು ಈ ಪವಿತ್ರ ಗೌಡ.? ದರ್ಶನ್ ಕುಟುಂಬದ ಜೊತೆ ಸದಾ ಕಾಣಿಸಿಕೊಳ್ಳುವ ಈಕೆ ಇನ್ನಲೆ ಏನು.! ಪವಿತ್ರ ಗೌಡ ಅಂದ್ರೆ ದರ್ಶನ್ ಗೆ ಯಾಕೆ ಅಷ್ಟು ಇಷ್ಟ.!

Posted on February 24, 2023 By Kannada Trend News No Comments on ಯಾರು ಈ ಪವಿತ್ರ ಗೌಡ.? ದರ್ಶನ್ ಕುಟುಂಬದ ಜೊತೆ ಸದಾ ಕಾಣಿಸಿಕೊಳ್ಳುವ ಈಕೆ ಇನ್ನಲೆ ಏನು.! ಪವಿತ್ರ ಗೌಡ ಅಂದ್ರೆ ದರ್ಶನ್ ಗೆ ಯಾಕೆ ಅಷ್ಟು ಇಷ್ಟ.!
ಯಾರು ಈ ಪವಿತ್ರ ಗೌಡ.? ದರ್ಶನ್ ಕುಟುಂಬದ ಜೊತೆ ಸದಾ ಕಾಣಿಸಿಕೊಳ್ಳುವ ಈಕೆ ಇನ್ನಲೆ ಏನು.! ಪವಿತ್ರ ಗೌಡ ಅಂದ್ರೆ ದರ್ಶನ್ ಗೆ ಯಾಕೆ ಅಷ್ಟು ಇಷ್ಟ.!

  ಪವಿತ್ರ ಗೌಡ ಅವರು ಕನ್ನಡದಲ್ಲಿ ಕೆಲ ಸಿನಿಮಾಗಳನ್ನು ಮಾಡಿದ್ದಾರೆ ಆದರೆ ಇವರು ಸಿನಿಮಾ ನಾಯಕಿ ಆಗಿ ಹೆಸರು ಮಾಡಿದ್ದಕ್ಕಿಂತ ದರ್ಶನ್ ಅವರ ವಿವಾದಗಳಲ್ಲಿ ಹೆಸರಾಗಿದ್ದೇ ಹೆಚ್ಚು. ದರ್ಶನ್ ಜೊತೆ ಪವಿತ್ರ ಗೌಡ ಹೆಸರು ಸದಾ ತಳುಕು ಹಾಕಿಕೊಂಡಿರುತ್ತದೆ. ದರ್ಶನ್ ಅವರ ಸುದ್ದಿಯಿಂದಲೇ ಪವಿತ್ರ ಗೌಡ ಅವರ ಹೆಸರು ಜನರಿಗೆ ಗೊತ್ತಾಗಿರುವುದು ಎಂದೇ ಹೇಳಬಹುದು. ಹಾಗಾಗಿ ಇವರಿಬ್ಬರ ಸಂಬಂಧ ಮತ್ತು ಪರಿಚಯದ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಸಹ ಕುತೂಹಲ ಇದ್ದೇ ಇದೆ. ದರ್ಶನ್ ಅವರಿಗೆ ಜನಸಾಮಾನ್ಯರಂತೆ ಸೆಲೆಬ್ರೆಟಿಗಳು…

Read More “ಯಾರು ಈ ಪವಿತ್ರ ಗೌಡ.? ದರ್ಶನ್ ಕುಟುಂಬದ ಜೊತೆ ಸದಾ ಕಾಣಿಸಿಕೊಳ್ಳುವ ಈಕೆ ಇನ್ನಲೆ ಏನು.! ಪವಿತ್ರ ಗೌಡ ಅಂದ್ರೆ ದರ್ಶನ್ ಗೆ ಯಾಕೆ ಅಷ್ಟು ಇಷ್ಟ.!” »

Viral News

Posts pagination

Previous 1 … 4 5 6 … 17 Next

Copyright © 2025 Kannada Trend News.


Developed By Top Digital Marketing & Website Development company in Mysore