Home Blog Page 151

ತಕ್ಷಣಕ್ಕೆ ಹಣ ಬೇಕಿದ್ದರೆ ಈ ನಂಬರ್ ಹೇಳಿಕೊಳ್ಳಿ ಸಾಕು, ಜಾದು ನಡೆಯುತ್ತದೆ.!

 

ಹಣದ ಅವಶ್ಯಕತೆ ಜೀವನದ ಪ್ರತಿ ಹಂತದಲ್ಲಿ ಇರುತ್ತದೆ. ದಿಢೀರ್ ಎಂದು ಅನಾರೋಗ್ಯ ಏರ್ಪಟ್ಟಾಗ, ಆಸ್ಪತ್ರೆ ಚಿಕಿತ್ಸೆಗೆ, ಮಕ್ಕಳ ಶಾಲಾ ಕಾಲೇಜಿನ ವಿದ್ಯಾಭ್ಯಾಸ ಖರ್ಚಿಗೆ, ನಾವೇ ಸಡನ್ನಾಗಿ ಯಾವುದೋ ಒಳ್ಳೆ ಬಿಜಿನೆಸ್ ಆರಂಭಿಸಲು ಯೋಚಿಸಿದಾಗ, ಏನನ್ನಾದರೂ ಕೊಂಡುಕೊಳ್ಳಬೇಕಾದಾಗ ಹೀಗೆ ಹತ್ತು ಹಲವು ಕಾರಣಗಳು ಉದ್ಭವಿಸುತ್ತವೆ.

ನಮ್ಮ ಕೈ ನಲ್ಲಿ ಹಣ ಇಲ್ಲದೆ ಇದ್ದಾಗ ನಾವು ಸಾಮಾನ್ಯವಾಗಿ ಮತ್ತೊಬ್ಬರ ಬಳಿ ಸಾಲ ಕೇಳುತ್ತೇವೆ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಲೋನ್ ಗಾಗಿ ಅಪ್ಲೈ ಮಾಡುತ್ತೇವೆ. ಈ ರೀತಿ ನಮಗಿರುವ ಎಲ್ಲಾ ಮೂಲಗಳನ್ನು ಪ್ರಯತ್ನಿಸಿದರೂ ಹಣ ಸಿಗದೇ ಇದ್ದಾಗ ದಿಕ್ಕು ತೋಚದಂತಾಗುತ್ತದೆ. ಇಂತಹ ಸಮಯಗಳಲ್ಲಿ ನಿಮಗೆ ತಕ್ಷಣ ಹಣ ಸಿಗಬೇಕು ಎಂದರೆ ಈಗ ನಾವು ಹೇಳುವ ಈ ಉಪಾಯವನ್ನು ಮಾಡಿ.

ಬಹು ಮಹಡಿ ಕಟ್ಟಡಗಳಲ್ಲಿ ಇರುವುದು ಡೇಂಜರಾ ಕಷ್ಟ-ಕಾಯಿಲೆಗಳು ಬರುತ್ತವಾ.? ಮನೆ ವಾಸ್ತು ಎನ್ನುವ ವಿಷಯದ ಬಗ್ಗೆ ವಿಜ್ಞಾನ ಹೇಳುವುದೇನು ಅಪಾರ್ಟ್ಮೆಂಟ್ ಗಳಲ್ಲಿ ವಾಸ ಮಾಡೋರು ನೋಡಿ

ಯುನಿವರ್ಸ್ ನಾವು ಏನು ಕೇಳುತ್ತೇವೆ ಅದನ್ನು ಖಂಡಿತ ಕೊಡುತ್ತದೆ. ಆದರೆ ಕೇಳುವಾಗ ನಾವು ಬಹಳ ನಂಬಿಕೆ ಇಟ್ಟು ಕೇಳಬೇಕು. ಹಾಗೆ ನಾವು ಬಹಳ ಪ್ರಾಮಾಣಿಕರಾಗಿದ್ದಾಗ, ಶುದ್ಧ ಮನಸ್ಸಿನಿಂದ ಒಳ್ಳೆಯ ಕೆಲಸವನ್ನೇ ಮಾಡುತ್ತಾ ಸಕಾರಾತ್ಮಕವಾಗಿ ಬದುಕಿದ್ದಾಗ ನಾವು ಯೂನಿವರ್ಸ್ ಜೊತೆ ಬೇಗ ಕನೆಕ್ಟ್ ಆಗುತ್ತೇವೆ ಆಗ ನಾವೊಂದುಕೊಂಡ ಕೆಲಸ ಖಂಡಿತ ನಡೆಯುತ್ತದೆ.

ನೀವು ಕೂಡ ಈ ರೀತಿ ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಯೂನಿವರ್ಸ್ ಸಹಾಯದಿಂದ ಹಣ ಸಿಗಬೇಕು ಎಂದರೆ ಈ ವಿಧಾನದಿಂದ ಪ್ರಯತ್ನಿಸಿ. ನೀವು ನಿಮ್ಮ ದೇಹದ ಎಡ ಭಾಗದಲ್ಲಿ ಎಡಗೈ, ಎಡಗಾಲು, ಎಡ ಕೈನ ಹಸ್ತ ಅಥವಾ ಎಡ ಭುಜದ ಮೇಲೆ ಮಂಡಿ ಮೇಲೆ ಈ ರೀತಿ ದೇಹದ ಎಡಭಾಗದಲ್ಲಿ ಎಲ್ಲಿಯಾದರೂ ಸರಿ ಅದೃಷ್ಟ ತಂದು ಕೊಡುವ ಏಂಜಲ್ ನಂಬರ್ ಗಳು ಎಂದು ಕರೆಯಲಾಗುವ ವಿಶೇಷವಾದ ಮೂರು ನಂಬರ್ ಗಳಾದ 520, 741, 777 ಬರೆದು ಅದರ ಸುತ್ತ ಸರ್ಕಲ್ ಹಾಕಬೇಕು.

ಸಾಲದ ಸುಳಿಯಿಂದ ಪಾರಾಗಲು ಪರಿಹಾರಗಳನ್ನು ಮಾಡಿ, ನೂರಕ್ಕೆ ನೂರು ರಷ್ಟು ಫಲಿತಾಂಶ ಸಿಗುತ್ತದೆ.!

ಇದಾದ ನಂತರ ಯಾವಾಗಲೂ ನಮಗೆ ಹಣಕಾಸಿನ ಸಮಸ್ಯೆ ಬರಬಾರದು, ದುಡ್ಡು ಕಾಸು ಚೆನ್ನಾಗಿ ಓಡಾಡಬೇಕು ಜೊತೆಗೆ ನಾವು ಅಂದುಕೊಂಡಿದ್ದು ಆಗಬೇಕು ಎಂದರೆ ಇದೇ ಸಂಖ್ಯೆಗಳನ್ನು ಮತ್ತೊಂದು ರೀತಿಯಲ್ಲಿ ಬರೆಯಬೇಕು. ಮೊದಲು ನಮ್ಮ ಹೆಸರನ್ನು ಪೂರ್ತಿಯಾಗಿ ಬರೆದು ಅದರ ಸುತ್ತ ಸರ್ಕಲ್ ಹಾಕಿ ಆ ಸರ್ಕಲ್ ಮೇಲೆ 777 ಕೆಳಗಡೆ 741 ಹಾಗೂ ಹೆಸರಿನ ನೇರಕ್ಕೆ 520 ಬರೆದು ಮತ್ತೊಂದು ಸರ್ಕಲ್ ಹಾಕಿ ಇದನ್ನು ಲ್ಯಾಮಿನೇಷನ್ ಮಾಡಿ ನಮ್ಮ ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಬೇಕು.

ಬೆಳಗ್ಗೆ ಎದ್ದ ಕೂಡಲೇ ನೀವು ಇದನ್ನು ನೋಡಿ ಯೂನಿವರ್ಸ್ ಗೆ ಪ್ರಾರ್ಥನೆ ಮಾಡಬೇಕು. ನೀವಂದು ಕೊಂಡಿದ್ದೆಲ್ಲಾ ಆಗಬೇಕು, ಸಮಸ್ಯೆಗಳು ಬಗೆಹರಿಯಬೇಕು ಅದೆಲ್ಲಾ ನಡೆಯುವಂತೆ ಯುನಿವರ್ಸ್ ಮಾಡಬೇಕು ಎಂದು ಪ್ರಾರ್ಥಿಸಬೇಕು. ಮಲಗುವ ಮುನ್ನ ಕೂಡ ಇದೇ ರೀತಿ ಪ್ರಾರ್ಥನೆ ಮಾಡಿ ಮಲಗಬೇಕು. ಈ ರೀತಿ ಕನಿಷ್ಠ 30 ದಿನಗಳಾದರೂ ಮಾಡಲೇಬೇಕು. ನಿಮ್ಮ ಅದೃಷ್ಟದ ಅಥವಾ ಪಾಪ ಪುಣ್ಯದ ಆಧಾರದ ಮೇಲೆ ಒಂದೆರಡು ದಿನಗಳಲ್ಲಿ ಇದರ ಫಲಿತಾಂಶ ನಿಮಗೆ ಸಿಗಲು ಶುರು ಆಗುತ್ತದೆ.

ಗೃಹಿಣಿಯರಿಗೆ ಉತ್ತಮವಾದ ಅಡುಗೆ ಟಿಪ್ಸ್ ಗಳು ಇವು.!

ಈ ಮೇಲೆ ತಿಳಿಸಿದ ಮೂರು ಸಂಖ್ಯೆಗಳು ಬಹಳ ವಿಶೇಷವಾಗಿದ್ದು 520 ಹಣದ ಹೊಳೆ ಎಂದು ಅರ್ಥ ಕೊಟ್ಟರೆ, 741 ಅಸಾಧ್ಯವಾದದ್ದನ್ನು ಸಾಧಿಸುವ ಶಕ್ತಿ ಹೊಂದಿರುವ ನಂಬರ್ ಎಂದು ಹೇಳುತ್ತದೆ. ಇನ್ನು 777 ಎನ್ನುವುದು ಅದೃಷ್ಟದ ಸಂಖ್ಯೆ ಆಗಿದೆ ಹಾಗಾಗಿ ಈ ಸಂಖ್ಯೆಗಳಿರುವ ಮೊಬೈಲ್ ನಂಬರ್ ಗಳು ಸಿಕ್ಕಿದರೆ ಯಾವುದೇ ಕಾರಣಕ್ಕೂ ಬಿಡಬೇಡಿ ಇವುಗಳನ್ನು ಖರೀದಿಸುವುದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ.

ಬಹು ಮಹಡಿ ಕಟ್ಟಡಗಳಲ್ಲಿ ಇರುವುದು ಡೇಂಜರಾ ಕಷ್ಟ-ಕಾಯಿಲೆಗಳು ಬರುತ್ತವಾ.? ಮನೆ ವಾಸ್ತು ಎನ್ನುವ ವಿಷಯದ ಬಗ್ಗೆ ವಿಜ್ಞಾನ ಹೇಳುವುದೇನು ಅಪಾರ್ಟ್ಮೆಂಟ್ ಗಳಲ್ಲಿ ವಾಸ ಮಾಡೋರು ನೋಡಿ

ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅದರಲ್ಲೂ ಕೂಡ ನಗರ ಪ್ರದೇಶಗಳಿಗೆ ಬಂದು ನೆಲೆಸುವವರ ಸಂಖ್ಯೆ ಹೆಚ್ಚಾದಂತೆ ಮನೆಗಳ ಮೇಲೆ ಮನೆ ಕಟ್ಟುವ ಬಹುಮಹಡಿ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ರೀತಿ ಮಾಡಿ ಕಟ್ಟಡಗಳಲ್ಲಿ ವಾಸಿಸುವುದರಿಂದ ಹೆಚ್ಚು ಎತ್ತರದ ಅಂತಸ್ತುಗಳಿಗೆ ಹೋಗುತ್ತಿದ್ದಂತೆ ಮನುಷ್ಯನಿಗೆ ಕಾಯಿಲೆ ಹಾಗೂ ಕ’ಷ್ಟಗಳು ಕೂಡ ಹೆಚ್ಚಾಗುತ್ತವೆ ಎನ್ನುವ ವಾದವಿದೆ.

ಇತ್ತೀಚೆಗೆ ನಡೆದಿರುವ ಸಂಶೋಧನೆಗಳ ಪ್ರಕಾರ ಇದು ಸತ್ಯ ಎನ್ನುವುದು ಕೂಡ ಸಾಬೀತಾಗಿದೆ. ಮನೆಯೆಂದರೆ ಹೇಗಿರಬೇಕು ವಾಸ್ತು ಎನ್ನುವುದು ಎಷ್ಟು ಸತ್ಯ? ವಾಸ್ತು ಪ್ರಕಾರ ಇರುವುದಾದರೆ ಮನೆ ಯಾವ ರೀತಿ ಇರಬೇಕು? ಹಿರಿಯರು ಈ ರೀತಿ ಮಾಡಿದ ಪದ್ಧತಿ ಹಿಂದಿನ ಕಾರಣ ಏನಿತ್ತು ಎನ್ನುವುದರ ಬಗ್ಗೆ ಮತ್ತು ಅದಕ್ಕೆ ವಿಜ್ಞಾನ ಎಷ್ಟು ಪುಷ್ಠಿ ಕೊಡುತ್ತದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಸಾಲದ ಸುಳಿಯಿಂದ ಪಾರಾಗಲು ಪರಿಹಾರಗಳನ್ನು ಮಾಡಿ, ನೂರಕ್ಕೆ ನೂರು ರಷ್ಟು ಫಲಿತಾಂಶ ಸಿಗುತ್ತದೆ.!

ನಾವು ಇತಿಹಾಸವನ್ನು ಒಮ್ಮೆ ತೆರೆದು ನೋಡುವುದಾದರೆ ನಮ್ಮ ದೇಶದಲ್ಲಿ ನಿರ್ಮಿತವಾಗಿರುವ ತಂಜಾವೂರಿನ ಬೃಹದೀಶ್ವರ ದೇವಾಲಯ, ಕೊನಾರ್ಕ್ ನ ಸೂರ್ಯ ದೇವಾಲಯ, ಪೂರಿ ಜಗನ್ನಾಥ ದೇವಾಲಯ ಇವುಗಳ ವಾಸ್ತುಶಿಲ್ಪಕ್ಕೆ ಇಂದಿಗೂ ಕೂಡ ಸರಿಸಾಟಿ ಇಲ್ಲವೇ ಇಲ್ಲ. ಅವುಗಳ ಆರ್ಕಿಟೆಕ್ಟ್ ಯಿಂದ ಹಿಡಿದು ಅವುಗಳಿಗೆ ಬಳಸಿರುವಂತಹ ವಿಶೇಷವಾದ ಕಲ್ಲುಗಳು ಹಾಗೂ ಅವುಗಳನ್ನು ಕಟ್ಟಿರುವ ಎತ್ತರ ಅದನ್ನು ವ್ಯವಸ್ಥಿತವಾಗಿ ಪ್ಲಾನ್ ಮಾಡಿರುವುದು ಇದನ್ನೆಲ್ಲಾ ಈಗಿನ ಕಾಲದ ಕಂಪ್ಯೂಟರ್ ಸೈನ್ಸ್ ಜೊತೆ ಕಂಪೇರ್ ಮಾಡಲು ಅಸಾಧ್ಯ.

ಆದರೆ ಅಂತಹ ಕಾಲದಲ್ಲೂ ನಮ್ಮ ದೇಶದಲ್ಲಿ ಜನರು ವಾಸ ಮಾಡಲು ಎತ್ತರದ ಮನೆಗಳನ್ನು ಕಟ್ಟುತ್ತಿರಲಿಲ್ಲ. ಒಂದು ಸಣ್ಣ ಹಳ್ಳಿಯಾದರು ಕೂಡ ಆ ಹಳ್ಳಿಗಳಲ್ಲಿ ಅತಿ ಎತ್ತರದಲ್ಲಿ ಇರುತ್ತಿದ್ದದ್ದು ಆ ಹಳ್ಳಿಯ ದೇವಾಲಯ ಮಾತ್ರ. ದೇವಸ್ಥಾನದ ಗೋಪುರಕ್ಕಿಂತ ಎತ್ತರವಾಗಿ ಯಾರು ಕೂಡ ಮನೆಗಳನ್ನು ಕಟ್ಟುತ್ತಿರಲಿಲ್ಲ, ಯಾಕೆಂದರೆ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು ಹೆಚ್ಚು ಎತ್ತರಕ್ಕೆ ಹೋದಷ್ಟು ಬದುಕುವುದು ಬಹಳ ಕ’ಷ್ಟ ಎಂದು.

ಗೃಹಿಣಿಯರಿಗೆ ಉತ್ತಮವಾದ ಅಡುಗೆ ಟಿಪ್ಸ್ ಗಳು ಇವು.!

ಯಾಕೆಂದರೆ, ಎತ್ತರಕ್ಕೆ ಹೋಗುತ್ತಿದ್ದಂತೆ ನಾವು ಗುರುತ್ವಾಕರ್ಷಣೀಯ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿರುತ್ತೇವೆ. ಹೀಗಾಗಿ ನಮ್ಮ ಹೃದಯ ಹೆಚ್ಚು ಕೆಲಸ ಮಾಡಬೇಕು ನಮ್ಮ ದೇಹದ ಮೇಲೂ ಒತ್ತಡ ಹೆಚ್ಚು ಬೀಳುತ್ತದೆ ಮತ್ತು ನಾವು ಸಾಮಾನ್ಯವಾಗಿ ಭೂಮಿಯ ಮೇಲೆ ಇರುವಾಗ ಉಸಿರಾಡುವಷ್ಟು ಸಲೀಸಾಗಿ ಎತ್ತರದ ಮೇಲಿರುವಾಗ ಉಸಿರಾಡಲು ಆಗುವುದಿಲ್ಲ. ಹೀಗಾಗಿ ಇದೆಲ್ಲಾ ನಮ್ಮ ಉಸಿರಾಟ, ಜೀರ್ಣಕ್ರಿಯೆ, ನಿದ್ರೆ ಎಲ್ಲದರ ಮೇಲು ಕೂಡ ಗಂಭೀರ ಪರಿಣಾಮ ಬೀರುತ್ತದೆ.

ಇದನ್ನು ನಮ್ಮ ಹಿರಿಯರು ಅರಿತ್ತಿದ್ದ ಕಾರಣವಾಗಿ ಬಹಳ ಸರಳ ರೀತಿಯಲ್ಲಿ ವಾಸ್ತು ಪ್ರಕಾರ ಮನೆ ಕಟ್ಟಿಕೊಳ್ಳುತ್ತಿದ್ದರು. ವಾಸ್ತು ಹಾಗೂ ವಿಜ್ಞಾನಕ್ಕೆ ಹೋಲಿಕೆ ಮಾಡಿ ನೋಡುವುದಾದರೆ ಸಾಮಾನ್ಯವಾಗಿ ಪೂರ್ವ ದಿಕ್ಕಿನ ಎಡ ಹಾಗೂ ಬಲಭಾಗದಲ್ಲಿ ಈಶಾನ್ಯ ಮತ್ತು ಆಗ್ನೇಯ ದಿಕ್ಕು ಇರುತ್ತದೆ. ಸೂರ್ಯ ಹುಟ್ಟುತ್ತಿದ್ದಂತೆ ನಾವು ದೇವರ ಕೋಣೆಯಲ್ಲಿ ಹಾಗೂ ಅಡುಗೆಮನೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ನಮಗೆ ವಿಟಮಿನ್ ಡಿ ನ್ಯಾಚುರಲ್ ಆಗಿ ಸಿಗುತ್ತದೆ.

ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾಗುವ ಮನೆಮದ್ದುಗಳು.!

ಅಡುಗೆ ಪದಾರ್ಥದ ಮೇಲೆ ಸೂರ್ಯನ ಕಿರಣಗಳು ಬೀಳುವುದರಿಂದ ಯಾವುದೇ ರೀತಿಯ ಇನ್ಫೆಕ್ಷನ್ ಆಗುವುದಿಲ್ಲ ಹಾಗಾಗಿ ಈ ರೀತಿ ಮಾಡಲಾಗುತ್ತಿತ್ತು. ಇನ್ನು ಸೂರ್ಯ ಮುಳುಗುತ್ತಿದ್ದಂತೆ ನಮ್ಮ ಎನರ್ಜಿ ಕೂಡ ಕಡಿಮೆ ಆಗುವುದರಿಂದ ನಾವು ನಿದ್ರೆ ಮಾಡಲು ನೈರುತ್ಯ ದಿಕ್ಕು ಅಥವಾ ಓದಿಕೊಳ್ಳಲು ವಾಯುವ್ಯ ದಿಕ್ಕನ್ನು ಮಲಗಲು ಪಶ್ಚಿಮ ದಿಕ್ಕನ್ನು ನೋಡುತ್ತಿದ್ದೆವು.

ಈ ಸಮಯದಲ್ಲಿ ಸೂರ್ಯ ಪಶ್ಚಿಮಕ್ಕೆ ಬಂದಿರುವುದರಿಂದ ಆಗಲೂ ಸ್ವಲ್ಪವಾದರೂ ಸೂರ್ಯನ ಕಿರಣ ಸಿಗಲಿ ಎನ್ನುವುದು ಅದರ ಉದ್ದೇಶವಾಗಿತ್ತು. ಆದರೆ ಈಗ ಅದನ್ನೇ ಸ್ವಾರ್ಥಕ್ಕಾಗಿ ವಾಸ್ತುಶಾಸ್ತ್ರ ಎನ್ನುವ ಹೆಸರು ಕೊಟ್ಟು ಇದೇ ಬಣ್ಣ ಇರಬೇಕು, ಇದೇ ದಿಕ್ಕಿನಲ್ಲಿ ಇರಬೇಕು ಎಂದು ಭಯ ಬೀಳಿಸಲಾಗುತ್ತಿದೆ. ನಮ್ಮ ಹಿರಿಯರು ಇದನ್ನೆಲ್ಲಾ ಆಗಲೇ ತಿಳಿದಿದ್ದರು ಹಾಗೂ ಬಹಳ ಸರಳವಾಗಿ ಇದನ್ನು ಅನುಸರಿಸುತ್ತಿದ್ದರು ಎನ್ನುವುದನ್ನು ಒಪ್ಪಿಕೊಂಡು ನಾವು ಅದೇ ರೀತಿ ಬದುಕಲು ಪ್ರಯತ್ನಿಸಿದರೆ ನಾವು ಕೂಡ ಅವರಂತೆ ಆರೋಗ್ಯವಾಗಿ ಇರಬಹುದು.

ಸಾಲದ ಸುಳಿಯಿಂದ ಪಾರಾಗಲು ಪರಿಹಾರಗಳನ್ನು ಮಾಡಿ, ನೂರಕ್ಕೆ ನೂರು ರಷ್ಟು ಫಲಿತಾಂಶ ಸಿಗುತ್ತದೆ.!

ಸಾಲ ಎನ್ನುವುದು ಜೀವನದಲ್ಲಿ ಬಹಳ ದೊಡ್ಡ ಹೊರೆ ಎನ್ನಬಹುದು. ಯಾಕೆಂದರೆ ಸಾಲ ಇದ್ದವರಿಗೆ ಒಂದರ ಹಿಂದೆ ಒಂದರಂತೆ ಎಲ್ಲಾ ಸಮಸ್ಯೆಗಳು ಕೂಡ ಹುಡುಕಿಕೊಂಡು ಬರುತ್ತವೆ. ಸಾಲ ಹೆಚ್ಚಾದಾಗ ಆದಾಯ ಕಡಿಮೆ ಆಗುತ್ತದೆ, ಸಾಲ ತೆಗೆದುಕೊಂಡು ಸರಿಯಾದ ಸಮಯಕ್ಕೆ ಕೊಡಲು ಆಗದೇ ಇದ್ದಾಗ ಸ್ನೇಹ ಕಳೆದುಕೊಳ್ಳುತ್ತೇವೆ, ಸುಳ್ಳು ಹೇಳುವ ಸಂದರ್ಭ ಬರುತ್ತದೆ ಈ ಒತ್ತಡ ಹೆಚ್ಚಾದಾಗ ಕಿರಿಕಿರಿ ಉಂಟಾಗಿ ಮಾನಸಿಕ ಶಾಂತಿ ಹೊರಟು ಹೋಗುತ್ತದೆ.

ಇದೇ ವಿಷಯದಲ್ಲಿ ಮನೆಯಲ್ಲಿ ಎಲ್ಲರ ಮೇಲೆ ವಿನಾಕಾರಣ ಕೋಪ ಬರುವುದು, ಮನಸ್ತಾಪ ಮಾಡಿಕೊಳ್ಳುವುದು ಇದೆಲ್ಲ ಆಗುತ್ತದೆ. ಈ ರೀತಿ ಸಮಸ್ಯೆ ಉಂಟಾಗಿದ್ದರೆ ನೀವು ಎಷ್ಟೇ ಪ್ರಯತ್ನ ಪಟ್ಟರು ಸಾಲ ತೀರಿಸಲು ಆಗುತ್ತಿಲ್ಲ ಎಂದರೆ ಅದಕ್ಕೆ ನಿಮ್ಮ ಜನ್ಮ ಕರ್ಮಗಳು ಕೂಡ ಕಾರಣ ಆಗಿರಬಹುದು ಈಗ ನಾವು ಹೇಳುವ ಈ ಸುಲಭ ವಿಧಾನಗಳನ್ನು ಪಾಲಿಸಿ, ಆದಷ್ಟು ಬೇಗ ನಿಮ್ಮ ಋಣದಿಂದ ಮುಕ್ತಿ ಹೊಂದಿ.

ಗೃಹಿಣಿಯರಿಗೆ ಉತ್ತಮವಾದ ಅಡುಗೆ ಟಿಪ್ಸ್ ಗಳು ಇವು.!

● ಸೂರ್ಯದೇವನನ್ನು ಆರಾಧಿಸಬೇಕು. ಪ್ರತಿದಿನ ಮುಂಜಾನೆ ಬೇಗ ಎದ್ದು ಸೂರ್ಯದೇವನಿಗೆ ಭಕ್ತಿಯಿಂದ ನಮಸ್ಕಾರ ಮಾಡಿ, ನಿತ್ಯ ಕರ್ಮಗಳನ್ನು ಮುಗಿಸಿ ಮಡಿ ಉಟ್ಟುಕೊಂಡು ಸೂರ್ಯ ಉದಯಿಸುವ ವೇಳೆಗೆ ಸೂರ್ಯನಿಗೆ ತರ್ಪಣ ಅರ್ಪಿಸಿ. 11 ಬಾರಿ ಓಂ ಆದಿತ್ಯಾಯ ನಮಃ ಎಂದು ಹೇಳುವುದರಿಂದ ನಿಮ್ಮ ಸಾಲದ ಸುಳಿಯಿಂದ ಆಚೆ ಬರಬಹುದು. ಸಾಲದ ಸಮಸ್ಯೆ ಮಾತ್ರವಲ್ಲದೆ ಆರೋಗ್ಯ ಸಮಸ್ಯೆ ಅಥವಾ ಜೀವನದ ಇನ್ಯಾವುದೇ ಸಮಸ್ಯೆ ಇದ್ದರೂ ಕೂಡ ಎಲ್ಲದಕ್ಕೂ ಸೂರ್ಯದೇವನ ಆರಾಧನೆ ಪರಿಹಾರವಾಗಬಲ್ಲದು.

● ನಿಮ್ಮ ಊರಿನಲ್ಲಿ ವಿಷ್ಣುವಿನ ಅವತಾರದ ಯಾವುದೇ ದೇವಾಲಯ ಇದ್ದರೂ ಕೂಡ ಅದರ ಬಳಿ ಬಾಳೆಹಣ್ಣಿನ ಗಿಡ ನೆಡಿ ಒಂದು ವೇಳೆ ವಿಷ್ಣು ದೇವರ ದೇವಸ್ಥಾನ ಇಲ್ಲದಿದ್ದರೂ ಯಾವ ದೇವಸ್ಥಾನ ಇದೆಯೋ ಅದರ ಬಳಿ ಬಾಳೆಹಣ್ಣುಗಳ ಗಿಡವನ್ನು ನೆಡಿ. ನಿಮ್ಮ ಶಕ್ತಿಯನುಸಾರ ಸಂಖ್ಯೆಯಲ್ಲಿ ನೆಟ್ಟು ಚೆನ್ನಾಗಿ ಬೆಳೆಸಿ, ಅವು ಬೆಳೆದು ಹಣ್ಣು ಬಿಡಲು ಆರಂಭಿಸುತ್ತಿದ್ದಂತೆ ನಿಮ್ಮ ಜೀವನದ ಸಮಸ್ಯೆಗಳು ಕೂಡ ಕ್ರಮೇಣ ಕಡಿಮೆಯಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಆ ಫಲಗಳನ್ನು ನೀವು ತಿನ್ನಬಾರದು ಅದನ್ನು ಬಡವರಿಗೆ ಅಥವಾ ವಯಸ್ಸಾದವರಿಗೆ ಅಥವಾ ಚಿಕ್ಕ ಮಕ್ಕಳಿಗೆ ಕೊಡಬೇಕು.

ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾಗುವ ಮನೆಮದ್ದುಗಳು.!

● ಸೂಕ್ತವಾದ ನವರತ್ನ ಧಾರಣೆ ಮಾಡಿ. ನಿಮ್ಮ ಜನ್ಮ ಕುಂಡಲಿಯನ್ನು ಒಳ್ಳೆ ಜ್ಯೋತಿಷ್ಯರ ಬಳಿ ತೋರಿಸಿ ಅವರು ಸೂಚಿಸುವ ರತ್ನವನ್ನು ಅವರು ಹೇಳಿದ ದಿನದಂದು ನಿಮ್ಮ ಇಷ್ಟ ದೈವದ ದೇವಸ್ಥಾನದಲ್ಲಿ ಪೂಜೆ ಮಾಡಿಸಿ, ಅನುಗ್ರಹಕ್ಕಾಗಿ ಪ್ರಾರ್ಥಿಸಿ, ಧಾರಣೆ ಮಾಡಿ. ಈ ರೀತಿ ಸೂಕ್ತವಾದ ನವರತ್ನಗಳನ್ನು ಧಾರಣೆ ಮಾಡುವುದರಿಂದ ಸಮಸ್ಯೆಗಳು ಕಡಿಮೆಯಾಗುತ್ತವೆ.

● ಶ್ರೀ ಸೂಕ್ತದ ಪಠಣೆ ಮಾಡಿ. ಶುಕ್ಲಪಕ್ಷದ ಗುರುವಾರದಂದು ಮಧ್ಯಾಹ್ನ 12 ಗಂಟೆಗೆ ಶ್ರೀಸೂಕ್ತದ ಪಠಣೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಕಡಿಮೆ ಆಗುತ್ತದೆ ಎನ್ನುವುದನ್ನು ಹಿರಿಯರು ತಿಳಿಸುತ್ತಾರೆ. ಆದರೆ ಈ ಸಮಯದಲ್ಲಿ ತಪ್ಪದೆ ನೀವು ಹಣಗೆ ಚಂದನ ಹಾಗೂ ಕೇಸರಿ ತಿಲಕವನ್ನು ಇಟ್ಟುಕೊಂಡು ಭಕ್ತಿಯಿಂದ ಪಠಣೆ ಮಾಡಬೇಕು.

10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!

● ನಿಮ್ಮ ಮನೆ ಅಕ್ಕ ಪಕ್ಕ ನಾಯಿಗಳಿದ್ದರೆ ಅದರಲ್ಲೂ ಕಪ್ಪು ಬಣ್ಣದ ನಾಯಿ ಇದ್ದರೆ ಅದಕ್ಕೆ ಆಹಾರವನ್ನು ಹಾಕಿ. ನಿಮ್ಮ ಸಾಲದ ಹೊರೆ ಕ್ರಮೇಣ ಇಳಿಯುತ್ತದೆ. ಆದರೆ ಯಾವುದೇ ಕಾರಣಕ್ಕೂ ಹಳಸಿದ ಕೆಟ್ಟು ಹೋದ ನಿಮಗೆ ಬೇಡವಾದ ಆಹಾರವನ್ನು ಹಾಕಬೇಡಿ.
● ಹನುಮಾನ್ ಚಾಲೀಸಾ ಪಠಿಸಿ, 40 ದಿನಗಳವರೆಗೆ ಕಠಿಣವಾದ ವ್ರತ ಆಚರಣೆ ಮಾಡಿ. ಪ್ರತಿದಿನವೂ ಮನೆಯನ್ನು ಶುದ್ಧವಾಗಿದ್ದುಕೊಂಡು ಈರುಳ್ಳಿ ಬೆಳ್ಳುಳ್ಳಿ ಮಾಂಸಾಹಾರಗಳ ಸೇವನೆಯನ್ನು ತ್ಯಜಿಸಿ ಆಂಜನೇಯನ ಆರಾಧನೆ ಮಾಡಿ. ಹಾಗೂ 40 ದಿನವೂ ತಪ್ಪದೆ 108 ಬಾರಿ ಹನುಮಾನ್ ಚಾಲೀಸಾ ಪಠಿಸಿ, ನಿಮಗೆ ಖಂಡಿತಾ ಪರಿಹಾರ ಸಿಗುತ್ತದೆ.

● ನಿಮ್ಮ ಊರಿನಲ್ಲಿ ರಸ್ತೆ ಬದಿಗಳಲ್ಲಿ ನಿಮ್ಮ ಶಕ್ತಿಯನುಸಾರ ಆದಷ್ಟು ಮರಗಳನ್ನು ನೆಡಿ. ಆಲದಮರ, ಅಶ್ವತ್ಥರಳೀಮರ, ಬೇವಿನ ಮರ ಮುಂತಾದ ಮರಗಳನ್ನು ನೆಟ್ಟರೆ ಇನ್ನು ಶ್ರೇಷ್ಠ. ಇವುಗಳಿಂದ ಕೂಡ ಸಮಸ್ಯೆಗೆ ಪರಿಹಾರ ಸಿಗುತ್ತದೆ..

ಗೃಹಿಣಿಯರಿಗೆ ಉತ್ತಮವಾದ ಅಡುಗೆ ಟಿಪ್ಸ್ ಗಳು ಇವು.!

● ಅನ್ನ ಮಾಡುವಾಗ ಅಕ್ಕಿಗೆ ಸ್ವಲ್ಪ ನಿಂಬೆರಸ ಹಾಕಿದರೆ ಅನ್ನ ಉದುರುದುರಾಗಿ ಬರುತ್ತದೆ ಹಾಗೂ ತುಂಬಾ ಬೆಳ್ಳಗೆ ಇರುತ್ತದೆ.
● ಹಸಿಮೆಣಸಿನಕಾಯಿ ಹಚ್ಚಿದಾಗ ಕೈಗಳು ಹೆಚ್ಚಾಗಿ ಉರಿಯುತ್ತವೆ ಈ ರೀತಿ ಕೈಗಳು ಖಾರ ಆಗಿ ಉರಿಯುತ್ತಿದ್ದರೆ ತಕ್ಷಣವೇ ಹರಳೆಣ್ಣೆಯನ್ನು ಹಚ್ಚಿ ಆಗ ಉರಿ ಕಡಿಮೆಯಾಗುತ್ತದೆ.

● ಕಾಫಿ ಮತ್ತು ಚಹಾದ ಕಪ್ ಗಳಲ್ಲಿ ಹಳೆಯ ಕಲೆ ಹಾಗೆ ಉಳಿದುಕೊಂಡಿರುತ್ತದೆ, ಅದು ಕಪ್ ಗಳ ಲುಕ್ ನ್ನೇ ಹಾಳು ಮಾಡುತ್ತದೆ. ನಿಮ್ಮ ಕಪ್ ಹೊಸತರಂತೆ ಹೊಳೆಯಬೇಕು ಎಂದರೆ ನಿಂಬೆರಸ ಹಾಗೂ ಸೋಡಾ ಪುಡಿಯನ್ನು ಹಾಕಿ ಎರಡು ಗಂಟೆಗಳ ಕಾಲ ಕಾಫಿ ಕಪ್‌ಗಳನ್ನು ನೆನೆಯಲು ಬಿಡಿ. ನಂತರ ಚೆನ್ನಾಗಿ ಉಜ್ಜಿ ವಾಶ್ ಮಾಡಿ ನಿಮ್ಮ ಕಪ್ ಹೊಸದರಂತೆ ಆಗುತ್ತದೆ.

ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾಗುವ ಮನೆಮದ್ದುಗಳು.!

● ನಾವು ಹಸಿಮೆಣಸಿಕಾಯಿಯನ್ನು ಹೆಚ್ಚಾಗಿ ತಂದು ಫ್ರಿಡ್ಜ್ ನಲ್ಲಿ ಇಟ್ಟಾಗ ಅದು ತುಂಬಾ ದಿನಗಳ ವರೆಗೆ ಬಾಳಿಕೆ ಬರುವುದಿಲ್ಲ, ಬೇಗ ಕೆಟ್ಟು ಹೋಗುತ್ತದೆ. ನೀವು ಹಸಿಮೆಣಸಿನ ಕಾಯಿ ತೊಟ್ಟನ್ನು ಬೇರ್ಪಡಿಸಿ ನಂತರ ಮೆಣಸಿನಕಾಯಿಯನ್ನು ಒಂದು ಡಬ್ಬದಲ್ಲಿ ಹಾಕಿ ಇಡಬೇಕು. ಈ ರೀತಿ ಮಾಡಿದಾಗ ತಿಂಗಳುಗಟ್ಟಲೆ ಅದು ಬಾಳಿಕೆ ಬರುತ್ತದೆ.

● ಬೆಣ್ಣೆ ಮಾಡಲು ಮೊಸರನ್ನು ಕಡಿಯುವಾಗ ಮೊಸರಿಗೆ ಒಂದು ಚಮಚ ಸಕ್ಕರೆಯನ್ನು ಹಾಕಿ ನಂತರ ಕಡೆದರೆ ಬೆಣ್ಣೆ ಹೆಚ್ಚಾಗಿ ಬರುತ್ತದೆ ಎಂದು ಹೇಳಲಾಗುತ್ತದೆ.
● ಈರುಳ್ಳಿ ಹಚ್ಚುವಾಗ ಕಣ್ಣೀರು ಬರುತ್ತದೆ ಎನ್ನುವುದು ಹಲವರ ಸಮಸ್ಯೆ. ಇದಕ್ಕಾಗಿ ಕನ್ನಡಕ ಹಾಕಿಕೊಂಡು ಈರುಳ್ಳಿ ಕಟ್ ಮಾಡುವವರು ಇದ್ದಾರೆ. ಇದಕ್ಕಿಂತ ಬೆಟರ್ ಟಿಪ್ ಎಂದರೆ ಈರುಳ್ಳಿಗಳನ್ನು 10 ನಿಮಿಷ ನೀರಿನಲ್ಲಿ ನೆನೆಸಿ ನಂತರ ಹೆಚ್ಚಿ, ಈ ರೀತಿ ಮಾಡುವುದರಿಂದ ಹೆಚ್ಚುವಾಗ ಕಣ್ಣೀರು ಬರುವುದಿಲ್ಲ ಕಣ್ಣು ಉರಿಯುವುದಿಲ್ಲ.

10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!

● ಮನೆಗೆ ಯಾರಾದರೂ ಗೆಸ್ಟ್ ಬಂದಾಗ ಊಟಕ್ಕೆ ಕೊಡಲು ಮೊಸರು ಇಲ್ಲ ಎಂದಾಗ ತಕ್ಷಣವೇ ಮೊಸರು ರೆಡಿಯಾಗಬೇಕು ಎಂದರೆ ಒಂದು ಪಾತ್ರೆಗೆ ಹಾಲನ್ನು ಹಾಕಿ ಅದಕ್ಕೆ ಹೆಪ್ಪನ್ನು ಹಾಕಿ ಪಾತ್ರೆಯ ಕೆಳಗಡೆ ಒಂದು ಬಟ್ಟಲಿನಲ್ಲಿ ನೀರು ತುಂಬಿ ಅದರ ಮೇಲೆ ಪಾತ್ರೆ ಇಟ್ಟರೆ ಬಹಳ ಬೇಗ ಮೊಸರು ತಯಾರಾಗುತ್ತದೆ.
● ಸಿಂಕ್ ಕ್ಲೀನ್ ಮಾಡದೆ ಜಿಗುಟಾಗಿದ್ದರೆ ಸೋಡಾ ಪುಡಿ ಹಾಕಿ ಚೆನ್ನಾಗಿ ಉಜ್ಜಿ ತೊಳೆಯಿರಿ, ಆಗ ಮತ್ತೆ ಮೊದಲಿನಂತೆ ಪಳಪಳ ಎಂದು ಹೊಳೆಯುತ್ತದೆ.

● ಆಲೂಗೆಡ್ಡೆ ಬಹಳ ದಿನಗಳದಾಗಿದ್ದು ಫ್ರೆಶ್ ಇಲ್ಲ ಎಂದರೆ ಅದನ್ನು ಬೇಯಿಸುವಾಗ ಸ್ವಲ್ಪ ನಿಂಬೆರಸ ಸೇರಿಸಿ ಈ ರೀತಿ ಮಾಡುವುದರಿಂದ ಆಲೂಗಡ್ಡೆ ಬೆಳ್ಳಗಾಗುತ್ತದೆ ಹಾಗೂ ಫ್ರೆಶ್ ಆಗಿರುತ್ತದೆ.
● ಹೂ ಕೋಸು ಬೇಯಿಸುವಾಗ ಒಂದು ಚಮಚ ಸಕ್ಕರೆ ಹಾಕಿ ಬೇಯಿಸಿದರೆ ಅದರಲ್ಲಿರುವ ಬಿಳಿ ಬಣ್ಣ ಹಾಗೆ ಉಳಿಯುತ್ತದೆ.
● ಬೆಂಡೆಕಾಯಿ ಸೀಳಿಕ ಬಿಡಬಾರದು ಎಂದರೆ ಅದನ್ನು ಉರಿಯುವಾಗ ಸ್ವಲ್ಪ ಹುಣಸೆರಸ ಸೇರಿಸಿ ಫ್ರೈ ಮಾಡಿ.

ಮನೆ ಅಭಿವೃದ್ಧಿ ಆಗದೇ ಇರಲು ಇದೇ ಮುಖ್ಯವಾದ ಕಾರಣ.!

● ಮೆಣಸಿನ ಕಾಯಿಯಲ್ಲಿ ಹೆಚ್ಚು ಖಾರ ಇದ್ದಾಗ ಅದರ ಬೀಜಗಳನ್ನು ತೆಗೆದು ಬಳಸಿ ಆಗ ಖಾರ ಕಡಿಮೆ ಆಗುತ್ತದೆ.
● ಇನ್ಸ್ಟಂಟ್ ಕಾಫಿ ಪೌಡರ್ ಗಳು ಗಟ್ಟಿಯಾಗಿದ್ದರೆ ಅದಕ್ಕೆ ಸ್ವಲ್ಪ ಬಿಸಿ ನೀರು ಸೇರಿಸಿ ಫ್ರಿಜ್ಜಿನಲ್ಲಿ ಇಡಿ ನಿಮಗೆ ಬೇಕಾದಾಗ ಅದನ್ನು ಬಳಸಬಹುದು.
● ತುಪ್ಪ ಕಾಯಿಸುವಾಗ ವೀಳ್ಯದೆಲೆ ಹಾಗೂ ಲವಂಗ ಹಾಕಿ ಕಾಯಿಸಿದರೆ ತುಪ್ಪ ತುಂಬಾ ದಿನದವರೆಗೆ ಚೆನ್ನಾಗಿರುತ್ತದೆ ಹಾಗೂ ಒಳ್ಳೆಯ ಪರಿಮಳ ಕೂಡ ಬರುತ್ತದೆ.
● ಜೇನುತುಪ್ಪ ಡಬ್ಬದಲ್ಲಿ ಗಟ್ಟಿಯಾಗಿದ್ದರೆ ಅದನ್ನು ಬಿಸಿನೀರಿನ ಪಾತ್ರೆಯಲ್ಲಿ ಇಡಿ ಆಗ ಮತ್ತೆ ಮೊದಲಿನಂತೆ ಆಗುತ್ತದೆ.

ಆರೋಗ್ಯ ಸಮಸ್ಯೆಗಳಿಗೆ ಉಪಯುಕ್ತವಾಗುವ ಮನೆಮದ್ದುಗಳು.!

ನಮ್ಮ ಹಿರಿಯರ ಮನೆಯ ಹಿತ್ತಲಿನಲ್ಲಿಯೇ ಕೆಲ ತರಕಾರಿಗಳು, ಔಷಧೀಯ ಗಿಡಗಳನ್ನು ಬೆಳೆಸುತ್ತಿದ್ದರು ಹಾಗೆಯೇ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ಬಂದರೆ ಅವುಗಳ ಮೂಲಕವೇ ಅದನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರು. ಈ ಅಂಕಣದಲ್ಲೂ ಕೂಡ ಈ ರೀತಿ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಹೇಗೆ ಮನೆಮದ್ದು ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ.

● ಅತಿ ಹೆಚ್ಚಾಗಿ ನಿಮಗೆ ಬಿಕ್ಕಳಿಕೆ ಬರುತ್ತಿದ್ದರೆ ಹುರುಳಿ ಕಷಾಯವನ್ನು ಸೇವಿಸಿ ಪರಿಹಾರವಾಗುತ್ತದೆ.
● ಕಫ ಕಟ್ಟಿದ್ದರೆ ಅದು ನೈಸರ್ಗಿಕವಾಗಿ ವಾಸಿಯಾಗುವಂತೆ ಮಾಡಲು ಶುಂಠಿ ಕಷಾಯವನ್ನು ಒಂದೆರಡು ದಿನ ಸೇವಿಸಿ.
● ಹೊಟ್ಟೆಯಲ್ಲಿ ಹರಳಾಗಿದ್ದರೆ ಬಾಳೆದಿಂಡಿನ ಪಲ್ಯವನ್ನು ಸೇವಿಸಿ ವರ್ಷಕ್ಕೆ ಎರಡು ಮೂರು ದಿನವಾದರೂ ಬಾಳೆ ದಿಂಡಿನ ಪಲ್ಯವನ್ನು ಸೇವಿಸಿದರೆ ಹೊಟ್ಟೆಯಲ್ಲಿರುವ ಕೂದಲು, ಕಸ, ಕಲ್ಲು ಮುಂತಾದ ಎಲ್ಲಾ ಕಲ್ಮಶಗಳು ಕೂಡ ಕ್ಲಿಯರ್ ಆಗುತ್ತದೆ.

10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!

● ನಿಮ್ಮ ಮಕ್ಕಳು ಇನ್ನು ಕೂಡ ತೊದಲು ಮಾತನಾಡುತ್ತಿದ್ದರೆ, ಅವರಿಗೆ ಸ್ಪಷ್ಟವಾಗಿ ಮಾತು ಬರಬೇಕು ಎಂದರೆ ಪ್ರತಿನಿತ್ಯ ಕೂಡ ಮೃತ್ಯುಂಜಯ ಮಂತ್ರ ಹೇಳಿಸಿ. ದಿನಕ್ಕೆ ಕನಿಷ್ಠ 21 ಬಾರಿಯಾದರೂ ಈ ರೀತಿ ಮೃತ್ಯುಂಜಯ ಮಂತ್ರವನ್ನು ಸ್ಪಷ್ಟವಾಗಿ ಪಠಿಸಲು ಪ್ರಯತ್ನಿಸುವುದರಿಂದ ತೊದಲು ನಿವಾರಣೆಯಾಗುತ್ತದೆ.

● ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಬರುತ್ತಿದ್ದರೆ ಅದನ್ನು ನಿಯಂತ್ರಣ ಮಾಡಲು ಮೂಗಿನಲ್ಲಿ ಬೇವಿನ ಎಣ್ಣೆಯನ್ನು ಹಾಕಿ. ವಾರಕ್ಕೊಮ್ಮೆಯಾದರೂ ಈ ರೀತಿ ಮಾಡುವುದು ಒಳ್ಳೆಯದು, ಇದರಿಂದ ನೈಸರ್ಗಿಕವಾಗಿ ಬಿಳಿ ಕೂದಲ ಸಮಸ್ಯೆ ಪರಿಹಾರವಾಗುತ್ತದೆ.
● ನಿಮಗೆ ಮರೆವಿನ ಕಾಯಿಲೆ ಇದ್ದರೆ ಅದನ್ನು ಕಂಟ್ರೋಲ್ ಮಾಡಿ ನೆನಪಿನ ಶಕ್ತಿ ಹೆಚ್ಚಾಗುವಂತೆ ಮಾಡಿಕೊಳ್ಳಲು ಪ್ರತಿದಿನವೂ ಕೂಡ ಜೇನುತುಪ್ಪವನ್ನು ಸೇವಿಸಿ.

ಮನೆ ಅಭಿವೃದ್ಧಿ ಆಗದೇ ಇರಲು ಇದೇ ಮುಖ್ಯವಾದ ಕಾರಣ.!

● ಆಹಾರದಲ್ಲಿ ಅತಿ ಹೆಚ್ಚು ಕಾಳುಮೆಣಸಿನ ಬಳಕೆ ಮಾಡುವುದರಿಂದ ಕೋಪ ಕಂಟ್ರೋಲ್ ಆಗುತ್ತದೆ.
● ಎಳ್ಳು ಹಾಗೂ ಎಳ್ಳಿನಿಂದ ಮಾಡಿದ ಪದಾರ್ಥಗಳ ಸೇವನೆ ಮಾಡುವುದರಿಂದ ಮೂಲವ್ಯಾಧಿ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.
● ಮುಪ್ಪು ಬರಬಾರದು ಯಾವಾಗಲು ನೀವು ಚಿರ ಯುವಕರಂತೆ ಕಾಣಬೇಕು ಎಂದರೆ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಗರಿಕೆಯ ರಸ ಸೇವಿಸಿ. ಹೀಗೆ ಮಾಡುವುದನ್ನು ನೀವು ಹೆಚ್ಚು ಚೈತನ್ಯವಂತರಾಗಿ ಕಾಣುತ್ತೀರಿ.

● ಶುದ್ಧವಾದ ತುಳಸಿ ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ಕಣ್ಣುಗಳಿಗೆ ಹಾಕುವುದರಿಂದ ಇರುಳುಗಣ್ಣು ಕಾಯಿಲೆ ಗುಣವಾಗುತ್ತದೆ.
● ಕುಳ್ಳಗೆ ಇರುವವರು ಪ್ರತಿನಿತ್ಯ ಕೂಡ ನಿಂಬೆಹಣ್ಣಿನ ಸೇವನೆ ಮಾಡುವುದರಿಂದ ಅಂದರೆ ನಿಂಬೆ ರಸದ ಜ್ಯೂಸ್ ಅಥವಾ ಅದರಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉತ್ತಮ ಎಂದು ಹೇಳಲಾಗುತ್ತದೆ.
● ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಹಾಗೂ ಸಮತೋಲನದಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುವವರು ಯಾವಾಗಲೂ ಬಿಸಿ ನೀರನ್ನು ಕುಡಿಯಬೇಕು.

ಬೀಗದ ಕೈಯನ್ನು ಮನೆಯ ಈ ದಿಕ್ಕಿನಲ್ಲಿ ಬಚ್ಚಿಡಿ ನಿಮ್ಮ ಅದೃಷ್ಟ ಹೇಗೆ ತೆಗೆಯುತ್ತದೆ ನೀವೇ ಪರೀಕ್ಷೆ ಮಾಡಿ ನೋಡಿ.!

● ಓಂ ಕಾಳು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ, ಚೆನ್ನಾಗಿ ಹಸಿವಾಗುತ್ತದೆ.
● ಹೆಚ್ಚು ಬಾಯಾರಿಕೆಯಾಗುತ್ತಿದ್ದರೆ ತುಳಸಿಯನ್ನು ಸೇವಿಸಿ ನಿವಾರಣೆಯಾಗುತ್ತದೆ.
● ಬಾಯಾರಿಕೆ ಇಲ್ಲದೆ ಇದ್ದರೆ ಬೆಲ್ಲವನ್ನು ಸೇವಿಸಿ.
● ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸಕ್ಕರೆ ಹಾಗೂ ಸಕ್ಕರೆಯಿಂದ ಮಾಡಿದ ಸಿಹಿ ತಿನಿಸುಗಳನ್ನು ತ್ಯಜಿಸುವುದೇ ಉತ್ತಮ.
● ಸಾರಾಯಿ ಚಟ ಬಿಡಬೇಕು ಎಂದಿದ್ದರೆ ಗೋವುಗಳ ಸೇವೆ ಮಾಡಿ ಹಾಗೂ ಗೋಮೂತ್ರ ಸೇವನೆ ಮಾಡಿ.

● ಪಾಲಕ್ ಸೊಪ್ಪು ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
● ದೃಷ್ಟಿ ದೋಷ ಇರುವವರು ಊಟ ಮಾಡಲು ಬೆಳ್ಳಿ ತಟ್ಟೆ ಹಾಗೂ ಲೋಟಗಳನ್ನು ಬಳಸುವುದು ಒಳ್ಳೆಯದು.
● ಬೆಳ್ಳುಳ್ಳಿ ಕಷಾಯ ಸೇವನೆ ಮಾಡಿದ ತಲೆಸುತ್ತು ನಿವಾರಣೆ ಆಗುತ್ತದೆ.
● ಔದುಂಬರ ಮರದ ಚಕ್ಕೆ ಕಷಾಯ ಸೇವನೆ ಮಾಡುವುದರಿಂದ ಬಂಜೆತನ ನಿವಾರಣೆಯಾಗುತ್ತದೆ.

ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!

● ವಿನಾಕಾರಣ ಭಯ ಆಗುತ್ತಿದ್ದರೆ ಗೋಮೂತ್ರ ಸೇವಿಸಿ.
● ಸ್ವಪ್ನ ದೋಷವಿದ್ದರೆ ತುಳಸಿ ಕಷಾಯ ಸೇವಿಸಿ ನಿವಾರಣೆಯಾಗುತ್ತದೆ.
● ಅಲರ್ಜಿ ಇರುವವರು ಅಮೃತ ಬಳ್ಳಿ ಕಷಾಯ ಸೇವಿಸಿದರೆ ಒಳ್ಳೆಯದು.
● ಸೋರೆಕಾಯಿ ರಸ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!

ಜೀವನದಲ್ಲಿ ದುಡ್ಡು ಎನ್ನುವುದು ಬಹಳ ಮುಖ್ಯ, ಹಣ ಇದ್ದಾಗ ನಾವು ಅಂದುಕೊಂಡಿದ್ದನ್ನು ಬಹಳ ಬೇಗ ಮುಟ್ಟಬಹುದು. ಈ ಜೀವನ ನಡೆಯುತ್ತಿರುವುದೇ ಹಣದ ಆಧಾರದಿಂದ ಹಾಗಾಗಿ ಹೆಚ್ಚು ಹಣ ಗಳಿಸುವುದು ಪ್ರತಿಯೊಬ್ಬರ ಆಸೆ. ನೀವು ಕೂಡ ಇದೇ ರೀತಿ ಹೆಚ್ಚು ಹಣ ಹೊಂದಬೇಕು ಶ್ರೀಮಂತರಾಗಬೇಕು ಎನ್ನುವ ಆಸೆ ಪಡುತ್ತಿದ್ದರೆ ಅದಕ್ಕಾಗಿ ನೀವು ಹಗಲು ರಾತ್ರಿ ಕಷ್ಟ ಪಡುತ್ತಿದ್ದರೆ ಹೊಸ ಹೊಸ ಪ್ರಯತ್ನಗಳಿಗೆ ಕೈ ಹಾಕುತ್ತಿದ್ದರೆ ನಿಮ್ಮ ಆ ಪ್ರಯತ್ನದ ಜೊತೆಗೆ ತಪ್ಪದೆ ಈಗ ನಾವು ಹೇಳುವ ಈ ಹತ್ತು ರೂಪಾಯಿ ತಂತ್ರವನ್ನು ಕೂಡ ಮಾಡಿ.

ಯಾವುದೇ ಅಡ್ಡ ಪರಿಣಾಮ ಇಲ್ಲದ ಈ ಸಕಾರಾತ್ಮಕವಾದ ತಂತ್ರದಿಂದಾಗಿ ನಿಮ್ಮ ಜೀವನದಲ್ಲಿರುವ ಹಣಕಾಸಿನ ತೊಂದರೆಗಳು ದೂರವಾಗಿ ಹಣದ ಆಕರ್ಷಣೆ ಶುರುವಾಗುತ್ತದೆ. ಇದನ್ನು ಮಾಡಲು ಹೆಚ್ಚೇನು ಸಮಯ ವ್ಯರ್ಥ ಮಾಡುವ ಅಥವಾ ಬಹಳ ದುಡ್ಡು ಖರ್ಚು ಮಾಡಬೇಕಾದ ಅಥವಾ ಬಹಳ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕಾದ ಅವಶ್ಯಕತೆ ಇಲ್ಲ.

ಮನೆ ಅಭಿವೃದ್ಧಿ ಆಗದೇ ಇರಲು ಇದೇ ಮುಖ್ಯವಾದ ಕಾರಣ.!

ಕೆಲವೇ ಕೆಲವು ಸಿಂಪಲ್ ಟ್ರಿಕ್ ಗಳಿವೆ, ಇವುಗಳನ್ನು ಸರಿಯಾಗಿ ಫಾಲೋ ಮಾಡಿದರೆ ಸಾಕು. ಇದನ್ನು ಮಾಡುವುದು ಏಕೆಂದರೆ, ನೀವು ಒಂದು 10 ರೂ. ನೋಟನ್ನು ತೆಗೆದುಕೊಳ್ಳಿ, ಆ ನೋಟನ್ನು ತ್ರೀಭುಜಾಕಾರದಲ್ಲಿ ಫೋಲ್ಡ್ ಮಾಡಿ, ಚಿಕ್ಕ ವಯಸ್ಸಿನಲ್ಲಿ ನೀವು ಪೇಪರ್ ದೋಣಿ ಮಾಡಿದ ಅನುಭವವಿದ್ದರೆ ಬಹಳ ಸುಲಭ. ಮೊದಲಿಗೆ 10 ರೂಪಾಯಿ ನೋಟನ್ನು ಎರಡು ಭಾಗಗಳಿಂದ ತ್ರಿಭುಜಾಕಾರದಲ್ಲಿ ಫೋಲ್ಡ್ ಮಾಡಿ.

ಈಗ ಮತ್ತೆ ಅದನ್ನು ಸೇರಿಸಿ ಮತ್ತೊಂದು ತ್ರಿಭುಜಾಕಾರ ಮಾಡಿ ಆಗ ಅದು ಪಿರಮಿಡ್ ಶೇಪ್ ಬರುತ್ತದೆ ಇದನ್ನು ಪಿರಮಿಡ್ ಶೇಪ್ ತ್ರಿಭುಜಾಕೃತಿ ಎಂದು ಕರೆಯೋಣ. ಈ ತ್ರಿಭುಜಾಕಾರದ ಪಿರಮಿಡ್ ನ ಮೇಲಿನ ತುದಿಯು ಬಹಳ ಮುಖ್ಯ. ಇದು ಯುನಿವರ್ಸ್ ನ ಶಕ್ತಿಯನ್ನು ಅಟ್ರಾಕ್ಟ್ ಮಾಡುತ್ತದೆ. ಈಗ ಈ ತ್ರಿಭುಜಾಕಾರದ ಪಿರಮಿಡ್ ಶೇಪ್ ನಲ್ಲಿರುವ 10 ರೂ. ನೋಟಿನ ಮೇಲಿನ ತುದಿಯು ಮೇಲ್ಭಾಗಕ್ಕೆ ಇರುವಂತೆಯೇ ನೋಡಿಕೊಂಡು ಅದನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ.

ಬೀಗದ ಕೈಯನ್ನು ಮನೆಯ ಈ ದಿಕ್ಕಿನಲ್ಲಿ ಬಚ್ಚಿಡಿ ನಿಮ್ಮ ಅದೃಷ್ಟ ಹೇಗೆ ತೆಗೆಯುತ್ತದೆ ನೀವೇ ಪರೀಕ್ಷೆ ಮಾಡಿ ನೋಡಿ.!

ಹೆಣ್ಣು ಮಕ್ಕಳು ತಮ್ಮ ಹಣ ಇಡುವ ವ್ಯಾನಿಟಿ ಬ್ಯಾಗ್ ಅಲ್ಲಿ ಇಟ್ಟುಕೊಳ್ಳಬಹುದು. ಹಾಗೆಯೇ ತಪ್ಪದೆ ನೀವು ಮನೆಯಲ್ಲಿ ಹಣ ಇಡುವ ಬೀರು, ಕಪಾಟು ಅಥವಾ ಹಣ ಇಡುವ ಬಾಕ್ಸ್ ಅಲ್ಲಿ ಕೂಡ ಇದೇ ರೀತಿ 10ರೂ. ನೋಟ್ ನಲ್ಲಿ ತ್ರಿಭುಜಾಕಾರದ ಪಿರಮಿಡ್ ಮಾಡಿ ಮೇಲ್ತುದಿಯು ಮೇಲೆ ಬರುವಂತೆ ಅದರಲ್ಲಿ ಇಡಿ. ಇಷ್ಟು ಮಾಡಿದರೆ ಸಾಕು ನಿಮ್ಮ ಹಣಕಾಸಿನ ಪರಿಸ್ಥಿತಿ ಆಶ್ಚರ್ಯಕರ ರೀತಿಯಲ್ಲಿ ಬದಲಾಗುತ್ತದೆ, ಹಾಗೂ ಇದನ್ನು ಮಾಡಿದ ಒಂದೇ ವಾರದಲ್ಲಿ ನಿಮಗೆ ಬದಲಾವಣೆಯು ಕೂಡ ಕಾಣುತ್ತದೆ.

ಇದನ್ನು ಮಾಡುವುದಕ್ಕೆ ಮನಸ್ಸು ಶುದ್ದವಾಗಿರುವುದು ಬಹಳ ಮುಖ್ಯ. ಯಾವಾಗಲೂ ಒಳ್ಳೆಯದನ್ನೇ ಮಾತನಾಡುವ ಇನ್ನೊಬ್ಬರಿಗೂ ಒಳ್ಳೆಯದನ್ನೇ ಬಯಸುವ, ಮನಸ್ಸು ಶಾಂತವಾಗಿರುವ, ಯಾರ ಮನಸ್ಸಿಗೂ ನೋವನ್ನುಂಟು ಮಾಡದ ಒಳ್ಳೆಯ ಮನಸ್ಸಿರುವವರು ಈ ಪ್ರಯತ್ನ ಮಾಡಿದರೆ ಅದು ಯೂನಿವರ್ಸಿಗೆ ಬೇಗ ಕನೆಕ್ಟ್ ಆಗುತ್ತದೆ ಮತ್ತು ಇದನ್ನು ಮಾಡುವುದಕ್ಕೆ ಇಂತಹದೇ ದಿನ ಎನ್ನುವ ನಿಯಮವು ಇಲ್ಲ.

ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!

ಯಾವುದೇ ದಿನ ಯಾವುದೇ ಸಮಯದಲ್ಲಿ ಬೇಕಾದರೂ ಭಕ್ತಿಯಿಂದ ತಾಯಿ ಮಹಾಲಕ್ಷ್ಮಿಯನ್ನು ಒಮ್ಮೆ ನೆನೆದು ಈ ಪ್ರಯತ್ನವನ್ನು ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ನೀವು ನಿಮ್ಮ ಬ್ಯಾಗ್ ಅಥವಾ ಪರ್ಸ್ ಅಥವಾ ಬಾಕ್ಸ್ ಅಲ್ಲಿ ಇಟ್ಟುಕೊಂಡಿರುವ ಈ ಪಿರಮಿಡ್ ಅನ್ನು ಬೇರೆಯವರಿಗೆ ತೋರಿಸಬಾರದು ಬೇರೆಯವರ ಕಣ್ಣಿಗೆ ಬಿದ್ದ ತಕ್ಷಣ ಇದು ಎನರ್ಜಿ ಕಳೆದುಕೊಳ್ಳುತ್ತದೆ.

 

ಮನೆ ಅಭಿವೃದ್ಧಿ ಆಗದೇ ಇರಲು ಇದೇ ಮುಖ್ಯವಾದ ಕಾರಣ.!

ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ದೋಷಗಳು ಉಂಟಾಗಿ ನಾವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಮನೆಯಲ್ಲಿ ಗೃಹಿಣಿಯರು ಮಾಡುವ ಇಂತಹ ತಪ್ಪುಗಳಿಂದ ಅವುಗಳ ಗಂಭೀರ ಪರಿಣಾಮ ಕುಟುಂಬದ ಎಲ್ಲ ಸದಸ್ಯರ ಮೇಲೆ ಬೀಳುತ್ತದೆ. ಅಂತಹ ತಪ್ಪುಗಳು ಯಾವುವು ಎಂದು ಈ ಅಂಕಣದಲ್ಲಿ ತಿಳಿಸುತ್ತೇವೆ. ನೀವು ಕೂಡ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಈ ಕೂಡಲೇ ತಿದ್ದುಕೊಳ್ಳಿ.

● ದೇವರ ಮನೆಯಲ್ಲಿ ಒಣಗಿದ ಹೂವುಗಳನ್ನು ಹಾಗೆ ಬಿಟ್ಟಿದ್ದರೆ ದೇವರ ಕೋಪಕ್ಕೆ ಕಾರಣವಾಗುತ್ತೇವೆ ಆಗ ಮನೆ ಅಭಿವೃದ್ಧಿ ಆಗುವುದಿಲ್ಲ.
● ಅಡುಗೆ ಮನೆಯಲ್ಲಿ ಕ್ಲೀನ್ ಮಾಡಲು ಅಥವಾ ಮನೆ ಸ್ವಚ್ಛ ಮಾಡಲು ಪುಟ್ಟ ಮಕ್ಕಳ ಬಟ್ಟೆಯನ್ನು ಉಪಯೋಗಿಸಿದರೆ ಆಗಲು ಕೂಡ ಆ ಮನೆಗೆ ಕೆಡುಕಾಗುತ್ತದೆ.

ಬೀಗದ ಕೈಯನ್ನು ಮನೆಯ ಈ ದಿಕ್ಕಿನಲ್ಲಿ ಬಚ್ಚಿಡಿ ನಿಮ್ಮ ಅದೃಷ್ಟ ಹೇಗೆ ತೆಗೆಯುತ್ತದೆ ನೀವೇ ಪರೀಕ್ಷೆ ಮಾಡಿ ನೋಡಿ.!

● ಮನೆಯ ಮುಖ್ಯದ್ವಾರದ ಮೇಲೆ ಅಥವಾ ದೇವರ ಮನೆಯಲ್ಲಿ ಹಣ ಇಡುವ ಬೀರು ಹಾಗೂ ಕಪಾಟಿನ ಮೇಲೆ ಸಿಕ್ಕಸಿಕ್ಕ ಸ್ಟಿಕ್ಕರ್ ಗಳನ್ನು ಅಂಟಿಸಿದರೆ ಅದು ಕೂಡ ದೋಷಕ್ಕೆ ಕಾರಣವಾಗುತ್ತದೆ.
● ಆಫೀಸ್ ಬ್ಯಾಗ್ ಅಥವಾ ಹ್ಯಾಂಡ್ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇರದೆ ಎಲ್ಲೆಂದರಲ್ಲಿ ಅದನ್ನು ಬಿಸಾಕುವುದರಿಂದ ಕೂಡ ಕೆಟ್ಟದಾಗುತ್ತದೆ.
● ಮನೆಯ ಒಳಗಡೆ ರಾತ್ರಿಯಿಡೀ ಕಸ ಇಡುವುದು ಅಥವಾ ರಾತ್ರಿ ಊಟ ಮಾಡಿದ ಎಂಜಲು ಪಾತ್ರೆಗಳನ್ನು ರಾತ್ರಿಪೂರ್ತಿ ಹಾಗೆ ಇಡುವುದು ಕೂಡ ತಪ್ಪು.

● ಮುಸ್ಸಂಜೆ ಹೊತ್ತು ಮನೆಯಲ್ಲಿ ಮಲಗಿಕೊಂಡಿರುವುದು ಹಾಗೂ ಯಾವಾಗಲೂ ಹಲ್ಲನ್ನು ನಡೆಯುತ್ತಿರುವುದು ಕೂಡ ತಪ್ಪಾಗುತ್ತದೆ.
● ಅತಿಥಿ ದೇವೋಭವ ಎನ್ನುವ ಮಾತಿದೆ. ಆದರೆ ಮನೆಗೆ ಬರುವ ಅತಿಥಿಗಳ ಮೇಲೆ ಕಿರಿಕಿರಿ ಮಾಡಿಕೊಂಡರೆ ಅದು ಶುಭವಲ್ಲ.
● ಊಟ ಇರುವ ತಟ್ಟೆಯನ್ನು ಯಾವುದೇ ಕಾರಣಕ್ಕೂ ದಾಟಬಾರದು, ಇಲ್ಲವಾದರೆ ದಟ್ಟ ದರಿದ್ರವನ್ನು ಅನುಭವಿಸಬೇಕಾಗುತ್ತದೆ.

ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!

● ಹೊಸ್ತಿಲ ಹೊರಗಡೆ ಒಂದು ಕಾಲು ಹಾಗೂ ಒಳಗಡೆ ಒಂದು ಕಾಲು ಇಟ್ಟುಕೊಂಡು ನಿಂತುಕೊಳ್ಳುವುದು ಅಥಾವ ಈ ರೀತಿ ನಿಂತುಕೊಂಡು ಏನನ್ನಾದರೂ ಕೊಡುವುದು ಅಥವಾ ತೆಗೆದುಕೊಳ್ಳುವುದು ಕೂಡ ಮನೆಗೆ ಉಂಟಾಗುವ ದೋಷಕ್ಕೆ ಕಾರಣವಾಗುತ್ತದೆ.
● ಹಾಲು ಹಾಗೂ ನೀರು ಎರಡನ್ನು ಕೂಡ ಒಟ್ಟಿಗೆ ಮನೆಗೆ ತರುವುದು ಕೂಡ ತಪ್ಪು.
● ವರ್ಷಕ್ಕೆ ಒಮ್ಮೆ ಆದರೂ ಬಡವರಿಗೆ ನಿಮ್ಮ ಕೈಲಾದಷ್ಟು ಹಣ ಅಥವಾ ಊಟವನ್ನು ನೀಡಬೇಕು ಇಲ್ಲವಾದರೆ ಅದು ಕೂಡ ಒಂದು ರೀತಿಯ ದೋಷವಾಗುತ್ತದೆ.

● ಮನೆಯ ಮುಂದೆ ಹೂವಿನವರು ಮಾರಲು ಬಂದು ಕೇಳಿದಾಗ ಗೃಹಿಣಿ ಅದನ್ನು ಬೇಡ ಎಂದು ಹೇಳಬಾರದು, ಅದರ ಬದಲು ಅವರಿಗೆ ಏನಾದರೂ ನೆಪ ಹೇಳಿ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಸಮಾಧಾನಕರವಾಗಿ ಕಳುಹಿಸಬೇಕು.
● ರೊಟ್ಟಿ ಹಂಚನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಬೋರಲು ಇಡಬಾರದು.

ಫ್ಯಾನ್ ಕ್ಲೀನ್ ಮಾಡಲು ಈ ವಿಧಾನ ಅನುಸರಿಸಿ ಕೇವಲ 5 ನಿಮಿಷದಲ್ಲಿ ಹೊಸ ಪ್ಯಾನ್‌ನಂತೆ ಕಾಣುತ್ತೆ.!

● ದೇವರ ಕೋಣೆಯಲ್ಲಿ ದೇವರ ಫೋಟೋ ಮಾತ್ರ ಇರಬೇಕು ಸತ್ತವರ ಫೋಟೋ ಅಥವಾ ಹಿರಿಯರ ಫೋಟೋವನ್ನು ದೇವರ ಮನೆಯಲ್ಲಿ ಹಾಕಬಾರದು. ಬೇರೆ ಎಲ್ಲೇ ಈ ರೀತಿ ಫೋಟೋಗಳನ್ನು ಹಾಕಿದರೂ ಕೂಡ ದೇವರ ಫೋಟೋಗೆ ಸಮವಾಗಿ ಅಥವಾ ದೇವರ ಫೋಟೋ ಜೊತೆಯಲ್ಲಿ ಹಾಕಬಾರದು ಇಲ್ಲವಾದಲ್ಲಿ ದೋಷ ತಪ್ಪಿದ್ದಲ್ಲ.
● ಹೆಣ್ಣು ಮಕ್ಕಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುವುದು. ಯಾವಾಗಲೂ ಅವರನ್ನು ಬೈಯುತ್ತಾ ಇರುವುದು, ಕೀಳಾಗಿ ಕಾಣುವುದು ಈ ರೀತಿ ಅವಮಾನ ಮಾಡುವವರ ಮನೆಗೆ ಲಕ್ಷ್ಮಿ ದೇವಿ ಬರುವುದಿಲ್ಲ ಹಾಗಾಗಿ ಹೆಣ್ಣು ಮಕ್ಕಳ ಜೊತೆ ವಿನಿಯದಿಂದ ವರ್ತಿಸಿ ಅವರಿಗೆ ಗೌರವ ಕೊಡಿ.

● ಪೊರಕೆ ಎಷ್ಟೇ ಸವೆದಿದ್ದರೂ ಕೂಡ ಮನೆ ಕ್ಲೀನ್ ಮಾಡಲು ಅದನ್ನೇ ಬಳಸುವುದು ಕೂಡ ತಪ್ಪು
● ಹಾಸಿಗೆಯನ್ನು ಪೊರಕೆಯಿಂದ ಕ್ಲೀನ್ ಮಾಡುವುದರಿಂದ ಕೂಡ ಆ ಮನೆಗೆ ದರಿದ್ರ ಬರುತ್ತದೆ, ಇಂತಹ ಅಭ್ಯಾಸಗಳಿದ್ದರೆ ಇಂದಿನಿಂದಲೇ ಬಿಟ್ಟುಬಿಡಿ.

ಗೃಹಲಕ್ಷ್ಮಿ ಯೋಜನೆ 2,000 ಬಂದಿಲ್ವಾ.? ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎಂದು ಈ ವಿಧಾನದ ಮೂಲಕ ಚೆಕ್ ಮಾಡಿಕೊಳ್ಳಿ.!

ಬೀಗದ ಕೈಯನ್ನು ಮನೆಯ ಈ ದಿಕ್ಕಿನಲ್ಲಿ ಬಚ್ಚಿಡಿ ನಿಮ್ಮ ಅದೃಷ್ಟ ಹೇಗೆ ತೆಗೆಯುತ್ತದೆ ನೀವೇ ಪರೀಕ್ಷೆ ಮಾಡಿ ನೋಡಿ.!

 

ಜೀವನದಲ್ಲಿ ಕೆಲವರಿಗೆ ಬಹಳಷ್ಟು ಸಮಸ್ಯೆ ಇರುತ್ತದೆ. ಅಂತವರು ಸಾಮಾನ್ಯವಾಗಿ ತಮಗೆ ಅದೃಷ್ಟ ಕೂಡುತ್ತಿಲ್ಲ, ಅದೃಷ್ಟದ ಬಾಗಿಲ ಬೀಗ ತೆರೆಯುತ್ತಿಲ್ಲ ಎಂದು ಹೇಳುವುದನ್ನು ಕೇಳಿರಬಹುದು ಅಥವಾ ಹಣೆಬರಹ ಬೀಗ ಹಾಕಿಕೊಂಡಿದೆ ಎಂದು ಕೂಡ ಹೇಳುತ್ತಾರೆ. ನಮ್ಮ ಕೆಟ್ಟ ಸಮಯ ಅಥವಾ ಕ’ಷ್ಟಗಳು ಮುಗಿದು ಒಳ್ಳೆ ಸಮಯ ಬರಬೇಕು ಎಂದರೆ ದೇವರು ನಮ್ಮ ಮೇಲೆ ಕೃಪೆ ತೋರಿಸಬೇಕು.

ದೇವರ ಕೃಪೆಗಾಗಿ ಪ್ರಾರ್ಥಿಸುವುದರ ಜೊತೆಗೆ ನಾವು ಕೂಡ ನಮ್ಮ ಪ್ರಯತ್ನವನ್ನು ಬಿಡದೆ ಪಾಲಿಸಬೇಕು. ಈಗಿನ ಕಾಲದಲ್ಲಿ ಇವುಗಳ ಜೊತೆಗೆ ಮತ್ತೊಂದು ಕಾರ್ಯವನ್ನು ಮಾಡುವುದರಿಂದ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ಅಂತಹ ಒಂದು ವಿಶೇಷ ತಂತ್ರದ ಬಗ್ಗೆ ನಾವು ಇಂದು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ಇದು ಮನೆಯಲ್ಲಿರುವ ಬೀಗ ಹಾಗೂ ಬೀಗದ ಕೈಯಿಂದ ಮಾಡುವ ತಂತ್ರವಾಗಿದೆ.

ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!

ಇದಕ್ಕೆ ಕಾರಣ ಹಾಗೂ ಪರಿಹಾರ ಏನು ಎನ್ನುವುದರ ಬಗ್ಗೆಯೂ ತಿಳಿಸುತ್ತಿದ್ದೇವೆ ಕೊನೆಯವರೆಗೂ ತಪ್ಪದೆ ಓದಿ. ಬೀಗದ ಕೈಯನ್ನು ರಾಹುಗೆ ಹೋಲಿಸುತ್ತೇವೆ ಹಾಗೆ ಬೀಗದ ಕೈ ಬುಧ. ಬುಧ ಎಂದರೆ ಬುದ್ಧಿ ಕಾರಕ ಈ ಚತುರತೆಗೆ ಚಮತ್ಕಾರದಿಂದ ಜೀವನದ ಎಲ್ಲಾ ಸಮಸ್ಯೆಗಳನ್ನು ಕೂಡ ಪರಿಹರಿಸುವ ಶಕ್ತಿ ಇರುತ್ತದೆ.

ಜೀವನದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇರಲಿ ಅಥವಾ ಸಾಲದ ಬಾಧೆಯಿರಲಿ ಅಥವಾ ವ್ಯಾಪಾರ ವ್ಯವಹಾರ ನ’ಷ್ಟವೇ ಆಗಿರಲಿ, ವಿದ್ಯಾಭ್ಯಾಸದ ಸಮಸ್ಯೆಯೇ ಇರಲಿ ಅಥವಾ ಮನೆಗೆ ಉಂಟಾಗಿರುವ ನಕರಾತ್ಮಕ ಶಕ್ತಿಯ ಪ್ರಭಾವ ಕಳೆಯೋದು ಆಗಲಿ ಈ ರೀತಿ ಯಾವುದೇ ಸಮಸ್ಯೆ ಇದ್ದರೂ ಕೂಡ ಈ ಬೀಗ ಮತ್ತು ಬೀಗದ ಕೈಯ ತಂತ್ರದಿಂದ ಪರಿಹರಿಸಿಕೊಳ್ಳಬಹುದು.

ಫ್ಯಾನ್ ಕ್ಲೀನ್ ಮಾಡಲು ಈ ವಿಧಾನ ಅನುಸರಿಸಿ ಕೇವಲ 5 ನಿಮಿಷದಲ್ಲಿ ಹೊಸ ಪ್ಯಾನ್‌ನಂತೆ ಕಾಣುತ್ತೆ.!

● ಮೊದಲಿಗೆ ನೀವು ಮನೆಯ ಮುಖ್ಯದ್ವಾರಕ್ಕೆ ಯಾವಾಗಲೂ ಒಂದು ಬೀಗದ ಕೈ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಚಿಕ್ಕದಾಗಿದ್ದರೂ ಪರವಾಗಿಲ್ಲ ಸಾಂಕೇತಿಕವಾಗಿ ಇರಲೇಬೇಕು. ಇದು ಯಾವಾಗಲೂ ಬಾಗಿಲಲ್ಲಿ ಇರಬೇಕು. ಪ್ರತಿದಿನ ಹಾಕುವುದು ತೆಗೆಯುವುದು ಮಾಡಬಾರದು. ಈ ರೀತಿ ಮಾಡುವುದರಿಂದ ಮನೆಗೆ ಯಾವುದೇ ನಕರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ.

ಕ’ಷ್ಟ ಕಾರ್ಪಣ್ಯಗಳು, ಗೃಹಚಾರಗಳು ನಿಮ್ಮನ್ನು ಹುಡುಕಿಕೊಂಡು ಬಂದರೂ ಎಲ್ಲವನ್ನು ಕೂಡ ಮನೆ ಬಾಗಿಲಲ್ಲಿ ಲಾಕ್ ಮಾಡಲಾಗುತ್ತದೆ. ಇದರ ಜೊತೆ ಮುಖ್ಯವಾಗಿ ಮಾಡಬೇಕಾದ ಮತ್ತೊಂದು ಕೆಲಸ ಏನೆಂದರೆ ಇದರ ಬೀಗದ ಕೈಯನ್ನು ನಿಮ್ಮ ಮನೆಗೆ ಲಕ್ಷ್ಮಿ ಫೋಟೋ ಮುಂದೆ ಅಥವಾ ವಿಗ್ರಹದ ಮುಂದೆ ಇಟ್ಟು ಪ್ರಾರ್ಥಿಸಬೇಕು. ಈಗ ನಿಮಗೆ ಬರುವ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿ ತಾಯಿ ನಿಮ್ಮನ್ನು ಕಾಯುತ್ತಾರೆ. ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಲು ವ್ಯವಸ್ಥೆ ಇಲ್ಲ ಅಂದರೆ ಪಕ್ಕದಲ್ಲಿರುವ ಕಿಟಕಿಗಾದರೂ ನೀವು ಈ ರೀತಿ ಬೀಗ ಹಾಕಲೇಬೇಕು.

ಗೃಹಲಕ್ಷ್ಮಿ ಯೋಜನೆ 2,000 ಬಂದಿಲ್ವಾ.? ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎಂದು ಈ ವಿಧಾನದ ಮೂಲಕ ಚೆಕ್ ಮಾಡಿಕೊಳ್ಳಿ.!

● ನಿಮಗಿರುವ ಹಣಕಾಸಿನ ಸಮಸ್ಯೆ ಅಥವಾ ವ್ಯಾಪಾರ ವ್ಯವಹಾರದ ಅಭಿವೃದ್ಧಿ ಅಥವಾ ಇನ್ಯಾವುದೇ ತೊಂದರೆ ಇದ್ದರೆ ಕೂಡ ಅದನ್ನು ಪರಿಹರಿಸಿಕೊಳ್ಳಲು ನೀವು ಒಂದು ಬೆಳ್ಳಿಯ ಚಿಕ್ಕದಾದ ಬೀಗರ ಕೈಯನ್ನು ಮಾಡಲು ಅಂಗಡಿಗೆ ಕೊಡಿ. ಅದನ್ನು ಶುಕ್ರವಾರ ಪಡುತ್ತೇನೆ ಎಂದು ಅವರಿಗೆ ಹೇಳಿ ಶುಕ್ರವಾರ ಆ ಬಿಗದ ಕೈಯನ್ನು ಪಡೆದು ಮನೆಯಲ್ಲಿ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಿ ಕೆಂಪು ದಾರದೊಂದಿಗೆ ಅದನ್ನು ಕುತ್ತಿಗೆಗೆ ಕಟ್ಟಿಕೊಳ್ಳಬೇಕು.

ಆದರೆ ಇದು ಬೇರೆ ಯಾರಿಗೂ ಕಾಣಿಸಿದ ರೀತಿ ಇರಬೇಕು. ಆ ರೀತಿ ಮಾಡಿದರೆ ನಿಮ್ಮ ಅದೃಷ್ಟದ ಕೀಲಿ ಕೈ ಓಪನ್ ಆಗುತ್ತದೆ ಎಂದೇ ಅರ್ಥ. ತಪ್ಪದೇ ಈ ಪ್ರಯೋಗಗಳನ್ನು ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಮತ್ತು ಇಂತಹ ಉಪಯುಕ್ತ ಮಾಹಿತಿಯ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಕೂಡ ತಿಳಿಸಿಕೊಡಿ.

ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!


● ನೀವು ಮಾಡುವ ದೋಸೆ ಗರಿ ಗರಿಯಾಗಿ ಬರಬೇಕು ಎಂದರೆ ಹೆಚ್ಚು ಟೇಸ್ಟಿಯಾಗಿರಬೇಕು ಎಂದರೆ ದೋಸೆಗೆ ಅಕ್ಕಿ ಹಾಗೂ ಉದ್ದಿನಬೇಳೆ ನೆನಸುವಾಗ ಅದರ ಜೊತೆಗೆ ಒಂದು ಹಿಡಿಯಷ್ಟು ಅವಲಕ್ಕಿ ಕೂಡ ನೆನಸಿ ರುಬ್ಬಿ.
● ನಿಮ್ಮ ಮನೆಯಲ್ಲಿ ನೀವು ರುಬ್ಬಿಡುತ್ತಿರುವ ದೋಸೆ ಹಿಟ್ಟು ಬೇಗ ಹುಳಿ ಬರುತ್ತಿದೆ ಎಂದರೆ ನೀವು ದೋಸೆಗೆ ಹಿಟ್ಟು ರುಬ್ಬಿದ ತಕ್ಷಣವೇ ಅದಕ್ಕೆ ಒಂದು ಚಮಚದಷ್ಟು ಸಕ್ಕರೆಯನ್ನು ಹಾಕಿಡಿ, ದೋಸೆ ಹಿಟ್ಟು ಹೆಚ್ಚು ಹುಳಿಯಾಗುವುದಿಲ್ಲ ದೋಸೆ ಟೇಸ್ಟ್ ಕೂಡ ಚೆನ್ನಾಗಿರುತ್ತೆ.

● ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳನ್ನು ತೊಳೆಯುವಾಗ ನಿಮ್ಮ ಮನೆಯಲ್ಲಿ ನೀವು ಬಳಸಿರುವ ಹುಣಿಸೆ ಹಣ್ಣಿನ ಅಥವಾ ನಿಂಬೆಹಣ್ಣಿನ ಸಿಪ್ಪೆಯಿಂದ ತಿಕ್ಕಿ ತೊಳೆದರೆ ಪಾತ್ರೆಗಳಿಗೆ ಹೊಸ ಹೊಳಪು ಬರುತ್ತದೆ
● ಕೆಲವೊಮ್ಮೆ ಕುಕ್ಕರ್ ನಲ್ಲಿ ನಾವು ಪಾತ್ರೆ ಅಥವಾ ಅಕ್ಕಿ ಬೇಯಿಸುವಾಗ ನೀರು ಹೆಚ್ಚಾಗಿ ಅದು ಕುಕ್ಕರ್ ಮುಚ್ಚಳದ ಮೇಲೆ, ವಿಶಲ್ ಮೇಲೆ ಉಕ್ಕಿರುತ್ತದೆ. ಈ ರೀತಿ ಆಗುವುದನ್ನು ತಪ್ಪಿಸಬೇಕು ಎಂದರೆ ನೀವು ಕುಕ್ಕರ್ ಒಳಗೆ ಏನೇ ಹಾಕಿದರು ಕೂಡ ಅದರ ಜೊತೆಗೆ ಒಂದು ಸ್ಟೀಲ್ ಸ್ಪೂನ್ ಕೂಡ ಹಾಕಿಡಿ, ಆಗ ಈ ರೀತಿ ನೀರು ಆಚೆ ಬರುವುದಿಲ್ಲ.

ಫ್ಯಾನ್ ಕ್ಲೀನ್ ಮಾಡಲು ಈ ವಿಧಾನ ಅನುಸರಿಸಿ ಕೇವಲ 5 ನಿಮಿಷದಲ್ಲಿ ಹೊಸ ಪ್ಯಾನ್‌ನಂತೆ ಕಾಣುತ್ತೆ.!

● ಮನೆಗೆ ಸೊಪ್ಪುಗಳನ್ನು ತಂದಾಗ ಫ್ರಿಡ್ಜ್ ನಲ್ಲಿ ಇಟ್ಟರೂ ಕೂಡ ಅದು ಎರಡೇ ದಿನಕ್ಕೆ ಬಾಡಿ ಹೋಗುತ್ತಿದೆ ಎಂದರೆ ಸೊಪ್ಪು ಹೆಚ್ಚು ದಿನ ಫ್ರೆಶ್ ಆಗಿರಬೇಕು, ಬೇಗ ಬಾಡಿ ಹೋಗಬಾರದು, ಕೆಟ್ಟು ಹೋಗಬಾರದು ಎಂದರೆ ನೀವು ಮನೆಗೆ ತಂದ ಸೊಪ್ಪನ್ನು ಚೆನ್ನಾಗಿ ಸೋಸಿ ಕ್ಲೀನ್ ಮಾಡಿ ಒಂದು ಟಿಶ್ಯೂ ಪೇಪರ್ ನಲ್ಲಿ ಸುತ್ತಿಡಿ, ಇಲ್ಲವಾದರೆ ಒಂದು ಡಬ್ಬದಲ್ಲಿ ಹಾಕಿ ಮುಚ್ಚಿಡಿ.
● ಮಳೆಗಾಲ ಹಾಗೂ ಚಳಿಗಾಲದಲ್ಲಿ ಉಪ್ಪಿಗೆ ತೇವಾಂಶ ಸೇರಿ ಉಪ್ಪು ಗಂಟಾಗುತ್ತದೆ ಅಥವಾ ನೀರಾಗುತ್ತದೆ. ಈ ರೀತಿ ಆಗಬಾರದು ಎಂದರೆ ಉಪ್ಪಿನ ಡಬ್ಬದ ಒಳಗೆ ತೆಂಗಿನ ಚಿಪ್ಪಿನ ನಾಲ್ಕೈದು ಪೀಸ್ ಗಳನ್ನು ಇಡಿ.

● ಮಿಕ್ಸಿ ಜಾರಿನ ಮಧ್ಯೆ ಇರುವ ಗಲೀಜನ್ನು ಸುಲಭವಾಗಿ ಕ್ಲೀನ್ ಮಾಡಲು ಆಗುವುದಿಲ್ಲ, ಆಗ ಜಾರ್ ನಲ್ಲಿ ಏನಾದರೂ ರುಬ್ಬಿದ ತಕ್ಷಣ ಅದನ್ನು ತೆಗೆದುಕೊಂಡು ಸ್ವಲ್ಪ ನೀರಾಕಿ ಅದರ ಜೊತೆ ವಿಮ್ ಜಲ್ ಹಾಕಿ ಅರ್ಧ ನಿಮಿಷ ಗ್ರೈಂಡ್ ಮಾಡಿದರೆ ಒಳಗಿರುವ ಗಲೀಜೆಲ್ಲಾ ವಾಷ್ ಆಗುತ್ತದೆ ನಂತರ ಅದನ್ನು ಚೆಲ್ಲಿಬಿಡಿ.
● ಮನೆಯಲ್ಲಿರುವ ಚಾಕು ಶಾರ್ಪ್ ಆಗಬೇಕೆಂದರೆ ನಿಮ್ಮ ಮನೆಯಲ್ಲಿ ಹಳೆಯ ಕಾಫಿ ಕಪ್ ಹಿಂದಕ್ಕೆ ಚಾಕುವನ್ನು ಮೇಲಿಂದ ಕೆಳಕ್ಕೆ ಚೆನ್ನಾಗಿ ಉಜ್ಜಬೇಕು, ಆಗ ಚಾಕು ಶಾರ್ಪ್ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆ 2,000 ಬಂದಿಲ್ವಾ.? ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎಂದು ಈ ವಿಧಾನದ ಮೂಲಕ ಚೆಕ್ ಮಾಡಿಕೊಳ್ಳಿ.!

● ದಿಢೀರ್ ಜಾಮೂನು ಹಿಟ್ಟು ಬಳಸಿ ಜಾಮೂನು ಮಾಡುವವರು ಅದನ್ನು ಕಲಸುವಾಗ ಸ್ವಲ್ಪ ಬೆಣ್ಣೆ ಮಿಕ್ಸ್ ಮಾಡಿಕೊಂಡರೆ ಕರಿದ ನಂತರ ಜಾಮೂನು ಬಹಳ ಸಾಫ್ಟ್ ಆಗಿ ಬರುತ್ತದೆ.
● ಕೊಬ್ಬರಿ ಮಿಠಾಯಿ ತಯಾರು ಮಾಡುವಾಗ ತೆಂಗಿನಕಾಯಿಯ ತುರಿಯನ್ನು ಸ್ವಲ್ಪ ಹಾಲಿನೊಂದಿಗೆ ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿ ನಂತರ ಮಿಠಾಯಿ ಮಾಡಿದರೆ ತಯಾರದ ಮೇಲೆ ಬಿಳಿ ಬಣ್ಣದಲ್ಲಿರುತ್ತದೆ.

● ಸೆಂಡಿಗೆ ಹಿಟ್ಟು ತಯಾರು ಮಾಡುವಾಗ ಆ ಹಿಟ್ಟಿಗೆ ಎರಡು ಚಮಚ ಶಾವಿಗೆಯನ್ನು ಹಾಕಿ ತಯಾರು ಮಾಡಿದರೆ ಆ ಹಿಟ್ಟಿನಿಂದ ಮಾಡಿದ ಸೆಂಡಿಗೆ ಗರಿಗರಿಯಾಗಿ ಬರುತ್ತದೆ.
● ಉಪ್ಪಿನಕಾಯಿ ಜಾಡಿಯಲ್ಲಿ ಚಮಚವನ್ನು ಹಾಕಿಡಬಾರದು, ಆ ರೀತಿ ಮಾಡಿದರೆ ಅದು ಬೇಗ ಕೆಟ್ಟು ಹೋಗುತ್ತದೆ.
● ನಿಂಬೆಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಅದನ್ನು ಪುಡಿ ಮಾಡಿ ಇಟ್ಟುಕೊಂಡು ಸಾಸ್ ಹಾಗೂ ಸಲಾಡ್ ಗಗಳಿಗೆ ಬಳಸಿದರೆ ಹೆಚ್ಚು ರುಚಿಯಾಗಿರುತ್ತದೆ.

ಚಿನ್ನದ ಆಭರಣ ಕೊಳ್ಳುವವರು ತಪ್ಪದೆ ಇದನ್ನು ನೋಡಿ.! ವೇಸ್ಟೇಜ್ & ಮೇಕಿಂಗ್ ಚಾರ್ಜಸ್ ನಲ್ಲಿ ಹೇಗೆ ಮೋಸ ಮಾಡ್ತಾರೆ ನೋಡಿ.!

● ಫ್ರಿಡ್ಜ್ ಇಲ್ಲದಿದ್ದಾಗ ಕಾಯಿ ಚಟ್ನಿಯನ್ನು ಹಸಿರು ಬಾಳೆ ಎಲೆಯಲ್ಲಿ ಕಟ್ಟಿ ಇಟ್ಟರೆ ಎರಡು ದಿನ ವರೆಗೂ ಅದು ಫ್ರೆಶ್ ಆಗಿರುತ್ತದೆ.
● ಬೆಣ್ಣೆಯನ್ನು ಉಪ್ಪು ನೀರಲ್ಲಿ ಇಟ್ಟರೆ ಮೂರು ದಿನದ ವರೆಗೆ ಕೆಡದೇ ಚೆನ್ನಾಗಿರುತ್ತದೆ. ಪ್ರತಿದಿನವೂ ಕೂಡ ನೀರು ಬದಲಾಯಿಸಿ ಇಟ್ಟರೆ ಒಂದು ವಾರದವರೆಗೂ ಇಡಬಹುದು.

ಫ್ಯಾನ್ ಕ್ಲೀನ್ ಮಾಡಲು ಈ ವಿಧಾನ ಅನುಸರಿಸಿ ಕೇವಲ 5 ನಿಮಿಷದಲ್ಲಿ ಹೊಸ ಪ್ಯಾನ್‌ನಂತೆ ಕಾಣುತ್ತೆ.!

ಮನೆ ಕ್ಲೀನ್ ಮಾಡುವುದು ಬಹಳ ಸಮಯ ಹಿಡಿಯುವ ಹಾಗೆಯೇ ಕಿರಿಕಿರಿ ಉಂಟು ಮಾಡುವ ಒಂದು ವಿಷಯ. ಯಾಕೆಂದರೆ ನಾವು ಎಷ್ಟೇ ಕ್ಲೀನ್ ಆಗಿ ಮನೆಯನ್ನು ಇಟ್ಟುಕೊಂಡಿದ್ದರು ಕೂಡ ಒಂದು ವಾರದ ಒಳಗೆ ಅದು ಮತ್ತೆ ಧೂಳಿನಿಂದ ಅವೃತವಾಗುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಈ ರೀತಿ ಮನೆ ಗಲೀಜು ಆಗೋದು ಇನ್ನು ಹೆಚ್ಚು.

ಕೆಲಸಕ್ಕೆ ಹೋಗುವ ಮಹಿಳೆಯರು ತಮಗೆ ರಜೆ ದಿನ ಇದ್ದಾಗ ಅಥವಾ ಹಬ್ಬಹರಿದಿನಗಳಿಗೂ ಮುಂಚೆ ಈ ರೀತಿ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಮನೆಯನ್ನು ಕ್ಲೀನ್ ಮಾಡುವುದು ಎಂದರೆ ಮನೆಯಲ್ಲಿನ ಗೋಡೆಗಳು ಹಾಗೂ ಫ್ಲೋರ್ ಮಾತ್ರವಲ್ಲದೆ ಮನೆಯಲ್ಲಿ ನಾವು ಬಳಸುವ ಪ್ರತಿಯೊಂದು ವಸ್ತುವನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಗೃಹಲಕ್ಷ್ಮಿ ಯೋಜನೆ 2,000 ಬಂದಿಲ್ವಾ.? ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎಂದು ಈ ವಿಧಾನದ ಮೂಲಕ ಚೆಕ್ ಮಾಡಿಕೊಳ್ಳಿ.!

ಅದರ ಮೇಲೆ ಧೂಳು ಕೂರದಂತೆ ಹಳೆ ಕಲೆಗಳು ಇರದಂತೆ ನೋಡಿಕೊಂಡಾಗ ನಮ್ಮ ಕೆಲಸದ ಮೇಲೆ ನಮಗೆ ಸಮಾಧಾನ ಆಗುತ್ತದೆ. ಮನೆಯಲ್ಲಿರುವ ವಸ್ತುಗಳನ್ನು ಕ್ಲೀನ್ ಮಾಡುವುದು ತುಂಬಾ ಕ’ಷ್ಟ’ದ ಕೆಲಸ. ಅದರಲ್ಲೂ ಸೀಲಿಂಗ್ ಫ್ಯಾನ್ ಇನ್ನೂ ಹೆಚ್ಚಿನ ತ್ರಾಸಿನ ಕೆಲಸ. ಯಾಕೆಂದರೆ ಹೆಚ್ಚು ಧೂಳು ಹಾಗೂ ಕೊಳೆ ತುಂಬಿರುತ್ತದೆ, ಎತ್ತರದಲ್ಲಿರುವುದರಿಂದ ಅದನ್ನು ಕ್ಲೀನ್ ಮಾಡಲು ಮತ್ತೊಬ್ಬರ ಸಹಾಯ ಬೇಕು.

ಸ್ಟೂಲ್ ಚೇರ್ ಇಲ್ಲದಂತೆ ಕ್ಲೀನ್ ಮಾಡುವುದು ಸಾಧ್ಯವಿಲ್ಲ. ಹಾಗಾಗಿ ಸೀಲಿಂಗ್ ಫ್ಯಾನ್ ಕ್ಲೀನ್ ಮಾಡುವುದು ಒಬ್ಬರಿಂದ ಮಾಡಲಾಗದ ಅತಿ ಹೆಚ್ಚು ಸಮಯ ಕೂಡ ಹಿಡಿಯುವ ಕೆಲಸವಾಗಿದೆ. ಜೊತೆಗೆ ಫ್ಯಾನ್ ಕ್ಲೀನ್ ಮಾಡುವಾಗ ಮನೆಯಲ್ಲಿ ಮಕ್ಕಳಿದ್ದರೆ, ಅಲರ್ಜಿ ಆಗುವವರಿದ್ದರೆ ಹುಷಾರಾಗಿರಬೇಕು ಇಲ್ಲವಾದರೆ ಆ ಧೂಳಿನಿಂದ ಅವರಿಗೆ ಇನ್ಫೆಕ್ಷನ್ ಆಗುವ ಸಂಭವವಿರುತ್ತದೆ. ಹಾಗಾಗಿ ಸುಲಭವಾಗಿ ಕ್ಲೀನ್ ಮಾಡುವ ಯಾರ ಸಹಾಯವಿಲ್ಲದೆ ಒಬ್ಬರೇ ಕ್ಲೀನ್ ಮಾಡಬಹುದಾದ ಕೆಲ ಟಿಪ್ ಗಳ ಬಗ್ಗೆ ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಚಿನ್ನದ ಆಭರಣ ಕೊಳ್ಳುವವರು ತಪ್ಪದೆ ಇದನ್ನು ನೋಡಿ.! ವೇಸ್ಟೇಜ್ & ಮೇಕಿಂಗ್ ಚಾರ್ಜಸ್ ನಲ್ಲಿ ಹೇಗೆ ಮೋಸ ಮಾಡ್ತಾರೆ ನೋಡಿ.!

● ಅಲರ್ಜಿ ಹಾಗೂ ಮಕ್ಕಳಿರುವವರು ಮನೆಯೆಲ್ಲ ಧೂಳಾಗದಂತೆ ಫೀಲಿಂಗ್ ಸಾಂಗ್ ಕ್ಲೀನ್ ಮಾಡಬೇಕು ಎಂದರೆ ನೀವು ನಿಮ್ಮ ಮನೆಯಲ್ಲಿರುವ ಯಾವುದಾದರೂ ಹಳೆಯ ದಿಂಬಿನ ಕವರ್ ತೆಗೆದುಕೊಳ್ಳಿ. ಆ ಕವರನ್ನು ಓಪನ್ ಮಾಡಿ ಒಂದು ಬದಿಯಿಂದ ಸೀಲಿಂಗ್ ಫ್ಯಾನ್ ಗಳ ಧೂಳು ದಿಂಬಿನ ಕವರಿನ ಒಳಗಡೆ ಬೀಳುವಂತೆ ಒರೆಸುತ್ತಾ ಬನ್ನಿ ಆಗ ಆ ಕೆಮ್ಮು ನೆಗಡಿ ಬರುವುದು ತಪ್ಪುತ್ತದೆ.

● ಯಾರ ಸಹಾಯವಿಲ್ಲದೆ ಸೀಲಿಂಗ್ ಫ್ಯಾನ್ ಕ್ಲೀನ್ ಮಾಡಲು ಒಂದು ಉದ್ದವಾಗಿರುವ ವಾಟರ್ ಬಾಟಲ್ ತೆಗೆದುಕೊಳ್ಳಿ. ವಾಟರ್ ಬಾಟಲ್ ಹೊಟ್ಟೆಯ ಮೇಲೆ ಎರಡು ಬದಿಗಳಲ್ಲಿ ಒಂದು ಇಂಚಿನಷ್ಟು ಕಟ್ ಮಾಡಿ ಅದನ್ನು ಓಪನ್ ಮಾಡಿಕೊಳ್ಳಿ ಇನ್ನು ಉಳಿದ ಎರಡು ಕಡೆಯಲ್ಲಿ ಒಂದು ಕಡೆಗೆ ನಿಮ್ಮ ಮನೆಯಲ್ಲಿರುವ ಯಾವುದಾದರೂ ಉದ್ದನೆಯ ಕೋಲ್ ತೆಗೆದುಕೊಂಡು ಆ ಕೋಲಿನ ಸುತ್ತಳತೆಯ ಪ್ರಕಾರ ಮಾರ್ಕ್ ಮಾಡಿಕೊಂಡು ಹೋಲ್ ಮಾಡಿಕೊಳ್ಳಿ.

ಈ ಸ್ಪಟಿಕ ಮಣಿ ಧರಿಸಿ ನೋಡಿ, ದೊಡ್ಡ ರೋಗಗಳು ಕೂಡ ನಿಮ್ಮನ್ನು ಬಿಟ್ಟು ಓಡಿ ಹೋಗುತ್ತವೆ.! ಅದ್ಭುತ ಶಕ್ತಿ ಇರುವ ಸ್ಫಟಿಕ ಮಾಲೆ ಇದು.!

ಈಗ ಅದನ್ನು ಹಾಕಿ ಬಹಳ ಸಡಿಲವಾಗಿದ್ದರೆ ರಬ್ಬರ್ ಬ್ಯಾಂಡ್ ಸಹಾಯದಿಂದ ಎರಡು ಕಡೆ ಅದು ಅಲುಗಾಡದಂತೆ ಮಾಡಿ. ಇಲ್ಲವಾದರೆ ಯಾವುದಾದರೂ ಬಟ್ಟೆ ಸಹಾಯದಿಂದ ಕಟ್ಟಿ ಅದು ಗ್ರಿಪ್ ಆಗಿರುವಂತೆ ನೋಡಿಕೊಳ್ಳಿ. ಈಗ ನೀವು ಹೊಟ್ಟೆ ಭಾಗದಲ್ಲಿ ಓಪನ್ ಮಾಡಿದ ಜಾಗಕ್ಕೆ ನಿಮ್ಮ ಮನೆಯಲ್ಲಿರುವ ಹಳೆಯ ಬಟ್ಟೆಗಳನ್ನು ಫೋಲ್ಡ್ ಮಾಡಿ ತುಂಬಿ.

ಉದು ಉದ್ದವಾಗಿರುತ್ತದೆ ಮೊದಲಿಗೆ ಒಣ ಬಟ್ಟೆಯ ಸಹಾಯದಿಂದ ವಿಂಗ್ ಗಳನ್ನು ಕ್ಲೀನ್ ಮಾಡಿ ಚೆನ್ನಾಗಿ ಕ್ಲೀನ್ ಆದಮೇಲೆ ಮತ್ತೆ ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಮತ್ತೊಮ್ಮೆ ಅದನ್ನು ಒರೆಸಿ ಯಾವಾಗಲೂ ಕಾಟನ್ ಬಟ್ಟೆ ಬಳಸಿದರೆ ಕ್ಲೀನ್ ಮಾಡುವುದಕ್ಕೆ ಇನ್ನಷ್ಟು ಸುಲಭವಾಗುತ್ತದೆ.