Home Blog Page 153

ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ, ಲಕ್ಷ್ಮಿದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದೇ ಅರ್ಥ.!

ಸುಖನಿದ್ದೆಯಲ್ಲಿದ್ದಾಗ ನಾವು ಕಾಣುವ ಕನಸಿಗೂ, ಆ ಕನಸಿನಲ್ಲಿ ಕಾಣುವ ಸನ್ನಿವೇಶಗಳಿಗೂ ನಿಜ ಜೀವನದಲ್ಲಿ ಏನಾದರೂ ಸಂಬಂಧ ಇದೆಯಾ ಎನ್ನುವ ಅನುಮಾನ ಎಲ್ಲರಿಗೂ ಮೂಡುತ್ತದೆ. ಯಾಕೆಂದರೆ ಸ್ವಪ್ನ ಫಲದಲ್ಲಿ ಈ ರೀತಿ ಅಂಶಗಳನ್ನು ತಿಳಿಸಲಾಗಿದೆ. ನಮ್ಮ ಪೂರ್ವಿಕರು ತಮ್ಮ ಗ್ರಂಥಗಳಲ್ಲಿ ಇದರ ಉಲ್ಲೇಖ ಮಾಡಿ ಹೋಗಿದ್ದಾರೆ. ಕೆಲವು ಕನಸುಗಳು ನಮಗೆ ಮುಂದೆ ಉಂಟಾಗುವ ಶುಭ ಹಾಗೂ ಅಶುಭ ಸೂಚನೆಗಳನ್ನು ಕೊಡುತ್ತವೆ ಎನ್ನುವುದನ್ನು ಅವರು ತಿಳಿಸಿದ್ದಾರೆ.

ನಮ್ಮ ಜೀವನದಲ್ಲಿ ಕೂಡ ನಾವು ಇದನ್ನು ಪರೀಕ್ಷೆ ಮಾಡಿ ನೋಡಬಹುದು. ನಮ್ಮ ಕುಟುಂಬದವರೇ ಅನೇಕರು ಇದರ ಬಗ್ಗೆ ಮಾತನಾಡಿದ ಉದಾಹರಣೆಯನ್ನು ಕೂಡ ಕೇಳಿದ್ದೇವೆ. ಈ ರೀತಿ ನಮಗೆ ಬೀಳುವ ಕನಸಿನಲ್ಲಿ ಲಕ್ಷ್ಮಿದೇವಿ ಆಗಮನ ಆಗುವ ಸೂಚನೆಯೂ ಕೂಡ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಕೆಲವು ಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ.

ಮನೆಯಲ್ಲಿಯೇ ಕರೆಂಟ್ ತಯಾರಿಸಿ ಸರ್ಕಾರಕ್ಕೆ ಮಾರುತ್ತಿರುವ ಬೆಂಗಳೂರಿನ ಯುವಕ, ತಿಂಗಳ ಆದಾಯ ಎಷ್ಟು ಗೊತ್ತಾ.?

● ಬಗೆಬಗೆಯ ಹೂಗಳು:- ನಿಮ್ಮ ಕನಸಿನಲ್ಲಿ ಅರಳಿ ನಿಂತಿರುವ ಹೂಗಳನ್ನು ಕಂಡರೆ ಅದರಲ್ಲೂ ಹಳದಿ ಕೆಂಪು ಹೂವುಗಳನ್ನು ಕಂಡರೆ ಆಕಾಶದ ಕೆಳಗೆ ಹಾಸಿಗೆಯಂತೆ ಅರಳಿ ನಗುತ್ತಿರುವ ಹೂಗಳನ್ನು ಕಂಡರೆ ಅದು ಅದೃಷ್ಟದ ಸೂಚನೆ ಎಂದು ಹೇಳಲಾಗುತ್ತದೆ. ಅದರಲ್ಲೂ ಅದು ನಿಮಗೆ ಶೀಘ್ರದಲ್ಲೇ ಧನಾಗಮನಾಗುವ ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

● ಭಾರಿ ಮಳೆ:- ಮಳೆ ಎನ್ನುವುದು ತನು ಹಾಗೂ ಮನಗಳನ್ನು ತಣಿಸುವ ಒಂದು ವಿಶೇಷವಾದ ಅನುಭವ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಕೂಡ ಮಳೆ ಎಂದರೆ ಬಹಳ ಇಷ್ಟ. ಮಳೆ ಕೂಡ ಸಮೃದ್ಧಿಯ ಸಂಕೇತ. ಇಂತಹ ಮಳೆಯನ್ನು ಕನಸಿನಲ್ಲಿ ಕಂಡರೆ ಅದು ಕೂಡ ಶುಭ ಸೂಚಕ ಎಂದು ಹೇಳಲಾಗುತ್ತದೆ. ಇದು ಧನಾತ್ಮಕ ಹಾಗೂ ಸಂತೋಷದ ಭಾವನೆಗಳನ್ನು ಸೂಚಿಸುತ್ತದೆ. ನೀವು ನಿಮ್ಮ ಉದ್ಯೋಗದಲ್ಲಿ ಬಡ್ತಿ ಪಡೆಯುತ್ತೀರಾ ಅಥವಾ ವ್ಯಾಪಾರ ವ್ಯವಹಾರಗಳು ಕೈಗೂಡುತ್ತವೆ. ಈ ರೀತಿ ನಿಮಗೆ ಆರ್ಥಿಕ ಲಾಭಗಳಾಗುತ್ತವೆ ಎನ್ನುವುದರ ಸೂಚನೆಯನ್ನು ಅದು ಕೊಡುತ್ತದೆ ಹೀಗಾಗಿ ಇದನ್ನು ಕೂಡ ಲಕ್ಷ್ಮಿ ಆಗಮನದ ಸೂಚನೆ ಎನ್ನಲಾಗುತ್ತದೆ.

ಇವುಗಳ ಹಿಂದಿರುವ ರಹಸ್ಯವನ್ನು ಹೆಣ್ಣು ಮಕ್ಕಳು ತಪ್ಪದೇ ತಿಳಿದುಕೊಂಡಿರಬೇಕು.!

● ಕೆಂಪು ಸೀರೆ:- ನಾವು ಲಕ್ಷ್ಮಿ ದೇವಿಯನ್ನು ಎಲ್ಲಾ ಫೋಟೋಗಳಲ್ಲಿ ಹಾಗೂ ವಿಗ್ರಹಗಳಲ್ಲೂ ಕೂಡ ಕೆಂಪು ಬಣ್ಣದ ಸೀರೆಯಲ್ಲಿ ನೋಡುತ್ತೇವೆ. ಕೆಂಪು ಬಣ್ಣವೂ ತಾಯಿ ಲಕ್ಷ್ಮಿ ದೇವಿಗೆ ಇಷ್ಟವಾದ ಬಣ್ಣ, ದೇವಿಗೆ ನಾವು ಸೀರೆ ಅರ್ಪಿಸುವಾಗಲು ಇದೇ ಬಣ್ಣದಲ್ಲಿ ಅರ್ಪಿಸಿದರೆ ಶುಭ. ಈ ರೀತಿ ಕೆಂಪು ಸೀರೆಯನ್ನು ಹುಟ್ಟಿರುವ ಯಾವುದಾದರೂ ಸ್ತ್ರೀಯನ್ನು ಕನಸಿನಲ್ಲಿ ಕಂಡರೆ ಅಥವಾ ನೀವೇ ಕೆಂಪು ಸೀರೆ ಹುಟ್ಟಿರುವಂತೆ ಕಂಡರೆ ಅಥವಾ ಕೆಂಪು ಬಣ್ಣದ ಸೀರೆಯನ್ನು ಮಾತ್ರ ಕಂಡರೂ ಕೂಡ ಅದು ನಿಮ್ಮ ಜೀವನದಲ್ಲಿ ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಉಂಟಾಗುವುದರ ಸೂಚನೆ ಎಂದು ಹೇಳಲಾಗುತ್ತದೆ.

● ದೇವಸ್ಥಾನಗಳನ್ನು ನೋಡುವುದು:- ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ನಮ್ಮಲ್ಲಿ ಒಂದು ಬಗೆಯ ಸಕಾರಾತ್ಮಕತೆ ತುಂಬುತ್ತದೆ. ಮನಸ್ಸು ಬಹಳ ನಿರಾಳ ಆಗುತ್ತದೆ. ಹಾಗಾಗಿ ದೇವಸ್ಥಾನ ಎನ್ನುವುದು ಒಂದು ವಿಶೇಷವಾದ ವಿಷಯ. ಕನಸಿನಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕಾಣುವುದು ಅಥವಾ ನಾವೇ ದೇವಸ್ಥಾನಕ್ಕೆ ಹೋದಂತೆ ಕನಸು ಕಂಡರೂ ಕೂಡ ಅದು ಜೀವನದಲ್ಲಿ ಮುಂದೆ ಉಂಟಾಗುವ ಶುಭ ಸೂಚನೆ. ಅದರಲ್ಲೂ ತಾಯಿ ಲಕ್ಷ್ಮಿ ದೇವಿ ಅನುಗ್ರಹದ ಕುರಿತು ಆಗುವ ಸೂಚನೆ ಎಂದು ಹೇಳಲಾಗುತ್ತದೆ.

ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!

● ಉಳಿತಾಯ:- ಈ ವಿಷಯವೇ ಹಣಕ್ಕೆ ಸಂಬಂಧಿಸಿದಾಗಿದೆ. ನೀವು ಕನಸಿನಲ್ಲಿ ಕೂಡ ಇದೇ ರೀತಿ ಕಾಣುತ್ತಿದ್ದರೆ ನೀವು ಎಲ್ಲಾದರೂ ಹಣ ಉಳಿತಾಯ ಮಾಡುತ್ತಿರುವ ರೀತಿ ಕನಸು ಬಿದ್ದರೆ ಅದು ಕೂಡ ಲಕ್ಷ್ಮಿ ದೇವಿಯ ಆಗಮನದ ಬಗ್ಗೆ ನಿಮಗೆ ನೀಡುತ್ತಿರುವ ಶುಭ ಸೂಚನೆ ಎಂದು ಹೇಳಲಾಗುತ್ತದೆ.

ಮನೆಯಲ್ಲಿಯೇ ಕರೆಂಟ್ ತಯಾರಿಸಿ ಸರ್ಕಾರಕ್ಕೆ ಮಾರುತ್ತಿರುವ ಬೆಂಗಳೂರಿನ ಯುವಕ, ತಿಂಗಳ ಆದಾಯ ಎಷ್ಟು ಗೊತ್ತಾ.?

ಒಂದು ಸಾಮಾನ್ಯ ಮಧ್ಯಮ ವರ್ಗದ (Middle class) ಕುಟುಂಬವೇ ಒಂದು ತಿಂಗಳಿಗೆ ಬಳಸುವ ವಿದ್ಯುತ್ ಬಿಲ್ (Current bill) ಸಾವಿರದ ಗಡಿ ದಾಟಿರುತ್ತದೆ. ಮಿಡ್ಲ್ ಕ್ಲಾಸ್ ಫ್ಯಾಮಿಲಿ ಆದರೂ ಕೂಡ ಒಂದು ವರ್ಷಕ್ಕೆ ನಾವು ಕಟ್ಟುವ ವಿದ್ಯುತ್ ಬಿಲ್ 15 ರಿಂದ 20 ಸಾವಿರ ಇರುತ್ತದೆ. ಈಗಿನ ಸರ್ಕಾರ ಗೃಹಜ್ಯೋತಿ ಯೋಜನೆಯ (Gruhajyothi Scheme free current) ಮೂಲಕ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಘೋಷಿಸಿದೆ.

ಆದರೆ ಈ ರೀತಿ ಉಚಿತ ವಿದ್ಯುತ್ ಸೌಲಭ್ಯ ಜೀವನ ಪೂರ್ತಿ ಸಿಗುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಹಾಗಾಗಿ ನಾವೇ ನಮ್ಮ ಮನಗೆ ಬೇಕಾದಷ್ಟು ವಿದ್ಯುತ್ ತಯಾರಿಸಿಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಆಲೋಚನೆ ಬರದೇ ಇರದು. ಈ ರೀತಿ ಯೋಚನೆ ಬಂದರೆ ಖಂಡಿತ ಅದು ಸಾಧ್ಯವಿದೆ, ಅಲ್ಲದೇ ಅದಕ್ಕೆ ಸರ್ಕಾರದ ನೆರವೂ ಕೂಡ ಇದೆ.

ಇವುಗಳ ಹಿಂದಿರುವ ರಹಸ್ಯವನ್ನು ಹೆಣ್ಣು ಮಕ್ಕಳು ತಪ್ಪದೇ ತಿಳಿದುಕೊಂಡಿರಬೇಕು.!

ನಮ್ಮ ದೇಶದಲ್ಲಿ ಸೋಲಾರ್ ರೂಪ್ ಟಾಪ್ ಯೋಜನೆ (Solar roof top Scheme) ಎನ್ನುವ ಯೋಜನೆ ಇದೆ. ಈ ಯೋಜನೆಯ ಮೂಲಕ ಕುಟುಂಬಕ್ಕೆ ಬೇಕಾದ ವಿದ್ಯುತ್ತನ್ನು ತಯಾರಿಸಿಕೊಳ್ಳಬಹುದು. ಕೇಂದ್ರ ಸರ್ಕಾರ (Government) ರೂಪಿಸಿರುವ ಈ ಯೋಜನೆಯ ಮೂಲಕ ಸೋಲಾರ್ ನ್ನು ಅಳವಡಿಸಿಕೊಳ್ಳುವವರಿಗೆ ಸರ್ಕಾರ ನೆರವು ಕೂಡ ನೀಡುತ್ತಿದೆ.

ಇದರೊಂದಿಗೆ ಮತ್ತೊಂದು ದೊಡ್ಡ ಉಪಕಾರ ಏನೆಂದರೆ ನಾವು ಹೆಚ್ಚುವರಿಯಾಗಿ ವಿದ್ಯುತ್ ತಯಾರಿಸಿದರೆ ಆ ವಿದ್ಯುತ್ ಅನ್ನು ವಿದ್ಯುತ್ ಕಂಪನಿಗಳು (ESCOM) ಕೊಂಡುಕೊಳ್ಳುತ್ತವೆ. ಹಾಗಾಗಿ ನಾವು ಖಚಿತವಾದ ಮಾಸಿಕ ಆದಾಯ (income source) ಕೂಡ ಇದರಿಂದ ಪಡೆದುಕೊಳ್ಳಬಹುದು. ಇದರಿಂದಾಗಿ 2-3 ರೀತಿಯ ಉಪಯೋಗಗಳು ಖಂಡಿತ ಆಗುತ್ತವೆ.

ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!

ಅದೇನಂದರೆ ನಮ್ಮ ಮನೆಗೆ ಬೇಕಾದಷ್ಟು ವಿದ್ಯುತ್ ಅನ್ನು ನಾವೇ ತಯಾರಿಸಿಕೊಳ್ಳುವುದರಿಂದ ವಿದ್ಯುತ್ ಬಿಲ್ ಕಟ್ಟಬೇಕಾದ ಅವಶ್ಯಕತೆ ಇಲ್ಲ. ಸರ್ಕಾರ ಈ ಯೋಜನೆಗೆ ಸಹಾಯ ಹಸ್ತ ಚಾಚುವುದರಿಂದ ಖರ್ಚು ಕೂಡ ಕಡಿಮೆ ಆಗುತ್ತದೆ ಹಾಗೆಯೆ ಪ್ರತಿ ತಿಂಗಳು ನಾವು ಎಲ್ಲಿಯವರೆಗೆ ವಿದ್ಯುತ್ ಉತ್ಪಾದನೆ ಮಾಡುತ್ತಿರುತ್ತೇವೋ ಅಲ್ಲಿಯವರೆಗೂ ಕೂಡ ಒಂದು ನಿಶ್ಚಿತ ಆದಾಯವನ್ನು ಪಡೆಯುತ್ತೇವೆ.

ಈ ಕೆಲಸ ಖಂಡಿತ ಸಾಧ್ಯವೇ ಎಂದು ಅನುಮಾನಿಸುವವರಿಗೆ ಬೆಂಗಳೂರಿನಲ್ಲಿರುವ ಒಂದು ಕುಟುಂಬ ಪ್ರತ್ಯಕ್ಷ ಸಾಕ್ಷಿಯಾಗಿದೆ. ಮಂಡ್ಯ ಮೂಲದ ನವೀನ್ ಗೌಡ (Naveen Gowda) ಎನ್ನುವ ವ್ಯಕ್ತಿಯು ಬೆಂಗಳೂರಿನಲ್ಲಿ (Bengaluru) ಐಟಿ ಉದ್ಯೋಗಿಯಾಗಿದ್ದಾರೆ(IT Employee). ಇತ್ತೀಚಿಗೆ ಅವರು ಕಟ್ಟಿಸಿದ ಒಂದು ಮನೆಯ ಮೇಲೆಯೇ ಸೋಲಾರ್ ರೂಫ್ ಆಫ್ ಗಳನ್ನು ಅಳವಡಿಸಿಕೊಂಡು ಲಕ್ಷಾಂತರ ಆದಾಯ ಕೂಡ ಗಳಿಸುತ್ತಿದ್ದಾರೆ.

ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!

ಇದಕ್ಕಾಗಿ ಶ್ರಮ ಪಟ್ಟು ನಾವು ಕೆಲಸ ಮಾಡುವ ಅವಶ್ಯಕತೆ ಇಲ್ಲ ಒಮ್ಮೆ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಸಾಕು ನಮ್ಮ ಅವಶ್ಯಕತೆ ಇಲ್ಲದೆ ಅದರಷ್ಟಕ್ಕೆ ಅದು ಕೆಲಸ ಮಾಡುತ್ತಿರುತ್ತದೆ. ಮನೆ ಮೇಲೆ ಹೆಚ್ಚು ಜಾಗ ಇರುವವರಿಗೆ ಈ ವ್ಯವಸ್ಥೆಯು ಹೆಚ್ಚುವರಿ ಲಾಭ ತರುವ ಒಂದು ಒಳ್ಳೆಯ ಆದಾಯದ ಮೂಲ ಎಂದರೂ ಕೂಡ ತಪ್ಪಾಗಲಾರದು.

ಇಂತಹ ಕ್ರಿಯೇಟಿವ್ ಐಡಿಯಾಗಳು ನಮ್ಮ ಆಲೋಚನೆಗೆ ಬರುವುದೇ ಬಹಳ ವಿಶೇಷ ಅಲ್ಲದೆ ಈ ರೀತಿ ಆಲೋಚನೆಗಳು ಬಂದಾಗ ಅದನ್ನು ಕಾರ್ಯರೂಪಕ್ಕೆ ತಂದು ಇದಕ್ಕೆ ಇರುವ ಅನುಕೂಲತೆಗಳನ್ನು ಬಳಸಿಕೊಂಡರೆ ಖಂಡಿತವಾಗಿಯೂ ನಾವು ಅಂದುಕೊಂಡಂತೆ ಹಣ ಉಳಿತಾಯ ಮಾಡಬಹುದು ಹಾಗೂ ಗಳಿಸಬಹುದು ಜೊತೆಗೆ ನಮ್ಮ ಐಡಿಯಾದಂತೆ ಯೋಚಿಸುವ ಮತ್ತಷ್ಟು ಜನರಿಗೆ ಎಕ್ಸಾಂಪಲ್ ಕೂಡ ಆಗಬಹುದು.

ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!

ನವೀನ್ ಗೌಡ ಅವರು ಯೌಟ್ಯೂಬ್ ನ ಖಾಸಗಿ ಚಾನೆಲ್ ಒಂದಕ್ಕೆ ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿರುವ ಈ ಸೋಲಾರ್ ಯೋಜನೆ ಬಗ್ಗೆ ಮಾಹಿತಿ ತಿಳಿಸಿಕೊಂಡಿದ್ದಾರೆ ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲು ನೀವು ಸಹ ಒಮ್ಮೆ ಈ ವಿಡಿಯೋ ನೋಡಿ.

ಇವುಗಳ ಹಿಂದಿರುವ ರಹಸ್ಯವನ್ನು ಹೆಣ್ಣು ಮಕ್ಕಳು ತಪ್ಪದೇ ತಿಳಿದುಕೊಂಡಿರಬೇಕು.!

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಧರಿಸುವ ವಸ್ತ್ರ ವಿನ್ಯಾಸ ಇದೇ ರೀತಿ ಇರಬೇಕು ಮತ್ತು ಅವರು ಕೆಲವು ವಸ್ತುಗಳನ್ನು ಧರಿಸಲೇಬೇಕು ಎನ್ನುವ ನಿಯಮಗಳು ಇವೆ. ಇದೆಲ್ಲದರ ಹಿಂದೆ ಒಂದು ವೈಜ್ಞಾನಿಕ ಕಾರಣವಿತ್ತು ಎನ್ನುವುದು ಇತ್ತೀಚಿಗೆ ವಿಜ್ಞಾನ ಶಾಸ್ತ್ರದ ಮೂಲಕ ಬೆಳಕಿಗೆ ಬಂದಿದೆ.

ನಮ್ಮ ಹಿರಿಯರು ಈ ರೀತಿ ಯಾವುದೇ ಪದ್ಧತಿ ಮಾಡಿದ್ದರೂ ಕೂಡ ಅದರ ಹಿಂದೆ ಧರಿಸುವವರ ದೇಹದ ಅಥವಾ ಮಾನಸಿಕ ಆರೋಗ್ಯದ ಕುರಿತು ಕಾಳಜಿ ಇತ್ತು. ಹಾಗಾಗಿ ಹೆಣ್ಣು ಮಕ್ಕಳಿಗೆ ಬಳೆ, ಕುಂಕುಮ, ತಾಳಿ, ಕಾಲುಂಗುರ, ಹೂವು ಇವುಗಳನ್ನು ಪದ್ದತಿ ಎಂದು ಹೇಳಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಿದರು. ಅದೇ ರೀತಿ ಗಂಡು ಮಕ್ಕಳಿಗೂ ಕೂಡ ಅವರು ಧರಿಸಬೇಕಾದ ಕೆಲವು ವಸ್ತುಗಳಿವೆ.

ಆದರೆ ಇತ್ತೀಚಿಗೆ ಫ್ಯಾಷನ್ ಎನ್ನುವ ಹೆಸರಿನಲ್ಲಿ ಇವುಗಳನ್ನು ಧರಿಸುವುದರಿಂದ ಕಂಫರ್ಟೆಬಲ್ ಇಲ್ಲ ಎಂದು ಯುವ ಜನತೆ ಇದರತ್ತ ನಿರ್ಲಕ್ಷ ತೋರುತ್ತಿದ್ದಾರೆ. ಪ್ರತಿಯೊಂದು ನಿಯಮದ ಹಿಂದೆ ಇದ್ದ ಕಾರಣಗಳಲ್ಲಿ ಕೆಲವುಗಳನ್ನು ಈ ಅಂಕಣದಲ್ಲಿ ತಿಳಿಸಲು ಪ್ರಯತ್ನಿಸುತ್ತಿದ್ದೇವೆ.

ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!

● ಕಿವಿ ಚುಚ್ಚುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಮತ್ತು ಜಾಗೃತಿಯ ಭಾವ ಮೂಡುತ್ತದೆ.
● ತಲೆಗೆ ಹೂವು ಮುಡಿದುಕೊಳ್ಳುವುದರಿಂದ ತಲೆ ಕೂದಲು ವಾಸನೆ ಬರುವುದಿಲ್ಲ, ಹಾಗೆ ತಲೆಯಲ್ಲಿ ಕ್ರಿಮಿಗಳು ಇರುವುದಿಲ್ಲ.
● ಚಿನ್ನವನ್ನು ಮೈ ಮೇಲೆ ಧರಿಸುವುದರಿಂದ ರಕ್ತ ಪರಿಚಲನೆ ಕಾರ್ಯ ಸರಾಗವಾಗಿ ಆಗುತ್ತದೆ. ಹಾಗಾಗಿ ಮಾಂಗಲ್ಯ ಹಾಗೂ ಚಿನ್ನದ ಕೆಲವು ಒಡವೆಗಳನ್ನು ಧರಿಸಲು ಹೇಳಿದ್ದರು.

● ಹೆಣ್ಣುಮಕ್ಕಳು ಕೈ ತುಂಬಾ ಬಳೆ ಹಾಕಿಕೊಳ್ಳುವುದರಿಂದ ಅವಳು ಎಲ್ಲಿದ್ದರೂ ಸುಲಭವಾಗಿ ಗುರುತಿಸಬಹುದು, ಇದು ಮಾತ್ರ ಅಲ್ಲದೆ ಇದೊಂದು ಸಂಪ್ರದಾಯ ಕೂಡ ಜೊತೆಗೆ ಲಕ್ಷಣವಾಗಿ ಅವರು ಕಾಣುತ್ತಾರೆ. ದೇಹದ ವಾತ ಪಿತ್ತ ಕಫ ಸಮತೋಲನದಲ್ಲಿ ಇರುತ್ತದೆ. ಕೈ ತುಂಬಾ ಬಳೆಗಳನ್ನು ಧರಿಸುವ ಹೆಣ್ಣುಮಕ್ಕಳು ಎಮೋಷನಲಿ ಬಹಳ ಸ್ಟ್ರಾಂಗ್ ಆಗಿ ಇರುತ್ತಾರೆ.

● ಉಂಗುರವನ್ನು ಧರಿಸುವುದರಿಂದ ಉಂಗುರದ ಬೆರಳು ಹೃದಯಕ್ಕೆ ನೇರ ಸಂಪರ್ಕವನ್ನು ಹೊಂದಿರುತ್ತದೆ. ಇದರಿಂದಾಗಿ ಹೃದಯ ದೌರ್ಬಲ್ಯ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗಲು ಸಹಾಯಕವಾಗುತ್ತದೆ.
● ಬೆಳ್ಳಿ ಕಾಲುಂಗುರಗಳನ್ನು ಕಾಲು ಬೆರಳಿಗೆ ಧರಿಸುವುದರಿಂದ ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಕ್ರಮೇಣ ನಿವಾರಣೆಯಾಗುತ್ತವೆ.

ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!

● ಮನೆಯ ಮುಂದೆ ಬಿಲ್ವಪತ್ರೆ ಮರ, ತುಳಸಿ ಗಿಡಗಳನ್ನು ಬೆಳೆಸುವುದರಿಂದ ಮಲೇರಿಯ ರೋಗ ದೂರವಾಗುತ್ತದೆ. ಮತ್ತು ಉಸಿರಾಡಲು ನಮಗೆ ಶುದ್ಧವಾದ ಆಮ್ಲಜನಕ ನಮಗೆ ಸಿಗುತ್ತದೆ.
● ಊಟದ ಎಲೆಯ ಸುತ್ತ ನೀರನ್ನು ಹಾಕಿಕೊಳ್ಳುವುದರಿಂದ ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಸ’ತ್ತು ಹೋಗುತ್ತವೆ ಅವು ನಮ್ಮ ಊಟಕ್ಕೆ ಪ್ರವೇಶಿಸಲು ಅಸಾಧ್ಯವಾಗುತ್ತದೆ.

● ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಕೆಲವು ವಿಶೇಷ ದಿನಗಳಾದರೂ ಉಪವಾಸ ಮಾಡುವುದರಿಂದ ಜೀರ್ಣವಾಗದೆ ಉಳಿದ ಆಹಾರವು ಜೀರ್ಣವಾಗಿ, ಕರುಳಿಗೆ ವಿಶ್ರಾಂತಿ ದೊರೆಯುತ್ತದೆ ಮತ್ತು ದೇಹದಲ್ಲಿರುವ ಅನಾವಶ್ಯಕ ಕೊಬ್ಬಿನಂಶ ಕರಗಲು ಸಹಾಯಕವಾಗುತ್ತದೆ.

● ಮನೆಯಲ್ಲಿ ಶಂಖನಾದ ಮಾಡುವುದರಿಂದ ಅದರ ಕಂಪನ ಮೆದುಳಿಗೆ ಪ್ರಚೋದನೆಯಾಗಿ ಶ್ವಾಸಕೋಶಕ್ಕೆ ವ್ಯಾಯಾಮ ಸಿಗುತ್ತದೆ.
● ದೇವರಿಗೆ ಕರ್ಪೂರ ಬೆಳಗುವುದರಿಂದ ವಾತಾವರಣದಲ್ಲಿ ಇರುವ ಕ್ರಿಮಿಗಳು ಕರ್ಪೂರದಲ್ಲಿರುವ ಅಂಶದಿಂದ ನಾಶವಾಗುತ್ತವೆ.
● ಕುಂಕುಮ ಧರಿಸುವುದರಿಂದ ಮಾನಸಿಕ ದೌರ್ಬಲ್ಯ ಕಡಿಮೆಯಾಗಿ ಶಾಂತ ಚಿತ್ತತೆ ಬರುತ್ತದೆ ಎಂದು ಹೇಳಲಾಗುತ್ತದೆ.
● ಕಾಲಿಗೆ ಧರಿಸುವ ಕಾಲ್ಗೆಜ್ಜೆಯು ದೇಹದ ಸುತ್ತ ಜೀವಶಕ್ತಿಯನ್ನು ಪ್ರವಹಿಸುತ್ತದೆ ಮತ್ತು ಬುದ್ಧಿಶಕ್ತಿ ಹೆಚ್ಚಾಗುವುದಕ್ಕೆ ಕಾರಣವಾಗಿದೆ.

ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪೂಜೆ ಮಾಡುವ ವಿಧಾನಕ್ಕೆ ಪದ್ಧತಿಗಳಿವೆ. ಮನೆಯಲ್ಲಿ ದೇವರನ್ನು ಪೂಜಿಸುವ ಕುರಿತು, ಮನೆಯಲ್ಲಿ ದೇವರ ಕೋಣೆಯನ್ನು ಇಟ್ಟುಕೊಳ್ಳುವುದರ ಕುರಿತು ಹಾಗೂ ದೇವಸ್ಥಾನಗಳಿಗೆ ಹೋಗುವಾಗ ಪಾಲಿಸಬೇಕಾದ ನಿಯಮಗಳು ಕುರಿತು ಅಲ್ಲಿ ನಡೆದುಕೊಳ್ಳಬೇಕಾದರೆ ರೀತಿ ಹಾಗೂ ಹಿಂದೂ ದೇವತೆಗಳಿಗೆ ಆಯಾ ದಿನದ ಪ್ರಕಾರವಾಗಿ ಯಾವ ಯಾವ ದೇವತೆಗಳಿಗೆ ಪೂಜೆ ಮಾಡಬೇಕು.

ಯಾವ ರೀತಿ ಪೂಜೆ ವಿಧಾನ ಇದೆ, ಆ ದೇವರುಗಳಿಗೆ ಇಷ್ಟವಾದ ಪುಷ್ಪ ಹಾಗೂ ನೈವೇದ್ಯ ಯಾವುದು ಎನ್ನುವುದರ ಬಗ್ಗೆ ವಿವರವಾಗಿ ಪುರಾಣಗಳಲ್ಲಿ ಹಾಗೂ ಗ್ರಂಥಗಳಲ್ಲಿ ತಿಳಿಸಲಾಗಿದೆ. ಪೂಜೆ ಮಾಡುವಾಗ ನಾವು ಅನುಸರಿಸುವ ಈ ಕ್ರಮಗಳ ಆಧಾರದ ಮೇಲೆ ನಮ್ಮ ಪೂಜೆಗೆ ತಕ್ಕ ಫಲಗಳು ಸಿಗುತ್ತದೆ ಎಂದು ಹಿರಿಯರು ಹೇಳುತ್ತಾರೆ ಹಾಗಾಗಿ ಇದರಲ್ಲಿ ಕೆಲವು ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!

● ಯಾವುದೇ ದೇವಸ್ಥಾನಕ್ಕೆ ಹೋಗುವಾಗ ಯಾವಾಗಲೂ ಮೊದಲು ಬಲಗಾಲಿಟ್ಟು ದೇವಾಲಯದ ಒಳಗೆ ಪ್ರವೇಶ ಮಾಡಬೇಕು. ಹಾಗೆಯೇ ದರ್ಶನ ಪಡೆದು ಹೊರಗೆ ಬರುವಾಗ ಎಡಗಾಲಿಟ್ಟು ಹೊರಕ್ಕೆ ಬರಬೇಕು.
● ಎಲ್ಲ ದೇವಸ್ಥಾನಗಳಲ್ಲೂ ಕೂಡ ಗಂಟೆಯನ್ನು ಕಟ್ಟಿರುತ್ತಾರೆ. ನಾವು ದೇವಸ್ಥಾನದ ಪ್ರವೇಶ ಮಾಡಿದಾಗ ಅದನ್ನು ಬಾರಿಸಬೇಕು, ಆದರೆ ಯಾವುದೇ ಕಾರಣಕ್ಕೂ ದೇವರ ದರ್ಶನ ಮಾಡಿ ಹಿಂತಿರುಗುವಾಗ ದೇವಸ್ಥಾನಗಳಲ್ಲಿ ಗಂಟೆಯನ್ನು ಹೊಡೆದು ಬರಬಾರದು.

● ತೀರ್ಥ ಪ್ರಸಾದಗಳನ್ನು ಭಕ್ತಿಯಿಂದ ಸ್ವೀಕರಿಸಬೇಕು. ತೀರ್ಥ ಕುಡಿದ ನಂತರ ಕೈಗಳನ್ನು ತಲೆಗೆ ಒರೆಸಿಕೊಳ್ಳಬಾರದು ಅದರ ಬದಲು ಕಣ್ಣುಗಳಿಗೆ ಒತ್ತುಕೊಳ್ಳಬೇಕು.
● ದೇವಸ್ಥಾನಕ್ಕೆ ಹೋಗುವಾಗ ಮಡಿವಂತಿಕೆಯಿಂದ ಹೋಗಬೇಕು, ಮೈಲಿಗೆ ಬಟ್ಟೆಗಳನ್ನು ಹಾಕಿಕೊಂಡು ದೇವಸ್ಥಾನಕ್ಕೆ ಹೋಗಬಾರದು, ಈ ರೀತಿ ಮಾಡಿದರೆ ಮುಂದೆ ಆ ಪಾಪವನ್ನು ಬಹಳ ಕೆಟ್ಟ ರೀತಿಯಲ್ಲಿ ಅನುಭವಿಸಬೇಕಾಗುತ್ತದೆ.

ಮದುವೆಯಾದ ನಂತರ ಮಹಿಳೆಯರು ಈ 6 ತಪ್ಪುಗಳನ್ನು ಮಾಡಲೇಬಾರದು.!

● ದೇವರ ಮಂಗಳಾರತಿ ನೀಡಿದಾಗ ಒಂದೇ ಕೈಯಿಂದ ಯಾವುದೇ ಕಾರಣಕ್ಕೂ ಮಂಗಳಾರತಿ ಸ್ವೀಕರಿಸಬಾರದು. ಎರಡು ಕೈಗಳಿಂದ ಭಕ್ತಿಯಾಗಿ ಪಡೆದುಕೊಳ್ಳಬೇಕು.
● ದೇವರ ತೀರ್ಥದ ಒಂದು ಹನಿ ಕೂಡ ಕೆಳಗೆ ಬೀಳಿಸಬಾರದು. ತೀರ್ಥವು ಬಹಳ ಪವಿತ್ರವಾದದ್ದು ನಿಮ್ಮ ಕೈಯಿಂದ ಅದು ಕೆಳಗೆ ಬೀಳದಂತೆ ನೋಡಿಕೊಳ್ಳಿ ಅಥವಾ ತೀರ್ಥ ಸ್ವೀಕರಿಸುವಾಗ ಕೈ ಕೆಳಗೆ ಕರವಸ್ತ್ರವನ್ನು ಇಟ್ಟುಕೊಳ್ಳಿ.

● ಗರ್ಭಿಣಿಯರು ಶಿವಲಿಂಗವನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸಬಾರದು ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.
● ಅನೇಕರು ದೇವಾಲಯಗಳಲ್ಲಿ ದೇವರ ಮುಂದೆ ದೀಪವನ್ನು ಹಚ್ಚುತ್ತಾರೆ. ಇದಕ್ಕಾಗಿ ಹರಕೆಗಳನ್ನು ಕೂಡ ಮಾಡಿಕೊಂಡಿರುತ್ತಾರೆ. ಈ ರೀತಿಯಾಗಿ ಹರಕೆ ತಿಳಿಸುವಾಗ ಅಥವಾ ಭಕ್ತಿಯಿಂದ ದೀಪ ಹಚ್ಚುವಾಗ ನೀವು ಹಚ್ಚಬೇಕಾದ ದೀಪವನ್ನು ಈಗಾಗಲೇ ಬೇರೆಯವರು ಹಚ್ಚಿ ಇಟ್ಟಿರುವ ದೀಪದಿಂದ ಹಚ್ಚಿಕೊಳ್ಳಬೇಡಿ.

ಸಿವಿಲ್ ಇಂಜಿನಿಯರಿಂಗ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಶುರು ಮಾಡಿ ತಿಂಗಳಿಗೆ 3 ಲಕ್ಷ ದುಡಿಯುತ್ತಿದ್ದಾರೆ ಈ ಮಹಿಳೆ.!

● ದೇವರ ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚು ಶಂಖಗಳು ಇರಬಾರದು ಎನ್ನುವ ನಿಯಮ ಕೂಡ ಇದೆ.
● ಕುಟುಂಬದಲ್ಲಿ ಯಾವುದಾದರೂ ಸೂತಕ ಇದ್ದಾಗ ಅದನ್ನು ಕಳೆಯುವ ತನಕ ಮನೆಯಲ್ಲಿ ದೇವರ ಪೂಜೆ ಮಾಡಬಾರದು, ದೇವಸ್ಥಾನಗಳಿಗೂ ಹೋಗಬಾರದು. ದೇವರ ವಿಗ್ರಹಗಳನ್ನು ಕೂಡ ಸ್ಪರ್ಶಿಸಬಾರದು.

● ಸ್ತ್ರೀಯರು ಹನುಮಂತ ಹಾಗೂ ಶನಿ ದೇವರ ವಿಗ್ರಹಗಳನ್ನು ಮುಟ್ಟಿ ನಮಸ್ಕರಿಸಬಾರದು. ದೇವಸ್ಥಾನಗಳಲ್ಲಿರುವ ವಿಗ್ರಹಗಳನ್ನು ಮುಟ್ಟದೆ ಕೈ ಮುಗಿಯುವುದು ಬಹಳ ಒಳ್ಳೆಯದು.
● ಸಂಕಷ್ಟಹರ ಚತುರ್ಥಿ ದಿನದಂದು ಗಣಪತಿಗೆ ಇಷ್ಟವಾದ ಗರಿಕೆ ಹುಲ್ಲನ್ನು ಅರ್ಪಿಸಿ ಪೂಜೆ ಮಾಡಬೇಕು.

ಅಗರ್ಭ ಶ್ರೀಮಂತರಾಗಲು ಪ್ರತಿದಿನ ನೀವು ಇದನ್ನು ಕೇವಲ ಹತ್ತು ನಿಮಿಷ ಮಾಡಿ ಸಾಕು.!

● ಏಕಾದಶಿ ದಿನದಂದು ವಿಷ್ಣುವಿಗೆ ತಪ್ಪದೆ ತುಳಸಿಯನ್ನು ಅರ್ಪಿಸಿ ಪೂಜಿಸಬೇಕು.
● ವಿಷ್ಣುವಿನ ಅವತಾರದ ಎಲ್ಲಾ ದೇವತೆಗಳ ಪೂಜೆ ಮಾಡುವಾಗಲೂ ಕೂಡ ಅರ್ಪಿಸುವ ನೈವೇದ್ಯದ ಮೇಲೆ ಒಂದು ತುಳಸಿಯನ್ನು ಇಟ್ಟು ನಂತರ ಅರ್ಪಿಸಬೇಕು ಇಲ್ಲವಾದಲ್ಲಿ ಅದು ಅಪೂರ್ಣವಾದಂತೆ.

ಎಲ್ಲರಿಗೂ ನೆರವಾಗುವ ಪ್ರಸ್ತುತ ಜಗತ್ತಿಗೆ ಸಂಬಂಧಿಸಿದ ಕೆಲ ಪ್ರಮುಖ ಸಲಹೆಗಳು.!

● ಯಾರಿಗಾದರೂ ಎರಡಕ್ಕಿಂತ ಹೆಚ್ಚು ಬಾರಿ ಫೋನ್ ಕರೆ ಮಾಡಬೇಡಿ. ನಿಮ್ಮ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲ ಎಂದರೆ ಯಾವುದೋ ಮುಖ್ಯ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರ್ಥ.
● ನೀವು ಯಾರಿಂದಲಾದರೂ ಹಣವನ್ನು ಪಡೆದಿದ್ದರೆ ನೀವು ಹೇಳಿದ ಸಮಯಕ್ಕೆ ಹಿಂತಿರುಗಿಸಲು ಪ್ರಯತ್ನಿಸಿ ಅಥವಾ ಅವರು ಕೇಳುವ ಮುಂಚೆ ಅದನ್ನು ವಾಪಸ್ ಕೊಡಲು ಪ್ರಯತ್ನಿಸಿ. ಇದು ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ.

● ಬೇರೆಯವರ ಪೆನ್ನು, ಕೊಡೆ ಅಥವಾ ಊಟದ ಡಬ್ಬಿಗಳನ್ನು ಪಡೆದಿದ್ದರೆ ತಪ್ಪದೆ ಹಿಂದಿರುಗಿಸಿ. ಅವುಗಳನ್ನು ನಿಮ್ಮ ಬಳಿಗೆ ಇಟ್ಟು ಕೊಂಡಿದ್ದರೆ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯಗಳು ಮೂಡುವುದಿಲ್ಲ.
● ಯಾರಾದರೂ ನಿಮ್ಮನ್ನು ಹೋಟೆಲ್ ನಲ್ಲಿ ಊಟಕ್ಕೆ ಆಹ್ವಾನಿಸಿದ್ದರೆ ದುಬಾರಿ ಬೆಲೆಯ ಫುಡ್ ಗಳನ್ನು ಆರ್ಡರ್ ಮಾಡಬೇಡಿ.

ಮದುವೆಯಾದ ನಂತರ ಮಹಿಳೆಯರು ಈ 6 ತಪ್ಪುಗಳನ್ನು ಮಾಡಲೇಬಾರದು.!

● ಬೇರೆಯವರ ಮಾತನಾಡುವಾಗ ಅಪ್ಪಿ ತಪ್ಪಿಯೂ ಕೂಡ ಅವರು ಮದುವೆಯಾಗುವ ಬಗ್ಗೆ ಅಥವಾ ಮಕ್ಕಳನ್ನು ಹೊಂದಿಲ್ಲದಿದ್ದರೆ ಅದರ ಪ್ಲಾನಿಂಗ್ ಬಗ್ಗೆ ಪ್ರಶ್ನೆ ಮಾಡಬೇಡಿ ಅಥವಾ ಸುಮ್ಮಸುಮ್ಮನೆ ನೀವಾಗಿಯೇ ಮನೆ ಖರೀಸುವ ಬಗ್ಗೆ ಅಥವಾ ವಾಹನಗಳನ್ನು ಖರೀದಿಸುವ ಬಗ್ಗೆ ಪ್ರಶ್ನೆ ಕೇಳಿ ಅವರನ್ನು ಪೇಚಿಗೆ ಸಿಲುಕಿಸಬೇಡಿ.
● ಯಾವಾಗಲು ನಿಮ್ಮ ಜೊತೆ ಉತ್ತಮ ಸ್ನೇಹ ಬಯಸುವ ವ್ಯಕ್ತಿಗಳು ಹಿರಿಯರಾಗಿದ್ದರು, ಕಿರಿಯರಾಗಿದ್ದರು ಅವರಿಗೆ ಬೆಲೆ ಕೊಟ್ಟು ಅವರ ಭಾವನೆಗಳಿಗೆ ಸ್ಪಂದಿಸಿ.

● ನಿಮ್ಮ ಸ್ನೇಹಿತರ ಜೊತೆಗೆ ಆಟೋ / ಟ್ಯಾಕ್ಸಿ ಇವುಗಳಲ್ಲಿ ಪ್ರಯಾಣ ಮಾಡಿದಾಗ ಅದರ ಚಾರ್ಜ್ ಅವರೇ ಕೊಟ್ಟರೆ ಮುಂದಿನ ಬಾರಿ ಆ ಚಾರ್ಜ್ ನೀವು ಪಾವತಿಸಿ.
● ಅಭಿಪ್ರಾಯ ಬೇಧಗಳನ್ನು ಗೌರವಿಸಿ. ಯಾವುದೇ ವಿಚಾರದ ಬಗ್ಗೆ ಎರಡನೇ ಅಭಿಪ್ರಾಯ ಮೂಡಿದಾಗ ಪರ್ಯಾಯ ಅಭಿಪ್ರಾಯದ ಬಗ್ಗೆ ಕೂಡ ಚಿಂತೆ ಮಾಡಿ ನೋಡಿ. ನಿಮಗೆ 6 ಆಗಿ ಕಾಣುತ್ತಿರುವುದು ಅವರಿಗೆ 9 ಆಗಿ ಕಾಣುತ್ತಿರಬಹುದು. ಅವರ ವಿಷನ್ ಕೂಡ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ಸಿವಿಲ್ ಇಂಜಿನಿಯರಿಂಗ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಶುರು ಮಾಡಿ ತಿಂಗಳಿಗೆ 3 ಲಕ್ಷ ದುಡಿಯುತ್ತಿದ್ದಾರೆ ಈ ಮಹಿಳೆ.!

● ಯಾರಾದರೂ ಅವರ ಅನಿಸಿಕೆಗಳನ್ನು ಅಥವಾ ಅಭಿಪ್ರಾಯಗಳನ್ನು ಅಥವಾ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರೆ ಅಥವಾ ಯಾವುದೇ ವಿಷಯದ ಬಗ್ಗೆ ಮಾತನಾಡುತ್ತಿದ್ದರು ಅದರ ಬಗ್ಗೆ ಪೂರ್ತಿ ಮಾತನಾಡಲು ಬಿಡಿ. ಮಧ್ಯವೇ ಅಡ್ಡಿಪಡಿಸಿ ನಿಮ್ಮ ಅಭಿಪ್ರಾಯಗಳನ್ನು ಹೇಳಲು ಹೋಗಬೇಡಿ.
● ನೀವು ಯಾರ ಮೇಲಾದರೂ ಕೀಟಲೆ ಮಾಡಿದಾಗ ಜೋಕ್ ಮಾಡಿದಾಗ ಅವರು ಅದನ್ನು ಸ್ವೀಕರಿಸುತ್ತಿಲ್ಲ ಎಂದರೆ ಅದನ್ನು ಅಲ್ಲಿಗೆ ನಿಲ್ಲಿಸಿ ಹಾಗೂ ಮುಂದೆ ಎಂದೂ ಕೂಡ ಆ ರೀತಿ ಮಾಡಲು ಹೋಗಬೇಡಿ.

● ಯಾರಾದರೂ ನಿಮಗೆ ಸಹಾಯ ಮಾಡಿದ್ದರೆ ತಪ್ಪದೇ ಅವರಿಗೆ ಧನ್ಯವಾದಗಳನ್ನು ತಿಳಿಸಿ.
● ಯಾರನ್ನಾದರೂ ಹೊಗಳಬೇಕೆಂದಿದ್ದರೆ ಅದನ್ನು ಸಾರ್ವಜನಿಕವಾಗಿ ಮಾಡಿ, ಯಾರ ಬಗ್ಗೆಯಾದರೂ ವಿಮರ್ಶೆ ಮಾಡಬೇಕಿದ್ದರೆ ಅದು ಖಾಸಗಿಯಾಗಿರಲಿ.

ಅಗರ್ಭ ಶ್ರೀಮಂತರಾಗಲು ಪ್ರತಿದಿನ ನೀವು ಇದನ್ನು ಕೇವಲ ಹತ್ತು ನಿಮಿಷ ಮಾಡಿ ಸಾಕು.!

● ಮತ್ತೊಬ್ಬರ ದೇಹದ ಬಣ್ಣ, ಆಕಾರ, ಗಾತ್ರಗಳ ಬಗ್ಗೆ ನಿಂದಿಸಿ ಮಾತನಾಡಬೇಡಿ ಮತ್ತು ಅವುಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ತಜ್ಞರಂತೆ ಟಿಪ್ಸ್ ಗಳನ್ನು ಹೇಳಬೇಡಿ. ಅವಶ್ಯಕತೆ ಇದ್ದರೆ ಅವರೇ ಬಂದು ಕೇಳುತ್ತಾರೆ ಆಗ ಮಾತ್ರ ನಿಮಗೆ ತಿಳಿದಿದ್ದನ್ನು ತಿಳಿಸಿ.

● ಯಾರಾದರೂ ಮೊಬೈಲ್ ಫೋನ್ನಲ್ಲಿ ಫೋಟೋ ತೋರಿಸಿದಾಗ ಅದನ್ನು ಮಾತ್ರ ನೋಡಿ. ಹಿಂದಿನದ್ದು ಅಥವಾ ನೆಕ್ಸ್ಟ್ ಇರುವುದನ್ನು ನೋಡುವ ಕುತೂಹಲ ತೋರಬೇಡಿ.
● ಸಹೋದ್ಯೋಗಿಗಳು ಆಸ್ಪತ್ರೆಗೆ ಹೋಗಬೇಕು ಎಂದು ಕೇಳಿದಾಗ ಆರೋಗ್ಯವಾಗಿದ್ದೀರಾ ಎಂದಷ್ಟೇ ಕೇಳಿ. ತೀರಾ ಡಿಟೇಲ್ ಆಗಿ ಕುತೂಹಲದಿಂದ ವಿಚಾರಿಸಲು ಹೋಗಬೇಡಿ, ಹೇಳುವಂಥದ್ದಾಗಿದ್ದರೆ ಅವರೇ ವಿವರಿಸುತ್ತಾರೆ.

ಗಂಡನಿಗೆ ಹೆಂಡತಿ ಈ 3 ಕೆಲಸಗಳನ್ನು ನಾಚಿಕೆ ಪಡೆದೆ ಮಾಡಬೇಕು.!

● ನಿಮಗಿಂತ ಮೇಲ್ದರ್ಜೆಯ ಅಧಿಕಾರಿಗಳಿಗೆ ಕೊಡುವ ಗೌರವವನ್ನೇ ಪ್ರತಿಯೊಬ್ಬ ಕೆಲಸಗಾರನಿಗೂ ಕೂಡ ಕೊಡಿ. ನಿಮ್ಮ ಕಠೋರತೆಯನ್ನು ಯಾರು ಗಮನಿಸುವುದಿಲ್ಲ ಆದರೆ ಎಷ್ಟು ನೀವು ಗೌರವದಿಂದ ನಡೆಸಿಕೊಂಡಿರಿ ಎನ್ನುವುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಂಡಿರುತ್ತಾರೆ.
● ಎದುರಿಗಿರುವ ವ್ಯಕ್ತಿ ನಿಮ್ಮ ಜೊತೆ ಮಾತನಾಡುತ್ತಿದ್ದರು ನೀವು ಫೋನ್ ನೋಡುವುದು ದುರ್ನಡತೆ.

● ತುಂಬಾ ದಿನಗಳ ಬಳಿಕ ಸ್ನೇಹಿತರನ್ನು ಭೇಟಿಯಾಗಿದ್ದರೆ ಅವರೇ ಹೇಳುವ ಸಂಬಳದ ಬಗ್ಗೆ ಕೇಳಬೇಡಿ.
● ರಸ್ತೆಯಲ್ಲಿ ಯಾರ ಜೊತೆಯಾದರೂ ಮಾತನಾಡುವಾಗ ಸನ್ ಗ್ಲಾಸ್ ತೆಗೆದು ಮಾತನಾಡಿ, ಇದು ನೀವು ಅವರಿಗೆ ಕೊಡುವ ಗೌರವವನ್ನು ಸೂಚಿಸುತ್ತದೆ.

ಮದುವೆಯಾದ ನಂತರ ಮಹಿಳೆಯರು ಈ 6 ತಪ್ಪುಗಳನ್ನು ಮಾಡಲೇಬಾರದು.!

ನಮ್ಮ ದೇಶದಲ್ಲಿ ಮದುವೆಗೆ ವಿಶೇಷವಾದ ಸ್ಥಾನಮಾನ ಇದೆ. ಮದುವೆಯಾದ ಬಳಿಕ ಒಬ್ಬ ಮಹಿಳೆ ಹಾಗೂ ಪುರುಷನ ಸ್ಥಾನಮಾನಗಳು ಬದಲಾಗಿ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಈ ಸಂಬಂಧ ಜನ್ಮಜನ್ಮಂತರವಾದದ್ದು ಹಾಗಾಗಿ ಈ ಜನ್ಮ ಕಳೆಯುವವರೆಗೂ ಕೂಡ ಶಾಶ್ವತವಾಗಿರಲಿ ಎಂದು ಇದಕ್ಕೆ ಪೂರಕವಾಗುವ ರೀತಿ ಕೆಲವು ಸಲಹೆಗಳನ್ನು ಪದ್ದತಿ ಹೆಸರಲ್ಲಿ ನಮ್ಮ ಹಿರಿಯರು ಕಟ್ಟಿಕೊಟ್ಟು ಹೋಗಿದ್ದಾರೆ.

ಪುರಾಣಗಳಲ್ಲೂ ಕೂಡ ಇದರ ಬಗ್ಗೆ ಉಲ್ಲೇಖ ಇದೆ. ಪತಿ-ಪತ್ನಿ ಸಂಬಂಧ ಯಾವ ರೀತಿ ಇರಬೇಕು, ಪತ್ನಿಯ ಯಾವ ತ’ಪ್ಪುಗಳಿಂದ ಸಂಸಾರ ಹಾಳಾಗುತ್ತದೆ ಎನ್ನುವುದರ ಬಗ್ಗೆಯೂ ಕೂಡ ವಿವರಿಸಲಾಗಿದೆ. ಅದರಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಅದರಲ್ಲೂ ಮಹಿಳೆಯರು ಮದುವೆ ಆದ ನಂತರ ಮಾಡಲೇಬಾರದ ಕೆಲವು ತಪ್ಪುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಸಿವಿಲ್ ಇಂಜಿನಿಯರಿಂಗ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಶುರು ಮಾಡಿ ತಿಂಗಳಿಗೆ 3 ಲಕ್ಷ ದುಡಿಯುತ್ತಿದ್ದಾರೆ ಈ ಮಹಿಳೆ.!

1. ಪತಿಯನ್ನು ದೀರ್ಘಕಾಲ ಅಗಲಿ ಇರಬಾರದು:- ಮದುವೆಯಾದ ಬಳಿಕ ಪತಿ-ಪತ್ನಿ ಯಾವುದೇ ಕಾರಣಕ್ಕೂ ದೀರ್ಘ ಸಮಯದವರೆಗೆ ದೂರ ಉಳಿಯಬಾರದು. ಅವರ ನಡುವೆ ಕಂದಕ ಸೃಷ್ಟಿಯಾದರೆ ಅದು ಮೂರನೇ ವ್ಯಕ್ತಿ ಆಗಮನಕ್ಕೆ ಕಾರಣವಾಗುತ್ತದೆ. ಸಂಸಾರದಲ್ಲಿ ಅಪಸ್ವರ ಮೂಡುತ್ತದೆ ಹಾಗಾಗಿ ಪತಿ ದೂರ ಇರಲು ಪ್ರಯತ್ನಿಸಿದರೂ ಕೂಡ ಪತ್ನಿಯಾದವಳು ಸದಾ ಕುಟುಂಬದ ಜೊತೆ ಹಾಗು ಪತಿಯ ಜೊತೆ ಇರಲು ಪ್ರಯತ್ನಿಸಬೇಕು ಎಂದು ತಿಳಿಸಲಾಗಿದೆ.

2. ಬೇರೆಯವರ ಮನೆಯಲ್ಲಿ ಧೀರ್ಘಕಾಲ ಇರಬಾರದು:- ಮದುವೆಯಾದ ಸ್ತ್ರೀಯ ಆ ಕುಟುಂಬಕ್ಕೆ ಮೀಸಲು. ಆಕೆಗೆ ಕುಟುಂಬದ ಹಾಗೂ ಪತಿಯ ಜವಾಬ್ದಾರಿಗಳು ಇರುತ್ತವೆ. ಆಕೆ ಯಾವುದೇ ಕಾರಣದಿಂದ ಕೂಡ ಇನ್ನೊಬ್ಬರ ಮನೆಯಲ್ಲಿ ಅಥವಾ ಸಂಬಂಧಿಕರ ಮನೆಯಲ್ಲಿ ಅಥವಾ ಸ್ನೇಹಿತರ ಮನೆಯಲ್ಲಾಗಲಿ ಹೆಚ್ಚು ಕಾಲ ಉಳಿದುಕೊಳ್ಳಬಾರದು. ಇದು ಅನೇಕ ಅನುಮಾನಗಳಿಗೆ ಹಾಗೂ ಸಮಸ್ಯೆಗಳಿಗೆ ಕಾರಣವಾಗಬಹುದು ಇದರಿಂದ ಆಕೆಯ ಸಂಸಾರ ಹಾಳಾಗಬಹುದು ಆದ ಕಾರಣಕ್ಕಾಗಿ ಈ ತ’ಪ್ಪುಗಳನ್ನು ಎಂದಿಗೂ ಮಾಡಬೇಡಿ.

ಅಗರ್ಭ ಶ್ರೀಮಂತರಾಗಲು ಪ್ರತಿದಿನ ನೀವು ಇದನ್ನು ಕೇವಲ ಹತ್ತು ನಿಮಿಷ ಮಾಡಿ ಸಾಕು.!

3. ನಿರ್ಜನ ಪ್ರದೇಶಗಳಿಗೆ ಒಬ್ಬರೇ ಹೋಗಬಾರದು:- ಮದುವೆ ಆದ ಬಳಿಕ ಮಹಿಳೆಯು ಯಾವುದೇ ಸ್ಥಳಗಳಿಗೂ ಒಬ್ಬರೇ ಹೋಗಲೇಬಾರದು. ಆಕೆಗೆ ಅನಿವಾರ್ಯತೆ ಅಥವಾ ಅವಶ್ಯಕತೆಗಳಿದ್ದರೂ ಕೂಡ ಪತಿಗೆ ತಿಳಿಸಿ ಪತಿಯ ಜೊತೆಗೆ ಹೋಗಬೇಕು. ಯಾವುದಾದರೂ ಸಮಯದಲ್ಲಿ ಪತಿ ಜೊತೆ ಹೋಗಲು ಸಾಧ್ಯವಾಗದೆ ಇದ್ದರೆ ತನ್ನ ಪತಿಯ ಕುಟುಂಬದ ಯಾವುದಾದರೂ ನಂಬಿಕಸ್ದ ಸದಸ್ಯರ ಸಹಾಯ ತೆಗೆದುಕೊಳ್ಳಬಹುದು ಹೊರತು ಎಂದೂ ಕೂಡ ಒಬ್ಬರೇ ಎಲ್ಲಿಗೂ ಹೋಗಬಾರದು. ಇದು ಅನೇಕ ಸಮಸ್ಯೆಗಳ ಸೃಷ್ಟಿಗೆ ದಾರಿ ಕಾರಣವಾಗಿ ಬಿಡುತ್ತದೆ.

4. ಪರಪುರುಷರ ಸ್ನೇಹ ಮಾಡಬಾರದು:- ವಿವಾಹಿತೆಯಾದ ಮಹಿಳೆಗೆ ಬೇರೆ ವ್ಯಕ್ತಿ ಜೊತೆ ನಿಕಟವಾದ ಒಡನಾಟದ, ಸ್ನೇಹದ ಅವಶ್ಯಕತೆ ಇಲ್ಲ. ಆದರೆ ಈ ಹಿಂದೆ ಇದ್ದ ಯಾವುದಾದರೂ ಪರಿಶುದ್ಧವಾದ ಸ್ನೇಹವನ್ನು ಉಳಿಸಿಕೊಳ್ಳುವ ಮನಸಿದ್ದರೆ ಆ ವ್ಯಕ್ತಿಯ ಬಗ್ಗೆ ಸಂಪೂರ್ಣ ಪರಿಚಯ ಪತಿಗೆ ಇರಬೇಕು ಹಾಗೂ ಇವರ ಸ್ನೇಹದ ವಿಚಾರವನ್ನು ಪತಿ ಹಾಗೂ ಪತಿ ಕುಟುಂಬದವರು ಚೆನ್ನಾಗಿ ಅರಿತಿರಬೇಕು. ಇಲ್ಲವಾದಲ್ಲಿ ಮಹಿಳೆಯ ಸಂಸಾರ ಹಾಳಾಗುವುದಕ್ಕೆ ಈ ವಿಷಯ ಕಾರಣ ಆಗುವುದು ಅಲ್ಲದೆ ಸಮಾಜ ಕೂಡ ನಿಮ್ಮನ್ನು ಅ’ನು’ಮಾ’ನ ದೃಷ್ಟಿಯಲ್ಲಿ ನೋಡುತ್ತದೆ.

ಗಂಡನಿಗೆ ಹೆಂಡತಿ ಈ 3 ಕೆಲಸಗಳನ್ನು ನಾಚಿಕೆ ಪಡೆದೆ ಮಾಡಬೇಕು.!

5. ಸೂರ್ಯೋದಯವಾದ ನಂತರ ನಿದ್ರಿಸದಿರಿ :- ಸೂರ್ಯೋದಯ ಆಗುವ ಮುನ್ನವೇ ಮನೆ ಗೃಹಿಣಿ ಎದ್ದು ಮನೆಯ ಕೆಲಸ ಕಾರ್ಯಗಳಲ್ಲಿ ತೊಡಕಿಕೊಳ್ಳಬೇಕು. ಅದು ಆ ಮನೆಗೆ ಭೂಷಣ ಹಾಗೂ ಮನೆ ಏಳಿಕೆಯಾಗುವುದರ ಲಕ್ಷಣ. ಸೂರ್ಯೋದಯವಾದರೂ ಕೂಡ ಮಲಗಿರುವುದು ಬೇಜವಾಬ್ದಾರಿತನ ಇದರಿಂದ ಮನೆಯಲ್ಲಿ ಕ’ಲ’ಹಗಳಾಗುತ್ತವೆ. ಹಾಗಾಗಿ ಮದುವೆ ಆದ ಸ್ತ್ರೀಯು ಈ ರೀತಿ ತ’ಪ್ಪನ್ನು ಮಾಡಬಾರದು.

6. ಅಮಲು ಪದಾರ್ಥಗಳ ಸೇವನೆ ಬಿಟ್ಟುಬಿಡುವುದು:- ದುಶ್ಚಟಗಳು ಯಾವಾಗಲು ಗಂಡಸರಿಗೆ ಇರುತ್ತದೆ ಎನ್ನುವ ಬಲವಾದ ನಂಬಿಕೆ ನಮ್ಮವರಲ್ಲಿದೆ. ಆದರೆ ಕೆಲ ಮಹಿಳೆಯರು ಕೂಡ ಈಗ ಇದಕ್ಕೆ ದಾಸರಾಗಿದ್ದಾರೆ. ಒಂದು ವೇಳೆ ಆ ರೀತಿ ದುರಭ್ಯಾಸಗಳು ಇದ್ದರೆ
ಮದುವೆಗೆ ಮುನ್ನವೇ ಅದನ್ನು ಬಿಟ್ಟು ಬಿಡುವುದು ತುಂಬಾ ಉತ್ತಮ. ಇಲ್ಲವಾದಲ್ಲಿ ಮದುವೆ ನಂತರವೂ ಕೂಡ ಅದನ್ನು ಮುಂದುವರಿಸಿದರೆ ನಿಮ್ಮ ಸಂಸಾರದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆ ಹಾಗಾಗಿ ಮಹಿಳೆಯರು ಇಂತಹ ದುಷ್ಚಟಗಳಿಗೆ ಎಂದು ಕೂಡ ಒಳಗಾಗಬೇಡಿ.

ಸಿವಿಲ್ ಇಂಜಿನಿಯರಿಂಗ್ ಉದ್ಯೋಗವನ್ನು ಬಿಟ್ಟು ಸ್ವಂತ ಉದ್ಯಮ ಶುರು ಮಾಡಿ ತಿಂಗಳಿಗೆ 3 ಲಕ್ಷ ದುಡಿಯುತ್ತಿದ್ದಾರೆ ಈ ಮಹಿಳೆ.!


ಉದ್ಯೋಗ ಮಾಡುವವನು ಕಡೆ ತನಕ ಕೂಡ ನೌಕರನಾಗಿ ಇರುತ್ತಾನೆ, ಆದರೆ ಉದ್ಯಮ ಮಾಡುವವನು ಎಷ್ಟು ದುಡಿದರು ರಾಜನಂತೆ ಬದುಕುತ್ತಾನೆ ಎನ್ನುವ ಲೋಕೋಕ್ತಿ ಇದೆ. ಇದರ ಅರ್ಥ ಇಷ್ಟೇ, ಉದ್ಯೋಗ ಹಾಗೂ ಉದ್ಯಮ ಇವೆರಡರ ಹಿಂದೆ ಇರುವುದೇ ಹಣವೇ ಹಾಗೆಯೇ ಎರಡೂ ಕಡೆ ಕೂಡ ತಮ್ಮ ಸಮಯ ಹಾಗೂ ಶ್ರಮವನ್ನು ಹಾಕಬೇಕು.

ಆದರೆ ಉದ್ಯೋಗ ಮಾಡುವವನು ಕಡೇ ತನಕ ಆ ಉದ್ಯೋಗದಲ್ಲಿಯೇ ಆತನ ಆಯುಷ್ಯದ ಬಹುಭಾಗವನ್ನು ಒಂದು ಕಂಪನಿಗೆ ಅಥವಾ ಒಂದು ಕಚೇರಿಗೆ ಅಥವಾ ಒಂದು ಕೆಲಸಕ್ಕೆ ಮೀಸಲಿಟ್ಟು ಕಳೆದುಬಿಡುತ್ತಾನೆ. ಪ್ರತಿ ವರ್ಷವೂ ಕೂಡ ಸಂಬಳ ಹೆಚ್ಚಾದರೂ ಅದು ನಿರೀಕ್ಷೆ ಮಟ್ಟದಲ್ಲೇ ಇರುತ್ತದೆ ಹೊರತು ಒಂದೇ ಬಾರಿಗೆ ಅಂತಹ ದೊಡ್ಡ ಬಡ್ತಿಯೇನು ಸಿಗುವುದಿಲ್ಲ.

ಅಗರ್ಭ ಶ್ರೀಮಂತರಾಗಲು ಪ್ರತಿದಿನ ನೀವು ಇದನ್ನು ಕೇವಲ ಹತ್ತು ನಿಮಿಷ ಮಾಡಿ ಸಾಕು.!

ಆದರೆ ಉದ್ಯಮ ಹಾಗಲ್ಲ ಒಮ್ಮೆ ಕ್ಲಿಕ್ ಆದರೆ 10 ವರ್ಷ ಉದ್ಯೋಗದಲ್ಲಿ ದುಡಿಯುವುದನ್ನು ಒಂದೇ ತಿಂಗಳಲ್ಲಿ ಅಥವಾ ಒಂದೇ ವರ್ಷದಲ್ಲಿ ಗಳಿಸಿಕೊಂಡವರು ಕೂಡ ಇದ್ದಾರೆ. ಹಾಗಾಗಿಯೇ ಇತ್ತೀಚಿಗೆ ಸ್ವಂತ ಉದ್ಯಮ ಆರಂಭಿಸುವುದಕ್ಕೆ ಅನೇಕರು ತವಕಿಸುತ್ತಿದ್ದಾರೆ. ಆದರೆ ಈಗಿನ ಶಿಕ್ಷಣ ವ್ಯವಸ್ಥೆಯಿಂದ ಪೋಷಕರ ಮನಸ್ಥಿತಿ ಹೇಗಾಗಿದೆ ಎಂದರೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಯಾವುದಾದರೂ ಒಳ್ಳೆ ಕಡೆ ಕೆಲಸಕ್ಕೆ ಸೇರಿಕೊಂಡು ಕೈತುಂಬಾ ಸಂಪಾದನೆ ಮಾಡಿದರೆ ಸಾಕು ಎಂದುಕೊಳ್ಳುತ್ತಾರೆ.

ಹಾಗೆ ಚೆನ್ನಾಗಿ ಓದಿ ಬುದ್ದಿವಂತರಾದವರಿಗೆ ಅವರ ಟ್ಯಾಲೆಂಟ್ ಗೆ ತಕ್ಕ ಪ್ಯಾಕೇಜ್ ಕೂಡ ಸಿಗುತ್ತದೆ ಎನ್ನುವುದು ನಿಜವಾಗಿದ್ದರೂ ಕೂಡ ಎಲ್ಲರಿಗೂ ಕೆಲಸ ಕೊಡಲು ಸಾಧ್ಯವಿದೆಯೇ ಎನ್ನುವುದು ಯಕ್ಷಪ್ರಶ್ನೆ. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಒಂದು ವರ್ಷಕ್ಕೆ ಸೃಷ್ಟಿಯಾಗುವ ಒಟ್ಟು ಉದ್ಯೋಗ ಹಾಗೂ ಪ್ರತಿ ವರ್ಷ ಶಿಕ್ಷಣ ಮುಗಿಸಿ ಆಚೆ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಂಪೇರ್ ಮಾಡಿ ನೋಡಿದರೆ ಅದು 50% ಕೂಡ ತುಂಬಲಾರದು.

ಗಂಡನಿಗೆ ಹೆಂಡತಿ ಈ 3 ಕೆಲಸಗಳನ್ನು ನಾಚಿಕೆ ಪಡೆದೆ ಮಾಡಬೇಕು.!

ಆದರೆ ಉದ್ಯಮ ಶುರು ಮಾಡಿದವರು ಅವರ ಆದಾಯ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೇ ಕುಟುಂಬದ ಪರಿಸ್ಥಿತಿ ಸುಧಾರಿಸಿ, ಕ್ಲಿಕ್ ಆದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯನ್ನು ಕೂಡ ಮಾಡುತ್ತಾರೆ. ಹಾಗಾಗಿ ಹೊಸದಾಗಿ ಉದ್ಯಮ ಆರಂಭಿಸುವುದನ್ನು ಅಲ್ಲಗಳೆಯುವಂತಿಲ್ಲ. ಒಬ್ಬ ಉದ್ಯೋಗಸ್ಥನಿಗೆ ಎಷ್ಟು ಒತ್ತಡ ಇರುತ್ತದೆಯೋ ಅಷ್ಟೇ ಪ್ರಮಾಣದ ಒಮ್ಮೊಮ್ಮೆ ಅದಕ್ಕಿಂತಲೂ ಹೆಚ್ಚಿನ ಮಾನಸಿಕ ಒತ್ತಡ ಹಾಗೂ ಜಂಜಾಟಗಳು ಉದ್ಯಮದಾರರಿಗೂ ಕೂಡ ಇರುತ್ತದೆ.

ಆದರೆ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ಇತ್ತೀಚಿಗೆ ಸರ್ಕಾರಗಳು ಕೆಲವು ಖಾಸಗಿ ಸಂಸ್ಥೆಗಳು ಕೂಡ ಸ್ವಂತವಾಗಿ ಉದ್ಯಮ ಆರಂಭಿಸುವವರಿಗೆ ಸಬ್ಸಿಡಿ ಲೋನ್ ಗಳನ್ನು ಕೊಡುವುದು ಸಾಲಗಳನ್ನು ಕೊಡುವುದು ಉಚಿತ ತರಬೇತಿಗಳನ್ನು ಕೊಡುವ ಮೂಲಕ ನೆರವಾಗುತ್ತಿದೆ. ಬಿಜಿನೆಸ್ ಆರಂಭಿಸುವವರಿಗೆ ಉದಾಹರಣೆಯಾಗಿ ಬೆಂಗಳೂರಿನಲ್ಲಿ ಒಬ್ಬ ಮಹಿಳೆ ಸಿಗುತ್ತಾರೆ ಇವರು ಸದ್ಯಕ್ಕೆ ಮೆಜೆಸ್ಟಿಕ್ ನಲ್ಲಿ ಟೀ ಬೆಂಚ್ ಎನ್ನುವ ಟೀ ಅಂಗಡಿ ಇಟ್ಟಿದ್ದಾರೆ.

ಸಾಮುದ್ರಿಕ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು.!

ಆದರೆ ಇವರು ಓದಿರುವ ವಿದ್ಯೆ ಸಿವಿಲ್ ಇಂಜಿನಿಯರಿಂಗ್ ಹುದ್ದೆಗೆ ತಕ್ಕ ಹಾಗೆ ಕೆಲಸಕ್ಕೆ ಕೈ ತುಂಬಾ ದುಡಿಯುತ್ತಿದ್ದರು, ಆದರೆ ಈಗ ಬಿಸಿನೆಸ್ ಗೆ ಇಳಿದು ಯಶಸ್ವಿಯಾಗಿ ತಿಂಗಳಿಗೆ 3,00,000 ಆದಾಯವನ್ನು ಗಳಿಸಿ ಇತರರಿಗೆ ಸ್ಪೂರ್ತಿ ಆಗಿದ್ದಾರೆ. ಅವರ ಈ ಯಶೋಗಾಥೆಯ ಬಗ್ಗೆ ಅವರ ಬಾಯಿಂದಲೇ ಕೇಳಲು ಮತ್ತು ಬಿಸಿನೆಸ್ ಗೆ ಬೇಕಾದ ಕೆಲ ಮುಖ್ಯ ವಿಷಯಗಳನ್ನು ಅರಿತುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ತಪ್ಪದೆ ಹಂಚಿಕೊಳ್ಳಿ.

ಅಗರ್ಭ ಶ್ರೀಮಂತರಾಗಲು ಪ್ರತಿದಿನ ನೀವು ಇದನ್ನು ಕೇವಲ ಹತ್ತು ನಿಮಿಷ ಮಾಡಿ ಸಾಕು.!

ಶ್ರೀಮಂತರಾಗಲು ಯಾರಿಗೆ ತಾನೇ ಇಷ್ಟ ಇಲ್ಲ. ಪ್ರತಿಯೊಬ್ಬರಿಗೂ ಕೂಡ ಹಣದ ಅವಶ್ಯಕತೆ ಇರುತ್ತದೆ. ಅತಿ ಹೆಚ್ಚು ಹಣ ಇದ್ದಷ್ಟು ನಾವು ಹೆಚ್ಚು ಸೌಲಭ್ಯವನ್ನು ಪಡುತ್ತೇವೆ ಹಾಗೂ ನಮ್ಮ ಕ’ಷ್ಟಗಳು ಕಡಿಮೆ ಆಗುತ್ತದೆ ಎನ್ನುವುದು ಎಲ್ಲರ ನಂಬಿಕೆ. ಹಣದಿಂದ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗದೇ ಇರಬಹುದು ಆದರೆ ಈ ಪ್ರಪಂಚದಲ್ಲಿರುವ 90% ಗಿಂತ ಹೆಚ್ಚು ಸಮಸ್ಯೆಗಳಿಗೆ ಹಣವೇ ಪರಿಹಾರ ಆಗಿರುತ್ತದೆ ಎನ್ನುವುದಂತು ಸುಳ್ಳಲ್ಲ.

ಹಾಗಾಗಿ ಪ್ರತಿಯೊಬ್ಬರೂ ಕೂಡ ಹಣದ ಹಿಂದೆ ಓಡುತ್ತಿದ್ದಾರೆ ಪ್ರತಿಯೊಬ್ಬರ ದುಡಿಮೆ, ಉದ್ಯಮ ಎಲ್ಲದರ ಹಿಂದೆ ಕೂಡ ಹಣವೇ ಇದೆ. ಇಷ್ಟೆಲ್ಲ ಅವಶ್ಯಕತೆ ಇರುವ ಈ ಹಣವನ್ನು ಆಕರ್ಷಣೆ ಮಾಡುವುದು ಅದೃಷ್ಟ. ನಿಮ್ಮ ಬಳಿ ಹೆಚ್ಚು ಹಣ ಬರಬೇಕು ನೀವು ಅಗರ್ಭ ಶ್ರೀಮಂತರಾಗಬೇಕು ಎಂದರೆ ಈಗ ನಾವು ಹೇಳುವ ಈ ಉಪಾಯವನ್ನು ಮಾಡಿ ಹಣದ ಆಕರ್ಷಣೆ ಮಾಡಿಕೊಳ್ಳಿ.

ಗಂಡನಿಗೆ ಹೆಂಡತಿ ಈ 3 ಕೆಲಸಗಳನ್ನು ನಾಚಿಕೆ ಪಡೆದೆ ಮಾಡಬೇಕು.!

ಕೆಲವರಿಗೆ ಜೀವನದಲ್ಲಿ ಎಷ್ಟೇ ಕಷ್ಟ ಪಡುತ್ತಿದ್ದರು ಅಂದುಕೊಂಡ ಕೆಲಸ ಆಗುತ್ತಿರುವುದಿಲ್ಲ, ಅದರಲ್ಲೂ ಹಣಕಾಸಿನ ಅಭಿವೃದ್ಧಿ ಆಗುತ್ತಿರುವುದಿಲ್ಲ. ತಮ್ಮ ಆರ್ಥಿಕತೆಯನ್ನು ವೃದ್ಧಿ ಮಾಡಿಕೊಳ್ಳಲು ತಮಗಿರುವ ಆರ್ಥಿಕ ಸಮಸ್ಯೆಯಿಂದ ಹೊರಬರಲು ಅಥವಾ ಈಗಿರುವುದಕ್ಕಿಂತ ಉತ್ತಮ ಸ್ಥಾನಮಾನದಲ್ಲಿ ಇರಲು ಒದ್ದಾಡುತ್ತಿರುತ್ತಾರೆ.

ಈ ರೀತಿ ಪ್ರಯತ್ನದಲ್ಲಿ ನೀವು ಕೂಡ ಇದ್ದರೆ ಜೀವನದಲ್ಲಿ ನೀವು ಅಂದುಕೊಂಡಿದ್ದು ಆಗಬೇಕು ವಿಶೇಷವಾದ್ದನ್ನು ಸಾಧಿಸಬೇಕು ಎನ್ನುವ ದೊಡ್ಡ ದೊಡ್ಡ ಕನಸುಗಳನ್ನು ಕಂಡಿದ್ದರೆ ನಿಮ್ಮ ಎಲ್ಲಾ ಕನಸುಗಳು ಸಿದ್ದಿ ಆಗುವಂತಹ ಒಂದು ಸುಲಭವಾದ ಉಪಾಯ ಇದೆ. ನಿಮ್ಮ ಪ್ರಯತ್ನದ ಜೊತೆ ನೀವೇನಾದರೂ ಈ ರೀತಿಯಾಗಿ ನಡೆದುಕೊಂಡರೆ ಖಂಡಿತವಾಗಿಯೂ ನೀವು ನಿಮ್ಮ ಸಂಕಲ್ಪದಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುವುದು ಶತಸಿದ್ಧ.

ಸಾಮುದ್ರಿಕ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು.!

ಇದಕ್ಕಾಗಿ ಬಹಳ ವಿಶೇಷವಾಗಿ ಏನು ಮಾಡುವ ಅವಶ್ಯಕತೆ ಇಲ್ಲ, ಅಲ್ಲದೆ ಹಣಕಾಸಿನ ಖರ್ಚು ಮಾಡುವ ಅವಶ್ಯಕತೆಯೂ ಇಲ್ಲ. ನಿಮ್ಮ ಸಂಕಲ್ಪ ಅಷ್ಟೇ ಮುಖ್ಯ. ಹಾಗಾದರೆ ಏನು ಮಾಡಬೇಕು ಎನ್ನುವುದಕ್ಕೆ ಉತ್ತರ ಹೀಗಿದೆ ನೋಡಿ. ಮೊದಲಿಗೆ ನೀವು ಸಕಾರಾತ್ಮಕವಾಗಿರಬೇಕು ಮತ್ತು ಈ ಉಪಾಯದ ಬಗ್ಗೆ ನಂಬಿಕೆ ಹೊಂದಿರಬೇಕು ಆಗ ಇದು ಫಲ ಕೊಡುತ್ತದೆ.

ಅಲ್ಲದೆ ನೀವು ಮನಸ್ಸಿನಲ್ಲಿ ಕೋ’ಪ , ವಂ’ಚ’ನೆ, ದ್ರೋ’ಹ, ಮೋ’ಸ ಈ ರೀತಿಯ ಭಾವನೆಗಳ ಹೊಂದಿರಬಾರದು, ನಿಮ್ಮ ಮನಸ್ಸು ಸ್ವಚ್ಛವಾಗಿದ್ದು ದಯೆ ಪ್ರೀತಿ ಅನುಕಂಪ ಮುಂತಾದ ಒಳ್ಳೆಯ ಗುಣಗಳನ್ನು ಹೊಂದಿ ಒಳ್ಳೆಯರಾಗಿದ್ದರೆ ಇದು ಬೇಗ ಸಿದ್ಧಿಸುತ್ತದೆ. ನಿಮಗೆ ಈಗ ವಯಸ್ಸು ಎಷ್ಟಾಗಿದೆ ಅಷ್ಟು ದಿನಗಳ ಕಾಲ ನೀವು ಇದನ್ನು ಮಾಡಬೇಕು.

ಯಾರಾದರೂ ಈ ಆರು ವಸ್ತುಗಳನ್ನು ಕೊಟ್ಟರೆ ಯಾವುದೇ ಕಾರಣಕ್ಕೂ ಬೇಡ ಎನ್ನಬೇಡಿ, ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.!

ಉದಾಹರಣೆಗೆ ನೀವು 30 ವರ್ಷ ವಯಸ್ಸಿನವರಾಗಿದ್ದರೆ 30 ದಿನಗಳ ಕಾಲ ಇದನ್ನು ಮಾಡಬೇಕಾಗುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ ಪ್ರತಿದಿನ ಬೆಳಿಗ್ಗೆ ತಪ್ಪದೇ 3 ಗಂಟೆಗೆ ಹೇಳಬೇಕು ಎದ್ದ ನಂತರ 10 ನಿಮಿಷಗಳ ಕಾಲ ಆಗವುರ್ಷಣಾ ಸೂತ್ರವನ್ನು ಓದಬೇಕು ಅಥವಾ ಕೇಳಬೇಕು ಅಥವಾ ಪಠಣೆ ಮಾಡಬೇಕು.

30 ದಿನಗಳು ಆದ ನಂತರ ಬದಲಾವಣೆ ನಿಮಗೆ ಕಾಣಿಸಲು ಆರಂಭಿಸುತ್ತದೆ. ಇದಾದ ನಂತರ ಇಷ್ಟಕ್ಕೆ ಇದು ಮುಗಿಯುವುದಿಲ್ಲ, ನೀವೇನಾದರೂ ದಂಪತಿಗಳಾಗಿದ್ದರೆ ಈ ಅವಧಿ ಮುಗಿದ ನಂತರ ಮುಂದಿನ 30 ದಿನಗಳ ಕಾಲ ನಿಮ್ಮ ಬಲಗೈ ಹಾಗೂ ನಿಮ್ಮ ಪತಿಯ ಅಥವಾ ಪತ್ನಿಯ ಬಲಗೈ ಬೆರಳುಗಳನ್ನು ಜೋಡಿಸಿ ಯೂನಿವರ್ಸಿಗೆ ಪ್ರಾರ್ಥನೆ ಮಾಡಬೇಕು.

ಪತ್ನಿಯಾದವಳು ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ಮಾಡಲೇಬೇಕು.! ಇಲ್ಲದಿದ್ರೆ ಆ ಮನೆ ಏಳಿಗೆ ಆಗಲ್ಲ.!

ನೀವು ಏನು ಕಾರ್ಯ ಆಗಬೇಕು ಅಂದುಕೊಂಡಿದ್ದೀರಾ ಅದಕ್ಕೆ ಸಹಕರಿಸುವಂತೆ ಅದು ಶೀಘ್ರವಾಗಿ ಆಗುವಂತೆ ಕೇಳಿಕೊಳ್ಳಬೇಕು. ನಂತರ ಆಗುವ ಬದಲಾವಣೆಯನ್ನು ನೀವೇ ನೋಡಿ ನಿಮ್ಮ ಬದುಕು ಅದ್ಭುತ ರೀತಿಯಲ್ಲಿ ಚೇಂಜ್ ಆಗಿ ಹೋಗುತ್ತದೆ.

ಗಂಡನಿಗೆ ಹೆಂಡತಿ ಈ 3 ಕೆಲಸಗಳನ್ನು ನಾಚಿಕೆ ಪಡೆದೆ ಮಾಡಬೇಕು.!

ಚಾಣಕ್ಯನ ನೀತಿಯು ನಮ್ಮ ದೇಶದಲ್ಲಿ ಎಷ್ಟು ಪ್ರಖ್ಯಾತಿ ಹೊಂದಿದೆ ಚಾಣಕ್ಯ ಮಾಡಿರುವ ನೀತಿಗಳು ಒಂದು ಕುಟುಂಬ, ಸಮಾಜ, ರಾಜ್ಯ ಮತ್ತು ದೇಶ ಸರಿದಾರಿಯಲ್ಲಿ ಹೋಗುವುದಕ್ಕೆ ಸೂತ್ರಗಳು ಇದ್ದಂತಿವೆ. ಹಾಗಾಗಿ ಖ್ಯಾತ ನೀತಿವಂತರಾದ ವಿಧುರ ಮತ್ತು ವಿಭೀಷಣ, ಧರ್ಮರಾಯನ ಜೊತೆ ಚಾಣಕ್ಯನನ್ನು ಕೂಡ ಹೋಲಿಕೆ ಮಾಡಲಾಗುತ್ತದೆ.

ಚಾಣಕ್ಯರು ತಮ್ಮ ಗ್ರಂಥಗಳಲ್ಲಿ ಉತ್ತಮ ಸಮಾಜಕ್ಕಾಗಿ ಒಂದು ಸಮಾಜದೊಳಗಿರುವ ಯಾರೆಲ್ಲಾ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದರ ಕುರಿತು ಸವಿಸ್ತಾರವಾಗಿ ತಿಳಿಸಿದ್ದಾರೆ. ಒಂದು ಕುಟುಂಬದಲ್ಲಿ ಸದಸ್ಯರ ಸಂಬಂಧ ಹೇಗಿರಬೇಕು, ಮನೆಯ ಹಿರಿಯರು ಹೇಗಿರಬೇಕು, ಮಕ್ಕಳನ್ನು ಬೆಳೆಸುವ ರೀತಿಯಿಂದ ಹಿಡಿದು ಒಬ್ಬ ರಾಜನಾದವನು ತನ್ನ ಪ್ರಜೆಗಳ ಏಳಿಗೆಗಾಗಿ ಯಾವ ರೀತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎನ್ನುವವರೆಗೂ ಕೂಡ ಇವರ ನೀತಿಗಳಲ್ಲಿ ತಿಳಿಸಲಾಗಿದೆ.

ಸಾಮುದ್ರಿಕ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು.!

ರಾಜನೀತಿಗೆ, ಅರ್ಥಶಾಸ್ತ್ರಕ್ಕೆ ಹಾಗೂ ತತ್ವಶಾಸ್ತ್ರಕ್ಕೆ ಹೆಸರುವಾಸಿ ಆಗಿರುವ ಚಾಣಕ್ಯರು ಪತಿ ಪತ್ನಿ ಸಂಬಂಧದ ಬಗ್ಗೆ ಕೂಡ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಆ ಪ್ರಕಾರವಾಗಿ ನಡೆದುಕೊಂಡರೆ ಕುಟುಂಬ ನಂದನವನ ಆಗಿರುತ್ತದೆ. ಪತ್ನಿಯಾದವಳು ಪತಿಗಾಗಿ ಹೇಗೆ ನಡೆದುಕೊಳ್ಳುಬೇಕು ಎನ್ನುವುದರ ಬಗ್ಗೆ ಚಾಕಣಕ ನೀತಿಯಲ್ಲಿ ಹೇಳಿರುವ ಕೆಲವು ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಹೆಂಡತಿ ಗಂಡನಿಗಾಗಿ ಮಾಡಲೇಬೇಕಾದ ಕೆಲವು ಕರ್ತವ್ಯಗಳು ಇವೆ, ಅದನ್ನು ತಪ್ಪದೆ ಪೂರೈಸಿದಾಗ ಗಂಡ ಹೆಂಡತಿಯ ಬಾಂಧವ್ಯ ಗಟ್ಟಿಯಾಗುತ್ತದೆ. ಅದರಲ್ಲಿ ಪ್ರಮುಖವಾದ ಮೂರು ವಿಷಯಗಳ ಈ ರೀತಿ ಇದೆ.

ಯಾರಾದರೂ ಈ ಆರು ವಸ್ತುಗಳನ್ನು ಕೊಟ್ಟರೆ ಯಾವುದೇ ಕಾರಣಕ್ಕೂ ಬೇಡ ಎನ್ನಬೇಡಿ, ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.!

● ಗಂಡ ಹೆಂಡತಿ ಮತ್ತೆ ಪ್ರೀತಿ ಬಹಳ ಮುಖ್ಯವಾದದ್ದು. ವಿವಾಹ ಎಂದರೆ ಅದು ಒಬ್ಬರಿಗೆ ಸೇರಿದ್ದಲ್ಲ ದಂಪತಿಗಳಿಬ್ಬರು ಕೂಡ ಎರಡು ದೇಹ ಒಂದು ಜೀವ ಎನ್ನುವಂತೆ ಬದುಕುವ ಬಂಧನ ಅದು. ಹಾಗಾಗಿ ಒಬ್ಬರ ಕಷ್ಟ ಸುಖದಲ್ಲಿ ಮತ್ತೊಬ್ಬರು ಸಹಭಾಗಿಗಳಾಗಬೇಕು. ಕಷ್ಟ ಸುಖ ಇಬ್ಬರಿಗೂ ಕೂಡ ಸೇರಿದ್ದು ಎನ್ನುವ ರೀತಿ ಪ್ರೀತಿಯಿಂದ ಬದುಕಬೇಕು. ಒಬ್ಬರ ಸಮಸ್ಯೆಗೆ ಮತ್ತೊಬ್ಬರು ಸಲಹೆ ನೀಡುತ್ತಾ ಸಹಾಯ ಮಾಡುತ್ತಾ ಪರಿಹರಿಸಿಕೊಳ್ಳಲು ಪ್ರಯತ್ನ ಪಡಬೇಕು. ಈ ವಿಚಾರದಲ್ಲಿ ಹೆಂಡತಿ ನಾಚಿಕೆ ಇಲ್ಲದೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಬೇಕು, ಎಷ್ಟೇ ಒತ್ತಡ ಇದ್ದರೂ ಕೂಡ ಒಬ್ಬರಿಗೊಬ್ಬರು ವೈಯಕ್ತಿಕವಾಗಿ ಸಮಯ ನೀಡಬೇಕು.

● ಗಂಡನ ಬೇಸರವನ್ನು ಅರ್ಥ ಮಾಡಿಕೊಂಡು ಹೇಂಡತಿ ಸಂತೈಸಬೇಕು. ಗಂಡನಿಗೆ ಹೊರಗಡೆ ಎಷ್ಟೇ ಸಮಸ್ಯೆ ಇದ್ದರೂ ಕೂಡ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಧೈರ್ಯ ಹಾಗೂ ಸಾಮರ್ಥ್ಯ ಇರುತ್ತದೆ. ಆದರೆ ಕುಟುಂಬದ ಸಮಸ್ಯೆಯು ಅವನನ್ನು ಕುಗ್ಗಿಸಿಬಿಡಬಹುದು ಹಾಗಾಗಿ ಪತ್ನಿಯಾದವಳು ಪತಿಯ ಗುಣ ಸ್ವಭಾವ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಕಲೆಯನ್ನು ಕಲಿತಿರಬೇಕು. ಗಂಡನ ಬೇಕು ಬೇಡಗಳನ್ನು ಸರಿಯಾಗಿ ಪೂರೈಸುವ ಜಾಣ್ಮೆ ಹೊಂದಿರಬೇಕು. ಹೀಗಿದ್ದಾಗ ಆ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ.

ಪತ್ನಿಯಾದವಳು ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ಮಾಡಲೇಬೇಕು.! ಇಲ್ಲದಿದ್ರೆ ಆ ಮನೆ ಏಳಿಗೆ ಆಗಲ್ಲ.!

● ಹೆಣ್ಣಿಗೆ ತಾಳ್ಮೆ ಕರುಣೆ ಅನುಕಂಪ ಗಂಡಿಗಿಂತ ಜಾಸ್ತಿ ಇರುತ್ತದೆ. ಹಾಗಾಗಿ ಯಾವುದೇ ಸಂಬಂಧವಾದರೂ ಕೂಡ ಅವುಗಳ ಮಧ್ಯೆ ಮನಸ್ತಾಪಗಳು ಜಗಳ ಬರುವುದು ಸಾಮಾನ್ಯ. ಹಾಗೆಯೇ ಗಂಡ ಹೆಂಡತಿ ಮಧ್ಯೆ ಕೂಡ ಈ ರೀತಿ ಸಮಸ್ಯೆ ಬಂದಾಗ ಮಾತುಗಳು ನಡೆದಾಗ ಅದನ್ನು ಸಾಧಿಸಿಕೊಂಡು ಹೋಗುವ ಬದಲು ಅನುಸರಿಸಿಕೊಂಡು ಹೋಗುವುದನ್ನು ಕಲಿಯಬೇಕು. ಹೆಣ್ಣು ಮಕ್ಕಳು ಕುಟುಂಬಕ್ಕಾಗಿ ಸೋಲಬೇಕು. ಯಾವುದೇ ವಿಷಯಕ್ಕೆ ಗಂಡ ಹೆಂಡತಿ ನಡುವೆ ಜಗಳ ನಡೆದರೂ ಕೊನೆಯಲ್ಲಿ ಅದು ಮುಗುಳುನಗೆಯಲ್ಲಿ ಮುಕ್ತಾಯ ಆಗುವಂತಿರಬೇಕು.

ಸಾಮುದ್ರಿಕ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು.!

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನ ಇದೆ. ಈ ನಾಡಿನಲ್ಲಿ ಹೆಣ್ಣು ಮಕ್ಕಳನ್ನು ಶಕ್ತಿ ಸ್ವರೂಪ, ದೇವಿ ಸ್ವರೂಪವನ್ನು, ಸಾಕ್ಷಾತ್ ದೇವತೆಗಳೆಂದೇ ಕಾಣಲಾಗುತ್ತದೆ. ಸಂಸ್ಕೃತದ ಉಕ್ತಿಯೊಂದು ಹೇಳುವಂತೆ ಎಲ್ಲಿ ಹೆಣ್ಣು ಮಕ್ಕಳನ್ನು ಗೌರವದಿಂದ ಹಾಗೂ ಪ್ರೀತಿಯಿಂದ ಕಾಣುತ್ತಾರೋ ಅಲ್ಲಿ ದೇವರು ದೇವತೆಗಳು ನೆಲೆಸಿರುತ್ತಾರೆ ಇಂದು ನಂಬಲಾಗುತ್ತದೆ.

ಹಾಗಾಗಿ ಈ ಅಂಕಣದಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳು ಯಾವ ರೀತಿ ಇದ್ದರೆ ಒಳಿತು ಎನ್ನುವುದನ್ನು ಹಾಗೂ ಸಾಮುದ್ರಿಕ ಶಾಸ್ತ್ರದಲ್ಲಿ ಹೆಣ್ಣು ಮಕ್ಕಳ ಗುಣಲಕ್ಷಣಗಳು ಮತ್ತು ಅವರ ದೇಹದ ಸ್ವರೂಪದ ಆಧಾರದ ಮೇಲೆ ಅವರ ಅದೃಷ್ಟದ ಬಗ್ಗೆ ಏನು ಹೇಳಲಾಗಿದೆ ಎನ್ನುವ ಕೆಲವು ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ.

● ಹೆಣ್ಣು ಮಕ್ಕಳ ಮನೆಯಲ್ಲಿ ಸದಾ ನಗುನಗುತ್ತಾ ಇದ್ದರೆ ಆ ಮನೆಯ ಸಮೃದ್ಧಿ ಹಾಗೂ ಅಭಿವೃದ್ಧಿ ಆಗುತ್ತದೆ.
● ಹೆಣ್ಣು ಮಕ್ಕಳ ಹಣೆಯ ಭಾಗವು ಹೆಚ್ಚು ಅಗಲವಾಗಿದ್ದರೆ ಆ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಸುಖವಾಗಿ ಇರುತ್ತಾರೆ.
● ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತನ್ನ ಗಂಡನ ಪಾಲಿಗೆ ಅದೃಷ್ಟ ದೇವತೆ ಇದ್ದಂತೆ.

ಯಾರಾದರೂ ಈ ಆರು ವಸ್ತುಗಳನ್ನು ಕೊಟ್ಟರೆ ಯಾವುದೇ ಕಾರಣಕ್ಕೂ ಬೇಡ ಎನ್ನಬೇಡಿ, ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.!

● ಹೆಣ್ಣುಮಕ್ಕಳ ಕುತ್ತಿಗೆ ಉದ್ದವಾಗಿದ್ದರೆ ಆ ಹೆಣ್ಣು ಮಕ್ಕಳು ಇದ್ದ ಮನೆ ಹಾಗೂ ಹೋದ ಮನೆಗೆ ಅಭಿವೃದ್ಧಿಯನ್ನು ತರುತ್ತಾರೆ.
● ದಪ್ಪವಾಗಿರುವ ಹೆಣ್ಣುಮಕ್ಕಳು ಅವರಿಗೆ ಯಾವುದೇ ರೀತಿ ಆರ್ಥಿಕ ಸಮಸ್ಯೆ ಬಂದರು ಕೂಡ ಅದನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
● ಹೆಣ್ಣುಮಕ್ಕಳ ತುಟಿಯು ದಪ್ಪವಾಗಿ, ದುಂಡಗೆ ಇದ್ದರೆ ಅಂತಹ ಹೆಣ್ಣುಮಕ್ಕಳ ಜೀವನದಲ್ಲಿ ಯಾವುದೇ ರೀತಿಯ ಕೆಟ್ಟ ಘಟನೆಗಳು ನಡೆಯುವುದಿಲ್ಲ. ಅವರು ಯಾವಾಗಲೂ ಸುಖ-ಶಾಂತಿಯಿಂದ ನೆಮ್ಮದಿಯಾಗಿರುತ್ತಾರೆ.

● ಹೆಣ್ಣುಮಕ್ಕಳ ಹಲ್ಲಿನ ನಡುವೆ ಅಂತರ ಇದ್ದರೆ ಆ ಹೆಣ್ಣುಮಕ್ಕಳು ಬಹಳ ಭಾಗ್ಯಶಾಲಿಗಳಾಗಿರುತ್ತಾರೆ ಎಂದು ಹೇಳಲಾಗುತ್ತದೆ.
● ಹೆಣ್ಣುಮಕ್ಕಳ ಕೈ ಬೆರಳುಗಳಲ್ಲಿ ಶಂಖ ಹಾಗೂ ಶುಭಸೂಚಕಗಳು ಇದ್ದರೆ ಅವರು ಜೀವನದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ.
● ಹೆಣ್ಣುಮಕ್ಕಳ ಕಾಲು ಬೆರಳುಗಳು ಉದ್ದವಾಗಿದ್ದರೆ ಅವರನ್ನು ಲಕ್ಷ್ಮಿ ಸ್ವರೂಪ ಎನ್ನಲಾಗುತ್ತದೆ. ಆ ಹೆಣ್ಣು ಮಕ್ಕಳ ಮನೆಯಲ್ಲಿ ಹೆಚ್ಚಾಗಿ ಹಣಕಾಸಿನ ಸಮಸ್ಯೆ ಇರುವುದಿಲ್ಲ.

● ಚಪ್ಪಟೆ ಕಾಲುಗಳನ್ನು ಹೊಂದಿರುವ ಮಹಿಳೆಯರು ಮನೆಯಲ್ಲಿ ಯಾವುದೇ ರೀತಿ ಕಲಹ ಆಗಲು ಬಿಡುವುದಿಲ್ಲ. ಮನೆಯಲ್ಲಿ ಎಲ್ಲರ ಜೊತೆ ಬಹಳ ಹೊಂದಾಣಿಕೆಯಿಂದ ಇರುತ್ತಾರೆ.
● ತುಟಿಯ ಪಕ್ಕ ಮಚ್ಚೆ ಇರುವ ಸ್ತ್ರೀಯು ಮನೆಗೆ ಅದೃಷ್ಟವನ್ನು ತರುತ್ತಾರೆ.
● ಉದ್ದನೆಯ ಹಾಗೂ ಅಗಲದ ಕಿವಿ ಹೊಂದಿರುವ ಮಹಿಳೆಯರು ಅದೃಷ್ಟಶಾಲಿಗಳಾಗಿರುತ್ತಾರೆ. ಇವರು ಆಯಸ್ಸು ಹಾಗೂ ಆರೋಗ್ಯ ಹೆಚ್ಚುತ್ತದೆ.

ಪತ್ನಿಯಾದವಳು ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ಮಾಡಲೇಬೇಕು.! ಇಲ್ಲದಿದ್ರೆ ಆ ಮನೆ ಏಳಿಗೆ ಆಗಲ್ಲ.!

● ಮೂಗಿನ ಮೇಲೆ ಹೆಣ್ಣು ಮಕ್ಕಳು ಮಚ್ಚೆಯನ್ನು ಹೊಂದಿರುವುದು ಬಹಳ ಅಪರೂಪ, ಈ ರೀತಿ ಮಚ್ಚೆಯನ್ನು ಹೊಂದಿದ್ದರೆ ಆ ಹೆಣ್ಣು ಮಕ್ಕಳು ತುಂಬಾ ಭಾಗ್ಯಶಾಲಿಯಾಗಿರುತ್ತಾರೆ.
● ದೊಡ್ಡ ತಲೆಯನ್ನು ಹೊಂದಿರುವ ಹೆಣ್ಣು ಮಕ್ಕಳಿಗೆ ವಿದ್ಯೆಯಲ್ಲಿ ಹೆಚ್ಚು ಆಸಕ್ತಿ. ಇವರನ್ನು ಶಾರದಾ ದೇವಿಗೆ ಹೋಲಿಸಲಾಗುತ್ತದೆ.
● ಚಪ್ಪಟೆ ಹಾಗೂ ಅಗಲವಾದ ಹೆಬ್ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ಕೂಡ ಬಹಳ ಅದೃಷ್ಟವನ್ನು ಮಾಡಿರುತ್ತಾರೆ, ಇವರು ಬಹಳ ಪುಣ್ಯವಂತರಾಗಿರುತ್ತಾರೆ.

● ಕಾಲಿನ ಹಿಮ್ಮಡಿಯು ತ್ರಿಕೋನ ಆಕಾರದಲ್ಲಿ ಇದ್ದರೆ ಆ ಮಹಿಳೆಯು ಬುದ್ದಿವಂತರಾಗಿದ್ದು, ತನ್ನ ತಿಳುವಳಿಕೆಯಿಂದ ಕುಟುಂಬವನ್ನು ಒಗ್ಗಟ್ಟಿನಲ್ಲಿ ನಡೆಸಿಕೊಂಡು ಹೋಗುವ ಮನೆಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಾ ಸರಿದೂಗಿಸಿಕೊಂಡು ಹೋಗುವ ಗುಣವನ್ನು ಹೊಂದಿರುತ್ತಾರೆ.

● ಹೆಣ್ಣುಮಕ್ಕಳ ಮುಖದ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಅವರು ಮದುವೆಯಾಗಿ ಹೋಗುವ ಮನೆಯ ಎಲ್ಲಾ ಸದಸ್ಯರ ಪ್ರಗತಿ ಆಗುತ್ತದೆ.
● ದೇವಿಯ ಹಾಗೆ ದಟ್ಟವಾಗಿ ಹಾಗೂ ನೇರವಾದ ಕೂದಲು ಹೊಂದಿರುವ ಮಹಿಳೆಯರು ಜೀವನದಲ್ಲಿ ಎಲ್ಲ ರೀತಿಯ ಅದೃಷ್ಟವನ್ನು ಹೊಂದಿರುತ್ತಾರೆ.
● ಕಾಲಿನ ಬೆರಳುಗಳ ಮಧ್ಯೆ ಅಂತರವನ್ನು ಹೊಂದಿರುವ ಮಹಿಳೆಯರು ಸಕಲ ಐಶ್ವರ್ಯವನ್ನು ತರುತ್ತಾರೆ.