Home Blog Page 170

ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಖಾತೆಗೆ ಹಣ ಬರಲ್ಲ.!

 

ಕರ್ನಾಟಕ ರಾಜ್ಯದಾದ್ಯಂತ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಒಂದು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಬಹುದು. ಹೌದು ಮನೆಯಲ್ಲಿರುವಂತಹ ಮುಖ್ಯ ಸದಸ್ಯೆ ಅಂದರೆ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಹಣ ಬರುವಂತೆ ಕಾಂಗ್ರೆಸ್ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು.

ಹೌದು ಆ ಮಹಿಳೆಗೆ ಪ್ರತಿ ತಿಂಗಳು 2000 ಹಣ ಬಂದರೆ ಅದರಿಂದ ಅವಳಿಗೆ ತುಂಬಾ ಅನುಕೂಲವಾಗುತ್ತದೆ ಅದು ಅವಳ ಸ್ವಂತ ಖರ್ಚಾಗಿರಬಹುದು ಅಥವಾ ಅವಳಿಗೆ ಯಾವುದೇ ರೀತಿಯ ಕೆಲಸಕ್ಕೆ ಸಂಬಂಧಿಸಿದಾಗಿರಬಹುದು ಅದಕ್ಕೆ ಪ್ರತಿ ತಿಂಗಳು 2000 ಹಣವನ್ನು ಅವಳಿಗೆ ಕೊಡುವುದಾಗಿ ಕೇಂದ್ರ ಸರ್ಕಾರವು ಒಪ್ಪಿಕೊಂಡಿತ್ತು.

ಅಟಲ್ ಪೆನ್ಷನ್ ಯೋಜನೆಯಲ್ಲಿ ಎಷ್ಟೆಲ್ಲಾ ಲಾಭಗಳಿವೆ ನೋಡಿ.!

ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೇ ನಾವೇನಾ ದರೂ ಈ ಬಾರಿ ಅಧಿಕಾರಕ್ಕೆ ಬಂದರೆ ಜನರಿಗೆ ಹಲವಾರು ರೀತಿಯ ಗ್ಯಾರಂಟಿಗಳನ್ನು ಕೊಡುತ್ತೇವೆ ಹಾಗೂ ಅದು ಅವರಿಗೆ ತುಂಬಾ ಅನುಕೂಲವಾಗಬೇಕು ಅವರಿಗೆ ಅದರಿಂದ ತುಂಬಾ ಪ್ರಯೋಜನವಾಗ ಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರುತ್ತಿ ದ್ದೇವೆ ಎಂದು ಹೇಳಿದ್ದರು.

ಅದೇ ರೀತಿಯಾಗಿ ಅವರು ಯಾವ ಇದು ಗ್ಯಾರಂಟಿಗಳನ್ನು ಹೇಳಿದ್ದರೋ ಅದರಲ್ಲಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡುವುದರ ಬಗ್ಗೆ ಅಂದರೆ ಪ್ರತಿ ತಿಂಗಳು ಹಿಂದೆ ಐದು ಕೆಜಿ ಅಕ್ಕಿ ಬರುತ್ತಿತ್ತು ಆದರೆ ಈಗ ಐದು ಕೆಜಿ ಅಕ್ಕಿಯನ್ನು ಕೊಡುತ್ತಿಲ್ಲ ಬದಲಿಗೆ ಅದಕ್ಕೆ ಎಷ್ಟು ಹಣ ಬಿಡುತ್ತದೆಯೋ ಅಷ್ಟು ಹಣವನ್ನು ಸರ್ಕಾರ ಕೊಡುತ್ತಿದೆ.bಅದೇ ರೀತಿಯಾಗಿ 200 ಯೂನಿಟ್ ವಿದ್ಯುತ್ ಉಚಿತ ಎನ್ನುವಂತಹ ಗ್ಯಾರಂಟಿಯನ್ನು ಸಹ ಕೊಟ್ಟಿದ್ದರು.

ಎಕ್ಕದ ಗಿಡದ ಈ ಸೀಕ್ರೆಟ್ ತಿಳಿದುಕೊಂಡ್ರೆ ಹಣಕಾಸಿನ ಸಮಸ್ಯೆ ಕಳೆದು ಕೋಟ್ಯಾಧಿಪತಿ ಆಗುತ್ತೀರಿ.!

ಹೌದು, ಈ ಒಂದು ಯೋಜನೆಯ ಈಗಾಗಲೇ ಜಾರಿಗೆ ಬಂದಿದ್ದು ಪ್ರತಿ ಯೊಬ್ಬರೂ ಕೂಡ ಇದರ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದೇ ರೀತಿಯಾಗಿ ಈಗ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿರು ವಂತಹ ಮುಖ್ಯ ಸದಸ್ಯೆಗೆ ಪ್ರತಿ ತಿಂಗಳು 2000 ಅವಳ ಖಾತೆಗೆ ಬರುವಂತೆ ಹೇಳಿದ್ದರು.

ಇದಕ್ಕೂ ಕೂಡ ಈಗಾಗಲೇ ಅರ್ಜಿ ಪ್ರಾರಂಭ ವಾಗಿದ್ದು ಪ್ರತಿಯೊಬ್ಬರೂ ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ ಹಾಗೂ ಸಲ್ಲಿಸಿದ್ದಾರೆ ಎಂದೇ ಹೇಳಬಹುದು. ಆದರೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೂಡ ಪ್ರತಿ ತಿಂಗಳು 2000 ಹಣ ಬರುವುದಿಲ್ಲ ಹೌದು ಅದಕ್ಕೆ ಸಂಬಂಧಪಟ್ಟಂತೆ ಕೆಲವೊಂದಷ್ಟು ಮಾಹಿತಿಗಳನ್ನು ಅವರು ತಿಳಿದು ಯಾರು ಇದಕ್ಕೆ ಅರ್ಹರಿರುತ್ತಾರೋ ಅವರಿಗೆ ಮಾತ್ರ ಈ ಒಂದು ಹಣ ಸಿಗುತ್ತದೆ ಎಂದು ಹೇಳಿದ್ದಾರೆ.

ಎಲ್ಲಾ ರೈತರಿಗೂ ಸಿಹಿ ಸುದ್ದಿ, ಉಚಿತವಾಗಿ ಸಿಗಲಿದೆ ಉತ್ತಮ ಗುಣಮಟ್ಟದ ಟಾರ್ಪಲಿನ್.! ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ.!

ಹಾಗಾದರೆ ಪ್ರತಿ ತಿಂಗಳು 2000 ಹಣ ಸಿಗಬೇಕು ಎಂದರೆ ಯಾವ ಒಂದು ಕೆಲಸವನ್ನು ಮಾಡಬೇಕು ಹಾಗೂ ಯಾರು ಇದಕ್ಕೆ ಅರ್ಹರಿರು ತ್ತಾರೆ ಎಂದು ನೋಡುವುದಾದರೆ.
* ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು ಹೌದು ಹೀಗೆ ಮಾಡಿದರೆ ಮಾತ್ರ ನಿಮಗೆ ಪ್ರತಿ ತಿಂಗಳು 2000 ಹಣ ಬರುತ್ತದೆ.

* ಹಾಗೂ ಆಧಾರ್ ಸೀಡಿಂಗ್ ಗಾಗಿ ಅರ್ಜಿಯನ್ನು ಸಲ್ಲಿಸಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಅನ್ನು ಮಾಡಿಸಬೇಕಾಗುತ್ತದೆ.
* ಹಾಗೂ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಮೊದಲು ಬಹಳ ಸಮಸ್ಯೆ ಇತ್ತು ಆದರೆ ಈಗ ಸುಲಭವಾಗಿ ಬೆಂಗಳೂರು 1, ಗ್ರಾಮ 1, ಸೇವಾ ಸಿಂಧು, ಹಾಗೂ ಕರ್ನಾಟಕ 1 ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.

ಅಟಲ್ ಪೆನ್ಷನ್ ಯೋಜನೆಯಲ್ಲಿ ಎಷ್ಟೆಲ್ಲಾ ಲಾಭಗಳಿವೆ ನೋಡಿ.!

 

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವಂತೆ ಮನೆಯ ಮುಖ್ಯ ಸದಸ್ಯರು ಅಥವಾ ಮನೆಯಲ್ಲಿರುವಂತಹ ಹಿರಿಯರು ಈ ಒಂದು ಯೋಜನೆಯನ್ನು ಪಡೆದುಕೊಂಡಿದ್ದರೆ ಬಹಳ ಅನುಕೂಲಕ್ಕೆ ಬರುತ್ತದೆ ಎಂದು ಹೇಳಬಹುದು. ಹೌದು ಈ ಒಂದು ಯೋಜನೆಯನ್ನು 18 ವರ್ಷ ವಯಸ್ಸಿನಿಂದ ಹಿಡಿದು 40 ವರ್ಷದ ವಯಸ್ಸಿನವರು ಸಹ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಹೌದು 18 ವರ್ಷ ವಯಸ್ಸಿನಿಂದ ಹಿಡಿದು 40 ವರ್ಷದ ವಯಸ್ಸಿನವರು ಈ ಒಂದು ಯೋಜನೆಯನ್ನು ಮಾಡಿಕೊಂಡು ಆ ಒಂದು ಅವಧಿಯಲ್ಲಿ ಇಂತಿಷ್ಟು ಎಂಬಂತೆ ಹಣವನ್ನು ಜಮಾ ಮಾಡಿದರೆ ನಿಮಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ನಿಮಗೆ ಇಂತಿಷ್ಟು ಪಿಂಚಣಿ ಹಣ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಪಡೆದುಕೊಳ್ಳು ವುದು ಬಹಳ ಒಳ್ಳೆಯದು ಎಂದು ಹೇಳಬಹುದು.

ಎಕ್ಕದ ಗಿಡದ ಈ ಸೀಕ್ರೆಟ್ ತಿಳಿದುಕೊಂಡ್ರೆ ಹಣಕಾಸಿನ ಸಮಸ್ಯೆ ಕಳೆದು ಕೋಟ್ಯಾಧಿಪತಿ ಆಗುತ್ತೀರಿ.!

ಹೌದು ಮೊದಲೇ ಹೇಳಿದಂತೆ ಈ ಒಂದು ಯೋಜನೆಯನ್ನು ಪಡೆದು ಕೊಂಡರೆ ನಿಮಗೆ 60 ವರ್ಷ ತುಂಬಿದ ಮೇಲೆ ಪ್ರತಿ ತಿಂಗಳು ಇಂತಿಷ್ಟು ಎಂಬಂತೆ ಹಣವನ್ನು ಪಡೆಯಬಹುದು. ಅದರಲ್ಲೂ ಯಾರು ಅವರ ತಂದೆ ತಾಯಿಗಳಾಗಿರಬಹುದು, ಬೇರೆಯವರನ್ನು ನೋಡಿಕೊಳ್ಳದೆ ಇರುವಂತಹ ಸಮಯದಲ್ಲಿ ಈ ಒಂದು ಹಣವನ್ನು ಅವರು ಮೊದಲೇ ಪಾವತಿಸಿದ್ದರೆ ಅಂತಹ ಸಂದರ್ಭದಲ್ಲಿ ಈ ಹಣವು ಅವರಿಗೆ ತುಂಬಾ ಅನುಕೂಲಕ್ಕೆ ಬರುತ್ತದೆ ಎಂದೇ ಹೇಳಬಹುದು.

ಇದರಿಂದ ಅವರು ಯಾರ ಮೇಲೂ ಹೊರೆಯಾಗುವುದಕ್ಕೆ ಸಾಧ್ಯವಾಗುವುದಿಲ್ಲ ಅವರಿಗೆ ಬರುವಂತಹ ಹಣವನ್ನು ಉಪಯೋಗಿಸಿಕೊಂಡು ತಮ್ಮ ಬದುಕನ್ನು ಸಾಗಿಸಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಈ ಒಂದು ಯೋಜನೆ ಮುಂದಿನ ದಿನಗಳಲ್ಲಿ ತುಂಬಾ ಅನುಕೂಲಕ್ಕೆ ಬರುತ್ತದೆ ಎನ್ನುವ ಉದ್ದೇಶದಿಂದ ಇದನ್ನು ಪಡೆಯುವುದು ಬಹಳ ಒಳ್ಳೆಯದು ಎಂದೇ ಹೇಳಬಹುದು.

ಎಲ್ಲಾ ರೈತರಿಗೂ ಸಿಹಿ ಸುದ್ದಿ, ಉಚಿತವಾಗಿ ಸಿಗಲಿದೆ ಉತ್ತಮ ಗುಣಮಟ್ಟದ ಟಾರ್ಪಲಿನ್.! ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ.!

ಈ ಒಂದು ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದು ಪ್ರತಿಯೊಬ್ಬರಿಗೂ ಕೂಡ ತಮ್ಮ ವಯಸ್ಸಾದ ಸಮಯ ದಲ್ಲಿ ಅವರು ಯಾರಿಗೂ ಹೊರೆಯಾಗಿರಬಾರದು ಎನ್ನುವ ಉದ್ದೇಶ ದಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದರು ಹೌದು ಈ ಒಂದು ಯೋಜನೆಯನ್ನು ಮೇ 9 2018ರಲ್ಲಿ ಮೊಟ್ಟ ಮೊದಲು ಪ್ರಾರಂಭಿಸಲಾಯಿತು.

ಹಾಗಾದರೆ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಯಾವುದರ ಮುಖಾಂತರವಾಗಿ ಎಲ್ಲಿ ನೀವು ಹಣವನ್ನು ಪಾವತಿಸಬೇಕು ಪ್ರತಿ ತಿಂಗಳು ಎಷ್ಟು ಹಣವನ್ನು ನೀವು ಪಾವತಿಸಿದರೆ 60 ವರ್ಷ ತುಂಬಿದ ಮೇಲೆ ನಿಮಗೆ ಪ್ರತಿ ತಿಂಗಳು ಎಷ್ಟು ಪಿಂಚಣಿ ಹಣ ಬರುತ್ತದೆ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ನಿಮ್ಮ ʻಪಾನ್​ ಕಾರ್ಡ್ʼ​ ದುರ್ಬಳಕೆ ಆಗ್ತಿದ್ಯಾ.? ಯಾರದ್ರೂ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಸಾಲ ಅಥವಾ ಇನ್ನಿತರ ಲೋನ್ ಪಡೆದಿದ್ದಾರ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

• ನೀವೇನಾದರೂ ಪ್ರತಿ ತಿಂಗಳು 5000 ಪಿಂಚಣಿ ಹಣವನ್ನು ಪಡೆಯಬೇಕು ಎಂದರೆ ನೀವು ಪ್ರತಿ ತಿಂಗಳು 210 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
• ಅದೇ ರೀತಿಯಾಗಿ 4000 ಪಿಂಚಣಿ ಹಣವನ್ನು ಪಡೆಯಬೇಕು ಎಂದರೆ 168 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
• ಹಾಗೂ 3000 ಪಿಂಚಣಿ ಹಣವನ್ನು ಪಡೆಯಬೇಕು ಎಂದರೆ 126 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.

• ಅದೇ ರೀತಿಯಾಗಿ 2000 ಪಿಂಚಣಿ ಹಣವನ್ನು ಪಡೆಯಬೇಕು ಎಂದರೆ 84 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
• ಹಾಗೂ 1000 ಪಿಂಚಣಿ ಹಣವನ್ನು ಪಡೆಯಬೇಕು ಎಂದರೆ 42 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.
• ಹಾಗೆನಾದರೂ ಈ ಒಂದು ಯೋಜನೆಯನ್ನು ಪ್ರಾರಂಭಿಸಿದ ವ್ಯಕ್ತಿ 60 ವರ್ಷ ತುಂಬಿದ ನಂತರ ಮರಣ ಹೊಂದಿದರೆ ಅವನ ಪತ್ನಿ ಇದ್ದರೆ ಅವರಿಗೆ ಈ ಒಂದು ಪಿಂಚಣಿ ಹಣ ಪ್ರತಿ ತಿಂಗಳು ಬರುತ್ತದೆ.

• ಅವರ ಪತ್ನಿಯೂ ತೀರಿ ಹೋದರೆ ಈ ಒಂದು ಯೋಜನೆಗೆ ನಾಮಿನಿ ಯಾರ ಹೆಸರನ್ನು ಕೊಟ್ಟಿರುತ್ತಾರೋ ಅವರಿಗೆ ಈ ಒಂದು ಹಣ ತಲುಪುತ್ತದೆ ಎಂದು ಹೇಳಬಹುದು. ಈ ಯೋಜನೆಯಲ್ಲಿ ಪತಿ-ಪತ್ನಿ ಇಬ್ಬರು ತೀರಿಹೋಗಿದ್ದರೆ ನಾಮಿನಿ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರಿಗೆ ಈ ಒಂದು ಯೋಜನೆಯ ಒಟ್ಟು ಮೊತ್ತ ಎಷ್ಟು ಇರುತ್ತದೆಯೋ ಅಷ್ಟು ಮೊತ್ತ ಒಮ್ಮೆಲೆ ಬರುತ್ತದೆ.

ಹಾಗಾದರೆ ಈ ಒಂದು ಯೋಜನೆಯನ್ನು ಎಲ್ಲಿ ಹೋಗಿ ಹಾಕಬೇಕಾಗು ತ್ತದೆ ಎಂದು ನೋಡುವುದಾದರೆ.

* ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಹೋಗಿ ವಿಚಾರಿಸಿ ಈ ಒಂದು ಯೋಜನೆಯನ್ನು ನೀವು ಪಡೆಯಬಹುದು ಅಥವಾ ನಿಮ್ಮ ಹತ್ತಿರದ ಬ್ಯಾಂಕ್ ಗಳಿಗೆ ಹೋಗಿ ವಿಚಾರಿಸಿ ಇದರ ಪ್ರಯೋಜನವನ್ನು ಪಡೆಯ ಬಹುದಾಗಿದೆ.
* ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ನಂಬರ್, ಮೊಬೈಲ್ ನಂಬರ್, ಹಾಗೆಯೇ ನಾಮಿನಿ ಯಾರು ಅವರು ಹಾಗೂ ಅವರ ಕೆಲವೊಂದಷ್ಟು ದಾಖಲಾತಿಗಳು.

ಎಕ್ಕದ ಗಿಡದ ಈ ಸೀಕ್ರೆಟ್ ತಿಳಿದುಕೊಂಡ್ರೆ ಹಣಕಾಸಿನ ಸಮಸ್ಯೆ ಕಳೆದು ಕೋಟ್ಯಾಧಿಪತಿ ಆಗುತ್ತೀರಿ.!

 

ಹಸಿರೇ ಉಸಿರು ಈ ಮಾತು ಅಕ್ಷರಶಃ ಸತ್ಯ. ಯಾಕೆಂದರೆ ಹಸಿರು ಎಂದು ಕರೆಸಿಕೊಳ್ಳುವ ಈ ವನ್ಯಸಂಪತ್ತು ಇರದೇ ಇದ್ದರೆ ಮನುಷ್ಯನ ಜೀವನ ಅಸ್ತವ್ಯಸ್ತವಾಗುತ್ತದೆ. ಈ ಭೂಮಿ ಮೇಲೆ ಎಲ್ಲಾ ಜೀವರಾಶಿಗಳು ಜೀವಂತವಾಗಿರುವುದಕ್ಕೆ ಪ್ರಮುಖ ಕಾರಣವೇ ಈ ಹಸಿರು.

ಪ್ರಾಣ ವಾಯುವಾದ ಆಮ್ಲಜನಕವನ್ನು ನೀಡುವುದು ಮಾತ್ರವಲ್ಲದೆ ಇಳೆಯಲ್ಲಿ ಬೆಳೆ ತೆಗೆಯಲು ಮಳೆ ಬೀಳಲು ಹಾಗೂ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ನಾವು ಪಡೆಯಲು, ಆಹಾರ ಸರಪಳಿ ಸರಿದೂಗಿಗೊಂಡು ಸಾಗಲು ಇವೇ ಕಾರಣ. ಗಿಡ ಮರ ಬಳ್ಳಿ ಹೀಗೆ ಈ ಪ್ರಕೃತಿಯಲ್ಲಿ ಸಾಕಷ್ಟು ವನ್ಯ ಸಂಪತ್ತಿದೆ. ಒಂದೊಂದು ವಿಧದಲ್ಲಿ ಒಂದೊಂದು ತರಹದ ಉಪಯೋಗವನ್ನು ಮನುಷ್ಯ ಕಂಡುಕೊಂಡಿದ್ದಾನೆ.

ಎಲ್ಲಾ ರೈತರಿಗೂ ಸಿಹಿ ಸುದ್ದಿ, ಉಚಿತವಾಗಿ ಸಿಗಲಿದೆ ಉತ್ತಮ ಗುಣಮಟ್ಟದ ಟಾರ್ಪಲಿನ್.! ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ.!

ಕೆಲವು ಗಿಡಗಳು ಪರಿಮಳಯುಕ್ತವಾದ ಹೂವನ್ನು ನೀಡಿದರೆ ಕೆಲ ಆಕರ್ಷಣೀಯ ಪುಷ್ಪಗಳು ಅಲಂಕಾರಕ್ಕೆ ಮಾತ್ರ ಬಳಕೆ ಆಗುತ್ತವೆ. ಇನ್ನು ಕೆಲವು ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿವೆ, ಇವುಗಳು ಅನೇಕ ಕಾಯಿಲೆಗಳಿಗೆ ಮದ್ದಾಗಿ ಮನುಷ್ಯನ ಆರೋಗ್ಯವನ್ನು ಕಾಪಾಡುತ್ತವೆ ಮತ್ತು ಆಹಾರ ಉದ್ದೇಶಕ್ಕಾಗಿ ಇರುವ ಗಿಡ ಮರಗಳನ್ನು ಕಾಣಬಹುದು.

ಪೀಠೋಪಕರಣ ತಯಾರಿಕೆಗೆ ಹಾಗೂ ಮತ್ತಿತರ ಕೆಲಸಗಳಿಗೆ ಬಾಕಿ ಆಗುವಂತಹ ಮರಗಳು ಹೀಗೆ ಇವುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತವೆ. ಆದರೆ ಕೆಲವೊಂದು ವಿಶೇಷವಾದ ವೃಕ್ಷಗಳಿಗೆ ಮಾತ್ರ ದೈವಿಕ ಸ್ವಭಾವವು ಇರುತ್ತದೆ. ಇವುಗಳನ್ನು ಮನುಷ್ಯರು ದೇವರ ಸ್ವರೂಪದಂತೆ ಕಂಡು ಭಕ್ತಿಯಿಂದ ಪೂಜಿಸುತ್ತಾರೆ.

ನಿಮ್ಮ ʻಪಾನ್​ ಕಾರ್ಡ್ʼ​ ದುರ್ಬಳಕೆ ಆಗ್ತಿದ್ಯಾ.? ಯಾರದ್ರೂ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಸಾಲ ಅಥವಾ ಇನ್ನಿತರ ಲೋನ್ ಪಡೆದಿದ್ದಾರ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಅವುಗಳ ಪೈಕಿ ಅಶ್ವತ್ಥರಳೀ ಮರ, ಹತ್ತಿ ಮರ, ಎಕ್ಕ, ಬೇವಿನ ಮರ ಇತ್ಯಾದಿಗಳನ್ನು ಹೆಸರಿಸಬಹುದು. ಇದರಲ್ಲಿ ಎಕ್ಕದ ಗಿಡದ ವಿಶೇಷತೆ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಎಕ್ಕದ ಗಿಡಕ್ಕೆ (Ekka) ಅದರದ್ದೇ ಆದ ಅಪರೂಪವಾದ ಶಕ್ತಿ ಇದೆ ಇದನ್ನು ಧನಾಕರ್ಷಣೆಯ ಗಿಡ ಎಂದು ಕೂಡ ಕರೆಯುತ್ತಾರೆ.

ಎಕ್ಕ ಗಿಡದಲ್ಲಿ ಎರಡು ವಿಧ ಬಿಳಿ ಎಕ್ಕ ಹಾಗೂ ನೀಲಿ ಎಕ್ಕ. ಎಕ್ಕ, ಎಕ್ಕದ, ಅರ್ಕ ಹೀಗೆ ನಾನಾ ಹೆಸರಿನಿಂದ ಇದನ್ನು ಕರೆಯುತ್ತಾರೆ. ಇದರಲ್ಲಿ ಬಿಳಿ ಎಕ್ಕವನ್ನು ವ್ಯಾಪಾರಿಗಳು ತಮ್ಮ ವ್ಯಾಪಾರ ಚೆನ್ನಾಗಿ ಆಗಲಿ ಎನ್ನುವ ಕಾರಣಕ್ಕೆ ವ್ಯಾಪಾರ ಆರಂಭಿಸುವ ಮುನ್ನ ಇಟ್ಟುಕೊಳ್ಳುತ್ತಾರೆ. ಅಲ್ಲದೆ ಗಣಪತಿಗೆ ಪ್ರಿಯವಾದ ಹೂವು ಎಕ್ಕದ ಹೂವು ಆಗಿದೆ. ಇದರಲ್ಲಿ ಹಾರ ಮಾಡಿ ಗಣಪತಿಗೆ ಅರ್ಪಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಸಂಕಷ್ಟ ಹರ ಗಣಪತಿಗೆ ಕೇಳಿಕೊಳ್ಳುತ್ತಾರೆ.

ಮೊಬೈಲ್ ಕಳೆದು ಹೋದ್ರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!

ಈಗ ಇದೆ ಎಕ್ಕದ ಗಿಡದಿಂದ ನೀವು ಇನ್ನೊಂದು ಉಪಾಯ ಮಾಡಿದರೆ ನಿಮ್ಮ ಹಣಕಾಸಿನ ಎಲ್ಲಾ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಿಕೊಂಡು ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಕಾಣಬಹುದು. ಇದನ್ನು ಮಾಡುವುದು ಬಹಳ ಸರಳ ಆದರೆ ಇದಕ್ಕೆ ಬಿಳಿ ಎಕ್ಕದ ಆಗಬೇಕು.

ಒಂದು ಸೋಮವಾರ ಅಥವಾ ಶುಕ್ರವಾರದಂದು ಮುಂಜಾನೆ ಆರು ಗಂಟೆಗೆ ಹೋಗಿ ಬಿಳಿ ಎಕ್ಕದ ಗಿಡದಲ್ಲಿ ಮೂರು ಎಲೆ ಹಾಗೂ ಹೂಗಳನ್ನು ತೆಗೆದುಕೊಂಡು ಬರಬೇಕು. ಸಂಜೆ ಹೊತ್ತು ಮನೆಯಲ್ಲಿ ಪೂಜೆ ಮಾಡಿ ಬಳಿಕ ಎಲೆಗಳನ್ನು ಕೂಡ ಸ್ವಚ್ಛ ಮಾಡಿ ಅವುಗಳ ಮೇಲೆ ಅಕ್ಷತೆಯನ್ನು ಇಟ್ಟು ನಂತರ ಎಕ್ಕದ ಹೂವು ಇಟ್ಟು ದೂಪ ದೀಪದ ದಿಂದ ಬೆಳಗಿ ಭಕ್ತಿಯಿಂದ ಪ್ರಾರ್ಥಿಸಬೇಕು.

ಕೊಟ್ಟಿಗೆ ಗೊಬ್ಬರವನ್ನು ಹೊಲದಲ್ಲಿ ಹಾಕುವ ಸರಿಯಾದ ವಿಧಾನ ಯಾವುದು ಇಲ್ಲಿದೆ ನೋಡಿ.! ರೈತರಿಗೆ ಬಹಳ ಉಪಯುಕ್ತ ಮಾಹಿತಿ ಇದು.!

ಮುಖ್ಯವಾಗಿ ನಿಮ್ಮ ಹಣಕಾಸಿನ ಸಮಸ್ಯೆ ಯಾವ ರೀತಿ ಪರಿಹಾರ ಆಗಬೇಕು ಅದನ್ನು ಕೇಳಿಕೊಂಡು ಆ ಮೂರು ಎಲೆಗಳನ್ನೂ ದಾರರ ಸಹಾಯದಿಂದ ಕಟ್ಟಿ ಹಣ ಇಡುವ ಜಾಗದಲ್ಲಿ ಇಡಬೇಕು. ಮೂರು ವಾರಗಳು ಈ ರೀತಿ ಮಾಡಿದರೆ ಖಂಡಿತವಾಗಿಯೂ ನಿಮ್ಮ ಸಮಸ್ಯೆ ಪರಿಹಾರ ಆಗುವುದರಲ್ಲಿ ಅನುಮಾನವಿಲ್ಲ.

ಎಲ್ಲಾ ರೈತರಿಗೂ ಸಿಹಿ ಸುದ್ದಿ, ಉಚಿತವಾಗಿ ಸಿಗಲಿದೆ ಉತ್ತಮ ಗುಣಮಟ್ಟದ ಟಾರ್ಪಲಿನ್.! ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ.!

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತನಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಕೃಷಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ರೈತನನ್ನು ಕೂಡ ಆರ್ಥಿಕವಾಗಿ ಶಕ್ತನನ್ನಾಗಿ ಮಾಡುವ ಉದ್ದೇಶದಿಂದ ಕೃಷಿ ಚಟುವಟಿಕೆ ಹಾಗೂ ಯಂತ್ರೋಪಕರಣಗಳ ಖರೀದಿಗೆ ಬಡ್ಡಿ ರಹಿತ ಸಾಲಗಳು, ಸಾಲ ಮನ್ನಾ, ಸಬ್ಸಿಡಿ ಸಾಲ ವಿತರಣೆ, ಸಹಾಯಧನ, ಬೆಳೆ ವಿಮೆ ಇನ್ನು ಮುಂತಾದ ಅನೇಕ ಅನುಕೂಲತೆಯನ್ನು ಸರ್ಕಾರ ಮಾಡಿಕೊಟ್ಟಿದೆ.

ಈಗ ಕರ್ನಾಟಕ ಸರ್ಕಾರವು ಕೃಷಿ ಇಲಾಖೆ ವತಿಯಿಂದ ನಮ್ಮ ರಾಜ್ಯದಲ್ಲಿರುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ಉಚಿತವಾಗಿ ತಾಡಪತ್ರಿ ವಿತರಣೆ (Free Tarpaulin Scheme) ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 2023-24ನೇ ಸಾಲಿನ ಉಚಿತ ತಾಡಪತ್ರಿ ವಿತರಣೆ ಕೃಷಿ ಇಲಾಖೆ (Agricultural Depatment) ಅರ್ಜಿ ಆಹ್ವಾನ ಮಾಡುತ್ತಿದೆ.

ಮೊಬೈಲ್ ಕಳೆದು ಹೋದ್ರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!

ಕರ್ನಾಟಕದ ಅರ್ಹ ರೈತರು ಅರ್ಜಿ ಸಲ್ಲಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಬಾರಿ ಈ ಹಿಂದಿಗಿಂತಲೂ ಕೂಡ ಉತ್ತಮ ಗುಣಮಟ್ಟ ಹೊಂದಿರುವ ಕೃಷಿ ಹೊಂಡಗಳಲ್ಲಿ ಬಳಕೆ ಮಾಡಬಹುದಾದಂತಹ ಟಾರ್ಪಲಿನ್ ಗಳನ್ನು ರೈತರಿಗೆ ನೀಡಲಾಗುತ್ತಿದೆ. ಈ ಟಾರ್ಪಲಿನ್ ಗಳನ್ನು ರೈತರು ಕೃಷಿಹೊಂಡಗಳಲ್ಲಿ ನೀರು ಸಂಗ್ರಹಣೆ ಕಾರಣಕ್ಕಾಗಿ ಮಾತ್ರ ಅಲ್ಲದೆ ಮಳೆ, ಗಾಳಿ, ಬಿಸಿಲು ಮುಂತಾದ ಹವಾಮಾನ ವೈಪರಿತ್ಯ ಸಂದರ್ಭದಲ್ಲಿ ಕಟಾವಿನ ನಂತರ ತಾವು ಬೆಳೆದ ಕೃಷಿ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಕೂಡ ಬಳಸಬಹುದಾಗಿದೆ.

ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!

ಕೃಷಿ ಕ್ಷೇತ್ರದಲ್ಲಿ ಬೆಳೆಗಾರರಿಗೆ ನಾನಾ ವಿಧಾನದಲ್ಲಿ ಅನುಕೂಲಕ್ಕೆ ಬರುವ ಅಗತ್ಯ ಪರಿಕರವಾದ ಈ ಟಾರ್ಪಲಿನ್ ವಿತರಣೆ ಕಾರ್ಯಕ್ರಮದಿಂದ ರಾಜ್ಯದ ಲಕ್ಷಾಂತರ ರೈತರಿಗೆ ಅನುಕೂಲ ಆಗಲಿದೆ. ಹಾಗಾಗಿ ಎಲ್ಲಾ ರೈತರು ಈ ಪ್ರಯೋಜನ ಪಡೆದುಕೊಳ್ಳಲಿ ಎನ್ನುವ ಕಾರಣಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕೇಳಲಾಗುವ ದಾಖಲೆ ಪತ್ರಗಳು ಮತ್ತು ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ತಿಳಿಸುತ್ತೇವೆ. ಈ ಪ್ರಕಾರವಾಗಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಿ.

ಯೋಜನೆಯ ಹೆಸರು:- ಉಚಿತ ತಾಡಪತ್ರಿ ವಿತರಣೆ.

ಅರ್ಜಿ ಸಲ್ಲಿಸಲು ಅರ್ಹತೆಗಳು:-

● ಕರ್ನಾಟಕದ ರೈತರಾಗಿರಬೇಕು
● ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೇಳಲಾಗಿರುವ ಎಲ್ಲ ದಾಖಲೆಗಳನ್ನು ಕೂಡ ಹೊಂದಿರಬೇಕು
● ಕಳೆದ ಮೂರು ವರ್ಷಗಳ ಹಿಂದೆ ಉಚಿತ ಟಾರ್ಪಲಿನ್ ವಿತರಣೆ ಯೋಜನೆಯಡಿ ಪ್ರಯೋಜನ ಪಡೆದಿರಬಾರದು
● ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಮಾತ್ರ ಅವಕಾಶ
● ಹೆಚ್ಚಿನ ಅರ್ಜಿ ಸಲ್ಲಿಕೆಯಾದಲ್ಲಿ ಅರ್ಜಿ ಸಲ್ಲಿಸಿದ ಹಿರಿತನದ ಆಧಾರದ ಮೇಲೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.

ಬೇಕಾಗುವ ಪ್ರಮುಖ ದಾಖಲೆಗಳು:-

● ರೈತನ ಆಧಾರ್ ಕಾರ್ಡ್
● ಜಮೀನಿನ ಪಹಣಿ ಪತ್ರ
● ಇತ್ತೀಚಿನ ಭಾವಚಿತ್ರ
● ಮೊಬೈಲ್ ಸಂಖ್ಯೆ
● ಉಚಿತ ಟಾರ್ಪಲಿಂಗ್ ಯೋಜನೆಗೆ ಅರ್ಜಿ ನಮೂನೆ

ಅರ್ಜಿ ಸಲ್ಲಿಸುವ ವಿಧಾನ:-

● ರೈತರು ಮೇಲೆ ತಿಳಿಸಲಾದ ಎಲ್ಲಾ ದಾಖಲೆಗಳ ಜೊತೆ ಹೋಗಿ ತಮ್ಮ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಡಬೇಕು.
● ರೈತ ಸಂಪರ್ಕ ಕೇಂದ್ರದಲ್ಲಿ ನೀಡಲಾಗುವ ಅರ್ಜಿ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿದರೆ ಈ ಯೋಜನೆ ಫಲಾನುಭವಿಗಳಾಗಬಹುದು.

ಪ್ರಮುಖ ದಿನಾಂಕಗಳು:-

● ಅರ್ಜಿ ಸಲ್ಲಿಸುವುದಕ್ಕೆ ಆರಂಭ ದಿನಾಂಕ:- 24 ಜುಲೈ, 2023.
● ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ:- 31 ಆಗಸ್ಟ್, 2023.

ನಿಮ್ಮ ʻಪಾನ್​ ಕಾರ್ಡ್ʼ​ ದುರ್ಬಳಕೆ ಆಗ್ತಿದ್ಯಾ.? ಯಾರದ್ರೂ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಸಾಲ ಅಥವಾ ಇನ್ನಿತರ ಲೋನ್ ಪಡೆದಿದ್ದಾರ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

0

ಪಾನ್​ ಕಾರ್ಡ್ ಬಳಕೆ ಮಾಡಿ ವಂಚನೆ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ದಿನದಿಂದ ದಿನಕ್ಕೆ ವರದಿ ಆಗುತ್ತಲೇ ಇದೆ. ಕೆಲವು ತಿಂಗಳ ಹಿಂದೆ ನಡೆದ ಘಟನೆಯೊಂದರಲ್ಲಿ ಸೈಬರ್ ವಂಚಕರು ಹಲವಾರು ಸೆಲೆಬ್ರಿಟಿಗಳ ಪಾನ್​ ಕಾರ್ಡ್​ ವಿವರಗಳನ್ನು ದುರುಪಯೋಗ ಪಡಿಸಿಕೊಂಡು ಕ್ರೆಡಿಟ್​ ಕಾರ್ಡ್​ಗಳನ್ನು ಪಡೆದಿದ್ದಾರೆ.

ಪಾನ್​ ಕಾರ್ಡ್​ ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡುವ ಅತ್ಯಮೂಲ್ಯ ಗುರುತಿನ ದಾಖಲೆಯಾಗಿದೆ. ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರು ಆಧಾರ್​ ಕಾರ್ಡ್ ಲಿಂಕ್​ ಮಾಡಲಾದ ಪಾನ್​ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ.

ಮೊಬೈಲ್ ಕಳೆದು ಹೋದ್ರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!

PAN ಕಾರ್ಡ್ ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಅತ್ಯಗತ್ಯ ಗುರುತಿನ ದಾಖಲೆಯಾಗಿದೆ. ಭಾರತದಲ್ಲಿ ಆದಾಯ ತೆರಿಗೆಯನ್ನು ಪಾವತಿಸಲು ಹೊಣೆಗಾರರಾಗಿರುವ ವ್ಯಕ್ತಿಗಳು, ಕಂಪನಿಗಳು ಮತ್ತು ಇತರ ಘಟಕಗಳಿಗೆ ಇದು ಅನನ್ಯ ಗುರುತಿಸುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಪಾನ್​ ಸಂಖ್ಯೆ ಎಂದರೇನು ?

ಪಾನ್​ ಕಾರ್ಡ್ ಎಂಬದು 10 ಅಂಕಿಗಳ ಆಲ್ಫಾನ್ಯೂಮರಿಕ್ ಐಡೆಂಟಿಫೈಯಿಂಗ್​ ಸಂಖ್ಯೆಯಾಗಿದ್ದು ಇದನ್ನು ಭಾರತೀಯ ತೆರಿಗೆ ಇಲಾಖೆ ನೀಡುತ್ತದೆ. ತೆರಿಗೆ ಉದ್ದೇಶಗಳಿಗಾಗಿ ಭಾರತದಲ್ಲಿನ ವ್ಯಕ್ತಿಗಳು ಈ ಕಾರ್ಡ್​ನ್ನು ಬಳಕೆ ಮಾಡಬಹುದಾಗಿದೆ.

ಪಾನ್​ ಕಾರ್ಡ್​ ದುರ್ಬಳಕೆ ತಡೆಯುವುದು ಹೇಗೆ‌ ?

ನಿಮ್ಮ ಪಾನ್​ ಕಾರ್ಡ್​ನ ಸಂಭಾವ್ಯ ದುರುಪಯೋಗ ಬಗ್ಗೆ ನಿಮಗೆ ಕಾಳಜಿ ಇದ್ದರೆ, ನಿಮ್ಮ ಪಾನ್​ ಕಾರ್ಡ್ ದುರುಪಯೋಗವಾಗ್ತಿದೆ ಎಂಬ ಸಣ್ಣ ಅನುಮಾನ ಮೂಡಿದರೂ ಸಹ ನೀವು ಕೆಳಗಿನ ಈ ಹಂತಗಳನ್ನು ಪಾಲಿಸಬೇಕು.

ನಿಮ್ಮ ಬ್ಯಾಂಕ್​ ಸ್ಟೇಟ್​ಮೆಂಟ್​ಗಳು, ಕ್ರೆಡಿಟ್​ ಕಾರ್ಡ್ ಬಿಲ್​ಗಳು ಇವುಗಳನ್ನು ಕಾಲ ಕಾಲಕ್ಕೆ ಪರಿಶೀಲನೆ ಮಾಡಬೇಕು. ಯಾವುದೇ ಅನುಮಾನಾಸ್ಪದ ಹಣಕಾಸಿನ ಚಟುವಟಿಕೆಗಳು ಗಮನಕ್ಕೆ ಬಂದರೂ ಕೂಡಲೇ ಬ್ಯಾಂಕ್​ಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ಪಡೆಯಬೇಕು.

ಕ್ರೆಡಿಟ್​ ಬ್ಯೂರೋದಿಂದ ನಿಮ್ಮ ಕ್ರೆಡಿಟ್​ ವರದಿಯ ನಕಲು ಪ್ರತಿಯನ್ನು ಪಡೆದುಕೊಳ್ಳಬೇಕು. ಇಲ್ಲಿ ನಿಮ್ಮ ಪಾನ್​ ಕಾರ್ಡ್​ ಬಳಸಿ ಯಾವುದೇ ಅನಧಿಕೃತ ಕ್ರೆಡಿಟ್​ ಕಾರ್ಡ್ ವ್ಯವಹಾರ ನಡೆದಿದೆಯೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಒಂದು ವೇಳೆ ನಿಮಗೆ ಅನಧಿಕೃತ ವ್ಯವಹಾರದ ಅನುಮಾನ ಬಂದಲ್ಲಿ ಕೂಡಲೇ ಕ್ರೆಡಿಟ್​ ಬ್ಯುರೋಗೆ ವರದಿ ಮಾಡಿ.

ನಿಮ್ಮ ಆದಾಯ ತೆರಿಗೆ ಇಲಾಖೆಯ ಖಾತೆಯನ್ನು ಪರಿಶೀಲಿಸಿ

ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ನಿಮ್ಮ ತೆರಿಗೆ ಫೈಲಿಂಗ್‌ಗಳನ್ನು ಪರಿಶೀಲಿಸಿ ಮತ್ತು ಯಾವುದೇ ವ್ಯತ್ಯಾಸಗಳು ಅಥವಾ ಅನಧಿಕೃತ ಬದಲಾವಣೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಪರಿಹರಿಸಲು ಈ ಹಂತಗಳನ್ನು ಅನುಸರಿಸಿ:

* ನಿಮ್ಮ ಹಣಕಾಸಿನ ಹೇಳಿಕೆಗಳನ್ನು ನಿಯಮಿತವಾಗಿ ಪರಿಶೀಲಿಸಿ: ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಯಾವುದೇ ಅನುಮಾನಾಸ್ಪದ ಅಥವಾ ಅನಧಿಕೃತ ಚಟುವಟಿಕೆಗಾಗಿ ಯಾವುದೇ ಇತರ ಹಣಕಾಸಿನ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಿ. ನೀವು ಗುರುತಿಸದ ಅಥವಾ ಪ್ರಾರಂಭಿಸದ ವಹಿವಾಟುಗಳಿಗಾಗಿ ನೋಡಿ.

* ನಿಮ್ಮ ಕ್ರೆಡಿಟ್ ವರದಿಯನ್ನು ಮೇಲ್ವಿಚಾರಣೆ ಮಾಡಿ: ಕ್ರೆಡಿಟ್ ಬ್ಯೂರೋದಿಂದ (CIBIL ನಂತಹ) ನಿಮ್ಮ ಕ್ರೆಡಿಟ್ ವರದಿಯ ನಕಲನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಅನಧಿಕೃತ ಖಾತೆಗಳು ಅಥವಾ ಕ್ರೆಡಿಟ್ ಅಪ್ಲಿಕೇಶನ್‌ಗಳಿಗಾಗಿ ಅದನ್ನು ಪರಿಶೀಲಿಸಿ. ನೀವು ಯಾವುದೇ ವ್ಯತ್ಯಾಸಗಳನ್ನು ಕಂಡುಕೊಂಡರೆ, ಅವುಗಳನ್ನು ತಕ್ಷಣವೇ ಕ್ರೆಡಿಟ್ ಬ್ಯೂರೋಗೆ ವರದಿ ಮಾಡಿ.

ಕೊಟ್ಟಿಗೆ ಗೊಬ್ಬರವನ್ನು ಹೊಲದಲ್ಲಿ ಹಾಕುವ ಸರಿಯಾದ ವಿಧಾನ ಯಾವುದು ಇಲ್ಲಿದೆ ನೋಡಿ.! ರೈತರಿಗೆ ಬಹಳ ಉಪಯುಕ್ತ ಮಾಹಿತಿ ಇದು.!

* ನಿಮ್ಮ ಆದಾಯ ತೆರಿಗೆ ಇಲಾಖೆಯ ಖಾತೆಯನ್ನು ಪರಿಶೀಲಿಸಿ: ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ನಿಮ್ಮ ತೆರಿಗೆ ಫೈಲಿಂಗ್‌ಗಳನ್ನು ಪರಿಶೀಲಿಸಿ ಮತ್ತು ಯಾವುದೇ ವ್ಯತ್ಯಾಸಗಳು ಅಥವಾ ಅನಧಿಕೃತ ಬದಲಾವಣೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, ನೀವು ಫಾರ್ಮ್ 26AS ನಲ್ಲಿ ವಿವರಗಳನ್ನು ಪರಿಶೀಲಿಸಬಹುದು.

* ನಿಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಿ: ನೀವು ಯಾವುದೇ ಮೋಸದ ಅಥವಾ ಅನುಮಾನಾಸ್ಪದ ವಹಿವಾಟುಗಳನ್ನು ಗಮನಿಸಿದರೆ, ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಸೂಚಿಸಿ. ಸಮಸ್ಯೆಯನ್ನು ತನಿಖೆ ಮಾಡಲು, ಯಾವುದೇ ಅನಧಿಕೃತ ಪ್ರವೇಶವನ್ನು ನಿರ್ಬಂಧಿಸಲು ಮತ್ತು ನಿಮ್ಮ ಖಾತೆಗಳನ್ನು ಸುರಕ್ಷಿತವಾಗಿರಿಸಲು ಅವರು ನಿಮಗೆ ಸಹಾಯ ಮಾಡಬಹುದು.

ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!

* ಪೊಲೀಸರಿಗೆ ದೂರು ಸಲ್ಲಿಸಿ: ನೀವು ಮೋಸದ ಹಣಕಾಸಿನ ವಹಿವಾಟುಗಳು, ಗುರುತಿನ ಕಳ್ಳತನ ಅಥವಾ ಅನಧಿಕೃತ ಪ್ರವೇಶದಂತಹ PAN ಕಾರ್ಡ್ ದುರ್ಬಳಕೆಯ ಗಣನೀಯ ಪುರಾವೆಗಳನ್ನು ಹೊಂದಿದ್ದರೆ, ನಿಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ. ಎಲ್ಲಾ ಸಂಬಂಧಿತ ವಿವರಗಳು ಮತ್ತು ಪೋಷಕ ದಾಖಲೆಗಳೊಂದಿಗೆ ಅವರಿಗೆ ಒದಗಿಸಿ.

* ಆದಾಯ ತೆರಿಗೆ ಇಲಾಖೆಯನ್ನು ಸಂಪರ್ಕಿಸಿ: ಆದಾಯ ತೆರಿಗೆ ಇಲಾಖೆಯ ಗ್ರಾಹಕ ಸೇವಾ ಸಹಾಯವಾಣಿಯನ್ನು ಸಂಪರ್ಕಿಸಿ ಅಥವಾ ನಿಮ್ಮ ಪ್ಯಾನ್ ಕಾರ್ಡ್‌ನ ದುರುಪಯೋಗದ ಶಂಕಿತ ಕುರಿತು ವರದಿ ಮಾಡಲು ಅವರ ಹತ್ತಿರದ ಕಚೇರಿಗೆ ಭೇಟಿ ನೀಡಿ. ಅವರ ತನಿಖೆಗೆ ಸಹಾಯ ಮಾಡಲು ಅವರಿಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿ.

ಮೊಬೈಲ್ ಕಳೆದು ಹೋದ್ರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!

 

 

ಪ್ರತಿಯೊಬ್ಬರ ಕೈಗೂ ಈಗ ಆಂಡ್ರಾಯ್ಡ್ ಫೋನ್ ಗಳು ಬಂದಿವೆ. ಆಂಡ್ರಾಯ್ಡ್ ಫೋನ್ಗಳ ಉಪಯೋಗ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವುದರಿಂದ ಗೃಹಿಣಿಯರಿಂದ ಹಿಡಿದು ಉದ್ಯಮಿಗಳವರೆಗೆ, ಕಾಲೇಜು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಗಳಿಗೆ ಆಂಡ್ರಾಯ್ಡ್ ಫೋನ್ ಗಳಿಗೆ ಡಿಪೆಂಡ್ ಆಗಿದ್ದಾರೆ.

ಇಂತಹ ಫೋನ್ ಗಳಲ್ಲಿ ಅವರ ಬ್ಯಾಂಕ್ ಖಾತೆಯ ವಿವರ ಸೇರಿದಂತೆ ಅನೇಕ ಅತ್ಯಮೂಲವಾದ ವಿಷಯಗಳು ಇರುತ್ತವೆ. ಆಪ್ತರು ಕುಟುಂಬದವರು ಸ್ನೇಹಿತರ ಜೊತೆಗೆ ಸಮಯ ಕಳೆದ ಸನ್ನಿವೇಶದಲ್ಲಿ ತೆಗೆಸಿಕೊಂಡ ಫೋಟೋಗಳು, ವಿಡಿಯೋಗಳು ಕೆಲವು ವೈಯುಕ್ತಿಕ ಸಂದೇಶಗಳ ಮಾಹಿತಿಗಳು ಮತ್ತು ಇಂಪಾರ್ಟೆಂಟ್ ಆದ ಮೊಬೈಲ್ ನಂಬರ್ ಗಳು ಸೇರಿದಂತೆ ಅವರ ಬದುಕಿನ ಬಹು ಮುಖ್ಯ ಭಾಗ ಈಗ ಮೊಬೈಲ್ ಒಳಕ್ಕೆ ಸೇರಿ ಕುಳಿತಿದೆ ಎಂದರೂ ತಪ್ಪಾಗುವುದಿಲ್ಲ.

ಕೊಟ್ಟಿಗೆ ಗೊಬ್ಬರವನ್ನು ಹೊಲದಲ್ಲಿ ಹಾಕುವ ಸರಿಯಾದ ವಿಧಾನ ಯಾವುದು ಇಲ್ಲಿದೆ ನೋಡಿ.! ರೈತರಿಗೆ ಬಹಳ ಉಪಯುಕ್ತ ಮಾಹಿತಿ ಇದು.!

ಈ ರೀತಿ ನಾವು ಮೊಬೈಲ್ ಮೇಲೆ ಅಡಿಕ್ಟ್ ಆಗುತ್ತಿದ್ದಂತೆ ಅದರ ಕಳೆದುಕೊಳ್ಳುವಿಕೆಯ ಭಯವು ಕೂಡ ಹೆಚ್ಚಾಗಿದೆ. ಯಾಕೆಂದರೆ ಮೊಬೈಲ್ ಕಳ್ಳತನದ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಸ್ವೀಕರಿಸಿ ರೋಸಿ ಹೋಗಿರುವ ಪೊಲೀಸ್ ಇಲಾಖೆ ಒಂದು ಕಡೆ ಆದರೆ ಮೊಬೈಲ್ ಕಳೆದುಹೋದ ವಿಚಾರಕ್ಕೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಬೇಕಲ್ಲ ಎನ್ನುವ ಇರಿಸು ಮುರಿಸು ಇನ್ನೊಂದು ಕಡೆ.

ಆದರೆ ಹಾಗೆಂದು ಇದು ಕೈ ತೊಳೆದುಕೊಳ್ಳುವ ವಿಷಯವು ಅಲ್ಲ. ಮೊಬೈಲ್ ಎಷ್ಟೇ ದುಬಾರಿ ಬೆಲೆಯದ್ದು ಆಗಿದ್ದರೂ ಕೂಡ ಮೊಬೈಲ್ ಕಳೆದು ಹೋಯಿತು ಎನ್ನುವ ಚಿಂತೆಗಿಂತ ಅದರಲ್ಲಿರುವ ಮಾಹಿತಿಗಳು ಸೋರಿಕೆ ಆದರೆ ಎನ್ನುವ ಭಯವೇ ಹೆಚ್ಚು. ಹಾಗಾಗಿ ಪ್ರತಿಯೊಬ್ಬರಿಗೂ ಸಹ ಅವರ ಮೊಬೈಲ್ ತೀರ ಪರ್ಸನಲ್ ವಿಷಯ ಆಗಿದೆ. ಆದ್ದರಿಂದ ಇವುಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಸರ್ಕಾರ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!

ಮೇ 17ರಂದು ವಿಶ್ವ ಟೆಲಿಕಾಂ ದಿನ. ಆ ದಿನವೇ ಇದರ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೇಂದ್ರ ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಅವರು ಇದರ ಬಗ್ಗೆ ಮಾತನಾಡಿ ಕೇಂದ್ರ ಸರ್ಕಾರವು ಈ ರೀತಿ ಮೊಬೈಲ್ ಕಳೆದು ಹೋದಾಗ ಅದನ್ನು ಶೀಘ್ರವಾಗಿ ಪತ್ತೆ ಹಚ್ಚಿ ಅದರ ಮಾಲೀಕರಿಗೆ ವಾಪಸ್ಸು ಮಾಡಲು ಅನುಕೂಲವಾಗುವ ಒಂದು ಪೋರ್ಟಲ್ ಅನ್ನು ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ.

ಸಂಚಾರ್ ಸಾಥಿ ಪೋರ್ಟಲ್ ಎನ್ನುವ ಕೇಂದ್ರ ಸರ್ಕಾರದ ಈ ಅನುಕೂಲತೆಯಿಂದ ಕಳೆದುಹೋದ ಅಥವಾ ಕಳ್ಳತನವಾದ ನಿಮ್ಮ ಮೊಬೈಲ್ ಫೋನ್ ಅನ್ನು ಶೀಘ್ರವಾಗಿ ಟ್ರೇಸ್ ಮಾಡಿ ವಾಪಸ್ಸು ಪಡೆಯಬಹುದು ಅಥವಾ ಅದನ್ನು ಸ್ವಿಚ್ ಆಫ್ ಮಾಡಬಹುದು. ಜನರಿಂದ ಕದ್ದ ವಸ್ತುಗಳನ್ನು ಪತ್ತೆ ಹಚ್ಚುವುದೇ ಇದರ ಮೂಲ ಉದ್ದೇಶ ಆಗಿದ್ದು ಮೇ 17ರಂದೇ ಈ ಫೋರ್ಟಲ್ ಅನಾವರಣಗೊಂಡಿದೆ.

Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!

ಆಪಲ್ ಫೋನ್ ಗಳಲ್ಲಿ ಫೈಂಡ್ ಮೈ ಫೋನ್ ಎನ್ನುವ ಆಪ್ಷನ್ ಇದೆ ಇದರ ಮೂಲಕ ನಿಮ್ಮ ಆಪಲ್ ಫೋನ್ ಎಲ್ಲಿದೆ ಎಂದು ತಿಳಿದುಕೊಳ್ಳಬಹುದಾಗಿತ್ತು. ಈಗ ಕೇಂದ್ರ ಸರ್ಕಾರದ ಈ ಪೋರ್ಟಲ್ ಕೂಡ ಇದೇ ಮಾದರಿಯಲ್ಲಿ ಕೆಲಸ ಮಾಡಲಿದೆ. ಇದರ ಮೂಲಕ ಆಂಡ್ರಾಯ್ಡ್ ಮೊಬೈಲ್ ಫೋನ್ ಗಳು ಜನಜಂಗುಳಿ ಮಧ್ಯೆ ಬಸ್ಸಿನಲ್ಲಿ ಕಳ್ಳತನ ಆಗಿದ್ದರು ಅಥವಾ ನೀವೇ ಅದನ್ನು ಮರೆತು ಎಲ್ಲಾದರೂ ಬಿಟ್ಟಿದ್ದರು ಕೂಡ ಅದು ಎಲ್ಲಿದೆ ಎಂದು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಸದ್ಯದಲ್ಲೇ ಇಲಾಖೆಯು ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಎನ್ನುವುದರ ಕುರಿತು ಮಾಹಿತಿಯನ್ನು ತಿಳಿಸಲಿದೆ. ಹಾಗಾಗಿ ಇನ್ನು ಮುಂದೆ ನಿಮ್ಮ ಫೋನ್ ಕಳೆದು ಹೋದ ಸಂದರ್ಭದಲ್ಲಿ ಈ ಪೋಈರ್ ಉಪಯೋಗ ಪಡೆದುಕೊಳ್ಳಿ. ಮತ್ತು ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಶೇರ್ ಮಾಡಿ.

ಕೊಟ್ಟಿಗೆ ಗೊಬ್ಬರವನ್ನು ಹೊಲದಲ್ಲಿ ಹಾಕುವ ಸರಿಯಾದ ವಿಧಾನ ಯಾವುದು ಇಲ್ಲಿದೆ ನೋಡಿ.! ರೈತರಿಗೆ ಬಹಳ ಉಪಯುಕ್ತ ಮಾಹಿತಿ ಇದು.!

 

ಸಾವಯವ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರವನ್ನು ರೈತನ ಬಂಗಾರ ಎಂದು ಹೇಳಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈತನಿಗೆ ಇದು ಕೊಡುವ ಅನುಕೂಲತೆಯ ಲೆಕ್ಕದಲ್ಲಿ ಹೇಳುವುದಾದರೆ ಬಂಗಾರಕ್ಕಿಂತಲೂ ಕೂಡ ರೈತನಿಗೆ ಇದು ಹೆಚ್ಚು ಎಂದು ಹೇಳಬಹುದು. ಯಾಕೆಂದರೆ ಈ ರೀತಿ ಕೊಟ್ಟಿಗೆ ಗೊಬ್ಬರ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ ಇಳುವರಿ ಯನ್ನು ಕೊಡುವುದು ಮಾತ್ರವಲ್ಲದೆ ಯಾವುದೇ ಅಡ್ಡ ಪರಿಣಾಮ ಇಲ್ಲದ ಉತ್ತಮ ಆಹಾರವನ್ನು ತಯಾರಿಸುತ್ತದೆ.

ಇಂದು ರಾಸಾಯನಿಕ ಗೊಬ್ಬರ ಹಾಕಿದ ಬೆಳೆಗಳಿಗಿಂತಲೂ ಕೂಡ ಸಾವಯವ ಗೊಬ್ಬರ ಹಾಕಿದ ಬೆಳೆಗಳಿಗೆ ಎಷ್ಟು ಬೆಲೆ ಇದೆ ಬೇಡಿಕೆ ಇದೆ ಇದನ್ನು ನೋಡಿದರೆ ನಮಗೆ ಇದರ ಬೆಲೆ ತಿಳಿಯುತ್ತದೆ. ಆದರೆ ಅನೇಕ ರೈತರು ತಾವು ಕೊಟ್ಟಿಗೆ ಗೊಬ್ಬರ ಹಾಕಿದ್ದರೂ ಕೂಡ ಸರಿಯಾದ ಇಳುವರಿ ಬಂದಿಲ್ಲ ಎಂದು ದೂರುವುದನ್ನು ನಾವು ಕೇಳಿದ್ದೇವೆ ಆದರೆ ಇದಕ್ಕೆ ಒಂದು ಬಲವಾದ ಕಾರಣ ಇದೆ.

ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!

ಯಾಕೆಂದರೆ ರೈತರಿಗೆ ಯಾವ ರೀತಿಯಾಗಿ ಕೊಟ್ಟಿಗೆ ಗೊಬ್ಬರವನ್ನು ಹೊಲದಲ್ಲಿ ಸೇರಿಸಬೇಕು ಎನ್ನುವುದರ ಸರಿಯಾದ ಕ್ರಮ ತಿಳಿಯದೆ ಇರುವುದು. ವೈಜ್ಞಾನಿಕವಾದ ರೀತಿಯಲ್ಲಿ ಇದನ್ನು ಅರ್ಥೈಸಿಕೊಂಡು ಅದೇ ಕ್ರಮಗಳ ಪ್ರಕಾರ ರೈತನು ತನ್ನ ಕೃಷಿ ಭೂಮಿಗೆ ಕೊಟ್ಟಿಗೆ ಗೊಬ್ಬರ ಹಾಕಿದ್ದಲ್ಲಿ ಬಂಗಾರದಂತ ಬೆಳೆಯು ಪ್ರತಿ ವರ್ಷ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಹೆಚ್ಚಿನ ರೈತರು ಟ್ರಾಕ್ಟರ್ ಅಥವಾ ಗಾಡಿಗಳಲ್ಲಿ ಕೊಟ್ಟಿಗೆ ಗೊಬ್ಬರವನ್ನು ಹೊಡೆದುಕೊಂಡು ಹೋಗಿ ಜಮೀನಿನಲ್ಲಿ ಸುರಿದು ಬರುತ್ತಾರೆ ಅಥವಾ ಅಲ್ಲಲ್ಲಿ ರಾಶಿ ಹಾಕಿ ಬರುತ್ತಾರೆ. ವಾರವಾದರೂ ಕೂಡ ಆ ಕಡೆ ತಿರುಗಿ ನೋಡಿರುವುದಿಲ್ಲ ಮತ್ತೆ ಯಾವಾಗಲೂ ಬಿಡುವಾಗ ಅದನ್ನು ಹೋಗಿ ಸ್ಪ್ರೆಡ್ ಮಾಡುತ್ತಾರೆ ಇದೆ ಮೊದಲ ತಪ್ಪು, ಈ ವಿಧಾನದಿಂದ ಸಾಕಷ್ಟು ನಷ್ಟಗಳು ಉಂಟಾಗುತ್ತವೆ.

Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!

ಈ ರೀತಿ ಬಿಸಿಲಿನಲ್ಲಿ ಗೊಬ್ಬರವನ್ನು ಹಾಕಿ ಅದನ್ನು ಮಣ್ಣಿಗೆ ಮಿಕ್ಸ್ ಮಾಡದೆ ಬಂದಾಗ ಆ ಗೊಬ್ಬರದಲ್ಲಿರುವ ರೈತ ಮಿತ್ರನಾಗಿರುವ ಬ್ಯಾಕ್ಟೀರಿಯಗಳು ಕ್ರಿಮಿಗಳು ನಶಿಸಿ ಹೋಗುತ್ತವೆ, ಹಾನಿ ಆಗುತ್ತದೆ. ಮಣ್ಣಿನೊಳಗೆ ಸೇರಿದಾಗ ಮಾತ್ರ ಬೆಳೆ ಬೆಳೆಯಲು ಬೇಕಾದ ಅನುಕೂಲಕರ ಪೋಷಕಾಂಶಗಳು ಮಣ್ಣಿನಲ್ಲಿ ಉತ್ಪತ್ತಿ ಆಗುವುದು ಅದರ ಮೂಲಕವೇ ಆರೋಗ್ಯಕರವಾದ ಉತ್ತಮ ಇಳುವರಿಯ ಬೆಳೆ ಬರುವುದು.

ಇವುಗಳನ್ನು ಬಿಸಿಲಿನಲ್ಲಿ ಹಾಗೆ ಬಿಟ್ಟಾಗ ಕೊಟ್ಟಿಗೆ ಗೊಬ್ಬರಗಳಲ್ಲಿ ಹೇರಳವಾಗಿ ಇರುವ ನೈಟ್ರೋಜನ್ ಅಂಶವು ಅಮೋನಿಯಂ ನೈಟ್ರೇಟ್ ಆಗಿ ಆವಿಯಾಗುತ್ತದೆ ಆಗ ಉಳಿದ ಗೊಬ್ಬರದಲ್ಲಿ ಯಾವ ಪೋಷಕಾಂಶವು ಕೂಡ ಉಳಿದಿರುವುದಿಲ್ಲ. ಆದ್ದರಿಂದ ಇವುಗಳನ್ನು ಬಿಸಿಲಿನಲ್ಲಿ ಹಾಗೆ ಬಿಡುವುದು ತಪ್ಪು, ಕೊಟ್ಟಿಗೆ ಗೊಬ್ಬರಗಳ ಸಂಪೂರ್ಣ ಪ್ರಯೋಜನ ಕೃಷಿ ಭೂಮಿಗೆ ಸಿಗಬೇಕು ಎಂದರೆ ಇನ್ನು ಮುಂದೆ ಈ ರೀತಿಯಲ್ಲಿ ಇದನ್ನು ಸ್ಪ್ರೆಡ್ ಮಾಡಿ.

ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…

ಮಳೆ ಬಂದಾಗ ಭೂಮಿ ಒದ್ದೆಯಾಗಿದ್ದರೆ ಅಥವಾ ನೀರಾವರಿ ಭೂಮಿಯಾಗಿದ್ದರೆ ನೀರು ಹರಿಸಿ ಅದು ಒದ್ದೆಯಾಗಿದ್ದಾಗ ಗೊಬ್ಬರವನ್ನು ತೆಗೆದುಕೊಂಡು ಹೋಗಿ ಸಣ್ಣ ಸಣ್ಣ ರಾಶಿ ಮಾಡಿ ನಂತರ ಮಣ್ಣಿನ ಒಳಗಡೆ ಬೆರೆಸಿಬಿಡಿ. ಈ ರೀತಿ ಮಾಡಿದಾಗ ಮಣ್ಣಿನ ಜೊತೆ ಗೊಬ್ಬರದಲ್ಲಿದ್ದ ರೈತನ ಮಿತ್ರರಾಗಿರುವ ಕ್ರಿಮಿಗಳು, ಬ್ಯಾಕ್ಟೀರಿಗಳು ಸೇರಿಕೊಳ್ಳುತ್ತವೆ ಅವು ಜೀವಂತ ಇರುತ್ತವೆ.

ಜೊತೆಗೆ ಗೊಬ್ಬರದಲ್ಲಿರುವ ಎಲ್ಲಾ ಪೋಷಕಾಂಶವು ಕೂಡ ಮಣ್ಣಿನ ಜೊತೆ ಸೇರುತ್ತದೆ. ಆಗ ರೈತನಿಗೆ ನಿರೀಕ್ಷೆಯ ಫಲಿತಾಂಶ ಸಿಗುತ್ತದೆ. ಇಂತಹ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ತಲುಪಿಸುವ ಉದ್ದೇಶದಿಂದ ಎಲ್ಲರ ಜೊತೆಗೂ ಕೂಡ ಶೇರ್ ಮಾಡಿ.

 

ನಿಮ್ಮ ಮೊಬೈಲ್ ಗೆ ರೀಜಾರ್ಜ್ ಮಾಡಲು ಈ ಅಪ್ಲಿಕೇಶನ್ ಉಪಯೋಗಿಸಿ ಭರ್ಜರಿ ಡಿಸ್ಕೌಂಟ್ ಸಿಗುತ್ತೆ.!

ಟೆಕ್ನಾಲಜಿ ಮುಂದುವರಿದಂತೆ ಕಷ್ಟದ ಕೆಲಸಗಳೂ ಸುಲಿದ ಬಾಳೆಹಣ್ಣು ತಿಂದಷ್ಟು ಸುಲಭವಾಗುತ್ತಿದೆ. ಸದ್ಯ ಡಿಜಿಟಲ್ ಪಾವತಿ ಮತ್ತು ರೀಚಾರ್ಜ್ ಆಪ್‌ಗಳು ಬಳಿಕೆದಾರರಿಗೆ ಸಮಯ ಉಳಿಕೆಯ ಜೊತೆಗೆ ಉಪಯುಕ್ತ ಸೇವೆ ನೀಡುತ್ತಿವೆ. ಮುಖ್ಯವಾಗಿ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಮೊಬೈಲ್ ರೀಚಾರ್ಜ್‌, ಡಿ2ಹೆಚ್‌ ರೀಚಾರ್ಜ್‌, ವಿದ್ಯುತ್ ಬಿಲ್ ಪಾವತಿ, ಇನ್ಶೂರೆನ್ಸ್‍ ಪ್ರೀಮಿಯಂ ಪಾವತಿ, ಗ್ಯಾಸ್ ಬಿಲ್‌ ಸೇರಿದಂತೆ ಇನ್ನು ಹಲವು ಪಾವತಿ ಸೇವೆಗಳು ಗ್ರಾಹಕರ ಕೈ ಬೆರಳ ತುದಿಗೆ ಲಭ್ಯವಾಗಿವೆ.

Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!

ಬಳಕೆದಾರರು ಡಿಜಿಟಲ್‌ ಪಾವತಿ ಆಪ್‌ಗಳ ಯಾವುದೇ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ಪೇಮೆಂಟ್ ಪಾವತಿಸಬಹುದಾಗಿದೆ. ಹಾಗೆಯೇ ಇಂತಹ ಆನ್‌ಲೈನ್‌ ಪಾವತಿ ಆಪ್‌ಗಳು ಪ್ರತಿ ರೀಚಾರ್ಜ್‌ ಮಾಡಿದಾಗ ಏನಾದರೂ ರಿಯಾಯಿತಿ ನೀಡುತ್ತವೆ. ಇಲ್ಲವೇ ಕ್ಯಾಶ್‌ಬ್ಯಾಕ್‌, ಕೂಪನ್‌ ಮತ್ತು ಡೀಲ್‌ಗಳನ್ನು ನೀಡುತ್ತವೆ. ಇವು ಗ್ರಾಹಕರಿಗೆ ಉಪಯುಕ್ತ ಎನಿಸುತ್ತವೆ. ಹಾಗಾದರೇ ಅಂತಹ ಕೆಲವು ಅಪ್ಲಿಕೇಶನ್‌ಗಳ ಬಗ್ಗೆ ಇಂದಿನ ಈ ಲೇಖನದಲ್ಲಿ ನೋಡೋಣ ಬನ್ನಿ…

* ಟಾಟಾ NEU ಅಪ್ಲಿಕೇಶನ್

ಟಾಟಾ ನ್ಯೂ ಇತ್ತೀಚಿನ ಹೊಸ ಪಾವತಿ ಮತ್ತು ಶಾಪಿಂಗ್ ಅಪ್ಲಿಕೇಶನ್ ಆಗಿದೆ. ಈ ಆಪ್‌ ಗ್ರಾಹಕರಿಗೆ ಬಟ್ಟೆ, ಎಲೆಕ್ಟ್ರಾನಿಕ್ಸ್, ಆರ್ಡರ್ ದಿನಸಿ, ಔಷಧ ಸೇರಿದಂತೆ ಹಲವು ಉತ್ಪನ್ನಗಳನ್ನು ಶಾಪಿಂಗ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಜೊತೆಗೆ ಈ ಆಪ್‌ ಅಗತ್ಯ ಬಿಲ್ ಪಾವತಿ ಸೇವೆಯ ಆಯ್ಕೆ ಪಡೆದಿದೆ. ಗ್ರಾಹಕರು ಈ ಆಪ್‌ ಮೂಲಕ ಸುಲಭವಾಗಿ ಹಣ ವರ್ಗಾವಣೆ/ ಪಾವತಿ ಮಾಡಬಹುದು. ಈ ಆಪ್‌ನಲ್ಲಿ ಪ್ರತಿ ಖರೀದಿಯಲ್ಲಿ ಕನಿಷ್ಠ 5% NeuCoins ಅನ್ನು ಸ್ವೀಕರಿಸಬಹುದಾಗಿದೆ.

* ಫೋನ್‌ಪೇ (PhonePe) ಅಪ್ಲಿಕೇಶನ್

ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪಾವತಿ ಸೇವೆಗೆ ಫೋನ್‌ಪೇ ಆಪ್‌ ಅನುಕೂಲಕರ ಆಪ್‌ ಆಗಿದೆ. ಇದು ಯುಪಿಐ ಸಕ್ರಿಯಗೊಳಿಸಿದ ಆಪ್‌ ಆಗಿದ್ದು, ವಹಿವಾಟುಗಳಿಗಾಗಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಲಿಂಕ್ ಮಾಡಬಹುದು. ಹಾಗೆಯೇ ಈ ಆಪ್‌ ಬಿಲ್‌ ಪಾವತಿ, ಮೊಬೈಲ್ ರೀಚಾರ್ಜ್, ಹಣ ವರ್ಗಾವಣೆ ಸೇರಿದಂತೆ ಹಲವು ಅಗತ್ಯ ದೈನಂದಿನ ಪಾವತಿ ಸೇವೆಗಳನ್ನು ಸಪೋರ್ಟ್ ಮಾಡುತ್ತದೆ. ಇದರ ಬಳಕೆ ಸಹ ತುಂಬಾ ಸುಲಭವಾಗಿದೆ. ಇದರಲ್ಲಿ ವಾಲೆಟ್‌ ಆಯ್ಕೆ ಇದೆ ಜೊತೆಗೆ ಕ್ಯಾಶ್ ಬ್ಯಾಕ್, ರಿಯಾಯಿತಿ ಕೊಡುಗೆಗಳು ಸಹ ದೊರೆಯುತ್ತವೆ.

ಅಮೆಜಾನ್ ಪೇ ಅಪ್ಲಿಕೇಶನ್

ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್‌ ಸಂಸ್ಥೆಯ ಅಮೆಜಾನ್‌ ಪೇ ಡಿಜಿಟಲ್ ಪಾವತಿ ಸೇವೆ ಆಗಿದೆ. ಅಮೆಜಾನ್ ಪೇ ಮೂಲಕ ಗ್ರಾಹಕರು ಡಿಜಿಟಲ್ ಪಾವತಿ, ಬಿಲ್ ಪಾವತಿ, ಹಣ ವರ್ಗಾವಣೆ, ರೀಚಾರ್ಜ್‌ ಮಾಡಬಹುದಾಗಿದೆ. ಈ ಆಪ್‌ನಲ್ಲಿಯೂ ಗ್ರಾಹಕರಿಗೆ ಕೆಲವು ಕೊಡುಗೆಗಳು ಲಭ್ಯ ಆಗಲಿವೆ.

* ಪೇಟಿಎಮ್‌ ಅಪ್ಲಿಕೇಶನ್

ಪೇಟಿಎಮ್‌ (Paytm) ಮೂಲಕವು ಸಹ ಗ್ರಾಹಕರು ಆನ್‌ಲೈನ್ ರೀಚಾರ್ಜ್ ಮತ್ತು ಬಿಲ್ ಪಾವತಿಗಳಿಗಾಗಿ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ಅಪ್ಲಿಕೇಶನ್ ಆಗಿದೆ. ಡೈನಾಮಿಕ್ ಇ-ವ್ಯಾಲೆಟ್ ಮತ್ತು UPI ಅಪ್ಲಿಕೇಶನ್ ಪಾವತಿಗಳು, ಹಣ ವರ್ಗಾವಣೆ, ಶಾಪಿಂಗ್, ರೀಚಾರ್ಜ್ ಸೌಲಭ್ಯಗಳು, ಬಿಲ್ ಪಾವತಿಗಳು, ಬಸ್ ಮತ್ತು ವಿಮಾನ ಟಿಕೆಟ್‌ಗಳನ್ನು ಒಳಗೊಂಡಂತೆ ಇತರೆ ಹಲವು ಸೇವೆಗಳನ್ನು ಒಳಗೊಂಡಿದೆ. ಈ ಆಪ್‌ನಲ್ಲಿಯೂ ರಿಯಾಯಿತಿ ಸಿಗುತ್ತದೆ.

* ಗೂಗಲ್‌ ಪೇ (Google Pay) ಅಪ್ಲಿಕೇಶನ್‌

ಮೊಬೈಲ್ ರೀಚಾರ್ಜ್ ಮತ್ತು ಆನ್‌ಲೈನ್ ಪಾವತಿಗಾಗಿ ಒಂದು ವೇಳೆ ನೀವೇನಾದರೂ ಅಧಿಕ ರಿಯಾಯಿತಿಗಳು ಮತ್ತು ಆಫರ್‌ ನೀಡುವ ಅಪ್ಲಿಕೇಶನ್‌ ಸರ್ಚ್‌ ಮಾಡುತ್ತಿದ್ದರೆ, ಅದಕ್ಕೆ ಗೂಗಲ್‌ ಪೇ ಉತ್ತಮ ಆಯ್ಕೆ ಎಂದು ಹೇಳಬಹುದು. ಇದು ಆಲ್ ಇನ್ ಒನ್ ಆಪ್‌ ಆಗಿದ್ದು, ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್‌ ಮೊಬೈಲ್ ಮತ್ತು ಡಿಟಿಹೆಚ್‌ ರೀಚಾರ್ಜ್‌, ವಿದ್ಯುತ್ ಬಿಲ್ ಸೇರಿದಂತೆ ಹಲವು ಪಾವತಿ ಸೇವೆಗಳನ್ನು ಒಳಗೊಂಡಿದೆ.

ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…

ಗೂಗಲ್‌ ಪೇ ಆಪ್‌ ಗೂಗಲ್‌ ಸಂಸ್ಥೆಯ ಸಪೋರ್ಟ್‌ನೊಂದಿಗೆ ಕೆಲಸನಿರ್ವಹಿಸುತಲಿದ್ದು, ಇದು ಒಂದು ಅಥವಾ ಇನ್ನೊಂದು ವಹಿವಾಟಿನ ಮೇಲೆ ಲಾಭದಾಯಕ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಒದಗಿಸುತ್ತದೆ. ಕ್ಯಾಬ್‌ಗಳು/ ಟ್ಯಾಕ್ಸಿಗಳು, ಆಟೋಗಳು, ಫ್ಲೈಟ್‌ಗಳು, ಹೋಟೆಲ್‌ಗಳು ಮತ್ತು ಬಸ್‌ ಟಿಕೆಟ್ ಸೇವೆಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಗೂಗಲ್‌ ಪೇ ಆಪ್‌ ಮೂಲಕ ಫಾಸ್ಟ್ ಟ್ಯಾಗ್ ರೀಚಾರ್ಜ್ ಸಹ ಮಾಡಬಹುದು.

Jeevan Kiran: ಎಲ್​ಐಸಿಯಿಂದ ಹೊಸ ಜೀವ ವಿಮಾ ಪಾಲಿಸಿ;‌ ಟರ್ಮ್​ ಅವಧಿ ಮುಗಿದ ಬಳಿಕ ಪ್ರೀಮಿಯಂ ಜೊತೆಗೆ ಹಲವು ಪ್ರಯೋಜನಗಳಿವೆ.!

 

LIC ಜೀವನ್ ಕಿರಣ್ ಹೆಸರಿನಲ್ಲಿ ಹೊಸ ಟರ್ಮ್ ಪ್ಲಾನ್ ತಂದಿದೆ. ಮೆಚ್ಯೂರಿಟಿ ಬಳಿಕ ಪ್ರೀಮಿಯಂ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಇದರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.. ಸಾರ್ವಜನಿಕ ವಲಯದ ಜೀವ ವಿಮಾ ಕಂಪನಿ LIC ಹೊಸ ಟರ್ಮ್ ಪಾಲಿಸಿ ಪ್ರಾರಂಭಿಸಿದೆ. ಇದನ್ನು ಜೀವನ್ ಕಿರಣ್ (ಯೋಜನೆ 870) ಹೆಸರಿನಲ್ಲಿ ತರಲಾಗಿದೆ. ಇದು ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ವೈಯಕ್ತಿಕ ಉಳಿತಾಯ ಮತ್ತು ಜೀವ ವಿಮಾ ಯೋಜನೆ (LIC ಯೋಜನೆ) ಆಗಿದೆ.

ಮೆಚ್ಯೂರಿಟಿ ಪೂರ್ಣಗೊಂಡ ನಂತರ, ಪ್ರೀಮಿಯಂ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಪಾಲಿಸಿ ಅವಧಿಯಲ್ಲಿ ಏನಾದರೂ ಸಂಭವಿಸಿದರೆ, ಕುಟುಂಬ ಸದಸ್ಯರಿಗೆ ಆರ್ಥಿಕವಾಗಿ ಬೆಂಬಲ ನೀಡುತ್ತಾರೆ. ಸಾಮಾನ್ಯವಾಗಿ, ಟರ್ಮ್ ಪಾಲಿಸಿಗಳು ಪ್ರೀಮಿಯಂ ಮೊತ್ತವನ್ನು ಮರುಪಾವತಿಸುವುದಿಲ್ಲ. ಈ ಯೋಜನೆಯಲ್ಲಿ, ಪಾಲಿಸಿಯ ಅವಧಿಯಲ್ಲಿ ವಿಮೆ ಖಾತರಿಪಡಿಸಲಾಗುತ್ತದೆ ಮತ್ತು ಪ್ರೀಮಿಯಂ ಮೊತ್ತವನ್ನು ಮುಕ್ತಾಯದ ಸಮಯದಲ್ಲಿ ಹಿಂತಿರುಗಿಸಲಾಗುತ್ತದೆ.

ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…

ಭಾರತೀಯ ಜೀವ ವಿಮಾ ನಿಗಮ (LIC) ಆಗಾಗ್ಗೆ ಹೊಸ ಸ್ಕೀಮ್​ಗಳನ್ನ ಪ್ರಕಟಿಸುತ್ತಿರುತ್ತದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ವಿಮಾ ಪಾಲಿಸಿಗಳನ್ನು ಎಲ್​ಐಸಿ ಹೊಂದಿದೆ. ಇದೀಗ ಎಲ್​ಐಸಿ ಜೀವನ್ ಕಿರಣ್ (Jeevan Kiran) ಎಂಬ ಹೊಸ ಲೈಫ್ ಇನ್ಷೂರೆನ್ಸ್ ಪಾಲಿಸಿ ಬಿಡುಗಡೆ ಮಾಡಿದೆ. ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಪಾಲಿಸಿಯಾಗಿದ್ದು, ಜೀವ ವಿಮೆಗೆ (Life Risk Coverage) ಹೇಳಿ ಮಾಡಿಸಿದ್ದಾಗಿದೆ. 18 ವರ್ಷದಿಂದ 65 ವರ್ಷದ ವಯೋಮಾನದ ಜನರು ಎಲ್​ಐಸಿ ಜೀವನ್ ಕಿರಣ್ ಪಾಲಿಸಿ ಮಾಡಿಸಬಹುದು.

ಎಲ್​​ಐಸಿ ಜೀವನ್ ಕಿರಣ್ ಪಾಲಿಸಿಯ ಅವಧಿ 10 ವರ್ಷದಿಂದ ಆರಂಭವಾಗಿ 40 ವರ್ಷಗಳವರೆಗೂ ಇದೆ. ಕನಿಷ್ಠ ಭರವಸೆ ಮೊತ್ತ (ಬೇಸಿಕ್ ಸಮ್ ಅಶೂರ್ಡ್) 15 ಲಕ್ಷ ರೂ ಇದೆ. ಅದಕ್ಕೂ ಮೇಲ್ಪಟ್ಟ ಮೊತ್ತವನ್ನೂ ಆಯ್ಕೆ ಮಾಡಿಕೊಳ್ಳಬಹುದು. ವಯಸ್ಸು, ಪಾಲಿಸಿ ಅವಧಿಯ ಮೇಲೆ ಪ್ರೀಮಿಯಮ್ ಹಣ ನಿಗದಿಯಾಗುತ್ತದೆ. ಕನಿಷ್ಠ ಪ್ರೀಮಿಯಮ್ ತಿಂಗಳಿಗೆ 3,000 ರೂ ಇದೆ. ಇದರಲ್ಲಿ ಸಿಂಗಲ್ ಪ್ರೀಮಿಯಮ್ ಪಾಲಿಸಿಯೂ ಇದೆ. ಇದರಲ್ಲಿ ಕನಿಷ್ಠ ಪ್ರೀಮಿಯಮ್ 30,000 ರೂಪಾಯಿಯದ್ದಾಗಿದೆ.

ಅರ್ಹತೆಗಳೇನು?

ಜೀವನ್ ಕಿರಣ್ ಯೋಜನೆಯನ್ನು ಖರೀದಿಸಲು ಕನಿಷ್ಠ ವಯಸ್ಸು 18 ವರ್ಷಗಳು. ಗರಿಷ್ಠ ವಯೋಮಿತಿ 65 ವರ್ಷಕ್ಕೆ ನಿಗದಿಪಡಿಸಲಾಗಿದೆ. ಮೆಚ್ಯೂರಿಟಿಗೆ ಕನಿಷ್ಠ ವಯಸ್ಸು 28 ವರ್ಷಗಳು ಮತ್ತು ಗರಿಷ್ಠ ವಯಸ್ಸು 80 ವರ್ಷಗಳು. ಈ ಯೋಜನೆಯು 10 ವರ್ಷಗಳಿಂದ 40 ವರ್ಷಗಳವರೆಗೆ ಪಾಲಿಸಿ ಅವಧಿಯೊಂದಿಗೆ ಲಭ್ಯವಿದೆ. ಈ ಪಾಲಿಸಿಯನ್ನು ಕನಿಷ್ಠ 15 ಲಕ್ಷ ವಿಮಾ ಮೊತ್ತದೊಂದಿಗೆ ಖರೀದಿಸಬಹುದು. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಕನಿಷ್ಠ ಪ್ರೀಮಿಯಂ ಮೊತ್ತ ರೂ.3 ಸಾವಿರವಾಗಿದ್ದರೆ, ಸಿಂಗಲ್ ಪ್ರೀಮಿಯಂ ರೂ. 30 ಸಾವಿರಕ್ಕೆ ನಿಗದಿಯಾಗಿದೆ. ಪ್ರೀಮಿಯಂ ಮೊತ್ತವನ್ನು ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಪಾವತಿಸಬಹುದಾಗಿದೆ.

ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದ ನಟ ದುನಿಯಾ ವಿಜಯ್.

ಇನ್ನು ರೆಗ್ಯುಲರ್ ಪ್ರೀಮಿಯಮ್​ನ ಪಾಲಿಸಿಯಲ್ಲಿ 20 ಲಕ್ಷ ಬೇಸಿಕ್ ಸಮ್ ಅಶೂರ್ಡ್ ಮೊತ್ತವನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ನಿಮ್ಮ ವಯಸ್ಸು 40 ವರ್ಷವಾಗಿದ್ದು, 10 ವರ್ಷದ ಪಾಲಿಸಿ ಪಡೆದರೆ ನೀವು ವರ್ಷಕ್ಕೆ 22,500 ರೂ ಕಟ್ಟಬೇಕಾಗುತ್ತದೆ.

ಎಲ್​ಐಸಿ ಜೀವನ್ ಕಿರಣ್ ಪಾಲಿಸಿ ಮಧ್ಯದಲ್ಲಿ ಮೃ.ತ ಪಟ್ಟರೆ ಹೇಗೆ?

ಜೀವನ್ ಕಿರಣ್ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ ಮೃ.ತ ಪಟ್ಟಾಗ 3 ಅಂಶಗಳನ್ನು ಪರಿಗಣಿಸಲಾಗುತ್ತದೆ.

ಬೇಸಿಕ್ ಸಮ್ ಅಶೂರ್ಡ್

ಆವರೆಗೂ ಕಟ್ಟಲಾದ ಒಟ್ಟು ಪ್ರೀಮಿಯಮ್​ನ ಶೇ. 105ರಷ್ಟು ಮೊತ್ತ
ವರ್ಷದ ಪ್ರೀಮಿಯಮ್ ಮೊತ್ತದ ಏಳು ಪಟ್ಟು ಮೊತ್ತ
ಈ ಮೂರರಲ್ಲಿ ಯಾವುದು ಹೆಚ್ಚಿರುತ್ತದೋ ಅದನ್ನು ವಾರಸುದಾರರಿಗೆ ಕೊಡಲಾಗುತ್ತದೆ. ಒಂದು ವೇಳೆ ಸಿಂಗಲ್ ಪ್ರೀಮಿಯಮ್ ಪಾಲಿಸಿಯಾದರೆ ಪ್ರೀಮಿಯಮ್ ಮೊತ್ತದ ಶೇ. 125ರಷ್ಟು ಹಣವನ್ನು ನೀಡಲಾಗುತ್ತದೆ. ಅಥವಾ ಬೇಸಿಕ್ ಸಮ್ ಅಶೂರ್ಡ್ ಮೊತ್ತ ಕೊಡಲಾಗುತ್ತದೆ.

ಧೂಮಪಾನಿಗಳಿಗೆ ಹೆಚ್ಚು ಪ್ರೀಮಿಯಮ್

ಧೂಮಪಾನಿಗಳಲ್ಲದ ಸಾಮಾನ್ಯ ಗ್ರಾಹಕರಿಗೆ ಪ್ರೀಮಿಯಮ್ ಕಡಿಮೆ ಇರುತ್ತದೆ. ಧೂಮಪಾನಿಗಳಿಗೆ ಹೆಚ್ಚಿನ ಪ್ರೀಮಿಯಮ್ ಇರುತ್ತದೆ. ಹಾಗೆಯೇ, ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳದವರಿಗೂ ಧೂಮಪಾನಿಗಳಷ್ಟೇ ಹೆಚ್ಚಿನ ಪ್ರೀಮಿಯಮ್ ನಿಗದಿ ಮಾಡಲಾಗುತ್ತದೆ.

ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!

ಒಂದು ವೇಳೆ, ಪಾಲಿಸಿದಾರ ಪಾಲಿಸಿ ಮೆಚ್ಯೂರ್ ಆಗುವುದರೊಳಗೆ ಸಾ.ಯದಿದ್ದರೆ ಆಗ ಮೆಚ್ಯೂರಿಟಿ ಬಳಿಕ ಒಟ್ಟು ಪ್ರೀಮಿಯಮ್ ಮೊತ್ತವನ್ನು ಮರಳಿಸಲಾಗುತ್ತದೆ. ಈ ಪಾಲಿಸಿಯಿಂದ ಬಡ್ಡಿ ಬರುವುದಿಲ್ಲವಾದರೂ ಡೆ.ತ್ ಕವರೇಜ್ ಇರುವುದರಿಂದ ಉಪಯುಕ್ತ ಹೂಡಿಕೆ ಎನಿಸಬಹುದು.

ತೋಟಗಾರಿಕೆ ಇಲಾಖೆಯಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ…

0

ಕೃಷಿ ಚಟುವಟಿಕೆ ಎನ್ನುವುದು ಒಂದು ಆದಾಯದ ಮೂಲ ಮಾತ್ರವಲ್ಲದೇ ಅದು ಮನುಷ್ಯನ ಬದುಕಿನ ಜೀವಾಳವಾಗಿದೆ. ಮನುಷ್ಯ ಕೈಗಾರಿಕೆಗಳಲ್ಲಿ ಏನಾದರೂ ತಯಾರಿಸಬಹುದು ಆದರೆ ಮನುಷ್ಯನಿಗೆ ಬಹು ಮುಖ್ಯವಾಗಿ ಬೇಕಾದ ಆಹಾರವನ್ನು ಮಣ್ಣಿಂದಲೇ ಬೆಳೆಯಬೇಕು. ಆದರೆ ಇತ್ತೀಚಿಗೆ ಯುವಜನತೆ ಕೃಷಿಯತ್ತ ಒಲವು ತೋರಿಸುತ್ತಿಲ್ಲ, ಇಲ್ಲಿ ಆದಾಯ ಕಡಿಮೆ ಎನ್ನುವುದೇ ಅವರ ಮೊದಲ ದೂರು.

ಆದರೆ ಕೃಷಿಯಲ್ಲೂ ಕೂಡ ಆಧುನಿಕ ಪದ್ಧತಿ ಅನುಸರಿಸಿ, ಯಂತ್ರೋಪಕರಣಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಕೊಡುವಂತೆ ತೋಟಗಾರಿಕೆ ಕೃಷಿ ಮಾಡಿ ಲಾಭವನ್ನು ಪಡೆಯಬಹುದು. ಯಾವ ಉದ್ಯಮಕ್ಕೂ ಕಡಿಮೆ ಇಲ್ಲದಂತಹ ಆದಾಯವನ್ನು ಕೂಡ ಗಳಿಸಿ ಮಾದರಿಯಾಗಿ ಬದುಕಬಹುದು.

ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡುವುದಿಲ್ಲ ಎಂದ ನಟ ದುನಿಯಾ ವಿಜಯ್.

ಆದರೆ ಆಧುನಿಕ ಕೃಷಿ ಮಾಡುವ ಬಗ್ಗೆ, ತೋಟಗಾರಿಕೆ ಕೃಷಿ ಬಗ್ಗೆ, ಯಾವ ರೀತಿ ಮಣ್ಣಿಗೆ ಯಾವ ರೀತಿ ಬೆಳೆ ಬೆಳೆಯಬೇಕು ಹಾಗೂ ಯಾವ ಬೆಳೆಯನ್ನು ಹೇಗೆ ತೆಗೆಯಬೇಕು ಎನ್ನುವ ಕುರಿತು ಮಾಹಿತಿ ಇರಬೇಕು. ಇದರೊಂದಿಗೆ ಕೃಷಿ ಜೊತೆಗೆ ಮಾಡಬಹುದಾದ ಕಸಬುಗಳಾದ ಹಸು ಸಾಕಾಣಿಕೆ ಕುರಿ – ಕೋಳಿ ಸಾಕಾಣಿಕೆ ಇವುಗಳನ್ನು ಕೂಡ ಅಳವಡಿಸಿಕೊಂಡರೆ ಕೃಷಿಯನ್ನು ಕೂಡ ಅಪಾರ ಹಣ ಗಳಿಕೆ ಮಾಡಬಹುದು.

ಸರ್ಕಾರಗಳು ಕೂಡ ಈ ರೀತಿ ಕೃಷಿ ಚಟುವಟಿಕೆಗಳ ಕಡೆ ಯುವಕರು ಆಕರ್ಷಿತರಾಗಲಿ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಫ್ರತಿ ಬಜೆಟ್ ನಲ್ಲಿಯೂ ಕೃಷಿ ಕುರಿತಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಸಹಾಯಧನ, ಫಸಲ್ ಭೀಮಾ ಯೋಜನೆ ಮೂಲಕ.

ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!

ಬೆಳೆವಿಮೆ ಮತ್ತು ಯಂತ್ರೋಪಕರಣ, ರಸಗೊಬ್ಬರ, ಬಿತ್ತನೆ ಬೀಜಗಳ ಖರೀದಿಗೆ ಸಬ್ಸಿಡಿ ರೂಪದ ಸಾಲ ಹಾಗೂ ಕಡಿಮೆ ದರದಲ್ಲಿ ಮತ್ತು ಬಡ್ಡಿ ರಹಿತವಾಗಿ ಸೊಸೈಟಿಗಳಲ್ಲಿ ಸಾಲ ಇನ್ನು ಮುಂತಾದ ಅನುಕೂಲತೆ ಮಾಡಿಕೊಟ್ಟು ರೈತರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿವೆ. ಇದರ ಜೊತೆಗೆ ಮತ್ತೊಂದು ಹೆಜ್ಜೆಯನ್ನು ಇಟ್ಟಿರುವ ಸರ್ಕಾರವು ಕೃಷಿ ಚಟುವಟಿಕೆ ಕಡೆ ಆಸಕಕ ತೋರುವ ಯುವ ಜನತೆಗೆ ತರಬೇತಿ ಕೇಂದ್ರ ತೆರೆದು ನುರಿತ ತಜ್ಞರಿಂದ ತರಬೇತಿ ಕೂಡ ಕೊಡಿಸುತ್ತಿದೆ.

ಪ್ರತಿ ಜಿಲ್ಲೆಯಲ್ಲೂ ಕೂಡ ಈ ರೀತಿ ಉಚಿತ ತರಬೇತಿ ಕೇಂದ್ರಗಳು ಇದ್ದು. ಸದ್ಯಕ್ಕೆ ಈಗ ಕಲ್ಬರ್ಗಿ ಜಿಲ್ಲೆಯ ಭಾಗದ ಯುವ ಜನತೆಗೆ ಸರ್ಕಾರದ ವತಿಯಿಂದ 10 ತಿಂಗಳ ಕಾಲ ಉಚಿತ ವಸತಿ ಮತ್ತು ಊಟ ಸೌಲಭ್ಯದೊಂದಿಗೆ ಕೃಷಿ ಬಗ್ಗೆ ತರಬೇತಿ ನೀಡುವ ಕಾರ್ಯಕಾರ ನಡೆಯುತ್ತಿದೆ. ಇದಕ್ಕಾಗಿ ಅರ್ಜಿ ಕೂಡ ಆಹ್ವಾನ ಮಾಡಲಾಗಿದ್ದು ಕಡೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರಿಗೆ ಈ ತರಬೇತಿ ಪಡೆಯುವ ಅವಕಾಶ ಸಿಗಲಿದೆ.

ತರಬೇತಿ ನೀಡುತ್ತಿರುವ ಸಂಸ್ಥೆ:– ತೋಟಗಾರಿಕಾ ಇಲಾಖೆ.

ಸ್ಥಳ:- ಕಲ್ಬುರ್ಗಿಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ಕಪಳ್ಳಿ ಕೃಷಿ ತೋಟಗಾರಿಕೆ ತರಬೇತಿ ಕೇಂದ್ರ.
ತರಬೇತಿಯ ವಿಷಯ:- ಹೈನುಗಾರಿಕೆ ಮತ್ತು ತೋಟಗಾರಿಕೆ ಬೆಳೆಗಳು.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:-

● ಕಡ್ಡಾಯವಾಗಿ 10ನೇ ತರಗತಿ ಉತ್ತೀರ್ಣರಾಗಿರಬೇಕು.
● ಯುವಕರ ಹೆಸರಿನಲ್ಲಿ ಜಮೀನು ಇರಬೇಕು ಮತ್ತು ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು.
● ಜಮೀನಿನ ಪಹಣಿ ಪತ್ರವನ್ನು ಅಗತ್ಯ ದಾಖಲೆಯಾಗಿ ನೀಡಲೇಬೇಕು.
● ಕಲ್ಬುರ್ಗಿ ಜಿಲ್ಲೆಯ ಯುವ ರೈತರಿಗೆ ಮೊದಲ ಆದ್ಯತೆ.

ಅರ್ಜಿ ಸಲ್ಲಿಸುವ ವಿಧಾನ:-

● ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ಅರ್ಜಿ ಫಾರಂ ಪಡೆದು ಭರ್ತಿ ಮಾಡಿ ಹೇಳಲಾಗುವ ಅಗತ್ಯ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬೇಕು.
● ಅರ್ಜಿ ಫಾರಂ ಅನ್ನು ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://horticulturedir.karnataka.gov.in/
ವೆಬ್ ಸೈಟ್ ಅಲ್ಲಿ ಡೌನ್ಲೋಡ್ ಮಾಡಿಕೊಂಡು ಪಡೆದುಕೊಳ್ಳಬಹುದು