Home Blog Page 181

ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನು ತಪ್ಪದೆ ತಿಳಿದುಕೊಂಡಿರಿ.!

 

ಈ ಸಮಾಜದಲ್ಲಿ ಗಂಡು ಹಾಗೂ ಹೆಣ್ಣು ಕಾನೂನಿನ ಪ್ರಕಾರ ಸಮಾನರು. ಹುದ್ದೆ, ವೇತನ, ಅವಕಾಶಗಳು ಮಾತ್ರವಲ್ಲದೆ ಆಸ್ತಿ ವಿಷಯದಲ್ಲೂ ಕೂಡ ನಮ್ಮ ಕಾನೂನಿನಲ್ಲಿ ಒಬ್ಬ ತಂದೆಯ ಆಸ್ತಿಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳು ಇಬ್ಬರಿಗೂ ಕೂಡ ಸಮಾನವಾದ ಪಾಲಿದೆ.

ಹೆಣ್ಣು ಮಗಳು ಮದುವೆಯಾಗಿ ಬೇರೆ ಮನೆಗೆ ಹೋಗಿದ್ದಾಳೆ ಎನ್ನುವ ಕಾರಣಕ್ಕೆ ಆಕೆಗೆ ತಂದೆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ ಎಂದು ಹೇಳಲು ಬರುವುದಿಲ್ಲ ಆದರೆ ತಂದೆಯ ಎಲ್ಲಾ ಆಸ್ತಿಯಲ್ಲೂ ಕೂಡ ಹೆಣ್ಣು ಮಕ್ಕಳಿಗೆ ಪಾಲು ಇರುವುದಿಲ್ಲ. ತಂದೆಯ ಜೀವಂತ ಇರುವಾಗಲೇ ಪಾಲು ಕೇಳುವ ಹೆಣ್ಣು ಮಕ್ಕಳು ಅಥವಾ ಆಸ್ತಿವಾಗಿ ಕೇಸ್ ಹಾಕುವ ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ಕೇಳುವ ಮುನ್ನ ಕೆಲ ವಿಚಾರಗಳನ್ನು ಅರಿತುಕೊಂಡಿರಬೇಕು.

ಇಲ್ಲವಾದಲ್ಲಿ ಮುಂದೆ ಸಿಗಬಹುದಾ ಲಾಭವನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ. ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗಾಗಲಿ ಅಥವಾ ಗಂಡು ಮಕ್ಕಳಿಗಾಗಲಿ, ಪಾಲು ಕೇಳುವ ಹಕ್ಕು ತಂದೆಯ ಜೀವಿತಾವಧಿಯಲ್ಲಿ ಇರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದೇ ಇದೆ.

ಅವರು ಇಷ್ಟ ಪಟ್ಟವರಿಗೆ ಅವರು ದುಡಿದು ಸಂಪಾದನೆ ಮಾಡಿದ ಆಸ್ತಿ ಹಕ್ಕನ್ನು ವರ್ಗಾಯಿಸಿ ಹೋಗಬಹುದು ಅಥವಾ ಮರಣದ ನಂತರ ಯಾರಿಗೆ ಸೇರಬೇಕು ಎಂದು ವೀಲ್ ಮಾಡಿ ಹೋಗಬಹುದು. ಒಂದು ವೇಳೆ ಉತ್ತರಾಧಿಕಾರಿಯನ್ನು ಸೂಚಿಸದೇ ಮೃತರಾಗಿದಲ್ಲಿ ಆನಂತರ ತಂದೆಯ ಎಲ್ಲಾ ಮಕ್ಕಳು ಸಮಾನ ಪಾಲುದಾರರಾಗಿ ಅರ್ಹರಿರುತ್ತಾರೆ. ಇದು ಬಹುತೇಕ ಎಲ್ಲರಿಗೂ ಕೂಡ ತಿಳಿದಿದೆ.

ಇದರಂತೆಯೇ ಒಬ್ಬ ತಂದೆಗೆ ಆತನ ತಂದೆಯು ಅವರ ಸ್ವಯಾರ್ಜಿತ ಆಸ್ತಿಯನ್ನು ಪ್ರೀತಿಯಿಂದ ಕೊಟ್ಟಿದ್ದರೆ ಅದು ಪಿತ್ರಾಜಿತ ಆಸ್ತಿ ಎನಿಸಿಕೊಳ್ಳುವುದಿಲ್ಲ. ತಾತನ ಆಸ್ತಿ ತಂದೆಗೆ ಬಂದಿದೆ ಎನ್ನುವ ಕಾರಣಕ್ಕೆ ಹೆಣ್ಣು ಮಕ್ಕಳು ಅದು ಪಿತ್ರಾಜಿತ ಆಸ್ತಿ, ಪಾಲು ಬೇಕು ಎಂದು ಕೇಳುವಂತಿಲ್ಲ. ತಂದೆ ಇಚ್ಛೆಪಟ್ಟಲ್ಲಿ ಎಲ್ಲಾ ಮಕ್ಕಳಿಗೂ ಕೂಡ ಆಸ್ತಿಯಲ್ಲಿ ಸಮಾನ ಪಾಲು ಕೊಡಬಹುದು.

ಒಂದು ವೇಳೆ ನೀವು ಪಾಲು ಕೇಳಿದ ವಿಚಾರ ಅವರಿಗೆ ಇಷ್ಟವಾಗದೆ ಹೋದಲ್ಲಿ ಅವರು ನಿಮ್ಮನ್ನು ಬಿಟ್ಟು ಉಳಿದ ಮಕ್ಕಳಿಗೆ ಪಾಲು ಕೊಟ್ಟರೆ ನೀವು ಪ್ರಶ್ನಿಸಲು ಬರುವುದಿಲ್ಲ. ಹಾಗಾಗಿ ತಂದೆಗೆ ಆಸ್ತಿಯು ವಿಭಾಗದ ಮೂಲಕ ಬಂದಿದೆಯೋ, ಉಡುಗೊರೆ ಮೂಲಕ ಬಂದಿದೆಯೋ ಅಥವಾ ಸ್ವಯಾರ್ಜಿತವಾದ ಆಸ್ತಿಯೋ ಅಥವಾ ವೀಲ್ ಮೂಲಕ ಬಂದಿದೆಯೋ ಎನ್ನುವುದನ್ನು ನೀವು ತಿಳಿದುಕೊಂಡಿರಬೇಕು.

ಅದೇ ರೀತಿ ತಂದೆಗೆ ಆಸ್ತಿಯು, ತಂದೆಯ ತಾಯಿ ಕಡೆಯಿಂದ ಬಂದಿದ್ದರೆ ಅದು ಕೂಡ ಪಿತ್ರಾರ್ಜಿತ ಆಸ್ತಿ ಆಗುವುದಿಲ್ಲ. ತಂದೆಯ ತಾಯಿ ಅಂದರೆ ನಿಮ್ಮ ಅಜ್ಜಿ ಪ್ರೀತಿಯಿಂದ ಅವರ ಪಾಲಿಗೆ ಬಂದ ಆಸ್ತಿಯನ್ನು ನಿಮ್ಮ ತಂದೆಗೆ ಕೊಟ್ಟಿದ್ದರಿಂದ ಅದನ್ನು ಸಹ ಪಿತ್ರಾರ್ಜಿತ ಆಸ್ತಿ ಎಂದು ಪರಿಗಣನೆಗೆ ತೆಗೆದುಕೊಳ್ಳಲು ಬರುವುದಿಲ್ಲ. ನೀವು ಅದರಲ್ಲಿ ಪಾಲು ಕೊಡು ಎಂದು ತಂದೆ ಜೀವಿತಾವಧಿಯಲ್ಲಿ ಕೇಳಲು ಸಾಧ್ಯವಿಲ್ಲ.

ತಂದೆಯ ಮರಣದ ನಂತರ ತಂದೆಯು ಆಸ್ತಿ ಹಕ್ಕು ಯಾರಿಗೆ ಹೋಗಬೇಕು ಎಂದು ವೀಲ್ ಕೂಡ ಮಾಡದೆ ಹೋಗಿದ್ದಲ್ಲಿ ಎಲ್ಲಾ ಮಕ್ಕಳು ಸಮಾನವಾದ ಹಕ್ಕುದಾರರು ಆಗಿರುತ್ತಾರೆ. ತಂದೆ ತಾಯಿ ಜೀವಂತ ಇರುವಾಗ ಚೆನ್ನಾಗಿ ನೋಡಿಕೊಂಡರೆ ಅವರೇ ಪ್ರೀತಿಯಿಂದ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಿಕೊಡುತ್ತಾರೆ. ಅಥವಾ ಮಕ್ಕಳಿಗೆಲ್ಲಾ ಹಂಚಿ ಹೋಗುತ್ತಾರೆ.

ಆಗ ವಿನಾಕಾರಣ ಕೋರ್ಟು ಕೇಸು ಎಂದು ಅಲೆಯುವುದು ತಪ್ಪುತ್ತದೆ. ಹಾಗಾಗಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ ಆಸ್ತಿ ಹಕ್ಕಿನ ಕುರಿತು ಯಾವುದೇ ಗೊಂದಲಗಳಿದ್ದರೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರದಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಜನನ ಮರಣ ಪ್ರಮಾಣ ಪತ್ರ.!

 

ಜನನ ಮತ್ತು ಮರಣ ಪ್ರಮಾಣ ಪತ್ರ ವ್ಯಕ್ತಿ ಹಾಗೂ ಆತನ ಕುಟುಂಬಕ್ಕೆ ಜೀವನದ ಹಲವು ಹಂತಗಳಲ್ಲಿ ಬಹಳ ಅಗತ್ಯವಾದ ದಾಖಲೆಯಾಗಿದೆ. ವ್ಯಕ್ತಿಯೋರ್ವನಿಗೆ ಆತನ ಜನನ ಪ್ರಮಾಣ ಪತ್ರ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಲು ಅಗತ್ಯ ದಾಖಲೆಯಾಗಿ ಬೇಕಾಗುತ್ತದೆ. ಅದೇ ರೀತಿ ಮರಣ ಪ್ರಮಾಣ ಪತ್ರ ಆ ವ್ಯಕ್ತಿಯ ವಾರಸುದಾರರಿಗೆ ಮರಣದ ನಂತರದ ಕಾನೂನು ಕೆಲಸಗಳಿಗೆ ಬೇಕಾಗುತ್ತದೆ.

ಈ ಕಾರಣಕ್ಕಾಗಿ ಸರ್ಕಾರವು ಜನನ ಮತ್ತು ಮರಣ ನೋಂದಣಿಯನ್ನು ಕಡ್ಡಾಯಗೊಳಿಸಿ ಅದಕ್ಕೆ ಪ್ರಮಾಣ ಪತ್ರವನ್ನು ಕೂಡ ನೀಡುತ್ತಿದೆ. ನಂತರ ಸಂಬಂಧ ಪಟ್ಟ ಕಚೇರಿಗಳಲ್ಲಿ ಇದಕ್ಕಾಗಿ ಅರ್ಜಿ ಸಲ್ಲಿಸಿ ಪಡೆಯಬಹುದು ಆದರೆ ಅಂತರ ರಾಜ್ಯದಿಂದ ಬಂದು ರಾಜ್ಯದಲ್ಲಿ ಮೃತ ಪಟ್ಟವರಿಗೆ ಈ ಪ್ರಕ್ರಿಯೆ ಕಷ್ಟದಾಯಕವಾಗಿತ್ತು.

ಈಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹಲುವಾಗಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಯೋಜನೆಯೊಂನ್ನು ರೂಪಿಸಿ ಜಾರಿಗೆ ತಂದಿದ್ದಾರೆ. ಉಡುಪಿ ಜಿಲ್ಲೆ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಿನಕ್ಕೆ ನೂರಾರು ಮಂದಿ ಬರುತ್ತಾರೆ. ವೈದ್ಯರು ಅವರ ಪ್ರಾಣ ರಕ್ಷಣೆಗೆ ಎಷ್ಟೇ ಪ್ರಯತ್ನ ಪಟ್ಟರು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ಸಂಬಂಧಿಕರು ಅವರ ಮೃ’ತ ದೇಹವನ್ನು ತಮ್ಮ ಸ್ಥಳಗಳಿಗೆ ಕೊಂಡೊಯ್ಯುವುದು ಅನಿವಾರ್ಯವಾಗಿರುತ್ತದೆ.

ಇಂಥಹ ಸಂದರ್ಭದಲ್ಲಿ ಜನನ ಮರಣ ಪ್ರಾಧಿಕಾರಕ್ಕೆ ತಕ್ಷಣ ಪ್ರಮಾಣ ಪತ್ರ ಕೊಡುವಂತೆ ಅರ್ಜಿ ಸಲ್ಲಿಸಿದರೂ ಕೆಲವೊಮ್ಮೆ ತಾಂತ್ರಿಕ ದೋಷದಿಂದ ಅಂದು ಆ ಪ್ರಕ್ರಿಯೆ ಪೂರ್ತಿಗೊಳ್ಳುವುದಿಲ್ಲ. ಈ ರೀತಿಯಾದಾಗ ಮತ್ತೊಮ್ಮೆ ರಾಜ್ಯಕ್ಕೆ ಮರಣ ಪ್ರಮಾಣ ಪತ್ರ ಪಡೆಯಲು ಅವರ ಕುಟುಂಬಸ್ಥರು ಬರಬೇಕಾಗುತ್ತದೆ.

ಈ ಸಮಸ್ಯೆಯನ್ನು ಮನಗಂಡ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಕುಮಾರ್ ರಾವ್ ಇನ್ನು ಮುಂದೆ ಇಂಥ ಸಮಸ್ಯೆ ಜಿಲ್ಲೆಯಲ್ಲಿ ತಲೆದೋರಬಾರದು ಎನ್ನುವ ಕಾರಣಕ್ಕೆ ಯೋಜನೆಯನ್ನು ರೂಪಿಸಿ ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆಯ ಮೂಲಕ ಉಡುಪಿ ಜಿಲ್ಲೆಯ ಮಣಿಪಾಲ ಸೇರಿದಂತೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ ಮತ್ತು ಜಿಲ್ಲೆಯಲ್ಲಿ ಇತರೇ ಕಾರಣಗಳಿಂದ ಮರಣ ಹೊಂದಿದ.

ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ವ್ಯಕ್ತಿಗಳ ಕುಟುಂಬದ ಮನೆ ಬಾಗಿಲಿಗೆ ಮರಣ ಪ್ರಮಾಣಪತ್ರವನ್ನು ಅಂಚೆ ಮೂಲಕ ತಲುಪಿಸುವ ನಾಗರೀಕ ಸ್ನೇಹಿ ವಿಶಿಷ್ಠ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಮೃ’ತರ ಕುಟುಂಬದವರು ಮರಣ ಪ್ರಮಾಣ ಪತ್ರಕ್ಕೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಾಗ ಅಂಚೆಯಲ್ಲಿ ಕಳುಹಿಸಿ ಕೊಡುವ ಆಯ್ಕೆಯನ್ನು ಆಯ್ದುಕೊಂಡರೆ 80 ರೂ

ಶುಲ್ಕ ಮಾತ್ರ ಸ್ವೀಕರಿಸಿ ಅವರು ದಾಖಲೆಯಲ್ಲಿ ತಿಳಿಸಿದ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುವ ಕಾರ್ಯವನ್ನು ಈ ಜನಸ್ನೇಹಿ ಯೋಜನೆ ಮಾಡುತ್ತದೆ. ಉಡುಪಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಉಡುಪಿ ನಗರದ ಸ್ಥಳೀಯ ಜನನ ಮರಣ ನೊಂದಣಿ ಪ್ರಾಧಿಕಾರ ಹಾಗೂ ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆಗಳು ಈ ಸೇವೆ ಒದಗಿಸಲು ಒಪ್ಪಿಕೊಂಡಿವೆ.

ಈ ವಿಶಿಷ್ಟ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ವಿಕಲಾಂಗ ಮತ್ತು ಹಿರಿಯ ನಾಗರಿಕ ಸಬಲೀಕರಣ ಸಚಿವರು, ಉಡುಪಿ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದಾರೆ. ಕುಟುಂಬಸ್ಥರನ್ನು ಕಳೆದುಕೊಂಡ ದುಃಖದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಪದೇ ಪದೇ ಕಛೇರಿಗಳನ್ನು ಅಲೆರುವ ಕಷ್ಟವನ್ನು ಪರಿಹರಿಸುವ ಈ ಯೋಜನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಜಿಲ್ಲೆಯ ಎಲ್ಲಾ ನಗರಸಭೆಗಳು ಇದನ್ನು ರೂಢಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ನಿಮಗೆ ಎಷ್ಟೇ ಸಾಲದ ಸಮಸ್ಯೆ ಇರಲಿ, ಈ ದೇವರ ದರ್ಶನ ಪಡೆದರೆ ಸಾಕು, ನೀವು ಸಾಲದಿಂದ ಮುಕ್ತರಾಗೋದು ಪಕ್ಕಾ.!

ನಮಗೆ ಏನೇ ಸಮಸ್ಯೆ ಬಂದರೂ ನಮಗೆ ಬೇಗ ನೆನಪಾಗೋದು ದೇವರು. ಎಲ್ಲಾ ಸಮಸ್ಯೆಗೂ ಪರಿಹಾರ ನೀಡ್ತಾನೆ ಅನ್ನೋದು ಎಲ್ಲರ ನಂಬಿಕೆ. ಅದರಂತೆ, ಹಣಕಾಸಿನ ಸಮಸ್ಯೆ ಕೂಡ ಪ್ರತಿಯೊಬ್ಬರ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆಲ್ಲ ಪರಿಹಾರ ಬೇಕಂದ್ರೆ, ನೀವೊಮ್‌ ಈ ದೇವರ ದರ್ಶನ ಪಡೆದರೆ ಸಾಕು. ನಿಮ್ಮ ಹಣಕಾಸಿ ಕಷ್ಟಗಳೆಲ್ಲವೂ ಪರಿಹಾರವಾಗುವುದು.

ಹಣಕಾಸಿನ ಸಮಸ್ಯೆ ಇದ್ದರೆ ಹಿರಿಯರು ವೆಂಕಟೇಶ್ವರನ ಧ್ಯಾನ ಮಾಡಬೇಕು ಎಂದು ಹೇಳುತ್ತಾರೆ. ಎಷ್ಟೋ ಜನರು ಸಾಲದಿಂದ ಹೊರಬರಲಾಗದೆ ಕಷ್ಟಪಡುತ್ತಿರುತ್ತಾರೆ. ಅಂತವರು ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಿ ಹಾಗೂ ಅವನ ಸನ್ನಿಧಾನಕ್ಕೆ ಭೇಟಿ ನೀಡಿ. ತಿರುಪತಿಯ ವೆಂಕಟೇಶ್ವರನ ಸ್ವಾಮಿಯ ಬಳಿ ಹೋಗಬೇಕೆಂದರೆ 2 ರಿಂದ 3 ದಿನ ತೆಗೆದುಕೊಳ್ಳುತ್ತದೆ ಇದು ಬಡವರಿಗೆ ಕಷ್ಟವಾಗಬಹುದು.

ಅದಕ್ಕಾಗಿಯೇ ಬೆಂಗಳೂರಿನಲ್ಲಿರುವ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೂ ಕೂಡ ನೀವು ಹೋಗಿ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಬಹುದು. ಇದು ತಿರುಪತಿ (Tirupathi) ಅರ್ಚಕರು ಬಂದು ಇಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಇಲ್ಲಿನ ಪೂಜೆಯ ವಿಧಾನ ದೇವರು ಎಲ್ಲವೂ ಕೂಡ ತಿರುಪತಿಯಲ್ಲಿ ಹೇಗೆ ನಡೆಯುತ್ತದೆ ಅದೇ ರೀತಿಯಾಗಿ ಪೂಜೆ ಸಲ್ಲಿಸುತ್ತಾರೆ.

ಶನಿವಾರದಂದು ತಿರುಪತಿ ಸ್ವಾಮಿಯ ಲಡ್ಡು ಕೂಡ ನಿಮಗೆ ಸಿಗುತ್ತದೆ. ಈ ದೇವಸ್ಥಾನಕ್ಕೆ ಹೋದಾಗ ಮನಸ್ಸಿಗೆ ಬಹಳ ಹಿತ ನೀಡುತ್ತದೆ ನಿಮಗೆ ಮನಸ್ಸು ಭಾರವೆನಿಸಿದಾಗ ನೀವು ಬೆಂಗಳೂರಿನಲ್ಲಿರುವ ತಿರುಪತಿ ದೇವಸ್ಥಾನಕ್ಕೆ ಹೋದರೆ, ನಿಮ್ಮ ಮನಸ್ಸಿನ ಕಳವಳ ದೂರವಾಗುತ್ತದೆ. ಈ ದೇವಸ್ಥಾನ ಬಹಳ ಅದ್ಭುತವಾಗಿದೆ. ಇಲ್ಲಿ ವೆಂಕಟೇಶ್ವರ ಸ್ವಾಮಿ ಅಷ್ಟೇ ಅಲ್ಲದೇ ಆಂಜನೇಯ ಹಾಗೂ ಲಕ್ಷ್ಮಿ ದೇವರ ಮೂರ್ತಿ ಕೂಡ ಇದೆ.

ಈ ದೇವಸ್ಥಾನ ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಲಾಗಿದೆ ಹಾಗೂ ಇದು ಬೆಲೆಂಡೂರ್ ಕೆರೆ ಪಕ್ಕ ಇದೆ. ಇಡೀ ದೇವಸ್ಥಾನ ತಿರುಪತಿಯಲ್ಲಿ ಇರುವ ಶೈಲಿಯಲ್ಲೇ ಇದೆ. ಹಿಂದೂ ಧರ್ಮದ ಪ್ರಕಾರ, ಮೊದಲ ಪೂಜೆ ಗಣೇಶನಿಗೆ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಇಲ್ಲಿ ಮೊದಲು ಗಣೇಶನ ದೇವಸ್ಥಾನವಿದೆ. ಬೆಂಗಳೂರಿನ ತಿರುಪತಿ ದೇವಸ್ಥಾನದಲ್ಲಿ ಶನಿವಾರದಂದು ಬಹಳ ವಿಶೇಷವಾದ ಪೂಜೆ ಮಾಡುತ್ತಾರೆ.

ಮನಸ್ಪೂರ್ತಿಯಾಗಿ ನೀವು ವೆಂಕಟೇಶ್ವರ ಸ್ವಾಮಿಯಲ್ಲಿ ಬೇಡಿಕೊಂಡರೆ ನಿಮ್ಮ ಕಷ್ಟಗಳೆಲ್ಲ ಪರಿಹಾರಗೊಳ್ಳುತ್ತದೆ ಮತ್ತು ನಿಮ್ಮ ಸಾಲದ ಸಮಸ್ಯೆಗಳು ತೀರಿಹೋಗುತ್ತದೆ. ತಿರುಪತಿಗೆ ಹೋಗಲು ಆಗದೆ ಇದ್ದರೆ, ನೀವು ಹತ್ತಿರದಲ್ಲಿರುವ ನಮ್ಮ ಬೆಂಗಳೂರಿನ ತಿರುಪತಿಗೆ ಹೋಗಿ ನಮಸ್ಕರಿಸಿ. ಅಲ್ಲಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ವೆಂಕಟೇಶ್ವರನ ಆರಾಧನೆ ಮಾಡಿ ಸಾಲದ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ.

ಹಲವಾರು ಜನರಿಗೆ ತಿರುಪತಿ ದೇವಸ್ಥಾನ ಅಂದ್ರೆ ಆಂದ್ರ ಪ್ರದೇಶದಲ್ಲಿರುವ ತಿಮ್ಮಪ್ಪನ ದೇವಸ್ಥಾನವೇ ಬೇಗ ನೆನಪಾಗುತ್ತೆ. ಆದ್ರೆ, ಬೆಂಗಳೂರಿನಲ್ಲಿರುವ ತಿರುಪತಿ ದೇವಸ್ಥಾನಕ್ಕೂ ನೀವು ಭೇಟಿ ನೀಡಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆಯಬಹುದಾಗಿದೆ. ತಿರುಪತಿ ಹೋಗಬೇಕು ಅನ್ಕೊಂಡು ಯಾವುದೋ ಕಾರಣದಿಂದ ಹೋಗಲು ಸಾಧ್ಯವಾಗದವರು ಇಲ್ಲಿಗೆ ಹೋಗಿ ದರ್ಶನ ಪಡೆಯಬಹುದು.

ತಿರುಮಲ ತಿರುಪತಿ ದೇವಾಲಯವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ವಿಷ್ಣು ದೇವನು ಕಲಿಯುಗದಲ್ಲಿ ವಾಸಿಸುವ ಐಹಿಕ ಸ್ಥಳವೆಂದು ವೈಭವಯುತವಾಗಿ ವಿವರಿಸಲಾಗಿದೆ. ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಾವು ಈ ಅದ್ಭುತವಾದ ಹಾಗೂ ಪ್ರಭಾವಶಾಲಿಯಾದ ದೇವಾಲಯವನ್ನು ನೋಡಬಹುದು.

ಧರ್ಮಸ್ಥಳ ಸಂಘದಲ್ಲಿ ಸಾಲ ಪಡೆದವರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ನಿಮ್ಮ ಸಾಲ ಮನ್ನಾ.!

0

 

 

ಧರ್ಮಸ್ಥಳ ಸಂಘ(Dharmasthala sangha)ದಲ್ಲಿ ಇದ್ದಂತವರಿಗೆ ಇಲ್ಲಿದೆ ಖುಷಿ ವಿಚಾರ. ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿದವರಿಗೆ ಇದು ಸಿಹಿ ಸುದ್ದಿಯಾಗಿದ್ದು, ಶೀಘ್ರದಲ್ಲೇ ಸಾಲ ಮನ್ನಾ ಮಾಡುವ ವಿಚಾರವನ್ನ ಸಂಸ್ಥೆ ನೀಡಬಹುದು ಎನ್ನಲಾಗಿದೆ. ಧರ್ಮ ನೆಲೆಸಿರುವ ಸ್ಥಳವೇ ʻಧರ್ಮಸ್ಥಳʼವೆಂಬುದು ಭಕ್ತರ ನಂಬಿಕೆ. ಕರ್ನಾಟಕದಲ್ಲಿ ಅತಿ ಹೆಚ್ಚು ಶಿವಭಕ್ತರು ಭೇಟಿ ನೀಡುವಂತಹ ಸ್ಥಳ ಇದಾಗಿದೆ. ಇದು ಬಹಳ ಪ್ರಾಚೀನವಾದದ್ದು ಹಾಗೂ ತುಂಬಾ ಖ್ಯಾತಿ ಹೊಂದಿರುವ ದೇವಸ್ಥಾನ.

ಧರ್ಮಸ್ಥಳ ಕ್ಷೇತ್ರವು ಭಕ್ತಿ ಪ್ರಧಾನ ಕೇಂದ್ರ ಈ ದೇವಸ್ಥಾನಕ್ಕೆ ಜನಸಾಗರವೇ ಹರಿದು ಬರುತ್ತದೆ. ಸಾವಿರಾರು ಭಕ್ತಾದಿಗಳು ಶಿವನ ದರ್ಶನ ಪಡೆಯಲು ಬರುತ್ತಾರೆ. ಇದರ ಜೊತೆಗೆ ಧರ್ಮಸ್ಥಳ ಟ್ರಸ್ಟ್ ನಡೆಸುವ ಜನಸ್ನೇಹಿ ಕೆಲಸಗಳಿಂದ ಕೂಡ ಧರ್ಮಸ್ಥಳ ಕ್ಷೇತ್ರದ ಹೆಸರು ದೇಶದಾದ್ಯಂತ ಪಸರಿಸುತ್ತಿದೆ. ಧರ್ಮಸ್ಥಳದ ಟ್ರಸ್ಟ್ ವತಿಯಿಂದ ಯುವಕರಿಗೆ/ ಯುವತಿಯರಿಗೆ ಕಂಪ್ಯೂಟರ್ ಆಪರೇಟಿಂಗ್, ಟೈಲರಿಂಗ್, ಬ್ಯೂಟಿ ಪಾರ್ಲರ್ ಇತ್ಯಾದಿ ತರಬೇತಿ ನೀಡಿ ಅವರಿಗೆ ಸ್ವಯಂ ಉದ್ಯೋಗ ಮಾಡುವ ಅವಕಾಶವನ್ನು ನೀಡುತ್ತಿದೆ.

ಅದೇ ರೀತಿ ಗ್ರಾಮೀಣ ಭಾಗದಲ್ಲಿರುವವರಿಗೆ ಧರ್ಮಸ್ಥಳ ಸಂಘ ನಡೆಸುತ್ತಾರೆ. ಇದು ಕಷ್ಟದಲ್ಲಿದ್ದವರಿಗೆ ಧರ್ಮಸ್ಥಳ ಸಂಘದ ಮೂಲಕ ಕಡಿಮೆ ಬಡ್ಡಿಗೆ ಸಾಲ ನೀಡುವ ಸೌಕರ್ಯ ಕೂಡ ಇದೆ. ಈ ಯೋಜನೆಯಲ್ಲಿ ಇರುವ ಹೆಚ್ಚಿನ ಜನರು ಗ್ರಾಮೀಣ ಭಾಗದವರಾಗಿರುವುದರಿಂದ ಕೃಷಿ ಚಟುವಟಿಕೆಗೆ ಸಾಲವನ್ನು ಪಡೆಯುತ್ತಾರೆ.

ಸರಿಯಾದ ಮಳೆ, ಬೆಳೆಯಾಗದೆ ರೈತರು ನಷ್ಟದಲ್ಲಿ ಬಿದ್ದು ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೀವು ಪ್ರತಿನಿತ್ಯ ನೋಡಬಹುದು. ಅಷ್ಟು ಕಷ್ಟ ಇರುವ ಅಂತಹ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಕೆಲಸ ಈ ಧರ್ಮಸ್ಥಳ ಸಂಘ ಮಾಡುತ್ತಿದೆ. ಮಳೆ ಬೆಳೆ ಸರಿಯಾಗಿ ಆಗದೆ ಇರುವ ಕಾರಣ ಬೆಳೆಗಾರರಿಗೆ ತುಂಬಾ ನಷ್ಟವಾಗಿದೆ.

ಈ ವರ್ಷ ರಾಜ್ಯದಲ್ಲಿ ಮುಂಗಾಳೆ ಮಳೆ ಸುರಿಯದೆ ಬರ ಎದುರಾಗಿದೆ. ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಧರ್ಮಸ್ಥಳ ಸಹಕಾರ ಸಂಘಗಳಲ್ಲಿ ಜನರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು ಅಥವಾ ಸಾಲ ಪಾವತಿ ಮುಂದೂಡಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ ಸಂಘದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗಡೆ ಅವರಿಗೆ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶುರಾಮ್ ಎಂ.ಎಲ್ ಬಹಿರಂಗ ಪತ್ರ ಬರೆದಿದ್ದಾರೆ.

ಹೌದು, ಸಾಲ ಪಡೆದಿರುವ ರೈತರಿಗೆ ಮರುಪಾವತಿಸಲು ಕಷ್ಟವಾಗುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ಧರ್ಮಾಧಿಕಾರಿಗಳು ಸಾಲಮನ್ನಾ ಮಾಡಬೇಕು ಎಂದು ಒಬ್ಬ ರೈತ ಪತ್ರ ಬರೆದಿದ್ದಾನೆ. ಅಷ್ಟು ಕಷ್ಟ ಇರುವಂತಹ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಕೆಲಸ ಧರ್ಮಸ್ಥಳ ಸಂಘ ಮಾಡುತ್ತಿದೆ.

ಒಂದು ವೇಳೆ ಸಾಲ ಮನ್ನಾ ಮಾಡದೆ ಇದ್ದರೆ ಸಾಲವನ್ನು ಮರುಪಾವತಿಸಲು ಒಂದು ವರ್ಷದ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಅಥವಾ ಬಡ್ಡಿಯನ್ನಾದರೂ ಕಡಿಮೆ ಮಾಡಿ ಎಂದು ಕೋರಿದರು. ಈಗ ಧರ್ಮಧಿಕಾರಿಗಳು ಯಾವ ನಿರ್ಧಾರಕ್ಕೆ ಬರುತ್ತಾರೆ ಎಂದು ಕಾದು ನೋಡಬೇಕಾಗಿದೆ. ಅದೇ ಇರಲಿ ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿದವರಿಗೆ ಸಾಲ ಮನ್ನಾ ಆಗುತ್ತೆ ಅನ್ನೋ ಸುದ್ದಿ ಇದೀಗ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿರೋದಂತು ನಿಜ. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಶ್ರೀಧರ್ಮಸ್ಥಳ ಸಂಘ ಸಂಸ್ಥೆ ಅಥವಾ ವೀರೇಂದ್ರ ಹೆಗ್ಗಡೆಯವರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತೆ ಅನ್ನೋದನ್ನ ನೋಡಬೇಕಾಗಿದೆ.

ಆನ್ ಲೈನ್ ವಿವಾಹ ನೋಂದಣಿಗೆ ಕಾಂಗ್ರೆಸ್ ಅವಕಾಶ ನೀಡಿದ್ದರಿಂದ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿದೆ ಎಂದ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್.!

 

ದೇಶದಲ್ಲಿ ಈಗ ಎಲ್ಲಾ ಕ್ಷೇತ್ರಗಳೂ ಕೂಡ ಡಿಜಿಟಲೀಕರಣಗೊಳ್ಳುತ್ತಿವೆ. ಆದ ಕಾರಣ ಪತ್ರ ವ್ಯವಹಾರದ ಬದಲು ಆನ್ಲೈನಲ್ಲಿಯೇ ಅತಿ ಹೆಚ್ಚು ಪ್ರಕ್ರಿಯೆಗಳು ಪೂರ್ತಿ ಗೊಳ್ಳುತ್ತಿವೆ. ಸರ್ಕಾರದ ಎಲ್ಲಾ ಇಲಾಖೆಗಳ ಸೇವೆಗಳನ್ನು ಕೂಡ ಸಂಬಂಧ ಪಟ್ಟ ಕಚೇರಿಗಳಿಗೆ ನೀಡಿರುವ ವೆಬ್ಸೈಟ್ ಮೂಲಕ ಲಾಗಿನ್ ಆಗಿ ಪಡೆಯಬಹುದು.

ಅರ್ಜಿ ಸಲ್ಲಿಸುವುದು, ಅರ್ಜಿ ಶುಲ್ಕ ಪಾವತಿ ಮಾಡುವುದು, ಅರ್ಜಿಗಳ ಸ್ಟೇಟಸ್ ಚೆಕ್ ಮಾಡುವುದು ಇನ್ನು ಮುಂತಾದ ಅನೇಕ ವಿಚಾರಗಳಿಗೆ ಸೇವಾ ಸಿಂಧು ಪೋರ್ಟಲ್ ಗಳು ಅನುಕೂಲಕ್ಕೆ ಬರುತ್ತಿದ್ದು, ನಾಗರಿಕರಿಗೆ ಕಚೇಯಿಂದ ಕಚೇರಿಗೆ ಅಲೆಯುವುದು ತಪ್ಪುತ್ತಿದೆ ಮತ್ತು ದೇಶವು ಕೂಡ ಈಗಿನ ಕಾಲಮಾನಕ್ಕೆ ತಕ್ಕಂತೆ ಹೊಂದಿಕೊಂಡು ಮುಂದೆ ಹೋಗುತ್ತಿದ್ದೆ ಎನ್ನುವ ಸಮಾಧಾನ ಇದೆ.

ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮೊನ್ನೆ ಶುಕ್ರವಾರ ಬಜೆಟ್ ಮಂಡನೆ ಮಾಡಿದ ಸಂದರ್ಭದಲ್ಲಿ ವಿವಾಹ ನೋಂದಣಿಯನ್ನು ಕೂಡ ಸರಳಗೊಳಿಸುವ ಉದ್ದೇಶದಿಂದ ಆನ್ಲೈನ್ ನಲ್ಲಿ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಘೋಷಿಸಿದ್ದಾರೆ.

ಆದರೆ ಮಾನ್ಯ ಮುಖ್ಯಮಂತ್ರಿಗಳು ಹೇಳಿದ ಈ ವಿಚಾರದ ವಿರುದ್ಧ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಆನ್ಲೈನ್ ನಲ್ಲಿ ವಿವಾಹ ನೋಂದಣಿಗೆ ಅವಕಾಶ ಮಾಡಿಕೊಟ್ಟರೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತವೆ. ಈಗಾಗಲೇ ಲವ್ ಜಿಹಾದ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸರ್ಕಾರವು ಈ ರೀತಿ ಯೋಜನೆಯನ್ನು ಜಾರಿಗೆ ತಂದರೆ ಸರ್ಕಾರವೇ ಲವ್ ಜಿಹಾದ್ ಗೆ ಕುಮ್ಮಕು ನೀಡಿದಂತಾಗುತ್ತದೆ ಎಂದು ಆರೋಪಿಸಿದ್ದಾರೆ.

ಆನ್ಲೈನ್ ನಲ್ಲಿ ವಿವಾಹವನ್ನು ನೋಂದಣಿ ಮಾಡುವಾಗ ಅದು ಲವ್ ಜಿಹಾದ್ ಆಗಿದ್ದರೆ ಗೊತ್ತಾಗದಂತೆ ಮುಚ್ಚಿಬಿಡಬಹುದು ಹಾಗಾಗಿ ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂದು ಸರ್ಕಾರವನ್ನು ಹಿಂದು ಪರ ಸಂಘಟನೆಗಳು ಟೀಕೆ ಮಾಡಿದ್ದಾರೆ. ಈವರೆಗೆ ವಿವಾಹ ನೊಂದಣಿ ಮಾಡಿಸಲು ವಿವಾಹ ನೋಂದಣಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇತ್ತು.

ಇದನ್ನು ಸರಳಗೊಳಿಸಿ ಜನರಿಗೆ ಆನ್ಲೈನ್ ಸೇವೆಗಳನ್ನು ಇನ್ನಷ್ಟು ಹತ್ತಿರ ತರಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ವಿವಾಹನೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಬಜೆಟ್ ಅಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ಇದರೊಂದಿಗೆ ಗ್ರಾಮಪಂಚಾಯಿತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳನ್ನು ಕೂಡ ಆಧಾರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದರು.

ಸರ್ಕಾರ ಈ ಘೋಷಣೆ ಮಾಡುತ್ತಿದ್ದಂತೆ ಹಿಂದು ಪರ ಸಂಘಟನೆಗಳು ಮಾತ್ರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಕೂಡ ಈ ಪ್ರತಿಕ್ರಿಯಿಸಿ ಈ ಕೂಡಲೇ ಆನ್ಲೈನ್ ಮದುವೆ ನೋಂದಣಿಯನ್ನು ರದ್ದುಪಡಿಸಿ ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ವಿವಾಹ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಈ ರೀತಿ ಮದುವೆ ಆಗುವ ಜೋಡಿಗಳ ಫೋಟೋ ವಿಳಾಸ ಮತ್ತಿತರ ವಿವರಗಳನ್ನು ಒಂದು ತಿಂಗಳ ಕಾಲ ನೋಟಿಸ್ ಬೋರ್ಡ್ ಅಲ್ಲಿ ಡಿಸ್ಪ್ಲೇ ಮಾಡುತ್ತಿದ್ದರು. ಇದರಿಂದ ಜನರು ಮೋಸಕ್ಕೊಳಗಾಗುವ ಸಾಧ್ಯತೆ ಕಡಿಮೆ ಇರುತ್ತದೆ ಆದರೆ ಆನ್ಲೈನಲ್ಲಿ ಗುಟ್ಟಾಗಿ ವಿವಾಹ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡದರೆ ಇದೆಲ್ಲಾ ಹೆಚ್ಚಾಗುತ್ತದೆ ಎಂದು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಆನ್ಲೈನ್ ನಲ್ಲಿ ವಿವಾಹ ನೊಂದಣಿ ಮಾಡುವ ಈ ಅವಕಾಶವನ್ನು ತಕ್ಷಣವೇ ಸರ್ಕಾರದ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ತೆಂಗಿನಕಾಯಿ ಕಟ್ಟಿದ್ರೆ 48 ಗಂಟೆಯಲ್ಲಿ ನಿಮ್ಮ ಸಮಸ್ಯೆ ಏನೇ ಇದ್ದರು ಪರಿಹಾರ ಆಗುತ್ತೆ.!

 

ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಭಕ್ತಾದಿಗಳನ್ನು ಹೊಂದಿರುವ ದೇವರು ಹನುಮಂತ. ಒಂದು ಸಣ್ಣ ಹಳ್ಳಿಯಾಗಿರಲಿ ಅಥವಾ ದೊಡ್ಡ ನಗರವಾಗಿರಲಿ ಅಲ್ಲಿ ಒಂದು ಹನುಮಂತನ ದೇವಸ್ಥಾನ ಇದ್ದೇ ಇರುತ್ತದೆ ಆಂಜನೇಯ ಸ್ವಾಮಿ ಹಿಮಾಲಯ ತಪ್ಪಲಿನಲ್ಲಿ ಸಾಕಷ್ಟು ಬಾರಿ ಕಂಡು ಬಂದಿರುವಂತಹ ವಿಚಾರ ಆಗಾಗ ಕೇಳಿ ಬರುತ್ತಿರುತ್ತದೆ.

ಭಾರತ ದೇಶದಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾತ್ರ ಅತಿ ಹೆಚ್ಚು ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಾವು ನೋಡಬಹುದು. ಅದರಲ್ಲೂ ಬಹಳ ವಿಶೇಷ ಮತ್ತು ಪವಾಡ ಆಂಜನೇಯ ಸ್ವಾಮಿ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ ಇದೆ. ಹೌದು ಈ ದೇವಸ್ಥಾನ ಎಷ್ಟು ಶಕ್ತಿಶಾಲಿ ಎಂದರೆ

ಈ ದೇವಸ್ಥಾನದ ಸಕ್ಸಸ್ ರೇಟ್ ನೂರಕ್ಕೆ ನೂರು ಇದೆ. ಕೆಲವೇ ಕೆಲವು ಗಂಟೆಗಳಲ್ಲಿ ಕಷ್ಟ ಪರಿಹಾರ ಆಗಿರುವಂತಹ ಸಾಕಷ್ಟು ಉದಾಹರಣೆ ಗಳು ನಮ್ಮ ಕಣ್ಣ ಮುಂದೆಯೇ ಕಂಡುಬರುತ್ತದೆ. ಈ ವಿಶೇಷವಾದಂತಹ ಹನುಮಂತನ ದೇವಸ್ಥಾನಕ್ಕೆ ಬಂದು ತೆಂಗಿನಕಾಯಿಯನ್ನು ಕಟ್ಟಿದರೆ ಸಾಕು ಎಂತದ್ದೇ ಕಷ್ಟ ಇದ್ದರೂ ಪರಿಹಾರವಾಗುತ್ತದೆ.

ಈ ದೇವಸ್ಥಾನಕ್ಕೆ ಬಂದು ಬೇಡಿಕೊಂಡು ಹೋದ ಮೇಲೆ ಕಷ್ಟ ಪರಿಹಾರ ಆಗದೆ ಇರುವ ಭಕ್ತರು ಯಾರು ಇಲ್ಲ ಎಂದು ಕೂಡ ಹೇಳಬಹುದು. ಹೀಗೆ ಇಷ್ಟೆಲ್ಲಾ ಪವಾಡವನ್ನು ಸೃಷ್ಟಿ ಮಾಡುತ್ತಿರುವಂತಹ ಈ ಒಂದು ಹನುಮಂತನ ದೇವಸ್ಥಾನ ಇರುವುದಾದರೂ ಎಲ್ಲಿ ಯಾವ ಒಂದು ಸ್ಥಳದಲ್ಲಿ ಇದು ಕಂಡು ಬರುತ್ತದೆ, ಇದರ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ಪುಸಿದ್ಧ ಗಿರಿ ನಗರಕ್ಕೆ ಹೋಗಬೇಕು ಗಿರಿನಗರದ ಮೂರನೇ ಅಡ್ಡ ರಸ್ತೆಯಲ್ಲಿ ಸಾಗಿದರೆ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಕಂಡುಬರುತ್ತದೆ. ಈ ಒಂದು ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ವಿಶೇಷವಾದಂತಹ ಹರಕೆಯನ್ನು ಹೊತ್ತರೆ ಕೇವಲ 48 ದಿನಗಳಲ್ಲಿ ನಿಮ್ಮ ಇಚ್ಛೆಗಳು ನೆರವೇರುತ್ತದೆ.

ಅಥವಾ ಕೆಲವೇ ಗಂಟೆಗಳಲ್ಲಿಯೂ ಕೂಡ ನೆರವೇರುವಂತಹ ಸಾಧ್ಯತೆಗಳು ಕೂಡ ಇದೆ. ಕರ್ನಾಟಕದ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನಗಳ ಪಟ್ಟಿಯಲ್ಲಿ ಈ ಕಾರ್ಯಸಿದ್ಧಿ ಹನುಮಂತನ ದೇವಸ್ಥಾನವು ಮೊದಲ ಸ್ಥಾನದಲ್ಲಿ ಇದೆ. ಭಾರತ ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳು ಕೂಡ ಈ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತು ಹೋಗಿದ್ದಾರೆ.

ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುವಂತಹ ಈ ಎರಡು ವಿಚಾರಗಳು ತುಂಬಾ ಆಶ್ಚರ್ಯವನ್ನು ಉಂಟುಮಾಡುತ್ತದೆ. ಈ ರೀತಿಯ ಒಂದು ದೃಶ್ಯಾವಳಿ ಭಾರತ ದೇಶದಲ್ಲಿಯೇ ಬೇರೆ ಎಲ್ಲಿ ಯೂ ಯಾವುದೇ ದೇವಸ್ಥಾನದಲ್ಲಿಯೂ ಕೂಡ ನೀವು ಕಾಣಲು ಸಾಧ್ಯವಿಲ್ಲ. ಈ ದೇವಸ್ಥಾನದ ವಾತಾವರಣ ನೋಡುತ್ತಿದ್ದರೆ ಈ ದೇವಸ್ಥಾನದಿಂದ ಹೊರಗೆ ಹೋಗಲು ಮನಸ್ಸೇ ಬರುವುದಿಲ್ಲ ಅಷ್ಟು ಪ್ರಶಾಂತವಾಗಿ ಇರುತ್ತದೆ.

ಈ ದೇವಸ್ಥಾನದಲ್ಲಿ ಸಾವಿರಾರು ಸಿಪ್ಪೆಯನ್ನೇ ಬಿಡಿಸದ ತೆಂಗಿನಕಾಯಿಯನ್ನು ಕಟ್ಟಿರುವಂತಹ ದೃಶ್ಯವನ್ನು ನೋಡ ಬಹುದು ಅಷ್ಟೇ ಅಲ್ಲದೆ ಸಾವಿರಾರು ಭಕ್ತರು ದೇವಸ್ಥಾನದಲ್ಲಿಯೇ ಸತತವಾಗಿ ಪ್ರದಕ್ಷಿಣೆ ಹಾಕುತ್ತಿರುವಂತಹ ದೃಶ್ಯವು ಕೂಡ ಕಂಡುಬರು ತ್ತದೆ. ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಆಂಜನೇಯ ಸ್ವಾಮಿಯು ನಮಸ್ಕಾರ ಮಾಡುತ್ತಿರುವಂತಹ ರೂಪದಲ್ಲಿ ಕಂಡುಬರುತ್ತದೆ.

ಈ ದೇವಸ್ಥಾನದಲ್ಲಿಯೇ ಸಿಪ್ಪೆ ತೆಗೆಯದೆ ಇರುವಂತಹ ತೆಂಗಿನ ಕಾಯಿಯನ್ನು ನೀವು ತೆಗೆದುಕೊಳ್ಳಬೇಕು ಅದರ ಮೇಲೆ ನಿಮ್ಮ ಹೆಸರು ಒಂದು ಸಂಖ್ಯೆ ದಿನಾಂಕವನ್ನು ಬರೆದು ಭಕ್ತರಿಗೆ ಕೊಡುತ್ತಾರೆ. ಆನಂತರ ನೀವು ಆ ತೆಂಗಿನ ಕಾಯಿಯನ್ನು ಹಿಡಿದುಕೊಂಡು ನಿಮ್ಮ ಮನಸ್ಸಿನಲ್ಲಿ ನಿಮ್ಮ ಇಷ್ಟಾರ್ಥವನ್ನು ಹೇಳಿಕೊಂಡು ಅದನ್ನು ಕಟ್ಟಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮೊಬೈಲ್ ಕಳೆದು ಹೋದರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!

ಪ್ರತಿಯೊಬ್ಬರ ಕೈಗೂ ಈಗ ಆಂಡ್ರಾಯ್ಡ್ ಫೋನ್ ಗಳು ಬಂದಿವೆ. ಆಂಡ್ರಾಯ್ಡ್ ಫೋನ್ಗಳ ಉಪಯೋಗ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವುದರಿಂದ ಗೃಹಿಣಿಯರಿಂದ ಹಿಡಿದು ಉದ್ಯಮಿಗಳವರೆಗೆ, ಕಾಲೇಜು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಗಳಿಗೆ ಆಂಡ್ರಾಯ್ಡ್ ಫೋನ್ ಗಳಿಗೆ ಡಿಪೆಂಡ್ ಆಗಿದ್ದಾರೆ. ಇಂತಹ ಫೋನ್ ಗಳಲ್ಲಿ ಅವರ ಬ್ಯಾಂಕ್ ಖಾತೆಯ ವಿವರ ಸೇರಿದಂತೆ ಅನೇಕ ಅತ್ಯಮೂಲವಾದ ವಿಷಯಗಳು ಇರುತ್ತವೆ.

ಆಪ್ತರು ಕುಟುಂಬದವರು ಸ್ನೇಹಿತರ ಜೊತೆಗೆ ಸಮಯ ಕಳೆದ ಸನ್ನಿವೇಶದಲ್ಲಿ ತೆಗೆಸಿಕೊಂಡ ಫೋಟೋಗಳು, ವಿಡಿಯೋಗಳು ಕೆಲವು ವೈಯುಕ್ತಿಕ ಸಂದೇಶಗಳ ಮಾಹಿತಿಗಳು ಮತ್ತು ಇಂಪಾರ್ಟೆಂಟ್ ಆದ ಮೊಬೈಲ್ ನಂಬರ್ ಗಳು ಸೇರಿದಂತೆ ಅವರ ಬದುಕಿನ ಬಹು ಮುಖ್ಯ ಭಾಗ ಈಗ ಮೊಬೈಲ್ ಒಳಕ್ಕೆ ಸೇರಿ ಕುಳಿತಿದೆ ಎಂದರೂ ತಪ್ಪಾಗುವುದಿಲ್ಲ.

ಈ ರೀತಿ ನಾವು ಮೊಬೈಲ್ ಮೇಲೆ ಅಡಿಕ್ಟ್ ಆಗುತ್ತಿದ್ದಂತೆ ಅದರ ಕಳೆದುಕೊಳ್ಳುವಿಕೆಯ ಭಯವು ಕೂಡ ಹೆಚ್ಚಾಗಿದೆ. ಯಾಕೆಂದರೆ ಮೊಬೈಲ್ ಕಳ್ಳತನದ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಸ್ವೀಕರಿಸಿ ರೋಸಿ ಹೋಗಿರುವ ಪೊಲೀಸ್ ಇಲಾಖೆ ಒಂದು ಕಡೆ ಆದರೆ ಮೊಬೈಲ್ ಕಳೆದುಹೋದ ವಿಚಾರಕ್ಕೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಬೇಕಲ್ಲ ಎನ್ನುವ ಇರಿಸು ಮುರಿಸು ಇನ್ನೊಂದು ಕಡೆ.

ಆದರೆ ಹಾಗೆಂದು ಇದು ಕೈ ತೊಳೆದುಕೊಳ್ಳುವ ವಿಷಯವು ಅಲ್ಲ. ಮೊಬೈಲ್ ಎಷ್ಟೇ ದುಬಾರಿ ಬೆಲೆಯದ್ದು ಆಗಿದ್ದರೂ ಕೂಡ ಮೊಬೈಲ್ ಕಳೆದು ಹೋಯಿತು ಎನ್ನುವ ಚಿಂತೆಗಿಂತ ಅದರಲ್ಲಿರುವ ಮಾಹಿತಿಗಳು ಸೋರಿಕೆ ಆದರೆ ಎನ್ನುವ ಭಯವೇ ಹೆಚ್ಚು. ಹಾಗಾಗಿ ಪ್ರತಿಯೊಬ್ಬರಿಗೂ ಸಹ ಅವರ ಮೊಬೈಲ್ ತೀರ ಪರ್ಸನಲ್ ವಿಷಯ ಆಗಿದೆ. ಆದ್ದರಿಂದ ಇವುಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಸರ್ಕಾರ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಮೇ 17ರಂದು ವಿಶ್ವ ಟೆಲಿಕಾಂ ದಿನ. ಆ ದಿನವೇ ಇದರ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೇಂದ್ರ ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಅವರು ಇದರ ಬಗ್ಗೆ ಮಾತನಾಡಿ ಕೇಂದ್ರ ಸರ್ಕಾರವು ಈ ರೀತಿ ಮೊಬೈಲ್ ಕಳೆದು ಹೋದಾಗ ಅದನ್ನು ಶೀಘ್ರವಾಗಿ ಪತ್ತೆ ಹಚ್ಚಿ ಅದರ ಮಾಲೀಕರಿಗೆ ವಾಪಸ್ಸು ಮಾಡಲು ಅನುಕೂಲವಾಗುವ ಒಂದು ಪೋರ್ಟಲ್ ಅನ್ನು ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ.

ಸಂಚಾರ್ ಸಾಥಿ ಪೋರ್ಟಲ್ ಎನ್ನುವ ಕೇಂದ್ರ ಸರ್ಕಾರದ ಈ ಅನುಕೂಲತೆಯಿಂದ ಕಳೆದುಹೋದ ಅಥವಾ ಕಳ್ಳತನವಾದ ನಿಮ್ಮ ಮೊಬೈಲ್ ಫೋನ್ ಅನ್ನು ಶೀಘ್ರವಾಗಿ ಟ್ರೇಸ್ ಮಾಡಿ ವಾಪಸ್ಸು ಪಡೆಯಬಹುದು ಅಥವಾ ಅದನ್ನು ಸ್ವಿಚ್ ಆಫ್ ಮಾಡಬಹುದು. ಜನರಿಂದ ಕದ್ದ ವಸ್ತುಗಳನ್ನು ಪತ್ತೆ ಹಚ್ಚುವುದೇ ಇದರ ಮೂಲ ಉದ್ದೇಶ ಆಗಿದ್ದು ಮೇ 17ರಂದೇ ಈ ಫೋರ್ಟಲ್ ಅನಾವರಣಗೊಂಡಿದೆ.

ಆಪಲ್ ಫೋನ್ ಗಳಲ್ಲಿ ಫೈಂಡ್ ಮೈ ಫೋನ್ ಎನ್ನುವ ಆಪ್ಷನ್ ಇದೆ ಇದರ ಮೂಲಕ ನಿಮ್ಮ ಆಪಲ್ ಫೋನ್ ಎಲ್ಲಿದೆ ಎಂದು ತಿಳಿದುಕೊಳ್ಳಬಹುದಾಗಿತ್ತು. ಈಗ ಕೇಂದ್ರ ಸರ್ಕಾರದ ಈ ಪೋರ್ಟಲ್ ಕೂಡ ಇದೇ ಮಾದರಿಯಲ್ಲಿ ಕೆಲಸ ಮಾಡಲಿದೆ. ಇದರ ಮೂಲಕ ಆಂಡ್ರಾಯ್ಡ್ ಮೊಬೈಲ್ ಫೋನ್ ಗಳು ಜನಜಂಗುಳಿ ಮಧ್ಯೆ ಬಸ್ಸಿನಲ್ಲಿ ಕಳ್ಳತನ ಆಗಿದ್ದರು ಅಥವಾ ನೀವೇ ಅದನ್ನು ಮರೆತು ಎಲ್ಲಾದರೂ ಬಿಟ್ಟಿದ್ದರು ಕೂಡ ಅದು ಎಲ್ಲಿದೆ ಎಂದು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಸದ್ಯದಲ್ಲೇ ಇಲಾಖೆಯು ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಎನ್ನುವುದರ ಕುರಿತು ಮಾಹಿತಿಯನ್ನು ತಿಳಿಸಲಿದೆ. ಹಾಗಾಗಿ ಇನ್ನು ಮುಂದೆ ನಿಮ್ಮ ಫೋನ್ ಕಳೆದು ಹೋದ ಸಂದರ್ಭದಲ್ಲಿ ಈ ಪೋಈರ್ ಉಪಯೋಗ ಪಡೆದುಕೊಳ್ಳಿ. ಮತ್ತು ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಶೇರ್ ಮಾಡಿ.

ಯಾರೆಷ್ಟೇ ಪ್ರೀತಿಯಿಂದ ಕೊಟ್ಟರು ಈ ವಸ್ತುಗಳನ್ನು ಎಂದಿಗೂ ತೆಗೆದುಕೊಳ್ಳಬೇಡಿ ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಬೇರೆಯವರಿಂದ ಪಡೆದರೆ ತೊಂದರೆ ಕಟ್ಟಿಟ್ಟ ಬುತ್ತಿ.!

 

ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ನಾವು ಯಾವ ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆಯಬಾರದು ಹಾಗೂ ಪಡೆಯಬಹುದು ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಹಾಗೇನಾದರೂ ಆ ವಸ್ತುಗಳನ್ನು ನೀವು ಪಡೆದುಕೊಂಡರೆ ಹೇಳಬಹುದು ಅದೇ ರೀತಿಯಾಗಿ ಕೆಲವೊಂದು ವಸ್ತುಗಳನ್ನು ಬೇರೆಯವರಿಂದ ಪಡೆದರೆ ಅದರಿಂದ ಅದೃಷ್ಟ ಅಂದರೆ ಒಳ್ಳೆಯದು ಎನ್ನುವುದು ಹೆಚ್ಚಾಗುತ್ತದೆ.

ಹೌದು ಆ ಕೆಲವು ವಸ್ತುಗಳು ಕೆಲವೊಮ್ಮೆ ಅದೃಷ್ಟವನ್ನು ತಂದುಕೊಟ್ಟರೆ ಕೆಲವೊಮ್ಮೆ ದುರಾದೃಷ್ಟವನ್ನು ತಂದು ಕೊಡುತ್ತದೆ. ಹಾಗಾದರೆ ಈ ದಿನ ಯಾವ ಕೆಲವು ವಸ್ತುಗಳನ್ನು ನಾವು ಬೇರೆಯವರಿಂದ ಪಡೆದರೆ ನಮಗೆ ಕಷ್ಟ ಎನ್ನುವುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಹಾಗೂ ಆ ವಸ್ತುಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ನಮಗೆ ಬೇಕಾದ ವಸ್ತುಗಳನ್ನು ಸರಿಯಾದ ಸಮಯಕ್ಕೆ ಸಿಗದೇ ಇದ್ದಾಗ ನಾವು ಬೇರೆಯವರಿಂದ ವಸ್ತುಗಳನ್ನು ಪಡೆಯುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ವಸ್ತುಗಳನ್ನು ಪಡೆದುಕೊಂಡರೆ ನಾವು ದೊಡ್ಡ ನಷ್ಟ ವನ್ನು ಅನುಭವಿಸಬಹುದು ಹಾಗಾಗಿ ಎಚ್ಚರವಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಆ ವಸ್ತುಗಳು ನಮ್ಮ ಜೀವನ ಪರ್ಯಂತ ನಾವು ತೊಂದರೆಯನ್ನು ಅನುಭವಿಸುವಂತಹ ಪರಿಸ್ಥಿತಿಗೆ ತಂದು ಬಿಡುತ್ತದೆ.

ಹಾಗಾಗಿ ಆ ವಸ್ತುಗಳನ್ನು ಯಾವುದೇ ಕಾರಣಕ್ಕೂ ಎಂತಹ ಪರಿಸ್ಥಿತಿ ಬಂದರೂ ಬೇರೆಯವರಿಂದ ಪಡೆದುಕೊಳ್ಳಬಾರದು ಹಾಗಾಗಿ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ವಾಸ್ತು ಶಾಸ್ತ್ರದ ವಿಚಾರಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ವಾಗಿರುತ್ತದೆ. ಕೆಲವೊಂದಷ್ಟು ಜನರಿಗೆ ಈ ರೀತಿಯ ಮಾಹಿತಿ ತಿಳಿಯದೆ ಆ ವಸ್ತುಗಳನ್ನು ಪಡೆದುಕೊಂಡು ಕಷ್ಟದ ಪರಿಸ್ಥಿತಿಗಳನ್ನು ಎದುರಿಸಿರುತ್ತಾರೆ. ಆದರೆ ಅವರಿಗೆ ಇದೇ ಒಂದು ಕಾರಣದಿಂದ ಈ ರೀತಿಯ ಸಂಕಷ್ಟ ಎದುರಾಗಿದೆ ಎಂದು ತಿಳಿಯುವುದಿಲ್ಲ.

• ಮೊದಲನೆಯದಾಗಿ ನಿಮ್ಮ ಬಟ್ಟೆ ಸಮಯಕ್ಕೆ ಸರಿಯಾಗಿ ಇಸ್ತ್ರಿಯಾ ಗಿಲ್ಲ ಅಥವಾ ಬಟ್ಟೆ ಒಗೆದಿಲ್ಲ ಎಂದರೆ ಅಂತಹ ಸಮಯದಲ್ಲಿ ಬೇರೆಯವರ ಬಟ್ಟೆಯನ್ನು ಧರಿಸಿಕೊಂಡು ನೀವು ಯಾವುದೇ ಕೆಲಸ ಕಾರ್ಯಗಳಿಗೆ ಹೋಗಬೇಡಿ ಯಾಕೆಂದರೆ ಅದು ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡುವುದು ಮತ್ತು ನಕಾರಾತ್ಮಕತೆ ಉಂಟಾಗುವುದು ಎಚ್ಚರ.

• ಬೇರೆಯವರ ಕೈಗಡಿಯಾರವನ್ನು ಯಾವತ್ತಿಗೂ ಪಡೆದುಕೊಂಡು ನೀವು ಧರಿಸಿಕೊಳ್ಳಬೇಡಿ ಏಕೆಂದರೆ ಅವರ ಕೆಟ್ಟ ಸಮಯವೂ ನಿಮಗೆ ಕೆಟ್ಟದ್ದನ್ನು ಉಂಟು ಮಾಡಬಹುದು. ಹಾಗೂ ಅವರು ಅನುಭವಿಸ ಬೇಕಾದಂತಹ ಕೆಟ್ಟ ಘಟನೆಗಳು ಎಲ್ಲವನ್ನು ನೀವು ನಿಮ್ಮ ಜೀವನದಲ್ಲಿ ಅನುಭವಿಸಬೇಕಾಗುತ್ತದೆ.

• ಅಪ್ಪಿ ತಪ್ಪಿಯೂ ಯಾರ ಕರವಸ್ತ್ರವನ್ನು ಬಳಸಬೇಡಿ ಹಾಗೂ ಎರವಲು ಪಡೆಯಬೇಡಿ ಇದರಿಂದ ಸಂಬಂಧ ಹಾಳಾಗಿ ಮನಸ್ತಾಪಗಳು ಉಂಟಾಗುತ್ತದೆ.
• ಬೇರೆಯವರ ಉಂಗುರವನ್ನು ಅಥವಾ ರತ್ನವನ್ನು ಎಂದಿಗೂ ಧರಿಸ ಬೇಡಿ ಏಕೆಂದರೆ ಅವರ ಉಂಗುರ ನಿಮಗೆ ಸೂಕ್ತವಾಗದೆ ಪ್ರತಿಕೂಲ ಪರಿಣಾಮ ಬೀರಬಹುದು. ಏಕೆಂದರೆ ರತ್ನಗಳು ಗ್ರಹಗಳೊಂದಿಗೆ ಸಂಬಂಧ ಹೊಂದಿರುತ್ತವೆ.

• ಕೆಲವರು ಫಂಕ್ಷನ್ ಗಳಿಗೆ ಹೋಗುವಾಗ ತಮ್ಮ ಡ್ರೆಸ್ಸಿಗೆ ಮ್ಯಾಚಿಂಗ್ ಆಗುತ್ತೆ ಅಥವಾ ತುಂಬಾ ಚೆನ್ನಾಗಿದೆ ಎಂದು ಬೇರೆಯವರ ಪಾದರಕ್ಷೆ ಅಥವಾ ಶೂಗಳನು ಬಳಸುತ್ತಾರೆ. ಇದು ತುಂಬಾ ತಪ್ಪು ಇದರಿಂದ ಅವರ ಕಷ್ಟಗಳನ್ನು ನೀವು ಹೊತ್ತುಕೊಂಡಂತೆ ಆಗುತ್ತದೆ.
• ಕಸಗುಡಿಸುವ ಪೊರಕೆಯನ್ನು ಯಾವತ್ತೂ ಬೇರೆಯವರಿಂದ ಎರವಲು ಪಡೆಯಬೇಡಿ. ನೀವು ನಿಮ್ಮ ಮನೆಯ ಕಸವನ್ನು ಗುಡಿಸಿ ಅವರಿಗೆ ಕೊಟ್ಟರೆ ಅದರಿಂದ ಇಬ್ಬರಿಗೂ ಕೆಡಕಾಗುವುದು ನೆನಪಿಡಿ.

• ಸಾಮಾನ್ಯವಾಗಿ ಅಡುಗೆ ಸಾಮಗ್ರಿಗಳು ಖಾಲಿಯಾದಾಗ ಪಕ್ಕದ ಮನೆಯವರ ಬಳಿ ತೆಗೆದುಕೊಳ್ಳುವ ರೂಢಿ ಕೆಲವರಲ್ಲಿ ಇರುತ್ತದೆ. ಆದರೆ ಉಪ್ಪನ್ನು ಹೀಗೆ ತೆಗೆದುಕೊಳ್ಳಬಾರದು ಅದರಿಂದ ನೀವು ಜೀವನದಲ್ಲಿ ಸಾಲಗಾರರು ಆಗುವಿರಿ ಸಾಲು ಸಾಲಾಗಿ ಆರ್ಥಿಕ ತೊಂದರೆಗಳು ಬರುತ್ತದೆ.
• ಬೇರೆಯವರಿಂದ ಹಾಸಿಗೆ ಚಾಪೆ ದಿಂಬು ಅಂತದ್ದನ್ನೆಲ್ಲ ಕೇಳಿ ಪಡೆದು ಬಳಸಬಾರದು. ಇದರಿಂದ ಸಂಬಂಧಗಳು ಹದಗೆಡುತ್ತದೆ ಎಚ್ಚರ.

ತಿಂಗಳಿಗೆ ಕೇವಲ 1500 ರೂಪಾಯಿ. ಕಟ್ಟಿದ್ರೆ ಸಾಕು, 35 ಲಕ್ಷ ಸಿಗುತ್ತದೆ. ಭಾರತ ಸರ್ಕಾರದ ಹೊಸ ಸ್ಕೀಮ್.!

ಪ್ರತಿಯೊಬ್ಬರೂ ಕೂಡ ಗಳಿಕೆ ಮಾಡುವ ಹಣವನ್ನು ಹೂಡಿಕೆ ಮಾಡಿ ಅದರಿಂದಲೂ ಕೂಡ ಲಾಭ ಗಳಿಸಲು ಇಚ್ಚಿಸುತ್ತಾರೆ. ಆದರೆ ಆ ರೀತಿ ಉಳಿತಾಯ ಮಾಡಿದ ಹಣಕ್ಕೆ ಸುರಕ್ಷತೆ ಇರುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ ಹೆಚ್ಚಿನ ಜನರು ಹೂಡಿಕೆಗೆ ಸರ್ಕಾರದ ಯೋಜನೆಗಳ ಮೊರೆ ಹೋಗುತ್ತಾರೆ. ಭಾರತದಲ್ಲಿ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಅಂಚೆ ಕಛೇರಿಯು ಈ ರೀತಿ ತನ್ನಲ್ಲಿ ಉಳಿತಾಯ ಮಾಡಲು ಇಚ್ಛಿಸುವ ಗ್ರಾಹಕರಿಗೆ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ.

ಎಲ್ಲಾ ವರ್ಗದವರನ್ನು ಕೂಡ ಗಮನದಲ್ಲಿಟ್ಟುಕೊಂಡು ಸರ್ಕಾರ ಅವರವರಿಗೆ ಅನುಕೂಲ ಆಗುವ ರೀತಿಯ ಯೋಜನೆಗಳನ್ನು ಬಡವರಿಗಾಗಿ ಮತ್ತು ಮಧ್ಯಮ ವರ್ಗದವರಿಗಾಗಿಯೇ ರೂಪಿಸಿದೆ. ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಭವಿಷ್ಯದಲ್ಲಿ ಒಂದೊಳ್ಳೆ ಮೊತ್ತದ ಹಣವನ್ನು ಪಡೆದು ನಿಮ್ಮ ಅವಶ್ಯಕತೆಗಾಗಿ ಅಥವಾ ಕನಸಿಗಾಗಿ ಬಳಸಿಕೊಳ್ಳಬಹುದು. ಇವುಗಳ ಪೈಕಿ ಅಂಚೆ ಕಛೇರಿ ಗ್ರಾಮ ಸುರಕ್ಷಾ ಯೋಜನೆ ಕೂಡ ಒಂದು ಗ್ರಾಮೀಣ ಭಾಗದಲ್ಲಿ ಈ ಯೋಜನೆ ಹೆಚ್ಚು ಹೆಸರುವಾಸಿ ಆಗಿದ್ದು ಅನೇಕರು ಈ ಯೋಚನೆಯ ಗ್ರಾಹಕರಾಗಿದ್ದಾರೆ.

ಕಡಿಮೆ ಮೊತ್ತದ ಕಂತುಗಳನ್ನು ಪಾಲಿಸಿ ಹೆಚ್ಚು ಮೊತ್ತದ ಹಣವನ್ನು ಗಳಿಸುವ ಇಚ್ಛೆ ಇರುವವರಿಗೆ ಈ ಯೋಜನೆ ಅನುಕೂಲಕರವಾಗಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವಾಗ ನಿಮ್ಮ ಹೂಡಿಕೆಯ ಮೊತ್ತವನ್ನು ಮೊದಲೇ ನಿರ್ಧಾರ ಮಾಡಬೇಕು. ನೀವು ತಿಂಗಳಿಗೆ 1500 ಉಳಿತಾಯ ಮಾಡುತ್ತೀರಾ ಎನ್ನುವುದಾದರೆ ದಿನಕ್ಕೆ ರೂ.50 ಲೆಕ್ಕ ಬೀಳುತ್ತದೆ.

ತಿಂಗಳಿಗೆ 1500 ಹೂಡಿಕೆ ಮಾಡುವ ಆಯ್ಕೆ ಆಯ್ದುಕೊಂಡರೆ ನಿಮ್ಮ ಸ್ಕೀಮ್ ನ ಮೆಚುರಿಟಿ ಅವಧಿ ವೇಳೆಗೆ 31 ರಿಂದ 35 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆಯುತ್ತೀರಿ. ಈ ಅಂಕಣದಲ್ಲಿ ಅಂಚೆ ಕಛೇರಿ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
● ಅಂಚೆಕಚೇರಿ ಗ್ರಾಮೀಣ ಸುರಕ್ಷಾ ಯೋಜನೆಯನ್ನು 19 ವರ್ಷ ವಯಸ್ಸಿನಿಂದ 55 ವರ್ಷದ ವಯಸ್ಸಿನವರೆಗೆ ಯಾರು ಬೇಕಾದರೂ ಖರೀದಿಸಬಹುದು.

● 19 ವರ್ಷದ ವ್ಯಕ್ತಿ ತನ್ನ 19ನೇ ವಯಸ್ಸಿನಲ್ಲಿ 10 ಲಕ್ಷ ರೂಪಾಯಿಗೆ ಈ ಯೋಜನೆಯನ್ನು ಪ್ರಾರಂಭಿಸಿದರೆ, 55 ವರ್ಷಗಳಿಗೆ ಆತ ಪ್ರತಿ ತಿಂಗಳು 1555ರೂ. ಕಟ್ಟಬೇಕಾಗುತ್ತದೆ. ಆತ ಕಟ್ಟಿದ ಮೊತ್ತವು 10 ಲಕ್ಷ ಆಗಿದ್ದರೆ ಆತನಿಗೆ ರಿಟರ್ನ್ಸ್ 31.60 ಲಕ್ಷ ಬರುತ್ತದೆ. 58 ವರ್ಷಗಳ ಪಾಲಿಸಿ ಆಯ್ದುಕೊಂಡರೆ ಪ್ರತಿ ತಿಂಗಳು 1463ರೂ ಕಟ್ಟಬೇಕು, ಕೊನೆಯಲ್ಲಿ 33.40 ಲಕ್ಷ ಬರುತ್ತದೆ. 60 ವರ್ಷಗಳಿಗೆ ಪ್ಲಾನ್ ಮಾಡಿದರೆ 1411 ರೂ. ಪ್ರತಿತಿಂಗಳಿಗೆ ಕಟ್ಟಬೇಕಾಗಿ ಬರುತ್ತದೆ ಕೊನೆಯಲ್ಲಿ 34.60 ಲಕ್ಷ ನಿಮ್ಮ ಕೈ ಸೇರುತ್ತದೆ.

● 10,000 ದಿಂದ 10 ಲಕ್ಷದವರೆಗೂ ಕೂಡ ಈ ಯೋಜನೆಯನ್ನು ಖರೀದಿಸಬಹುದು. ಆ ಮೊತ್ತದ ಆಧಾರದ ಮೇಲೆ ಪ್ರತಿ ತಿಂಗಳ ಪ್ರೀಮಿಯಂ ಮೊತ್ತ ನಿರ್ಧಾರವಾಗುತ್ತದೆ.
● ಈ ಯೋಜನೆಯನ್ನು ಖರೀದಿಸಿದ ಮೇಲೆ ನೀವು ಮಾಡಿದ ಹೂಡಿಕೆ ಹಣದ ಆಧಾರದ ಮೇಲೆ ಸಾಲ ಕೂಡ ಪಡೆಯಬಹುದು. ಮೂರು ವರ್ಷಗಳು ತುಂಬಿದ ಬಳಿಕ ನೀವು ಯಾವುದೇ ಸಮಯದಲ್ಲಿ ಬೇಕಾದರೂ ಸರೆಂಡರ್ ಕೂಡ ಮಾಡಬಹುದು ಆದರೆ ಆ ಸಮಯದಲ್ಲಿ ಹೆಚ್ಚಿನ ಲಾಭಗಳಿರುವುದಿಲ್ಲ.

● ಎಲ್ಲಾ ಅಂಚೆ ಕಚೇರಿ ಯೋಜನೆಯಂತೆ ನಾಮಿನಿ ಸೌಲಭ್ಯ ಕೂಡ ಇದೆ. ಈ ಯೋಜನೆಯನ್ನು ಖರೀದಿಸಿದ ಮೇಲೆ ನೀವು ಮೃ’ತ ಪಟ್ಟಲ್ಲಿ ನಾಮಿನಿಗೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತ ಸೇರುತ್ತದೆ. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ಅಂಚೆ ಕಚೇರಿಯನ್ನು ಸಂಪರ್ಕಿಸಿ ಅಥವಾ ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ಕೊಟ್ಟು ಸಂಪೂರ್ಣ ಮಾಹಿತಿ ಪಡೆಯಿರಿ.

ಸ್ನಾನದ ನಂತರ ಮೊದಲು ಬೆನ್ನು ಒರೆಸಿಕೊಳ್ಳಬೇಕು ಯಾಕೆ ಗೊತ್ತ.? ಇಲ್ಲಿದೆ ನೋಡಿ ನಿಮಗೆ ತಿಳಿಯದ ಸಾಕಷ್ಟು ಸತ್ಯ.!

 

ಕೆಲವು ಶಾಸ್ತ್ರ ಪುರಾಣಗಳ ಪ್ರಕಾರ ಯಾವುದೇ ಒಂದು ವಿಚಾರದ ಬಗ್ಗೆ ಯಾವುದೇ ಒಂದು ನಿಯಮವನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ ಹಾಗಾಗಿ ಪ್ರತಿಯೊಬ್ಬರೂ ಕೂಡ ನಾವು ಆ ವಿಚಾರಗಳನ್ನು ಅಂದರೆ ಆ ಒಂದು ವಿಧಾನಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ ಹಾಗೇನಾದರೂ ನಾವು ಅವುಗಳನ್ನು ಅನುಸರಿಸದೇ ಇದ್ದರೆ ಕೆಲ ವೊಂದು ತೊಂದರೆಗಳನ್ನು ಅಂದರೆ ಕಷ್ಟದ ಪರಿಸ್ಥಿತಿಗಳನ್ನು ಎದುರಿಸ ಬೇಕಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಕೆಲವೊಂದು ವಿಚಾರ ದ ಬಗ್ಗೆ ಯಾವ ಕೆಲವು ಪದ್ಧತಿಗಳು ಇರುತ್ತದೆಯೋ ಅವುಗಳನ್ನು ಅನು ಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಎಲ್ಲರಿಗೂ ತಿಳಿದಿರುವಂತೆ ನಿಮ್ಮ ಮನೆಗಳಲ್ಲಿಯೇ ನೀವೇ ಗಮನಿಸಿರಬಹುದು ನಿಮ್ಮ ಹಿರಿಯರು ಹಿಂದಿನ ದಿನದಿಂದಲೂ ಆಚರಿಸಿಕೊಂಡು ಬಂದಂತಹ ಹಬ್ಬಗಳ ವಿಧಾನಗಳಾಗಿರಬಹುದು

ಯಾವುದೇ ಒಂದು ಶಾಸ್ತ್ರ ಯಾವುದೇ ಒಂದು ಪೂಜೆಗಳನ್ನು ಇದೇ ರೀತಿಯಾಗಿ ಮಾಡಬೇಕು ಎಂದು ಹೇಳಿರುತ್ತಾರೆ ಹಾಗೂ ಅವುಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಆಚರಿಸುತ್ತಾರೆ ಇದು ಒಂದು ಉದಾಹರಣೆ ಆಗಿರುತ್ತದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಕೆಲವೊಂದು ಸಮಯದಲ್ಲಿ ಅಥವಾ ಕೆಲವೊಂದು ದಿನದಲ್ಲಿ ಈ ಕೆಲಸವನ್ನು ಮಾಡ ಬಾರದು ಎಂದರೆ ಅವುಗಳನ್ನು ಆ ದಿನ ಮಾಡಬಾರದು.

ಹಾಗೇನಾದರೂ ಅವುಗಳನ್ನು ಮಾಡಿದರೆ ಆ ದಿನ ನಿಮಗೆ ಏನಾದರೂ ತೊಂದರೆ ಉಂಟಾಗಬಹುದು ಅಥವಾ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಂಭವಿಸಬಹುದು ಹೀಗೆ ಒಂದಲ್ಲ ಒಂದು ರೀತಿಯಾಗಿ ನಿಮಗೆ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಆಗ ನೀವು ಆ ಒಂದು ವಿಚಾರದ ಬಗ್ಗೆ ನೆನಪಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.

ಹೌದು ಅವೆಲ್ಲವನ್ನು ಕೂಡ ನೀವು ಬಹಳ ಎಚ್ಚರಿಕೆಯಿಂದ ನೆನಪಿನ ಲ್ಲಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ ಹಾಗಾದರೆ ಈ ದಿನ ಯಾವ ಒಂದು ಕಾರಣಕ್ಕಾಗಿ ಸ್ನಾನ ಮಾಡಿದ ತಕ್ಷಣ ಮೊದಲು ಬೆನ್ನು ಒರೆಸಿ ಕೊಳ್ಳಬೇಕು ಹಾಗೂ ಅದರ ವಿಚಾರ ಏನು ಎನ್ನುವುದರ ಸಂಪೂರ್ಣ ವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಹಾಗೇನಾದರೂ ನೀವು ಸ್ನಾನ ಮಾಡಿದ ತಕ್ಷಣ ಬೆನ್ನನ್ನು ಒರೆಸಿಕೊಳ್ಳದಿದ್ದರೆ ಯಾವ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎನ್ನುವುದರ ಮಾಹಿತಿಯನ್ನು ತಿಳಿಯೋಣ.

* ನಮ್ಮ ಋಷಿಮುನಿಗಳ ಪ್ರಕಾರ, ದೇವತೆಗಳು ಮತ್ತು ಅಮಂಗಲಕರ ದೇವತೆಗಳು ನಮ್ಮ ದೇಹವನ್ನು ಆಶ್ರಯಿಸಿದ್ದಾರೆ, ಸ್ನಾನ ಮಾಡುವಾಗ ನಮ್ಮ ದೇಹ ಬಿಟ್ಟು ಹೋಗುತ್ತಾರೆ ಸ್ನಾನ ನಂತರ ಪುನಃ ದೇಹವನ್ನು ಆಶ್ರಯಿಸುತ್ತಾರೆ. ಸ್ನಾನ ನಂತರ ಬೆನ್ನನ್ನು ಮೊದಲು ಒರೆಸಿಕೊಳ್ಳುವುದ ರಿಂದ ಅಮಂಗಲಕರವಾದ ದೇವತೆಗಳು ಅಲ್ಲಿ ನೆಲೆಸುತ್ತಾರೆ.

ಒಂದು ವೇಳೆ ಮುಖ ಎದೆ ಮುಂತಾದ ಭಾಗಗಳನ್ನು ಒರೆಸಿಕೊಂಡರೆ, ಅಮಂಗಳಕರ ದೇವತೆಗಳು ಅಲ್ಲಿ ವಾಸಿಸಿ ಮುಖವು ಕಳಾಹೀನವಾಗು ವಂತೆ ಕಾಣುತ್ತದೆ. ಬೆನ್ನು ಒರೆಸಿದ ಬಳಿಕ ಮುಖ ಎದೆ ಒರೆಸಿಕೊಂಡರೆ ಶ್ರೀದೇವಿ ಮುಖದ ಭಾಗದಲ್ಲಿ ನೆಲೆಸಿ ಮುಖಮಂಡಲ ತೆಜೋಮಯ ವಾಗಿ ಕಾಣುತ್ತದೆ, ಜನಾಕರ್ಷಣೆ ಮತ್ತು ಶುಭಫಲ ಉಂಟಾಗುತ್ತದೆ. ವೈಜ್ಞಾನಿಕವಾಗಿ ನೋಡಿದಾಗಲೂ ಬೆನ್ನೆಲುಬು ಬೇಗನೇ ಥಂಡಿಯಿಂದ ರಕ್ಷಣೆ ಪಡೆದು ಆರೋಗ್ಯ ವೃದ್ಧಿ ಆಗಬಹುದು, ಆದ್ದರಿಂದ ಸ್ನಾನ ನಂತರ ಮೊದಲು ಬೆನ್ನು ಒರೆಸಿಕೊಳ್ಳಬೇಕು.

* ರಾತ್ರಿ ಊಟ ಮಾಡದೆ ಮಲಗಬಾರದು ಏಕೆ…?
ದಿನಕ್ಕೆ ಮೂರು ಬಾರಿ ಆಹಾರ ಸೇವನೆಯಿಂದ ಆರೋಗ್ಯ ಲಭಿಸುತ್ತದೆ, ಮೂರು ಬಾರಿ ಸೇವಿಸುವ ಆಹಾರದ ನಡುವೆ ನಿಗದಿತ ಅಂತರಬೇಕು, ರಾತ್ರಿಯ ಊಟ ಮತ್ತು ಬೆಳಗಿನ ಉಪಹಾರದ ನಡುವೆ ಅಂತರ ಹೆಚ್ಚು, ರಾತ್ರಿ ಊಟ ಮಾಡದೆ ಹೋದರೆ ಮತ್ತಷ್ಟು ಅಂತರ ಉಂಟಾಗಿ ಮಾರನೇ ದಿನ ಏಳುವಾಗ ಅಶಕ್ತತೆ ಉಂಟಾಗುವ ಸಾಧ್ಯತೆ ಇದೆ.
• ಶರೀರದ ಕ್ರಿಯಾ ವ್ಯವಸ್ಥೆಗೆ ಶಕ್ತಿ ಸಾಲದಾದಾಗ ಶರೀರದಲ್ಲಿರುವ ಕೊಬ್ಬನ್ನು ಬಿಟ್ಟು ತಾತ್ಕಾಲಿಕ ಶಕ್ತಿ ಒದಗಿಸುತ್ತದೆ ಇದರಿಂದಾಗಿ ಶರೀರವು ಬಳಲುತ್ತದೆ.

• ಆದ್ದರಿಂದ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು ಇಲ್ಲದೇ ಹೋದರೆ ಗ್ಯಾಸ್ಟಿಕ್, ಅಲ್ಸರ್, ಹೊಟ್ಟೆ ಹುಣ್ಣು ಇತ್ಯಾದಿ ಬರುತ್ತದೆ.
* ಬೆವರುತ್ತಿರುವಾಗ ಸ್ನಾನ ಮಾಡಬಾರದು ಏಕೆ…?
• ಕಠಿಣ ಕೆಲಸ ಅಥವಾ ವ್ಯಾಯಾಮ ಮಾಡಿದ್ದಾಗ ದೇಹ ಬೆವರುತ್ತದೆ, ದೇಹದ ಒಳಭಾಗದಿಂದ ಮಲಿನತೆಯನ್ನು ತೇವ ರೂಪದಲ್ಲಿ ರೋಮ ರೂಪಗಳ ಮೂಲಕ ಹೊರಹಾಕುವ ಕ್ರಿಯೆ ಬೆವರು.
• ಇಂತಹ ವೇಳೆ ತಣ್ಣೀರು ಹಾಕಿಕೊಂಡು ಸ್ನಾನ ಮಾಡುವುದರಿಂದ, ಬೆವರುವ ಕ್ರಿಯೆಗೆ ತಡೆ ಉಂಟಾಗುತ್ತದೆ.
• ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿರುವ ಈ ಹೊತ್ತಿನಲ್ಲಿ ತಣ್ಣೀರು ಸ್ನಾನ ದಿಂದ ದೇಹದ ಆರೋಗ್ಯಕ್ಕೆ ಹಾನಿಯಾಗಬಹುದು, ಆದ್ದರಿಂದ ಬೆವರುವುದು ನಿಂತ ಮೇಲೆ ಸ್ನಾನ ಮಾಡಬೇಕೆಂಬ ನಂಬಿಕೆ ಇದೆ.