Home Blog Page 180

ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ 3 ಲಕ್ಷ ಸಾಲ ಪಡೆಇಯಿರಿ ಅದರಲ್ಲಿ 1 ಲಕ್ಷ 20 ಸಾವಿರ ಉಚಿತ. ಯಾವುದೇ ಗ್ಯಾರಂಟಿ ಇಲ್ಲದೆ ಹಣ ನೀಡುತ್ತಾರೆ.!

ಕರ್ನಾಟಕ ರಾಜ್ಯದಾದ್ಯಂತ ಇರುವಂತಹ ಎಲ್ಲಾ ಮಹಿಳೆಯರಿಗೂ ಅಂದರೆ 18 ವರ್ಷದಿಂದ 50 ವರ್ಷದ ಎಲ್ಲಾ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಗ್ಯಾರಂಟೀ ಇಲ್ಲದೇ 3 ಲಕ್ಷ ಹಣ ನೀಡಲಾಗು ತ್ತಿದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯರೂ ಕೂಡ ಈ ಯೋಜನೆಯ ಅಡಿಯಲ್ಲಿ 3 ಲಕ್ಷದ ವರೆಗೆ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಇದು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ಗೊಳಿಸಿರುವಂತಹ ಯೋಜನೆಯಾಗಿದ್ದು ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಯಾವುದೇ ಅಡಮಾನ ಹಾಗೂ ಗ್ಯಾರಂಟಿ ಇಲ್ಲದೆ ಮೂರು ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತಿದೆ. ಈಗಾಗಲೇ ಅತಿ ಹೆಚ್ಚು ಬಹುಮತದಿಂದ ಆಯ್ಕೆಯಾಗಿರುವಂತಹ ಕಾಂಗ್ರೆಸ್ ಸರ್ಕಾರದಿಂದ

ಮಹಿಳೆಯರಿಗೆ ಈಗಾಗಲೇ ಉಚಿತವಾದಂತಹ ಬಸ್ ಪಾಸ್ ವ್ಯವಸ್ಥೆ ಯನ್ನು ಕೊಡಲಾಗಿದ್ದು ಇದರ ಜೊತೆ ಮಹಿಳೆಯರಿಗೆ ಪ್ರತಿ ತಿಂಗಳು ಉಚಿತವಾಗಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಮಹಿಳೆ ಯರಿಗೂ ತಲ ಎರಡು ಸಾವಿರ ಹಣವನ್ನು ಸಹ ಕೊಡುವುದಾಗಿ ಈ ಒಂದು ಕೇಂದ್ರ ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಿದೆ.

ಹೌದು ನಾವೇನಾದರೂ ಅಧಿಕಾರಕ್ಕೆ ಬಂದರೆ ಮನೆಯಲ್ಲಿರುವಂತಹ ಮನೆಯ ಒಡತಿಗೆ ಪ್ರತಿ ತಿಂಗಳು 2000 ಹಣವನ್ನು ಕೊಡುತ್ತೇವೆ ಎನ್ನುವಂತಹ ಗ್ಯಾರಂಟಿಯ ನ್ನು ಸಹ ಒಪ್ಪಿಕೊಂಡಿದ್ದರು. ಅದೇ ರೀತಿಯಾಗಿ ಈಗಾಗಲೇ ಮೊದಲು ಹೇಳಿದಂತಹ ಗ್ಯಾರಂಟಿಯನ್ನು ಜಾರಿಗೊಳಿಸಲಾಗಿದ್ದು ಅದರ ಪ್ರಯೋಜನವನ್ನು ಮಹಿಳೆಯರು ಈಗಾಗಲೇ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

ಈ ಒಂದು ಪ್ರಯೋಜನವು ಮಹಿಳೆಯರಿಗೆ ತುಂಬಾ ಅನುಕೂಲವಾಗಿದ್ದು ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಇದು ತುಂಬಾ ಉಪಯೋಗವಾಗಿದೆ. ಅದೇ ರೀತಿಯಾಗಿ ಈಗ ಮುಂದಿನ ಗ್ಯಾರಂಟಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈ ಕಾಂಗ್ರೆಸ್ ಸರ್ಕಾರವು ಕೆಲಸ ಮಾಡುತ್ತಿದ್ದು ಮನೆಯಲ್ಲಿರು ವಂತಹ ಒಡತಿಗೆ ಪ್ರತಿ ತಿಂಗಳು 2000 ಹಣವನ್ನು ಸಹ ಕೊಡುವುದಾಗಿ ತಮ್ಮ ಒಪ್ಪಿಗೆಯನ್ನು ಕೊಟ್ಟಿದೆ.

ಆದರೆ ಈ ಒಂದು ಯೋಜನೆ ಇನ್ನೂ ಜಾರಿಗೆ ಬಂದಿಲ್ಲ ಈ ಒಂದು ಯೋಜನೆಯನ್ನು ಜಾರಿಗೆ ತರುವುದಾಗಿ ಹಲವಾರು ವಿಧಾನಗಳನ್ನು ಅಂದರೆ ಕೆಲವೊಂದು ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಹೌದು ಇದರ ಜೊತೆ ಪ್ರತಿ ತಿಂಗಳು ಪ್ರತಿಯೊಬ್ಬ ರಿಗೂ ತಲ 10 ಕೆಜಿ ಅಕ್ಕಿಯನ್ನು ಸಹ ಕೊಡುತ್ತೇವೆ ಎನ್ನುವಂತಹ ಆದೇಶವನ್ನು ಹೊರಡಿಸಿದ್ದರು.

ಆದರೆ ಈ ಒಂದು ಯೋಜನೆಯಲ್ಲಿ ಅಕ್ಕಿ ಕೊಡುವುದಕ್ಕೆ ಕೇಂದ್ರ ಒಪ್ಪದೇ ಇರುವುದರಿಂದ ಅಂದರೆ ಅಕ್ಕಿಯ ಅಗತ್ಯತೆ ಸಾಲದೇ ಇರುವುದರಿಂದ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ಹೊಂದಿರುವಂತಹ. ಕುಟುಂಬಗಳಿಗೆ ಉಳಿದ 5 ಕೆಜಿ ಅಕ್ಕಿಯ ಹಣವನ್ನು ಅವರ ಖಾತೆಗೆ ಹಾಕುವುದಾಗಿ ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಿದೆ ಹೌದು ಮುಂದಿನ ತಿಂಗಳಿ ನಿಂದ 5 ಕೆಜಿ ಅಕ್ಕಿಯ ಹಣವನ್ನು ಮನೆಯ ಸದಸ್ಯನ ಅಕೌಂಟಿಗೆ ಹಾಕಲಾಗುತ್ತದೆ.

ಅದೇ ರೀತಿಯಾಗಿ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರಿಗೆ ಯಾವುದೇ ರೀತಿಯ ಆಧಾರವನ್ನು ತೆಗೆದುಕೊಳ್ಳದೆ ಅವರಿಗೆ ಅನುಕೂಲವಾಗುವಂತೆ ಅದರಲ್ಲೂ ಮಹಿಳೆ ಯರು ತಮ್ಮ ಜೀವನವನ್ನು ನಡೆಸುವುದಕ್ಕೆ ತಾವೇ ತಮ್ಮ ಕಾಲಿನ ಮೇಲೆ ನಿಂತುಕೊಳ್ಳುವುದಕ್ಕೆ ಯಾವುದಾದರೂ ಒಂದು ವ್ಯಾಪಾರ ವ್ಯವಹಾರವನ್ನು ಮಾಡುವುದಕ್ಕೆ ಸಹಾಯವಾಗುವಂತೆ ಅವರಿಗೆ ಮೂರು ಲಕ್ಷ ದವರೆಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಇರುವಂತಹ ಸಾಲವನ್ನು ಕೊಡಲಾಗುತ್ತಿದ್ದು.

ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಾಂಗ್ರೆಸ್ ಸರ್ಕಾರ ಘೋಷಿಸಿದೆ. ಹಾಗಾದರೆ ಈ ಒಂದು ಯೋಜನೆ ಯನ್ನು ಪಡೆದುಕೊಳ್ಳುವುದಕ್ಕೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಆ ಮಹಿಳೆಯರು ಯಾವುದೆಲ್ಲ ದಾಖಲಾತಿಗಳನ್ನು ಹೊಂದಿರಬೇಕಾಗು ತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಈ ಕೆಳಗೆ ತಿಳಿಯೋಣ.

* ಈ ಒಂದು ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆ ಹಾಗೂ ಇದರ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದಕ್ಕೆ ನಿಮ್ಮ ಹತ್ತಿರದ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೀವು ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
* ನಾವು ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಮಹಿಳೆ ಯರು ಬಡತನ ರೇಖೆಗಿಂತ ಕಡಿಮೆ ಇರಬೇಕಾಗುತ್ತದೆ.

• ಈ ಯೋಜನೆಯನ್ನು ಪಡೆದುಕೊಳ್ಳುವಂತಹ ಮಹಿಳೆಯರು ಯಾವುದೆಲ್ಲ ದಾಖಲಾತಿಗಳನ್ನು ಹೊಂದಿರಬೇಕಾಗುತ್ತದೆ ಎಂದು ನೋಡುವುದಾದರೆ.
* ಆ ಮಹಿಳೆಯ ಫೋಟೋ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಬುಕ್ ಪ್ರತಿ ಹೀಗೆ ಕೆಲವೊಂದ ಷ್ಟು ದಾಖಲಾತಿಗಳನ್ನು ಹೊಂದಿರುವಂತಹ ಮಹಿಳೆಯರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

7 ಗುರುವಾರ ರಾಯರ ಶ್ರೇಷ್ಠವಾದ ಈ ವ್ರತ ಮಾಡಿ, ನಿಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ. ನಂಬಿ ಕೆಟ್ಟವರಿಲ್ಲವೋ ರಾಯರ.!

 

ಎಲ್ಲರಿಗೂ ತಿಳಿದಿರುವಂತೆ ಗುರುರಾಯರು ಕಲಿಯುಗದ ಕಾಮಧೇನು ಎಂದೇ ಹೇಳಬಹುದು. ಅದೇ ರೀತಿಯಾಗಿ ರಾಘವೇಂದ್ರ ಸ್ವಾಮಿಗಳನ್ನು ಪೂಜೆ ಮಾಡಿದವರು ಹಾಗೂ ವ್ರತ ಅನುಷ್ಠಾನವನ್ನು ಮಾಡಿದವರು ಜೀವನದಲ್ಲಿ ಎಂದಿಗೂ ಕೂಡ ಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಮಟ್ಟಕ್ಕೆ ಬಂದಿಲ್ಲ ಬದಲಿಗೆ ಅವರ ಜೀವನದಲ್ಲಿ ಇರುವಂತಹ ಕಷ್ಟ ದೂರವಾಗುತ್ತದೆ ಎಂದು ಹೇಳಬಹುದು.

ಅದೇ ರೀತಿಯಾಗಿ ರಾಯರ ಪೂಜೆಯನ್ನು ಬಹಳ ನಿಷ್ಠೆಯಿಂದ ಬಹಳ ನಂಬಿಕೆಯಿಂದ ಮಾಡಿದರೆ ಅವರು ನಮ್ಮ ಎಲ್ಲಾ ಕಷ್ಟಗಳನ್ನು ಸಹ ದೂರ ಮಾಡುತ್ತಾರೆ. ಅದೇ ರೀತಿಯಾಗಿ ನಮ್ಮ ಜೀವನದಲ್ಲಿ ಎದುರಾಗುವಂತಹ ಕೆಲವೊಂದು ಕಷ್ಟದ ಪರಿಸ್ಥಿತಿಗಳನ್ನು ಅವರು ದೂರ ಮಾಡಿ ನಮ್ಮನ್ನು ಒಳ್ಳೆಯ ಸ್ಥಾನಕ್ಕೆ ಕೊಂಡೊಯ್ಯುತ್ತಾರೆ ಆದರೆ ಇಲ್ಲಿ ಪ್ರತಿಯೊಬ್ಬರಲ್ಲೂ ಇರಬೇಕಾದದ್ದು ರಾಯರ ಮೇಲಿನ ಭಕ್ತಿ ಮಾತ್ರ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ರಾಯರ ಈ ಒಂದು ಪೂಜಾ ವಿಧಾನವನ್ನು ಮಾಡಿದರೆ ಜೀವನದಲ್ಲಿ ಎಂತದ್ದೇ ಕಷ್ಟದ ಪರಿಸ್ಥಿತಿಗಳಿ ದ್ದರೂ ಅವೆಲ್ಲವೂ ಸಹ ದೂರವಾಗುತ್ತದೆ. ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ 7 ಗುರುವಾರದ ದಿನ ಈ ಒಂದು ಪೂಜಾ ಅನುಷ್ಠಾನವನ್ನು ಮಾಡುವುದರಿಂದ ಜೀವನದಲ್ಲಿ ಎಂತದ್ದೇ ಕಷ್ಟದ ಪರಿಸ್ಥಿತಿ ಇದ್ದರೂ.

ಮನೆಯಲ್ಲಿ ಹಣಕಾಸಿನ ಸಮಸ್ಯೆ ಅಂದರೆ ಆರ್ಥಿಕವಾಗಿ ಎಲ್ಲದರಲ್ಲಿಯೂ ನಷ್ಟವನ್ನು ಅನುಭವಿಸುತ್ತಿದ್ದರೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಯಾವುದೇ ಲಾಭ ಬರದೇ ಇದ್ದರೆ ಪ್ರತಿಯೊಂದಕ್ಕೂ ಕೂಡ ನೀವು ಈ ಪೂಜೆಯನ್ನು ಮಾಡುವುದರಿಂದ ಪ್ರತಿಫಲವನ್ನು ಪಡೆದುಕೊಳ್ಳಬಹುದಾಗಿದೆ.

ಹಾಗಾದರೆ ಈ ಒಂದು ಪೂಜಾ ಅನುಷ್ಠಾನವನ್ನು ಹೇಗೆ ಮಾಡುವುದು ಹಾಗೂ ಯಾವ ಸಮಯದಲ್ಲಿ ಈ ಒಂದು ಪೂಜೆಯನ್ನು ಮಾಡಬೇಕು ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವುದನ್ನು ಈ ದಿನ ಈ ಕೆಳಗಿನಂತೆ ತಿಳಿಯೋಣ. ಈ ಒಂದು ಪೂಜಾ ಅನುಷ್ಠಾನವನ್ನು ಮಾಡುವುದಕ್ಕೆ ಬೇಕಾಗಿರು ವಂಥದ್ದು ರಾಘವೇಂದ್ರ ಸ್ವಾಮಿಯ ವಿಗ್ರಹ ಅಥವಾ ಫೋಟೋ ಇರಬಹುದು.

ಆದರೆ ಆ ಫೋಟೋ ವಿಗ್ರಹದ ಹಿಂದೆ ಕಾಮದೇನು ಇರಬೇಕು ಹೌದು ಕಡ್ಡಾಯವಾಗಿ ರಾಘವೇಂದ್ರ ಸ್ವಾಮಿಯ ಫೋಟೋ ಅಥವಾ ವಿಗ್ರಹದ ಹಿಂದೆ ಕಾಮದೇನು ಇರುವಂತದ್ದು ಬಹಳ ಶ್ರೇಷ್ಠವಾದದ್ದು ಆದ್ದರಿಂದ ಈ ರೀತಿಯ ಫೋಟೋ ವಿಗ್ರಹ ಇದ್ದರೆ ಒಳ್ಳೆಯದು. ಹಾಗಾದರೆ ಈ ಒಂದು ಪೂಜಾ ಅನುಷ್ಠಾನವನ್ನು ಮಾಡುವುದಕ್ಕೂ ಮುಂಚೆ ಯಾವ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ನೋಡುವುದಾದರೆ.

* ಈ ಒಂದು ಪೂಜೆಯನ್ನು ಬ್ರಾಹ್ಮೀ ಮುಹೂರ್ತದಲ್ಲಿ ಮಾಡಬೇಕಾಗು ತ್ತದೆ. ಆದರೆ ಕೆಲವೊಂದಷ್ಟು ಜನರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಲು ಸಾಧ್ಯವಾಗುವುದಿಲ್ಲ ಅಂಥವರ ಮೊದಲನೆಯ ದಿನವಾದರೂ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವುದು ಅತ್ಯಂತ ಶ್ರೇಷ್ಠ ಎಂದೇ ಹೇಳಬಹುದು.
* ನೀವು ಯಾವುದೇ ಪೂಜೆಯ ಸಂಕಲ್ಪವನ್ನು ಮಾಡಿಕೊಳ್ಳುತ್ತಿದ್ದರು ಮುಖ್ಯವಾಗಿ ತಲೆಯಿಂದ ಸ್ನಾನವನ್ನು ಮಾಡಿ ಆನಂತರ ನೀವು ಪೂಜೆ ಯನ್ನು ಪ್ರಾರಂಭ ಮಾಡುವುದು ಒಳ್ಳೆಯದು.

* ಮೊದಲನೆಯದಾಗಿ ನೀವು ಯಾವುದೇ ಸಂಕಲ್ಪವನ್ನು ಮಾಡಿಕೊಳ್ಳುತ್ತಿ ದ್ದರು ಮೊದಲು ಗಣಪತಿಯ ಪೂಜಾ ಅನುಷ್ಠಾನವನ್ನು ಮಾಡಿ ಆನಂತರ ನಿಮ್ಮ ಕುಲದೇವರನ್ನು ಪ್ರಾರ್ಥನೆ ಮಾಡಿ ನೀವು ಯಾವ ಒಂದು ಸಿದ್ಧಿಗಾಗಿ ಪೂಜೆಯನ್ನು ಮಾಡುತ್ತಿರುತ್ತೀರೋ ಅದನ್ನು ನೆರವೇರಲಿ ಎಂದು ಮನದಲ್ಲಿಯೇ ಪ್ರಾರ್ಥಿಸುತ್ತಾ ಆನಂತರ ನೀವು ಪೂಜೆಯನ್ನು ಕೈಗೊಳ್ಳುವುದು ಉತ್ತಮ.

* ಅದರಲ್ಲೂ ಪೂಜೆಯನ್ನು ಪ್ರಾರಂಭ ಮಾಡುವಂತ ಸಮಯದಲ್ಲಿ ಎಲ್ಲಾ ದೇವರಿಗೂ ಅರಿಶಿನ ಕುಂಕುಮ ಹೂವನ್ನು ಇಟ್ಟು ಪೂಜೆ ಮಾಡಿ ಆನಂತರ ಕೈಯಲ್ಲಿ ಅಕ್ಷತೆಯನ್ನು ಹಿಡಿದು ಮನಸ್ಸಿನಲ್ಲಿ ನಾನು ಈ ರೀತಿಯ ಸಂಕಲ್ಪವನ್ನು ಮಾಡುತ್ತಿದ್ದೇನೆ ದಯಮಾಡಿ ನನ್ನ ಈ ಒಂದು ಇಷ್ಟಾರ್ಥಗಳನ್ನು ಈಡೇರಿಸು ರಾಯರೇ ಎಂದು ಹೇಳುತ್ತಾ ಮನದಲ್ಲಿ ಯೇ ಸಂಕಲ್ಪವನ್ನು ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

ಈ ಗುರುವಾರ ತಪ್ಪದೇ ಒಂದು ನಿಂಬೆಹಣ್ಣಿನಿಂದ ಈ ಚಿಕ್ಕ ಕೆಲಸ ಮಾಡಿ ಎಷ್ಟು ದೊಡ್ದ ಬೇಡಿಕೆ ಇದ್ರೂ ಎರಡು ಗಂಟೆಯಲ್ಲಿ ಈಡೇರುತ್ತದೆ….!!

 

ಗುರುವಾರ ಎಂದರೆ ಎಲ್ಲಾ ಸಾಯಿ ಭಕ್ತರಿಗೆ ಒಂದು ಶುಭವಾದಂತಹ ಒಳ್ಳೆಯ ದಿನ ಎಂದು ಹೇಳಬಹುದು ಹೌದು ಗುರುವಾರದ ದಿನ ಸಾಯಿ ಬಾಬಾ ಅವರನ್ನು ಪೂಜೆ ಮಾಡುವುದರ ಮೂಲಕ ಹಾಗೂ ಸಾಯಿ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಮಾಡಿ ಬರುವುದರ ಮೂಲಕ ತಮ್ಮ ದಿನವನ್ನು ಪ್ರಾರಂಭ ಮಾಡುತ್ತಾರೆ.

ಹಾಗೂ ಆ ದಿನ ಸಾಯಿ ಬಾಬಾರನ್ನು ಪೂಜೆ ಮಾಡುವುದರಿಂದ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಹಾಗೂ ನಮಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿಂದ ಪ್ರತಿಯೊಬ್ಬರೂ ಕೂಡ ಸಾಯಿ ದೇವಸ್ಥಾನಗಳಿಗೆ ಹೋಗಿ ದರ್ಶನ ಮಾಡಿ ಅಲ್ಲಿ ಪೂಜೆಯನ್ನು ಮಾಡಿಸಿಕೊಂಡು ಬರುತ್ತಾರೆ.

ಹೌದು ಪ್ರತಿ ಗುರುವಾರದ ದಿನ ಸಾಯಿಬಾಬಾ ಹಾಗೂ ರಾಘವೇಂದ್ರ ಸ್ವಾಮಿಗಳಿಗೆ ಬಹಳ ವಿಶೇಷವಾದಂತಹ ದಿನ ಎಂದೇ ಹೇಳಬಹುದು ಆ ಒಂದು ದಿನ ನಾವು ಕೆಲವೊಂದು ಪೂಜಾ ವಿಧಾನಗಳನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಎದುರಾಗುವಂತಹ ಕಷ್ಟಗಳನ್ನು ಸಹ ದೂರ ಮಾಡಿಕೊಳ್ಳಬಹುದು ಎಂದು ಹೇಳಬಹುದು.

ಹಾಗಾಗಿ ಪ್ರತಿಯೊಬ್ಬರೂ ಕೂಡ ಆ ಒಂದು ದಿನ ಬಹಳ ವಿಶೇಷವಾದಂತಹ ಪೂಜೆಯನ್ನು ಮಾಡುವುದರ ಮೂಲಕ ಹಾಗೂ ಇನ್ನೂ ಕೆಲವೊಂದಷ್ಟು ಜನ ಉಪವಾಸವನ್ನು ಮಾಡುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವುದಕ್ಕೆ ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಅದೇ ರೀತಿಯಾಗಿ ಈ ದಿನ ನಾವು ಹೇಳಲು ಬಯಸುವಂತಹ ಈ ಒಂದು ವಿಧಾನವನ್ನು ನೀವು ಗುರುವಾರದ ದಿನ ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಸಹ ದೂರವಾಗುತ್ತದೆ.

ಅದರಲ್ಲೂ ಈ ಗುರುವಾರ ನಿಂಬೆಹಣ್ಣಿನಿಂದ ಈ ಒಂದು ಸರಳ ಉಪಾಯವನ್ನು ನೀವು ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಎಂತದ್ದೇ ಕಷ್ಟ ಇರಲಿ ಎಂತದ್ದೇ ನೋವು ಇರಲಿ ಅದು ಕೆಲವೇ ಕೆಲವು ಸಮಯದಲ್ಲಿ ದೂರವಾಗುತ್ತದೆ. ಅಂದರೆ ಅದಕ್ಕೆ ಪರಿಹಾರ ಎನ್ನುವುದು ಸಿಗುತ್ತದೆ ಅದೆಲ್ಲದಕ್ಕೂ ಕೂಡ ಸಾಯಿಬಾಬಾ ಅವರೇ ಕಾರಣಕರ್ತರು ಹಾಗಾಗಿ ಈಗ ನಾವು ಹೇಳುವ ಈ ಒಂದು ಸರಳ ಉಪಾಯ ಅಂದರೆ ತಂತ್ರವನ್ನು ಮಾಡಿದರೆ ಸಾಕು. ಹಾಗಾದರೆ ಆ ಒಂದು ಸರಳ ಉಪಾಯ ಹೇಗೆ ಮಾಡುವುದು ಯಾವ ಸಮಯದಲ್ಲಿ ಮಾಡುವುದು ಹಾಗೂ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.

* ಇದಕ್ಕೆ ಬೇಕಾಗುವಂತಹ ಪದಾರ್ಥ ಕೇವಲ ಮೂರು ನಿಂಬೆಹಣ್ಣು ಹಾಗೂ 2 ಹಸಿಮೆಣಸಿನಕಾಯಿ ಒಂದು ದಾರಕ್ಕೆ ಒಂದು ನಿಂಬೆಹಣ್ಣು ಒಂದು ಹಸಿ ಮೆಣಸಿನಕಾಯಿ ಒಂದು ನಿಂಬೆಹಣ್ಣು ಒಂದು ಹಸಿ ಮೆಣಸಿನಕಾಯಿ ಇಷ್ಟನ್ನು ಒಂದು ದಾರದಲ್ಲಿ ಸೇರಿಸಿ ಅದನ್ನು ದೇವರ ಮನೆಯಲ್ಲಿ ಇಟ್ಟು ಗಂಧ ಅರಿಶಿಣ ಕುಂಕುಮವನ್ನು ಹಾಕಿ ಪೂಜೆ ಮಾಡಿ ಆನಂತರ ಅದನ್ನು ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು.

* ಈ ರೀತಿ ಕಟ್ಟುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿ ಇದ್ದರೂ ಅದರಲ್ಲೂ ಹಣಕಾಸಿನ ಸಮಸ್ಯೆ ಇದ್ದರೆ, ಮನೆಯಲ್ಲಿ ಜಗಳಗಳು ಮನಸ್ತಾಪಗಳು ಉಂಟಾಗುತ್ತಿದ್ದರೆ, ಮನೆಯಲ್ಲಿ ಅಶಾಂತಿ ಇದ್ದರೆ ಅದೆಲ್ಲವೂ ಸಹ ದೂರವಾಗುತ್ತದೆ ಅದರಲ್ಲೂ ಕೆಲವೊಮ್ಮೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಈ ರೀತಿಯ ಎಲ್ಲಾ ಪರಿಸ್ಥಿತಿಗಳು ಸಂಭವಿಸುತ್ತಿರುತ್ತದೆ ಹಾಗಾಗಿ ಮನೆಯಲ್ಲಿರು ವಂತಹ ನಕಾರಾತ್ಮಕ ಶಕ್ತಿಯನ್ನು ಇದು ದೂರ ಮಾಡುತ್ತದೆ ಎಂದು ಹೇಳಬಹುದು.

* ಆನಂತರ ಇನ್ನೊಂದು ನಿಂಬೆ ಹಣ್ಣನ್ನು ನಿಮ್ಮ ದೇವರ ಮನೆಯಲ್ಲಿ ಇಟ್ಟು ನಿಮ್ಮ ಮನೆಯಲ್ಲಿರುವಂತಹ ಎಲ್ಲ ಕಷ್ಟ ದೂರವಾಗಲಿ ಎಂದು ಹೇಳಿ ಪೂಜೆಯನ್ನು ಮಾಡಿ ನಿಮ್ಮ ಮನೆಯ ಮುಖ್ಯವಾದ ಎರಡು ಭಾಗಕ್ಕು ಸ್ವಲ್ಪ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಆನಂತರ ನಿಂಬೆ ಹಣ್ಣನ್ನು ಕತ್ತರಿಸಿ ಒಂದಕ್ಕೆ ಅರಿಶಿಣ ಒಂದಕ್ಕೆ ಕುಂಕುಮ ಹಾಕಿ ಅದನ್ನು ಆ ಕಲ್ಲುಪ್ಪಿನ ಮೇಲೆ ಇಡಬೇಕು. ಈ ರೀತಿ ಇಟ್ಟು ಆನಂತರ ನಿಂಬೆ ಹಣ್ಣನ್ನು ನಿಮ್ಮ ಮನೆಯ ಮುಖ್ಯದ್ವಾರದ ಮೇಲ್ಭಾಗಕ್ಕೆ ಕಟ್ಟಬೇಕು ಎಲ್ಲ ರೀತಿಯ ಕಷ್ಟಗಳು ಸಹ ಕೆಲವೇ ಗಂಟೆಗಳಲ್ಲಿ ದೂರವಾಗುತ್ತದೆ.

ಬಟ್ಟೆ ಒಗೆದ ಮೇಲೆ ಇದನ್ನು ಉಪಯೋಗಿಸಿ ಐರನ್ ಮಾಡುವ ಅಗತ್ಯನೇ ಇರಲ್ಲ.!

ಬಟ್ಟೆ ಒಗೆಯುವಂತಹ ಸಮಯದಲ್ಲಿ ಬಟ್ಟೆಗಳು ಹಾಳಾಗುತ್ತಿರುತ್ತದೆ ಮುದುರಿ ಹೋಗಿರುತ್ತದೆ. ಈ ರೀತಿ ಆಗುವುದರಿಂದ ಬಟ್ಟೆಗಳು ಬೇಗನೆ ಹಾಳಾಗುತ್ತಿರುತ್ತದೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನದಲ್ಲಿ ನೀವು ಬಟ್ಟೆಯನ್ನು ಓಗೆದರೆ ಮತ್ತೆ ನೀವು ಆ ಬಟ್ಟೆಯನ್ನು ಐರನ್ ಮಾಡದೆ ಉಪಯೋಗಿಸಬಹುದು ಹಾಗೂ ಇದರಿಂದ ಬಟ್ಟೆಗಳು ಹೆಚ್ಚಿನ ಕಾಲ ಬರುತ್ತದೆ ಎಂದು ಹೇಳಬಹುದು.

ಹಾಗಾದರೆ ಬಟ್ಟೆ ಒಗೆದ ನಂತರ ಈ ಒಂದು ಪದಾರ್ಥವನ್ನು ನೀರಿನಲ್ಲಿ ಹಾಕಿ ಬಟ್ಟೆಯನ್ನು ಒಣ ಹಾಕಿದರೆ ಸಾಕು ಬಟ್ಟೆಯನ್ನು ಮತ್ತೆ ಐರನ್ ಮಾಡುವ ಅವಶ್ಯಕತೆ ಇರುವುದಿಲ್ಲ ಹಾಗಾದರೆ ಆ ಒಂದು ಪದಾರ್ಥ ಯಾವುದು ಹಾಗು ಯಾವ ಒಂದು ಸಮಯದಲ್ಲಿ ಇದನ್ನು ಹಾಕಿ ಬಟ್ಟೆಯನ್ನು ಒಣಗಿ ಹಾಕಬೇಕು.

ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಹಾಗೂ ಮನೆಯಲ್ಲಿ ಯಾವ ಕೆಲವು ವಿಧಾನಗಳನ್ನು ಅನುಸರಿಸಿದರೆ ಕೆಲಸಗಳು ಸುಲಭವಾಗಿ ಆಗುತ್ತದೆ ಅಂದರೆ ಹೋಂ ಟಿಪ್ಸ್ ಗಳನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ ಹಾಗೂ ಇಂತಹ ಕೆಲವೊಂದು ಟಿಪ್ಸ್ ಗಳನ್ನು ಮನೆಯಲ್ಲಿ ಇರುವಂತಹ ಮಹಿಳೆಯರು ಹುಡುಕುತ್ತಲೇ ಇರುತ್ತಾರೆ ಹಾಗೂ ಬೇರೆಯವರಿಂದಲೂ ಕೂಡ ಇಂತಹ ಕೆಲವೊಂದು ಮಾಹಿತಿಗಳನ್ನು ಪಡೆದುಕೊಂಡು ಅದನ್ನು ಅನುಸರಿಸುತ್ತಿರುತ್ತಾರೆ ಹಾಗಾದರೆ ನೀವು ಉಪಯೋಗ ಮಾಡಿಕೊಳ್ಳಬಹುದಾದ ಮಾಹಿತಿಗಳನ್ನು ಕೂಡ ಈ ದಿನ ತಿಳಿಯೋಣ.

ಮನೆಯಲ್ಲಿರುವಂತಹ ಮಹಿಳೆಯರು ಯಾವುದೇ ಕೆಲಸವನ್ನು ಮಾಡಿದರು ಅದನ್ನು ಬೇಗ ಕಡಿಮೆ ಸಮಯದಲ್ಲಿ ಮಾಡಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ. ಏಕೆಂದರೆ ಉಳಿದ ಕೆಲಸವನ್ನು ಸಹ ಸಮಯಕ್ಕೆ ಸರಿಯಾಗಿ ಮಾಡಬಹುದು ಹಾಗೂ ಸ್ವಲ್ಪ ಸಮಯ ಸಿಕ್ಕರೆ ಬೇರೆ ಕೆಲಸಗಳನ್ನು ಮಾಡಬಹುದು ಎನ್ನುವ ಉದ್ದೇಶದಿಂದ.

ಬೇರೆ ಕೆಲಸಗಳು ಮುಗಿಯುವಂತಹ ವಿಧಾನಗಳನ್ನು ಅನುಸರಿಸುತ್ತಿರು ತ್ತಾರೆ. ಆದರೆ ಕೆಲವೊಂದುಷ್ಟು ಮಹಿಳೆಯರಿಗೆ ಇಂತಹ ಕೆಲವೊಂದಷ್ಟು ವಿಧಾನಗಳು ತಿಳಿದಿರುವುದಿಲ್ಲ ಅಂತವರಿಗೆ ಈ ದಿನ ನಾವು ಹೇಳುವ ಟಿಪ್ಸ್ ಗಳು ತುಂಬಾ ಅನುಕೂಲವಾಗುತ್ತದೆ. ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಈ ಟಿಪ್ಸ್ ಗಳು ತುಂಬಾ ಉಪಯೋಗ ವಾಗುತ್ತದೆ ಎಂದು ಹೇಳಬಹುದು.

* ಮೊದಲನೆಯದಾಗಿ ಯಾರಿಗೆಲ್ಲ ಸಕ್ಕರೆ ಕಾಯಿಲೆ ಅಧಿಕವಾಗಿ ಇರುತ್ತದೆಯೋ ಅಂತವರು ರಾತ್ರಿ ಸಮಯ ಎರಡು ಬೆಂಡೆಕಾಯಿ ಯನ್ನು ಕತ್ತರಿಸಿ ಅದನ್ನು ನೀರಿನ ಒಳಗಡೆ ಇಡೀ ರಾತ್ರಿ ಹಾಗೆ ಬಿಡಬೇಕು ಆನಂತರ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಅದನ್ನು ಶೋಧಿಸಿ ಕೊಂಡು ಕುಡಿಯುವುದರಿಂದ ಸಕ್ಕರೆಯ ಮಟ್ಟವನ್ನು ಅದು ಕಡಿಮೆ ಮಾಡುತ್ತದೆ ಹೌದು ಅದರಲ್ಲಿ ಕ್ಯಾಲ್ಸಿಯಂ ವಿಟಮಿನ್ಸ್ ಗಳು ಹೇರಳವಾಗಿ ಇರುತ್ತದೆ.

* ಹಾಗೂ ಇದು ನಮ್ಮ ದೇಹದಲ್ಲಿರುವಂತಹ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ನಮ್ಮ ಕರುಳಿಗೆ ಬೇಕಾದಂತಹ ಒಳ್ಳೆಯ ಪೋಷಕಾಂಶಗಳನ್ನು ಇದು ಒದಗಿಸಿಕೊಡುತ್ತದೆ ಒಟ್ಟಾರೆಯಾಗಿ ಇದು ನಮ್ಮ ದೇಹದ ಆರೋಗ್ಯಕ್ಕೆ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

* ಹಳೆಯ ಬಾಚಣಿಗೆ ಇದ್ದರೆ ಅದನ್ನು ಯಾವುದಾದರೂ ಉಪಯೋಗಕ್ಕೆ ಬಾರದೆ ಇರುವಂತಹ ಸಾಕ್ಸ್ ಒಳಗಡೆ ಹಾಕಿ ಅದನ್ನು ನಿಮ್ಮ ಮನೆಯ ಮೂಲೆ ಮೂಲೆಗಳನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದು ಹೌದು ಮನೆಯಲ್ಲಿ ಇರುವಂತಹ ಮೂಲೆಗಳಿಗೆ ಪೇಸ್ಟ್ ಹಾಕಿ ಆನಂತರ ಬಾಚಣಿಗೆ ಹಾಕಿರುವಂತಹ ಸಾಕ್ಸ್ ಅನ್ನು ಮೂಲೆಗೆ ಹಾಕಿ ಉಜ್ಜುವುದ ರಿಂದ ಮೂಲೆಯಲ್ಲಿರುವಂತಹ ಕಸಗಳೆಲ್ಲ ಸಂಪೂರ್ಣವಾಗಿ ಬರುತ್ತದೆ.

* ಎರಡರಿಂದ ಮೂರು ನಿಂಬೆ ಹಣ್ಣಿನ ಸಿಪ್ಪೆಗಳನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಕತ್ತರಿಸಿ ಒಂದು ಬಾಟಲ್ ಒಳಗಡೆ ಹಾಕಬೇಕು ಅದರ ಜೊತೆ ಕಾಲು ಚಮಚ ಉಪ್ಪು, ಬೇಕಿಂಗ್ ಸೋಡಾ, ಸೋಪ್ ಪೌಡರ್ ಇಷ್ಟನ್ನು ಹಾಕಿ ನಂತರ ಆ ಬಾಟೆಲ್ ಪೂರ್ತಿ ನೀರನ್ನು ತುಂಬಿಸಿ ಅದನ್ನ ಒಂದು ದಿನ ಬಿಟ್ಟು ಆನಂತರ ನೀರನ್ನು ನಿಮ್ಮ ಮೇಲಿನ ಸ್ಟವ್ ಮೇಲ್ಭಾಗದಲ್ಲಿ ಹಾಗೂ ಸ್ಟವ್ ಇಡುವಂತಹ ಜಾಗದಲ್ಲಿ ಹಾಕಿ ಕೊಳೆಯನ್ನು ತೆಗೆಯಬಹುದು ಇದರಿಂದ ಅಲ್ಲಿರುವಂತಹ ಎಲ್ಲಾ ಎಣ್ಣೆ ಅಂಶ ಎಲ್ಲವೂ ಸಹ ಸಂಪೂರ್ಣವಾಗಿ ಶುದ್ಧವಾಗುತ್ತದೆ.

* ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಹಾಲನ್ನು ಒಂದು ಪಾತ್ರೆಯಲ್ಲಿ ಹಾಕಿ ಕಾಯಿಸುತ್ತಾರೆ ಆದರೆ ಆ ಪಾತ್ರೆಯ ಕೆಳಭಾಗದಲ್ಲಿ ಸ್ವಲ್ಪ ಹಾಲಿನ ಅಂಶ ಇರುತ್ತದೆ ಆದರೆ ಅದನ್ನು ವೇಸ್ಟ್ ಮಾಡುವುದರ ಬದಲು ಅದಕ್ಕೆ ಸ್ವಲ್ಪ ನೀರು ಉಪ್ಪು ಎಣ್ಣೆಯನ್ನು ಹಾಕಿ ಗೋಧಿ ಹಿಟ್ಟನ್ನು ಕಲಸಿಕೊಳ್ಳ ಬಹುದು ಇದರಿಂದ ಚಪಾತಿ ಮೃದುವಾಗಿ ಬರುತ್ತದೆ.

* ಒಂದು ಪಾತ್ರೆಯಲ್ಲಿ ಎರಡರಿಂದ ಮೂರು ಚಮಚ ಸಬ್ಬಕ್ಕಿಯನ್ನು ಹಾಕಿ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು ಅದು ಸಂಪೂರ್ಣವಾಗಿ ಬೇಯುವ ತನಕ ಬೇಯಿಸಿ ಆನಂತರ ಅದನ್ನು ಶೋಧಿಸಿ ಕೊಳ್ಳಬೇಕು ಆ ನೀರನ್ನು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಈ ಒಂದು ಸಬ್ಬಕ್ಕಿ ನೀರನ್ನು ಹಾಕಿ ಒಂದು ಚಮಚ ಕಂಫರ್ಟ್ ಹಾಕಿ ಚೆನ್ನಾಗಿ ಕಲಸಿಕೊಂಡು ಆನಂತರ ಬಟ್ಟೆಯನ್ನು ಅದರಲ್ಲಿ ಅಜ್ಜಿ ಒಣ ಹಾಕುವುದರಿಂದ ಬಟ್ಟೆಯನ್ನು ಐರನ್ ಮಾಡುವ ಅವಶ್ಯಕತೆ ಇರುವುದಿಲ್ಲ ಬಟ್ಟೆ ಸಂಪೂರ್ಣವಾಗಿ ಸ್ವಚ್ಛವಾಗಿ ಶುದ್ಧವಾಗಿ ಕಾಣುತ್ತದೆ.

ಮನೆಯಲ್ಲಿ 30 ಗ್ರಾಂ ಗಿಂತ ಹೆಚ್ಚು ಚಿನ್ನ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರದ ಹೊಸ ಆದೇಶ…!

 

ಈಗಿನ ಕಾಲದಲ್ಲಿ ಹಣವನ್ನು ಹೂಡಿಕೆ ಮಾಡಲು ಆಸ್ತಿ ಖರೀದಿ ಮಾಡುವುದರ ಜೊತೆಗೆ ಚಿನ್ನವನ್ನು ಕೂಡ ಖರೀದಿ ಮಾಡುತ್ತಾರೆ. ಅಲಂಕಾರಿಕ ಸಾಧನವಾಗಿ ಬಳಕೆಗೆ ಬರುವುದರ ಜೊತೆಗೆ ಕಷ್ಟ ಕಾಲಕ್ಕೆ ಸುಲಭವಾಗಿ ನೆರವಿಗೆ ಬರುತ್ತದೆ ಎಂದು ಜನರು ಚಿನ್ನದ ಮೇಲು ಕೂಡ ಹೂಡಿಕೆ ಮಾಡುತ್ತಾರೆ.

ಅಲ್ಲದೆ ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲೂ ಕೂಡ ವಿಪರೀತ ಹೆಚ್ಚಳ ಆಗುತ್ತಿರುವುದರಿಂದ ಕಡಿಮೆ ಬೆಲೆ ಇರುವಾಗ ಚಿನ್ನ ಖರೀದಿ ಮಾಡಿದವರಿಗೆ ಕೆಲ ವರ್ಷ ಆದ ಬಳಿಕ ಹೆಚ್ಚಿನ ಲಾಭವೇ ಬರುತ್ತದೆ. ಹಾಗಾಗಿ ಎಲ್ಲರೂ ಈಗ ಚಿನ್ನದತ್ತ ಆಕರ್ಷಿತರಾಗಿದ್ದಾರೆ. ಈ ಚಿನ್ನವನ್ನು ಖರೀದಿಸುವುದು ಸುಲಭ ಆದರೆ ಅದನ್ನು ಖರೀದಿಸಿದ ಮೇಲೆ ಧರಿಸುವುದಕ್ಕೂ ಭಯ, ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೂ ಅಭದ್ರತೆ ಕಾಡುತ್ತಿರುತ್ತದೆ.

ಇಂತಹ ಸಮಯದಲ್ಲಿ ಹೆಚ್ಚಿನ ಜನರು ಬ್ಯಾಂಕ್ ನಲ್ಲಿ ಚಿನ್ನ ಸುರಕ್ಷಿತವಾಗಿರಲಿ ಎಂದು ಇಡುತ್ತಾರೆ. ನೀವು ಬ್ಯಾಂಕ್ ನಲ್ಲಿ ಲಾಕರ್ ಪಡೆದು ಚಿನ್ನ ಇಟ್ಟರು ನೀವೇ ಅದಕ್ಕೆ ಚಾರ್ಜಸ್ ಕಟ್ಟಬೇಕು ಅಥವಾ ಚಿನ್ನದ ಮೇಲೆ ಲೋನ್ ಪಡೆದುಕೊಂಡರು ಕೂಡ ಅದಕ್ಕೆ ಬಡ್ಡಿ ರೂಪದಲ್ಲಿ ನೀವೇ ಹಣ ಕಟ್ಟಬೇಕು.

ಇದರ ಬದಲು ಹಣವನ್ನು ಬ್ಯಾಂಕ್ಗಳಲ್ಲಿ ಠೇವಣಿ ಇಡುವಂತೆ ಇನ್ನು ಮುಂದೆ ಚಿನ್ನವನ್ನು ಕೂಡ ಠೇವಣಿ ಇಡಬಹುದು ಇಂತಹದೊಂದು ಯೋಜನೆಯನ್ನು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ SBI ಜಾರಿಗೆ ತಂದಿದೆ. ಇನ್ನು ಮುಂದೆ ಚಿನ್ನವನ್ನು ಕೂಡ ಠೇವಣಿ ಇಡಬಹುದು SBI ನಿಯಮಗಳು ಏನು ಎನ್ನುವುದರ ಬಗ್ಗೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

● SBI ಮೊಟ್ಟ ಮೊದಲ ಬಾರಿಗೆ ಚಿನ್ನವನ್ನು ಠೇವಣಿ ಇರಿಸಿಕೊಳ್ಳುತ್ತಿದೆ. ನೀವು ಅಲ್ಪಾವಧಿ, ಮಧ್ಯಮಾವತಿ ಅಥವಾ ದೀರ್ಘಾವಧಿ ಲೆಕ್ಕದಲ್ಲಿ ಚಿನ್ನವನ್ನು ಠೇವಣಿ ಇಡಬಹುದು.
● ನೀವು ಎಷ್ಟು ಕಾಲದವರೆಗೆ ಚಿನ್ನವನ್ನು ಠೇವಣಿ ಇಡುತ್ತೀರ ಎನ್ನುವುದರ ಮೇಲೆ ಅದರ ಬಡ್ಡಿದರ ನಿರ್ಧಾರ ಆಗುತ್ತದೆ.
● ಅಲ್ಪಾವಧಿಯಲ್ಲಿ ಒಂದರಿಂದ ಮೂರು ವರ್ಷ, ಮಧ್ಯಮಾವತಿಯಲ್ಲಿ ಮೂರರಿಂದ ಏಳು ವರ್ಷ ಹಾಗೂ ದೀರ್ಘಾವಧಿಯಲ್ಲಿ 12 ರಿಂದ 15 ವರ್ಷದವರೆಗೆ ನೀವು ಚಿನ್ನವನ್ನು ಠೇವಣಿ ಇಡಬಹುದು.

● ಅಲ್ಪಾವಧಿಯ ಸಮಯವನ್ನು ಆರಿಸಿಕೊಳ್ಳುವವರಿಗೆ ವರ್ಷಗಳ ಆಧಾರದ ಮೇಲೆ 0.50% – 0.55%, ಮಧ್ಯಮಾವತಿಯಲ್ಲಿ ಚಿನ್ನವನ್ನು ಠೇವಣಿ ಇಡುವವರಿಗೆ 2.25%, ದೀರ್ಘಾವಧಿಯಲ್ಲಿ ಚಿನ್ನವನ್ನು ಠೇವಣಿ ಇಡುವವರಿಗೆ 2.50% ವರೆಗೂ ಕೂಡ ಆಕರ್ಷಣೀಯವಾದ ಬಡ್ಡಿದರ ಸಿಗುತ್ತದೆ.
● ನೀವು ಈ ರೀತಿ ಚಿನ್ನವನ್ನು ಠೇವಣಿ ಇಡಬೇಕು ಎಂದರೆ ಕನಿಷ್ಠ 30 ಗ್ರಾಂ ಆದರೂ ಇರಬೇಕು, ಯಾವುದೇ ಗರಿಷ್ಠ ಮಿತಿ ಇಲ್ಲ.

● ಮತ್ತೊಂದು ಅತ್ಯಂತ ಮುಖ್ಯವಾದ ವಿಷಯ ಏನು ಎಂದರೆ 995 ಪರಿಶುದ್ಧತೆಯ ಚಿನ್ನವನ್ನು ಮಾತ್ರ SBI ಬ್ಯಾಂಕ್ ಠೇವಣಿಯಾಗಿ ಇರಿಸಿಕೊಳ್ಳುತ್ತದೆ.
● ನೀವು ಚಿನ್ನವನ್ನು ಠೇವಣಿ ಇಡುವ ವೇಳೆ
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಗುರುತಿನ ಚೀಟಿ, ಚಿನ್ನಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳು, SBI ಬ್ಯಾಂಕ್ ಅಲ್ಲಿ ಹೊಂದಿರುವ ಉಳಿತಾಯ ಖಾತೆಯ ವಿವರ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮುಂತಾದ ಅಗತ್ಯ ದಾಖಲೆಗಳನ್ನು ಕೂಡ ಕೊಡಬೇಕಾಗುತ್ತದೆ.

● ಠೇವಣಿ ನೀಡುವ ವೇಳೆಯೇ ನೀವು ಅದರ ಬಡ್ಡಿದರವನ್ನು ಮಾಸಿಕವಾಗಿ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ಪಡೆಯಲು ಇಚ್ಚಿಸುತ್ತಿರಾ ಎನ್ನುವುದನ್ನು ನಿರ್ಧಾರ ಮಾಡಬೇಕಾಗುತ್ತದೆ. ಈ ವಿವರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ SBI ಬ್ಯಾಂಕ್ ಶಾಖೆಗೆ ಬೇಟಿ ಕೊಡಿ ಅಥವಾ SBI ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.

ಕೋಟಿ ಸಾಲ ಇದ್ದರು ತೀರುತ್ತದೆ ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಇದೊಂದು ವಸ್ತು ಅರ್ಪಿಸಿ ಈ ವಸ್ತು.!

 

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿ ಗಳು ಬಂದರೂ ಅದನ್ನು ಯಾವುದರ ಮೂಲಕ ಅಂದರೆ ನಾವು ಯಾವ ಕೆಲಸವನ್ನು ಮಾಡುವುದರ ಮೂಲಕ ಸರಿಪಡಿಸಿಕೊಳ್ಳಬಹುದು ಎನ್ನುವುದನ್ನು ಆಲೋಚನೆ ಮಾಡುವುದಿಲ್ಲ. ಬದಲಿಗೆ ಅಡ್ಡದಾರಿಗಳನ್ನು ಹಿಡಿಯುವುದರ ಮೂಲಕ ಕೆಲವೊಂದು ತಪ್ಪು ದಾರಿಗಳನ್ನು ಹಿಡಿದು ಕೆಟ್ಟದ್ದನ್ನೇ ಅಂದರೆ ಕೆಡುಕನ್ನೇ ಮಾಡಿಕೊಳ್ಳುತ್ತಿರುತ್ತಾರೆ.

ಅದರಲ್ಲೂ ಪ್ರತಿಯೊಬ್ಬರೂ ಕೂಡ ಶ್ರೀಮಂತರಾಗಿಯೇ ಇರಬೇಕು ಎಂದು ಕೊಂಡರೆ ಸಾಧ್ಯವಿಲ್ಲ ಅವರವರ ಅಂದರೆ ಅವರಿಗೆ ಇರುವಂತಹ ಹಣಕಾಸಿನಲ್ಲಿಯೇ ಅವರು ಖುಷಿಯಾಗಿ ನೆಮ್ಮದಿಯ ಜೀವನವನ್ನು ನಡೆಸುವುದು ಬಹಳ ಮುಖ್ಯವಾಗಿರುತ್ತದೆ. ಬದಲಿಗೆ ಕೆಲವೊಂದಷ್ಟು ಜನ ಹೆಚ್ಚಿನ ಹಣಕಾಸು ಇರುವವರನ್ನು ನೋಡಿ.

ನಾನು ಆ ರೀತಿ ಇಲ್ಲವಲ್ಲ ನಾನು ಆ ರೀತಿಯ ಜೀವನವನ್ನು ನಡೆಸಲು ಸಾಧ್ಯವಿಲ್ಲ ವಲ್ಲ ಎಂದು ಅಸೂಯೆ ಪಡುತ್ತಿರುತ್ತಾರೆ. ಆದರೆ ಆ ರೀತಿ ಅಸೂಯೆ ಪಡುವುದು ತಪ್ಪು. ಬದಲಿಗೆ ನಮ್ಮ ಕಷ್ಟಗಳನ್ನು ಹೇಗೆ ದೂರ ಮಾಡಿಕೊಳ್ಳಬಹುದು ಎಂದು, ಒಳ್ಳೆಯ ದಾರಿಯನ್ನು ಇಡುವುದರ ಮೂಲಕ ಅದರಲ್ಲೂ ಪ್ರತಿಯೊಬ್ಬ ಮನುಷ್ಯರು ಹುಟ್ಟಿರುವಂಥದ್ದು ದೇವರ ಆಶೀರ್ವಾದದಿಂದ ಹೌದು.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಇಂಥದ್ದೇ ಪರಿಸ್ಥಿತಿ ಇದ್ದರೂ ಮೊದಲು ದೇವರ ಆರಾಧನೆಯನ್ನು ಮಾಡುವುದು ಅಂದರೆ ದೇವರನ್ನು ನೆನೆದು ಪೂಜೆಯನ್ನು ಮಾಡುವುದರ ಮೂಲಕ ಕೆಲವೊಂದಷ್ಟು ಪೂಜಾ ವಿಧಾನಗಳನ್ನು ಮಾಡುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ದೇವರು ಕೆಲವೊಮ್ಮೆ ಮನುಷ್ಯನನ್ನು ಪರೀಕ್ಷೆ ಮಾಡುವುದಕ್ಕೆ ಕೆಲವೊಂದಷ್ಟು ಕಷ್ಟಗಳನ್ನು ಕೊಟ್ಟಿರುತ್ತಾನೆ. ಆದ್ದರಿಂದ ಯಾವುದೇ ಕಷ್ಟ ಬಂದರೂ ಅದನ್ನು ನೀವು

ಎದುರಿಸಲು ಸಿದ್ಧರಾಗಿರಬೇಕು ಬದಲಿಗೆ ನನಗೆ ಕಷ್ಟ ಕೊಟ್ಟ ಭಗವಂತ ಎಂದು ಮನಸ್ಸನ್ನು ಬೇಸರವಾಗಿ ಇಟ್ಟುಕೊಳ್ಳಬಾರದು. ದೇವರು ನಮ್ಮನ್ನು ಪರೀಕ್ಷೆ ಮಾಡುವುದಕ್ಕೆ ಈ ರೀತಿಯ ಕೆಲವೊಂದಷ್ಟು ಕಷ್ಟದ ಪರಿಸ್ಥಿತಿಗಳನ್ನು ಕೊಟ್ಟಿರುತ್ತಾನೆ ಏಕೆಂದರೆ ಮನುಷ್ಯನಿಗೆ ಕಷ್ಟದ ಪರಿಸ್ಥಿತಿ ಇಲ್ಲದಿದ್ದರೆ ಅವನು ಜೀವನದಲ್ಲಿ ಹೆಚ್ಚಿನ ದುರಹಂಕಾರವನ್ನು ಹೊಂದುತ್ತಾನೆ.

ಆದ್ದರಿಂದ ಈ ರೀತಿಯ ಕೆಲವು ಪರಿಸ್ಥಿತಿಗಳನ್ನು ಕೊಡುವುದರ ಮೂಲಕ ಮನುಷ್ಯನಿಗೆ ಪ್ರತಿಯೊಂದರ ಬಗ್ಗೆಯೂ ಅರಿವನ್ನು ಭಗವಂತ ಮೂಡಿಸುತ್ತಿರುತ್ತಾನೆ. ಹೌದು ಹಾಗಾಗಿ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಭಗವಂತನೇ ಒಂದು ಪರಿಹಾರವನ್ನು ಸಹ ಇಟ್ಟಿರುತ್ತಾನೆ ಹೌದು. ಹಾಗಾದರೆ ಯಾವುದೇ ಒಬ್ಬ ವ್ಯಕ್ತಿ ಯಾವುದೇ ಹಣಕಾಸಿನ ಸಮಸ್ಯೆ ಯಿಂದ ಬಳಲುತ್ತಿದ್ದರೆ ಈಗ ನಾವು ಹೇಳುವಂತಹ ಈ ಒಂದು ಪೂಜಾ ವಿಧಾನವನ್ನು ಅನುಸರಿಸಿದರೆ ಒಳ್ಳೆಯದು.

ಅದರಲ್ಲೂ ಈ ಒಂದು ವಸ್ತುವನ್ನು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕೊಡುವುದರಿಂದ ನಿಮ್ಮ ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳು ಅದರಲ್ಲೂ ಸಾಲದ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ.
* ಈ ಒಂದು ಪೂಜೆಯನ್ನು ಮಂಗಳವಾರ, ಗುರುವಾರ ಅಥವಾ ಶನಿವಾರ ಮಾಡಬೇಕು.

ಹೌದು ಈ ಮೂರು ವಾರಗಳು ಕೂಡ ಆಂಜನೇಯ ಸ್ವಾಮಿಗೆ ಬಹಳ ಪ್ರಿಯವಾದಂತಹ ಹಾಗೂ ವಿಶೇಷವಾದಂತಹ ವಾರಗಳಾಗಿದ್ದು ಈ ದಿನದಲ್ಲಿ ನೀವು ಈ ಕೆಲಸವನ್ನು ಮಾಡಿದ್ದೆ ಆದರೆ ನಿಮ್ಮ ಎಲ್ಲಾ ರೀತಿಯ ಸಾಲದ ಸಮಸ್ಯೆಗಳು ದೂರವಾಗುತ್ತದೆ.
* ಈ ಪೂಜಾ ವಿಧಾನವನ್ನು ಮಾಡುವುದಕ್ಕೆ ಬೇಕಾಗುವ ವಸ್ತುಗಳು 11 ವೀಳ್ಯದೆಲೆ, 11 ಅಡಿಕೆ ಮತ್ತು ಆಂಜನೇಯ ಸ್ವಾಮಿಯ ಚಂದನ ಅಂದರೆ ಕೇಸರಿ ಬಣ್ಣದ ಚಂದನ ಹಾಗೂ ಮಲ್ಲಿಗೆ ಹೂವಿನ ಎಲೆಗಳನ್ನು ತೆಗೆದುಕೊಳ್ಳಬೇಕು.
ಆನಂತರ ಆ ಎಲೆಯ ಮೇಲೆ ಶ್ರೀ ರಾಮ ಎಂದು ಬರೆಯಬೇಕು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಡಿಲಿನಲ್ಲಿ ಮಗುವಿಟ್ಟುಕೊಂಡು ಆಟೋ ಏರಿ ಜೀವನದ ಬಂಡಿ ಎಳೆಯುವ ಮಹಾತಾಯಿ.! ಮಾತೃ ವಾತ್ಸಲ್ಯ ಅಂದರೆ ಇದೇ ಅಲ್ಲವೇ.!

 

ನಮಗೆಲ್ಲರಿಗೂ ತಿಳಿದಿರುವಂತೆ ತಾಯಿ ತನ್ನ ಮಗುವನ್ನು ಸಾಕಲು ನಾನಾ ರೀತಿಯ ಕಷ್ಟಗಳನ್ನು ಪಡುತ್ತಾಳೆ ಅದೇ ರೀತಿಯಾಗಿ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿಗಳಿದ್ದರೂ ಅವೆಲ್ಲವನ್ನು ಸಹ ಬದಿಗಿಟ್ಟು ತನ್ನ ಮಗುವನ್ನು ಯಾವುದೇ ರೀತಿಯ ಕಷ್ಟ ಕೊಡದೆ ಅದನ್ನು ಪ್ರೀತಿಯಿಂದ ಸಾಕುತ್ತಾಳೆ. ಭೂಮಿಯ ಮೇಲೆ ಒಬ್ಬ ತಾಯಿ ತನ್ನ ಮಗುವಿಗೆ ತನ್ನ ಜೀವವನ್ನು ಕೊಟ್ಟು ಬದುಕಿಸುತ್ತಾಳೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೌದು ತಾಯಿ ತನ್ನ ಗರ್ಭದಲ್ಲಿ 9 ತಿಂಗಳು ಬಹಳ ಪ್ರೀತಿಯಿಂದ ಸಾಕುತ್ತಾರೆ.

ಆದರೆ ಆ ಮಗು ತಾನು ಹುಟ್ಟಿ ಬೆಳೆದು ದೊಡ್ಡವನಾದ ಮೇಲೆ ಅಥವಾ ದೊಡ್ಡವಳಾದ ಮೇಲೆ ತನ್ನ ತಾಯಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನೇ ವಹಿಸುವುದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಂದರೆ ಈಗಿನ ಕಾಲಮಾನದ ಪ್ರಕಾರ ಮಕ್ಕಳು ತಾಯಿಯನ್ನು ಬಹಳ ಪ್ರೀತಿ ವಿಶ್ವಾಸದಿಂದ ಕಾಣುತ್ತಿಲ್ಲ ಎಂದೇ ಹೇಳಬಹುದು. ಆದರೆ ನಿಮ್ಮ ತಾಯಿ ನೀವು ಹುಟ್ಟಿದಾಗಿನಿಂದ ನಿಮ್ಮ ನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರು ಇರುವ ತನಕ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ ವಿಶ್ವಾಸವನ್ನು ಇಟ್ಟು ನಿಮ್ಮನ್ನು ನೋಡಿಕೊಳ್ಳುತ್ತಾರೆ.

ಆದರೆ ಮಕ್ಕಳು ಅವರ ಪ್ರೀತಿ ವಿಶ್ವಾಸವನ್ನು ಪಡೆದುಕೊಂಡು ಮತ್ತೆ ಆ ಪ್ರೀತಿ ವಿಶ್ವಾಸವನ್ನು ಅವರಿಗೆ ಕೊಡಲು ಮುಂದಿರುವುದಿಲ್ಲ ಎಂದೇ ಹೇಳ ಬಹುದು. ಆದರೆ ಕೆಲವೊಂದಷ್ಟು ಜನ ತಮ್ಮ ತಂದೆ ತಾಯಿಗಳನ್ನು ಎಲ್ಲರೂ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಆದರೆ ಹೆಚ್ಚಿನ ಜನ ಪ್ರೀತಿ-ವಿಶ್ವಾಸವನ್ನು ತಂದೆ ತಾಯಿಗಳಿಗೆ ಕೊಡುವುದೇ ಇಲ್ಲ ಹಾಗೂ ಅವರು ಅನೇಕ ರೀತಿಯ ಕಷ್ಟಗಳನ್ನು ಕೊಡುತ್ತಾರೆ ಹಾಗೂ ಇಂತಹ ಪರಿಸ್ಥಿತಿಗಳನ್ನು ನಾವು ನಮ್ಮ ಸುತ್ತಮುತ್ತ ಕಾಣಬಹುದು.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವoತಹ ಒಬ್ಬ ತಾಯಿ ತನ್ನ ಮಗುವನ್ನು ಸಾಕಲು ತನ್ನ ಜೀವನದಲ್ಲಿ ಎಲ್ಲ ರೀತಿಯ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಿಕೊಂಡು ಬಂದಿದ್ದು ಈಗ ಒಂದು ಆಟೋರಿಕ್ಷ ವನ್ನು ಓಡಿಸುವ ಮೂಲಕ ಮಡಿಲಿನಲ್ಲಿ ಮಗು ಇಟ್ಟುಕೊಂಡು ವಾಹನವನ್ನು ಚಲಾಯಿಸುತ್ತಿರುವoತಹ ದೃಶ್ಯವನ್ನು ಒಬ್ಬ ವ್ಯಕ್ತಿ ಫೋಟೋ ತೆಗೆದು ಅದನ್ನು ಜಾಲತಾಣದಲ್ಲಿ ಹಾಕಿದ್ದಾನೆ.

ಈ ಒಂದು ಫೋಟೋಗೆ ಪ್ರತಿ ಯೊಬ್ಬರೂ ಕೂಡ ಮೆಚ್ಚುಗೆಯನ್ನು ಕೊಟ್ಟಿದ್ದು ತಾಯಿಗಿಂತ ದೇವರಿಲ್ಲ ಎನ್ನುವಂತಹ ಮಾತುಗಳನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ. ಹಾಗೂ ಮತ್ತೊಬ್ಬರು ತಾಯಿ ದೇವರಿಗಿಂತ ದೊಡ್ಡವರು, ತಾಯಿಯ ಸ್ಥಾನವನ್ನು ಜಗತ್ತಿನಲ್ಲಿ ಬೇರೆ ಯಾರೂ ತುಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ಈ ರೀತಿ ಮಗುವನ್ನು ಇಟ್ಟು ಕೊಂಡು ವಾಹನ ಚಲಾಯಿಸುತ್ತಿರುವoತಹ ವೇಳೆಯಲ್ಲಿ ಆಚಾನಕ್ಕಾಗಿ ಏನಾದರು ಅಪಾಯ ಸಂಭವಿಸಿದರೆ.

ಅಂದರೆ ಮಗು ವಾಹನ ದಿಂದ ಕೆಳಗಡೆ ಬಿದ್ದು ಏನಾದರೂ ಅಪಾಯವಾಗಬಹುದು ಆದ್ದರಿಂದ ಈ ರೀತಿಯ ಕೆಲಸಗಳನ್ನು ಮಾಡಬಾರದು ಎಂದು ಕೆಲವೊಂದಷ್ಟು ಜನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಮಗುವನ್ನು ಮಡಿಲಿ ನಲ್ಲಿ ಇಟ್ಟುಕೊಂಡು ಈ ತಾಯಿ ಆಟೋರಿಕ್ಷವನ್ನು ಓಡಿಸುವುದರ ಮೂಲಕ ತನ್ನ ಮಗುವನ್ನು ಸಾಕುತ್ತಾ ತನ್ನ ಜೀವನವನ್ನು ಸಾಗಿಸುತ್ತಿದ್ದಾರೆ.

ಈ ಕೆಲಸ ಮಾಡುವುದರ ಮೂಲಕ ತನ್ನ ತಾಯಿ ಯನ್ನು ಅಷ್ಟೇ ಪ್ರೀತಿ ವಿಶ್ವಾಸದಿಂದ ಸಾಕುತ್ತಾಳೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಒಟ್ಟಾರೆಯಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾ ದಂತಹ ವಿಷಯ ಏನು ಎಂದರೆ ಮಾತೃ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಹೇಳಬಹುದು.

 

ಅತೀ ಕಡಿಮೆ ಬೆಲೆಯ ಹೊಸ ರೀತಿಯ ಗೃಹ ನಿರ್ಮಾಣ, ನಿಮ್ಮ ಕನಸಿನ ಮನೆಯನ್ನೂ ಹೀಗೆ ಕಟ್ಬೋದು ನೋಡಿ.!

 

ಈಗಿನ ಆಧುನಿಕ ಕಾಲದಲ್ಲಿ ಪ್ರಗತಿ ಮತ್ತು ಅಭಿವೃದ್ದಿ ಮತ್ತು ಹೊಸತನ ಎನ್ನುವುದನ್ನು ನಾವು ಕಾಣುತ್ತಿದ್ದೇವೆ. ಅದು ತಂತ್ರಜ್ಞಾನ ಕ್ಷೇತ್ರದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಔಷಧೀಯ ಕ್ಷೇತ್ರದಲ್ಲಿ ಇನ್ನಿತರ ಹಲವಾರು ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ನಾವು ನೋಡುತ್ತಿದ್ದೇವೆ. ಹೊಸ ರೀತಿಗಳು, ನಿಯಮಗಳು ಜಾರಿಗೆ ಬರುತ್ತಾ ಇದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಇಪಿಎಸ್ ತಂತ್ರಜ್ಞಾನ ಬಗ್ಗೆ ತಿಳಿಸಿ ಕೊಡುತ್ತೇವೆ. ಕೊನೆವರೆಗೂ ತಪ್ಪದೇ ಈ ಲೇಖನವನ್ನು ಓದಿ ಮಾಹಿತಿ ತಿಳಿಯೋದನ್ನ ಮರೆಯಬೇಡಿ…

ಈ ಇಪಿಎಸ್ ಅಂದರೆ, ಎಕ್ಸ್ಪಾಂಡೆಡ್ ಫಾಲೀಸ್ಟರ್ ಶೀಟ್ಸ್(Expanded Polyester Sheets) ಅಂತ ಇದರ ಅರ್ಥವಾಗಿದೆ. ತುಂಬಾನೇ ಸರಳವಾದ ಭಾಷೆಯಲ್ಲಿ ಹೇಳಬೇಕೆಂದರೆ, ಈ ಶೀಟ್ಸ್‌ಗಳನ್ನು ಬಳಕೆ ಮಾಡಿಕೊಂಡು ಹೊಸದಾದ ಕಟ್ಟಡವನ್ನು ನಿರ್ಮಾಣ ಮಾಡಿಕೊಳ್ಳಬಹುದು. ಈ ವಿಧಾನಕ್ಕೆ ಇಪಿಎಸ್ ತಂತ್ರಜ್ಞಾನ ಅಂತ ಕರೆಯುತ್ತಾರೆ.

ಈ ತಂತ್ರಜ್ಞಾನ ನಮ್ಮ ಭಾರತದಲ್ಲಿ ದೇಶದಲ್ಲಿ ಜಾರಿಯಲ್ಲಿ ಇದೆಯೇ?, ಇದು ಎಲ್ಲಿಂದ ಪ್ರಾರಂಭವಾಯಿತು?, ಈ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಾವು ಸುಲಭವಾದ ಹೊಸದಾದ ಕಟ್ಟಡವನ್ನು ನಿರ್ಮಾಣ ಮಾಡಲು ಸಾಧ್ಯವೇ, ಹಾಗೆಯೇ ಇದರಿಂದಾಗುವ ಇನ್ನಿತರ ಪ್ರಯೋಜನವನ್ನು ತಿಳಿಸುವ ಉದ್ದೇಶವೇ ಇಂದಿನ ಲೇಖನವಾಗಿದೆ. ಇಪಿಎಸ್ ತಂತ್ರಜ್ಞಾನವನ್ನೂ ನಾವು ಪರಿಸರ ಸ್ನೇಹಿ ತಂತ್ರಜ್ಞಾನ ಅಂತ ಕರೆಯಬಹುದು. ಇದು ಮೂಲತಃ ಇಟಲಿ ದೇಶದ ತಂತ್ರಜ್ಞಾನ ಅಂತ ಗುರುತಿಸಿಕೊಂಡಿದ್ದು ಈಗ ನಮ್ಮ ಕರ್ನಾಟಕದಲ್ಲಿ ಕೂಡ ಈ ತಂತ್ರಜ್ಞಾನದ ಬಳಕೆ ಶುರುವಾಗಿದೆ.

ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೀವು ಮನೆ ನಿರ್ಮಾಣ ಮಾಡಲು ಶುರು ಮಾಡಿದರೆ, ನಿಮಗೆ ಕನಿಷ್ಠ 20%-50% ಉಳಿತಾಯ ಆಗುತ್ತದೆ ಅಂತ ಹೇಳಲಾಗುತ್ತದೆ. ಜೊತೆಗೆ ನಿಮ್ಮ ಮನೆಯ ಕೆಲಸಗಳು ಬೇಗನೆ ಆಗಿ ಮನೆಯೂ ಬೇಗನೆ ಸಿದ್ಧವಾಗುತ್ತದೆ ಮತ್ತು ಕಟ್ಟಡ ಕಟ್ಟುವ ಎಲ್ಲ ಕೆಲಸಗಳು ಬೇಗನೆ ನೆರವೇರುತ್ತದೆ. ಈ ತಂತ್ರಜ್ಞಾನವನ್ನು ಯಾಕೆ ಬಳಕೆ ಮಾಡಬೇಕು.

ಅಂದರೆ, ಇದು ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ. ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಅಧಿಕವಾದ ಉಷ್ಣಾಂಶ ಇರುತ್ತದೆ ಆ ಹಿಟ್ ಅನ್ನು ಇ ತಂತ್ರಜ್ಞಾನ ತಡೆ ಹಿಡಿಯುತ್ತದೆ. ಇನ್ನೂ ಅಧಿಕ ಮಳೆ ಬರುವ ಪ್ರದೇಶದಲ್ಲಿ ಕೂಡ ಈ ಟೆಕ್ನಾಲಜಿ ಬಳಕೆ ಮಾಡಿದರೆ ಕೂಡ ಚಳಿಯನ್ನು ಇದು ಹಾದು ಹೋಗಲು ಬಿಡುವುದಿಲ್ಲ.

ಹಾಗೆಯೇ, ಎರಡು ಗಂಟೆಗಳ ಕಾಲ ಇದು ಫೈಯರ್ ಫ್ರುಪ್ ಮತ್ತು ಬುಲೆಟ್ ಪ್ರೂಫ್ ಆಗಿದ್ದು ಉಪ್ಪು ನೀರಿನ ವಾತಾವರಣಕ್ಕೆ ಕೂಡ ಇದು ತುಂಬಾನೇ ಉತ್ತಮವಾಗಿದೆ. ಇದರಿಂದ, ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ. ಇಪಿಎಸ್ ತಂತ್ರಜ್ಞಾನ ನಮ್ಮ ಭಾರತ ದೇಶದಲ್ಲಿ ಜನಪ್ರಿಯತೆಯನ್ನು ಪಡೆಯುವುದಲ್ಲದೇ ನಮ್ಮ ಕರ್ನಾಟಕದಲ್ಲಿ ಉಡುಪಿ ಸೃಷ್ಟಿ ವೆಂಚರ್ ಅವರು ಇಟಲಿ ದೇಶದಿಂದ ಖರೀದಿ ಮಾಡಿ ಜನರಿಗೆ ಇದರ ಲಾಭವನ್ನು ಪಡೆಯುವಂತೆ ಮಾಡಿದ್ದಾರೆ.

ಇವರು ತಮ್ಮ ಕಂಪನಿಯನ್ನು ಇಡೀ ಇಪಿಎಸ್ ತಂತ್ರಜ್ಞಾನದ ಮೂಲಕ ನಿರ್ಮಿಸಿದ್ದಾರೆ. ಇಲ್ಲಿ ಎಕ್ಸ್ಪಾಂಡೆಬಲ್ ಪೋಲಿಮಸ್ ಹಾಗೂ ಹೊರಗಡೆ ರಿಎನ್ ಫೋರ್ ಸಿಬಲ್ ಸ್ಟೀಲ್ ಬಳಕೆ ಮಾಡಿರುತ್ತಾರೆ. ಯಾಕೆ ಈ ಸ್ಟೀಲಿನ ಬಳಕೆ ಮಾಡುತ್ತಾರೆ ಎಂದರೆ, ಇದರಿಂದ ಯಾವುದೇ ಕೆರೋಸಿನ್ ಬರುವುದಿಲ್ಲ ರಸ್ಟ್ ಬರುವುದಿಲ್ಲ. ಇದರ ಎರಡು ಬದಿಯಲ್ಲಿ ಕಾಂಕ್ರೀಟ್ ಕೋಟಿಂಗ್ ಮತ್ತು ಗಾರೆ ಮಾಡಿ ಪುಟ್ಟಿ ಮಾಡಿ ಅದಕ್ಕೆ ಬಣ್ಣವನ್ನು ಹಚ್ಚಬೇಕು.

ಜೊತೆಗೆ ಸ್ಯಾಂಡ್ವಿಚ್ ನ ತರಹ ಮಧ್ಯದಲ್ಲಿ ಕಾಂಕ್ರೀಟ್ ಲೆಯರ್ ಅನ್ನು ತುಂಬಲಾಗುತ್ತದೆ. ಈ ಕಟ್ಟಡ ನಿರ್ಮಾಣ ಬೇಗನೆ ಮುಗಿಯುತ್ತದೆ. ಜೊತೆಗೆ ಖರ್ಚು ಕೂಡ ಕಡಿಮೆ ಆಗುತ್ತದೆ. ಏಕೆಂದರೆ, ರೆಡಿಮೇಡ್ ಸ್ಟೇರ್ ಕೇಸ್ ಸಿಗುತ್ತದೆ. ಹಾಗಾಗಿ, ಇಲ್ಲಿ ಎಲ್ಲವನ್ನ ತಂದು ತಂದು ಜೋಡಿಸುವುದರಿಂದ ಬೇಗನೆ ಮುಗಿಯುತ್ತದೆ. ಇದರಲ್ಲಿ ಎರಡು ರೀತಿಯ ಟೆಕ್ನಾಲಜಿ ಬರುತ್ತದೆ.

ಒಂದು ಸಿಂಗಲ್ ಪ್ಯಾನೆಲ್ ಮತ್ತು ಸ್ಯಾಂಡ್ವಿಚ್ ಪ್ಯಾನಲ್. ಸಿಂಗಲ್ ಪ್ಯಾನಲ್ ಬಳಸಿ ಮೂರು ಮಹಡಿಯವರೆಗೆ ಮನೆಯನ್ನು ನಿರ್ಮಾಣ ಮಾಡಬಹುದು. ಇನ್ನೂ ಸ್ಯಾಂಡ್ವಿಚ್ ಪ್ಯಾನಲ್ ನಲ್ಲಿ 15-20 ಮಹಡಿವರೆಗೆ ಕಟ್ಟಬಹುದು. ಈ ಬಗೆಯ ಕಟ್ಟಿದ ಮನೆಗಳು ನೂರು ವರ್ಷ ಬಾಳಿಕೆಗೆ ಬರುತ್ತದೆ. ಈ ಲೇಖನದ ಉದ್ದೇಶವೆಂದರೆ, ನೀವು ಈ ಬಗೆಯ ಟೆಕ್ನಾಲಜಿ ಬಳಕೆ ಮಾಡಿ ಮನೆ ಮಾಡುವುದು ಉತ್ತಮ ಜೊತೆಗೆ ಮನೆ ಕೂಡ ಬೇಗನೆ ಆಗುತ್ತದೆ. ಹಾಗೆಯೇ ನಿಮ್ಮ ಖರ್ಚು ವೆಚ್ಚಗಳು ಕಡಿಮೆ ಆಗುತ್ತದೆ.

ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೇ ಇಲ್ಲವೋ ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ…

 

ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿರುವ ಪಡಿತರವನ್ನು 10Kg ಗೆ ಎದುಸಲಾಗುವುದು ಎಂದು ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವವಾಗಿ ಭರವಸೆ ನೀಡಿತ್ತು. ಈಗ ಅಧಿಕಾರಕ್ಕೆ ಬಂದಮೇಲೆ ಇದನ್ನು ಅನುಷ್ಠಾನಕ್ಕೆ ತರಲು ಶತ ಪ್ರಯತ್ನ ಮಾಡಿದೆ. ಅಕ್ಕಿ ವಿತರಣೆಗೆ ದಾಸ್ತಾನು ಲಭ್ಯವಾಗದ ಹಿನ್ನೆಲೆ ಪ್ರತಿ ಸದಸ್ಯನಿಗೆ 5Kg ಅಕ್ಕಿ ವಿತರಣೆ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲಿಗೆ ಪ್ರತಿ ಕೆಜಿಗೆ 34ರೂ. ಅಂತೆ ಒಬ್ಬ ಸದಸ್ಯನಿಗೆ 170ರೂಗಳನ್ನು ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಿದೆ.

BPL ರೇಷನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಕೂಡ ಈ ಯೋಜನೆಯ ಫಲಾನುಭವಿಗಳು ಅರ್ಹರಿದ್ದಾರೆ. ಒಂದು ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೋ ಆ ಎಲ್ಲಾ ಸದಸ್ಯರ ಒಟ್ಟು ಹಣವು ಕುಟುಂಬದ ಮುಖ್ಯಸ್ಥನ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ. ಸರ್ಕಾರವು ಯಾವುದೇ ಅರ್ಜಿಯನ್ನು ಇದಕ್ಕಾಗಿ ಆಹ್ವಾನಿಸುತ್ತಿಲ್ಲ.

ಆದರೆ ಆಧಾರ್ ಕಾರ್ಡ್ ಲಿಂಕ್ ಆಗಿ KYC ಅಪ್ಡೇಟ್ ಆಗಿರುವುದರಿಂದ ಕುಟುಂಬದ ಮುಖ್ಯಸ್ಥನ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿ, NPCI ಮ್ಯಾಚಿಂಗ್ ಆಗಿದೆಯೋ ಆ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಜುಲೈ 10 ರಂದು ಮುಖ್ಯಮಂತ್ರಿಗಳು, ಉಪಮುಖ್ಯ ಮಂತ್ರಿಗಳು ಹಾಗೂ ಆಹಾರ ಸಚಿವರು ಹಣ ವರ್ಗಾವಣೆಗೆ ಚಾಲನೆ ನೀಡಿದ್ದಾರೆ.

ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಫಲಾನುಭವಿಗಳು ಹಣ ವರ್ಗಾವಣೆ ಆಗಲಿದೆ. ನೀವು ಸಹ ಫಲಾನುಭವಿಗಳಾಗಿದ್ದಲ್ಲಿ ನಿಮಗೆ ಎಷ್ಟು Kg ಅಕ್ಕಿಗೆ ಹಣ ಬರುತ್ತಿದೆ, ಎಷ್ಟು ಮೊತ್ತದ ಹಣ ಬರುತ್ತದೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹಣವು ಬರುತ್ತಿದೆಯೇ ಎಂದು ಸ್ಟೇಟಸ್ ಚೆಕ್ ಮಾಡಬಹುದು. ಅದರ ವಿವರವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

● ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಗೆ ಭೇಟಿ ಕೊಡಿ.
● ಇ-ಸೇವೆಗಳು ಎನ್ನುವ ಆಪ್ಷನ್ ಮುಖಪುಟದಲ್ಲಿ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ, ಎಡಭಾಗದಲ್ಲಿ ಇರುವ ಮೆನು ಬಾರ್ ಅಲ್ಲಿ ಮೂರನೇ ಆಪ್ಷನ್ ಅಲ್ಲಿ ಇ-ಸ್ಥಿತಿ ಎಂದು ಇರುತ್ತದೆ, ಅದನ್ನು ಕ್ಲಿಕ್ ಮಾಡಿ. ಸ್ಕ್ರೋಲ್ ಮಾಡಿ ನೋಡಿದರೆ ಕೊನೆಯಲ್ಲಿ DBT ಸ್ಥಿತಿ ಎಂದು ಇರುವ ಆಪ್ಷನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

● ಆಗ ಆಹಾರ ಇಲಾಖೆಯ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆಯ ಪೇಜ್ ಓಪನ್ ಆಗುತ್ತದೆ. ಜಿಲ್ಲಾವಾರು ಲಿಂಕ್ ಇರುತ್ತದೆ. ನಿಮ್ಮ ಜಿಲ್ಲೆಯ ಲಿಸ್ಟ್ ಲಿಂಕ್ ಅನ್ನು ಕ್ಲಿಕ್ ಮಾಡಿ.
● ಆಗ ಒಂದು ಡ್ಯಾಶ್ ಬೋರ್ಡ್ ಕಾಣುತ್ತದೆ, ನೇರ ನಗದು ವರ್ಗಾವಣೆ ಸ್ಥಿತಿ ಅಥವಾ ಸ್ಟೇಟಸ್ ಆಫ್ DBT ಎಂದು ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

● ಸ್ಟೇಟಸ್ ಆಫ್ DBT ಎಂದು ಹೆಡ್ ಲೈನ್ ಇರುತ್ತದೆ. ಕೆಳಗೆ ವರ್ಷ, ತಿಂಗಳು, ಸೆಲೆಕ್ಟ್ ಮಾಡಿ ನಂತರ ನಿಮ್ಮ ಪಡಿತರ ಚೀಟಿಯ RC ನಂಬರ್ ಎಂಟರ್ ಮಾಡಿ ಗೋ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● RC ನಂಬರ್ ಹಾಕಿ ಕ್ಲಿಕ್ ಮಾಡಿದ ತಕ್ಷಣವೇ ಸ್ಕ್ರೀನ್ ಮೇಲೆ ನಿಮ್ಮ ವರ್ಗಾವಣೆಯ ಸಂಪೂರ್ಣ ವಿವರ ಬರುತ್ತದೆ. ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಅವರ ಹೆಸರು, ಅವರ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ನಂಬರ್ಗಳು, ಕುಟುಂಬದಲ್ಲಿ ಒಟ್ಟು ಎಷ್ಟು ಸದಸ್ಯರ ಹಣ ವರ್ಗಾವಣೆ ಆಗಿದೆ, ಎಷ್ಟು ಕೆಜಿ ಅಕ್ಕಿಗೆ ಎಲಿಜಿಬಲ್ ಆಗಿದ್ದಾರೆ ಮತ್ತು ಒಟ್ಟು ಮೊತ್ತದ ಹಣ ಎಷ್ಟು? ಎನ್ನುವುದು ತೋರಿಸುತ್ತದೆ.

ಕೊನೆಯಲ್ಲಿ ನಿಮ್ಮ ಕಾರ್ಡ್ ನಗದು ಪಾವತಿಗೆ ಅರ್ಹವಾಗಿದೆ ಮತ್ತು ಪ್ರಕ್ರಿಯೆ ಪ್ರಗತಿಯಲ್ಲಿದೆ ಎನ್ನುವ ಘೋಷಣೆ ಕೂಡ ಬಂದಿರುತ್ತದೆ. ಈ ರೀತಿ ಇದ್ದಲ್ಲಿ ಕೆಲವೇ ದಿನಗಳಲ್ಲಿ ಹಣ ಖಾತೆಗೆ ಖಚಿತವಾಗಿ ವರ್ಗಾವಣೆ ಆಗುತ್ತದೆ ಎಂದರ್ಥ.
● ಆಧಾರ್ ಕಾರ್ಡ್ ಸಂಬಂಧಿತ ಸಮಸ್ಯೆಯಿಂದಾಗಿ DBT ಹಣ ವರ್ಗಾವಣೆ ಆಗದೆ ಇದ್ದರೆ ಕುಟುಂಬದ ಮುಖ್ಯಸ್ಥರು ಹತ್ತಿರದಲ್ಲಿರುವ ಬೆಂಗಳೂರು ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಹೋಗಿ KYC ಅಪ್ಡೇಟ್ ಮಾಡಿಸಬೇಕು. ಆಹಾರ ಇಲಾಖೆ ಅಧಿಕಾರಿಗಳು ಅನುಮೋದನೆ ಮಾಡಿದರೆ ಮುಂದಿನ ತಿಂಗಳಿಂದ ಹಣ ವರ್ಗಾವಣೆ ಆಗುತ್ತದೆ ಎಂದು ಇಲಾಖೆ ತಿಳಿಸಿದೆ.

ನಿಮ್ಮ ಮನಸ್ಸಿನಲ್ಲಿ ಇರುವ ಆಸೆಗಳನ್ನು ಈಡೇರಿಸಿಕೊಳ್ಳಲು ಈ ರೀತಿ ಕಳಶ ಪೂಜೆ ಮಾಡಿ, 100% ನೆರವೇರುವುದು ಗ್ಯಾರಂಟಿ.!

 

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿ ಮನೆಗಳಲ್ಲೂ ಕೂಡ ಕಳಶ ಇಟ್ಟು ಪೂಜೆ ಮಾಡುತ್ತಾರೆ. ಕೆಲವರು ಲಕ್ಷ್ಮಿ ಕಳಶ ಇಡುತ್ತಾರೆ. ಕೆಲವರು ತಮ್ಮ ಮನೆಗಳಲ್ಲಿ ಮನೆ ದೇವರ ಹೆಸರು ಹೇಳಿ ಕಲಶ ಇಡುತ್ತಾರೆ. ಸರಿಯಾದ ವಿಧಾನದಲ್ಲಿ ಕಳಶದ ಪೂಜೆ ಮಾಡುವುದರಿಂದ ನಿಮ್ಮ ಮನೆ ಏಳಿಗೆ ಆಗುವಂತೆ ಮಾಡಬಹುದು.

ಲಕ್ಷ್ಮಿ ಸ್ವರೂಪವಾದ ಕಳಶವನ್ನು ಪೂಜೆ ಮಾಡಿ ಅಷ್ಟೈಶ್ವರ್ಯಗಳು ಮನೆಗೆ ಸಿದ್ಧಿಸುವ ರೀತಿ ಮಾಡಿಕೊಳ್ಳಬಹುದು. ದೇವರ ಮನೆಯಲ್ಲಿ ಇಡುವ ಕಳಸವು ದೇವರ ಕೋಣೆಗೆ ಒಂದು ಭೂಷಣ ಇದ್ದಂತೆ. ಅದನ್ನು ನೋಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ಬಂದು ಕುಳಿತಿದ್ದಾಳೆ ಎನಿಸುತ್ತದೆ. ಈ ರೀತಿ ಅಲಂಕಾರ ಮಾಡಿ ಮಾತ್ರವಲ್ಲದೆ ವಿದಿವಿಧಾನಗಳಿಂದ ಅಷ್ಟೇ ಶುದ್ಧವಾಗಿ ಕಳಶ ಪ್ರತಿಷ್ಠಾಪನೆ ಮಾಡಿ ಪೂಜಿಸಿದರೆ ನಿಮ್ಮ ಬದುಕು ಬಂಗಾರ ಆಗುತ್ತದೆ.

ನೀವು ಶುಕ್ರವಾರದಂದು ಅಥವಾ ಅಮಾವಾಸ್ಯೆ ದಿನದಂದು ಕಳಶ ಪ್ರಸಿಷ್ಠಾಪನೆ ಮಾಡಿದರೆ ಒಳ್ಳೆಯದು. ಜೊತೆಗೆ ನಿಮ್ಮ ಮನೆಯಲ್ಲಿ ಹಿರಿಯರು ಯಾವ ರೀತಿ ಕಳಶ ಇಟ್ಟುಕೊಂಡು ಬಂದಿದ್ದರು ಅದೇ ರೀತಿಯಾಗಿ ಇಟ್ಟು, ಅವರು ಕಳಶ ಇಡುತ್ತಿದ್ದ ಚೊಂಬಿನಲ್ಲೇ ನೀವು ಕಲಶ ಇಟ್ಟು ಪೂಜೆ ಮಾಡಿದರೆ ಇನ್ನೂ ಒಳ್ಳೆಯದು. ಕಳಶವನ್ನು ಯಾವುದೇ ಕಾರಣಕ್ಕೂ ಸ್ಟೀಲ್ ಲೇಪನ ಇರುವ ಅಥವಾ ಸ್ಟೀಲ್ ಚೊಂಬಿನಲ್ಲಿ ಇಡಬಾರದು.

ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿ ಹೀಗೆ ನಿಮ್ಮ ಶಕ್ತಿ ಅನುಸಾರವಾದ ಲೋಹದಲ್ಲಿ ಕಳಶ ಇಡಬೇಕು. ಮೊದಲು ದೇವರ ಕೋಣೆಯನ್ನು ಶುದ್ಧ ಮಾಡಿ ಕಳಶದ ಪಾತ್ರೆಗಳನ್ನು ತೊಳೆದು ಇಟ್ಟುಕೊಳ್ಳಬೇಕು. ಕಳಶವನ್ನು ನೆಲದ ಮೇಲೆ ಇಡಬಾರದು, ಒಂದು ಹಿತ್ತಾಳೆ ತಟ್ಟೆಗೆ 3 ಇಡಿ ಅಥವಾ 5 ಇಡಿ ಅಕ್ಕಿಯನ್ನು ಹಾಕಿ ಉಂಗುರದ ಬೆರಳಿನಿಂದ ಅದರೊಳಗೆ ಅಷ್ಟದಳದ ಕಮಲ ಬರೆದು ಅದರ ಮೇಲೆ ಕಳಶ ಇಡಬೇಕು.

ಕಳಶಕ್ಕೆ ಗಂಧ ಅರಿಶಿನ ಕುಂಕುಮ ಲೇಪನ ಮಾಡಿ ಅದಕ್ಕೆ ನೀರು ತುಂಬಿಸಿ ಅದಕ್ಕೆ ಒಂದು ನಾಣ್ಯ ಹಾಗೂ ಅರಿಶಿನ ಕುಂಕುಮ ಅಕ್ಷತೆ ಹಾಕಿ ಐದು ವೀಳ್ಯದೆಲೆ ಅಥವಾ ಮಾವಿನ ಎಲೆ ಇಟ್ಟು ತೆಂಗಿನಕಾಯಿಯನ್ನು ಇಡಬೇಕು. ತೆಂಗಿನಕಾಯಿ ತಾಗುವಂತೆ ನೀರು ತುಂಬಿಸಬೇಕು ಆದರೆ ನೀರು ತುಂಬಿ ಸುರಿಯಬಾರದು. ವೀಳ್ಯದೆಲೆ ಒಡೆದಿರಬಾರದು, ತುದಿ ಮುರಿದಿರಬಾರದು.

ತೆಂಗಿನಕಾಯಿಯಲ್ಲಿ ಕಣ್ಣು ಕಾಣುವಂತಿರಬಾರದು ಮತ್ತು ಜುಟ್ಟನ್ನು ನೀಟಾಗಿ ತೆಗೆದಿರಬೇಕು. ಲಕ್ಷ್ಮಿಗೆ ಕಲಶ ಇಡುವಾಗ ತಪ್ಪದೇ ಅದಕ್ಕೆ ಮಾಂಗಲ್ಯವನ್ನು ಹಾಕಬೇಕು ಅಥವಾ ಅರಿಶಿನದ ಕೊಂಬನ್ನು ಕೂಡ ಕಟ್ಟಬಹುದು. ಹೂವಿನಿಂದ ಕಳಶವನ್ನು ಅಲಂಕರಿಸಿ ಅಕ್ಕಪಕ್ಕ ದೀಪ ಇಟ್ಟು ಭಕ್ತಿಯಿಂದ ಕೈ ಮುಗಿಯಬೇಕು ಮತ್ತು ಕಲಶವನ್ನೇ ಲಕ್ಷ್ಮಿ ಸ್ವರೂಪ ಎಂದು ಭಾವಿಸಿ ಮನದ ಕೋರಿಕೆಯನ್ನೆಲ್ಲ ಕೇಳಬೇಕು. ಧೂಪ ದೀಪದಿಂದ ಆರತಿ ಮಾಡಿ ನೈವೇದ್ಯ ಕೂಡ ಅರ್ಪಿಸಬೇಕು.

ಬೆಳಗ್ಗೆ ಮತ್ತು ಸಂಜೆ ತಪ್ಪದೇ ದೀಪವನ್ನು ಕಳಶದ ಮುಂದೆ ಹಚ್ಚಿಡಬೇಕು. ಈ ರೀತಿ ಮಾಡುವುದರಿಂದ ನೂರಕ್ಕೆ ನೂರರಷ್ಟು ಶೀಘ್ರವಾಗಿ ನಿಮ್ಮ ಕೋರಿಕೆಗಳು ಈಡೇರುತ್ತವೆ. ಕಳಶವನ್ನು ಜರುಗಿಸುವಾಗ ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ ದಿನ ಜರುಗಿಸಬಾರದು. ಕಲಶದ ಜರುಗಿಸಿದ ಮೇಲೆ ಕಳಶದ ನೀರನ್ನು ಓಡಾಡುವ ಕಡೆ ಹಾಕಬಾರದು ಅದನ್ನು ಗಿಡಗಳ ಬುಡಕ್ಕೆ ಅಥವಾ ತುಳಸಿ ಗಿಡಕ್ಕೆ ಹಾಕಬೇಕು. ಈ ರೀತಿ ಪೂಜೆ ಮಾಡಿ ನೋಡಿ ನಿಮ್ಮ ಬದುಕು ಒಳ್ಳೆಯ ರೀತಿ ಬದಲಾಗಿ ಎಲ್ಲ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ.