Home Blog Page 214

ಕೇವಲ 200 ರೂಪಾಯಿಗೆ ಸಿಗಲಿದೆ LPG ಗ್ಯಾಸ್ ಸಿಲಿಂಡರ್. ನಾವು ಹೇಳಿದ ರೀತಿ ಗ್ಯಾಸ್ ಬುಕ್ ಮಾಡಿ ಸಾಕು.

 

ಗ್ಯಾಸ್ ಸಿಲೆಂಡರ್ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಮಧ್ಯಮ ವರ್ಗದ ಜನರು ಹಾಗೂ ಬಡ ಕುಟುಂಬದವರು ಕಂಗಾಲಾಗಿ ಕುಳಿತಿದ್ದಾರೆ. ದಿನನಿತ್ಯದ ಆಹಾರ ಪದಾರ್ಥಗಳ ತಯಾರಿಕೆಗೆ ಅತ್ಯಾವಶ್ಯಕ. ಒಂದು ಗ್ಯಾಸ್ ಸಿಲಿಂಡರ್ ಖಾಲಿಯಾದ ನಂತರ ಮತ್ತೊಂದನ್ನು ಪಡೆಯುವುದು ಅನಿವಾರ್ಯ ಆಗಿದೆ. ಗ್ಯಾಸ್ ಸಿಲಿಂಡರ್ ಮನೆಯಲ್ಲಿ ಖಾಲಿಯಾಗಿದೆ ಎಂದರೆ ಮನೆಯ ಯಜಮಾನರು ಮೊದಲು ಯೋಚಿಸುವುದು ಅದರ ಬೆಲೆಯ ಬಗ್ಗೆ.

ಇನ್ನು ಹೆಚ್ಚಾದ ಬೆಲೆಯ ಕುರಿತು ಅತಿಯಾಗಿ ಯೋಚಿಸುವುದು ಬೇಡ. ನಾವು ತಿಳಿಸಿದಂತೆ ಮಾಡಿದಲ್ಲಿ 200 ರೂಪಾಯಿಗಳವರೆಗೆ ರಿಯಾಯಿತಿ ದೊರೆಯಲಿದೆ. ಒಂದು ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿಗಳಷ್ಟು ರಿಯಾಯಿತಿಯನ್ನು ಪಡೆಯಬೇಕು ಎಂದರೆ ನೀವು ಫ್ಲಿಪ್ಕಾರ್ಟ್ ನಲ್ಲಿ ಸಿಲಿಂಡರ್ ಗ್ಯಾಸ್ ಅನ್ನು ಬುಕ್ ಮಾಡಬೇಕಾಗುತ್ತದೆ. ಫ್ಲಿಪ್ಕಾರ್ಟ್ ಇದು ಈ ಕಾಮರ್ಸ್ ಕಂಪನಿಗಳಲ್ಲಿ ಒಂದಾಗಿದೆ. ಈಗಾಗಲೇ ಬಟ್ಟೆ, ಅಡುಗೆ ಸಾಮಾಗ್ರಿಗಳು, ಎಲೆಕ್ಟ್ರಾನಿಕ್ ಐಟಮ್ಸ್ ಗಳು ಸೇರಿದಂತೆ ಹತ್ತು ಹಲವು ವಸ್ತುಗಳನ್ನು ಫ್ಲಿಪ್ಕಾರ್ಟ್ ನಿಂದ ನೀವು ಪಡೆದಿರಬಹುದು. ಇದೀಗ ಗ್ಯಾಸ್ ಸಿಲಿಂಡರ್ ಅನ್ನು ಕೂಡ ಫ್ಲಿಪ್ಕಾರ್ಟ್ ನಲ್ಲಿ ಬುಕ್ ಮಾಡುವುದರಿಂದ ಲಾಭ ಪಡೆಯಬಹುದು.

ಫ್ಪಿಪ್ ಕಾರ್ಟ್ ನಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿ 200 ರೂಪಾಯಿಗಳನ್ನು ರಿಯಾಯಿತಿ ಪಡೆಯಲು ಅನುಸರಿಸಬೇಕಾದ ವಿಧಾನ :
* ಮೊದಲು ಫ್ಪಿಪ್ ಕಾರ್ಟ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು, ಓಪನ್ ಮಾಡಬೇಕು. ನಿಮ್ಮ ದಿನನಿತ್ಯದ ಅವಶ್ಯಕತೆ ಸಾಮಾನುಗಳನ್ನು ಮೂಲಕ ಪಡೆಯಬಹುದು.
* ಅದರಲ್ಲಿ ಸೂಪರ್ ಕಾಯಿನ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
* ತೆರೆದುಕೊಂಡ ವಿವಿಧ ಆಯ್ಕೆಗಳ ಪಟ್ಟಿಯಲ್ಲಿ ಎಲ್ಪಿಜಿ ಬುಕಿಂಗ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

* ಹೊಸ ಪುಟವನ್ನು ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮ್ಮ ಗ್ಯಾಸ್ ಸಿಲಿಂಡರ್ ಕಂಪನಿಯನ್ನು ಯಾವುದೆಂದು ಆಯ್ಕೆ ಮಾಡಬೇಕು. ಸಿಲಿಂಡರ್ ಪಡೆಯಲು ನೋಂದಾಯಿಸಿರುವ ಮೊಬೈಲ್ ಸಂತೆಯನ್ನು ನಮೂದಿಸಬೇಕು.
* ಬಳಿಕ ಮೇಕ್ ಪೇಮೆಂಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಇದರಲ್ಲಿ ಸಿಲಿಂಡರ್ ಬೆಲೆ ಎಷ್ಟು ಎಂದು ತಿಳಿಯುತ್ತದೆ.
* ಬಳಿಕ ಪಾವತಿ ಎಂಬ ಆಯ್ಕೆಯು ನಿಮ್ಮ ಎದುರಲ್ಲಿ ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮಗೆ ದೊರಕಲಿರುವ ರಿಯಾಯತಿಯ ಕುರಿತಾದ ಮಾಹಿತಿಯು ಇರುತ್ತದೆ.
* ಬಳಿಕ ಮುಂದುವರಿಯಲು ಕ್ಲಿಕ್ ಮಾಡಬೇಕು. ಅದರಲ್ಲಿ ನೀವು ಎಷ್ಟು ಕಾಯಿನ್ಗಳನ್ನು ಹೊಂದಿದ್ದೀರಿ? ಮತ್ತು ನಿಮಗೆ ಎಷ್ಟು ರಿಯಾಯಿತಿ ದೊರೆಯಲಿದೆ? ಎಂದು ತಿಳಿಯುತ್ತದೆ. ಉದಾಹರಣೆಗೆ ನೀವು 700 ಕಾಯಿನ್ಗಳನ್ನು ಹೊಂದಿದ್ದಲ್ಲಿ 200 ರೂಪಾಯಿಗಳ ರಿಯಾಯಿತಿಯು ದೊರಕಲಿದೆ.

ಇತ್ತೀಚಿನ ದಿನಗಳಲ್ಲಿ ಒಂದು ಗ್ಯಾಸ್ ಸಿಲಿಂಡರ್ ನ ಬೆಲೆಯು 1,150 ರೂಪಾಯಿಗಳು ಆಗಿರುತ್ತದೆ. ನೀವು 200 ರೂಪಾಯಿಗಳ ರಿಯಾಯಿತಿಯನ್ನು ಫ್ಲಿಪ್ಕಾರ್ಟ್ ನಲ್ಲಿ ಬುಕ್ ಮಾಡುವುದರ ಮೂಲಕ ಪಡೆದರೆ ಕೇವಲ 950 ರೂಪಾಯಿಗಳ ಹಣದಲ್ಲಿ ಗ್ಯಾಸ್ ಸಿಲಿಂಡರ್ ನಿಮಗೆ ದೊರಕಿದಂತಾಗುತ್ತದೆ. ಫ್ಲಿಪ್ಕಾರ್ಟ್ ನಲ್ಲಿ ನಿಮ್ಮ ಹೆಸರಲ್ಲಿ ಕಡಿಮೆ ಸೂಪರ್ ಕಾಯಿನ್ಸ್ಗಳಿದ್ದರೆ ನಿಮಗೆ ಕಡಿಮೆ ರಿಯಾಯಿತಿ ದೊರೆಯುತ್ತದೆ.

ಹೆಚ್ಚೆಚ್ಚು ಸೂಪರ್ ಕಾಯಿನ್ಸ್ ಗಳನ್ನು ಪಡೆಯಲು ಫ್ಲಿಪ್ಕಾರ್ಟ್ ನಲ್ಲಿ ನೀವು ಶಾಪಿಂಗ್ ಮಾಡಬೇಕಾಗುತ್ತದೆ. ದಿನನಿತ್ಯದ ಬಳಕೆಗೆ ಬೇಕಾಗುವ ವಸ್ತುಗಳನ್ನು ಫ್ಲಿಪ್ಕಾರ್ಟ್ ನಲ್ಲಿಯೇ ಖರೀದಿಸುವ ಮೂಲಕ ಸೂಪರ್ ಕಾಯಿನ್ ಗಳನ್ನು ಗಳಿಸಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರಿಯಾಯಿತಿಯನ್ನು ಪಡೆಯಬಹುದು. ಫ್ಲಿಪ್ಕಾರ್ಟ್ ನಲ್ಲಿ ಶಾಪಿಂಗ್ ಮಾಡುವ ಮೂಲಕ ನಿಮ್ಮ ಅಗತ್ಯ ವಸ್ತುಗಳ ಪೂರೈಕೆಯು ಆಗುವುದರ ಜೊತೆಗೆ ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಕೂಡ ಪಡೆಯಬಹುದು.

ಹೊಸ ವೋಟರ್ ID ಕಾರ್ಡ್ ಇನ್ನು ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ವಾರದೊಳಗೆ ನಿಮ್ಮ ಕೈ ಸೇರಲಿದೆ.

 

ಚುನಾವಣಾ ಸಮಯ ಸಮೀಪಿಸುತ್ತಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಪ್ರಚಾರ ಕಾರ್ಯವು ಬರದಿಂದ ಸಾಗುತ್ತಿರುವುದು ಒಂದೆಡೆಯಾದರೆ ಅಪ್ಲೈ ಮಾಡಿರುವ ವೋಟರ್ ಐಡಿ ಕಾರ್ಡ್ ಬಂದಿಲ್ಲ ಎಂದು ಚಿಂತೆ ಮಾಡುವವರು ಇನ್ನೊಂದಡೆ. ಆದರೆ ಹೊಸ ವೋಟರ್ ಐಡಿಯನ್ನು ಪಡೆದುಕೊಳ್ಳುವುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಬರಹದಲ್ಲಿ ತಿಳಿಸಲಿದ್ದೇವೆ.

ಮತ ಹಾಕುವ ಹಕ್ಕನ್ನು ಚಲಾಯಿಸಲು ಮತದಾರರ ಗುರುತಿನ ಚೀಟಿಯ ಅವಶ್ಯಕತೆ ಇರುತ್ತದೆ. ಅದನ್ನು ಪಡೆಯಲು ಮೊದಲು ಅಪ್ಲೈ ಮಾಡಬೇಕಾಗುತ್ತದೆ. ಅಪ್ಲೈ ಮಾಡಿದ ನಂತರ ನಮ್ಮ ವೋಟರ್ ಐಡಿಯು ಅಪ್ರುವಲ್ ಆಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಅದನ್ನು ಮನೆಯಲ್ಲಿಯೇ ಕುಳಿತು ಕಂಪ್ಯೂಟರ್ನಲ್ಲಿಯೇ ನೋಡಬಹುದು.

ಹೀಗೆ ನೀವು ಇದ್ದ ಸ್ಥಳದಿಂದಲೇ ವೋಟರ್ ಐಡಿ ಅಪ್ರೂವ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ವೋಟರ್ ಐಡಿಯು ನಿಮ್ಮನ್ನು ಬಂದು ತಲುಪಿಲ್ಲವೆಂದಾದರೆ ಏನೇನು ಮಾಡಬೇಕು ಎಂಬುದನ್ನು ನೋಡೋಣ. ಹೊಸ ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಅಪ್ಲೈ ಮಾಡಿದ ಬಳಿಕ ಗುರುತಿನ ಚೀಟಿಯು ಅಬ್ರುವಲ್ ಆಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಲು ಅಫಿಶಿಯಲ್ ವೆಬ್ಸೈಟ್ಗೆ ಭೇಟಿ ನೀಡಬೇಕು.

ವೆಬ್ಸೈಟ್ ಓಪನ್ ಮಾಡಿದ ಬಳಿಕ ಬಲಗಡೆ ಕಾಣುವ ಟ್ರ್ಯಾಕ್ ಅಪ್ಲಿಕೇಷನ್ ಸ್ಟೇಟಸ್  ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಕಾಣುವ ಸರ್ಚ್ ಬೈ ಅಪ್ಲಿಕೇಶನ್ ನಂಬರ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅದರಲ್ಲಿ ವೋಟರ್ ಕಾರ್ಡ್ ಕಾರ್ಡಿಗೆ ಅಪ್ಲೈ ಮಾಡಿದಾಗ ನೀಡಿದ ರೆಫರೆನ್ಸ್ ನಂಬರ್ ಹೊಂದಿರುವ ಎಕ್ನೋಲೆಜ್ಮೆಂಟ್ ತೆರೆದುಕೊಳ್ಳುತ್ತದೆ ಬಳಿಕ ರೆಫೆರೆನ್ಸ್ ನಂಬರ್ ಅನ್ನು ಬಳಸಿ ಟ್ರಾನ್ಸ್ ಸ್ಟೇಟಸ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ವೋಟರ್ ಐಡಿಯ ಸ್ಟೇಟಸ್ ಬಗ್ಗೆ ತಿಳಿಯುತ್ತದೆ.

ಗುರುತಿನ ಚೀಟಿ ಅಪ್ಲೈ ಮಾಡಿರುವುದು ಸಬ್ಮಿಟ್ ಆಗಿದೆಯೇ? ಬಿ ಓ ಎಲ್ ಅಪಾಯಿಂಟ್ಮೆಂಟ್ ಆಗಿದೆಯೇ? ಫೀಲ್ಡ್ ವೆರಿಫೈ ಆಗಿದೆಯೇ? ಎಕ್ಸೆಪ್ಟೆಡ್ ಆಗಿದೆಯೇ? ಎಪಿಕ್ ಜನರೇಟ್ ಆಗಿದೆಯೇ? ಎಂಬ ಎಲ್ಲಾ ಆಯ್ಕೆಗಳ ಮೇಲು ಹಸಿರು ಬಣ್ಣದ ಮಾರ್ಕ್ ಬಂದಿದೆ ಎಂದಾದರೆ ನಿಮ್ಮ ವೋಟರ್ ಐಡಿ ಜನರೇಟ್ ಆಗಿದೆ ಎಂದರ್ಥ. ಎಪಿಕ್ ಜನರೇಟ್ ಎಂಬ ಆಯ್ಕೆಯ ಕೆಳಗೆ ಕಾಣುವ ನಂಬರ್ ಅದು ನಿಮ್ಮ ವೋಟರ್ ಕಾರ್ಡಿನ ನಂಬರ್ ಆಗಿರುತ್ತದೆ. ಈ ನಂಬರ್ ನಿಮ್ಮ ವೋಟರ್ ಐಡಿಯು ಅಪ್ರುವಲ್ ಆಗಿದೆ ಎಂದರ್ಥ. ಅದಾಗಿಯೂ ನಿಮ್ಮ ವೋಟರ್ ಕಾಲ್ ನಿಮ್ಮನ್ನು ತಲುಪದಿದ್ದಲ್ಲಿ ಕೆಳಗೆ ನೀಡಿರುವ ವಿಧಾನಗಳನ್ನು ಅನುಸರಿಸಿ.

* ಮೊದಲಿಗೆ ವೋಟರ್ ಕಾರ್ಡ್ ಪಡೆಯುವ ಆಫೀಸಿಯಲ್ ವೆಬ್ಸೈಟ್ಗೆ ಭೇಟಿ ನೀಡಬೇಕು.
* ನೌ ಯುವರ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
* ಕಾಣಿಸುವ ಎಪಿಕ್ಪಿ ನಂಬರ್ ಎಂಬ ಕಾಲಂನಲ್ಲಿ ವೋಟರ್ ಐಡಿ ನಂಬರ್ ಅನ್ನು ಹಾಕಬೇಕು. ಬಳಿಕ ಸರ್ಚ್ ಅನ್ನು ಕ್ಲಿಕ್ ಮಾಡಬೇಕು.
* ಕೆಳಗಡೆ ಬಿಎಲ್ಓ ಇಲೆಕ್ಟ್ರಿಕಲ್ ಆಫೀಸರ್ ಡೀಟೇಲ್ ಎಂಬ ಸಾಲುಗಳಿದ್ದು ಅದರಲ್ಲಿ ನೀವು ಮತ ಚಲಾಯಿಸುವ ವಾರ್ಡಿಗೆ ಸಂಬಂಧಪಟ್ಟ ಅಧಿಕಾರಿಗಳ ಕುರಿತಾದ ಮಾಹಿತಿ ದೊರಕುತ್ತದೆ. ಹೆಸರು ಹಾಗೂ ಫೋನ್ ನಂಬರ್ ಇರುತ್ತದೆ.

ಬಿಎಲ್ಓ, ಇಆರ್ ಓ, ಡಿಇಓ ಅವರ ಹೆಸರು ಹಾಗೂ ಫೋನ್ ನಂಬರ್ ನಿಮಗೆ ಕಾಣಿಸುತ್ತದೆ. ಇವರಲ್ಲಿ ಯಾರಾದರೂ ಒಬ್ಬರನ್ನು ಕರೆ ಮಾಡಿ ಸಂಪರ್ಕಿಸಿ ನೀವು ನಿಮ್ಮ ವೋಟರ್ ಐಡಿಯು ಯಾವಾಗ ನಿಮ್ಮನ್ನು ತಲುಪುತ್ತದೆ ಎಂಬ ಮಾಹಿತಿಯನ್ನು ಪಡೆಯಬಹುದು.
* ಈ ಮೇಲೆ ತಿಳಿಸಿದಂತೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿಯನ್ನು ಕೇಳಿದಾಗ ನಿಮಗೆ ಸಂಪೂರ್ಣವಾಗಿ ದೊರಕದಿದ್ದಲ್ಲಿ, ವೆಬ್ಸೈಟ್ನ ಕೆಳಗಡೆ ಇರುವ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು.

ಯಾವುದೇ ರೀತಿಯಲ್ಲಿ ಹಣವನ್ನು ಖರ್ಚು ಮಾಡದೆ ಸುಲಭವಾಗಿ ನಿಮ್ಮ ಐಡಿ ಕಾರ್ಡ್ ನ ಕುರಿತಾದ ಮಾಹಿತಿಯನ್ನು ಪಡೆಯಬಹುದಾದ ಮೇಲಿನ ವಿಧಾನಗಳನ್ನು ಹೊಂದಿರುವ ಈ ಬರಹವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..

ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ನು ಮುಂದೆ ಮಹಿಳೆಯರಿಗೆ ಉಚಿತ ಪ್ರಯಾಣ. ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಪಾಸ್ ಪಡೆಯಿರಿ.

 

ಮಹಿಳೆಯರ ಉಚಿತ ಬಸ್ ಪಾಸ್ ವ್ಯವಸ್ಥೆಗಾಗಿ ಅರ್ಜಿ ಆಹ್ವಾನ; ಸರ್ಕಾರದ ಹೊಸ ಯೋಜನೆಯ ಲಾಭ ಪಡೆಯಲು ಇಂದೇ ಅರ್ಜಿ ಸಲ್ಲಿಸಿ..! 2023 24 ನೇ ಸಾಲಿನ ಆರ್ಥಿಕ ವರ್ಷದ ಬಜೆಟ್ ಮಂಡನೆ ಮಾಡುವಾಗ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಹೊಸ ಘೋಷಣೆ ಒಂದನ್ನು ಮಾಡಿರುತ್ತಾರೆ. ಆ ಸಂದರ್ಭದಲ್ಲಿ ಘೋಷಣೆಯಾದ ಯೋಜನೆಯು ರಾಜ್ಯದ ಮಹಿಳೆಯರ ಹಿತಾಸಕ್ತಿಯ ದೃಷ್ಟಿಯಿಂದಲೇ ಮಾಡಿರುವುದು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ವತಿಯಿಂದ ಈ ಯೋಜನೆಯ ಜಾರಿಗೆ ಬರಲಿದ್ದು, ದುಡಿಯುವ ಮಹಿಳೆಗೆ ಉಚಿತ ಬಸ್ ಪಾಸ್ ನೀಡುವ ಮುಖಾಂತರ ಹಣಕಾಸಿನ ವಿಚಾರದಲ್ಲಿ ನೆರವಾಗಲಿದೆ. ಕೆಲವು ವರ್ಷಗಳಿಂದ ರಾಜ್ಯದಲ್ಲಿ ತಮ್ಮ ಊರಿನಿಂದ ಉದ್ಯೋಗವನ್ನು ಆಧರಿಸಿ ಪರ ಊರಿಗೆ ಹೋಗಿ ದುಡಿಯುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಮಹಿಳೆಯರ ಅಭಿವೃದ್ಧಿ ಕೇಂದ್ರೀಕೃತವಾದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.

ಅವುಗಳಲ್ಲಿ ಕೆಲವು ಯೋಜನೆಯು ಪ್ರಾಯೋಗಿಕ ಹಂತದಲ್ಲಿದ್ದು ಇನ್ನೂ ಕೆಲವು ಅದಕ್ಕೂ ಮೀರಿ ರಾಜ್ಯದ ಅನೇಕ ಮಹಿಳೆಯರ ಪಾಲಿಗೆ ಹೆಗಲಾಗಿ ಕಾರ್ಯನಿರ್ವಹಿಸುತ್ತಿವೆ. ಪುರುಷ ಸಮಾನವಾಗಿ ಮಹಿಳೆಯರನ್ನು ಆರ್ಥಿಕ ವಿಚಾರದಲ್ಲಿ ಸ್ವಾವಲಂಬಿಗಳಾಗಿ ಮಾಡಲು, ಸಮಾಜದ ಸಾರ್ವಜನಿಕ ರಂಗಗಳಲ್ಲಿ ಮಹಿಳೆಯರು ಧೈರ್ಯವಾಗಿ ಮುನ್ನುಗ್ಗಲು ನೆರವಾಗುವಂತೆ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ವಿದ್ಯಾರ್ಥಿನಿಯರಿಗೆ ಹಾಗೂ ಗರ್ಭಿಣಿಯರಿಗೆ ಪೋಷಕಾಂಶ ಯುಕ್ತ ಆಹಾರ ಪದಾರ್ಥಗಳ ಒದಗಿಸುವುದಕ್ಕಾಗಿ, ಆರೋಗ್ಯದ ಹಿತದೃಷ್ಟಿಯಿಂದ ಔಷದೋಪಚಾರಗಳ ನೀಡುವುದಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದ್ದು, ಮಹಿಳೆಯರು ಮುಖ್ಯ ವಾಹಿನಿಗೆ ಬರುವಂತೆ ಪ್ರೇರೇಪಿಸುವ ಅನೇಕ ಯೋಜನೆಗಳನ್ನು ಹೊತ್ತು ತರುತ್ತಲೇ ಇದೆ.

ಮಹಿಳೆಯರನ್ನು ಪ್ರಗತಿಪಥದಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸಲು ಮತ್ತು ಅವರ ರಕ್ಷಣೆಗೆ ಅನುಗುಣವಾಗುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ನೆರವು ನೀಡಲಿದೆ. ರಾಜ್ಯದ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗಾಗಿ ಅಂದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೆಲಸವನ್ನು ಅರಸಿಕೊಂಡು ಹೋಗುವ ಮಹಿಳೆಯರಿಗೆ ಸಹಾಯವಾಗುವಂತ ಯೋಜನೆಯನ್ನು ಈ ಬಾರಿಯ ಬಜೆಟ್ ನಲ್ಲಿ ಮಂಡನೆ ಮಾಡಿದೆ.

ಮಹಿಳೆಯರು ಕಂಪನಿಗಳಲ್ಲಿ, ಕಾರ್ಖಾನೆಗಳಲ್ಲಿ ಅಥವಾ ಮನೆ ಕೆಲಸ ಮಾಡಲು ಬೇರೆ ಊರಿಗೆ ತೆರಳುತ್ತಿದ್ದಾರೆ. ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಮತ್ತು ಅವಶ್ಯಕತೆ ಇರುವಷ್ಟು ಸಂಬಳವನ್ನು ಪಡೆಯಲು ವಿವಿಧ ಭಾಗಗಳಿಗೆ ಚಲಿಸುವಂತೆ ಆಗಿದೆ. ರಾಜ್ಯದ 30 ಲಕ್ಷ ಸಂಘಟಿತ ವಲಯಗಳಲ್ಲಿ ದುಡಿಯುವ ಮಹಿಳೆಯರ ಸಂಚಾರ ವ್ಯವಸ್ಥೆಯು ಸುರಕ್ಷಿತವಾಗಿರಲಿ ಮತ್ತು ಹೊರೆಯಾಗದಿರಲಿ ಎಂಬ ಕಾರಣಕ್ಕಾಗಿ, ಹೊಸ ಯೋಜನೆಯ ಮೂಲಕ ಇಂತಹ ಮಹಿಳೆಯರಿಗಾಗಿ ಉಚಿತ ಬಸ್ ಪಾಸ್ ನೀಡುವ ಗುರಿಯನ್ನು ಸರ್ಕಾರವು ಹೊಂದಿದೆ.

ಇದರಿಂದಾಗಿ ಸಾರಿಗೆಗಾಗಿ ನೀಡುತ್ತಿದ್ದ ವೆಚ್ಚವನ್ನು ಮಹಿಳೆಯರು ಉಳಿತಾಯ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಥವಾ ಮನೆಯ ಅವಶ್ಯಕತೆಗಳ ಖರೀದಿಯಲ್ಲಿ ಅಥವಾ ಇನ್ನಾವುದೇ ಅಗತ್ಯತೆಯ ಸಂದರ್ಭದಲ್ಲಿ ಅದನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದೆ. ಲೇಬರ್ ಕಾರ್ಡನ್ನು ಹೊಂದಿದವರಿಗೆ ಈ ಹಿಂದೆಯೇ 45 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಲು ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ಇದರ ಮಾದರಿಯಲ್ಲಿಯೇ ಇದೀಗ ಮಹಿಳೆಯರಿಗಾಗಿ ಉಚಿತ ಬಸ್ ಪಾಸ್ ನೀಡಲು ಮುಂದಾಗಿದೆ.

2023ರ ಏಪ್ರಿಲ್ ಒಂದರ ನಂತರ ಅರ್ಜಿಯನ್ನು ಸಲ್ಲಿಸಲು ಅಧಿಕೃತವಾಗಿ ಘೋಷಣೆಯನ್ನು ಮಾಡಲಿದೆ. ಆ ಮೂಲಕವಾಗಿ ಸಂಘಟಿತ ವಲಯಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಅನೇಕ ಮಹಿಳೆಯರಿಗೆ ಸಹಾಯವಾಗಲಿದೆ. ಉಪಯುಕ್ತ ಮಾಹಿತಿಯನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಂಡು, ಸರ್ಕಾರದ ಈ ಯೋಜನೆಯ ನೆರವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಡೆಯುವಲ್ಲಿ ಸಹಕರಿಸಿ.

ಶಿಕ್ಷಣ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಖಾಲಿ ಇರುವ 2674 ಸಹಾಯಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.

 

ಭಾರತ ಸರ್ಕಾರದ ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ಬರುವ ನೌಕರರ ಭವಿಷ್ಯ ನಿಧಿ ಕಛೇರಿಗಳಲ್ಲಿ ಕಾಈಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ಭರ್ತಿಗಾಗಿ ಅಧಿಕೃತವಾಗಿ ಅಧಿಸೂಚನೆ ಕೂಡ ಹೊರಡಿಸಲಾಗಿದ್ದು, ಇದಕ್ಕೆ ದೇಶದಾದ್ಯಂತ ಇರುವ ಮಹಿಳಾ ಮತ್ತು ಪುರುಷ ಅರ್ಹ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಕೇಂದ್ರ ಸರ್ಕಾರದ ಉದ್ಯೋಗ ಇದಾಗಿದ್ದು, ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಇದು ಸದಾವಕಾಶವಾಗಿದೆ. ಯಾಕೆಂದರೆ ಈ ಬಾರಿ ಒಟ್ಟು 2600 ಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಆದ್ದರಿಂದ ಅನೇಕರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಈ ಹುದ್ದೆಗಳ ಕುರಿತ ಪ್ರಮುಖ ಅಂಶಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಪೂರ್ತಿ ಮಾಹಿತಿ ತಿಳಿದುಕೊಳ್ಳಬಹುದು.

ಇಲಾಖೆ :- ಕಾರ್ಮಿಕ ಸಚಿವಾಲಯ
ಸಂಸ್ಥೆ :- ನೌಕರರ ಭವಿಷ್ಯ ನಿಧಿ
ಹುದ್ದೆ :- ಸೋಷಿಯಲ್ ಸೆಕ್ಯುರಿಟಿ ಅಸಿಸ್ಟೆಂಟ್
ಹುದ್ದೆಗಳ ಸಂಖ್ಯೆ:- 2674

ಹುದ್ದೆಗಳ ವಿವರ :-
● ಪರಿಶಿಷ್ಟ ಜಾತಿ – 359
● ಪರಿಶಿಷ್ಟ ಪಂಗಡ – 273
● ಇತರೆ ಹಿಂದುಳಿದ ವರ್ಗ – 514
● ಆರ್ಥಿಕವಾಗಿ ಹಿಂದುಳಿದವರು – 529
● ಸಾಮಾನ್ಯ ವರ್ಗ – 999

ವೇತನ ಶ್ರೇಣಿ :-
● 29,200 – 92,300 ಮಾಸಿಕವಾಗಿ…
● DA + HRA ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ಸಿಗಲಿದೆ.
ಶೈಕ್ಷಣಿಕ ವಿದ್ಯಾರ್ಹತೆ :-
ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಇಂಗ್ಲೀಷ್ ಅಥವಾ ಹಿಂದಿ ಭಾಷಾ ಕಂಪ್ಯೂಟರ್ ಟೈಪಿಂಗ್ ಪ್ರಾವಿಣ್ಯತೆ ಹೊಂದಿರಬೇಕು.

ಅರ್ಜಿ ಶುಲ್ಕ :-
● ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ 700ರೂ.
● ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಅರ್ಜಿ ಶುಲ್ಕ ಪಾವತಿ ಮಾಡುವ ವಿಧಾನ :-
● ಇಂಟರ್ನೆಟ್ ಬ್ಯಾಂಕಿಂಗ್
● ಕ್ರೆಡಿಟ್ ಕಾರ್ಡ್
● ಡೆಬಿಟ್ ಕಾರ್ಡ್

ವಯೋಮಿತಿ :-
● ಕನಿಷ್ಟ 18 ವರ್ಷಗಳು ಪೂರ್ಣಗೊಂಡಿರಬೇಕು.
● ಗರಿಷ್ಠ 27 ವರ್ಷಗಳು ಮೀರಿರಬಾರದು.
ವಯೋಮಿತಿ ಸಡಿಲಿಕೆ :-
● SC,ST ಅಭ್ಯರ್ಥಿಗಳಿಗೆ 5 ವರ್ಷಗಳು
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● PWD ಅಭ್ಯರ್ಥಿಗಳಿಗೆ 10 ವರ್ಷಗಳು
ಆಯ್ಕೆ ವಿಧಾನ:-
● ಸ್ಪರ್ಧಾತ್ಮಕ ಪರೀಕ್ಷೆ
● ಕಂಪ್ಯೂಟರ್ ಟೈಪಿಂಗ್ ಕೌಶಲ್ಯ ಪರೀಕ್ಷೆ
ವೆಬ್ಸೈಟ್ ವಿಳಾಸ :-
● www.epfoindia.gov.in

ಅರ್ಜಿ ಸಲ್ಲಿಸುವ ವಿಧಾನ:-
● ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
● EPFO ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು, ಅರ್ಜಿ ಫಾರಂ ಭರ್ತಿ ಮಾಡಿ, ಅಧಿಸೂಚನೆಯಲ್ಲಿ ಕೇಳಲಾದ ಪ್ರಮುಖ ದಾಖಲೆಗಳಾದ ಶೈಕ್ಷಣಿಕ ವಿದ್ಯಾರ್ಥಿ ಮತ್ತು ವಯೋಮಿತಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಶುಲ್ಕ ಸಹ ಪಾವತಿ ಮಾಡಿ ರಶೀದಿ ತೆಗೆದುಕೊಳ್ಳಬೇಕು
● ಕೊನೆಯಲ್ಲಿ ಅರ್ಜಿ ಸಲ್ಲಿಕೆ ಕಂಪ್ಲೀಟ್ ಆದ ಮೇಲೆ ಭವಿಷ್ಯದ ಅನುಕೂಲಕ್ಕಾಗಿ ಅದನ್ನ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು. ಅಥವಾ ಅರ್ಜಿ ಸಂಖ್ಯೆ, ವಿನಂತಿ ಸಂಖ್ಯೆ ಇತ್ಯಾದಿಗಳನ್ನು ದಾಖಲಿಸಿ ಇಟ್ಟುಕೊಳ್ಳಬಹುದು.

ಪ್ರಮುಖ ದಿನಾಂಕಗಳು :-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 27.03.2023
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 26.04.2023
● ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ – 26.04.2023

ಕೇವಲ 17 ಸಾವಿರಕ್ಕೆ ಸಿಗಲಿದೆ ಜಿಯೋ ಸ್ಕೂಟಿ, ಶೀಘ್ರದಲ್ಲೇ ರಸ್ತೆಯ ಮೇಲೆ ಜಿಯೋ ಬೈಕ್ ಗಳ ಸವಾರಿ ಆರಂಭ

 

ಜಿಯೋ ಜಮಾನದಲ್ಲಿ ದೇಶದಾದ್ಯಂತ ಎಂತಹ ಬದಲಾವಣೆ ಆಯ್ತು ಎಂದು ನಾವೆಲ್ಲ ಕಂಡಿದ್ದೇವೆ. ಜಿಯೋ ನೆಟ್ವರ್ಕ್ ಕೊಟ್ಟ ಉಚಿತ ಕರೆಗಳು ಹಾಗೂ ಉಚಿತ ಇಂಟರ್ನೆಟ್ ಸೌಲಭ್ಯದಿಂದ ದೇಶದಾದ್ಯಂತ ಎಲ್ಲರಿಗೂ ಇಂಟರ್ನೆಟ್ ಸೌಲಭ್ಯ ಕೈಗೆಟುಕುವಂತಾಯ್ತು. ಭಾರತದ ಕಡೆ ಹಳ್ಳಿಯವರೆಗೂ ಕೂಡ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಿಕೊಟ್ಟ ಖ್ಯಾತಿ ಜಿಯೋ ನೆಟ್ವರ್ಕ್ ಸಿಗಬೇಕು.

ಜಿಯೋ ಮಾಲೀಕ ಕೂಡ ರಿಲಯನ್ಸ್ ಒಡೆತನದ ಮುಖ್ಯಸ್ಥ ಮುಕೇಶ್ ಅಂಬಾನಿಯವರೇ ಆಗಿದ್ದಾರೆ. ಈಗಲೂ ಸಹಾ ಜಿಯೋ ಸಿಮ್ ಎಂದರೆ ಜನ ಮುಗಿಬಿದ್ದು ಖರೀದಿಸುತ್ತಾರೆ. ಅಡೆತಡೆ ಇಲ್ಲದ ನೆಟ್ವರ್ಕ್ ಸೇವೆ ಮತ್ತು ಅಗ್ಗದರದ ಇಂಟರ್ನೆಟ್ ಸೌಲಭ್ಯ ಮತ್ತು ಕರೆ ದರ ಇರುವುದರಿಂದ ಮೊದಲಿನಂತೆ ಸಂಪೂರ್ಣ ಉಚಿತ ಇಲ್ಲದಿದ್ದರೂ ಸಹಾ ಉಳಿದ ನೆಟ್ವರ್ಕ್ಗಳಿಗೆ ಹೋಲಿಸಿದರೆ ಜಿಯೋ ಈಗಲೂ ಜನಮನ ಮೆಚ್ಚಿದ ನಂಬರ್ ಒನ್ ನೆಟ್ವರ್ಕ್.

ಜಿಯೋ ಸಿಮ್ ಆದಮೇಲೆ ಜಿಯೋ ಫೋನ್ ಕೂಡ ಬಂತು, ಕೀಪ್ಯಾಡ್ ಸೆಟ್ ಆಗಿದ್ದ ಜಿಯೋ ಫೋನು ಸಹ ಸಾಕಷ್ಟು ಅನುಕೂಲತೆಯನ್ನು ಮಾಡಿಕೊಟ್ಟಿತು. ಈಗ ಜಿಯೋ ಬೈಕ್ಗಳ ಕಾಲ, ಆದರೆ ಈ ಸುದ್ದಿ ಹೊಸದೇನಲ್ಲ. 2020ರಲ್ಲಿಯೇ ಮುಕೇಶ್ ಅಂಬಾನಿಯವರು ಈ ಒಂದು ಅನೌನ್ಸ್ ಮಾಡಿತ್ತು. ಶೀಘ್ರದಲ್ಲಿಯೇ ಎಲೆಕ್ಟ್ರಿಸಿಟಿ ಆಧಾರಿತ ಜಿಯೋ ಬೈಕ್ ಗಳು, ಜಿಯೋ ಸ್ಕೂಟಿ ಗಳು ಹಾಗೂ ಜಿಯೋ ಕಾರ್ಖಾನೆಗಳು ಆರಂಭವಾಗುತ್ತದೆ ಎನ್ನುವ ಸೂಚನೆ ಕೊಟ್ಟಿತ್ತು.

ಇದೆಲ್ಲಾ ಕಳೆದು ಎರಡು ವರ್ಷಗಳು ಆದರೂ ಸಹ ಇನ್ನು ಜಿಯೋ ವಾಹನಗಳ ಸದ್ದಿಲ್ಲ. ಇದರ ಬದಲಾಗಿ ಉಳಿದ ಕಂಪನಿಗಳ ಎಲೆಕ್ಟ್ರಿಕ್ ಬೈಕ್ ಗಳು, ಸ್ಕೂಟಿ ಗಳು ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿದ್ದರೂ ಇನ್ನೂ ಸಹ ಜಿಯೋ ಬೈಕ್ ಅಖಾಡಕ್ಕೆ ಇಳಿದಿಲ್ಲ.

ಆದರೆ ಹಿಂದಿನ ಸಿದ್ಧತೆ ಮಾತ್ರ ಭರದಿಂದ ಸಾಗುತ್ತಿದೆ. ಸದ್ಯಕ್ಕೆ ದೇಶದ ಜನತೆಗೆ ಮತ್ತೊಮ್ಮೆ ಜಿಯೋ ಬೈಕ್ ಹಾಗೂ ಜಿಯೋ ಸ್ಕೂಟಿ ಕುರಿತಾದ ಖುಷಿ ಸುದ್ದಿ ಸಿಕ್ಕಿದ್ದು, ಶೀಘ್ರದಲ್ಲಿಯೇ ಈ ಸೇವೆ ಜನರಿಗೆ ಸಿಗುವ ಎಲ್ಲಾ ಸಾಧ್ಯತೆಗಳು ಇವೆ. ನಿಜವಾಗಿಯೂ ಜೀಯೋ ಬೈಕ ರಸ್ತೆ ಮೇಲೆ ಬರುತ್ತದಾ ಎನ್ನುವ ಅನುಮಾನ ಹೊಂದಿದ್ದ ಜನತೆಗೆ ಶಾ’ಕ್ ಆಗುವ ಸುದ್ದಿ ಇದು.

ಎಲೆಕ್ಟ್ರಿಕ್ ಜಿಯೋ ಸ್ಕೂಟಿ ಮತ್ತು ಪೆಟ್ರೋಲ್ ಸ್ಕೂಟಿ ಕೂಡ ತಯಾರಾಗುತ್ತಿರುವ ಬಗ್ಗೆ ಜಿಯೋ ವೆಬ್ಸೈಟ್ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಈ ಮಾಹಿತಿಯ ಪ್ರಕಾರ ಬೇರೆ ಕಂಪನಿಗಳ ಬೆಲೆಗಿಂತ ಜಿಯೋ ಸ್ಕೂಟಿ ಬೆಲೆ ಕಡಿಮೆ ಇರುತ್ತದೆಯಂತೆ. ಎಲೆಕ್ಟ್ರಿಸಿಟಿ ಆಧಾರಿತ ಜಿಯೋ ಸ್ಕೂಟಿ ಬೆಲೆ 14,999 ಹಾಗೂ ಜಿಯೋ ಬೈಕ್ ಬೆಲೆ 17,000 ಇರಬಹುದು ಎನ್ನುವ ಸೂಚನೆ ನೀಡಿದೆ.

ಜಿಯೋ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟವೆಂದರೆ ಒಂದೇ ಚಾರ್ಜಿನಲ್ಲಿ 100 ರಿಂದ 150 km ಓಡುವ ಸಾಮರ್ಥ್ಯ ಹೊಂದಿರುತ್ತದೆ. 4 ಸೆಕೆಂಡಿಗೆ 0.45km ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಸೀಟ್ ಕೆಳಗೆ ಎರಡು ಹೆಲ್ಮೆಟ್ ಇರುವಷ್ಟು ದೊಡ್ಡದಾಗಿದ್ದು, ಉಳಿದ ಫ್ಯೂಚರ್ಗಳು ಕೂಡ ಜನರಿಗೆ ಹತ್ತಿರವಾಗಿವೆ. ಚಾರ್ಜ್ ಇಲ್ಲದೆ ಬೈಕ್ ರಸ್ತೆ ಮಧ್ಯೆ ನಿಂತರೆ ಅನುಕೂಲವಾಗಲಿ ಎನ್ನುವ ಕಾರಣದಿಂದಾಗಿ 5 ಲೀಟರ್ ಪೆಟ್ರೋಲ್ ಹಿಡಿವ ಟ್ಯಾಂಕ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಎಲೆಕ್ಟ್ರಿಕ್ ಸಿಟಿ ಖಾಲಿಯಾದ ಸಂದರ್ಭದಲ್ಲಿ ಪೆಟ್ರೋಲ್ ಸಹಾಯದಿಂದ ವಾಹನ ಚಲಾಯಿಸಬಹುದು. ಬಣ್ಣಗಳ ಆಯ್ಕೆಯಲ್ಲೂ ಕೂಡ ಜನರಿಗೆ ಇಷ್ಟವಾಗುವಂತೆ ನೀಲಿ, ಕಪ್ಪು, ಬಿಳಿ ಬಣ್ಣದಲ್ಲಿ ಲಭ್ಯವಿದೆ. ಆದರೆ ಬುಕಿಂಗ್ ಮಾಡುವ ಸಮಯದಲ್ಲಿಯೇ ನೀವು ಯಾವ ಬಣ್ಣ ಬೇಕು ಎಂದು ನಿರ್ಧರಿಸಬೇಕು. ಇದರ ಬ್ಯಾಟರಿಯನ್ನು ನಾಲ್ಕು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇಷ್ಟೆಲ್ಲಾ ಅನುಕೂಲತೆ ಇರುವ ಜಿಯೋ ಬೈಕ್ ಆದಷ್ಟು ಬೇಗ ಮಾರುಕಟ್ಟೆಗೆ ಬರಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.

ಮುಖ್ಯಮಂತ್ರಿ ಅಮೃತ ಜೀವನ ಯೋಜನೆ ಹಸು ಎಮ್ಮೆ ಖರೀದಿಸಲು ಸರ್ಕಾರದಿಂದ ಸಿಗಲಿದೆ 60,000 ಕೂಡಲೇ ಅರ್ಜಿ ಸಲ್ಲಿಸಿ

 

ಹೈನುಗಾರಿಕೆ ದೇಶದಲ್ಲಿ ರೈತರ ಪಾಲಿಗೆ ಒಂದು ವರದಾನವೇ ಆಗಿದೆ. ಕೃಷಿ ಚಟುವಟಿಕೆ ಜೊತೆ ಹೈನುಗಾರಿಕೆ ಕೂಡ ರೈತರ ಆದಾಯ ತುಂಬುವ ಒಂದು ಜೀವನೋಪಾಯ ಆಗಿದ್ದು, ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕೂಡ ಈ ಹೈನುಗಾರಿಕೆಯನ್ನು ಬೆಂಬಲಿಸುತ್ತಿವೆ. ಹಲವು ಯೋಜನೆಗಳ ಮೂಲಕ ಸಹಾಯಧನ, ಸಬ್ಸಿಡಿ ನೀಡಿ ಹೈನುಗಾರಿಕೆ ಮಾಡುವವರನ್ನು ಪ್ರೋತ್ಸಾಹಿಸುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಕೂಡ ಸಾಕಷ್ಟು ರೈತರು ಹೈನುಗಾರಿಕೆ ಇಂದ ಬದುಕು ಕಟ್ಟಿಕೊಂಡಿದ್ದಾರೆ.

ಇವರಿಗೆಲ್ಲ ಅನುಕೂಲ ಮಾಡಿಕೊಡುವ ಸಲುವಾಗಿ ಹೈನುಗಾರಿಕೆಗೆ ಸಂಬಂಧಪಟ್ಟ ಸಾಕಷ್ಟು ಯೋಜನೆಗಳನ್ನು ಇದುವರೆಗೆ ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಸದ್ಯಕ್ಕೆ ರಾಜ್ಯ ಸರ್ಕಾರ ಪಶು ಭಾಗ್ಯ ಎನ್ನುವ ಯೋಜನೆ ಅಡಿಯಲ್ಲಿ ಮತ್ತೊಂದು ಹೊಸ ಯೋಜನೆ ತಂದಿದ್ದು ಆ ಯೋಜನೆ ಮೂಲಕ ಹೈನುಗಾರಿಕೆ ಮಾಡುವವರಿಗೆ ಘಟಕ ನಿರ್ಮಿಸಿಕೊಳ್ಳಲು ಭಾರಿ ಮೊತ್ತದ ಸಬ್ಸಿಡಿ ರೂಪದ ಸಾಲ ನೀಡಲಾಗುತ್ತಿದೆ. ಮುಖ್ಯಮಂತ್ರಿ ಅಮೃತ ಜೀವನ ಯೋಜನೆ ಇದಾಗಿದ್ದು 2022 ರಿಂದ ಈ ಯೋಜನೆ ಜಾರಿಯಲ್ಲಿ ಇದೆ.

ಕರ್ನಾಟಕದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ, ಹೈನುಗಾರಿಕೆಯಲ್ಲಿ ಆಸಕ್ತಿ ಇರುವ ರೈತರುಗಳು ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಪ್ರಕಾರ ಈ ಯೋಜನೆಯ ಮೂಲಕ 60 ಸಾವಿರದವರೆಗೆ ಸಹಾಯಧನ ಪಡೆದುಕೊಳ್ಳಬಹುದು. ಇದು ಸಬ್ಸಿಡಿ ವಿನಾಯಿತಿಗೂ ಒಳಪಟ್ಟಿರುತ್ತದೆ. ರಾಜ್ಯದ ಎಲ್ಲಾ ರೈತರಿಗೂ ಕೂಡ ಈ ಯೋಜನೆಯ ಫಲಾನುಭವಿಗಳಾಗುವ ಅವಕಾಶ ಇದ್ದು ಮಹಿಳೆಯರಿಗೆ, ವಿಶೇಷ ಚೇತನರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ ಇನ್ನು ಹೆಚ್ಚಿನ ಒತ್ತು ನೀಡಲಾಗಿದೆ. ಈ ಅಂಕಣದಲ್ಲೂ ಸಹ ಮುಖ್ಯಮಂತ್ರಿ ಅಮೃತ ಜೀವನ ಯೋಜನೆ ಬಗ್ಗೆ ಪ್ರಮುಖ ಮಾಹಿತಿಗಳನ್ನು ತಿಳಿಸಿಕೊಡಲಾಗಿದೆ.

ಮುಖ್ಯಮಂತ್ರಿ ಅಮೃತ ಜೀವನ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:-
● ಆಧಾರ್ ಕಾರ್ಡ್
● BPL ರೇಷನ್ ಕಾರ್ಡ್
● ಬ್ಯಾಂಕ್ ಖಾತೆ ಪುಸ್ತಕ
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಮೊಬೈಲ್ ಸಂಖ್ಯೆ
● ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
● ವಿಶೇಷ ಚೇತನರಿಗೆ ಅಂಗ ವೈಫಲ್ಯಕ್ಕೆ ಸಂಬಂಧಪಟ್ಟ ವೈದ್ಯಕೀಯ ದೃಢೀಕರಣ ಪತ್ರ

ಪ್ರಯೋಜನಗಳು:-
● ಈ ಯೋಜನೆಗೆ ಅರ್ಜಿ ಸಲ್ಲಿಸಿ, ಪಡೆಯುವ ಸಹಾಯಧನದಿಂದ ಹೈನುಗಾರಿಕೆ ಘಟಕ ನಿರ್ಮಿಸಿಕೊಳ್ಳಬಹುದು.
● ಸಹಾಯಧನ ಉಪಯೋಗಿಸಿಕೊಂಡು ಹಾಲು ಕರೆಯುವ ಹಸು ಅಥವಾ ಹಾಲು ಕರೆಯುವ ಎಮ್ಮೆ ಕೂಡ ಖರೀದಿಸಬಹುದು.
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಮೊತ್ತದಲ್ಲಿ 20,655 ರೂಪಾಯಿ ಸಬ್ಸಿಡಿ ಸಿಗುತ್ತದೆ.
● ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 15,500 ಸಬ್ಸಿಡಿ ಸಿಗುತ್ತದೆ.
● ಒಟ್ಟು ಸಿಗುವ ಸಹಾಯಧನದ ಹಣದಲ್ಲಿ ಸಬ್ಸಿಡಿ ಮೊತ್ತದ ಹಣವನ್ನು ಬಿಟ್ಟು ಉಳಿದ ಹಣವನ್ನು ಮಾತ್ರ ಮರುಪಾವತಿ ಮಾಡಬೇಕು.
● ಸಹಾಯಧನದಲ್ಲಿ ಮಹಿಳೆಯರಿಗೆ 33.3%, ಅಲ್ಪಸಂಖ್ಯಾತರಿಗೆ 15%, ವಿಶೇಷ ಚೇತನರಿಗೆ 3% ಆದ್ಯತೆ ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು:-
● ರೈತರು ತಮ್ಮ ತಾಲೂಕು ಅಥವಾ ಜಿಲ್ಲೆಯಲ್ಲಿ ಇರುವ ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿ ಅಥವಾ ಜಿಲ್ಲಾ ಪಶು ಪಾಲನ ಪಶು ವೈದ್ಯಕೀಯ ಸೇವಾ ಇಲಾಖೆ ಭೇಟಿ ಕೊಟ್ಟು ಈ ಯೋಜನೆಗೆ ಅರ್ಜಿ ಪಡೆದುಕೊಳ್ಳಬೇಕು.
● ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಅಜ್ಜಿ ಫಾರಂ ಅನ್ನು ಸವಿವರಗಳ ಜೊತೆ ತುಂಬಿಸಿ ಕಛೇರಿಗೆ ಸಲ್ಲಿಸಬೇಕು.
● ಅಧಿಕಾರಿಗಳಿಂದ ಅರ್ಜಿ ತಪಾಸಣೆ ಆದ ಬಳಿಕ DBT ಮೂಲಕ ರೈತರ ಖಾತೆಗೆ ಹಣ ಜಮೆ ಆಗುತ್ತದೆ.

ಕೇವಲ 5 ನಿನಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್, ಅಡ್ರೆಸ್, ಹೆಸರು ಸೇರಿಸುವ ವಿಧಾನ.!

 

ಆಧಾರ್ ಕಾರ್ಡ್ ಈಗ ದೇಶದ ಅತಿ ಪ್ರಮುಖ ದಾಖಲೆ ಆಗಿದೆ. ಯಾವುದೇ ಖಾಸಗಿ ವಲಯದ ಅಥವಾ ಸರ್ಕಾರಿ ವಲಯದ ಕೆಲಸಗಳು ಕೂಡ ಆಧಾರ್ ಕಾರ್ಡ್ ಇದ್ದರೆ ಮಾತ್ರ ಮಾನ್ಯ. ಇಷ್ಟೊಂದು ಅವಶ್ಯಕತೆ ಇರುವ ಈ ಗುರುತಿನ ಚೀಟಿಯ ಎಲ್ಲ ಮಾಹಿತಿಗಳು ಸರಿಯಾಗಿರುವುದು ಅಷ್ಟೇ ಮುಖ್ಯ ಇವುಗಳ ಜೊತೆಗೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಅಷ್ಟೇ ಮುಖ್ಯ. ಯಾಕೆಂದರೆ ಸರ್ಕಾರವು ತನ್ನ ಹಲವು ಯೋಜನೆಗಳಲ್ಲಿ ಈ ರೀತಿಯ ಒಂದು ನಿಯಮವನ್ನು ಹೇರಿದೆ.

ಆಧಾರ್ ಕಾರ್ಡ್ ಅಲ್ಲಿ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಅನೇಕ ವಿಷಯಗಳ ಅಪ್ಡೇಟ್ ಮೊಬೈಲ್ ಸಂಖ್ಯೆ ಮೂಲಕ ಮೆಸೇಜ್ ರೂಪದಲ್ಲಿ ವ್ಯಕ್ತಿಗೆ ತಲುಪುತ್ತದೆ. ಆದ ಕಾರಣ ಇದನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಭವಿಷ್ಯದ ದಿನಗಳಲ್ಲಿ ಯಾವುದೇ ಬದಲಾವಣೆಗಳನ್ನು ಅಥವಾ ಅಪ್ಡೇಟ್ಗಳನ್ನು ಆಧಾರ್ ಕಾರ್ಡ್ ಅಲ್ಲಿ ಮಾಡಬೇಕು ಎಂದಾಗ ಆ ಸಮಯದಲ್ಲೂ ಕೂಡ ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ OTP ಪಡೆದು ಆ ಮೂಲಕ ಮಾಡಬೇಕು.

ಆದ ಕಾರಣ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು ಮುಖ್ಯವಾದ. ಕೆಲಸ ಹಳ್ಳಿಗಳಲ್ಲಿ ಆಧಾರ್ ಕ್ಯಾಂಪ್ ಎಂದು ನಡೆಯುತ್ತದೆ. ಅಲ್ಲಿಗೆ ಹೋಗಿ ಆಧಾರ್ ಕಾರ್ಡ್ ಅಲ್ಲಿ ಯಾವುದೇ ಬದಲಾವಣೆಗಳು ಇದ್ದರೆ ಅಥವಾ ಇನ್ಯಾವುದೇ ಸಮಸ್ಯೆಗಳು ಇದ್ದರೂ ಇನ್ನೂ ಯಾವುದಾದರೂ ಸೇರ್ಪಡೆ ಆಗದೆ ಬಿಟ್ಟು ಹೋಗಿದ್ದರು ಅದರ ಪುರಾವೆಗಳನ್ನು ಕೊಟ್ಟು, ಬಯೋಮೆಟ್ರಿಕ್ ಮಾಹಿತಿ ಕೊಟ್ಟು ಅಪ್ಡೇಟ್ ಮಾಡಿಸಿಕೊಳ್ಳಬಹುದು.

ಇದು ಸಾಧ್ಯವಾಗಿಲ್ಲ ಎಂದರೆ ನೀವು ಆನ್ಲೈನ್ ಮೂಲಕವೂ ಕೂಡ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು. ನಿಮ್ಮ ಮೊಬೈಲ್ ಸಂಖ್ಯೆ ಎಂಟ್ರಿ ಮಾಡುವುದಕ್ಕೆ ಆನ್ಲೈನ್ ಮೂಲಕ ಯಾವ ರೀತಿ ಹೋಗಬೇಕು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ. ಮೊದಲಿಗೆ UIDAIನ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ. ನೀವು ಬದಲಾಯಿಸಬೇಕಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕ್ಯಾಪ್ಚ ಎಂಟ್ರಿ ಮಾಡಿದರೆ ಆ ಸಂಖ್ಯೆಗೆ ಒಂದು OTP ಜನರೇಟ್ ಆಗುತ್ತದೆ. ಅದನ್ನು ಹಾಕಿ ಸಬ್ಮಿಟ್ ಕ್ಲಿಕ್ ಮಾಡಿದಾಗ ಹೊಸ ಪೇಜ್ ತೆಗೆಯುತ್ತದೆ.

ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ತಪ್ಪದೆ ಆಧಾರ್ ಕಾರ್ಡ್ನಲ್ಲಿ ಇರುವಂತೆ ಹಾಕಿ ನಂತರ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಹೀಗೆ ಅದರಲ್ಲಿ ಆಪ್ಷನ್ಗಳು ಇರುತ್ತವೆ, ನೀವು ಯಾವುದನ್ನು ಬದಲಾಯಿಸಬೇಕು ಆ ಆಪ್ಷನ್ ಅನ್ನು ಕ್ಲಿಕ್ ಮಾಡಿ ನಂತರ ಅಲ್ಲಿ ತೆಗೆದುಕೊಳ್ಳುವ ಹೊಸ ಪೇಜ್ ಅಲ್ಲಿ ಎಲ್ಲ ವಿವರಗಳನ್ನು ಸರಿಯಾಗಿ ತುಂಬಿಸಿ. ನೀವು ಬದಲಾಯಿಸ ಬೇಕಾಗಿರುವ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಇತ್ಯಾದಿಗಳನ್ನು ಕೂಡ ಸರಿಯಾಗಿ ಫಿಲ್ ಮಾಡಿ ಸಬ್ಮಿಟ್ ಮಾಡಿದಾಗ ನೆಕ್ಸ್ಟ್ ಪೇಜ್ ಗೆ ಹೋಗುತ್ತದೆ.

ತೆರೆದುಕೊಳ್ಳುವ ಹೊಸ ಪುಟದಲ್ಲಿ ನೀವು ಹೊಸದಾಗಿ ಅಪ್ ಡೇಟ್ ಮಾಡಿದ ಎಲ್ಲಾ ಮಾಹಿತಿಗಳು ಕೂಡ ರಿಫ್ಲೆಕ್ಟ್ ಆಗುತ್ತಿರುತ್ತದ್ದೆ ಆ ಪೇಜ್ ಕೆಳಗೆ ಡಿಸ್ಕ್ಲೋಸರ್ ಇರುತ್ತದೆ ಅವುಗಳನ್ನು ಸಹ ಸರಿಯಾಗಿ ಓದಿ ಮಾಹಿತಿ ತಿಳಿದುಕೊಳ್ಳಿ. ಸಬ್ಮಿಟ್ ಕೊಟ್ಟಾಗ ನಿಮ್ಮ ಅಪ್ಲಿಕೇಶನ್ ಹಾಕುವ ಪ್ರಕ್ರಿಯ ಪೂರ್ತಿಯಾಗಿ ಐಡಿ ಜನರೇಟ್ ಆಗಿರುತ್ತದೆ. ಅದರಲ್ಲಿ ಅಪಾಯಿಂಟ್ಮೆಂಟ್ ಡೀಟೇಲ್ಸ್ ಗಳು ಬಂದಿರುತ್ತವೆ, ಅದರ ಮೂಲಕ ಮುಂದಿನ ಹಂತಕ್ಕೆ ಯಾವ ರೀತಿ ಹೋಗಬೇಕು ಎನ್ನುವ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

ಈ ಒಂದು ವಿಧಾನವನ್ನು ಅನುಸರಿಸಿದ್ರೆ ಸಾಕು ಕೇವಲ 4 ದಿನದಲ್ಲಿ ನೀವು ಶ್ರೀಮಂತರಾಗುತ್ತೀರಾ.! ನಂಬಿಕೆ ಇಟ್ಟು ಒಮ್ಮೆ ಮಾಡಿ ನೋಡಿ

 

ಎಲ್ಲರಿಗೂ ಸಹ ಅಗರ್ಭ ಶ್ರೀಮಂತರಾಗಬೇಕು ಸಂಪತ್ತನ್ನು ಹೊಂದಬೇಕು ಎನ್ನುವಂತಹ ಆಸೆ ಇದ್ದೇ ಇರುತ್ತದೆ ನಾವು ಸಂಪತ್ತನ್ನು ಗಳಿಕೆ ಮಾಡಿಕೊಳ್ಳಬೇಕಾದರೆ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವಾಗ ಈ ಒಂದು ವಸ್ತುಗಳನ್ನು ಬಳಸಿದರೆ ಸಾಕು ನೀವು ಕೇಳದೆ ಇರುವಷ್ಟು ಸಂಪತ್ತು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ದಿನದಿಂದ ದಿನಕ್ಕೆ ನಿಮ್ಮ ಆದಾಯದಲ್ಲಿ ಏರಿಕೆ ಕಂಡು ಬರುತ್ತದೆ ತಾಯಿ ಲಕ್ಷ್ಮಿ ದೇವಿಯ ಕೃಪೆ ನಮ್ಮ ಮೇಲೆ ಯಾವಾಗಲೂ ಇರಬೇಕು ಎಂದರೆ ನಾವು ತಿಳಿಸುವಂತಹ ಈ ವಿಧಾನವನ್ನು ನೀವು ಮೂರು ವಾರಗಳ ಕಾಲ ಮಾಡಿದರೆ ಸಾಕು ನಿಮಗೆ ಖಂಡಿತವಾಗಿಯೂ ಲಕ್ಷ್ಮಿ ದೇವಿಯ ಕೃಪೆ ಒಲಿದು ಬರುತ್ತದೆ.

ನಿಮ್ಮ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರ ನಿಮ್ಮ ಕುಟುಂಬದ ಮೇಲೆ ತಾಯಿ ಲಕ್ಷ್ಮಿ ದೇವಿ ಕೃಪೆ ತೋರಿಸುತ್ತಾಳೆ. ಪ್ರತಿದಿನ ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕು ನಿಮ್ಮ ಮನೆಯಲ್ಲಿ ಇರುವಂತಹ ಅರಿಶಿಣ ಮತ್ತು ಉಪಯನ್ನು ಉಪಯೋಗಿಸಿಕೊಂಡು ತಾಯಿ ಲಕ್ಷ್ಮೀದೇವಿಯನ್ನು ಪೂಜಿಸಿದರೆ ನೀವು ಲಕ್ಷ್ಮಿ ದೇವಿಯನ್ನು ಒಲಿಸಿಕೊಂಡ ಹಾಗೆ‌. ಉಪ್ಪು ಮತ್ತು ಅರಿಶಿಣ ಪುಡಿಯನ್ನು ನೀವು ಬಳಸಿಕೊಂಡು ಸೋಮವಾರ ಬುಧವಾರ ಮತ್ತು ಶುಕ್ರವಾರದ ದಿನಗಳಲ್ಲಿ ಈ ಒಂದು ಕೆಲಸವನ್ನು ಮಾಡಿದರೆ ಸಾಕು ಲಕ್ಷ್ಮೀದೇವಿಯ ಕಟಾಕ್ಷ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ.

ಮೊದಲಿಗೆ ನಿಮ್ಮ ಮನೆಯಲ್ಲಿ ಇರುವಂತಹ ಅರಿಶಿಣ ಪುಡಿಯನ್ನು ತೆಗೆದುಕೊಳ್ಳಿ ನಂತರ ಒಂದು ಟೇಬಲ್ ಸ್ಪೂನ್ ನಷ್ಟು ಉಪ್ಪನ್ನು ತೆಗೆದುಕೊಳ್ಳಿ ಅದನ್ನು ದೇವರ ಮನೆಯಲ್ಲಿ ಇಡಬೇಕು ನಂತರ ಸುವಾಸನೆ ಭರಿತ ಕಮಲದ ಹೂವುಗಳನ್ನು ನಿಮ್ಮ ಮನೆಗೆ ತರಬೇಕಾಗುತ್ತದೆ ಇದರ ಜೊತೆಗೆ ಇನ್ನಿತರ ಮೂರು ರೀತಿಯ ಹೂವುಗಳನ್ನು ನಿಮ್ಮ ಮನೆಗೆ ತೆಗೆದುಕೊಂಡು ಬಂದು ಕುಂಕುಮ ಮತ್ತು ಹೂವನ್ನು ಅರ್ಪಿಸುವ ಮೂಲಕ ಪೂಜೆಯನ್ನು ಆರಂಭಿಸಬೇಕಾಗುತ್ತದೆ. ಪೂಜೆಯನ್ನು ಆರಂಭಿಸುವ ಮೊದಲು ಒಂದು ವಸ್ತ್ರವನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಹಾಕಬೇಕು ತದನಂತರ ಅದಕ್ಕೆ ಉಪ್ಪನ್ನು ಹಾಕಿ ಮಿಕ್ಸ್ ಮಾಡಬೇಕು.

ಅದರ ಮೇಲೆ ಮೂರು ಅಡಿಕೆಯನ್ನು ಇಟ್ಟು ಅದನ್ನು ಸುತ್ತಿ ದಾರದಲ್ಲಿ ಕಟ್ಟಿ, ದೇವಿಯ ವಿಗ್ರಹದ ಮುಂದೆ ಅಥವಾ ನಿಮ್ಮ ಮನೆಯಲ್ಲಿ ಇರುವಂತಹ ಲಕ್ಷ್ಮಿ ದೇವಿಯ ಫೋಟೋ ಮುಂದೆ ಇಟ್ಟು ಪೂಜೆಯನ್ನು ಆರಂಭಿಸಬೇಕು ಮತ್ತು ಲಕ್ಷ್ಮಿ ದೇವಿಗೆ ವಿಶೇಷವಾಗಿ ಪೂಜೆ ಸಲ್ಲಿಸಬೇಕಾಗುತ್ತದೆ ದೀಪವನ್ನು ಹಚ್ಚಿದ ನಂತರ ನಿಮ್ಮ ಎಲ್ಲಾ ಸಮಸ್ಯೆಗಳು ಆರ್ಥಿಕ ಸಂಕಷ್ಟಗಳು ಏನಿದೆ ಅದನ್ನೆಲ್ಲವನ್ನು ನೀವು ತಾಯಿ ಲಕ್ಷ್ಮಿ ದೇವಿಯ ಬಳಿ ಬೇಡಿಕೊಂಡು ಎಲ್ಲಾ ಕಷ್ಟವನ್ನು ನಿವಾರಿಸುವ ಹಾಗೆ ಬೇಡಿಕೊಳ್ಳಬೇಕು. ಈ ಒಂದು ವಸ್ತ್ರವನ್ನು ನೀವು ಹಣಕಾಸು ಇಡುವಂತಹ ಸ್ಥಳಕ್ಕೆ ಇಡಬೇಕು ಮೂರೇ ವಾರದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ಕೆಲವರು ಜೀವನದಲ್ಲಿ ಆರ್ಥಿಕವಾಗಿ ತುಂಬಾ ದುರ್ಬಲರಾಗಿರುತ್ತಾರೆ ಅಂತಹವರು ಈ ಒಂದು ವಿಧಾನವನ್ನು ಅನುಸರಿಸಿದರೆ ತಾಯಿ ಲಕ್ಷ್ಮಿ ದೇವಿಯನ್ನು ನೀವು ಒಲಿಸಿಕೊಂಡ ಹಾಗೆ ಲಕ್ಷ್ಮಿ ದೇವಿಗೆ ಪ್ರಿಯವಾಗುವಂತಹ ಈ ರೀತಿಯ ವಿಧಾನವನ್ನು ನೀವು ಅನುಸರಿಸುವುದರಿಂದ ಜೀವನದಲ್ಲಿ ಹಂತ ಹಂತವಾಗಿ ಆರ್ಥಿಕ ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡು ಹೋಗುತ್ತೀರಾ ಉಪ್ಪು ಮತ್ತು ಅರಿಶಿಣ ಲಕ್ಷ್ಮಿಗೆ ಪ್ರಿಯವಾದದ್ದು ಆದ್ದರಿಂದ ನೀವು ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿದರೆ ಖಂಡಿತವಾಗಿ ನೀವು ಸಿರಿವಂತರಾಗುತ್ತೀರಾ.

ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿರುವವರು ತಪ್ಪದೆ ಈ ಸುದ್ದಿ ನೋಡಿ.

 

ಕರ್ನಾಟಕ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಎರಡು ಮಕ್ಕಳಿಗೆ ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಲೇಬರ್ ಕಾರ್ಡ್ ಹೊಂದಿ ನೋಂದಣಿ ಆಗಿರುವ ಕಾರ್ಮಿಕರ ಇಬ್ಬರು ಮಕ್ಕಳುಗಳು ಇದುವರೆಗೆ ಸರ್ಕಾರದ ಈ ಸಹಾಯಧನವನ್ನು ಪಡೆಯುತ್ತಿದ್ದರು. ನರ್ಸರಿ ಇಂದ ಸ್ನಾತಕೋತರ ಪದವಿ ವಿದ್ಯಾಭ್ಯಾಸ ಮಾಡುವವರಿಗೂ ಸ್ಕಾಲರ್ಶಿಪ್ ಬರುತ್ತಿದೆ. ಇದರಿಂದ ಲಕ್ಷಾಂತರ ಕಾರ್ಮಿಕ ಮಕ್ಕಳಿಗೆ ಉಪಯೋಗ ಆಗುತ್ತಿತ್ತು ಸರ್ಕಾರ ಜಾರಿಗೆ ತಂದಿರುವ ಅತ್ಯುತ್ತಮ ಯೋಜನೆ ಇದು ಎನಿಸಿದೆ.

ಸರ್ಕಾರದ ಯಾವುದೇ ಯೋಜನೆಯಾದರೂ ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗುತ್ತಿರುತ್ತದೆ. ನಕಲಿ ಫಲಾನುಭವಿಗಳನ್ನು ಕಂಡುಹಿಡಿಯಲು ಈ ರೀತಿ ಅಪ್ಡೇಟ್ ಮಾಡಿಲೇ ಬೇಕಾಗಿರುತ್ತದೆ, ಇಂತಹ ಸಾಕಷ್ಟು ಕಾರಣಗಳಿಂದ ಎಲ್ಲಾ ಯೋಜನೆಯಲ್ಲಿಯೂ ಪ್ರತಿಸಲವೂ ಸ್ವಲ್ಪ ಮಾರ್ಪಾಡು ಮಾಡಿ ಯೋಜನೆಯನ್ನು ಜಾರಿಗೆ ತರುತ್ತಾರೆ. ಅಂತಹದೇ ಒಂದು ಬದಲಾವಣೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಪಡೆಯುವವರ ಸ್ಟೇಟಸ್ ಅಲ್ಲಿ ಆಗಿದೆ.

ಎಲ್ಲರಿಗೂ ತಿಳಿದಿರುವಂತೆ ಕಟ್ಟಡ ಕಾರ್ಮಿಕರ ಕಾರ್ಡ್ ಹೊಂದಿರುವವರ ಮಕ್ಕಳು ಸ್ಕಾಲರ್ಶಿಪ್ ಪಡೆಯಲು ಬೇಕಾದ ಮೂಲ ದಾಖಲೆಗಳಾದ ಕಳೆದ ವರ್ಷದ ಅಂಕಪಟ್ಟಿ, ಹೊಸ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಆಗಿರುವುದರ ಬಗ್ಗೆ ಪ್ರಮಾಣ ಪತ್ರ ಅಥವಾ ಶುಲ್ಕ ಪಾವತಿ ರಶೀದಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿ ಮುಂತಾದ ದಾಖಲೆಗಳೊಂದಿಗೆ ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್, ಅಥವಾ CSC ಸೆಂಟರ್ ಗೆ ಹೋಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಂದಿ ಇವುಗಳಿಗೆ ಸೇವಾ ಸಿಂಧು ಕೇಂದ್ರಗಳ ಮೊರೆ ಹೋಗುತ್ತಾರೆ. ಅಪ್ಲಿಕೇಶನ್ ಹಾಕಿ ಸಾಕಷ್ಟು ಮಂದಿ ಕಳೆದ ವರ್ಷಗಳಲ್ಲಿ ಇದರ ಫಲಾನುಭವಿಗಳೂ ಆಗಿರುತ್ತಾರೆ. ಈ ವರ್ಷವೂ ಕೂಡ 2022 – 23 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಇದಕ್ಕೆ ಅಪ್ಲಿಕೇಶನ್ ಕೂಡ ಹಾಕಿದ್ದಾರೆ.

ಈ ಬಾರಿ ಕಡೆ ದಿನಾಂಕವನ್ನು ಒಂದು ತಿಂಗಳವರೆಗೆ ಹೆಚ್ಚಿಗೆಯೂ ನೀಡಲಾಗಿದೆ. ಇದರಿಂದ ಇನ್ನಷ್ಟು ಅನುಕೂಲ ಆಗಿದೆ. ಆದರೆ ಈಗಾಗಲೇ ಅಪ್ಲಿಕೇಶನ್ ಹಾಕಿರುವವರ ಸ್ಟೇಟಸ್ ಚೆಕ್ ಮಾಡಿದರೆ ಅದರಲ್ಲಿ ಒಂದು ಬದಲಾವಣೆ ಆಗಿರುವುದನ್ನು ಕಾಣಬಹುದು. ಇದೇ ಮೊದಲ ಬಾರಿಗೆ ಈ ರೀತಿಯ ಒಂದು ಬದಲಾವಣೆ ಸ್ಟೇಟಸ್ ನಲ್ಲಿ ಆಗಿದೆ. ಇಲ್ಲಿಯ ತನಕ ಅಪ್ಲಿಕೇಶನ್ ಹಾಕಿದ ಮೇಲೆ CSC ಕೇಂದ್ರಕ್ಕೆ ಹೋಗಿ ಅದರ ಸ್ಟೇಟಸ್ ಚೆಕ್ ಮಾಡುವಾಗ ಅಪ್ಲಿಕೇಶನ್ ಸಬ್ಮಿಟ್ ಎನ್ನುವ ರೋ ಅಲ್ಲಿ ಕಂಪ್ಲಿಟೆಡ್ ಎಂದು ಇರುತ್ತಿತ್ತು.

ಪುಷ್ ಟಾಟಾ ಟು ಸೇವಾ ಸಿಂಧು ಡಾಟಾ ಬೋರ್ಡ್ ಎನ್ನುವ ರೋ ಅಲ್ಲಿ ಡಿಲಿವರ್ಡ್ ಎಂದು ಇರುತ್ತಿತ್ತು. ಈಗ ಮತ್ತೊಂದು ಹೊಸ ಸೇರ್ಪಡೆ ಆಗಿದೆ. ಈ ಎರಡು ಕಾಲಂಗಳ ಮಧ್ಯೆ ವೆರಿಫಿಕೇಶನ್ ಬೈ ಲೇಬರ್ ಇನ್ಸ್ಪೆಕ್ಟರ್ ಆಫೀಸ್ ಎನ್ನುವ ಹೊಸ ಕಾಲಂ ಕಾಣುತ್ತಿದೆ. ಅದರಲ್ಲಿ ಅಂಡರ್ ಪ್ರೋಸೆಸ್ ಎಂದು ಕೂಡ ಬರುತ್ತಿದೆ. ಅಂದರೆ ಇದರ ಅರ್ಥ ನಿಮ್ಮ ಅಪ್ಲಿಕೇಶನ್ ಸಬ್ಮಿಶನ್ ಕಂಪ್ಲೀಟ್ ಆಗಿ ಅದು ಇಲಾಖೆಯ ವೆಬ್ಸೈಟ್ ಸೇರಿದೆ. ಅಲ್ಲಿ ನಿಮ್ಮ ದಾಖಲೆ ಪರಿಶೀಲನೆ ಆಗುವುದು ಬಾಕಿ ಇದೆ ಎಂದರ್ಥ. ಇದಾದ ಮೇಲೆ ನಿಮ್ಮ ಖಾತೆಗೆ ಎಂದಿನಂತೆ ಸ್ಕಾಲರ್ಶಿಪ್ ಹಣ ಜಮೆ ಆಗುತ್ತದೆ. ಈಗ ಹೊಸ ಮಾರ್ಪಾಡು ಸ್ಟೇಟಸ್ ಚೆಕ್ ಮಾಡುವವರಿಗೆ ಇದು ಇನ್ನೂ ಕ್ಲಿಯರ್ ಆಗಿ ಮಾಹಿತಿ ತಿಳಿಸುತ್ತದೆ.

ಹೆತ್ತ ತಾಯಿಯನ್ನು ಗುಡಿ ಹತ್ತಿರ ಬಿಟ್ಟು ಹೋದ ಮಗ.! ಕೆಲ ದಿನಗಳ ಬಳಿಕ ನಡೆದಿದ್ದನ್ನು ನೋಡಿ ಬೆಚ್ಚಿಬಿದ್ದ ಮಗ…!

 

ತಾಯಿ ಪ್ರೀತಿಯನ್ನು ಮೀರಿಸುವಂತಹ ನಿಸ್ವಾರ್ಥ ಪ್ರೀತಿ ಪ್ರಪಂಚದಲ್ಲಿ ಬೇರೆ ಯಾವುದೂ ಇಲ್ಲ . ತಂದೆ ತಾಯಿಗಳು ಎಷ್ಟೋ ತ್ಯಾಗ ಮಾಡಿ ತಮ್ಮ ಮಕ್ಕಳನ್ನು ಪ್ರೀತಿಯಿಂದ ಸಾಕುತ್ತಾರೆ. ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಮಗುವಿನ ಭಾರವನ್ನು ಹೊತ್ತು ಹೆತ್ತು ಸಾಕುತ್ತಾಳೆ. ಆದರೆ ಇಲ್ಲಿ ಒಬ್ಬ ಮಗನು ತನ್ನ ತಾಯಿಯನ್ನು ಗುಡಿಯ ಹತ್ತಿರ ಬಿಟ್ಟು ಹೋಗಿದ್ದಾನೆ ಮುಂದೇನಾಯಿತು ನೋಡಿ.

ತಮಿಳುನಾಡಿನ ಚೆನ್ನೈನಲ್ಲಿ ಬಹಳ ಫೇಮಸ್ ಆಗಿರುವಂತಹ ಒಂದು ಮಾರಿಯಮ್ಮನ ದೇವಸ್ಥಾನವಿದೆ ಈ ದೇವಸ್ಥಾನದ ಮುಂದೆ ಇರುವಂತಹ ಮೆಟ್ಟಿಲುಗಳ ಮೇಲೆ ಬಹಳಷ್ಟು ಜನ ದೇವಸ್ಥಾನಕ್ಕೆ ಬರುವಂತಹ ಭಕ್ತರಿಂದ ಭಿಕ್ಷೆ ಬೇಡುತ್ತಿರುತ್ತಾರೆ. ಒಂದು ದಿನ ಏಳು ವರ್ಷದ ಒಬ್ಬ ಪುಟ್ಟ ಬಾಲಕ ಅಲ್ಲಿನ ಭಿಕ್ಷುಕರೆಗೆಲ್ಲ ತಲಾ ಇಪ್ಪತ್ತೊಂದು ರೂಪಾಯಿಗಳನ್ನು ಕೊಡುತ್ತಿದ್ದ.

ಆಗ ಅಲ್ಲಿದ್ದ ಒಬ್ಬ ಭಿಕ್ಷುಕ ಆ ಹುಡುಗನನ್ನು ಇಲ್ಲಿ ಇರುವ ಎಲ್ಲಾ ಭಿಕ್ಷುಕರಿಗೂ ಏಕೆ ಹಣವನ್ನು ಕೊಡುತ್ತಿದ್ದೀಯ ನಿಮ್ಮ ಮನೆಯಲ್ಲಿ ಏನಾದರೂ ವಿಶೇಷತೆ ಇದೆಯಾ ಎಂದು ಕೇಳುತ್ತಾರೆ ಅದಕ್ಕೆ ಆ ಹುಡುಗನು ನಾವು ಒಂದು ಹೊಸ ಮನೆಯನ್ನು ಖರೀದಿಸಬೇಕೆಂದು ದೇವರಲ್ಲಿ ಹರಕೆ ಮಾಡಿದ್ದೇವೆ ಅದಕ್ಕಾಗಿ ನಮ್ಮ ಹರಕೆ ನೆರವೇರುವ ಮುನ್ನ ಇಲ್ಲಿರುವ ಭಿಕ್ಷುಕರಿಗೆಲ್ಲ ಹಣ ಕೊಡು ಅಂತ ಅಪ್ಪ ಅಮ್ಮ ಹೇಳಿದ್ದರು ಎಂದು ಉತ್ತರಿಸಿ ಅಲ್ಲಿಂದ ಹೊರಡುತ್ತಾನೆ.

ನಂತರ ಕೆಲವು ದಿನಗಳ ಬಳಿಕ ಆ ಹುಡುಗನ ಕುಟುಂಬದವರು ಪ್ರಾರ್ಥನೆ ಮಾಡಿಕೊಂಡಂತೆ ಒಂದು ಹೊಸ ಮನೆಯನ್ನು ತೆಗೆದುಕೊಳ್ಳುತ್ತಾರೆ ಹಾಗೂ ಜೀವನದಲ್ಲಿ ಎಲ್ಲಾ ಖುಷಿಗಳು ಇವರಿಗೆ ಸಿಕ್ಕಿವೆ. ನಂತರ ಇಡೀ ಕುಟುಂಬವು ಮತ್ತೆ ದೇವಸ್ಥಾನಕ್ಕೆ ಹರಕೆ ತೀರಿಸಲು ಬಂದಿದ್ದು ಅಲ್ಲಿನ ಭಿಕ್ಷುಕರಿಗೆಲ್ಲ ಅನ್ನದಾನ ಮಾಡಿ, ಹಣ್ಣುಗಳನ್ನು ನೀಡಿ ತಲಾ 500 ರೂಪಾಯಿಗಳನ್ನು ನೀಡುತ್ತಾರೆ.

ಅಲ್ಲಿದ್ದಂತಹ ಭಿಕ್ಷುಕರಲ್ಲಿ ಒಬ್ಬ ಅಜ್ಜಿಯು ಒಂದು ಪತ್ರವನ್ನು ಇನ್ನೊಬ್ಬ ಭಿಕ್ಷುಕನಿಗೆ ನೀಡಿ ಆ ಹುಡುಗನು ಮತ್ತೊಮ್ಮೆ ಬಂದರೆ ಅವನ ತಂದೆಗೆ ಈ ಪತ್ರವನ್ನು ಕೊಡುವಂತೆ ತಿಳಿಸಿರುತ್ತಾಳೆ ಅದರಂತೆ ಆ ಹುಡುಗನು ಮತ್ತೊಮ್ಮೆ ತನ್ನ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಬಂದಾಗ ಭಿಕ್ಷುಕ ಆ‌ ಹುಡುಗನ ಅಪ್ಪನನ್ನು ಕರೆದು ಆ ಪತ್ರವನ್ನು ತಲುಪಿಸುತ್ತಾನೆ. ಆ ಪತ್ರವನ್ನು ಓದಿದ ಆ ಹುಡುಗನ ಅಪ್ಪ ಕಣ್ಣೀರು ಹಾಕುತ್ತಾ ಗಡಗಡ ನಡುಗುತ್ತಾನೆ ಅದನ್ನು ನೋಡಿದ ಭಿಕ್ಷುಕರೆಲ್ಲ ಆ ಪತ್ರದಲ್ಲಿ ಏನಿರಬಹುದು ಎಂದು ಆಶ್ಚರ್ಯಗೊಳ್ಳುತ್ತಾರೆ.

ಆ ಪತ್ರವನ್ನು ನೀಡಿದ ಆ ಭಿಕ್ಷುಕಿ ಅಜ್ಜಿಯು ಆ ಹುಡುಗನ ಅಜ್ಜಿಯಾಗಿರುತ್ತಾಳೆ ಅಂದರೆ ಆ ಹುಡುಗನ ತಂದೆಗೆ ಸ್ವಂತ ತಾಯಿ ಆಗಿರುತ್ತಾಳೆ. ಹತ್ತು ವರ್ಷಗಳ ಹಿಂದೆ ಇದೆ ತಂದೆಯು ತನ್ನ ತಾಯಿಯನ್ನು ದೇವಸ್ಥಾನಕ್ಕೆ ಕರೆತಂದು ದೇವರ ದರ್ಶನ ಮಾಡಿ ಹೊರ ಬಂದ ಬಳಿಕ ಅಮ್ಮ ನೀವು ಇಲ್ಲಿಯೇ ಕುಳಿತಿರಿ ನನಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ಹೋದವನು ತನ್ನ ತಾಯಿಯನ್ನು ಮನೆಗೆ ಕರೆದೊಯ್ಯಲು ಮತ್ತೆ ಯಾವತ್ತು ಬರಲೇ ಇಲ್ಲ.

ಆದರೆ ಅಜ್ಜಿಯು ಮಗ ಬರುತ್ತಾನೆ ಎಂದು ಕಾಯುತ್ತಾ ತಿನ್ನಲು ಊಟ ಸಿಗದೆ ಉಟ್ಟ ಬಟ್ಟೆಯಲ್ಲಿಯೆ ದೇವಸ್ಥಾನದ ಬಳಿ ಬಿಕ್ಷೆ ಬೇಡಲು ಆರಂಭಿಸಿದಳು. ಆ ಪತ್ರದಲ್ಲಿ ಬರೆದದ್ದು ಏನೆಂದರೆ ಕಳೆದ ಹತ್ತು ವರ್ಷದ ಹಿಂದೆ ನಿನ್ನ ಹೆಂಡತಿಯ ಮಾತನ್ನು ಕೇಳಿಕೊಂಡು ನನ್ನನ್ನು ಇಲ್ಲಿ ಬಿಟ್ಟು ಹೋಗಿದ್ದೆ ಆದರೆ ಈಗ ನಿನಗೂ ಒಬ್ಬ ಮಗ ಇದ್ದಾನೆ ಅವನು ಮುಂದೆ ನಿನ್ನನ್ನು ನನ್ನ ಪರಿಸ್ಥಿತಿಗೆ ತರಬಾರದೆಂದು, ತಂದರೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಹಾಗೂ ನಾನು ಭಿಕ್ಷೆ ಬೇಡುತ್ತಿರುವಾಗ ಅನಾರೋಗ್ಯ ಸಮಸ್ಯೆ ಎದುರಾದಾಗ ಇಲ್ಲಿನ ಭಿಕ್ಷುಕರು ನನಗೆ ಸಹಾಯ ಮಾಡಿದ್ದಾರೆ ಅವರಿಗೆ ನಾನು ಚಿರರುಣಿ.

ಅಲ್ಲದೆ ನಾನು ಭಿಕ್ಷೆ ಬೇಡಿ ಒಂದು ಹೊತ್ತು ತಿಂದು ಎರಡು ಹೊತ್ತಿನ ಊಟದ ಹಣವನ್ನು ಸಂಗ್ರಹಿಸಿ ನನ್ನ ಅಂತ್ಯಕ್ರಿಯೆಗೆಂದು ಇಟ್ಟಿದ್ದೇನೆ ಆ ಹಣದಲ್ಲಿ ನೀನು ಹೊಸ ಬಟ್ಟೆ ಖರೀದಿಸಿ ಧರಿಸಿಕೊ ಎಂದು ಬರೆದಿತ್ತು. ಆ ತಂದೆಯು ತನ್ನ ತಾಯಿಯನ್ನು ನೋಡಿಕೊಳ್ಳಲಾಗದೆ ಭಿಕ್ಷುಕರಿಗಿಂತಲೂ ಕೆಳಮಟ್ಟದವನಾಗಿ ಬಿಟ್ಟಿದ್ದಾನೆ.