Home Blog Page 3

ಈ ಕ್ಷೇತ್ರಕ್ಕೆ ಕಾಲಿಟ್ಟರೆ ಸಾಕು ನಿಮ್ಮ ಕಷ್ಟಗಳೆಲ್ಲ ಓಡಿ ಹೋಗುತ್ತವೆ, ಬಹಳ ಪವರ್ ಫುಲ್ ಕ್ಷೇತ್ರ ಇದು.!

 

ನಮ್ಮ ದೇಶದ ಪವಿತ್ರ ಗ್ರಂಥ ರಾಮಾಯಣ ಹಾಗೂ ಮಹಾಭಾರತ. ರಾಮಾಯಣ ನಡೆದು ಯುಗ ಯುಗಗಳೇ ಕಳೆದಿದ್ದರೂ ರಾಮಾಯಣದಲ್ಲಿ ಬರುವ ಪಾತ್ರಗಳು ಹಾಗೂ ಸಾರಾಂಶ ಸೂರ್ಯ ಚಂದ್ರ ಇರುವವರೆಗೂ ಕೂಡ ಮನುಷ್ಯನಿಗೆ ಆದರ್ಶ ಪ್ರಾಯವಾದದ್ದು.

ಇಂತಹ ರಾಮಾಯಣದಲ್ಲಿ ಒಂದು ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ ನಮ್ಮ ವಾಯುಪುತ್ರ ಹನುಮಂತ ಹುಟ್ಟಿದ್ದು ಕರ್ನಾಟಕದ ಅಂಜನಾದ್ರಿ ಬೆಟ್ಟ ದಲ್ಲಿ ಎನ್ನುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಹಾಗೆಯೇ, ಪುರಾಣಗಳು ಗ್ರಂಥಗಳು ಹಿರಿಯರು ಹೇಳಿರುವ ಪ್ರಕಾರವಾಗಿ ಮನುಷ್ಯನ ಜೀವನದ ಯಾವುದೇ ಕಷ್ಟಗಳಿದ್ದರೂ ಮೊದಲು ಸ್ಪಂದಿಸುವ ಭಗವಂತ ಆಂಜನೇಯನೇ ಆಗಿದ್ದಾನೆ.

ಶಕ್ತಿ, ತಾಳ್ಮೆ, ದೈರ್ಯ, ಸ್ಥೈರ್ಯ ಸಾಹಸ ಎಲ್ಲದಕ್ಕೂ ಹೆಸರುವಾಸಿಯಾಗಿರುವ ಶ್ರೀ ಆಂಜನೇಯನನ್ನು ಸ್ಮರಿಸುವುದರಿಂದ ಜೀವನದ ಬಹುತೇಕ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಗೂ ಪರಿಹಾರ ದೊರೆತಂತೆ. ಆಂಜನೇಯನ ಗುಡಿ ಇಲ್ಲದ ಊರೇ ಇಲ್ಲ ಎನ್ನಬಹುದು ಮತ್ತು ಪ್ರತಿ ಮನೆಯಲ್ಲೂ ಕೂಡ ಹನುಮನ ಭಕ್ತರು ಇದ್ದೇ ಇರುತ್ತಾರೆ. ಹೀಗೆ ಕೆಲವು ವಿಶೇಷ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಆಂಜನೇಯನ ದೇವಸ್ಥಾನದಲ್ಲಿ ಈ ಸ್ವಾಮಿಯ ಪ್ರಭಾವ ಇದ್ದೇ ಇರುತ್ತದೆ.

ಈ ಸುದ್ದಿ ಓದಿ:- PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!

ಇಂತಹ ನಾಡಿನ ಹಲವಾರು ಕ್ಷೇತ್ರಗಳಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಿದನಗೆರೆ ಬಳಿ ಇರುವ ಪಂಚಮುಖಿ ಆಂಜನೇಯನು ದೇವಸ್ಥಾನ ಕೂಡ ಒಂದು. ಈ ದೇವಸ್ಥಾನಕ್ಕೆ ಹೋದರೆ ನೀವು ಹೋದ ದಿನವೇ ಅನುಭವವಾಗುವ ವೈಬ್ರೇಶನ್ ನಿಂದಲೇ ಇಲ್ಲಿರುವ ಶಕ್ತಿ ನಿಮ್ಮ ಸುಪ್ತ ಮನಸ್ಸಿಗೆ ಗೋಚರವಾಗುತ್ತದೆ.

ಸುಮಾರು 161 ಅಡಿ ಎತ್ತರವಾದ ಕಂಚಿನ ಈ ಆಂಜನೇಯನ ಮೂರ್ತಿಯು ಕರ್ನಾಟಕದ ಕೀರ್ತಿ ಕಳಶವಾಗಿದೆ. ಈ ಸನ್ನಿಧಾನದಲ್ಲಿ ಆಂಜನೇಯ ಸ್ವಾಮಿಯ ಜೊತೆಗೆ ಸಪ್ತ ಶನೇಶ್ವರ ಸ್ವಾಮೀಜಿ ಕೂಡ ನಡೆಸಿದ್ದಾರೆ ಇದನ್ನು ಸತ್ಯ ಶನೇಶ್ವರ ಸ್ವಾಮಿ ಎಂದು ಕೂಡ ಕರೆಯುತ್ತಾರೆ.

ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಟ್ಟರೆ ಪದೇ ಪದೇ ಹೋಗ ಬೇಕೆನ್ನುವ ಸೆಳೆತ ಎಲ್ಲರನ್ನೂ ಕಾಡುತ್ತದೆ. ಮೊದಲಿಗೆ ದೇವಸ್ಥಾನಕ್ಕೆ ಹೋದ ತಕ್ಷಣ ಇಲ್ಲಿರುವ ನಾಗ ಹುತ್ತಕ್ಕೆ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಳ್ಳಬೇಕು. ಬಳಿಕ ಶನೇಶ್ವರ ಸ್ವಾಮಿಯ ಬಳಿ ಬಂದು ನಿಮ್ಮನ್ನು ಕಾಡುತ್ತಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು.

ಈ ಸುದ್ದಿ ಓದಿ:- ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!

ಈ ಸತ್ಯ ಶನೇಶ್ವರ ಸ್ವಾಮಿಯ ಬಳಿ ಪ್ರಾಮಾಣಿಕವಾಗಿ ಮನಸ್ಸನ್ನಲ್ಲಿರುವ ಎಲ್ಲಾ ಕಷ್ಟ, ನಷ್ಟ, ನೋವು, ನಿಂದನೆ, ಅವಮಾನ, ದುಃಖ, ಸಮಸ್ಯೆ, ಗೊಂದಲ ಮನಸಾರೆಯಾಗಿ ಹೇಳಿಕೊಂಡು ಮನಸ್ಸಿನ ಭಾರ ಇಳಿಸಿ ನಂತರ ಆಂಜನೇಯ ಸ್ವಾಮಿಯ ಬಳಿ ರಕ್ಷೆಗಾಗಿ ಬೇಡಿ ಪ್ರಾರ್ಥಿಸಬೇಕು. ವಾರದಲ್ಲಿ ಮೂರು ದಿನಗಳ ಕಾಲ ಅಂದರೆ ಗುರುವಾರ ಶನಿವಾರ ಹಾಗೂ ಭಾನುವಾರ ಇಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.

ದೂರದ ಊರುಗಳಿಂದ ಬರುವ ಭಕ್ತಾದಿಗಳ ಸಂಖ್ಯೆಯು ಹೆಚ್ಚಿಗೆ ಇದೆ. ಹಾಗಾಗಿ ಆಹಾರದ ವ್ಯವಸ್ಥೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ, ಸ್ನಾನಕ್ಕೆ ನೀರಿನ ವ್ಯವಸ್ಥೆ ಹೀಗೆ ಪ್ರತಿಯೊಂದು ಸೌಲಭ್ಯವನ್ನು ಕಲ್ಪಿಸಿ ಕೊಡಲಾಗಿದೆ.

ಆರೋಗ್ಯ, ಹಣಕಾಸು ಉದ್ಯೋಗ, ವಿದ್ಯಾಭ್ಯಾಸ, ಕುಟುಂಬದಲ್ಲಿ ಶಾಂತಿ ನೆಮ್ಮದಿ ಕೊರತೆ, ಜೀವನದಲ್ಲಿ ಯಶಸ್ಸು, ದುಷ್ಟ ಶಕ್ತಿಗಳ ಪ್ರಭಾವ, ನರ ದೃಷ್ಟಿ ದೋಷದಿಂದ ಸಮಸ್ಯೆ ಗಲ್ಲದಕ್ಕೂ ಕೂಡ ಪರಿಹಾರ ಇಲ್ಲಿ ನಡೆಯುವ ಗಂಡಭೇರುಂಡ ಹೋಮದಲ್ಲಿ ಪರಿಹಾರ ಸಿಗುತ್ತದೆ.

ಈ ಸುದ್ದಿ ಓದಿ:- ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!

ಇದಲ್ಲದೆ ಶನಿದೋಷ ಪರಿಹಾರ, ರಾಹು ದೋಷ ಪರಿಹಾರ, ಕೇತು ದೋಷ ಪರಿಹಾರ ಕೂಡ ಮಾಡಿಕೊಡಲಾಗುತ್ತದೆ. ಒಮ್ಮೆ ಕುಟುಂಬ ಸಮೇತರಾಗಿ ನೀವು ಕೂಡ ಈ ಕ್ಷೇತ್ರಕ್ಕೆ ಭೇಟಿ ಕೊಟ್ಟು ಸ್ವಾಮಿಯ ದರ್ಶನವನ್ನು ಪಡೆದು ಧನ್ಯರಾಗಿ.

PM ಕಿಸಾನ್ ಸಮ್ಮಾನ್ ಪಡೆಯುತ್ತಿದ್ದ ರೈತರಿಗೆ ಬಿಗ್ ಶಾ.ಕ್.! ಇನ್ನು ಮುಂದೆ ರೈತರಿಗೆ ಈ ಕೆಲಸ ಕಡ್ಡಾಯ, ಇಲ್ಲದಿದ್ದರೆ ಹಣ ಬರಲ್ಲ.!

ಕೇಂದ್ರ ಸರ್ಕಾರವು (Central Government) 2019ರಲ್ಲಿ ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhana Mantri Kisan Samman Nidhi) ಯೋಜನೆ ಬಗ್ಗೆ ಬಹುತೇಕ ದೇಶದ ಎಲ್ಲ ರೈತರಿಗೂ ತಿಳಿದೇ ಇದೆ. ಐದು ಹೆಕ್ಟರಿಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವಂತಹ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸರ್ಕಾರದ ಕಡೆಯಿಂದ ನಾಲ್ಕು ತಿಂಗಳಿಗೊಮ್ಮೆ.

ಅಂದರೆ ವಾರ್ಷಿಕವಾಗಿ 3 ಕಂತುಗಳಲ್ಲಿ ರೂ.6,000 ಹಣವನ್ನು ಅವರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸಹಾಯಧನವಾಗಿ ನೀಡಲಾಗುತ್ತಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ರೈತರಿಗೆ ಕೂಡ ಪ್ರೋತ್ಸಾಹ ದನ ನೀಡಿ ಕೃಷಿ ವಲಯವನ್ನು ಸದೃಢಗೊಳಿಸಲಾಗುತ್ತಿದೆ.

ಈವರೆಗೆ ಯಶಸ್ವಿಯಾಗಿ ಸುಮಾರು 16 ಕಂತುಗಳ ಹಣವನ್ನು ಫಲಾನುಭವಿಗಳು ಪಡೆದಿದ್ದಾರೆ ಆದರೆ ಇನ್ನು ಮುಂದೆ ಕಿಸಾನ್ ಸಮ್ಮಾನ್ ನಿಧಿ ಹಣ ಪಡೆಯಬೇಕಾದರೆ ರೈತರು ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಿರಬೇಕು. ಸಾಮಾನ್ಯವಾಗಿ ನಾವು ಗಮನಿಸಿದರೆ ಯೋಜನೆ ಆರಂಭವಾದ ದಿನದಿಂದ ಪ್ರತಿ ವರ್ಷವೂ ಕೂಡ ಈ ಯೋಜನೆಯ ಫಲಾನುಭವಿಗಳ ಪಟ್ಟಿ ಕಡಿಮೆ ಆಗುತ್ತಿರುವುದು ತಿಳಿದು ಬರುತ್ತದೆ.

ಈ ಸುದ್ದಿ ಓದಿ:- ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!

ಇದಕ್ಕೆ ಕಾರಣವೇನೆಂದರೆ ಅನೇಕ ಕಡೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಾಗೂ ಸತ್ಯಾಂಶ ಮರೆ ಮಾಚಿ ಸರ್ಕಾರಕ್ಕೆ ವಂಚಿಸಿ ಅನೇಕರು ಹಣ ಪಡೆಯುತ್ತಿದ್ದರು. ಇದನ್ನು ಕಂಡುಹಿಡಿದ ಆರ್ಥಿಕ ಇಲಾಖೆಯ ಈ ಯೋಜನೆ ಕಂಡಿಷನ್ ಗಳನ್ನು ಇನ್ನಷ್ಟು ಬಿಗಿಗೊಳಿಸಿ ಸರ್ಕಾರದ ಹಣ ವ್ಯರ್ಥವಾಗುವುದನ್ನು ತಡೆಯುತ್ತಿದೆ.

ಈ ಕ್ರಮವಾಗಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಪಡೆಯಲು ಇ-ಕೆವೈಸಿ (e-KYC) ಕಡ್ಡಾಯ ಎಂದು ಘೋಷಿಸಿದೆ. ಈ ನಿಯಮದ ಪ್ರಕಾರವಾಗಿ ಯಾರೆಲ್ಲಾ ಇ-ಕೆವೈಸಿ ಮಾಡಿಸಿಲ್ಲ ಅಂತಹ ರೈತರಿಗೆ ಇನ್ನು ಮುಂದೆ ಈ ಯೋಜನೆಯ ಅನುದಾನ ಸಿಗುವುದಿಲ್ಲ.

ಸರ್ಕಾರ ಸೂಚಿಸಿರುವ ನಿಯಮದಂತೆ ತಪ್ಪದೆ ರೈತರು ತಮ್ಮ ಹತ್ತಿರದ ಯಾವುದೇ CSC ಕೇಂದ್ರಗಳಿಗೆ ಹೋಗಿ ತಮ್ಮ ಆಧಾರ್ ಕಾರ್ಡ್ ಮತ್ತು ಕಿಸಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಪತ್ರದೊಂದಿಗೆ ತಮ್ಮ ಬಯೋಮೆಟ್ರಿಕ್ ಮಾಹಿತಿಗಳನ್ನು ನೀಡಿ ಇ-ಕೆವೈಸಿ ಪೂರ್ತಿ ಗೊಳಿಸಬಹುದು.

ಈ ಸುದ್ದಿ ಓದಿ:- ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!

ಇಲ್ಲವಾದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಸಂಬಂಧಿತ ಆನ್ಲೈನ್ ಅಧಿಕೃತ ವೆಬ್ಸೈಟ್ ಅಥವಾ ಆಪ್ ಗಳ ಮೂಲಕ ಕೂಡ ಇ-ಕೆ ವೈ ಸಿ ಪೂರ್ತಿಗೊಳಿಸಬಹುದು. ಈ ಬಗ್ಗೆ ಯಾವುದೇ ಗೊಂದಲ ಉಂಟಾದರೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಹೋಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬಗೆ ಹರಿಸಿಕೊಳ್ಳಬಹುದು.

ಹಾಗೆ ಯಾವ ರೈತರು ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ಅಪ್ಡೇಟ್ (Aadhar renewal) ಮಾಡಿಸಿಲ್ಲ ಜೂನ್ 14ರ ವರೆಗೆ ತಪ್ಪದೆ ಮಾಡಿಸಿಕೊಳ್ಳಿ. ಇಲ್ಲವಾದಲ್ಲಿ dbt ಮೂಲಕ ಹಣ ವರ್ಗಾವಣೆ ಮಾಡಲು ಸಮಸ್ಯೆ ಎದುರಾಗಬಹುದು. ಹೀಗೆ ಕಾಲ ಕಾಲಕ್ಕೆ ಸರ್ಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸುವ ಫಲಾನುಭವಿಗಳಿಗೆ ಮಾತ್ರ ಹೀಗೆ ಸರ್ಕಾರದ ಅನುದಾನ ಸಿಗುವುದು.

ಇದು ಬಹಳ ಉಪಯುಕ್ತ ಮಾಹಿತಿ ಆಗಿದ್ದು ಅನೇಕ ರೈತರಿಗೆ ಈ ಬಗ್ಗೆ ವಿಚಾರ ಗೊತ್ತಿರುವುದಿಲ್ಲ ಹಾಗಾಗಿ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಮಾಹಿತಿಯು ಹೆಚ್ಚಿನ ರೈತರಾಗಿ ತಲುಪುವಂತೆ ಮಾಡಿ.

ಈ ಸುದ್ದಿ ಓದಿ:- ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!

ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!

 

ಕಳೆದ ವರ್ಷ ಅಕ್ಕಿ ಕೊರತೆ ಉಂಟಾದ ಸಮಯದಲ್ಲಿ ಮತ್ತು ದಿನಬಳಕೆಗೆ ಅತಿ ಅವಶ್ಯಕ ಸಾಮಗ್ರಿಯಾದ ಅಕ್ಕಿ ಬೆಲೆ ಹೆಚ್ಚಳವಾಗಿ ಜನಸಾಮಾನ್ಯರಿಗೆ ಸಮಸ್ಯೆ ಆಗಿದ್ದಾಗ ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅತಿ ಕಡಿಮೆ ಬೆಲೆಗೆ ಅಂದರೆ Kg ಗೆ ರೂ.29 ರಂತೆ ಭಾರತ್ ಅಕ್ಕಿ ಎನ್ನುವ ಬ್ರಾಂಡ್ ನಲ್ಲಿ ಅಕ್ಕಿ ಮಾರಾಟ ಮಾಡುತ್ತಿತ್ತು.

ದೇಶದಾದ್ಯಂತ ಈ ಅಕ್ಕಿ ಶೀಘ್ರವಾಗಿ ಸಿಗುವುದಾಗಿ ಹೇಳಲಾಗಿತ್ತಾದರೂ ಹಂತ ಹಂತವಾಗಿ ಇದು ಜಾರಿಗೆ ಬರುವುದಕ್ಕೆ ಬಹಳ ಸಮಯ ತೆಗೆದುಕೊಂಡಿತ್ತು. ಅಂತಿಮವಾಗಿ ಈಗ ನಿಮ್ಮ ಊರಿಗೆ ಬರುವ ಗಾಡಿಗಳಲ್ಲಿ ಅಥವಾ ಸರ್ಕಾರ ನಿಗದಿಪಡಿಸಿರುವ ಅಂಗಡಿಗಳಲ್ಲಿ, ಬಿಗ್ ಬಾಸ್ಕೆಟ್, ರಿಲಯನ್ಸ್ ಫ್ರೆಶ್ ಮುಂತಾದ ಮಾಲ್ ಗಳಲ್ಲಿ ಅಲ್ಲದೆ ಆನ್ಲೈನ್ ನಲ್ಲಿ ಕೂಡ ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದ ಇ-ಕಾಮರ್ಸ್ ಕಂಪನಿ ಗಳಿಂದ ಬುಕ್ ಮಾಡಿ ಅಕ್ಕಿ ಖರೀದಿಸಬಹುದಾಗಿದೆ.

ಬಹಳ ಶುದ್ಧವಾದ ಕಲಬೆರಕೆ ಇರದ ಆರೋಗ್ಯಕರವಾದ ಅಕ್ಕಿಯು KG ಗೆ ರೂ.29ರಂತೆ ಸಿಗುತ್ತಿದೆ. ಅಕ್ಕಿ ಜೊತೆಗೆ 1 Kg ಗೋಧಿ ಹಿಟ್ಟು ರೂ.27 1/2 ಗೆ ಮತ್ತು 1 KG ಕಡಲೆ ಬೇಳೆ ರೂ.60ಕ್ಕೆ ಸಿಗುತ್ತಿದೆ. ಈ ಭಾರತ್ ಅಕ್ಕಿಯು 10Kg ಒಂದು ಬ್ಯಾಗ್ ನಂತೆ ಅಂದರೆ ಒಂದು ಬ್ಯಾಗ್ ರೂ.290 ಕ್ಕೆ ಮಾರಾಟ ಆಗುತ್ತಿದೆ.

ಈ ಸುದ್ದಿ ಓದಿ:- ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!

ಆದರೆ ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದು ಅಥವಾ ಎರಡು ಬ್ಯಾಗ್ ಗಳನ್ನು ಖರೀದಿಸಬಹುದು ಅಷ್ಟೇ. ಆನ್ಲೈನ್ ನಲ್ಲಿ ಬುಕ್ ಮಾಡಿದರೂ ಕೂಡ ಒಮ್ಮೆಲೇ ಸ್ಟಾಕ್ ಇದ್ದಾಗ ಮಾತ್ರ ಒಬ್ಬ ವ್ಯಕ್ತಿ ಒಟ್ಟಿಗೆ ಎರಡು ಬ್ಯಾಗ್ ಗಳನ್ನು ಖರೀದಿ ಮಾಡಬಹುದು ಅಷ್ಟೇ.

ಈಗ ಸರ್ಕಾರದ ಕಡೆಯಿಂದ ಮತ್ತೊಂದು ಸುಲಭವಾದ ವೇದಿಕೆ ಕಲ್ಪಿಸಿಕೊಡಲಾಗಿದೆ. ಜಿಯೋ ಮಾರ್ಟ್ ನಲ್ಲಿ ನೀವು ಮೊಬೈಲ್ ಮೂಲಕವೇ ಈ ಅಕ್ಕಿ ಬುಕ್ ಮಾಡಿ ಯಾವುದೇ ಡೆಲಿವರಿ ಚಾರ್ಜಸ್ ಇಲ್ಲದೆ ಅಕ್ಕಿ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗಲಿದೆ.

ಮೊಬೈಲ್ ನಲ್ಲಿ ಹೇಗೆ ಬುಕ್ ಮಾಡಬಹುದು ಎನ್ನುವುದರ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ. ದೇಶದ ಸಾವಿರಾರು ಬಡವ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ. ಹಾಗಾಗಿ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಈ ಸುದ್ದಿ ಓದಿ:- ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!

* Playstore ಗೆ ಹೋಗಿ Jiomart ಮೇಲೆ ಕ್ಲಿಕ್ ಮಾಡಿ, ಮೊಬೈಲ್ ನಂಬರ್ ನಮೂದಿಸುವ ಮೂಲಕ Login ಆಗಿ
* search ಬಾರ್ ನಲ್ಲಿ Bharath Rice ಎಂದು ಸರ್ಚ್ ಕೊಡಿ
* ರೂ.290 ನ 10KG ಬ್ಯಾಗ್ ಕಾಣುತ್ತದೆ, add ಕೊಡಿ

* place order ಆಪ್ಷನ್ ಸೆಲೆಕ್ಟ್ ಮಾಡಿ ನಿಮಗೆ ಡಿಲವರಿ ಬೇಕಾಗಿರುವ ಅಡ್ರೆಸ್ ಅನ್ನು ಎಂಟ್ರಿ ಮಾಡಿ ಸಬ್ಮಿಟ್ ಕೊಡಿ, ಕೆಲವು ಕುಗ್ರಾಮಗಳಿಗೆ ಡೆಲಿವರಿ ಸಿಗುವುದು ಕಷ್ಟ ಹಾಗಾಗಿ ಪಿನ್ ಕೋಡ್ ಸಮೇತ ನಮೂದಿಸಿ ಈ ರೀತಿ ಸಮಸ್ಯೆ ಇದ್ದರೆ ಎಲ್ಲಿಯವರೆಗೆ ಡೆಲಿವರಿ ಸಿಗುತ್ತದೆ ಎಂದು ಆಟೋಮೆಟಿಕ್ ರಿಪ್ಲೈ ಬರುತ್ತದೆ.

* make payment ಎನ್ನುವುದರ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಪೇಮೆಂಟ್ ವಿಧಾನದ ಮೂಲಕ ಪೇ ಮಾಡಿ ಅಥವಾ Cash on delivery ಸೆಲೆಕ್ಟ್ ಮಾಡಿ proceed ಕ್ಲಿಕ್ ಮಾಡಿ ತಕ್ಷಣ ವಾಟ್ಸಪ್ ನಲ್ಲಿ ಕನ್ಫರ್ಮೇಶನ್ ಮೆಸೇಜ್ ಬರುತ್ತದೆ. ನೀವು ಇಲ್ಲಿ ನಿಮ್ಮ ಆರ್ಡರ್ ಟ್ರ್ಯಾಕ್ ಕೂಡ ಮಾಡಬಹುದು. ಡೆಲಿವರಿ ಟೈಮ್ ನಲ್ಲಿ OTP ಬರುತ್ತದೆ ಇದನ್ನು ಡೆಲಿವರಿ ಕೊಡುವವರಿಗೆ ಹೇಳಿದರೆ ನಿಮ್ಮ ಆರ್ಡರ್ ಕೊಡುತ್ತಾರೆ. ಕೇವಲ ರೂ.290 ಕ್ಕೆ ಖರೀದಿಸಬಹುದು, ಯಾವುದೇ ಹೆಚ್ಚುವರಿ ಚಾರ್ಜಸ್ ಇರುವುದಿಲ್ಲ.

ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!

 

ಈಗಿರುವ ಪ್ರಪಂಚದಲ್ಲಿ ದುಡ್ಡಿಗೆ ಎಷ್ಟು ಪ್ರಾಮುಖ್ಯತೆ ಎಂದರೆ ದುಡ್ಡು ಇರುವವರಿಗೆ ಮಾತ್ರ ಇಲ್ಲಿ ಬೆಲೆ ಸಿಗುವುದು. ಪ್ರತಿದಿನ ಬೆಳಗ್ಗೆ ನಾವು ಹಾಲು ತರಕಾರಿ ತರುವುದರಿಂದ ಹಿಡಿದು ನಮ್ಮ ಯಾವುದೇ ವಹಿವಾಟು ಆರಂಭವಾಗುವುದು ಮತ್ತು ಮುಕ್ತಾಯವಾಗುವುದು ಹಣಕಾಸಿನ ಮಾತುಕತೆಯೊಂದಿಗೆ ಅಥವಾ ಹಣದ ಚಲಾವಣೆಯೊಂದಿಗೆ.

ಈಗಿನ ಪ್ರಪಂಚ ತಿರುಗುತ್ತಿರುವುದು ದುಡ್ಡಿನ ಸುತ್ತ ಹಾಗೂ ಪ್ರತಿಯೊಬ್ಬರ ಕೆಲಸದ ಮೂಲವೂ ಕೂಡ ದುಡ್ಡಿನ ಹಿಂದೆಯೇ ಹೊರಟಿದೆ ಎಂದರೂ ಸುಳ್ಳಾಗಲಾರದು. ಹೀಗಿದ್ದ ಮೇಲೆ ನಾವು ಈ ಹಣಕ್ಕೆ ಗೌರವ ಕೊಡಲೇಬೇಕು ಇಲ್ಲವಾದಲ್ಲಿ ಜೀವನದಲ್ಲಿ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ.

ಈಗಾಗಲೇ ಈ ರೀತಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿದ ಕಾರಣಕ್ಕೆ ಸಾಲದ ಸುಳಿಯಲ್ಲಿ ಸಿಲುಕಿರುವವರ ಉದಾಹರಣೆಯು ನಿಮಗೆ ಒಳ್ಳೆಯ ಪಾಠವಾಗುತ್ತದೆ. ಆದರೆ ಸಾಲ ಮಾಡುವುದು ತಪ್ಪಲ್ಲ ಈ ಸಾಲದ ಸುಳಿ ಒಳಗೆ ಸಿಲುಕಿ ಹೊರಗೆ ಬಾರದಂತೆ ಚಕ್ರವ್ಯೂಹದೊಳಗೆ ಸಿಕ್ಕ ಪರಿಸ್ಥಿತಿ ಆಗಬಾರದು ಅಷ್ಟೇ.

ನೀವು ಕೂಡ ಈ ರೀತಿಯಾಗಿ ಗೊತ್ತಿದ್ದೋ ಗೊತ್ತಿಲ್ಲದೆಯೇ ಈಗಾಗಲೇ ಈ ರೀತಿ ಒಂದು ಜಂಜಾಟಕ್ಕೆ ಸಿಲುಕದ್ದರೆ ನಿಮ್ಮ ಕಷ್ಟದಿಂದ ಹೇಗೆ ಹೊರಬರುವುದು ನಿಮ್ಮ ಸಾಲದ ಋಣ ಭಾರ ಇಳಿಸಿಕೊಂಡು ಮತ್ತೆ ಹೇಗೆ ಜೀರೋ ಇಂದ ಹೀರೋ ಆಗುವುದು ಎನ್ನುವುದಕ್ಕೆ ಅನುಕೂಲವಾಗುವಂತಹ ಕೆಲವೊಂದಿಷ್ಟು ಟಿಪ್ಸ್ ಗಳನ್ನು ಈ ಲೇಖನದಲ್ಲಿ ಕೊಡಲು ಇಚ್ಚಿಸುತಿದ್ದೇವೆ.

ನಮ್ಮ ನೆರೆ ಹೊರೆ ಸ್ನೇಹಿತರ ಬಳಗದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಎಂದು ಕರೆಸಿಕೊಂಡ ಸಿನಿಮಾ ತಾರೆಗಳು ಬಿಸಿನೆಸ್ ಮ್ಯಾನ್ ಗಳು ಕೂಡ ತಪ್ಪಾದ ನಿರ್ಧಾರಗಳ ಕಾರಣಕ್ಕೆ ಹೇಗೆ ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡು ಸಾಲದಿಂದ ಬದುಕು ಹೆಸರು ಹಾಳು ಮಾಡಿಕೊಂಡರು ನೊಂದಿದ್ದಾರೆ ಎನ್ನುವುದು ಎಂದಿಗೂ ಸಾಲದ ಬಗ್ಗೆ ನಮಗೆ ಭಯವನ್ನು ಹುಟ್ಟಿಸುವ ಎಚ್ಚರಿಕೆಯ ಗಂಟೆಯಾಗಿರಬೇಕು.

ಅದಕ್ಕಾಗಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಕೂಡ ಸಾಲದ ಸುಳಿಯಲ್ಲಿ ಸಿಲುಕಿದವರಿಗೆ ಅದನ್ನು ಮೀರಿ ಗೆಲ್ಲುವ ಕೆಲವು ಬುದ್ಧಿ ಮಾತುಗಳನ್ನು ಹೇಳುತ್ತಾರೆ ಅವರು ಈ ಬಗ್ಗೆ ಹೇಳುವುದು ಎರಡೇ ಮಾತು. ಅದೇನೆಂದರೆ, ಎಂದು ಕೂಡ ನಡೆಯುತ್ತಿರುವ ವ್ಯಕ್ತಿ ಎಡವುತ್ತಾನೆ ಹೊರತು ಜಡದಂತೆ ಕುಳಿತಿರುವವರು ಅಲ್ಲ ಹಾಗಾಗಿ ಸಾಲ ಆದರೂ ಮನಸ್ಸಿನಲ್ಲಿ ಧೈರ್ಯ ಕೆಡಬಾರದು.

ಈ ರೀತಿ ಸಾಲಕ್ಕೆ ಸಿಲುಕುವ ಮುನ್ನವೇ ನಾನು ಮಾಡುತ್ತಿರುವ ಕೆಲಸ ಸರಿಯಾಗಿ ಇದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಯಾವತ್ತಿಗೂ ಕೂಡ ಆಡಂಬರದ ಜೀವನ ಮಾಡುವುದಕ್ಕಾಗಿ ಅಥವಾ ಇನ್ನೊಬ್ಬರಿಗೆ ಪ್ರತಿಷ್ಠೆ ತೋರಿಸುವದಕ್ಕಾಗಿ ಕಾಂಪಿಟೇಷನ್ ಕೊಡುವುದಕ್ಕಾಗಿ ಸ್ವಂತ ಖುಷಿಗಾಗಿ ದುಂದು ವೆಚ್ಚ ಮಾಡಬಾರದು. ಈ ರೀತಿ ಮಾಡಲು ಮಾಡಿಕೊಂಡ ಸಾಲ ನಮಗೆ ಶೂಲವಾಗುತ್ತದೆ.

ನಾವು ಮಾಡುವ ಸಾಲವು ನಮಗೆ ಅದರ ನಾಲ್ಕು ಪಟ್ಟು ಅಲದಿದ್ದರೂ ದುಪ್ಪಟ್ಟು ಲಾಭ ತಂದು ಕೊಡುವಂತಹ ಕೆಲಸಕ್ಕೆ ವಿನಯೋಗ ಆಗುತ್ತಿದೆ ಎನ್ನುವುದನ್ನು ಪ್ರಶ್ನೆ ಮಾಡಿಕೊಂಡು ಈ ಉದ್ದೇಶಗಳಿಗಾಗಿ ಮಾತ್ರ ಸಾಲ ಮಾಡಬೇಕು ಒಂದು ವೇಳೆ ಈಗಾಗಲೇ ಸಾಲ ಆಗಿದ್ದರು ಧೃತಿಗೆಡದೆ ಅವುಗಳು ನಮ್ಮ ಕನಸುಗಳಿಗೆ ಅಡ್ಡಿ ಬರದಂತೆ ಮತ್ತೆ ಹೊಸ ಚೈತನ್ಯದಿಂದ ಮತ್ತೆ ಕನಸು ಕಂಡು ನಾವು ಮಾಡಿದ ಸಾಲವನ್ನು ನಾವೇ ತೀರಿಸಿ.

ಮತ್ತೆ ಜೀವನದಲ್ಲಿ ಗೆದ್ದು ನಿಲ್ಲುವ ರೀತಿ ಹಠ ಮಾಡಿ ಜೀವನದ ಮತ್ತೊಂದು ಆವೃತ್ತಿಯನ್ನು ಆರಂಭಿಸಬೇಕು ಹಾಗೂ ಈಗ ಇಟ್ಟ ಗುರಿ ಎಂದಿಗೂ ತಪ್ಪದಂತೆ ಶ್ರದ್ದೆ ನಿಷ್ಠೆಯಿಂದ ಕೆಲಸ ಮಾಡಬೇಕು ಎನ್ನುವ ಸಲಹೆ ಕೊಟ್ಟಿದ್ದಾರೆ. ಬಹುಶಃ ಸಾಲ ಮಾಡುವ ಮುನ್ನ ಅಥವಾ ಈಗಾಗಲೇ ಸಾಲಕ್ಕೆ ಸಿಲುಕಿದ ನಂತರ ಈ ಮಾತುಗಳನ್ನು ಪಾಲಿಸಿದ್ದೇ ಆದರೆ ಬಹುತೇಕರ ಸಮಸ್ಯೆ ತೀರುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

https://youtu.be/cSfxswMudLk?si=UfZngTUPcOcjKu-5

ಕುಕ್ಕರ್ ಇದ್ದರೆ ಸಾಕು, ಉಳಿದಿರುವ ತೆಂಗಿನ ಕಾಯಿಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆ ಮನೆಯಲ್ಲಿ ಮಾಡಿಕೊಳ್ಳಬಹುದು, ಹೇಗೆ ಅಂತ ನೋಡಿ.!

ಮನೆಗಳಲ್ಲಿ ಹಬ್ಬ ಹರಿದಿನ ಇದ್ದಾಗ ಫಂಕ್ಷನ್ ಗಳು ಇದ್ದಾಗ ತೆಂಗಿನಕಾಯಿಗಳು ಅಥವಾ ಹೊಡೆದ ತೆಂಗಿನಕಾಯಿ ಹೋಳುಗಳು ಹೆಚ್ಚಿಗೆ ಉಳಿದುಕೊಳ್ಳುತ್ತದೆ. ಇಲ್ಲ ಕುಟುಂಬ ಸಮೇತ ದೇವಸ್ಥಾನಗಳಿಗೆ ಹೋಗಿ ವಾಪಸ್ ಬಂದಾಗ ಕೂಡ ಎಲ್ಲಾ ಕಡೆ ಪೂಜೆ ಮಾಡಿ ತಂದ ತೆಂಗಿನ ಕಾಯಿ ಹೋಳುಗಳು ಹೆಚ್ಚಾಗಿ ಇರುತ್ತವೆ.

ಇಂತಹ ಸಮಯದಲ್ಲಿ ಹಾಗೆ ಬಿಟ್ಟರೆ ಇದು ವೇಸ್ಟ್ ಆಗುತ್ತದೆ ಹಾಗಾಗಿ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಮನೆಯಲ್ಲಿಯೇ ಶುದ್ಧ ಕೊಬ್ಬರಿ ಎಣ್ಣೆ ಮಾಡುವ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ತೆಂಗಿನಕಾಯಿ ಉಳಿದಾಗ ಮಾತ್ರವಲ್ಲದೆ ನೀವೇ ಉದ್ದೇಶಪೂರ್ವಕವಾಗಿ ಶುದ್ಧವಾದ ಕೊಬ್ಬರಿ ಎಣ್ಣೆ ಬೇಕು ಎಂದಾಗಲ್ಲ ಈ ಸಿಂಪಲ್ ಟ್ರಿಕ್ ಬಳಸಿ ಮನೆಯಲ್ಲಿ ಕುಕ್ಕರ್, ಮಿಕ್ಸಿ ಸಹಾಯದಿಂದ ಶುದ್ಧವಾದ ಕೊಬ್ಬರಿ ಎಣ್ಣೆ ಮಾಡಿಕೊಳ್ಳಬಹುದು.

ಇದನ್ನು ಮಾಡುವುದು ಬಹಳ ಈಸಿ, ಒಂದು ದೊಡ್ಡ ಕುಕ್ಕರ್ ತೆಗೆದುಕೊಳ್ಳಿ ಅದಕ್ಕೆ ತೆಂಗಿನಕಾಯಿ ಅಥವಾ ಒಡೆದ ಹೋಳುಗಳನ್ನು ಹಾಕಿ, ಒಂದು ಚೊಂಬಿನಷ್ಟು ಅಳತೆಯಲ್ಲಿ ಅಳತೆಗೆ ಬೇಕಾದಷ್ಟು ನೀರನ್ನು ಹಾಕಿ ಒಂದು ವಿಷಲ್ ಕೂಗಿಸಿ ಈಗ ಕುಕ್ಕರ್ ಆರಿದ ಮೇಲೆ ಹೋಳುಗಳಲ್ಲಿ ಕಾಯಿಯನ್ನು ಚಾಕು ಸಹಾಯದಿಂದ ಬಿಡಿಸಿಕೊಳ್ಳಿ.

ಈ ಸುದ್ದಿ ಓದಿ:- ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!

ನಂತರ ಅವುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಈಗ ಎಲ್ಲಾ ಕತ್ತರಿಸಿಕೊಂಡ ತೆಂಗಿನಕಾಯಿ ಚೂರುಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್ ಮಾಡಿ ಈಗಲೂ ಕೂಡ ಆದಷ್ಟು ನೀರನ್ನು ಅವೈಡ್ ಮಾಡಬೇಕು ನೀರು ಹಾಕದೆ ರುಬ್ಬಲು ಪ್ರಯತ್ನಿಸಿ ಸಾಧ್ಯವಾಗದಿದ್ದರೆ ಚೂರು ಚೂರು ನೀರು ಹಾಕಿ ನುಣ್ಣಗೆ ಗ್ರೈಂಡ್ ಮಾಡಿ ಒಂದು ಪಾತ್ರೆಯಲ್ಲಿ ಶೇಖರಿಸಿ ಇಟ್ಟುಕೊಳ್ಳಿ.

ಒಂದು ಪಾತ್ರೆಗೆ ಕಾಟನ್ ಬಟ್ಟೆ ಸಹಾಯದಿಂದ ಗ್ರೈಂಡ್ ಮಾಡಿರುವ ತೆಂಗಿನಕಾಯಿ ಇಟ್ಟು ಹಿಂಡುತ್ತಾ ಹಾಲನ್ನು ಬಸಿದುಕೊಳ್ಳಿ. ಹೀಗೆ ಇವುಗಳಿಂದ ಎಷ್ಟು ಸಾಧ್ಯ ಅಷ್ಟು ತೆಂಗಿನಕಾಯಿ ಹಾಲನ್ನು ಪಡೆದುಕೊಳ್ಳಿ. ಈಗ ಅದನ್ನು ನೀವು ಯಾವ ಪಾತ್ರೆಯಲ್ಲಿ ಎಣ್ಣೆ ಮಾಡಲು ಬಯಸುತ್ತೀರಾ ಅದಕ್ಕೆ ಹಾಕಿ ಒಂದು ಅಗಲವಾದ ಪಾತ್ರೆ ಅಥವಾ ಬಾಣಲೆಯಲ್ಲಿ ಇಟ್ಟು ಹೈ ಫ್ಲೇಮ್ ನಲ್ಲಿ ಕಾಯಿಸಿ, ಆದರೆ ಪಾತ್ರೆ ಸಿಯಬಾರದು ಆಗಾಗ ಇದನ್ನು ಆಡುತ್ತಲೇ ಇರಬೇಕು.

ಹೀಗೆ ಸುಮಾರು 15 ನಿಮಿಷಗಳ ಕಾಲ ಇದನ್ನು ಕಾಯಿಸಿದರೆ ಎಣ್ಣೆ ಮೇಲೆ ತೇಲುವುದು ನಿಮಗೆ ಗೊತ್ತಾಗುತ್ತದೆ ಮೇಲಿರುವ ಎಣ್ಣೆಯು ಬ್ರೌನ್ ಬಣ್ಣಕ್ಕೆ ಬರುತ್ತಿದೆ ಎನ್ನುವುದು ಕಂಡಾಗ ಸ್ಟೌವ್ ಆಫ್ ಮಾಡಿ ಅರಲು ಬಿಡಿ ಇದು ಆರಿದ ಮೇಲೆ ಒಂದು ಗಾಜಿನ ಸೀಸಕ್ಕೆ ಈ ಎಣ್ಣೆಯನ್ನು ಶೋಧಿಸಿಕೊಂಡು ಸೂರ್ಯನ ಬಿಸಿನಲ್ಲಿ ಒಂದು ದಿನಗಳ ಕಾಲ ಇಡೀ ನಂತರ ಬಳಸಿ.

ಈ ಸುದ್ದಿ ಓದಿ:- ಇಂದು ಮೇ 31, ಶುಭ ಶುಕ್ರವಾರ ಇನ್ನು 70 ವರ್ಷಗಳವರೆಗೆ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.! ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ…

ಇದರ ಘಮ ಎಷ್ಟು ಚೆನ್ನಾಗಿರುತ್ತದೆ ಎಂದರೆ ಅದರಲ್ಲೇ ನೀವು ಇದು ಶುದ್ಧ ಎಣ್ಣೆ ಎಂದು ಗುರುತಿಸಬಹುದು. ಹೀಗೆ ಮನೆಯಲ್ಲಿ ತೆಂಗಿನಕಾಯಿ ವೇಸ್ಟ್ ಆಗದಂತೆ ಶುದ್ಧವಾದ ತೆಂಗಿನ ಎಣ್ಣೆ ಮಾಡಿಕೊಂಡು ಇದನ್ನು ನೀವು ಅಡುಗೆಗೂ ಬಳಸಬಹುದು ಅಥವಾ ತಲೆ ಕೂದಲಿಗೆ ಹಚ್ಚಲು ಕೂಡ ಬಳಸಬಹುದು. ಒಮ್ಮೆ ಟ್ರೈ ಮಾಡಿ ಮತ್ತು ಇದರ ಫಲಿತಾಂಶ ಹೇಗೆ ಅನ್ನಿಸಿತು ತಪ್ಪದೆ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ಈ ಸಿಂಪಲ್ ಟಿಪ್ಸ್ ನ್ನು ನಿಮ್ಮ ಸ್ನೇಹಿತರು ಹಾಗೂ ಸಹೋದರಿಯರ ಜೊತೆಗೂ ಕೂಡ ಹಂಚಿಕೊಳ್ಳಿ.

ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಕಾಲು ದಾರಿ, ಬಂಡಿ ದಾರಿ ಕುರಿತಾದ ಮಾಹಿತಿ ರೈತರು ತಪ್ಪದೇ ನೋಡಿ.!

 

ರೈತರಿಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ. ನಮ್ಮ ದೇಶದಲ್ಲಿ ಕೃಷಿ ಒಂದು ಸವಾಲು ಎಂದೇ ಹೇಳಬಹುದು. ಯಾಕೆಂದರೆ ಇದು ವ್ಯವಸಾಯ ಮಳೆ ಜೊತೆ ಆಡುವ ಜೂಜಾಟ ಮಾತ್ರವಲ್ಲದೆ ಪ್ರತಿನಿತ್ಯವೂ ನೂರಾರು ಸಮಸ್ಯೆಗಳನ್ನು ಒಳಗೊಂಡ ಹೋರಾಟವಾಗಿದೆ.

ಅಕಾಲಿಕ ಮಳೆ, ಅಕಾಲಿಕ ವಾತಾವರಣ ವ್ಯತ್ಯಾಸ, ಕ್ರಿಮಿಕೀಟಗಳಿಂದ ಸಮಸ್ಯೆ. ಹೆಚ್ಚುತ್ತಿರುವ ರಾಸಾಯನಿಕ ಬಳಕೆಗಳಿಂದ ಭೂಮಿ ಫಲವತ್ತತೆ ಕುಸಿಯುತ್ತಿರುವುದು, ಕುಟುಂಬದಲ್ಲಿ ಜಮೀನು ವರ್ಗೀಕರಣವಾಗಿ ಹಿಡುವಳಿ ಚಿಕ್ಕದಾಗುತ್ತಿರುವುದು ಇದರ ಪರಿಣಾಮವಾಗಿ ಅಕ್ಕಪಕ್ಕದ ರೈತರೊಡನೆ ವಿನಾಕಾರಣ ವೈ ಮನಸು ಹೀಗೆ ಹೇಳುತ್ತಾ ಹೋದರೆ ಈ ಪಟ್ಟಿ ಮುಗಿಯುವುದೇ ಇಲ್ಲ.

ಆದರೆ ಸಾಧ್ಯವಾದಷ್ಟು ಸರ್ಕಾರದಿಂದ ಕೃಷಿ ಸೌಲತ್ತುಗಳನ್ನು ಒದಗಿಸಿಕೊಡುವ ನೆರವು ದೊರಕಿಸಿಕೊಡುವ ಕ್ರಮಗಳಾಗುತ್ತಿವೆ. ಹೀಗೆ ಮುಂದುವರೆದು ಈಗ ಸರ್ಕಾರವು ರೈತರಿಗೆ ಆಸ್ತಿ ವಿಚಾರವಾಗಿ ಕೂಡ ಅನುಕೂಲವಾಗುವಂತಹ ಕೆಲವು ನಿಯಮಗಳು ಜಾರಿಗೆ ತಂದು ಸಮಾಧಾನ ಪಡಿಸಿದೆ.

ಈ ಸುದ್ದಿ ಓದಿ:- ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!

ಅಕ್ಕ ಪಕ್ಕದಲ್ಲಿ ಜೊತೆ ವಿನಾಕಾರಣ ವೈ ಮನಸ್ಸಿಗೆ ಕಾರಣವಾಗುತ್ತಿರುವ ಕಾಲು ದಾರಿ, ಬಂಡಿ ದಾರಿ ಕುರಿತು ಕೂಡ ಒಂದು ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಹೋಗಲು ರೈತರಿಗೆ ಬಂಡಿ ದಾರಿ ಅಥವಾ ಕಾಲು ದಾರಿ ಬಿಡುವ ಅವಶ್ಯಕತೆ ಇದ್ದೇ ಇರುತ್ತದೆ. ರೈತನಿಗೆ ತನ್ನ ಜಮೀನಿಗೆ ಪ್ರತಿನಿತ್ಯ ಹೋಗಿ ಬರಲು ಹಾಗೂ ಆತ ಬೆಳೆದ ಬೆಳೆಗಳನ್ನು ಸಾಗಾಣೆ ಮಾಡಲು ಈ ರೀತಿ ದಾರಿಗಳ ಅವಶ್ಯಕತೆ ಇದ್ದೇ ಇರುತ್ತದೆ.

ಕೆಲವೊಮ್ಮೆ ರೈತರು ಹೊಂದಾಣಿಕೆಯಿಂದ ಈ ಬಗ್ಗೆ ನಡೆದುಕೊಳ್ಳುತ್ತಾರೆ ಕೆಲವೊಮ್ಮೆ ಸಣ್ಣಪುಟ್ಟ ವಿಚಾರಕ್ಕೆ ಮನಸ್ತಾಪ ಆದಾಗ ಅಥವಾ ತಮ್ಮ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದಾಗ ಹೊಸದಾಗಿ ಬಂದವರು ಅಥವಾ ತಂದೆ ತಾತನ ಕಾಲದಲ್ಲಿ ಬಂಡಿ ದಾರಿ ಕಾಲುದಾರಿಗೆ ರಸ್ತೆ ಬಿಟ್ಟು ಈಗ ಅದು ಸ್ವಂತ ಪ್ರಾಪರ್ಟಿ ಎಂದು ಅಕ್ವೈರ್ ಮಾಡಿಕೊಂಡು ಜಾಗ ಬಿಡದೆ ಈ ದಾರಿ ವಿಷವಾಗಿ ಗಲಾಟೆ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.

ಈ ದಾರಿ ಸಮಸ್ಯೆಗಳು ಕೆಲವೊಮ್ಮೆ ಗ್ರಾಮದಲ್ಲಿಯೇ ಇತ್ಯರ್ಥವಾದರೆ ಇನ್ನೂ ಕೆಲವೊಮ್ಮೆ ಕೈ ಮೀರಿದ ಹಂತಕ್ಕೆ ಬೆಳೆದು ವಿನಾಕಾರಣ ಮತ್ತೆ ಕೋರ್ಟು ಕಚೇರಿ ಎಂದು ಅಳೆಯುವ ಹಂತಕ್ಕೂ ಹೋಗಿರುವ ಉದಾಹರಣೆಗಳು ಇವೆ. ಇದಕ್ಕೆಲ್ಲ ಒಂದು ಪರ್ಮನೆಂಟ್ ಸೊಲ್ಯೂಷನ್ ಹುಡುಕುವ ಉದ್ದೇಶದಿಂದ ಸರ್ಕಾರವು ಈ ಭೂ ಸ್ವಾಧೀನ ನಿಯಮಗಳನ್ನು ಬದಲಾಯಿಸಿದೆ.

ಈ ಸುದ್ದಿ ಓದಿ:- ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!

ಹೊಸದಾಗಿ ಬಂದಿರುವ ಈ ನಿಯಮ ಈ ರೀತಿ ರೈತರ ಮಧ್ಯೆ ಇರುವ ದಾರಿ ಸಮಸ್ಯೆಯನ್ನು ಬಗೆಹರಿಸಲಿದೆ ಎನ್ನುವ ನಂಬಿಕೆ ಇಡಲಾಗಿದೆ. ಅಷ್ಟಕ್ಕೂ ಸರ್ಕಾರ ಮಾಡಿರುವ ಕಾನೂನು ಏನೆಂದರೆ ಯಾವುದೇ ವ್ಯಕ್ತಿಯು ಈಗಾಗಲೇ ಆ ಗ್ರಾಮದಲ್ಲಿ ಬಂಡಿದಾರಿ /0 ಕಾಲುದಾರಿಗೆ ಎಂದು ರಸ್ತೆ ಬಿಟ್ಟುಕೊಟ್ಟು ಆಗಿದ್ದರೆ ಮತ್ತೆ ಅದನ್ನು ಪ್ರೈವೇಟ್ ಪ್ರಾಪರ್ಟಿ ಎಂದು ವಶಪಡಿಸಿಕೊಳ್ಳುವಂತಿಲ್ಲ.

ಇದು ಆತನ ಸ್ವಂತ ಜಮೀನು ಆಗಿದ್ದರು ಅಥವಾ ಸರ್ಕಾರದ ಜಮೀನು ಆಗಿದ್ದರೂ ಕೂಡ ಇದು ಇನ್ನು ಮುಂದೆ ಸಾರ್ವಜನಿಕ ಬಳಕೆಗೆ ಬಳಕೆಯಾಗುತ್ತದೆ ಎಂದು ಹೊಸ ನಿಯಮದ ಪ್ರಕಾರ ತಿಳಿಸಲಾಗಿದೆ. ಒಂದು ವೇಳೆ ಅಕ್ಕಪಕ್ಕದ ರೈತರು ಯಾರಿಂದಲೇ ಆಗಲಿ ಈ ರೀತಿಯ ಸಮಸ್ಯೆಗಳನ್ನು ಮತ್ತೆ ಎದುರಿಸುವಂತೆ ಆದರೆ ಅವರು ಕಾನೂನಿನ ನೆರವು ಪಡೆದುಕೊಂಡು.

ತಮಗಿರುವ ಬಂಡಿದಾರಿ ಹಾಗೂ ಕಾಲುದಾರಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಸರ್ಕಾರದ ಈ ನಿಯಮದಿಂದ ಸಾಕಷ್ಟು ರೈತರಿಗೆ ಅನುಕೂಲವಾಗುವುದಂತೂ ಗ್ಯಾರಂಟಿ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಈ ಸುದ್ದಿ ಓದಿ:- ಕಷ್ಟವನ್ನು ಪರಿಹಾರ ಮಾಡಿ ಸಂಪೂರ್ಣ ಸಂಪತ್ತನ್ನು ಕೊಡುವ ಶಕ್ತಿ ಈ ಮೂರು ನಾಮಗಳಲ್ಲಿದೆ. ಇವುಗಳಲ್ಲಿ ಒಂದನ್ನಾದರೂ ಹೇಳಿ, ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ.!

ಇಂದು ಮೇ 31, ಶುಭ ಶುಕ್ರವಾರ ಇನ್ನು 70 ವರ್ಷಗಳವರೆಗೆ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ.! ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ…

 

ಮೇ 31 ಶುಕ್ರವಾರದ ದಿನ ಕೆಲವು ಗ್ರಹಗಳ ಸ್ಥಾನ ಬದಲಾವಣೆಗಳಲ್ಲಿ ವ್ಯತ್ಯಾಸವಾಗುತ್ತಿದೆ. ಇವು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳಿಗೆ ಅನುಕೂಲಕರ ಹಾಗೂ ಕೆಲವು ರಾಶಿಗಳಿಗೆ ವಿರುದ್ಧವಾದ ಪರಿಣಾಮಗಳನ್ನು ಉಂಟು ಮಾಡಲಿದೆ. ಆದರೆ ಈ ಬದಲಾವಣೆ ಮೂರು ರಾಶಿಯವರಿಗೆ ಮಾತ್ರ ಇನ್ನೆಲ್ಲಿಲ್ಲದ ಅದೃಷ್ಟವನ್ನು ತರುತ್ತಿದೆ ಮತ್ತು ಇಂದಿನಿಂದ ಇನ್ನು 70 ವರ್ಷಗಳ ವರೆಗೆ ಈ ರಾಶಿಯವರಿಗೆ ಈ ಯೋಗದ ಬಲ ಇದ್ದೇ ಇರುತ್ತದೆ.

ಇವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಸಮಯ ಇದಾಗಿದ್ದು, ಜೀವನದಲ್ಲಿ ಎಂದೆಂದೂ ಕಾಣದ ಯಶಸ್ಸು ಕಾಣುತ್ತಾರೆ, ಸಂತೋಷದಿಂದ ಬದುಕುತ್ತಾರೆ. ಯಾವ ಮೂರು ರಾಶಿಗಳಿಗೆ ಈ ರೀತಿಯ ಅದೃಷ್ಟ ಒಲಿದು ಬರುತ್ತಿದೆ ಮತ್ತು ಯಾವ ವಿಷಯಗಳಲ್ಲಿ ಇಂತಹ ಭಾಗ್ಯ ದೊರೆಯುತ್ತಿದೆ ಮತ್ತು ಇದನ್ನು ಹೀಗೆ ಕಾಯ್ದುಕೊಳ್ಳಲು ಅವರೇನು ಮಾಡಬೇಕು ಎನ್ನುವ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ವಿವರಣೆ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!

ದ್ವಾದಶ ರಾಶಿಗಳಲ್ಲಿ ಈ ಮೂರು ರಾಶಿಯವರು ಇನ್ನು ಮುಂದೆ ತಮ್ಮ ವೃತ್ತಿ ಜೀವನದಲ್ಲಿ ವಿಪರೀತ ಏಳಿಗೆ ಕಾಣಲಿದ್ದಾರೆ ಆದರೆ ಹೊಸ ಜಾಗಗಳಲ್ಲಿ ಹೋಗಿ ಕೆಲಸ ಮಾಡಬೇಕಾಗಿ ಬಂದರೆ ಅಥವಾ ಹೊಸ ಯೋಜನೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಎಂದರೆ ಅಥವಾ ಹೊಸ ವಿಷಯಗಳನ್ನು ಕಲಿಯಬೇಕಾದ ಸಂದರ್ಭ ಬಂದರೆ ಸಿದ್ದರಿರಬೇಕು.

ನಿಮ್ಮ ಕಂಫರ್ಟ್ ಝೋನ್ ಮುರಿದು ನೀವು ಕೆಲಸ ಮಾಡಲು ತಯಾರಾದರೆ ಆ ಶ್ರದ್ಧೆಯು ನಿಮ್ಮನ್ನು ಬಹಳ ಎತ್ತರದ ಸ್ಥಾನಕ್ಕೆ ಕೊಂಡು ಹೋಗುತ್ತದೆ ಮತ್ತು ಅವಕಾಶಗಳ ಕೊರತೆ ಇದೆ ಎಂದು ಕೊರಗುತ್ತಿದ್ದ ನಿಮಗೆ ಮೇ 31ರ ಬಳಿಕ ನಿಮ್ಮ ವೃತ್ತಿ ಜೀವನದಲ್ಲಿ ಸವಾಲನ್ನು ತರುವಂತಹ ಹಾಗೂ ನಿಮ್ಮ ಪ್ರತಿಭೆಯನ್ನು ಪರೀಕ್ಷೆ ಮಾಡುವಂತಹ ಅನೇಕ ರೀತಿಯ ಸಂದರ್ಭಗಳು ಹಾಗೂ ಅವಕಾಶಗಳು ಒದಗಿ ಬರುತ್ತವೆ, ಇದನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಲಾಭ ಪಡೆದುಕೊಳ್ಳಿ.

ಈ ಸುದ್ದಿ ಓದಿ:- ಜೂನ್ ಒಂದರಿಂದ ಗೃಹಲಕ್ಷ್ಮಿ ಪಡೆಯುವವರಿಗೆ ಹೊಸ ರೂಲ್ಸ್, 2000 ಬದಲಾಗಿ ಸಿಗಲಿದೆ ರೂ.3200.! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!

ಇದಿಷ್ಟು ಮಾತ್ರವಲ್ಲದೆ ಕುಟುಂಬದಲ್ಲಿ ಕೂಡ ಸೌಖ್ಯ ಕಾಣುತ್ತೀರಿ. ವಿವಾಹ ವಿಳಂಬ ಸಮಸ್ಯೆ ಇದ್ದವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ ಹಾಗೂ ಸಂತಾನದ ಕುರಿತು ಕೂಡ ಶುಭ ಸುದ್ದಿ ಕೇಳುತ್ತೀರಿ. ನೀವು ಹೊಸ ಮನೆ ಕಟ್ಟುವ ಯೋಜನೆಗಳು ಇದ್ದರೆ ಇನ್ನು ಮುಂದಿನ ಸಮಯ ನಿಮಗೆ ಬಹಳ ಉತ್ತಮವಾದ ಸಮಯ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಕೂಡ ಗ್ರಹಬಲ, ದೈವಬಲ ದೊರೆತು ನೀವು ಅಂದುಕೊಂಡಂತೆ ನಿಮ್ಮ ಜೀವನ ಕಟ್ಟಿಕೊಳ್ಳುತ್ತೀರಿ.

ಕುಟುಂಬದ ಎಲ್ಲರ ಸಹಕಾರದಿಂದ ನಿಮ್ಮ ಬಹುದಿನಗಳ ಕನಸು ನೆರವೇರುತ್ತದೆ ಇದರಿಂದ ನಿಮ್ಮ ಮನೆಯಲ್ಲಿ ಎಲ್ಲರೂ ಸಂತೋಷವಾಗಿರುತ್ತಾರೆ. ನಿಮ್ಮ ಆರೋಗ್ಯ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ. ಒಟ್ಟಾರೆಯಾಗಿ ಶಿಕ್ಷಣ, ಉದ್ಯೋಗ, ಕುಟುಂಬ ಮತ್ತು ವೈಯಕ್ತಿಕ ವಿಚಾರದಲ್ಲಿ ಕೂಡ ನಿಮಗೆ ಶುಭಯೋಗಗಳು ಉಂಟಾಗುತ್ತಿವೆ.

ಈ ಸುದ್ದಿ ಓದಿ:- ಜೂನ್ ಒಂದರಿಂದ ಗೃಹಲಕ್ಷ್ಮಿ ಪಡೆಯುವವರಿಗೆ ಹೊಸ ರೂಲ್ಸ್, 2000 ಬದಲಾಗಿ ಸಿಗಲಿದೆ ರೂ.3200.! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!

ದ್ವಾದಶ ರಾಶಿಗಳಲ್ಲಿ ಯಾವ ಮೂರು ರಾಶಿಯವರಿಗೆ ಇಂತಹ ಅದೃಷ್ಟ ಮೇ 31ನೇ ಶುಕ್ರವಾರದ ಬಳಿಕ ಸಿಗುತ್ತಿದೆ ಎನ್ನುವ ಕುತೂಹಲ ಹಿಮ್ಮಡಿಯಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರವು ಹೇಳುವ ಪ್ರಕಾರವಾಗಿ ಮೊದಲ ರಾಶಿಯಾದ ಮೇಷ ರಾಶಿ, ವೃಷಭ ರಾಶಿ ಹಾಗೂ ಧನಸ್ಸು ರಾಶಿಯವರು ಇಂದಿನಿಂದ 70 ವರ್ಷಗಳವರೆಗೆ ಇಂತಹ ಭಾಗ್ಯವನ್ನು ಪಡೆಯುತ್ತಾರೆ.

ಈ ರಾಶಿಯವರ ಎಲ್ಲಾ ಕನಸುಗಳು ನನಸಾಗುತ್ತವೆ ಎಲ್ಲಾ ಪ್ರಯತ್ನಗಳಿಗೆ ಫಲ ಸಿಗುತ್ತದೆ. ನಿಮ್ಮ ಶ್ರದ್ದೆ, ಶಕ್ತಿ, ಧೈರ್ಯ, ನಿಮ್ಮನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡು ಹೊಯ್ಯುತ್ತದೆ ನಿಮಗೆ ಶುಭವಾಗಲಿ ಎಂದು ಬಯಸುತ್ತಿದ್ದೇವೆ. ತಪ್ಪದೆ ಈ ಮಾಹಿತಿಯನ್ನು ಇನ್ನಷ್ಟು ಜನರೊಡನೆ ಶೇರ್ ಮಾಡಿ.

 

ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!

 

ಮನೆಗೆ ಬಾಗಿಲ ತೋರಣವನ್ನು ತರುವುದೇ ಒಂದು ಚಾಲೆಂಜಿಂಗ್ ಕೆಲಸ. ಯಾಕೆಂದರೆ ನೂರಾರು ಡಿಸೈನ್ ಗಳು, ಹತ್ತಾರು ವಿಭಿನ್ನತೆಗಳು ಯಾವುದನ್ನು ಸೆಲೆಕ್ಟ್ ಮಾಡಬೇಕು ಎಂದು ಗೊತ್ತಾಗದೆ ಬರಿ ಕೈನಲ್ಲಿಯೇ ಮನೆಗೆ ಹಿಂದಿರುಗಿರುತ್ತೇವೆ. ಆಗ ಮನೆಯಲ್ಲಿ ಖಾಲಿ ಕುಳಿತ್ತಿದ್ದಾಗ ನಾವೇ ಯಾಕೆ ಮನೆ ತೋರಣ ರೆಡಿ ಮಾಡಬಾರದು ಎನ್ನುವ ಆಲೋಚನೆಯೂ ಕೂಡ ಬಂದಿರುತ್ತದೆ.

ಮತ್ತು ಹೀಗಂದು ಕೊಂಡಾಗಲೆಲ್ಲಾ ಮತ್ತೆ ಮರು ಕ್ಷಣವೇ ಇವುಗಳನ್ನು ಮಾಡಲು ದುಬಾರಿ ಬೆಲೆಯ ಸಾಮಗ್ರಿಗಳನ್ನು ಖರೀದಿಸಿ ಸಮಯ ಹಾಗೂ ಹಣ ಎರಡನ್ನು ವೇಸ್ಟ್ ಮಾಡಿಕೊಳ್ಳುವ ಬದಲು ಸುಮ್ಮನೆ ಅಂಗಡಿಯಿಂದಲೇ ತರೋಣ ಅಂದುಕೊಂಡು ಹೆಣ್ಣು ಮಕ್ಕಳು ಬೇಸರ ಮಾಡಿಕೊಂಡಿರುತ್ತಾರೆ. ಈ ರೀತಿ ಬೇಜಾರು ಮಾಡಿಕೊಳ್ಳುವುದು ಬೇಡ ನಿಮ್ಮ ಮನೆಯಲ್ಲಿರುವ ಒಂದು ಸೀರೆಯಿಂದ ನೀವೇ ಮನಸಾರೆ ಮನೆ ಬಾಗಿಲ ತೋರಣ ರೆಡಿ ಮಾಡಿ ಸಂತೋಷಪಡಬಹುದು.

ಹೆಣ್ಣು ಮಕ್ಕಳ ಬಳಿ ಸೀರೆಗೇನು ಕೊರತೆ ಅಂದಕೊಂದು ಚಂದಕೊಂದು ಸೀರೆ ಕೊಂಡುಕೊಂಡಿರುತ್ತಾರೆ. ಆದರೆ ಈಗಿನ ಕಾಲದಲ್ಲಿ ಸೀರೆ ಉಡುವುದು ಕಡಿಮೆ ಆಗಿರುವುದರಿಂದ ವರ್ಷಕ್ಕೊಮ್ಮೆ ಕೂಡ ಮೈ ಮೇಲೆ ಹಾಕಿಕೊಳ್ಳದೆ ಕಪಾಟಿನಲ್ಲಿ ಭದ್ರವಾಗಿ ಕೂತಿರುವ ಸೀರೆಗಳ ಸಂಖ್ಯೆ ಬೇಕಾದಷ್ಟಿದೆ.

ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!

ಅದನ್ನು ನೋಡಿದಾಗೆಲ್ಲ ಎಷ್ಟು ಒಳ್ಳೆಯ ಕಲರ್ ಸೀರೆ ಎಂದು ಬೇಜಾರ್ ಮಾಡಿಕೊಳ್ಳುವುದು ಬೇಡ ಆ ಸೀರೆಗಳಲ್ಲಿ ಯಾವುದಾದರು ಒಂದನ್ನು ಸೆಲೆಕ್ಟ್ ಮಾಡಿ ನಿಮ್ಮ ಕೈಯಾರೆ ನಿಮ್ಮ ಮನೆಗೆ ಬೇಕಾದ ತೋರಣ ಮಾಡಿ ಸಮಾಧಾನ ಪಟ್ಟುಕೊಳ್ಳಿ. ಒಂದು ಬಾರಿ ಈ ರೀತಿ ಹಾಕಿ ಮನೆಗೆ ಬಂದವರಿಗೆ ನಾನೇ ಮಾಡಿದ್ದು ಎಂದು ಹೇಳುವ ಖುಷಿ ಆನಂದ ಎಷ್ಟೆಂದು ಪದಗಳಲ್ಲಿ ವಿವರಿಸಲು ಆಗದು.

ಹಾಗಾದರೆ ಇದನ್ನು ಮಾಡುವುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹೀಗಿದೆ. ಮೊದಲು ಸೀರೆ ಸೆಲೆಕ್ಟ್ ಮಾಡಿ, ಆ ಸೀರೆಯಲ್ಲಿ ಸೀರೆ ಒಂದು ಕಲರ್ ಬಾರ್ಡರ್ ಹಾಗೂ ಸೆರಗಿನ ಕಾಂಬಿನೇಷನ್ ಒಂದು ಕಲರ್ ಇದ್ದರೆ ಇನ್ನು ಚೆನ್ನ. ಈ ರೀತಿ ಒಳ್ಳೆಯ ಕಲರ್ ಕಾಂಬಿನೇಷನ್ನಲ್ಲಿ ಸೀರೆ ಸೆಲೆಕ್ಟ್ ಮಾಡಿ ಸೆರಗು ಹಾಗೂ ಬಾರ್ಡರ್ ಗಳನ್ನು ಕತ್ತರಿಸಿ ಇಟ್ಟುಕೊಳ್ಳಿ.

ಈಗ ಇಡೀ ಸೀರೆಯನ್ನು ಎರಡು ಇಂಚು ಅಳತೆಯಲ್ಲಿ ಟೇಪ್ ರೀತಿ ಕಟ್ ಮಾಡಿಕೊಳ್ಳಿ. ಸೆರಗೂ ಹಾಗೂ ಬಾರ್ಡರ್ ಕೂಡ ಇದೇ ರೀತಿ ಎರಡು ಇಂಚು ಅಳತೆಯಲ್ಲಿ ಉದ್ದಕ್ಕೆ ಕಟ್ ಮಾಡಿಕೊಳ್ಳಿ. ಒಂದು ಮೇಣದ ಬತ್ತಿ ಅಥವಾ ದೀಪದ ಸಹಾಯದಿಂದೇ ಕಟ್ ಮಾಡಿರುವ ಸೀರೆಯ ಟೇಪ್ ಎರಡು ತುದಿಗಳನ್ನು ಕೂಡ ಸುಡುತ್ತಾ ಬನ್ನಿ ಇಲ್ಲವಾದಲ್ಲಿ ಸೀರೆಯ ಎರಡು ಪಕ್ಕದಲ್ಲೂ ನೂಲಿನ ಎಳೆಗಳು ಎಳೆದುಕೊಳ್ಳುತ್ತಾ ಹೋಗುತ್ತವೆ ಆಗ ಅಂದ ಕೆಡುತ್ತದೆ.

ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

ಈಗ ಕೊನೆಯಲ್ಲಿ ಹ್ಯಾಂಗ್ ಮಾಡಲು ರಿಂಗ್ ರೀತಿ ಕಾಣುವ ಒಂದು ಬಡ್ ತೆಗೆದುಕೊಂಡು ಅದಕ್ಕೆ ಒಂದೈದು ಚೆಂದವಾಗಿ ಕಾಣುವ ಮುತ್ತುಗಳನ್ನು ಅಥವಾ ಸೀರೆ ಸೆರಗಿಗೆ ಕುಚ್ ಹಾಕುವಾಗ ಬಳಸುವ ಬಡ್ ಗಳನ್ನು ಹಾಕಿ ಒಂದು ಸೂಜಿಯ ಸಹಾಯದಿಂದ ಎರಡು ಇಂಚಿನ ಟೇಪ್ ನ್ನು ಒಂದು ಬಾರಿ ಆ ಕಡೆ ಒಂದು ಬಾರಿ ಈ ಕಡೆ ಫೋಲ್ಡ್ ಮಾಡಿ ಹೂವಿನ ಕುಚ್ಚಿನಂತೆ ಮಾಡಿ.

ಇದರ ಮಧ್ಯೆ ಮಧ್ಯದಲ್ಲಿ ಬಾರ್ಡರ್ ಹಾಗೂ ಸೆರಗಿನ ಕಾಂಬಿನೇಷನ್ ಬಳಸಿ ಅಥವಾ ಗೊಂಡೆಗಳಾಗಿ ಮಾಡಿಕೊಳ್ಳಲು ಇದನ್ನು ಬಳಸಿ ಈ ರೀತಿಯಾಗಿ ನೀವು ಒಂದು ಸುಂದರವಾದ ಮನೆ ತೋರಣವನ್ನು ಕೈಯಾರೆ ಕೆಲವೇ ಗಂಟೆಗಳಲ್ಲಿ ಮಾಡಿಕೊಳ್ಳಬಹುದು. ಒಮ್ಮೆ ಟ್ರೈ ಮಾಡಿ ಬಳಿಕ ಹೇಗೆ ಅನಿಸಿತು ಎಂದು ಕಮೆಂಟ್ ಮಾಡಿ ತಿಳಿಸಿ.

https://youtu.be/pjVidQK62Y0?si=U_xA_gj9HGADqLdU

ಕಷ್ಟವನ್ನು ಪರಿಹಾರ ಮಾಡಿ ಸಂಪೂರ್ಣ ಸಂಪತ್ತನ್ನು ಕೊಡುವ ಶಕ್ತಿ ಈ ಮೂರು ನಾಮಗಳಲ್ಲಿದೆ. ಇವುಗಳಲ್ಲಿ ಒಂದನ್ನಾದರೂ ಹೇಳಿ, ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ಗಮನಿಸಿ.!

 

ಮನುಷ್ಯ ಎಂದ ಮೇಲೆ ಆತನಿಗೆ ಜೀವನದಲ್ಲಿ ಕಷ್ಟಗಳು ಬರುವುದು ಸಹಜವೇ. ಮನುಷ್ಯ ಸಹಜವಾದ ನೂರಾರು ಬಗೆಯ ಸಮಸ್ಯೆಗಳು ದಿನನಿತ್ಯ ನಮ್ಮನ್ನು ಕಾಡುತ್ತಲ್ಲೇ ಇರುತ್ತವೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ತೊಂದರೆ ಇದೆ. ಕೆಲವರಿಗೆ ಸಂಸಾರದಲ್ಲಿ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇರದ ಈ ಕಾರಣಕ್ಕಾಗಿ ಮನೆಯ ಶಾಂತಿ ಹಾಳಾಗಿರುವ ಸಮಸ್ಯೆ ಇದ್ದರೆ.

ಇನ್ನು ಕೆಲವರಿಗೆ ಮಕ್ಕಳಿರುವುದಿಲ್ಲ ಅಥವಾ ಮಕ್ಕಳು ಒಳ್ಳೆಯ ಬುದ್ಧಿ ಕಲಿಯುತ್ತಿರುವುದಿಲ್ಲ ಹೇಳಿದ ಮಾತು ಕೇಳದಿರುವುದು, ವಿದ್ಯಾಭ್ಯಾಸ ಮುಗಿಸಿ ವರ್ಷಗಳಾದರೂ ಕೆಲಸ ಸಿಗದಿರುವುದು, ಕಂಕಣ ಭಾಗ್ಯ ಇಲ್ಲದೆ ಇರುವುದು, ಆರೋಗ್ಯ ಸರಿ ಇಲ್ಲದಿರುವುದು, ಹಣಕಾಸಿನ ತೊಂದರೆ, ಸಾಲದ ಸುಳಿಯಲ್ಲಿ ಸಿಲುಕಿ ನರಳುವುದು ಹೀಗೆ ಯಾರನ್ನು ಬಿಡದಂತೆ ಸಮಸ್ಯೆಗಳು ಒಂದಲ್ಲ ಒಂದು ರೀತಿಯಾಗಿ ಕಾಡುತ್ತಾ ಇರುತ್ತವೆ.

ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!

ಕೆಲವರು ಇವುಗಳನ್ನು ಬಹಳ ಧೈರ್ಯದಿಂದ ತೆಗೆದುಕೊಂಡು ಮುನ್ನುಗ್ಗುತ್ತಾರೆ ಮತ್ತು ಎಲ್ಲಾ ಭಾರವನ್ನು ಭಗವಂತನ ಮೇಲೆ ಹಾಕಿ ನೀನು ನಡೆಸಿದಂತೆ ಎಂದು ಎಲ್ಲವನ್ನು ಅವನೆದುರು ವರದಿ ಒಪ್ಪಿಸಿ ಅವನ ಅಣತಿ ಎನ್ನುವಂತೆ ಬದುಕು ಮಾಡುತ್ತಿರುತ್ತಾರೆ. ಇನ್ನು ಕೆಲವರಿಗೆ ಇಷ್ಟು ಧೈರ್ಯವೂ ಇರುವುದಿಲ್ಲ ಆಕಾಶವೇ ತಲೆ ಮೇಲೆ ಬಿದ್ದಂತಾಗಿ ಬದುಕುವ ಉತ್ಸಾಹವನ್ನು ಕಳೆದುಕೊಂಡು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುತ್ತಾರೆ.

ನಿಮ್ಮ ಜೀವನದಲ್ಲಿ ಇದೇ ರೀತಿ ಯಾವುದೋ ಒಂದು ಸಮಸ್ಯೆ ಬಂದು ನಿಮ್ಮ ಬದುಕನ್ನು ಅರ್ಥಹೀನವಾಗಿ ಮಾಡುತ್ತಿದೆ ನಿಮ್ಮಲ್ಲಿ ಚೈತನ್ಯವನ್ನೇ ಕಳೆದಿದೆ ಎನ್ನುವದಾದರೆ ಮತ್ತೆ ನೀವು ಭಗವಂತನ ಆಶೀರ್ವಾದದಿಂದ ಚೇತರಿಸಿಕೊಳ್ಳಲು ಭಗವಂತನ ಮೊರೆ ಹೋಗಲೇಬೇಕು. ಹಿಂದಿನ ಕಾಲದಲ್ಲಿ ಯಜ್ಞ-ಯಾಗ ಮಂತ್ರ-ಪೂಜೆಗಳ ಮೂಲಕವಾಗಿ ಭಗವಂತನನ್ನು ಒಲಿಸಿಕೊಳ್ಳಲಾಗುತ್ತಿತ್ತು.

ಈ ಸುದ್ದಿ ಓದಿ:- ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!

ಆದರೆ ಈಗಿನ ಕಾಲದಲ್ಲಿ ನಿಷ್ಕಲ್ಮಶವಾದ ಮನಸ್ಸಿನಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಸಾಕು ಅಷ್ಟೂ ಭಾಗ್ಯವು ಒದಗಿ ಬರುತ್ತದೆ, ಭಗವಂತನೇ ಕೈಹಿಡಿದು ನಡೆಸುತ್ತಾನೆ. ಈ ಕಲಿಗಾಲದಲ್ಲಿ ಅತಿ ಹೆಚ್ಚು ಜನರು ಪೂಜಿಸುವಂತಹ ಶ್ರೀ ರಾಮನು ಒಬ್ಬ ಆದರ್ಶ ಪುರುಷನಾಗಿ ನಮ್ಮೆಲ್ಲರಿಗೂ ಉದಾಹರಣೆಯಾಗಿದ್ದಾನೆ.

ನಿಮಗೂ ಕೂಡ ನಿಮ್ಮ ಮಕ್ಕಳು ಶ್ರೀ ರಾಮನಂತೆ ಆದರ್ಶ ಗುಣಗಳನ್ನು ಬೆಳಸಿಕೊಳ್ಳಬೇಕು, ಪತಿಯು ಶ್ರೀರಾಮನಂತೆ ಪ್ರಾಮಾಣಿಕನಾಗಿರಬೇಕು ಅಥವಾ ರಾಮನಂತಹ ಆಡಳಿತ ವ್ಯವಸ್ಥೆ ನಿಮ್ಮ ಕುಟುಂಬದೊಳಗೆ ಬಂದು ಕುಟುಂಬದಲ್ಲಿ ನೆಮ್ಮದಿ ಇರಬೇಕು ಎಂದರೆ ಪ್ರತಿನಿತ್ಯ ಶ್ರೀ ರಾಮನ ಕನಿಷ್ಠ ಈ ಮೂರು ಮಂತ್ರಗಳಲ್ಲಿ ಒಂದನ್ನಾದರೂ ಹೇಳುತ್ತಾ ರಾಮನ ನಾಮ ಸ್ಮರಣೆ ಮಾಡಬೇಕು. ಈ ಮಂತ್ರಗಳನ್ನು ಹೇಳಿ ಶ್ರೀ ಸೀತಾ ಮಾತೆ ಸಮೇತ ಶ್ರೀ ರಾಮ ಹಾಗೂ ಆಂಜನೇಯನನ್ನು ನೆನೆಸಿಕೊಳ್ಳಿ ನಂತರ ಬದುಕಿನಲ್ಲಿ ಆಗುವ ಆಶ್ಚರ್ಯಗಳನ್ನು ನೀವೇ ನೋಡಿ.

ಈ ಸುದ್ದಿ ಓದಿ:- ಈ ಟ್ರಿಕ್ ನಿಮಗೆ ಗೊತ್ತಾದರೆ ಇನ್ನು ಮುಂದೆ ತೆಂಗಿನ ಜುಂಗನ್ನು ಬಿಸಾಕಲು ಹೋಗುವುದೇ ಇಲ್ಲ.!

1. ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ಭೇದಸೇ
ರಘು ನಾಥಾಯ, ನಾಥಾಯ ಸೀತಾಯ ಪತಯೇ ನಮಃ

2. ಶ್ರೀ ರಾಮ ರಾಮ ರಾಮೇತಿ ರಮೆ ರಾಮೆ ಮನೋರಮೆ
ಸಹಕ್ರ ನಾಮ ತತ್ಯುಲಂ, ರಾಮ ನಾಮ ವರಾನನೇ.

3. ಆಪಧಾಮಪ ಹತ್ತಾರಂ ಸರ್ವಸಂಪಂಧಂ
ಲೊಕೋಭಿ ರಾಮಂ ಶ್ರೀರಾಮಂಕುಯ್ಯೋ ಕುಯ್ಯೋ ನಮಾಃಮ್ಯಹಂ

ಇವು ಶ್ರೀ ರಾಮರಕ್ಷಾ ಹಾಗೂ ವಿಷ್ಣು ಸಹಸ್ರನಾಮದಲ್ಲಿ ಬರುವಂತಹ ಸಾಲುಗಳಾಗಿವೆ. ಇವುಗಳಿಗೆ ಎಷ್ಟು ಶಕ್ತಿ ಇದೆ ಎನ್ನುವುದು ಇವುಗಳನ್ನು ಪಟನೆ ಮಾಡಲು ಆರಂಭಿಸಿದ ಕೆಲವೇ ದಿನಗಳಲ್ಲಿ ನಿಮ್ಮ ಅನುಭವಕ್ಕೆ ಬರುತ್ತದೆ. ಆದರೆ ಪೂರ್ಣವಾದ ನಂಬಿಕೆಯಿಂದ ಶ್ರೀ ರಾಮನ ಮೇಲೆ ಭರವಸೆ ಇಟ್ಟು ಇವುಗಳನ್ನು ಪಠಿಸಿ ನೋಡಿ ನಂತರ ನೀವೇ ನಿಮ್ಮ ಸ್ನೇಹಿತರಿಗೂ ಕೂಡ ಈ ಪರಿಹಾರದ ಬಗ್ಗೆ ತಿಳಿಸುತ್ತೀರಿ.

ಜೂನ್ ಒಂದರಿಂದ ಗೃಹಲಕ್ಷ್ಮಿ ಪಡೆಯುವವರಿಗೆ ಹೊಸ ರೂಲ್ಸ್, 2000 ಬದಲಾಗಿ ಸಿಗಲಿದೆ ರೂ.3200.! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!

 

ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election-2023) ಭಾರಿ ಸದ್ದು ಮಾಡಿದ್ದ ಗ್ಯಾರಂಟಿ ಯೋಜನೆಗಳು (Gyaranty Scheme) ಯಶಸ್ವಿಯಾಗಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾದ ವರ್ಷದೊಳಗೆ ಜಾರಿಗೆ ಬಂದಿವೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ಹೈ ಬಜೆಟ್ ಯೋಜನೆಯಾಗಿದ್ದು ಇಲ್ಲಿಯವರೆಗೂ ಒಟ್ಟು 10 ಕಂತುಗಳನ್ನು ಪೂರ್ತಿಗೊಳಿಸಿದೆ.

ಈಗ ಈ ಯೋಜನೆ ಬಗ್ಗೆ ಸರ್ಕಾರದ ಕಡೆಯಿಂದ ಮತ್ತೊಂದು ಅಪ್ಡೇಟ್ ಇದೆ. ಅದೇನೆಂದರೆ, ಇನ್ನು ಮುಂದೆ ಗೃಹಲಕ್ಷ್ಮಿಯರು (Gruhalakshmi Scheme) ತಮಗೆ ಪ್ರತಿ ತಿಂಗಳು ಸಿಗುವ ರೂ.2000 ಗೃಹಲಕ್ಷ್ಮಿ ಸಹಾಯಧನದ ಜೊತೆಗೆ ಹೆಚ್ಚುವರಿ ಆಗಿ ರೂ.1200 ರೂಪಾಯಿಯನ್ನು ಪಡೆಯಬಹುದು ಒಟ್ಟಾರೆಯಾಗಿ ಅವರ ಬ್ಯಾಂಕ್ ಖಾತೆಗೆ ರೂ.3200 ಜಮೆ ಆಗುತ್ತದೆ.

ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!

ಆದರೆ ಈ ರೀತಿ ಹೆಚ್ಚುವರಿ ರೂ.1500 ಹಣ ಪಡೆದುಕೊಳ್ಳಲು ಅವರು ಮತ್ತೊಂದು ವಿಶೇಷ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಯಾವ ಯೋಜನೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಇದಕ್ಕಿರುವ ಮಾನದಂಡಗಳೇನು? ಎಲ್ಲಾ ವಿವರ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

ಗೃಹಲಕ್ಷ್ಮಿ ಯೋಜನೆ ಮೂಲಕ ಕುಟುಂಬದಲ್ಲಿ ಮುಖ್ಯಸ್ಥೆ ಆಗಿರುವ ಹಿರಿಯ ಮಹಿಳೆಗೆ (HOF Women) ರೂ.2000 ಸಹಾಯಧನ ಪ್ರತಿ ತಿಂಗಳ ಕುಟುಂಬ ನಿರ್ವಹಣೆಗಾಗಿ ಸಿಗುತ್ತಿದೆ. ರೇಷನ್ ಕಾರ್ಡ್ ಆಧಾರಿತವಾಗಿ (Ration Card Based) ಅರ್ಜಿ ಸ್ವೀಕರಿಸಿ ಕುಟುಂಬದ ಮುಖ್ಯಸ್ಥೆ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.

ಈ ಸುದ್ದಿ ಓದಿ:- ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!

ಒಂದು ಕುಟುಂಬದಲ್ಲಿ ಹಿರಿಯ ಮಹಿಳೆ ಎನಿಸಿಕೊಳ್ಳುವವರು ಸಾಮಾನ್ಯವಾಗಿ ಅತ್ತೆ ಅಥವಾ ತಾಯಿ ಆಗಿರುತ್ತಾರೆ. ನಿಮ್ಮ ರೇಷನ್ ಕಾರ್ಡ್ ನಲ್ಲಿ ಗೃಹಲಕ್ಷ್ಮಿ ಹಣವು ನಿಮ್ಮ ತಾಯಿ ಅಥವಾ ಅತ್ತೆಗೆ ಸಿಗುತ್ತಿದ್ದರೆ ಇನ್ನು ಮುಂದೆ ಅವರು ರೂ.2000 ದ ಬದಲು ರೂ.3200 ಪಡೆದುಕೊಳ್ಳಬಹುದು. ಆದರೆ ಅವರಿಗೆ 65 ವರ್ಷ ಮೇಲ್ಪಟ್ಟು ವಯಸ್ಸಾಗಿರಬೇಕು.

ಕರ್ನಾಟಕ ರಾಜ್ಯ ಸರ್ಕಾರವು ಸಂಧ್ಯಾ ಸುರಕ್ಷಾ ಯೋಜನೆಯಡಿ (Sandhya Suraksha Scheme) ಹಿರಿಯ ನಾಗರಿಕರಿಗೆ ಪಿಂಚಣಿ ರೂಪದಲ್ಲಿ ಜೀವನ ನಿರ್ವಹಣೆಗಾಗಿ ರೂ.1200 ಪೆನ್ಷನ್ ನೀಡುತ್ತಿದೆ. 2007-08 ಆರ್ಥಿಕ ವರ್ಷದಲ್ಲಿ ಜೀವನದಲ್ಲಿ ಇಳಿವಯಸ್ಸಿನಲ್ಲಿರುವ ಹಿರಿಯ ಜೀವಗಳ ಆರ್ಥಿಕ ಹೊರೆ ಕಡಿಮೆಗೊಳಿಸಿ ಸುರಕ್ಷಿತ ಭಾವನೆ ಮೂಡಿಸುವ ಸಲುವಾಗಿಯೇ ಈ ಯೋಜನೆ ಜಾರಿಗೆ ತರಲಾಗಿತ್ತು.

ಈ ಸುದ್ದಿ ಓದಿ:- ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!

65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಯೋಜನೆ ಮೂಲಕ ರೂ.1200 ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆಯುತ್ತಾರೆ. ಒಂದು ವೇಳೆ ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಮಹಿಳೆಯರು ಕಮ65 ವರ್ಷ ಮೇಲ್ಪಟ್ಟವರಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಒಟ್ಟು ರೂ.3200 ಪಡೆಯಬಹುದು.

ನಿಮ್ಮ ತಾಲ್ಲೂಕು ಕಚೇರಿಗಳ ಬಳಿ ಹೋಗಿ ಅಥವಾ ಅಟಲ್ ಜಿ ಜನಸ್ನೇಹಿ ಕೇಂದ್ರಗಳಿಗೆ ಹೋಗಿ ನೀವು ಸಂಧ್ಯಾ ಸುರಕ್ಷತಾ ಯೋಜನೆಗೆ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಅನುಮೋದನೆಯಾದ ಮುಂದಿನ ತಿಂಗಳಿನಿಂದ ರೂ.1200 ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ ಕೂಡ ನಿಮ್ಮ ಗೃಹಲಕ್ಷ್ಮಿ ಹಣ ಬರುವ ಖಾತೆಗೆ ಜಮೆ ಆಗುತ್ತದೆ.

ಈ ಸುದ್ದಿ ಓದಿ:- ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!

ನೀವು ಇದಕ್ಕಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಇತ್ತೀಚಿನ ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್ ವಿವರ ಹಾಗೂ ವೈದ್ಯಕೀಯ ಧೃಡೀಕರಣ ಪತ್ರಗಳನ್ನು ತೆಗೆದುಕೊಂಡು ದಾಖಲೆಗಳಾಗಿ ನೀಡಬೇಕು. ಆದರೆ ನೀವೇನಾದರೂ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದರು 65 ವರ್ಷ ಒಳಪಟ್ಟವರಾಗಿದ್ದರೆ ನಿಮಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.