Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Anchor Anushree

ಮದುವೆ ಬಗ್ಗೆ ಮಾತನಾಡುತ್ತಾ ಲೈವ್ ನಲ್ಲೇ ಕಣ್ಣೀರಿಟ್ಟು ಭಾವುಕರಾದ ಆಂಕರ್ ಅನುಶ್ರೀ.

Posted on March 14, 2023 By Kannada Trend News No Comments on ಮದುವೆ ಬಗ್ಗೆ ಮಾತನಾಡುತ್ತಾ ಲೈವ್ ನಲ್ಲೇ ಕಣ್ಣೀರಿಟ್ಟು ಭಾವುಕರಾದ ಆಂಕರ್ ಅನುಶ್ರೀ.
ಮದುವೆ ಬಗ್ಗೆ ಮಾತನಾಡುತ್ತಾ ಲೈವ್ ನಲ್ಲೇ ಕಣ್ಣೀರಿಟ್ಟು ಭಾವುಕರಾದ ಆಂಕರ್ ಅನುಶ್ರೀ.

  ಸೆಲೆಬ್ರಿಗಳು ಆಗಾಗ ಫೇಸ್ ಬುಕ್ ಲೈವ್ ಬಂದು ಅಭಿಮಾನಿಗಳ ಜೊತೆ ಸಮಯ ಕಳೆಯುತ್ತಾರೆ. ಅದೇ ರೀತಿ ಸೆಲೆಬ್ರೆಟಿ ಆಂಕರ್ ಆಗಿರುವ ಅನುಶ್ರೀ ಅವರು ಸಹ ಫೇಸ್ ಬುಕ್ ಲೈವ್ ಬಂದಿದ್ದರು, ಹಾಗೆಯೇ ತಮ್ಮ ಅಭಿಮಾನಿಗಳಿಗೆ ಏನಾದರೂ ಪ್ರಶ್ನೆ ಇದ್ದರೆ ಕೇಳುವಂತೆ ಹೇಳಿ ಮೊದಲಿಗೆ ಮದುವೆ ಬಗ್ಗೆ ಮಾತ್ರ ಕೇಳಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದರು. ಆದರೂ ಕೂಡ ಅವರಿಗೆ ಸಾಲು ಸಾಲು ಪ್ರಶ್ನೆಗಳು ಯಾವಾಗ ಮದುವೆ ಆಗುತ್ತೀರಾ ಎನ್ನುವುದೇ ಬಂದಿತ್ತು ಜೊತೆಗೆ ನೀವು ಅರೇಂಜ್ ಮ್ಯಾರೇಜ್ ಆಗುತ್ತೀರಾ…

Read More “ಮದುವೆ ಬಗ್ಗೆ ಮಾತನಾಡುತ್ತಾ ಲೈವ್ ನಲ್ಲೇ ಕಣ್ಣೀರಿಟ್ಟು ಭಾವುಕರಾದ ಆಂಕರ್ ಅನುಶ್ರೀ.” »

Entertainment

ಅಪ್ಪು ಮಾಲೆ ಹಾಕಿದವರಿಗೆಲ್ಲಾ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ ಆಂಕರ್ ಅನುಶ್ರೀ. ವೈರಲ್ ವಿಡಿಯೋ ನೋಡಿ.

Posted on March 12, 2023 By Kannada Trend News No Comments on ಅಪ್ಪು ಮಾಲೆ ಹಾಕಿದವರಿಗೆಲ್ಲಾ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ ಆಂಕರ್ ಅನುಶ್ರೀ. ವೈರಲ್ ವಿಡಿಯೋ ನೋಡಿ.
ಅಪ್ಪು ಮಾಲೆ ಹಾಕಿದವರಿಗೆಲ್ಲಾ ಸ್ವಂತ ಖರ್ಚಿನಲ್ಲಿ  ಊಟ ಹಾಕಿಸಿದ ಆಂಕರ್ ಅನುಶ್ರೀ. ವೈರಲ್ ವಿಡಿಯೋ ನೋಡಿ.

  ರಾಜ್ಯದಲ್ಲಿ ಈಗ ಎಲ್ಲರ ಚಿತ್ತ ಪುನೀತ್ ಅವರ ಹುಟ್ಟು ಹಬ್ಬದತ್ತ. ಅಭಿಮಾನಿಗಳಿಗಂತೂ ಇದು ಯುಗಾದಿ ಗಿಂತ ಹೆಚ್ಚಿನ ಸಂಭ್ರಮ ತಂದಿದ್ದು, ಈ ಬಾರಿ ಕಳೆದ ವರ್ಷಕ್ಕಿಂತಲೂ ಇನ್ನು ವಿಶೇಷವಾಗಿ ಅಭಿಮಾನಿಗಳು ಅಪ್ಪು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಅಪ್ಪು ನಮ್ಮನ್ನೆಲ್ಲ ಆಗಲಿ ನೋಡುತ್ತಿದ್ದಂತೆ ಒಂದುವರೆ ವರ್ಷ ಕಳೆದೇ ಹೋಯಿತು. ಆದರೂ ಕೂಡ ಅವರ ಅಗಲಿಕೆ ನೋವು ಇನ್ನು ಕ್ಷೀಣಿಸಿಲ್ಲ. ಅವರ ಹುಟ್ಟುಹಬ್ಬ ಹಾಗೂ ಪುಣ್ಯ ಸ್ಮರಣೆ ದಿನ ಕರ್ನಾಟಕದಲ್ಲಿ ಅರ್ಥಪೂರ್ಣವಾಗಿ ಅಪ್ಪು ಹಬ್ಬದಂತೆ ಆಚರಣೆ ಆಗುತ್ತಿದೆ. ಕಳೆದ…

Read More “ಅಪ್ಪು ಮಾಲೆ ಹಾಕಿದವರಿಗೆಲ್ಲಾ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ ಆಂಕರ್ ಅನುಶ್ರೀ. ವೈರಲ್ ವಿಡಿಯೋ ನೋಡಿ.” »

Public Vishya

ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

Posted on February 11, 2023 By Kannada Trend News No Comments on ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.
ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

  ಕನ್ನಡ ಕಿರುತೆರೆಯ ನಂಬರ್ ಒನ್ ಮಹಿಳಾ ನಿರೂಪಕಿ ಎನ್ನುವ ಖ್ಯಾತಿಗೆ ಒಳಗಾಗಿರುವ ಅನುಶ್ರೀ (Anushree) ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar)ಅವರ ಅಪ್ಪಟ ಅಭಿಮಾನಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಸಾಕಷ್ಟು ಬಾರಿ ಅನೇಕ ವೇದಿಕೆಗಳಲ್ಲಿ ಇದನ್ನು ಅನುಶ್ರೀ ಅವರು ಹೇಳಿಕೊಂಡಿದ್ದಾರೆ ಮುಂದುವರೆದು ತಮ್ಮ ಯೂಟ್ಯೂಬ್ ಚಾನೆಲ್ (you tube) ಅನ್ನು ಕೂಡ ಪುನೀತ್ ಅವರ ಎಪಿಸೋಡ್ ಇಂದಲೇ ಆರಂಭಿಸಿ ಈಗ ಲೋಗೋ (Logo) ಅನ್ನು ಕೂಡ ಅದೇ ರೀತಿ ಡಿಸೈನ್ ಮಾಡಿಸಿಕೊಂಡಿದ್ದಾರೆ. ಈ…

Read More “ಅನುಶ್ರೀ & ದರ್ಶನ್ ಫ್ಯಾನ್ಸ್ ನಡುವೆ ವಾರ್, ವೇದಿಕೆ ಮೇಲೆ ಫ್ಯಾನ್ಸ್ ಗೆ ಅವಾಜ್ ಹಾಕಿದ ಅನುಶ್ರೀ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.” »

Viral News

ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ

Posted on February 2, 2023 By Kannada Trend News No Comments on ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ
ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ

ಆಂಕರ್ ಅನುಶ್ರೀ ಅವರು ರಿಯಾಲಿಟಿ ಶೋಗಳ ಸರದಾರೆ ಎನ್ನಬಹುದು. ಯಾಕೆಂದರೆ ಜೀ ಕನ್ನಡ(Zee kannada) ವಾಹಿನಿಯಲ್ಲಿ ಇದುವರೆಗೆ ಹಲವಾರು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಬಂದಿರುವ ಇವರು ಕನ್ನಡ ಕಿರುತೆರೆ ಲೋಕದ ನಂಬರ್ ಒನ್ ನಿರೂಪಕಿ ಎನ್ನುವ ಸ್ಥಾನ ಗಿಟ್ಟಿಸಿ ಕೊಟ್ಟಿದ್ದಾರೆ. ಕಿರುತೆರೆ ರಿಯಾಲಿಟಿ ಶೋಗಳ ಜೊತೆಗೆ ಹಲವಾರು ಇವೆಂಟ್ಗಳನ್ನು ಕೂಡ ಕಿರುತೆರೆಯಲ್ಲಿ ನಡೆಸಿರುವ ಇವರು ಜೀ ಕನ್ನಡ ಜಾತ್ರೆ, ಜೀ ಕುಟುಂಬ ಅವಾರ್ಡ್ಸ್ ಮುಂತಾದ ಇನ್ನಿತರ ಕಾರ್ಯಕ್ರಮಗಳಿಗೂ ಹೋಸ್ಟ್ ಮಾಡಿದ್ದಾರೆ. ಮುಂದುವರೆದು ಕೆಲವು ರಾಜಕೀಯ ಕಾರ್ಯಕ್ರಮಗಳು,…

Read More “ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ” »

Viral News

ನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೊಗ್ತೀರಾ, ರಿಯಲ್ ನಾಗವಲ್ಲಿ ಡ್ಯಾನ್ಸ್ ನೇ ಮೀರಿಸುವಂತಿದೆ.

Posted on December 2, 2022 By Kannada Trend News No Comments on ನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೊಗ್ತೀರಾ, ರಿಯಲ್ ನಾಗವಲ್ಲಿ ಡ್ಯಾನ್ಸ್ ನೇ ಮೀರಿಸುವಂತಿದೆ.
ನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೊಗ್ತೀರಾ, ರಿಯಲ್ ನಾಗವಲ್ಲಿ ಡ್ಯಾನ್ಸ್ ನೇ ಮೀರಿಸುವಂತಿದೆ.

  ಕ್ಲಾಸಿಕಲ್ ಡ್ರೆಸ್ ತೊಟ್ಟು ರಾರಾ ಹಾಡಿಗೆ ಕುಣಿದ ಆಂಕರ್ ಅನುಶ್ರೀ… ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಆಂಕರ್ ಪಟ್ಟದಲ್ಲಿರುವ ಅನುಶ್ರೀ ಅವರು ಬಹುಮುಖ ಪ್ರತಿಭೆ ಎನ್ನುವುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಅನುಶ್ರೀ ಅವರು ಝೀ ಕನ್ನಡ ವಾಹಿನಿಯ ಪರ್ಮನೆಂಟ್ ಮೆಂಬರ್ ಆಗಿಬಿಟ್ಟಿದ್ದಾರೆ ಎನ್ನಬಹುದು. ಯಾಕೆಂದರೆ ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸರಿಗಮಪ ಲಿಟಲ್ ಚಾಂಪ್ಸ್ ಮತ್ತು ಸರಿಗಮಪ ಚಾಂಪಿಯನ್ಸ್ ಇವುಗಳನ್ನು ಹಲವು ಸೀಸನ್ ಗಳಿಂದ ನಿರೂಪಣೆ ಮಾಡುತ್ತಾ…

Read More “ನಾಗವಲ್ಲಿ ಗೆಟಪ್ ನಲ್ಲಿ ಆಂಕರ್ ಅನುಶ್ರೀ ಮಾಡಿದ ಈ ಭರ್ಜರಿ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೊಗ್ತೀರಾ, ರಿಯಲ್ ನಾಗವಲ್ಲಿ ಡ್ಯಾನ್ಸ್ ನೇ ಮೀರಿಸುವಂತಿದೆ.” »

News

ಸರಿಗಮಪ ಖ್ಯಾತಿಯ ಹನುಮಂತನ ಹೊಸಮನೆ ಗೃಹಪ್ರವೇಶಕ್ಕೆ ಅನುಶ್ರೀ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತ.? ಉಡುಗೊರೆ ನೋಡಿ ಭಾವುಕನಾದ ಹನುಮಂತ ಕಣ್ಣೀರು ಹಾಕಿದ್ದಾನೆ.

Posted on November 23, 2022 By Kannada Trend News No Comments on ಸರಿಗಮಪ ಖ್ಯಾತಿಯ ಹನುಮಂತನ ಹೊಸಮನೆ ಗೃಹಪ್ರವೇಶಕ್ಕೆ ಅನುಶ್ರೀ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತ.? ಉಡುಗೊರೆ ನೋಡಿ ಭಾವುಕನಾದ ಹನುಮಂತ ಕಣ್ಣೀರು ಹಾಕಿದ್ದಾನೆ.
ಸರಿಗಮಪ ಖ್ಯಾತಿಯ ಹನುಮಂತನ ಹೊಸಮನೆ ಗೃಹಪ್ರವೇಶಕ್ಕೆ ಅನುಶ್ರೀ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತ.? ಉಡುಗೊರೆ ನೋಡಿ ಭಾವುಕನಾದ ಹನುಮಂತ ಕಣ್ಣೀರು ಹಾಕಿದ್ದಾನೆ.

  ಹಾವೇರಿ ಜಿಲ್ಲೆಯ ತಾಂಡ್ಯವೊಂದರ ನಿವಾಸಿಯಾಗಿದ್ದ ಕುರಿಗಾಹಿ ಹನುಮಂತ ಅವರು ಇದೀಗ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಖ್ಯಾತಿಯಿಂದ ಸರಿಗಮಪದ ಹನುಮಂತಣ್ಣ ಆಗಿ ಫೇಮಸ್ ಆಗಿದ್ದಾರೆ. ಇವರು ಕಂಟೆಸ್ಟೆಂಟ್ ಆಗಿ ಭಾಗವಹಿಸಿದ ಸೀಸನ್ ಮುಗಿದು ಎರಡು ವರ್ಷಗಳ ಕಳೆದಿದ್ದರೂ ಕೂಡ ಜನ ಮಾನಸದಲ್ಲಿ ಇನ್ನು ಭದ್ರವಾಗಿ ಹನುಮಂತಣ್ಣ ಜಾಗ ಉಳಿಸಿ ಕೊಂಡಿದ್ದಾರೆ. ಆಗ ಈಗ ಜೀ ಕನ್ನಡದ ಕೆಲವೊಂದು ಕಾರ್ಯಕ್ರಮಗಳನ್ನು ಕೂಡ ಕಾಣಿಸಿಕೊಳ್ಳುವ ಹನುಮಂತ ಅವರು ಒಂದು ಸಮಯದಲ್ಲಿ ಏನೇ ಮಾಡಿದರೂ ಸುದ್ದಿಯಾಗುತ್ತಿದ್ದ ಸೆಲೆಬ್ರಿಟಿ. ಇದೀಗ…

Read More “ಸರಿಗಮಪ ಖ್ಯಾತಿಯ ಹನುಮಂತನ ಹೊಸಮನೆ ಗೃಹಪ್ರವೇಶಕ್ಕೆ ಅನುಶ್ರೀ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತ.? ಉಡುಗೊರೆ ನೋಡಿ ಭಾವುಕನಾದ ಹನುಮಂತ ಕಣ್ಣೀರು ಹಾಕಿದ್ದಾನೆ.” »

Entertainment

ಆಂಕರ್ ಅನುಶ್ರೀ ಮಾಡಿದ ಭರ್ಜರಿ ಡ್ಯಾನ್ಸ್ ಇಲ್ಲಿದೆ ನೋಡಿ.! ಚಿಂದಿ ವಿಡಿಯೋ ನೋಡಿ

Posted on November 11, 2022 By Kannada Trend News No Comments on ಆಂಕರ್ ಅನುಶ್ರೀ ಮಾಡಿದ ಭರ್ಜರಿ ಡ್ಯಾನ್ಸ್ ಇಲ್ಲಿದೆ ನೋಡಿ.! ಚಿಂದಿ ವಿಡಿಯೋ ನೋಡಿ
ಆಂಕರ್ ಅನುಶ್ರೀ ಮಾಡಿದ ಭರ್ಜರಿ ಡ್ಯಾನ್ಸ್ ಇಲ್ಲಿದೆ ನೋಡಿ.! ಚಿಂದಿ ವಿಡಿಯೋ ನೋಡಿ

ರಿಯಾಲಿಟಿ ಶೋಗಳಾಗಿರಲಿ, ಅವಾರ್ಡ್ ಕಾರ್ಯಕ್ರಮಗಳಾಗಿರಲಿ ಅಥವಾ ಯಾವುದೇ ಅದ್ದೂರಿ ಕಾರ್ಯಕ್ರಮಗಳಾಗಿರಲಿ ಅಲ್ಲಿ ನಿರೂಪಕರು ಮುಖ್ಯ. ಕಾರ್ಯಕ್ರಮ ಆರಂಭವಾಗುವ ಮೊದಲು ಅದು ಏನು, ಹೇಗೆ ಎಂಬ ಸಂಕ್ಷಿಪ್ತ ಮಾಹಿತಿಯನ್ನು ಪ್ರೇಕ್ಷಕರಿಗೆ ತಿಳಿಸುವುದೇ ಇದೇ ನಿರೂಪಕರು. ಯಾವುದೇ ಕಾರ್ಯಕ್ರಮವಾದರೂ ನಿರೂಪಕರು ಇಲ್ಲದೆ ಶೋಭೆ ಇಲ್ಲ. ಖಾಸಗಿ ವಾಹಿನಿಯಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಕಾರ್ಯಕ್ರಮದ ಮೂಲಕ ಟಿವಿ ಲೋಕಕ್ಕೆ ಕಾಲಿಟ್ಟ ಕರಾವಳಿ ಕುವರಿಯನ್ನು ಜನ ಗುರುತಿಸಿದ್ದು ಕಸ್ತೂರಿ ವಾಹಿನಿಯ “ಡಿಮ್ಯಾಂಡಪ್ಪೊ ಡಿಮ್ಯಾಂಡೋ” ಕಾರ್ಯಕ್ರಮದ ಮೂಲಕ. ಮುಂದೆ ಕಾಮಿಡಿ ಕಿಲಾಡಿಗಳು, ಟ್ವೆಂಟಿ ಟ್ವೆಂಟಿ…

Read More “ಆಂಕರ್ ಅನುಶ್ರೀ ಮಾಡಿದ ಭರ್ಜರಿ ಡ್ಯಾನ್ಸ್ ಇಲ್ಲಿದೆ ನೋಡಿ.! ಚಿಂದಿ ವಿಡಿಯೋ ನೋಡಿ” »

Entertainment

ಅಪ್ಪು ಹೆಸರು ಹೇಳ್ಕೊಂಡು ಓವರ್ ಆಕ್ಟಿಂಗ್ ಮಾಡ್ತಿದ್ದಾರಾ ಅನುಶ್ರೀ.? ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೀಕೆಯಾಗುತ್ತಿದೆ ಇವರ ನಡವಳಿಕೆ.

Posted on October 28, 2022 By Kannada Trend News No Comments on ಅಪ್ಪು ಹೆಸರು ಹೇಳ್ಕೊಂಡು ಓವರ್ ಆಕ್ಟಿಂಗ್ ಮಾಡ್ತಿದ್ದಾರಾ ಅನುಶ್ರೀ.? ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೀಕೆಯಾಗುತ್ತಿದೆ ಇವರ ನಡವಳಿಕೆ.
ಅಪ್ಪು ಹೆಸರು ಹೇಳ್ಕೊಂಡು ಓವರ್ ಆಕ್ಟಿಂಗ್ ಮಾಡ್ತಿದ್ದಾರಾ ಅನುಶ್ರೀ.? ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೀಕೆಯಾಗುತ್ತಿದೆ ಇವರ ನಡವಳಿಕೆ.

ಅನುಶ್ರೀ ಸದ್ಯಕ್ಕೆ ಕನ್ನಡದಲ್ಲಿ ಸಿಕ್ಕಾಪಟ್ಟೆ ಹೆಸರುವಾಸಿಯಾಗಿರುವ ನಿರೂಪಕಿ ನಿರೂಪಕಿ ಮಾತ್ರವಲ್ಲದೆ ನಾಯಕ ನಟಿಯಾಗಿಯೂ ಕೂಡ ಹೌದು ಹಲವು ಅಭಿನಯಿಸಿದ್ದಾರೆ. ಮಾದ ಮತ್ತು ಮಾನಸಿ ಸಿನಿಮಾದಲ್ಲಿಯೂ ಕೂಡ ಹಾಡೊಂದಕ್ಕೆ ಡಾನ್ಸ್ ಮಾಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಅನುಶ್ರೀ ಅಂದರೆ ಸಾಕು ಅವರ ನಿರೂಪಣೆ ಪ್ರೇಕ್ಷಕರು ಬಹಳನೇ ಇಷ್ಟ ಪಟ್ಟು ನೋಡುತ್ತಾರೆ. ಇನ್ನು ಅನುಶ್ರೀ ಅವರು ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮದಲ್ಲೂ ಕೂಡ ಅಪ್ಪು ಅವರನ್ನು ಸ್ಫರಿಸಿಕೊಳ್ಳುವುದನ್ನು ನಾವು ನೋಡುತ್ತೇವೆ. ಅಪ್ಪು ನನ್ನ ಗುರು ಅವರೇ ನನ್ನ ಪವರ್ ಅವರೇ ನನ್ನ ಎನರ್ಜಿ…

Read More “ಅಪ್ಪು ಹೆಸರು ಹೇಳ್ಕೊಂಡು ಓವರ್ ಆಕ್ಟಿಂಗ್ ಮಾಡ್ತಿದ್ದಾರಾ ಅನುಶ್ರೀ.? ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೀಕೆಯಾಗುತ್ತಿದೆ ಇವರ ನಡವಳಿಕೆ.” »

Entertainment

ಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, “ಪುನೀತಪರ್ವ” ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on October 23, 2022 By Kannada Trend News No Comments on ಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, “ಪುನೀತಪರ್ವ” ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ.
ಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, “ಪುನೀತಪರ್ವ” ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಪಟಪಟನೆ ಮಾತನಾಡುವ ಅನುಶ್ರೀ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ ಮಾತಿನ ಮಲ್ಲಿ ಎಂದೇ ಪ್ರಖ್ಯಾತಿ ಆದಂತಹ ಅನುಶ್ರೀ ಅವರು ಸದ್ಯಕ್ಕೆ ಕನ್ನಡದ ನಂಬರ್ ಒನ್ ಆಂಕರ್ ಎಂಬ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಐದು ವರ್ಷಗಳಿಂದಲೂ ಕೂಡ ಜೀ ಕನ್ನಡ ವೇದಿಕೆಯಲ್ಲಿ ಬೆಸ್ಟ್ ಆಂಕರ್ ಎಂಬ ಅವಾರ್ಡನ್ನು ಪಡೆದುಕೊಂಡಿದ್ದಾರೆ. ಇನ್ನು ಅನುಶ್ರೀ ಅವರು ಮೂಲತಃ ಮಂಗಳೂರಿನವರಾದರೂ ಕೂಡ ಸ್ಪಷ್ಟ ಕನ್ನಡವನ್ನು ಮಾತನಾಡುತ್ತಾರೆ ಮೊದಮೊದಲು ಇವರ ಬೆಂಗಳೂರಿಗೆ ಬಂದಾಗ ಕನ್ನಡ ಸರಿಯಾಗಿ ಮಾತನಾಡುವುದಕ್ಕೆ ಬರುತ್ತಿರಲಿಲ್ಲ. ಜಾಹೀರಾತು:-…

Read More “ಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, “ಪುನೀತಪರ್ವ” ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ.” »

Entertainment

ಇದೇ ಮೊದಲ ಬಾರಿಗೆ ಸ್ಟೇಜ್ ಮೇಲೆ ಕಣ್ಣೀರು ಹಾಕಿದ ರವಿಚಂದ್ರನ್ ಇವರ ಮಾತು ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ. ರವಿಚಂದ್ರನ್ ನಾ ಈ ಸ್ಥಿತಿಗೆ ಕಾರಣವೇನು ಗೊತ್ತಾ.?

Posted on October 10, 2022 By Kannada Trend News No Comments on ಇದೇ ಮೊದಲ ಬಾರಿಗೆ ಸ್ಟೇಜ್ ಮೇಲೆ ಕಣ್ಣೀರು ಹಾಕಿದ ರವಿಚಂದ್ರನ್ ಇವರ ಮಾತು ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ. ರವಿಚಂದ್ರನ್ ನಾ ಈ ಸ್ಥಿತಿಗೆ ಕಾರಣವೇನು ಗೊತ್ತಾ.?
ಇದೇ ಮೊದಲ ಬಾರಿಗೆ ಸ್ಟೇಜ್ ಮೇಲೆ ಕಣ್ಣೀರು ಹಾಕಿದ ರವಿಚಂದ್ರನ್ ಇವರ ಮಾತು ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ. ರವಿಚಂದ್ರನ್ ನಾ ಈ ಸ್ಥಿತಿಗೆ ಕಾರಣವೇನು ಗೊತ್ತಾ.?

ಕ್ರೇಜಿಸ್ಟಾರ್ ರವಿಚಂದ್ರನ್ ಒಂದು ಕಾಲದಲ್ಲಿ ಅದ್ದೂರಿಯಾಗಿ ಬೆಳೆದವರು ಐಷಾರಾಮಿ ಜೀವನವನ್ನು ಸಾಗಿಸಿದವರು ಕೈಗೊಂದು ಆಳು ಕಾಲಿಗೊಂದು ಆಳು ಇಟ್ಟುಕೊಂಡಿದ್ದವರು. ಇನ್ನು ರವಿಚಂದ್ರನ್ ಅವರು ಅರ್ಧದಲ್ಲಿ ಶ್ರೀಮಂತರಾದ ಅವರ ವ್ಯಕ್ತಿಯಲ್ಲ ಹುಟ್ಟುತ್ತಾಗಲೇ ಆಗರ್ಭ ಶ್ರೀಮಂತರು ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದಂತಹ ವ್ಯಕ್ತಿ ಅಂತ ಹೇಳಿದರು ಕೂಡ ತಪ್ಪಾಗಲಾರದು. ರವಿಚಂದ್ರನ್ ಅವರ ತಂದೆ ವೀರ ಸ್ವಾಮಿಯವರು ಖ್ಯಾತ ಪ್ರೊಡ್ಯೂಸರ್ ಈಶ್ವರಿ ಎಂಬ ಪ್ರೊಡಕ್ಷನ್ಸ್ ಮೂಲಕ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿ ಅಪಾರ ಆಸ್ತಿಯನ್ನು ಸಂಪಾದನೆ ಮಾಡಿದರು….

Read More “ಇದೇ ಮೊದಲ ಬಾರಿಗೆ ಸ್ಟೇಜ್ ಮೇಲೆ ಕಣ್ಣೀರು ಹಾಕಿದ ರವಿಚಂದ್ರನ್ ಇವರ ಮಾತು ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ. ರವಿಚಂದ್ರನ್ ನಾ ಈ ಸ್ಥಿತಿಗೆ ಕಾರಣವೇನು ಗೊತ್ತಾ.?” »

Entertainment

Posts pagination

1 2 Next

Copyright © 2025 Kannada Trend News.


Developed By Top Digital Marketing & Website Development company in Mysore