Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Kiccha sudeep

ದರ್ಶನ್ ಮನೆಗೆ ಸುದೀಪ್ ಎಂಟ್ರಿ ಕೊಟ್ಟ ಅಪರೂಪದ ವಿಡಿಯೋ, ದಚ್ಚು & ಕಿಚ್ಚ ನಾ ಒಟ್ಟಾಗಿ ನೋಡುವುದೇ ಚಂದ.

Posted on October 28, 2022 By Kannada Trend News No Comments on ದರ್ಶನ್ ಮನೆಗೆ ಸುದೀಪ್ ಎಂಟ್ರಿ ಕೊಟ್ಟ ಅಪರೂಪದ ವಿಡಿಯೋ, ದಚ್ಚು & ಕಿಚ್ಚ ನಾ ಒಟ್ಟಾಗಿ ನೋಡುವುದೇ ಚಂದ.
ದರ್ಶನ್ ಮನೆಗೆ ಸುದೀಪ್ ಎಂಟ್ರಿ ಕೊಟ್ಟ ಅಪರೂಪದ ವಿಡಿಯೋ, ದಚ್ಚು & ಕಿಚ್ಚ ನಾ ಒಟ್ಟಾಗಿ ನೋಡುವುದೇ ಚಂದ.

ಚಾಲೆಂಜಿಗ್ ಸ್ಟಾರ್’ ದರ್ಶನ್‌ ಮತ್ತು ‘ಕಿಚ್ಚ’ ಸುದೀಪ್‌ ಇಬ್ಬರ ನಡುವೆ ಒಂದು ಕಾಲದಲ್ಲಿ ಉತ್ತಮ ಒಡನಾಟ ಇತ್ತು. ಆದಾದ ಮೇಲೆ ಕಾರಣಾಂತರಗಳಿಂದ ಇಬ್ಬರು ದೂರ ದೂರ ಆಗಿಬಿಟ್ಟರು. ಅದಕ್ಕೂ ಮೊದಲು ಸುದೀಪ್ ಮತ್ತು ದರ್ಶನ್‌ ಸಿನಿಮಾಗಳು ಒಟ್ಟಿಗೆ ಒಂದೇ ದಿನ ತೆರೆಕಂಡು, ಬಾಕ್ಸ್ ಆಫೀಸ್ ವಾರ್ ಆಗಿದ್ದ ಉದಾಹರಣೆಗಳು ಇವೆ. ಕನ್ನಡ ಚಿತ್ರರಂಗದ ಟಾಪ್​ ನಟರಲ್ಲಿ ಮೊದಲು ಕೇಳಿಬರುವ ಹೆಸರುಗಳೆಂದರೆ ದರ್ಶನ್​ ಮತ್ತು ಸುದೀಪ್​ ಅವರದ್ದು. ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ…

Read More “ದರ್ಶನ್ ಮನೆಗೆ ಸುದೀಪ್ ಎಂಟ್ರಿ ಕೊಟ್ಟ ಅಪರೂಪದ ವಿಡಿಯೋ, ದಚ್ಚು & ಕಿಚ್ಚ ನಾ ಒಟ್ಟಾಗಿ ನೋಡುವುದೇ ಚಂದ.” »

Entertainment

ನಿಮ್ಮ ರೋಮ್ಯಾನ್ಸ್ ಹೆಚ್ಚಾಯ್ತು ಸಾನ್ಯ & ರೂಪೇಶ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಸುದೀಪ್ ಮಾತು ಕೇಳುತ್ತಿದ್ದ ಹಾಗೆ ಗಳಗಳನ್ನೇ ಅತ್ತ ರೂಪೇಶ್ ಶೆಟ್ಟಿ.

Posted on October 16, 2022 By Kannada Trend News No Comments on ನಿಮ್ಮ ರೋಮ್ಯಾನ್ಸ್ ಹೆಚ್ಚಾಯ್ತು ಸಾನ್ಯ & ರೂಪೇಶ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಸುದೀಪ್ ಮಾತು ಕೇಳುತ್ತಿದ್ದ ಹಾಗೆ ಗಳಗಳನ್ನೇ ಅತ್ತ ರೂಪೇಶ್ ಶೆಟ್ಟಿ.
ನಿಮ್ಮ ರೋಮ್ಯಾನ್ಸ್ ಹೆಚ್ಚಾಯ್ತು ಸಾನ್ಯ & ರೂಪೇಶ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಸುದೀಪ್ ಮಾತು ಕೇಳುತ್ತಿದ್ದ ಹಾಗೆ ಗಳಗಳನ್ನೇ ಅತ್ತ ರೂಪೇಶ್ ಶೆಟ್ಟಿ.

ಓಟಿಟಿಯಲ್ಲಿ ಪ್ರಾರಂಭವಾದ ಬಿಗ್ ಬಾಸ್ ನಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯರ್ ಇಬ್ಬರೂ ಕೂಡ ಸ್ಪರ್ಧಿಯಾಗಿದ್ದರು ಸುಮಾರು 40 ದಿನಗಳ ಕಾಲ ಓ ಟಿ ಟಿ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಇದೀಗ ಬಿಗ್ ಬಾಸ್ ಸೀಸನ್ 9ರ ಆವೃತ್ತಿ ಗೂ ಕಾಲಿಟ್ಟಿರುವ ವಿಚಾರ ನಿಮಗೆ ತಿಳಿದಿದೆ. ಓಟಿಟಿ ಬಿಗ್ ಬಾಸ್ ನಲ್ಲಿಯೇ ಇವರಿಬ್ಬರೂ ಕೂಡ ಬಹಳ ಆತ್ಮೀಯ ಸ್ನೇಹಿತರಾದರು ಇನ್ನು ಬಿಗ್ ಬಾಸ್ ಸೀಸನ್ 9ರ ಮನೆಗೆ ಬಂದ ಮೇಲಂತೂ ಹೇಳುವ ಹಾಗೆಯೇ ಇಲ್ಲ….

Read More “ನಿಮ್ಮ ರೋಮ್ಯಾನ್ಸ್ ಹೆಚ್ಚಾಯ್ತು ಸಾನ್ಯ & ರೂಪೇಶ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ಸುದೀಪ್ ಮಾತು ಕೇಳುತ್ತಿದ್ದ ಹಾಗೆ ಗಳಗಳನ್ನೇ ಅತ್ತ ರೂಪೇಶ್ ಶೆಟ್ಟಿ.” »

Entertainment

ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿದ ಆರ್ಯವರ್ಧನ್ ಗುರೂಜಿ, ಈ ಮಾತು ಕೇಳುತ್ತಿದ್ದ ಹಾಗೆ ಕೆಂಡಮಂಡಲವಾದ ಸುದೀಪ್ ಗುರೂಜಿಗೆ ಕೊಟ್ಟ ವಾರ್ನಿಂಗ್ ಏನು ಗೊತ್ತಾ.?

Posted on October 16, 2022 By Kannada Trend News No Comments on ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿದ ಆರ್ಯವರ್ಧನ್ ಗುರೂಜಿ, ಈ ಮಾತು ಕೇಳುತ್ತಿದ್ದ ಹಾಗೆ ಕೆಂಡಮಂಡಲವಾದ ಸುದೀಪ್ ಗುರೂಜಿಗೆ ಕೊಟ್ಟ ವಾರ್ನಿಂಗ್ ಏನು ಗೊತ್ತಾ.?
ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿದ ಆರ್ಯವರ್ಧನ್ ಗುರೂಜಿ, ಈ ಮಾತು ಕೇಳುತ್ತಿದ್ದ ಹಾಗೆ ಕೆಂಡಮಂಡಲವಾದ ಸುದೀಪ್ ಗುರೂಜಿಗೆ ಕೊಟ್ಟ ವಾರ್ನಿಂಗ್ ಏನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ಇದಾಗಲೇ 3 ವಾರ ಕಳೆದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ ಈ ವಾರದ ಟಾಸ್ ನಲ್ಲಿ ಎರಡು ತಂಡಗಳಿದ್ದು. ಈ ತಂಡದಲ್ಲಿ ಮೊದಲನೇ ತಂಡದ ನಾಯಕತ್ವವನ್ನು ನಟಿ ಅನುಪಮ ಗೌಡ ಅವರ ವಹಿಸಿಕೊಂಡ ವಿಚಾರ ನಿಮಗೆ ತಿಳಿದೇ ಇದೆ. ಬಂಗಾರವನ್ನು ಗೆಲ್ಲುವಂತ ಟಾಸ್ಕ್ ಅನ್ನು ನೀಡಲಾಗಿರುತ್ತದೆ ಈ ಸಮಯದಲ್ಲಿ ಅನುಪಮಾ ಅವರು ತಮ್ಮ ತಂಡದಲ್ಲಿ ಇದ್ದಂತಹ ಎಲ್ಲಾ ಬಂಗಾರವನ್ನು ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ಆದರೂ ಕೂಡ ತಂಡವನ್ನು ಮುನ್ನಡೆಸಿಕೊಂಡು ಹೋಗುವುದರಲ್ಲಿ…

Read More “ಬಿಗ್ ಬಾಸ್ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿದ ಆರ್ಯವರ್ಧನ್ ಗುರೂಜಿ, ಈ ಮಾತು ಕೇಳುತ್ತಿದ್ದ ಹಾಗೆ ಕೆಂಡಮಂಡಲವಾದ ಸುದೀಪ್ ಗುರೂಜಿಗೆ ಕೊಟ್ಟ ವಾರ್ನಿಂಗ್ ಏನು ಗೊತ್ತಾ.?” »

Entertainment

ಮನೆ, ಆಸ್ತಿ ಎಲ್ಲಾ ಕಳೆದುಕೊಂಡು ಬರಿಗೈ ನಲ್ಲಿ ಇರುವ ರವಿಚಂದ್ರನ್ ಸ್ಥಿತಿ ಕಂಡು ಸುದೀಪ್ ಮಾಡಿದ ಸಹಾಸವೇನು ಗೊತ್ತ.? ನಿಜಕ್ಕೂ ಇಡೀ ಮನಕುಲವೇ ಮೆಚ್ಚುವಂತಿದೆ.

Posted on October 16, 2022 By Kannada Trend News No Comments on ಮನೆ, ಆಸ್ತಿ ಎಲ್ಲಾ ಕಳೆದುಕೊಂಡು ಬರಿಗೈ ನಲ್ಲಿ ಇರುವ ರವಿಚಂದ್ರನ್ ಸ್ಥಿತಿ ಕಂಡು ಸುದೀಪ್ ಮಾಡಿದ ಸಹಾಸವೇನು ಗೊತ್ತ.? ನಿಜಕ್ಕೂ ಇಡೀ ಮನಕುಲವೇ ಮೆಚ್ಚುವಂತಿದೆ.
ಮನೆ, ಆಸ್ತಿ ಎಲ್ಲಾ ಕಳೆದುಕೊಂಡು ಬರಿಗೈ ನಲ್ಲಿ ಇರುವ ರವಿಚಂದ್ರನ್ ಸ್ಥಿತಿ ಕಂಡು ಸುದೀಪ್ ಮಾಡಿದ ಸಹಾಸವೇನು ಗೊತ್ತ.? ನಿಜಕ್ಕೂ ಇಡೀ ಮನಕುಲವೇ ಮೆಚ್ಚುವಂತಿದೆ.

ಕನ್ನಡ ಸಿನಿಮಾ ಇಂಡಸ್ಟ್ರಿಯ ಕನಸುಗಾರ ಸಿನಿಮಾವನ್ನೇ ಜೀವನ ಎಂದುಕೊಂಡು ಬದುಕಿದ ಕಲಾವಿದ, ಎಲ್ಲರ ಪ್ರೀತಿಯ ಮಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ ಒಂದು ಕಾಲದಲ್ಲಿ ಇಡೀ ಕರ್ನಾಟಕವೇ ಕಾದು ನೋಡುವಂತ ಸಿನಿಮಾಗಳನ್ನು ಕೊಟ್ಟು ಇನ್ನೂ ನೂರು ವರ್ಷ ಕಳೆದರೂ ಕೂಡ ಜನ ಮರೆಯದಂತಹ ಹಾಡುಗಳನ್ನು ತಂದಿದ್ದಾರೆ. ಸಿನಿಮಾ ಎಂದರೆ ರವಿಚಂದ್ರನ್ ರವಿಚಂದ್ರನ್ ಎಂದರೆ ಸಿನಿಮಾ ಎನ್ನುವ ಮಟ್ಟಕ್ಕೆ ಹೆಸರು ಮಾಡಿದ್ದ ರವಿಮಾಮನ ಇತ್ತೀಚಿನ ಸಿನಿಮಾಗಳು ಬಾಕ್ಸ್ ಆಫೀಸ್ ಅಲ್ಲಿ ಸದ್ದು ಮಾಡುತ್ತಿಲ್ಲ. ರವಿಚಂದ್ರನ್ ಅವರ ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ….

Read More “ಮನೆ, ಆಸ್ತಿ ಎಲ್ಲಾ ಕಳೆದುಕೊಂಡು ಬರಿಗೈ ನಲ್ಲಿ ಇರುವ ರವಿಚಂದ್ರನ್ ಸ್ಥಿತಿ ಕಂಡು ಸುದೀಪ್ ಮಾಡಿದ ಸಹಾಸವೇನು ಗೊತ್ತ.? ನಿಜಕ್ಕೂ ಇಡೀ ಮನಕುಲವೇ ಮೆಚ್ಚುವಂತಿದೆ.” »

Entertainment

ನಟನೆಗೂ ಸೈ, ಅಡುಗೆಗೂ ಸೈ, ಕಿಚ್ಚ ಸುದೀಪ್ ಫ್ಯಾಮಿಲಿ ಜೊತೆ ಸೇರಿ ಅಡುಗೆ ಮಾಡುತ್ತಿರುವ ಈ ಅಪರೂಪದ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?

Posted on September 18, 2022 By Kannada Trend News No Comments on ನಟನೆಗೂ ಸೈ, ಅಡುಗೆಗೂ ಸೈ, ಕಿಚ್ಚ ಸುದೀಪ್ ಫ್ಯಾಮಿಲಿ ಜೊತೆ ಸೇರಿ ಅಡುಗೆ ಮಾಡುತ್ತಿರುವ ಈ ಅಪರೂಪದ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?
ನಟನೆಗೂ ಸೈ, ಅಡುಗೆಗೂ ಸೈ, ಕಿಚ್ಚ ಸುದೀಪ್ ಫ್ಯಾಮಿಲಿ ಜೊತೆ ಸೇರಿ ಅಡುಗೆ ಮಾಡುತ್ತಿರುವ ಈ ಅಪರೂಪದ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?

ಕಿಚ್ಚ ಸುದೀಪ್ ಅವರು ಅಭಿನಯ ಚಕ್ರವರ್ತಿ ಎಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಪಡೆದಿರುವ ಇವರು ತಮ್ಮ ಅಭಿನಯದ ಚಾತುರ್ಯದಿಂದ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಸುದೀಪ್ ಅವರಿಗೆ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು ಇದಕ್ಕೆ ಕಾರಣ ಸುದೀಪ್ ಅವರು ತಮಿಳು ತೆಲುಗು ಹಾಗು ಹಿಂದಿ ಭಾಷೆಯಲ್ಲೂ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2…

Read More “ನಟನೆಗೂ ಸೈ, ಅಡುಗೆಗೂ ಸೈ, ಕಿಚ್ಚ ಸುದೀಪ್ ಫ್ಯಾಮಿಲಿ ಜೊತೆ ಸೇರಿ ಅಡುಗೆ ಮಾಡುತ್ತಿರುವ ಈ ಅಪರೂಪದ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?” »

Entertainment

ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್

Posted on September 8, 2022 By Kannada Trend News No Comments on ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್
ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್

ಇತ್ತೀಚೆಗೆ ಫ್ಯಾನ್ಸ್ ವಾರ್ ಎಂದರೆ ಸಣ್ಣ ಪುಟ್ಟ ವಿಷಯಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಚಕಮಕಿಯ ಗಲಾಟೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅಂತಹದ್ದೇ ಒಂದು ಫ್ಯಾನ್ಸ್ ಗಳ ನಡುವೆ ತಂದಿಕ್ಕಿ ತಮಾಷೆ ನೋಡುವ ಪೋಸ್ಟ್ ಒಂದನ್ನು ಬೆಂಗಳೂರಿನ ಫುಟ್ಬಾಲ್ ಕ್ಲಬ್ ಹಂಚಿಕೊಂಡು ಈ ಪೋಸ್ಟ್ ಸದ್ಯಕ್ಕೆ ದರ್ಶನ್, ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಇತ್ತೀಚೆಗೆ ಈ ಫ್ಯಾನ್ಸ್ ವಾರ್ ಹೆಚ್ಚಾಗುತ್ತಿದ್ದು ಅದರಲ್ಲೂ ಡಿ ಬಾಸ್ ಫ್ಯಾನ್ಸ್ ಗಳಿಗೆ ಹೆಚ್ಚಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಒಬ್ಬರು…

Read More “ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್” »

Entertainment

ಕಿಚ್ಚನ ಹುಟ್ಟುಹಬ್ಬದ ದಿನದಂದೆ ಸುದೀಪ್ ಕಡೆಯಿಂದ ದುಬಾರಿ ಬೆಲೆಯ ಬೈಕ್ ಗಿಫ್ಟ್ ಪಡೆದ ಅಕೂಲ್ ಬಾಲಾಜಿ. ಈ ಬೈಕ್ ಬೆಲೆ ಎಷ್ಟು ಗೊತ್ತ.?

Posted on September 3, 2022 By Kannada Trend News No Comments on ಕಿಚ್ಚನ ಹುಟ್ಟುಹಬ್ಬದ ದಿನದಂದೆ ಸುದೀಪ್ ಕಡೆಯಿಂದ ದುಬಾರಿ ಬೆಲೆಯ ಬೈಕ್ ಗಿಫ್ಟ್ ಪಡೆದ ಅಕೂಲ್ ಬಾಲಾಜಿ. ಈ ಬೈಕ್ ಬೆಲೆ ಎಷ್ಟು ಗೊತ್ತ.?
ಕಿಚ್ಚನ ಹುಟ್ಟುಹಬ್ಬದ ದಿನದಂದೆ ಸುದೀಪ್ ಕಡೆಯಿಂದ ದುಬಾರಿ ಬೆಲೆಯ ಬೈಕ್ ಗಿಫ್ಟ್ ಪಡೆದ ಅಕೂಲ್ ಬಾಲಾಜಿ. ಈ ಬೈಕ್ ಬೆಲೆ ಎಷ್ಟು ಗೊತ್ತ.?

ಸೆಪ್ಟೆಂಬರ್ 2 ಇಂದು ಕಿಚ್ಚೋತ್ಸವ, ಕರ್ನಾಟಕದ ಅಭಿನಯ ಚಕ್ರವರ್ತಿಗೆ ಇಂದು 49ನೇ ವಯಸ್ಸಿಗೆ ಕಾಲಿಟ್ಟ ಸಂಭ್ರಮ. ಅಭಿಮಾನಿಗಳ ಪಾಲಿಗೆ ನೆಚ್ಚಿನ ನಟನ ಹುಟ್ಟಿದ ದಿನದ ಹಬ್ಬವಾಗಿ ಆಚರಿಸುವ ಸಡಗರ. ಇದಕ್ಕೆ ಸಾಕ್ಷಿಯಾಗಿ ಇಂದು ಸುದೀಪ್ ಅವರ ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಕೇಕ್ ಕಟ್ ಮಾಡಿಸಿ ಸಂತಸಪಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಅವರು ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅಭಿಮಾನಿಗಳ…

Read More “ಕಿಚ್ಚನ ಹುಟ್ಟುಹಬ್ಬದ ದಿನದಂದೆ ಸುದೀಪ್ ಕಡೆಯಿಂದ ದುಬಾರಿ ಬೆಲೆಯ ಬೈಕ್ ಗಿಫ್ಟ್ ಪಡೆದ ಅಕೂಲ್ ಬಾಲಾಜಿ. ಈ ಬೈಕ್ ಬೆಲೆ ಎಷ್ಟು ಗೊತ್ತ.?” »

Entertainment

ಕಿಚ್ಚನ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾದ ದಚ್ಚು, ಫೋಟೋ ನೋಡಿ ಶಾ-ಕ್ ಆದ ಅಭಿಮಾನಿಗಳು.

Posted on September 2, 2022 By Kannada Trend News No Comments on ಕಿಚ್ಚನ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾದ ದಚ್ಚು, ಫೋಟೋ ನೋಡಿ ಶಾ-ಕ್ ಆದ ಅಭಿಮಾನಿಗಳು.
ಕಿಚ್ಚನ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾದ ದಚ್ಚು, ಫೋಟೋ ನೋಡಿ  ಶಾ-ಕ್ ಆದ ಅಭಿಮಾನಿಗಳು.

ದಚ್ಚು ಮತ್ತು ಕಿಚ್ಚ ಸ್ಯಾಂಡಲ್ ವುಡ್ ಕಂಡ ಜನಪ್ರಿಯ ಸ್ನೇಹ ಜೋಡಿ. ಇವರಿಬ್ಬರ ಸ್ನೇಹ ಒಂದು ಕಾಲದಲ್ಲಿ ಎಷ್ಟರಮಟ್ಟಿಗೆ ಇತ್ತು ಎಂದರೆ ಯಾವುದೇ ಸಿನಿಮಾರಂಗಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಇಬ್ಬರೂ ಕೂಡ ಒಬ್ಬರ ಪಕ್ಕ ಒಬ್ಬರು ಕುಳಿತುಕೊಳ್ಳುತ್ತಿದ್ದರು. ಊಟದಲ್ಲೂ ಸಹ ಒಬ್ಬರ ಜೊತೆಗೆ ಒಬ್ಬರು ಕುಳಿತು ಊಟ ಮಾಡುತ್ತಿದ್ದರು ಹಾಗೆ ಕಾರ್ಯಕ್ರಮದಿಂದ ತೆರಳುವಾಗ ಇಬ್ಬರೂ ಕೂಡ ಒಂದೇ ವಾಹನದಲ್ಲಿ ಹೊರಡುತ್ತಿದ್ದರು. ಕೆಲ ಕಾರ್ಯಕ್ರಮಗಳಲ್ಲಿ ಸ್ಟೇಜ್ ಮೇಲೆ ಒಟ್ಟಿಗೆ ಹೆಜ್ಜೆ ಹಾಕಿದ್ದೂ ಇದೆ, ಒಟ್ಟಿಗೆ ಮಾತನಾಡಿದ್ದು ಇದೆ. ಇಬ್ಬರು…

Read More “ಕಿಚ್ಚನ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾದ ದಚ್ಚು, ಫೋಟೋ ನೋಡಿ ಶಾ-ಕ್ ಆದ ಅಭಿಮಾನಿಗಳು.” »

Entertainment

ಇಂದು ಬದ್ಧ ವೈರಿ ಆದರೆ ಅಂದು ದರ್ಶನ್ ಮತ್ತು ಸುದೀಪ್ ಎಷ್ಟು ಆತ್ಮೀಯವಾಗಿದ್ದರೂ ಗೊತ್ತಾ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತದೆ.

Posted on September 1, 2022 By Kannada Trend News No Comments on ಇಂದು ಬದ್ಧ ವೈರಿ ಆದರೆ ಅಂದು ದರ್ಶನ್ ಮತ್ತು ಸುದೀಪ್ ಎಷ್ಟು ಆತ್ಮೀಯವಾಗಿದ್ದರೂ ಗೊತ್ತಾ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತದೆ.
ಇಂದು ಬದ್ಧ ವೈರಿ ಆದರೆ ಅಂದು ದರ್ಶನ್ ಮತ್ತು ಸುದೀಪ್ ಎಷ್ಟು ಆತ್ಮೀಯವಾಗಿದ್ದರೂ ಗೊತ್ತಾ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಕರ್ನಾಟಕದ ಪಾಲಿಗೆ ಎರಡು ಕಣ್ಣುಗಳು ಇದ್ದಹಾಗೆ ಇಬ್ಬರೂ ಕೂಡ ಒಟ್ಟಿಗೆ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು. ಇಬ್ಬರೂ ಕೂಡ ತಮ್ಮದೇ ಆದ ವಿಶೇಷ ರೀತಿಯ ಆಕರ್ಷಣೆಯನ್ನು ಹೊಂದಿದ್ದಾರೆ ಇಬ್ಬರನ್ನು ಕೂಡ ಕರ್ನಾಟಕದಲ್ಲಿ ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಒಂದು ಕಾಲದಲ್ಲಿ ಇವರಿಬ್ಬರ ಸಿನಿಮಾಗಳು ಒಟ್ಟಿಗೆ ಒಂದೇ ದಿನ ರಿಲೀಸ್ ಆದರೂ ಕೂಡ ಒಬ್ಬರ ಬಗ್ಗೆ ಒಬ್ಬರು ಎಲ್ಲೂ ನೆಗೆಟಿವ್ ಆಗಿ ಆಗಲೇ ಪಾಸಿಟಿವ್ ಆಗಿಯೇ ಆಗಲಿ ಮಾತನಾಡಿದವರಲ್ಲ….

Read More “ಇಂದು ಬದ್ಧ ವೈರಿ ಆದರೆ ಅಂದು ದರ್ಶನ್ ಮತ್ತು ಸುದೀಪ್ ಎಷ್ಟು ಆತ್ಮೀಯವಾಗಿದ್ದರೂ ಗೊತ್ತಾ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತದೆ.” »

Entertainment

ದರ್ಶನ್ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದ ಕಿಚ್ಚ ಸುದೀಪ್ ಅಭಿಮಾನಿಗಳು ಶುರು ಆಯ್ತು ಮತ್ತೊಂದು ಟ್ರೆಂಡ್

Posted on August 29, 2022 By Kannada Trend News No Comments on ದರ್ಶನ್ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದ ಕಿಚ್ಚ ಸುದೀಪ್ ಅಭಿಮಾನಿಗಳು ಶುರು ಆಯ್ತು ಮತ್ತೊಂದು ಟ್ರೆಂಡ್
ದರ್ಶನ್ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದ ಕಿಚ್ಚ ಸುದೀಪ್ ಅಭಿಮಾನಿಗಳು ಶುರು ಆಯ್ತು ಮತ್ತೊಂದು ಟ್ರೆಂಡ್

ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಮತ್ತು ಸುದೀಪ್ ಕನ್ನಡ ಚಿತ್ರರಂಗದ ಎರಡು ಧ್ರುವತಾರೆಗಳು ಅಂತಾನೆ ಹೇಳಬಹುದು ಒಬ್ಬೊಬ್ಬರು ಕೂಡ ಒಂದೊಂದು ರೀತಿಯಾದಂತಹ ಫ್ಯಾನ್ಸ್ ಬೇಸ್ ಅನ್ನು ಕ್ರಿಯೇಟ್ ಮಾಡಿಕೊಂಡಿದ್ದಾರೆ. ಇನ್ನು ಒಂದು ಕಾಲದಲ್ಲಿ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರಾಗಿದ್ದರು ಆದರೆ ಕೆಲವು ವಿಚಾರಗಳಿಗಾಗಿ ಇಬ್ಬರಲ್ಲೂ ಕೂಡ ಮನಸ್ತಾಪವಿದೆ ಹಾಗಾಗಿ ಇಬ್ಬರೂ ಕೂಡ ಮೊದಲಿನಂತೆ ಇಲ್ಲ. ಒಂದು ರೀತಿಯಲ್ಲಿ ಹೇಳಬೇಕಾದರೆ ದರ್ಶನ್ ಇರುವ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸುವುದಿಲ್ಲ ಸುದೀಪ್ ಇರುವಂತಹ ಸಮಾರಂಭಗಳಿಗೆ ದರ್ಶನ್ ಭೇಟಿ…

Read More “ದರ್ಶನ್ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದ ಕಿಚ್ಚ ಸುದೀಪ್ ಅಭಿಮಾನಿಗಳು ಶುರು ಆಯ್ತು ಮತ್ತೊಂದು ಟ್ರೆಂಡ್” »

Cinema Updates, Entertainment

Posts pagination

Previous 1 2 3 4 … 6 Next

Copyright © 2025 Kannada Trend News.


Developed By Top Digital Marketing & Website Development company in Mysore