Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Kranti

ಕ್ರಾಂತಿ ಸಿನಿಮಾ ಬುಕ್ಕಿಂಗ್ ಸ್ಟಾರ್ಟ್ ಆದ 1 ಗಂಟೆಗೆ ಎಷ್ಟು ಟಿಕೆಟ್ ಸೋಲ್ಡ್ ಔಟ್ ಆಗಿದೆ ಗೊತ್ತ.? ಎಲ್ಲಾ ದಾಖಲೆ ಪುಡಿ ಪುಡಿ…!

Posted on January 24, 2023 By Kannada Trend News No Comments on ಕ್ರಾಂತಿ ಸಿನಿಮಾ ಬುಕ್ಕಿಂಗ್ ಸ್ಟಾರ್ಟ್ ಆದ 1 ಗಂಟೆಗೆ ಎಷ್ಟು ಟಿಕೆಟ್ ಸೋಲ್ಡ್ ಔಟ್ ಆಗಿದೆ ಗೊತ್ತ.? ಎಲ್ಲಾ ದಾಖಲೆ ಪುಡಿ ಪುಡಿ…!
ಕ್ರಾಂತಿ ಸಿನಿಮಾ ಬುಕ್ಕಿಂಗ್ ಸ್ಟಾರ್ಟ್ ಆದ 1 ಗಂಟೆಗೆ ಎಷ್ಟು ಟಿಕೆಟ್ ಸೋಲ್ಡ್ ಔಟ್ ಆಗಿದೆ ಗೊತ್ತ.? ಎಲ್ಲಾ ದಾಖಲೆ ಪುಡಿ ಪುಡಿ…!

ಕಾಂತಿ ಚಿತ್ರ ಬಿಡುಗಡೆಗೆ ಕೌಂಟ್ ಡೌನ್ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್ ಎಲ್ಲಾ ದಾಖಲೆ ಪುಡಿ ಪುಡಿ. ಬುಕ್ಕಿಂಗ್ ಸ್ಟಾರ್ಟ್ ಆದ 3 ಗಂಟೆಗೆ ಎಷ್ಟು ಸಾವಿರ ಟಿಕೆಟ್ ಮಾರಾಟವಾಗಿ ಗೊತ್ತ.? ಕ್ರಾಂತಿ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಬೇಕಿತ್ತು, ಆದರೆ ಪ್ರೊಡಕ್ಷನ್ ಕೆಲಸಗಳು ಮತ್ತು ಇತರ ಕಾರಣದಿಂದ ಜನವರಿ 26ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಈ ದಿನ ಚಿತ್ರ ಬಿಡುಗಡೆ ಆಗುತ್ತದೆ ಎಂದು ಹೇಳಿದ ದಿನದಿಂದಲೂ ಕೂಡ ದರ್ಶನ್…

Read More “ಕ್ರಾಂತಿ ಸಿನಿಮಾ ಬುಕ್ಕಿಂಗ್ ಸ್ಟಾರ್ಟ್ ಆದ 1 ಗಂಟೆಗೆ ಎಷ್ಟು ಟಿಕೆಟ್ ಸೋಲ್ಡ್ ಔಟ್ ಆಗಿದೆ ಗೊತ್ತ.? ಎಲ್ಲಾ ದಾಖಲೆ ಪುಡಿ ಪುಡಿ…!” »

Entertainment

ನಟಿ ರಚಿತಾ ರಾಮ್ ಮೇಲೆ ದೂರು ದಾಖಲು ಬಂಧನ ಭೀತಿಯಲ್ಲಿ ಕಣ್ಣೀರು ಹಾಕ್ತಿರೋ ರಚಿತಾ.! ಇದೆಲ್ಲಾ ಬೇಕಿತ್ತ ಎಂದು ಕಿಡಿಕಾರಿದ ಅಭಿಮಾನಿಗಳು.!

Posted on January 21, 2023January 21, 2023 By Kannada Trend News No Comments on ನಟಿ ರಚಿತಾ ರಾಮ್ ಮೇಲೆ ದೂರು ದಾಖಲು ಬಂಧನ ಭೀತಿಯಲ್ಲಿ ಕಣ್ಣೀರು ಹಾಕ್ತಿರೋ ರಚಿತಾ.! ಇದೆಲ್ಲಾ ಬೇಕಿತ್ತ ಎಂದು ಕಿಡಿಕಾರಿದ ಅಭಿಮಾನಿಗಳು.!
ನಟಿ ರಚಿತಾ ರಾಮ್ ಮೇಲೆ ದೂರು ದಾಖಲು ಬಂಧನ ಭೀತಿಯಲ್ಲಿ ಕಣ್ಣೀರು ಹಾಕ್ತಿರೋ ರಚಿತಾ.! ಇದೆಲ್ಲಾ ಬೇಕಿತ್ತ ಎಂದು ಕಿಡಿಕಾರಿದ ಅಭಿಮಾನಿಗಳು.!

  ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮೇಲೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಸಂವಿಧಾನ ಹಾಗೂ ಗಣರಾಜ್ಯೋತ್ಸವ ದಿನಕ್ಕೆ ಗೌರವ ಕೊಡದೆ ಬಾಲಿಷ ಹೇಳಿಕೆ ಕೊಟ್ಟ ಕಾರಣದಿಂದಾಗಿ ನಟಿ ಮೇಲೆ ಕಂಪ್ಲೇಂಟ್ ದಾಖಲಾಗಿದೆ. ಇದಕ್ಕೆಲ್ಲಾ ಕಾರಣ ಏನು ಎಂದರೆ ಜನವರಿ 26ರಂದು ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆ ಆಗುತ್ತಿದೆ. ಕ್ರಾಂತಿ ಸಿನಿಮಾದ ನಾಯಕಿ ಆಗಿರುವ ರಚಿತರಾಮ್ ಅವರು ತಂಡದೊಂದಿಗೆ ತಾವು ಸಹ ಪ್ರಚಾರ ಕಾರ್ಯಕ್ರಮದಲ್ಲಿ…

Read More “ನಟಿ ರಚಿತಾ ರಾಮ್ ಮೇಲೆ ದೂರು ದಾಖಲು ಬಂಧನ ಭೀತಿಯಲ್ಲಿ ಕಣ್ಣೀರು ಹಾಕ್ತಿರೋ ರಚಿತಾ.! ಇದೆಲ್ಲಾ ಬೇಕಿತ್ತ ಎಂದು ಕಿಡಿಕಾರಿದ ಅಭಿಮಾನಿಗಳು.!” »

Entertainment

ದರ್ಶನ್ ಪರ ನಿಲ್ಲೋಕಾಗಲ್ಲ, ಸಿಡಿದೆದ್ದ ಪ್ರಥಮ್

Posted on January 20, 2023 By Kannada Trend News No Comments on ದರ್ಶನ್ ಪರ ನಿಲ್ಲೋಕಾಗಲ್ಲ, ಸಿಡಿದೆದ್ದ ಪ್ರಥಮ್
ದರ್ಶನ್ ಪರ ನಿಲ್ಲೋಕಾಗಲ್ಲ, ಸಿಡಿದೆದ್ದ ಪ್ರಥಮ್

  ಒಳ್ಳೆ ಹುಡುಗ ಎಂದು ತಮಗೆ ತಾವೇ ಕಳೆದುಕೊಂಡಿರುವ ಪ್ರಥಮ್ ಅವರು ಇಡೀ ಕರ್ನಾಟಕಕ್ಕೆ ಮನೆ ಮಗ ಇದ್ದಂತೆ. ಸದಾ ಹರಳು ಹುರಿದಂತೆ ಪಟಪಟ ಎಂದು ಮಾತನಾಡಿ ಮೋಡಿ ಮಾಡುವ ಈತ ಸಿನಿಮಾ ಇಂಡಸ್ಟ್ರಿ ಬಗ್ಗೆ ಅರೆದು ಕುಡಿದವರು ಎಂದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಸ್ಟಾರ್ ಯಾವ ಸಿನಿಮಾ ಯಾವಾಗ ರಿಲೀಸ್ ಆಯಿತು ಎನ್ನುವ ಅನುಮಾನ ಆದಾಗ ರೆಕಾರ್ಡ್ ತೆಗೆದು ನೋಡುವ ಬದಲು ಪ್ರಥಮ್ ಅವರನ್ನು ಕೇಳಿದರೆ ಸಾಕು ದಿನಾಂಕ ವಾರದ ಸಮೇತ ಸರಿಯಾದ ಮಾಹಿತಿ ಕೊಟ್ಟು…

Read More “ದರ್ಶನ್ ಪರ ನಿಲ್ಲೋಕಾಗಲ್ಲ, ಸಿಡಿದೆದ್ದ ಪ್ರಥಮ್” »

Entertainment

ನನ್ನಷ್ಟು ಬ್ಲಾಕ್ ಮಾರ್ಕ್ ಯಾರೋ ನಟ ಬೇರೆ ಯಾರು ಇಲ್ಲ, ಅದು ನನ್ನ ಬ್ಯಾಡ್ ಲುಕ್ಕೋ or ನನ್ನ ವಿರುದ್ಧ ಬೇರೆ ಅವರು ಮಾಡ್ತ ಇರೋ ಷಡ್ಯಂತರನೋ ಏನೋ ಗೊತ್ತಿಲ್ಲ ಎಂದು ಭಾವುಕರಾದ ದರ್ಶನ್

Posted on January 20, 2023 By Kannada Trend News No Comments on ನನ್ನಷ್ಟು ಬ್ಲಾಕ್ ಮಾರ್ಕ್ ಯಾರೋ ನಟ ಬೇರೆ ಯಾರು ಇಲ್ಲ, ಅದು ನನ್ನ ಬ್ಯಾಡ್ ಲುಕ್ಕೋ or ನನ್ನ ವಿರುದ್ಧ ಬೇರೆ ಅವರು ಮಾಡ್ತ ಇರೋ ಷಡ್ಯಂತರನೋ ಏನೋ ಗೊತ್ತಿಲ್ಲ ಎಂದು ಭಾವುಕರಾದ ದರ್ಶನ್
ನನ್ನಷ್ಟು ಬ್ಲಾಕ್ ಮಾರ್ಕ್ ಯಾರೋ ನಟ ಬೇರೆ ಯಾರು ಇಲ್ಲ, ಅದು ನನ್ನ ಬ್ಯಾಡ್ ಲುಕ್ಕೋ or ನನ್ನ ವಿರುದ್ಧ ಬೇರೆ ಅವರು ಮಾಡ್ತ ಇರೋ ಷಡ್ಯಂತರನೋ ಏನೋ ಗೊತ್ತಿಲ್ಲ ಎಂದು ಭಾವುಕರಾದ ದರ್ಶನ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿಗೆ ತಕ್ಕಂತೆ ಚಾಲೆಂಜ್ ಮಾಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹಠಕ್ಕೆ ಬಿದ್ದು ಅಂದುಕೊಂಡಿದ್ದನ್ನು ಸಾಧಿಸಿ ಇಂದು ಬಾಕ್ಸ್ ಆಫೀಸ್ ಸುಲ್ತಾನ ಆಗಿರುವವರು. ಜೊತೆಗೆ ಸೆಲೆಬ್ರಿಟಿಗಳ ಪ್ರೀತಿಯ ದಚ್ಚು, ಡಿ ಬಾಸ್ ಆಗಿ ಮೆರೆಯುತ್ತಾ ಇರುವ ಇವರು ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೇರೆ ಯಾರಿಗೂ ಇಲ್ಲದಷ್ಟು ದೊಡ್ಡ ಫ್ಯಾನ್ ಬೇಸ್ ಹೊಂದಿರುವ ಖ್ಯಾತಿಗೆ ಗುರಿಯಾಗಿದ್ದಾರೆ. ಈಗ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾದ ಬಿಡುಗಡೆಗಾಗಿ ಕ್ಷಣಗಣನೆ…

Read More “ನನ್ನಷ್ಟು ಬ್ಲಾಕ್ ಮಾರ್ಕ್ ಯಾರೋ ನಟ ಬೇರೆ ಯಾರು ಇಲ್ಲ, ಅದು ನನ್ನ ಬ್ಯಾಡ್ ಲುಕ್ಕೋ or ನನ್ನ ವಿರುದ್ಧ ಬೇರೆ ಅವರು ಮಾಡ್ತ ಇರೋ ಷಡ್ಯಂತರನೋ ಏನೋ ಗೊತ್ತಿಲ್ಲ ಎಂದು ಭಾವುಕರಾದ ದರ್ಶನ್” »

Entertainment

ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.

Posted on January 19, 2023 By Kannada Trend News No Comments on ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.
ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.

  ಕರ್ನಾಟಕದಾದ್ಯಂತ ಈಗ ಕ್ರಾಂತಿ ಸಿನಿಮಾದ ಸಂಭ್ರಮವೇ ಮನೆ ಮಾಡಿದೆ, ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಇದನ್ನು ನಾನಾ ರೀತಿಯಲ್ಲಿ ಚಿತ್ರತಂಡ ಈಗಾಗಲೇ ಪ್ರಮೋಷನ್ ಮಾಡುತ್ತಿದೆ. ಟೈಲರ್, ಟೀಸರ್, ಆಡಿಯೋ ಲಾಂಚ್ ಎಲ್ಲವನ್ನು ಸಹ ವಿಭಿನ್ನ ಬಗೆಯಲ್ಲಿ ಮಾಡಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿಕೊಂಡಿದ್ದರೆ. ಇತ್ತ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ದಚ್ಚುಗಾಗಿ ತಾವು ಸಿನಿಮಾ ಪ್ರಚಾರ ಮಾಡುವುದರ ಕಡೆ ಬಿಝಿ ಆಗಿದ್ದಾರೆ. ಕ್ರಾಂತಿ…

Read More “ಕುಚಿಕೋ ಗೆಳಯನಿಗಾಗಿ ಸ್ವತಃ ಸುದೀಪ್ ಅವರೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾ ಪ್ರೋಮೊಷನ್ ಮಾಡುತ್ತಿದ್ದಾರೆ.” »

Entertainment

ಇಂಡಸ್ಟ್ರಿಯಲ್ಲಿ ಒಂದೇ ಒಂದೂ ದುಶ್ಚಟ ಇಲ್ದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಇವರೊಬ್ರು ಮಾತ್ರ ಎಂದು ಹೇಳಿದ ಸಾಧುಕೋಕಿಲ. ಆ ವ್ಯಕ್ತಿ ಯಾರು ಗೊತ್ತ.?

Posted on January 18, 2023 By Kannada Trend News No Comments on ಇಂಡಸ್ಟ್ರಿಯಲ್ಲಿ ಒಂದೇ ಒಂದೂ ದುಶ್ಚಟ ಇಲ್ದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಇವರೊಬ್ರು ಮಾತ್ರ ಎಂದು ಹೇಳಿದ ಸಾಧುಕೋಕಿಲ. ಆ ವ್ಯಕ್ತಿ ಯಾರು ಗೊತ್ತ.?
ಇಂಡಸ್ಟ್ರಿಯಲ್ಲಿ ಒಂದೇ ಒಂದೂ ದುಶ್ಚಟ ಇಲ್ದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಇವರೊಬ್ರು ಮಾತ್ರ ಎಂದು ಹೇಳಿದ ಸಾಧುಕೋಕಿಲ. ಆ ವ್ಯಕ್ತಿ ಯಾರು ಗೊತ್ತ.?

ಸಾಧು ಕೋಕಿಲ ಅವರು ಹಲವು ದಶಕಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯ ಕಾಮಿಡಿ ಕಲಾವಿದನಾಗಿ ಸಂಗೀತ ನಿರ್ದೇಶಕನಾಗಿ ಪೋಷಕ ಪಾತ್ರಧಾರಿಯಾಗಿ ಗಾಯಕನಾಗಿ ಮತ್ತು ಸಿನಿಮಾ ನಿರ್ಮಾಪಕನಾಗಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಇಷ್ಟು ದಿನದ ಅವರ ಈ ಜರ್ನಿಯಲ್ಲಿ ಸಾಕಷ್ಟು ಕಲಾವಿದರುಗಳನ್ನು, ತಂತ್ರಜ್ಞರನ್ನು ಅವರು ಕಂಡಿದ್ದಾರೆ. ಜನವರಿ 26 ರಂದು ಬಿಡುಗಡೆ ಆಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಕ್ರಾಂತಿ ಸಿನಿಮಾದಲ್ಲೂ ಕೂಡ ಸಾಧು ಕೋಕಿಲ ಅವರು ಕಾಮಿಡಿ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಕಲಾವಿದರಂತೆ ಸಾಧು ಅವರು…

Read More “ಇಂಡಸ್ಟ್ರಿಯಲ್ಲಿ ಒಂದೇ ಒಂದೂ ದುಶ್ಚಟ ಇಲ್ದೆ ಇರುವ ಏಕೈಕ ವ್ಯಕ್ತಿ ಅಂದ್ರೆ ಇವರೊಬ್ರು ಮಾತ್ರ ಎಂದು ಹೇಳಿದ ಸಾಧುಕೋಕಿಲ. ಆ ವ್ಯಕ್ತಿ ಯಾರು ಗೊತ್ತ.?” »

Entertainment

ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್

Posted on January 16, 2023 By Kannada Trend News No Comments on ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್
ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್

  ದರ್ಶನ್ ಅವರ ಯಾವ ಸಿನಿಮಾ ಕೂಡ ಕಳೆದ ವರ್ಷ ರಿಲೀಸ್ ಮಾಡಿಲ್ಲ. ಹೀಗಾಗಿ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಗ್ಗೆ ಎಲ್ಲೆದೆ ವ್ಯಾಪಕವಾಗಿ ಕುತೂಹಲ ವ್ಯಕ್ತವಾಗುತ್ತಿದೆ. ಜನವರಿ 26ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾದ ಪ್ರಚಾರ ಕಾರ್ಯ ಎರಡು ತಿಂಗಳ ಹಿಂದಿನಿಂದಲೇ ಶುರು ಆಗಿದೆ. ನಾಯಕಶನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಹ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು ಹಲವಾರು ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಮೀಡಿಯಾಗಳು ದರ್ಶನ್ ಅವರನ್ನು ಬ್ಯಾನ್ ಮಾಡಿರುವ ಕಾರಣ…

Read More “ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್” »

Entertainment

ಚಪ್ಪಲಿಯಲ್ಲಿ ಹೊಡೆಯೋಕೆ ಅಂಥದ್ದೇನ್ ಮಾಡಿದ್ದೆ.? ಹೊಸಪೇಟೆಲಿ ನೆಡೆದ ಘಟನೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ದರ್ಶನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.

Posted on January 14, 2023 By Kannada Trend News No Comments on ಚಪ್ಪಲಿಯಲ್ಲಿ ಹೊಡೆಯೋಕೆ ಅಂಥದ್ದೇನ್ ಮಾಡಿದ್ದೆ.? ಹೊಸಪೇಟೆಲಿ ನೆಡೆದ ಘಟನೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ದರ್ಶನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.
ಚಪ್ಪಲಿಯಲ್ಲಿ ಹೊಡೆಯೋಕೆ ಅಂಥದ್ದೇನ್ ಮಾಡಿದ್ದೆ.? ಹೊಸಪೇಟೆಲಿ ನೆಡೆದ ಘಟನೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ದರ್ಶನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.

  ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್(Darshan) ಹೀಗೆ ನಾನಾ ಟೈಟಲ್ಗಳ ಜೊತೆ ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ಸ್ಟಾರ್ ಹೀರೋ ಎನ್ನುವ ಗರಿಮೆ ಹೊಂದಿರುವ ನಟ ದರ್ಶನ್(D Bos ಅವರಿಗೆ ಕರ್ನಾಟಕದಲ್ಲಿ ಕೋಟಿಗಟ್ಟಲೆ ಹುಚ್ಚು ಅಭಿಮಾನಿಗಳು ಇದ್ದಾರೆ. ತಮ್ಮ ಅಭಿಮಾನಿಗಳನ್ನು ಸಹ ದರ್ಶನವರು ಅಷ್ಟೇ ಪ್ರೀತಿಸುತ್ತಾರೆ ಹಾಗೂ ಅವರನ್ನೇ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ. ಹೀಗೆ ದರ್ಶನ್(Challenging Star Darshan) ಅವರ ಮತ್ತು ಅವರ ಅಭಿಮಾನಿಗಳ ನಡುವೆ ಇರುವ ಬಾಂಧವ್ಯ ಎಂತದ್ದು ಎಂದು…

Read More “ಚಪ್ಪಲಿಯಲ್ಲಿ ಹೊಡೆಯೋಕೆ ಅಂಥದ್ದೇನ್ ಮಾಡಿದ್ದೆ.? ಹೊಸಪೇಟೆಲಿ ನೆಡೆದ ಘಟನೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ದರ್ಶನ್. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.” »

Entertainment

ಪ್ರೀತಿಯ ಅಣ್ಣನಿಗೋಸ್ಕರ ಬೈಕ್ ನಲ್ಲಿ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುತ್ತಿರುವ ಅಭಿಷೇಕ್ ಅಂಬರೀಶ್ ವಿಡಿಯೋ ನೋಡಿ.

Posted on January 13, 2023 By Kannada Trend News No Comments on ಪ್ರೀತಿಯ ಅಣ್ಣನಿಗೋಸ್ಕರ ಬೈಕ್ ನಲ್ಲಿ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುತ್ತಿರುವ ಅಭಿಷೇಕ್ ಅಂಬರೀಶ್ ವಿಡಿಯೋ ನೋಡಿ.
ಪ್ರೀತಿಯ ಅಣ್ಣನಿಗೋಸ್ಕರ ಬೈಕ್ ನಲ್ಲಿ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುತ್ತಿರುವ ಅಭಿಷೇಕ್ ಅಂಬರೀಶ್ ವಿಡಿಯೋ ನೋಡಿ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ(Kranti Kannada Cinema) ಸಿನಿಮಾ ಇದೇ ತಿಂಗಳ ಜನವರಿ 26ನೇ ತಾರೀಕಿನಂದು ದೇಶಾದ್ಯಂತ ಬಿಡುಗಡೆಯಾಗುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಆದರೂ ಕೂಡ ಸುಮಾರು ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಕ್ರಾಂತಿ ಸಿನಿಮಾದ ಪ್ರಮೋಷನ್ ಗಾಗಿ ದರ್ಶನ್ ಕಳೆದ ಎರಡು ತಿಂಗಳಿನಿಂದ ಸಾಕಷ್ಟು youtube ಚಾನೆಲ್ ಗಳಿಗೆ ಹಾಗೂ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ವಿಚಾರ ನಿಮಗೆ ತಿಳಿದೇ…

Read More “ಪ್ರೀತಿಯ ಅಣ್ಣನಿಗೋಸ್ಕರ ಬೈಕ್ ನಲ್ಲಿ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುತ್ತಿರುವ ಅಭಿಷೇಕ್ ಅಂಬರೀಶ್ ವಿಡಿಯೋ ನೋಡಿ.” »

Entertainment

ಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೀಳ್ತಿರಾ.

Posted on January 11, 2023 By Kannada Trend News No Comments on ಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೀಳ್ತಿರಾ.
ಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೀಳ್ತಿರಾ.

  ಕ್ರಾಂತಿ ಸಿನಿಮಾ ಕರ್ನಾಟಕದಲ್ಲಿ ಹೊಸದೊಂದು ಕ್ರಾಂತಿ ಸೃಷ್ಟಿ ಮಾಡಿರುವುದಂತೂ ನಿಜ ಕ್ರಾಂತಿ ಸಿನಿಮಾದಿಂದ ದರ್ಶನ್ ಅವರು ಸಾಕಷ್ಟು ಕಾಂಟ್ರವರ್ಸಿಗೆ ಸಿಲುಕಿದ್ದಾರೆ. ತಮ್ಮ ಮಾತಿನಿಂದಲೇ ಹಲವಾರು ಸಮಸ್ಯೆಗಳನ್ನು ಕೂಡ ಹುಟ್ಟಿ ಹಾಕಿಕೊಂಡಿದ್ದಾರೆ ಆದರೂ ಕೂಡ ಇವರ ಅಭಿಮಾನಿಗಳು ಎಂದಿಗೂ ಇವರ ಕೈ ಬಿಡುವುದಿಲ್ಲ. ವಿಶೇಷ ಏನೆಂದರೆ ಕ್ರಾಂತಿ ಸಿನಿಮಾದ ಮೂಲಕ ಮತ್ತೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕೂಡ ಒಂದಾಗುತ್ತಿರುವುದು ನಿಜಕ್ಕೂ ಸಂತೋಷದ ವಿಚಾರವೇ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಐದು ವರ್ಷಗಳಿಂದ ಕಿಚ್ಚ ಸುದೀಪ್ ಹಾಗೂ…

Read More “ಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೀಳ್ತಿರಾ.” »

Entertainment

Posts pagination

Previous 1 2 3 … 5 Next

Copyright © 2025 Kannada Trend News.


Developed By Top Digital Marketing & Website Development company in Mysore