Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Puneeth

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮ್ಯಾ ಮೊದಲ ಸಿನಿಮಾಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು ಕೊಟ್ಟ ಚೆಕ್ ನಲ್ಲಿ ಎಷ್ಟು ಹಣ ಇತ್ತು ಗೊತ್ತ.?

Posted on April 4, 2023 By Kannada Trend News No Comments on ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮ್ಯಾ ಮೊದಲ ಸಿನಿಮಾಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು ಕೊಟ್ಟ ಚೆಕ್ ನಲ್ಲಿ ಎಷ್ಟು ಹಣ ಇತ್ತು ಗೊತ್ತ.?
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮ್ಯಾ ಮೊದಲ ಸಿನಿಮಾಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು ಕೊಟ್ಟ ಚೆಕ್ ನಲ್ಲಿ ಎಷ್ಟು ಹಣ ಇತ್ತು ಗೊತ್ತ.?

  ಚಂದನವನದ ಮೋಹಕ ತಾರೆ ರಮ್ಯಾ ಅವರು ಸ್ಯಾಂಡಲ್ವುಡ್ ಕ್ವೀನ್ ಕೂಡ. ಪಡ್ಡೆ ಹೈಕಳಿಂದ ಪ್ರೀತಿಯಿಂದ ಪದ್ಮಾವತಿ ಎಂದು ಕೂಡ ಕರೆಸಿಕೊಳ್ಳುವ ಈ ಲಕ್ಕಿ ಡಾಲ್ ಸಿನಿಮಾರಂಗದಿಂದ ದೂರವಾಗಿ ದಶಕವೇ ಕಳೆದಿದ್ದರು ಇವರಿಗೆ ಇರುವ ಅಭಿಮಾನಿಗಳು ಈಗಿನ ಬಹುತೇಕ ಹೀರೋಗಳಿಗೆ ಇಲ್ಲ ಎಂದೇ ಹೇಳಬಹುದು. ತಮ್ಮ ಮೋಹಕ ಮೈಮಾಟ, ನಗು ಮುಖ, ಸೌಂದರ್ಯಕ್ಕೆ ತಕ್ಕ ಟ್ಯಾಲೆಂಟ್ ಇದೆಲ್ಲ ಕಾರಣದಿಂದಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಯಿನ್ ಇವರು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಕೂಡ ಬ್ಯಾಕ್ ಟು…

Read More “ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮ್ಯಾ ಮೊದಲ ಸಿನಿಮಾಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು ಕೊಟ್ಟ ಚೆಕ್ ನಲ್ಲಿ ಎಷ್ಟು ಹಣ ಇತ್ತು ಗೊತ್ತ.?” »

Cinema Updates

ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?

Posted on April 3, 2023 By Kannada Trend News No Comments on ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?
ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?

ಡಾಕ್ಟರ್ ರಾಜಕುಮಾರ್ ಅವರು ಮಾಡಿರುವ ಅಷ್ಟು ಸಿನಿಮಾಗಳು ಕೂಡ ಕಡದಾಳದಿಂದ ಹುಡುಕಿ ತೆಗೆದ ಅಪರೂಪದ ಮುತ್ತುಗಳ ರೀತಿ ಇವೆ. ಆ ಸಿನಿಮಾದಲ್ಲಿ ಅಣ್ಣಾವ್ರ ಅಭಿನಯ ಹಾಗೂ ಅವರು ಆಯ್ಕೆ ಮಾಡಿಕೊಂಡ ಪಾತ್ರಗಳು ಮತ್ತು ಸಿನಿಮಾದ ಕಥೆ ಇವುಗಳಿಂದ ಇಂದು ಅವರು ಸಿನಿಮಾ ಲೋಕದ ದಂತಕಥೆ ಎನಿಸಿದ್ದಾರೆ ಕನ್ನಡ ಸಿನಿಮಾರಂಗದ ಅರಸ ಎಂದರು ಕೂಡ ತಪ್ಪಾಗಲಾರದು. ಅಣ್ಣಾವ್ರ ರೀತಿ ಅಭಿನಯ ಮಾಡುವ ಹಾಗೂ ವ್ಯಕ್ತಿತ್ವ ಹೊಂದಿರುವ ಆ ರಾಜಕಳೆ ಇರುವ ಮತ್ತೊಬ್ಬ ಹೀರೋ ಹಿಂದೆಯೂ ಇರಲಿಲ್ಲ ಮುಂದೆಯೂ ಸಹ…

Read More “ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?” »

Entertainment

830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.

Posted on March 19, 2023 By Kannada Trend News No Comments on 830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.
830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.

  830 ಅಡಿ ಎತ್ತರದ ಜಲಪಾತ ಎಂದು ಹೇಳಿದ ತಕ್ಷಣವೇ ಹಲವರಿಗೆ ತಲೆ ಸುತ್ತು ಬಂದಿರುತ್ತದೆ, ಆದರೆ ಅಷ್ಟು ಎತ್ತರದ ಜಲಪಾತ ತುದಿಯಲ್ಲಿ ನಿಂತು ಪುಶ್ ಅಪ್ಸ್ ಹೊಡೆಯೋದು ಎಂದರೆ ಅದಕ್ಕೆ ಡಬ್ಬಲ್ ಗುಂಡಿಗೆ ಬೇಕು. ಇಂತಹದೊಂದು ಸಾಹಸವನ್ನು ಮಾಡಿಯೇ ತೀರಿದ್ದಾರೆ ನಮ್ಮ ಇಂಡಸ್ಟ್ರಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ಈ ಕಾರಣಕ್ಕಾಗಿ ಅವರನ್ನು ಇಂಡಸ್ಟ್ರಿಯ ಎನರ್ಜಿಟಿಕ್ ಸ್ಟಾರ್ ಎಂದು ಕರೆಯಬಹುದು. ಅಭಿನಯ ಡ್ಯಾನ್ಸಿಂಗ್ ಸಿಂಗಿಂಗ್ ಟ್ರಕ್ಕಿಂಗ್ ಸ್ಟಂಟ್ಸ್ ಈ ರೀತಿ ಅಪ್ಪು ಕಲಿಯದ ವಿದ್ಯೆಯೇ…

Read More “830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.” »

Entertainment

ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.

Posted on March 16, 2023 By Kannada Trend News No Comments on ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.
ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.

ಒಂದು ವೇದಿಕೆಯಲ್ಲಿ ಸಿನಿಮಾ ನಟರು ಸೇರುತ್ತಾರೆ ಎಂದರೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಅದರಲ್ಲೂ ಸ್ಟಾರ್ ನಟರಿಬ್ಬರೂ ಒಂದೇ ವೇದಿಕೆಯಲ್ಲಿ ಜೊತೆ ಜೊತೆಗೆ ಹೆಜ್ಜೆ‌ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸಿದರೆ, ಇನ್ನೂ ಕೆಲವರು ಸ್ಟೇಜ್ ಮೇಲೆ ಡೈಲಾಗ್ ಗಳನ್ನು ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಇದೀಗ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹಾಗೂ sandal wood ನ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಡಾ. ರಾಜ್ ಅವರು ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರದ ಸಂಭಾಷಣೆಯೊಂದಕ್ಕೆ ವೇದಿಕೆ ಮೇಲೆ ಪಾತ್ರಧಾರಿಗಳಾಗುವ…

Read More “ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.” »

Entertainment

ಪುನೀತ್ ರಾಜ್ ಕುಮಾರ್ ಪುತ್ಥಳಿ ಮುಂದೆ ಅಪ್ಪು ಮಾಲೆ ಧರಿಸಿದ ಅಭಿಮಾನಿಗಳು. ವಿಡಿಯೋ ನೋಡಿ.

Posted on March 1, 2023March 1, 2023 By Kannada Trend News No Comments on ಪುನೀತ್ ರಾಜ್ ಕುಮಾರ್ ಪುತ್ಥಳಿ ಮುಂದೆ ಅಪ್ಪು ಮಾಲೆ ಧರಿಸಿದ ಅಭಿಮಾನಿಗಳು. ವಿಡಿಯೋ ನೋಡಿ.
ಪುನೀತ್ ರಾಜ್ ಕುಮಾರ್ ಪುತ್ಥಳಿ ಮುಂದೆ ಅಪ್ಪು ಮಾಲೆ ಧರಿಸಿದ ಅಭಿಮಾನಿಗಳು. ವಿಡಿಯೋ ನೋಡಿ.

ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಂದ ಅಪ್ಪು ಮಾಲಾಧಾರಣೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ಭೂಮಿಯ ನಂಟನ್ನು ಕಳೆದುಕೊಂಡು ಒಂದೂವರೆ ವರ್ಷ ಕಳೆದರೂ ಅಭಿಮಾನಿಗಳ ಮನಸಿನಲ್ಲಿ ಮಾತ್ರ ಅವರ ಸ್ಥಾನ ಕಿಂಚಿತ್ತು ಕಡಿಮೆ ಆಗಿಲ್ಲ ಪುನೀತ್ ರಾಜಕುಮಾರ್ ಅವರು ಹುಟ್ಟಿದ ಹಬ್ಬದ ದಿನದಂದು, ಅವರ ಪುಣ್ಯ ಸ್ಮರಣೆ ಎಂದು ಮತ್ತು ಅವರಿಗೆ ಸಂಬಂಧಪಟ್ಟ ಸಿನಿಮಾಗಳು ಬಿಡುಗಡೆ ಆದ ದಿನ ಇಡೀ ಕರ್ನಾಟಕಕ್ಕೆ ಹಬ್ಬ. ಅಕ್ಷರಶಃ ಕರ್ನಾಟಕದ ಜನತೆ ಅಪ್ಪು ಅವರನ್ನು ದೇವರಂತೆ ಕಾಣುತ್ತಿದ್ದಾರೆ. ದೇವಮಾನವನೊಬ್ಬ ಭೂಮಿ…

Read More “ಪುನೀತ್ ರಾಜ್ ಕುಮಾರ್ ಪುತ್ಥಳಿ ಮುಂದೆ ಅಪ್ಪು ಮಾಲೆ ಧರಿಸಿದ ಅಭಿಮಾನಿಗಳು. ವಿಡಿಯೋ ನೋಡಿ.” »

Viral News

ಅಯ್ಯಪ್ಪನ ಹಾಗೇ ಇನ್ಮುಂದೆ ಅಪ್ಪುಗೂ ಮಾಲೆ ಹಾಕಿ ದರ್ಶನ ಮಾಡುವುದಾಗಿ ಅಭಿಯಾನ ಆರಂಭಿಸಿದ ಅಪ್ಪು ಫ್ಯಾನ್ಸ್. ಪೋಸ್ಟರ್ ನೋಡಿ ನೆಟ್ಟಿಗರು ಹೇಳುತ್ತಿರೋದೇನು ಗೊತ್ತ.?

Posted on February 22, 2023 By Kannada Trend News No Comments on ಅಯ್ಯಪ್ಪನ ಹಾಗೇ ಇನ್ಮುಂದೆ ಅಪ್ಪುಗೂ ಮಾಲೆ ಹಾಕಿ ದರ್ಶನ ಮಾಡುವುದಾಗಿ ಅಭಿಯಾನ ಆರಂಭಿಸಿದ ಅಪ್ಪು ಫ್ಯಾನ್ಸ್. ಪೋಸ್ಟರ್ ನೋಡಿ ನೆಟ್ಟಿಗರು ಹೇಳುತ್ತಿರೋದೇನು ಗೊತ್ತ.?
ಅಯ್ಯಪ್ಪನ ಹಾಗೇ ಇನ್ಮುಂದೆ ಅಪ್ಪುಗೂ ಮಾಲೆ ಹಾಕಿ ದರ್ಶನ ಮಾಡುವುದಾಗಿ ಅಭಿಯಾನ ಆರಂಭಿಸಿದ ಅಪ್ಪು ಫ್ಯಾನ್ಸ್. ಪೋಸ್ಟರ್ ನೋಡಿ ನೆಟ್ಟಿಗರು ಹೇಳುತ್ತಿರೋದೇನು ಗೊತ್ತ.?

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಹೆಮ್ಮೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಬ್ಬ ನಟನಾಗಿ ಮತ್ತು ಒಬ್ಬ ಜವಾಬ್ದಾರಿಯುತ ಸೆಲೆಬ್ರಿಟಿ ಆಗಿ ವಿಶ್ವದಾದ್ಯಂತ ಎಲ್ಲರೂ ಅನುಸರಿಸುವ ರೀತಿ ಆದರ್ಶ ಬದುಕನ್ನು ಬದುಕಿ ಹೋಗಿದ್ದಾರೆ. ಅವರ ಸಮಾಜ ಸೇವೆ, ಊಹೆಗೂ ನಿಲುಕದ್ದು ಮತ್ತು ಅವರ ವೈಯುಕ್ತಿಕ ಜೀವನ ಕೂಡ ಅಷ್ಟೇ ಶ್ರೇಷ್ಠವಾಗಿತ್ತು. ಸಿನಿಮಾಗಳ ಆಯ್ಕೆ ವಿಚಾರದಲ್ಲೂ ಕೂಡ ಚ್ಯೂಸಿ ಆಗಿದ್ದ ಇವರು ಸಮಾಜ ಮುಖಿಯಾಗಿದ್ದರು. ಆದರೆ ಇವರ ಹೃದಯವಂತಿಕೆ ಅವರ ಅಂತ್ಯದ ನಂತರ ಜನರಿಗೆ…

Read More “ಅಯ್ಯಪ್ಪನ ಹಾಗೇ ಇನ್ಮುಂದೆ ಅಪ್ಪುಗೂ ಮಾಲೆ ಹಾಕಿ ದರ್ಶನ ಮಾಡುವುದಾಗಿ ಅಭಿಯಾನ ಆರಂಭಿಸಿದ ಅಪ್ಪು ಫ್ಯಾನ್ಸ್. ಪೋಸ್ಟರ್ ನೋಡಿ ನೆಟ್ಟಿಗರು ಹೇಳುತ್ತಿರೋದೇನು ಗೊತ್ತ.?” »

Viral News

ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?

Posted on January 30, 2023 By Kannada Trend News No Comments on ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?
ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?

  ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಖಡಕ್ ಪೊಲೀಸ್ ಪಾತ್ರಕ್ಕೂ ಸೈ, ರೈತನ ಪಾತ್ರಕ್ಕೂ ಜೈ. ಆರಡಿ ಹೈಟು ಕಟ್ಟು ಮಸ್ತಾದ ದೇಹ ಅದಕ್ಕೆ ತಕ್ಕನಾದ ಧ್ವನಿ ಮತ್ತು ಆಟಿಟ್ಯೂಡ್. ಇಂತಹ ಒಂದು ವಿಶೇಷ ಹಾಗೂ ಅಪರೂಪದ ಬಾಡಿ ಹೊಂದಿದ್ದ ಕಾರಣವೇ ಅವರಿಗೆ ಕುರುಕ್ಷೇತ್ರದ ದುರ್ಯೋಧನನ ಪಾತ್ರ ಮತ್ತು ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡುವಂತಹ ಭಾಗ್ಯ ದೊರಕಿತು. ದರ್ಶನ್ ಅವರ ಕ್ರಾಂತಿ (Kranthi) ಸಿನಿಮಾದಲ್ಲಿ ಅವರ ಸಿಕ್ಸ್ ಪ್ಯಾಕ್ ಅನ್ನು ಓಪನ್…

Read More “ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?” »

Viral News

ಕ್ರಾಂತಿ ಅಪ್ಪುಗೆ ಟ್ರಿಬ್ಯೂಟ್ ಕೊಟ್ಟಿಲ್ಲ, ಎಲ್ಲಾ ಕನ್ನಡ ಸಿನಿಮಾದಲ್ಲೂ ಅಪ್ಪು ಫೋಟೋ ಇರುತ್ತೆ ಕ್ರಾಂತಿಯಲ್ಲಿ ಮಾತ್ರ ಯಾಕಿಲ್ಲ.? ಸೇಡು ತೀರಿಸಿಕೊಳ್ತಿದ್ದಾರ ದರ್ಶನ್.? ಅಭಿಮಾನಿಗಳ ಪ್ರಶ್ನೆ.!

Posted on January 28, 2023 By Kannada Trend News No Comments on ಕ್ರಾಂತಿ ಅಪ್ಪುಗೆ ಟ್ರಿಬ್ಯೂಟ್ ಕೊಟ್ಟಿಲ್ಲ, ಎಲ್ಲಾ ಕನ್ನಡ ಸಿನಿಮಾದಲ್ಲೂ ಅಪ್ಪು ಫೋಟೋ ಇರುತ್ತೆ ಕ್ರಾಂತಿಯಲ್ಲಿ ಮಾತ್ರ ಯಾಕಿಲ್ಲ.? ಸೇಡು ತೀರಿಸಿಕೊಳ್ತಿದ್ದಾರ ದರ್ಶನ್.? ಅಭಿಮಾನಿಗಳ ಪ್ರಶ್ನೆ.!
ಕ್ರಾಂತಿ ಅಪ್ಪುಗೆ ಟ್ರಿಬ್ಯೂಟ್ ಕೊಟ್ಟಿಲ್ಲ, ಎಲ್ಲಾ ಕನ್ನಡ ಸಿನಿಮಾದಲ್ಲೂ ಅಪ್ಪು ಫೋಟೋ ಇರುತ್ತೆ ಕ್ರಾಂತಿಯಲ್ಲಿ ಮಾತ್ರ ಯಾಕಿಲ್ಲ.? ಸೇಡು ತೀರಿಸಿಕೊಳ್ತಿದ್ದಾರ ದರ್ಶನ್.? ಅಭಿಮಾನಿಗಳ ಪ್ರಶ್ನೆ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಬಿಡುಗಡೆಯಾಗಿ ಇನ್ನೇನು ಮೂರು ದಿನಗಳಾಗಿದೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಸದ್ದು ಮಾಡುತ್ತಿದೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಕ್ರಾಂತಿ ಸಿನಿಮಾ ಸೆಟ್ಟೇರಿದ ಕಾಲದಿಂದ ಹಿಡಿದು ಬಿಡುಗಡೆಯಾಗುವ ತನಕ ಒಂದಲ್ಲ ಒಂದು ವಿವಾದಾತ್ಮಕ ಸಂಕಷ್ಟಗಳಿಗೆ ಸಿಲುಕಿಕೊಂಡಿರುವಂತಹ ವಿಚಾರ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಅಪ್ಪು ಅಭಿಮಾನಿಗಳನ್ನು ಎದುರು ಹಾಕಿಕೊಂಡು ಸಾಕಷ್ಟು ಸಂಕಷ್ಟವನ್ನು ಅನುಭವಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದ ಯಾವ ನಟನಿಗೂ ಕೂಡ ಆಗದಂತಹ…

Read More “ಕ್ರಾಂತಿ ಅಪ್ಪುಗೆ ಟ್ರಿಬ್ಯೂಟ್ ಕೊಟ್ಟಿಲ್ಲ, ಎಲ್ಲಾ ಕನ್ನಡ ಸಿನಿಮಾದಲ್ಲೂ ಅಪ್ಪು ಫೋಟೋ ಇರುತ್ತೆ ಕ್ರಾಂತಿಯಲ್ಲಿ ಮಾತ್ರ ಯಾಕಿಲ್ಲ.? ಸೇಡು ತೀರಿಸಿಕೊಳ್ತಿದ್ದಾರ ದರ್ಶನ್.? ಅಭಿಮಾನಿಗಳ ಪ್ರಶ್ನೆ.!” »

Cinema Updates

ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದ ಹಾಗೆಯೇ ದರ್ಶನ್ ವಿರುದ್ಧ ಚಪ್ಪಲಿ ಎಸೆದವನಿಗೆ ಖಡಕ್ ಎಚ್ಚರಿಕೆ ಕೊಟ್ಟ ರೂಪೇಶ್ ರಾಜಣ್ಣ, ಇವರ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ನೋಡಿ.

Posted on January 3, 2023 By Kannada Trend News No Comments on ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದ ಹಾಗೆಯೇ ದರ್ಶನ್ ವಿರುದ್ಧ ಚಪ್ಪಲಿ ಎಸೆದವನಿಗೆ ಖಡಕ್ ಎಚ್ಚರಿಕೆ ಕೊಟ್ಟ ರೂಪೇಶ್ ರಾಜಣ್ಣ, ಇವರ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ನೋಡಿ.
ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದ ಹಾಗೆಯೇ ದರ್ಶನ್ ವಿರುದ್ಧ ಚಪ್ಪಲಿ ಎಸೆದವನಿಗೆ ಖಡಕ್ ಎಚ್ಚರಿಕೆ ಕೊಟ್ಟ ರೂಪೇಶ್ ರಾಜಣ್ಣ, ಇವರ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ನೋಡಿ.

  ಬಿಗ್ ಬಾಸ್ ಮನೆಯಲ್ಲಿ ಸುಮಾರು 100 ದಿನಗಳ ಕಾಲ ಇದ್ದು ಫಿನಾಲೆ ಅಂತಕ್ಕೆ ಬಂದು ನಾಲ್ಕನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದಂತಹ ರೂಪೇಶ್ ರಾಜಣ್ಣ ಅವರು ದರ್ಶನ್ ಮೇಲೆ ಚಪ್ಪಲಿ ಎಸೆದ ವಿಚಾರ ತಿಳಿದು ತಕ್ಷಣವೇ ಲೈವ್ ಬಂದು ದರ್ಶನ್ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ದರ್ಶನ್ ಅವರ ತೇಜೋವಧೆ ಮಾಡುವುದಕ್ಕೆ ಕಾದು ಕುಳಿತಿದ್ದೀರಾ ದರ್ಶನ್ ಒಬ್ಬರನ್ನೇ ನೀವು ಟಾರ್ಗೆಟ್ ಮಾಡ್ತಾ ಇದ್ದೀರಾ.? ಒಂದು ಹೇಳ್ತೀನಿ ಕೇಳಿ ಒಬ್ಬ ಲೈಟ್ ಬಾಯ್…

Read More “ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದ ಹಾಗೆಯೇ ದರ್ಶನ್ ವಿರುದ್ಧ ಚಪ್ಪಲಿ ಎಸೆದವನಿಗೆ ಖಡಕ್ ಎಚ್ಚರಿಕೆ ಕೊಟ್ಟ ರೂಪೇಶ್ ರಾಜಣ್ಣ, ಇವರ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ನೋಡಿ.” »

Entertainment

ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ ವಿಡಿಯೋ ವೈರಲ್

Posted on January 1, 2023January 1, 2023 By Kannada Trend News No Comments on ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ ವಿಡಿಯೋ ವೈರಲ್
ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ ವಿಡಿಯೋ ವೈರಲ್

ದರ್ಶನ್ ಅವರ ಈ ಸ್ಥಿತಿಗೆ ಯಾರು ಕಾರಣ ಎಂದು ಶಾ-ಕಿಂ-ಗ್ ಹೇಳಿಕೆ ಕೊಟ್ಟ ಮೀನ ತೂಗುದೀಪ್… ದರ್ಶನ್ ಅವರು ಸದಾ ಒಂದಲ್ಲ ಒಂದು ವಿಚಾರವಾಗಿ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗಾಗಲೇ ಹಲವು ವಿಷಯಗಳಲ್ಲಿ ಇವರ ಹೆಸರು ಸುದ್ದಿಯಲ್ಲಿ ಇತ್ತು, ಇದೀಗ ಸುದ್ದಿ ಮಾಧ್ಯಮದಿಂದಲೇ ಇವರನ್ನು ಬ್ಯಾನ್ ಮಾಡುವ ತನಕ ಅವರ ಗಲಾಟೆಗಳು ಜೋರಾಗಿದೆ. ಈ ವರ್ಷ ಜನವರಿ 26ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ ಮಾಧ್ಯಮಗಳು…

Read More “ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ ವಿಡಿಯೋ ವೈರಲ್” »

Entertainment

Posts pagination

1 2 … 367 Next

Copyright © 2025 Kannada Trend News.


Developed By Top Digital Marketing & Website Development company in Mysore