Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Vishnu dada

ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?

Posted on March 17, 2023 By Kannada Trend News No Comments on ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?
ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?

    ಸಕ್ಸಸ್ ಎನ್ನುವುದ ಸರಿಯಾದ ಡೆಫ್ನೇನೇಷನ್ ಅನ್ನು ಈ ರೀತಿ ಹೇಳಬಹುದು ಎನಿಸುತ್ತದೆ. ಎಲ್ಲಿ ನಮಗೆ ಬೆಲೆ ಇರುವುದಿಲ್ಲವೋ ಅಲ್ಲಿ ಬಲವಾಗಿ ಬೆಳೆದು ಹೆಮ್ಮರವಾಗುವುದು ಎಂದು. ಈಗ ಅದಕ್ಕೆ ಅನ್ವರ್ಥವಾಗಿ ಸುದೀಪ್ ಎಂದು ಹೇಳಬಹುದು. ಯಾಕೆಂದರೆ ಸುದೀಪ್ ಅವರು ಬಾಲ್ಯದಿಂದಲೂ, ತಾನೊಬ್ಬ ಸಿನಿಮಾ ಹೀರೋ ಆಗಬೇಕು ಎಂದು ಕನಸು ಕಟ್ಟಿಕೊಂಡು ಅದಕ್ಕಾಗಿ ಮುಂಬೈ ಗೆ ಹೋಗಿ ತರಬೇತಿ ಪಡೆದುಕೊಂಡು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಆದರೆ ಆರಂಭದ ದಿನಗಳಲ್ಲಿ ಇವರನ್ನು ಆರಡಿ ಹೈಟು, ಐರನ್ ಲೆಗ್, ಎಮ್ಮೆ…

Read More “ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?” »

Entertainment

ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?

Posted on February 26, 2023 By Kannada Trend News No Comments on ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?
ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?

  ಸಾಹಸಸಿಂಹ ವಿಷ್ಣುವರ್ಧನ್ ಅವರು ಅಭಿನವ ಸಂತ. ಆರಂಭದಲ್ಲಿ ರಾಮಾಚಾರಿ ಸಿನಿಮಾದಂತಹ ಚಿತ್ರಗಳಲ್ಲಿ ಚಿಗುರು ಮೀಸೆ ಬಿಸಿ ರಕ್ತದ ಯುವಕನಾಗಿ, ನಂತರ ಹೃದಯಗೀತೆ ಜಯಸಿಂಹ ಸಿನಿಮಾಗಳ ಕಾಲದಲ್ಲಿ ರೋಮ್ಯಾಂಟಿಕ್ ಹೀರೋ ಆಗಿ, ಯಜಮಾನ ಸೂರ್ಯವಂಶ ಸಿಂಹಾದ್ರಿಯ ಸಿಂಹ ಮುಂತಾದ ಕೌಟುಂಬಿಕ ಚಿತ್ರಗಳಲ್ಲಿ ಭಾವಜೀವಿ ಆಗಿ ಅಂತಿಮ ದಿನಗಳಲ್ಲಿ ಸಿರಿವಂತ ಸಾಹುಕಾರ ಸಿನಿಮಾದಂತಹ ಆಧ್ಯಾತ್ಮಿಕ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನು ಹಲವು ದಶಕಗಳವರೆಗೂ ರಂಜಿಸಿದ ಒಬ್ಬ ಮಹಾನ್ ಕಲಾವಿದ. ಇಂತಹ ಮೇರು ನಟನ ಮುಖದಲ್ಲಿ ಅದೆಂತಹದೋ ರಾಜಕಳೆ ರಾರಾಜಿಸುತ್ತಿತ್ತು. ಹೆಸರೇ…

Read More “ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?” »

Viral News

ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತ.? ಕಲ್ಲಿನಲ್ಲೇ ವಿಷ್ಣು ಪ್ರತಿಮೆಯನ್ನು ಕೆತ್ತಿಸಿರುವುದು ಯಾಕೆ ಗೊತ್ತಾ.? ಇದರ ಹಿಂದೆ ಇದೇ ಒಂದು ರಹಸ್ಯ.

Posted on January 31, 2023 By Kannada Trend News No Comments on ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತ.? ಕಲ್ಲಿನಲ್ಲೇ ವಿಷ್ಣು ಪ್ರತಿಮೆಯನ್ನು ಕೆತ್ತಿಸಿರುವುದು ಯಾಕೆ ಗೊತ್ತಾ.? ಇದರ ಹಿಂದೆ ಇದೇ ಒಂದು ರಹಸ್ಯ.
ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತ.? ಕಲ್ಲಿನಲ್ಲೇ ವಿಷ್ಣು ಪ್ರತಿಮೆಯನ್ನು ಕೆತ್ತಿಸಿರುವುದು ಯಾಕೆ ಗೊತ್ತಾ.? ಇದರ ಹಿಂದೆ ಇದೇ ಒಂದು ರಹಸ್ಯ.

ಸಾಕಷ್ಟು ವಿವಾದ, ಚರ್ಚೆ, ಸಂಘರ್ಷಗಳ ನಡುವೆ 13 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿ, ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಮೈಸೂರಿನಲ್ಲಿ ( Mysore) ನಿರ್ಮಾಣ ಆಗಿದೆ. ಕರ್ನಾಟಕ ಕಂಡ ಕನ್ನಡ ತಾಯಿ ಭುವನೇಶ್ವರಿ ಹೆಮ್ಮೆಯ ಪುತ್ರನ ಸ್ಮಾರಕ ನಿರ್ಮಾಣ ಇಷ್ಟೊಂದು ತಡವಾಗಿದ್ದು ಕನ್ನಡಿಗರೆಲ್ಲರ ನೋವಿಗೆ ಕಾರಣವಾಗಿತ್ತು. ಆದರೂ ಸಹ ಅಂತಹ ಒಂದು ಘಳಿಗೆಗೆ ಈಗ ಋಣ ಕೂಡ ಬಂದಿದ್ದು ಜನವರಿ 29ರಂದು ಮೈಸೂರಿನಲ್ಲಿ ಹೆಮ್ಮೆಯ ಕನ್ನಡಿಗನ ಸ್ಮಾರಕ ನಿರ್ಮಾಣ ಆಗಿದೆ. ಕಾಟಾಚಾರಕ್ಕೆ ಸರ್ಕಾರ ಆತುರವಾಗಿ ನಿರ್ಮಾಣ…

Read More “ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತ.? ಕಲ್ಲಿನಲ್ಲೇ ವಿಷ್ಣು ಪ್ರತಿಮೆಯನ್ನು ಕೆತ್ತಿಸಿರುವುದು ಯಾಕೆ ಗೊತ್ತಾ.? ಇದರ ಹಿಂದೆ ಇದೇ ಒಂದು ರಹಸ್ಯ.” »

Entertainment

ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

Posted on January 29, 2023 By Kannada Trend News No Comments on ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.
ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

  ವಿಷ್ಣುವರ್ಧನ್ (Vishnuvardhan) ತೆರೆ ಮೇಲೆ ರಾಜನಂತೆ ಅಬ್ಬರಿಸಿದ ಸಾಹಸಸಿಂಹ ಆದರೆ ತೆರೆ ಹಿಂದೆ ವೈಯುಕ್ತಿಕ ಬದುಕಿನಲ್ಲಿ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಅವರ ಅಂತ್ಯದ ದಿನದವರೆಗೂ ಹಾಗೂ ಈಗ ಸಾವನ್ನಪ್ಪಿ ದಶಕವೇ ಕಳೆದಿದರೂ ಇಲ್ಲಿಯವರೆಗೂ ಇನ್ನೂ ಸ್ಮಾರಕದ ವಿಚಾರದ ವಿಚಾರದ ತನಕವೂ ಕೂಡ ಹಲವು ವಿವಾದಗಳಲ್ಲಿ ಸಿಲುಕಿಕೊಂಡ ದುರಂತ ನಾಯಕ. ಅಭಿಮಾನಿಗಳ ಹೋರಾಟ ಕುಟುಂಬದವರ ಕೋರಿಕೆ ಸರ್ಕಾರದ ಹಗ್ಗ ಜಗ್ಗಾಟ ಮತ್ತು ಇನ್ನಿತರ ಕಣ್ಣಾ ಮುಚ್ಚಾಲೆ ಎಲ್ಲವನ್ನು ಮೀರಿ ಇಂದು ವಿಷ್ಣುವರ್ಧನ್ ಅವರ ಸ್ಮಾರಕ (Memorial) ಮೈಸೂರಿನಲ್ಲಿ…

Read More “ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.” »

Viral News

ಕೊನೆಗೂ ನಿರ್ಮಾಣವಾಯ್ತು ವಿಷ್ಣು ಸ್ಮಾರಕ ಅಭಿಮಾನಿಗಳ ಮೊಗದಲ್ಲಿ ಸಂತಸ. ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವ ಮುಖ್ಯ ಅತಿಥಿ ಯಾರು ಗೊತ್ತಾ.?

Posted on January 12, 2023January 12, 2023 By Kannada Trend News No Comments on ಕೊನೆಗೂ ನಿರ್ಮಾಣವಾಯ್ತು ವಿಷ್ಣು ಸ್ಮಾರಕ ಅಭಿಮಾನಿಗಳ ಮೊಗದಲ್ಲಿ ಸಂತಸ. ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವ ಮುಖ್ಯ ಅತಿಥಿ ಯಾರು ಗೊತ್ತಾ.?
ಕೊನೆಗೂ ನಿರ್ಮಾಣವಾಯ್ತು ವಿಷ್ಣು ಸ್ಮಾರಕ ಅಭಿಮಾನಿಗಳ ಮೊಗದಲ್ಲಿ ಸಂತಸ. ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವ ಮುಖ್ಯ ಅತಿಥಿ ಯಾರು ಗೊತ್ತಾ.?

  ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಂತಸದ ವಿಚಾರ ಹೌದು ಬಹಳಷ್ಟು ವರ್ಷಗಳಿಂದ ಅಭಿಮಾನಿಗಳ ಮನಸ್ಸಿನಲ್ಲಿ ಇದ್ದಂತಹ ನೋವಿಗೆ ಇದೀಗ ವಿದಾಯ ಸಿಗುತ್ತಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ವಿಷ್ಣು ಅವರು ನಮ್ಮನ್ನು ಅಗಲಿ 12 ವರ್ಷಗಳ ಕಳೆದು ಹೋಗಿದೆ ಆದರೂ ಕೂಡ ಅವರ ಸ್ಮಾರಕ ನಿರ್ಮಾಣವಾಗಿಲ್ಲ ಎಂಬ ವಿಚಾರಕ್ಕೆ ಆಗಾಗ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದರು. ಸ್ಮಾರಕ ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದರು. ಒಂದು ಕಡೆ ಭಾರತಿ ವಿಷ್ಣುವರ್ಧನ್ ಹಾಗೂ ಅವರ ಅಳಿಯ ಆದಂತಹ ಅನಿರುಧ್ ಅವರು…

Read More “ಕೊನೆಗೂ ನಿರ್ಮಾಣವಾಯ್ತು ವಿಷ್ಣು ಸ್ಮಾರಕ ಅಭಿಮಾನಿಗಳ ಮೊಗದಲ್ಲಿ ಸಂತಸ. ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವ ಮುಖ್ಯ ಅತಿಥಿ ಯಾರು ಗೊತ್ತಾ.?” »

Entertainment

ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!

Posted on November 3, 2022November 3, 2022 By Kannada Trend News No Comments on ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!
ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!

ಕರ್ನಾಟಕದ ಮೇರು ನಟ ಸಾಹಸಸಿಂಹ ಕರುನಾಡ ಕಣ್ಮಣಿ ನಮ್ಮೆಲ್ಲರ ಪ್ರೀತಿಯ ವಿಷ್ಣು ದಾದಾ ನಮ್ಮನ್ನು ಅ.ಗ.ಲಿ 12 ವರ್ಷಗಳಾಗುತ್ತಿವೆ. ವಂಶವೃಕ್ಷ ಎನ್ನುವ ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಇರುವವರು ನಾಗರಹಾವು ಸಿನಿಮಾದಿಂದ ಕನ್ನಡಕ್ಕೆ ಒಬ್ಬ ಭರವಸೆಯ ನಾಯಕರಾದರು, ಸಂಪತ್ ಕುಮಾರ್ ಆಗಿದ್ದ ಇವರು ವಿಷ್ಣುವರ್ಧನ್ ಆಗಿ ಬದಲಾದರು ಅಂದಿನಿಂದ ಇವರು ಮುಟ್ಟಿದ್ದೆಲ್ಲ ಚಿನ್ನ ಆಯ್ತು. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ…

Read More “ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!” »

Entertainment

ಮನೆ ಒಂದನ್ನು ಬಿಟ್ಟರೆ ವಿಷ್ಣು ದಾದಾ ಬಳಿ ಬಿಡುಗಾಸು ಆಸ್ತಿ ಇಲ್ಲ, ಕರ್ಣನಂತೆ ದಾನಿಯಾದ್ರ ವಿಷ್ಣುವರ್ಧನ್.? ಇವರ ಬದುಕಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.

Posted on July 27, 2022 By Kannada Trend News No Comments on ಮನೆ ಒಂದನ್ನು ಬಿಟ್ಟರೆ ವಿಷ್ಣು ದಾದಾ ಬಳಿ ಬಿಡುಗಾಸು ಆಸ್ತಿ ಇಲ್ಲ, ಕರ್ಣನಂತೆ ದಾನಿಯಾದ್ರ ವಿಷ್ಣುವರ್ಧನ್.? ಇವರ ಬದುಕಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.
ಮನೆ ಒಂದನ್ನು ಬಿಟ್ಟರೆ ವಿಷ್ಣು ದಾದಾ ಬಳಿ ಬಿಡುಗಾಸು ಆಸ್ತಿ ಇಲ್ಲ, ಕರ್ಣನಂತೆ ದಾನಿಯಾದ್ರ ವಿಷ್ಣುವರ್ಧನ್.? ಇವರ ಬದುಕಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.

ವಿಷ್ಣುವರ್ಧನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇಲ್ಲಿಯವರೆಗೂ ಸುಮಾರು 220ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸಂಪತ್ ಕುಮಾರ್ ಆಗಿ ಬೆಳೆದಂತಹ ಹುಡುಗ ವಿಷ್ಣುವರ್ಧನ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಮೂಲತಃ ಮೈಸೂರಿನವರು ಆದರೂ ಕೂಡ ಸಿನಿಮಾ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ಬಹಳ ಪ್ರತಿಭಾನ್ವಿತ ಈ ಕಾರಣಕ್ಕಾಗಿಯೇ ಇಲ್ಲಿಯವರೆಗೂ ಕೂಡ ಸುಮಾರು 220ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿರುವುದು ಕನ್ನಡ…

Read More “ಮನೆ ಒಂದನ್ನು ಬಿಟ್ಟರೆ ವಿಷ್ಣು ದಾದಾ ಬಳಿ ಬಿಡುಗಾಸು ಆಸ್ತಿ ಇಲ್ಲ, ಕರ್ಣನಂತೆ ದಾನಿಯಾದ್ರ ವಿಷ್ಣುವರ್ಧನ್.? ಇವರ ಬದುಕಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.” »

Entertainment

ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!

Posted on July 18, 2022 By Kannada Trend News No Comments on ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!
ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!

ಅಂದು ದಿಗ್ಗಜ ನಟರೊಂದಿಗೆ ನಟಿಸುವುದೇ ಒಂದು ದೊಡ್ಡ ಸೌಭಾಗ್ಯದಾಯಕ ಅದೃಷ್ಟವಾಗಿತ್ತು ಅಂದಿನ ನಟಿಮಣಿಯರಿಗೆ. ಚಂದನವನದಲ್ಲಿ ಅಂದಿನ ನಟಿಮಣಿಯರ ಪೈಕಿ ಕನಸಿನ ರಾಣಿ ಮಾಲಾಶ್ರೀ ಕೂಡ ಒಬ್ಬರಾಗಿದ್ದು ಟಾಪ್ ನಟಿಯರಲ್ಲಿ ಹಾಗೂ ಬೇಡಿಕೆಯ ನಟಿಯರಲ್ಲಿ ಮುಂಚೂಣಿಯಲ್ಲಿದ್ದರು. ಲೇಡಿ ಸಿಂಗಂ ರೀತಿ ಫೈಟ್ ಸೀನ್ ಗಳಲ್ಲಿಯೂ ಮಿಂಚುತ್ತಾ ಸ್ಯಾಂಡಲ್ವುಡ್ ನಲ್ಲಿ ಎಲ್ಲಾ ತರಹದ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ  ನಟಿ. ಅವರು 1989ರಲ್ಲಿ ಸಾರ್ವಕಾಲಿಕ ಜನಪ್ರಿಯ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ…

Read More “ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!” »

Entertainment

ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದ ಹಾಗೂ ಜಯಮಾಲಿನಿಯ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್.!! ಈ ಹಾಡು ಹೇಗೆ ಸಿಂಕ್ ಮಾಡಿದ್ದಾರೆ ನೋಡಿ ನಕ್ಕು ನಕ್ಕು ಸುಸ್ತಾಗ್ತಿರ

Posted on July 1, 2022July 1, 2022 By Kannada Trend News No Comments on ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದ ಹಾಗೂ ಜಯಮಾಲಿನಿಯ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್.!! ಈ ಹಾಡು ಹೇಗೆ ಸಿಂಕ್ ಮಾಡಿದ್ದಾರೆ ನೋಡಿ ನಕ್ಕು ನಕ್ಕು ಸುಸ್ತಾಗ್ತಿರ
ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದ ಹಾಗೂ ಜಯಮಾಲಿನಿಯ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್.!! ಈ ಹಾಡು ಹೇಗೆ ಸಿಂಕ್ ಮಾಡಿದ್ದಾರೆ ನೋಡಿ ನಕ್ಕು ನಕ್ಕು ಸುಸ್ತಾಗ್ತಿರ

ಇತ್ತೀಚೆಗಷ್ಟೇ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡಿಗೆ ಎಲ್ಲಾ ಕಡೆಯೂ ಅದ್ಭುತವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಪಡ್ಡೆಹುಡುಗರಿಗೆ ಹಿಡಿಸುವಂತಹ ಸಾಹಿತ್ಯವನ್ನು ಶಬ್ಬೀರ್ ಅಹ್ಮದ್ ರವರು ನೀಡಿದ್ದಾರೆ. ನಕಾಶ್ ಅಜಿಜ್ ಹಾಗೂ ಸುನಿಧಿ ಚೌಹಾನ್ ರವರು ಅದ್ಭುತವಾಗಿ ಹಾಡಿದ್ದಾರೆ. ಅಜನೀಶ್ ಲೋಕನಾಥ್ ರವರ ಸಂಗೀತ ನಿರ್ದೇಶನಕ್ಕೆ ತಕ್ಕಂತೆ ಜಾನ್ನಿ ಮಾಸ್ಟರ್ ಅತ್ಯುತ್ತಮ ನೃತ್ಯವನ್ನು ನೀಡಿದ್ದಾರೆ. ಇದಕ್ಕೆ ತಕ್ಕಂತೆ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮೋಡಿ ಮಾಡಿದ್ದಾರೆ. ಸದ್ಯಕ್ಕೆ ಇನ್ಸ್ಟಾಗ್ರಾಂ…

Read More “ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ವಿಷ್ಣುದಾದ ಹಾಗೂ ಜಯಮಾಲಿನಿಯ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್.!! ಈ ಹಾಡು ಹೇಗೆ ಸಿಂಕ್ ಮಾಡಿದ್ದಾರೆ ನೋಡಿ ನಕ್ಕು ನಕ್ಕು ಸುಸ್ತಾಗ್ತಿರ” »

Cinema Updates

Copyright © 2025 Kannada Trend News.


Developed By Top Digital Marketing & Website Development company in Mysore