Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Vishnuvardhan

ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?

Posted on February 26, 2023 By Kannada Trend News No Comments on ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?
ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?

  ಸಾಹಸಸಿಂಹ ವಿಷ್ಣುವರ್ಧನ್ ಅವರು ಅಭಿನವ ಸಂತ. ಆರಂಭದಲ್ಲಿ ರಾಮಾಚಾರಿ ಸಿನಿಮಾದಂತಹ ಚಿತ್ರಗಳಲ್ಲಿ ಚಿಗುರು ಮೀಸೆ ಬಿಸಿ ರಕ್ತದ ಯುವಕನಾಗಿ, ನಂತರ ಹೃದಯಗೀತೆ ಜಯಸಿಂಹ ಸಿನಿಮಾಗಳ ಕಾಲದಲ್ಲಿ ರೋಮ್ಯಾಂಟಿಕ್ ಹೀರೋ ಆಗಿ, ಯಜಮಾನ ಸೂರ್ಯವಂಶ ಸಿಂಹಾದ್ರಿಯ ಸಿಂಹ ಮುಂತಾದ ಕೌಟುಂಬಿಕ ಚಿತ್ರಗಳಲ್ಲಿ ಭಾವಜೀವಿ ಆಗಿ ಅಂತಿಮ ದಿನಗಳಲ್ಲಿ ಸಿರಿವಂತ ಸಾಹುಕಾರ ಸಿನಿಮಾದಂತಹ ಆಧ್ಯಾತ್ಮಿಕ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನು ಹಲವು ದಶಕಗಳವರೆಗೂ ರಂಜಿಸಿದ ಒಬ್ಬ ಮಹಾನ್ ಕಲಾವಿದ. ಇಂತಹ ಮೇರು ನಟನ ಮುಖದಲ್ಲಿ ಅದೆಂತಹದೋ ರಾಜಕಳೆ ರಾರಾಜಿಸುತ್ತಿತ್ತು. ಹೆಸರೇ…

Read More “ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?” »

Viral News

ವಿಷ್ಣುವರ್ಧನ್ ಸಿನಿಮಾ ನೋಡೋಕೆ ಅಣ್ಣಾವ್ರ ಇಡೀ ಕುಟುಂಬನೇ ಥಿಯೇಟರ್ ಗೆ ಬಂದಿತ್ತು ಅದು ಯಾವ ಸಿನಿಮಾ ಗೊತ್ತಾ.?

Posted on February 24, 2023 By Kannada Trend News No Comments on ವಿಷ್ಣುವರ್ಧನ್ ಸಿನಿಮಾ ನೋಡೋಕೆ ಅಣ್ಣಾವ್ರ ಇಡೀ ಕುಟುಂಬನೇ ಥಿಯೇಟರ್ ಗೆ ಬಂದಿತ್ತು ಅದು ಯಾವ ಸಿನಿಮಾ ಗೊತ್ತಾ.?
ವಿಷ್ಣುವರ್ಧನ್ ಸಿನಿಮಾ ನೋಡೋಕೆ ಅಣ್ಣಾವ್ರ ಇಡೀ ಕುಟುಂಬನೇ ಥಿಯೇಟರ್ ಗೆ ಬಂದಿತ್ತು ಅದು ಯಾವ ಸಿನಿಮಾ ಗೊತ್ತಾ.?

  ಸ್ಟಾರ್ ವಾರ್ ಕಿತ್ತಾಟ ಎನ್ನುವುದು ಇಂದು ನೆನ್ನೆಯದಲ್ಲ, ಡಾಕ್ಟರ್ ರಾಜಕುಮಾರ್ ಅವರ ಕಾಲದಿಂದಲೂ ಕೂಡ ಇಂತಹದೊಂದು ಸಮಸ್ಯೆ ಕನ್ನಡ ಇಂಡಸ್ಟ್ರಿಯಲ್ಲಿ ಇತ್ತು. ಅದಕ್ಕೆ ಸಾಕ್ಷಿ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರ ನಡುವೆ ಮೂಡಿದ್ದ ಬಿರುಕು. ಆದರೆ ನಿಜವಾಗಿ ಹೇಳಬೇಕು ಎಂದರೆ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರ ನಡುವೆ ಅಷ್ಟೊಂದು ಸಮಸ್ಯೆಯೇ ಇರಲಿಲ್ಲ, ಬದಲಾಗಿ ಅಭಿಮಾನಿಗಳು ಮಾತ್ರ ಇದನ್ನು ದೊಡ್ಡದಾಗಿ ಬೆಳೆಸಿ ಬಿಟ್ಟರು. ಅದರಲ್ಲೂ ಅಭಿಮಾನಿಗಳು ಎಂದು ಹೇಳುವುದಕ್ಕಿಂತ ಕಿಡಿಗೇಡಿಗಳು ಎಂದೇ ಹೇಳಬಹುದು ಈ ಮಾತನ್ನು ಕನ್ನಡದ…

Read More “ವಿಷ್ಣುವರ್ಧನ್ ಸಿನಿಮಾ ನೋಡೋಕೆ ಅಣ್ಣಾವ್ರ ಇಡೀ ಕುಟುಂಬನೇ ಥಿಯೇಟರ್ ಗೆ ಬಂದಿತ್ತು ಅದು ಯಾವ ಸಿನಿಮಾ ಗೊತ್ತಾ.?” »

Entertainment

ನನ್ ಮುಖ ನೋಡಿದ್ ತಕ್ಷಣ ಸಿಗರೇಟ್ ಸೇದ್ತಿಯಾ ಅಂತ ಪಟ್ ಅಂತ ವಿಷ್ಣು ಸರ್ ಕೇಳ್ಬಿಟ್ರು. ಅವರಲ್ಲಿ ಒಂದು ವಿಶೇಷ ಶಕ್ತಿ ಇತ್ತು ಎಂದು ದಾದ ಬಗ್ಗೆ ಮಾತನಾಡಿದ ನಟ ನವೀನ್ ಕೃಷ್ಣ

Posted on February 23, 2023 By Kannada Trend News No Comments on ನನ್ ಮುಖ ನೋಡಿದ್ ತಕ್ಷಣ ಸಿಗರೇಟ್ ಸೇದ್ತಿಯಾ ಅಂತ ಪಟ್ ಅಂತ ವಿಷ್ಣು ಸರ್ ಕೇಳ್ಬಿಟ್ರು. ಅವರಲ್ಲಿ ಒಂದು ವಿಶೇಷ ಶಕ್ತಿ ಇತ್ತು ಎಂದು ದಾದ ಬಗ್ಗೆ ಮಾತನಾಡಿದ ನಟ ನವೀನ್ ಕೃಷ್ಣ
ನನ್ ಮುಖ ನೋಡಿದ್ ತಕ್ಷಣ ಸಿಗರೇಟ್ ಸೇದ್ತಿಯಾ ಅಂತ ಪಟ್ ಅಂತ ವಿಷ್ಣು ಸರ್ ಕೇಳ್ಬಿಟ್ರು. ಅವರಲ್ಲಿ ಒಂದು ವಿಶೇಷ ಶಕ್ತಿ ಇತ್ತು ಎಂದು ದಾದ ಬಗ್ಗೆ ಮಾತನಾಡಿದ ನಟ ನವೀನ್ ಕೃಷ್ಣ

ಕದಂಬ ಸಿನಿಮಾದಿಂದ ಕಲಿತ ಅಭಿನಯ ಹಾಗೂ ವಿಷ್ಣುವರ್ಧನ್ ಅವರಿಂದ ಕಲಿತ ಪಾಠವನ್ನು ಹೇಳಿಕೊಂಡ ನವೀನ್ ಕೃಷ್ಣ. ಸಾಹಸ ಸಿಂಹ ವಿಷ್ಣುವರ್ಧನ್ ಇಡೀ ಕರುನಾಡೇ ಕೊಂಡಾಡುವಂತೆ ಮಾಣಿಕ್ಯ. ಪ್ರೀತಿಯಿಂದ ಎಲ್ಲರೂ ಇವರನ್ನು ದಾದಾ ಎಂದು ಕರೆಯುತ್ತಾರೆ. ಹೆಸರಿಗೆ ತಕ್ಕಂತೆ ಇವರು ಒಬ್ಬ ಅಣ್ಣನ ಸ್ಥಾನದಲ್ಲಿ ಇದ್ದುಕೊಂಡು ಎಲ್ಲರಿಗೂ ಮಾರ್ಗದರ್ಶನ ನೀಡುತ್ತಾರೆ. ಹಿರಿಯರು ಕಿರಿಯರು ಎನ್ನುವ ಯಾವ ಭೇದ ಇಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಇವರ ವ್ಯಕ್ತಿತ್ವಕ್ಕೇ ಅವರೇ ಸಾಟಿ. ಅವರ ಜೊತೆ ಅಭಿನಯ ಮಾಡಿರುವ ಅವರ ಚಿತ್ರಗಳಲ್ಲಿ ಕೆಲಸ…

Read More “ನನ್ ಮುಖ ನೋಡಿದ್ ತಕ್ಷಣ ಸಿಗರೇಟ್ ಸೇದ್ತಿಯಾ ಅಂತ ಪಟ್ ಅಂತ ವಿಷ್ಣು ಸರ್ ಕೇಳ್ಬಿಟ್ರು. ಅವರಲ್ಲಿ ಒಂದು ವಿಶೇಷ ಶಕ್ತಿ ಇತ್ತು ಎಂದು ದಾದ ಬಗ್ಗೆ ಮಾತನಾಡಿದ ನಟ ನವೀನ್ ಕೃಷ್ಣ” »

Entertainment

ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

Posted on January 29, 2023 By Kannada Trend News No Comments on ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.
ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

  ವಿಷ್ಣುವರ್ಧನ್ (Vishnuvardhan) ತೆರೆ ಮೇಲೆ ರಾಜನಂತೆ ಅಬ್ಬರಿಸಿದ ಸಾಹಸಸಿಂಹ ಆದರೆ ತೆರೆ ಹಿಂದೆ ವೈಯುಕ್ತಿಕ ಬದುಕಿನಲ್ಲಿ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಅವರ ಅಂತ್ಯದ ದಿನದವರೆಗೂ ಹಾಗೂ ಈಗ ಸಾವನ್ನಪ್ಪಿ ದಶಕವೇ ಕಳೆದಿದರೂ ಇಲ್ಲಿಯವರೆಗೂ ಇನ್ನೂ ಸ್ಮಾರಕದ ವಿಚಾರದ ವಿಚಾರದ ತನಕವೂ ಕೂಡ ಹಲವು ವಿವಾದಗಳಲ್ಲಿ ಸಿಲುಕಿಕೊಂಡ ದುರಂತ ನಾಯಕ. ಅಭಿಮಾನಿಗಳ ಹೋರಾಟ ಕುಟುಂಬದವರ ಕೋರಿಕೆ ಸರ್ಕಾರದ ಹಗ್ಗ ಜಗ್ಗಾಟ ಮತ್ತು ಇನ್ನಿತರ ಕಣ್ಣಾ ಮುಚ್ಚಾಲೆ ಎಲ್ಲವನ್ನು ಮೀರಿ ಇಂದು ವಿಷ್ಣುವರ್ಧನ್ ಅವರ ಸ್ಮಾರಕ (Memorial) ಮೈಸೂರಿನಲ್ಲಿ…

Read More “ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.” »

Viral News

ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!

Posted on November 3, 2022November 3, 2022 By Kannada Trend News No Comments on ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!
ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!

ಕರ್ನಾಟಕದ ಮೇರು ನಟ ಸಾಹಸಸಿಂಹ ಕರುನಾಡ ಕಣ್ಮಣಿ ನಮ್ಮೆಲ್ಲರ ಪ್ರೀತಿಯ ವಿಷ್ಣು ದಾದಾ ನಮ್ಮನ್ನು ಅ.ಗ.ಲಿ 12 ವರ್ಷಗಳಾಗುತ್ತಿವೆ. ವಂಶವೃಕ್ಷ ಎನ್ನುವ ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಇರುವವರು ನಾಗರಹಾವು ಸಿನಿಮಾದಿಂದ ಕನ್ನಡಕ್ಕೆ ಒಬ್ಬ ಭರವಸೆಯ ನಾಯಕರಾದರು, ಸಂಪತ್ ಕುಮಾರ್ ಆಗಿದ್ದ ಇವರು ವಿಷ್ಣುವರ್ಧನ್ ಆಗಿ ಬದಲಾದರು ಅಂದಿನಿಂದ ಇವರು ಮುಟ್ಟಿದ್ದೆಲ್ಲ ಚಿನ್ನ ಆಯ್ತು. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ…

Read More “ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!” »

Entertainment

ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ

Posted on October 12, 2022 By Kannada Trend News No Comments on ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ
ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ

ಪ್ರತಿ ವರ್ಷವೂ ಕೂಡ ಸಿನಿಮಾ ರಂಗದಲ್ಲಿ ಯಶಸ್ಸನ್ನು ಸಾಧಿಸಿದಂತಹ ಸಾಧಕರಿಗೆ ಫೀಲಂ ಫೇರ್ ಅವಾರ್ಡ್ ಅನ್ನು ನೀಡಲಾಗುತ್ತದೆ ಕಳೆದ ಭಾನುವಾರ ಅಂದರೆ 9ನೇ ತಾರೀಖಿನಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಇದೇ ಮೊದಲ ಬಾರಿಗೆ ಸೌತ್ ಫಿಲಂ ಅವಾರ್ಡ್ ಅನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಇದು 67ನೇ ಫಿಲಂ ಫೇರ್ ಅವಾರ್ಡ್ ಇದಾಗಿದೆ. ನಿಜಕ್ಕೂ ಕೂಡ ಬೆಂಗಳೂರಿನಲ್ಲಿ ಈ ಒಂದು ಅವಾರ್ಡ್ ಫಂಕ್ಷನ್ ಮಾಡಿರುವುದು ಹೆಮ್ಮೆಯ ಸಂಗತಿ ಅಂತಾನೆ ಹೇಳಬಹುದು. ಯಾಕೆಂದರೆ ಇಲ್ಲಿಯವರೆಗೂ ಒಂದು ಬಾರಿಯೂ ಕೂಡ ಬೆಂಗಳೂರಿನಲ್ಲಿ ಯಾವುದೇ…

Read More “ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore