Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Astrology

ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!

Posted on March 2, 2024 By Kannada Trend News No Comments on ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!
ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!

  ಮೇ 1, 2024ರಂದು ಬೃಹಸ್ಪತಿ ಗುರುವು ಮೇಷ ರಾಶಿಯಿಂದ ವೃಷಭ ರಾಶಿಗೆ ಸಂಚಾರ ಮಾಡುತ್ತಿದ್ದಾರೆ. ಇದು ದ್ವಾದಶ ರಾಶಿಗಳ ಮೇಲೂ ಕೂಡ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಗುರುಬಲ ದೊರೆತರೆ ಇನ್ನು ಕೆಲವು ರಾಶಿಗಳಿಗೆ ಗುರುಬಲ ಕಳೆಯುತ್ತದೆ. ಸಾಮಾನ್ಯವಾಗಿ ಚಂದ್ರನಿಂದ ಎರಡು, ಐದು, ಏಳು, ಒಂಬತ್ತು ಮತ್ತು ಹನ್ನೊಂದನೇ ಮನೆಯಲ್ಲಿ ಗುರು ಇದ್ದಾಗ ನಮಗೆ ಗುರುಬಲ ಇರುತ್ತದೆ ಎಂದು ಹೇಳಲಾಗುತ್ತದೆ. ಸೌರಮಂಡಲದ ಅತಿ ದೊಡ್ಡ ಗ್ರಹವಾದ ಗುರುಗ್ರಹವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರಮಂಡಲದ ದೇವಗುರು ಎಂದು ಕರೆಯುತ್ತಾರೆ….

Read More “ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!” »

Astrology

ಕನ್ಯಾ ರಾಶಿಗೆ ಎಚ್ಚರಿಕೆಯ ಸಂಕೇತ, ಮಾರ್ಚ್ ತಿಂಗಳಿನಲ್ಲಿ ಇದೆಲ್ಲವೂ ನಡೆಯಲಿದೆ.!

Posted on March 1, 2024 By Kannada Trend News No Comments on ಕನ್ಯಾ ರಾಶಿಗೆ ಎಚ್ಚರಿಕೆಯ ಸಂಕೇತ, ಮಾರ್ಚ್ ತಿಂಗಳಿನಲ್ಲಿ ಇದೆಲ್ಲವೂ ನಡೆಯಲಿದೆ.!
ಕನ್ಯಾ ರಾಶಿಗೆ ಎಚ್ಚರಿಕೆಯ ಸಂಕೇತ, ಮಾರ್ಚ್ ತಿಂಗಳಿನಲ್ಲಿ ಇದೆಲ್ಲವೂ ನಡೆಯಲಿದೆ.!

  ಕನ್ಯಾ ರಾಶಿಗೆ ಶನಿಪ್ರಭಾವ ನಡೆಯುತ್ತಿದೆ ಎನ್ನುವುದು ಗೊತ್ತೇ ಇದೆ, ಇದರಿಂದ ಬಹಳ ಕಷ್ಟಗಳಿಗೆ ಗುರಿ ಆಗಿರುತ್ತಾರೆ. ಯಾರಿಂದಲೂ ಬೆಂಬಲ ಇಲ್ಲ, ಯಾರು ಕೂಡ ತಮ್ಮ ಇಷ್ಟ ಕಷ್ಟಗಳಿಗೆ ಬೆಲೆ ಕೊಡುವುದಿಲ್ಲ, ಯಾವ ಕೆಲಸವೂ ಕೂಡ ಕೈಗೂಡುವುದಿಲ್ಲ, ಇಲ್ಲಸಲ್ಲದ ಗಲಾಟೆಗಳು, ಮನಸ್ತಾಪಗಳು, ಅವಮಾನಗಳು ಇದೆಲ್ಲವೂ ಬೇಸರ ತಂದಿರುತ್ತದೆ. ಈಗ ಮಾರ್ಚ್ ತಿಂಗಳಲ್ಲಿ ಈ ಪ್ರಭಾವ ಹೇಗೆ ಮುಂದುವರೆಯುತ್ತದೆಯೇ ಅಥವಾ ಏನಾದರೂ ಬದಲಾವಣೆ ತರಲಿದೆಯಾ ಯಾವ ವಿಚಾರಗಳಲ್ಲಿ ಎಚ್ಚರವಾಗಿರಬೇಕು ಎನ್ನುವ ವಿಷಯವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಇದೆಲ್ಲವೂ…

Read More “ಕನ್ಯಾ ರಾಶಿಗೆ ಎಚ್ಚರಿಕೆಯ ಸಂಕೇತ, ಮಾರ್ಚ್ ತಿಂಗಳಿನಲ್ಲಿ ಇದೆಲ್ಲವೂ ನಡೆಯಲಿದೆ.!” »

Astrology

ಈ ರಾಶಿ ಹೆಣ್ಣು ಮಕ್ಕಳು ಪಾಪ ಸದಾ ಕಣ್ಣೀರು ಇಡುತ್ತಿರುತ್ತಾರೆ.! ನೆಮ್ಮದಿ ಅನ್ನುವುದೇ ಇವರ ಜೀವನದಲ್ಲಿ ಇರಲ್ಲ

Posted on February 28, 2024 By Kannada Trend News No Comments on ಈ ರಾಶಿ ಹೆಣ್ಣು ಮಕ್ಕಳು ಪಾಪ ಸದಾ ಕಣ್ಣೀರು ಇಡುತ್ತಿರುತ್ತಾರೆ.! ನೆಮ್ಮದಿ ಅನ್ನುವುದೇ ಇವರ ಜೀವನದಲ್ಲಿ ಇರಲ್ಲ
ಈ ರಾಶಿ ಹೆಣ್ಣು ಮಕ್ಕಳು ಪಾಪ ಸದಾ ಕಣ್ಣೀರು ಇಡುತ್ತಿರುತ್ತಾರೆ.! ನೆಮ್ಮದಿ ಅನ್ನುವುದೇ ಇವರ ಜೀವನದಲ್ಲಿ ಇರಲ್ಲ

  ಈ ಬದುಕೇ ಹೀಗೆ, ಕೆಲವರಿಗೆ ಜೀವನದಲ್ಲಿ ಎಲ್ಲ ರೀತಿಯ ಸುಖ ಸಂತೋಷ ನೆಮ್ಮದಿ ಕೂಡ ಇರುತ್ತದೆ. ಇನ್ನೂ ಕೆಲವರಿಗೆ ಅದರಲ್ಲಿ ಹನಿಯಷ್ಟು ಕೂಡ ದಕ್ಕುವುದಿಲ್ಲ. ಕಷ್ಟಪಡುತ್ತಿದ್ದವರು ಅದೇ ರೀತಿ ಜೀವನ ಕಳೆದುಬಿಡುತ್ತಾರೆ ಹಣಕಾಸಿನ ತಾರತಮ್ಯ ಅನಾದಿ ಕಾಲದಿಂದಲೇ ಇರುವಂತದ್ದು ಮತ್ತು ಇದೊಂದೇ ಸುಖದ ಮೂಲವಲ್ಲ. ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಮನೆಯಲ್ಲಿ ಶಾಂತಿ, ಸಂಬಂಧಗಳಲ್ಲಿ ಸಂತೋಷ, ಮಕ್ಕಳಿಂದ ನೆಮ್ಮದಿ ಇದೆಲ್ಲವೂ ಕೂಡ ಬದುಕಿನಲ್ಲಿ ಮುಖ್ಯವಾದ ಅಂಶಗಳೇ. ಜೀವನದಲ್ಲಿ ಯಾವುದೋ ಒಂದು ಕೊರತೆ ಆದರೆ ಅದನ್ನು ನಿಭಾಯಿಸಿಕೊಂಡು…

Read More “ಈ ರಾಶಿ ಹೆಣ್ಣು ಮಕ್ಕಳು ಪಾಪ ಸದಾ ಕಣ್ಣೀರು ಇಡುತ್ತಿರುತ್ತಾರೆ.! ನೆಮ್ಮದಿ ಅನ್ನುವುದೇ ಇವರ ಜೀವನದಲ್ಲಿ ಇರಲ್ಲ” »

Astrology

ಮೀನ ರಾಶಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು ಇವು, ಈ ರಾಶಿಯವರಲ್ಲಿ ನಿಗೂಢತೆ ಹೆಚ್ಚು ಯಾಕೆ ಅಂತ ನೋಡಿ.!

Posted on February 28, 2024 By Kannada Trend News No Comments on ಮೀನ ರಾಶಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು ಇವು, ಈ ರಾಶಿಯವರಲ್ಲಿ ನಿಗೂಢತೆ ಹೆಚ್ಚು ಯಾಕೆ ಅಂತ ನೋಡಿ.!
ಮೀನ ರಾಶಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು ಇವು, ಈ ರಾಶಿಯವರಲ್ಲಿ ನಿಗೂಢತೆ ಹೆಚ್ಚು ಯಾಕೆ ಅಂತ ನೋಡಿ.!

  ಮೀನ ರಾಶಿ ದ್ವಾದಶ ರಾಶಿಯಲ್ಲಿ ಕೊನೆಯ ರಾಶಿ ಪೂರ್ವಭಾದ್ರ ನಕ್ಷತ್ರದ ನಾಲ್ಕನೇ ಪಾದ ಉತ್ತರಭಾದ್ರ ಮತ್ತು ರೇವತಿ ನಕ್ಷತ್ರಗಳಲ್ಲಿ ಜನಿಸಿದವರು ಮೀನ ರಾಶಿಗೆ ಬರುತ್ತಾರೆ. ಮೀನ ರಾಶಿಯವರ ಅಕ್ಷರಗಳು ದಿ ದು ಖ ಝ ಧ ದೆ ದೊ ಚ ಚಿ ಆಗಿರುತ್ತದೆ ಮೀನ ರಾಶಿಯ ಸಂಕೇತವು ನೀರಿನೊಳಗಿರುವ ಮೀನು ಆಗಿದೆ ಮೀನ ರಾಶಿಯ ರಾಶಿಯಾಧಿಪತಿ ಗುರು. ಇನ್ನು ಈ ರಾಶಿಯವರ ಗುಣ ಸ್ವಭಾವ ಮತ್ತು ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ಮೀನ ರಾಶಿ ಅಥವಾ ಮೀನು…

Read More “ಮೀನ ರಾಶಿ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು ಇವು, ಈ ರಾಶಿಯವರಲ್ಲಿ ನಿಗೂಢತೆ ಹೆಚ್ಚು ಯಾಕೆ ಅಂತ ನೋಡಿ.!” »

Astrology

ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…

Posted on February 28, 2024 By Kannada Trend News No Comments on ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…
ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…

ಹನುಮಂತ ಎಂದರೆ ತೀಕ್ಷ್ಣ ಬುದ್ಧಿ ಉಳ್ಳವ ಮತ್ತು ಅಷ್ಟೇ ತಾಳ್ಮೆ ಹಾಗೂ ನಿಸ್ವಾರ್ಥ ಮನೋಭಾವದ ವ್ಯಕ್ತಿತ್ವದವರು. ರಾಮನ ಭಂಟನಾದ ಈ ಆಂಜನೇಯನು ಶಕ್ತಿವಂತ, ಸಾಹಸವಂತ ಅಷ್ಟೇ ಕರುಣಾಳು ಮತ್ತು ಹೃದಯವಂತ ಕೂಡ. ರಾಮ ನಾಮವನ್ನೇ ತನ್ನ ಜೀವನದ ಸಾರ ಎಂದುಕೊಂಡು ರಾಮನ ಸೇವೆಯೇ ತನ್ನ ಬದುಕಿನ ಗುರಿಯೆನ್ನುವಂತೆ ಬದುಕಿದ ಮಾರುತಿಗೆ ಭಗವಂತ ಪೂಜ್ಯನೀಯ ಸ್ಥಾನ ಕೊಟ್ಟಿದ್ದಾನೆ. ಇಂದು ಕಲಿಯುಗದಲ್ಲಿ ಪ್ರತಿ ಗ್ರಾಮದಲ್ಲೂ ಪ್ರತಿಯೊಬ್ಬರ ಮನೆ ಮನದಲ್ಲೂ ಆಂಜನೇಯನಿಗೆ ಗುಡಿ ಇದೆ. ಜೀವನದಲ್ಲಿ ಮನುಷ್ಯನಿಗೆ ಮನುಷ್ಯ ಸಹಜವಾದ ಯಾವುದೇ…

Read More “ಹನುಮನಿಗೆ ಈ 6 ರಾಶಿಯವರು ಎಂದರೆ ಬಹಳ ಪ್ರೀತಿ, ಹನುಮನಿಗೂ ಈ ರಾಶಿಗಳಿಗೂ ಇರುವ ಸಂಬಂಧವೇನು.? ನಿಮ್ಮ ರಾಶಿಯು ಇದೆಯೇ ತಿಳಿದುಕೊಳ್ಳಿ…” »

Astrology

10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!

Posted on February 27, 2024 By Kannada Trend News No Comments on 10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!
10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!

  ಈ ಪ್ರಪಂಚದಲ್ಲಿ ಒಬ್ಬರ ವ್ಯಕ್ತಿತ್ವ ಒಂದೊಂದು ರೀತಿ ಇರುತ್ತದೆ ಆದರೆ ಒಂದೇ ನಕ್ಷತ್ರದಲ್ಲಿ ಅಥವಾ ಒಂದೇ ರಾಶಿಯಲ್ಲಿ ಜನಿಸಿದವರ ಕೆಲವು ಗುಣಸ್ವಭಾವಗಳು ಒಂದೇ ಆಗಿರುತ್ತವೆ ಹಾಗಾಗಿ ಜನಸಾಮಾನ್ಯರು ಆಡು ಭಾಷೆಯಲ್ಲಿ ಮಾತನಾಡುವಾಗ ಒಳ್ಳೆಯ ನಕ್ಷತ್ರದಲ್ಲಿ ಹುಟ್ಟಿದ್ದಾನೆ ಆತನ ರಾಶಿಯಲ್ಲಿ ಈ ಅದೃಷ್ಟದ ಯೋಗ ಬರೆದಿತ್ತು ಎಂದು ಮಾತನಾಡುವುದನ್ನು ನಾವು ಕೇಳಿರಬಹುದು. ಪ್ರಸ್ತುತ ಜಗತ್ತಿನಲ್ಲಿ ಅದೃಷ್ಟ ಸುಖ ಸಂತೋಷ ಎಲ್ಲವೂ ಕೂಡ ಹಣವೇ ಆಗಿದೆ ಎಂದು ಜನ ಭಾವಿಸುತ್ತಾರೆ ಹಾಗಾಗಿ ಹಣದ ಹಿಂದೆಯೇ ಎಲ್ಲರ ಓಟ. ಹೌದು…

Read More “10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.!” »

Astrology

ಬಾಯಿ ಬಿಟ್ಟರೆ ಸುಳ್ಳು ಹೇಳುವ 4 ರಾಶಿಗಳು ಇವು.! ಆ ನಾಲ್ಕು ರಾಶಿಗಳು ಯಾವುದು ಅಂತ ನೋಡಿ.!

Posted on February 25, 2024 By Kannada Trend News No Comments on ಬಾಯಿ ಬಿಟ್ಟರೆ ಸುಳ್ಳು ಹೇಳುವ 4 ರಾಶಿಗಳು ಇವು.! ಆ ನಾಲ್ಕು ರಾಶಿಗಳು ಯಾವುದು ಅಂತ ನೋಡಿ.!
ಬಾಯಿ ಬಿಟ್ಟರೆ ಸುಳ್ಳು ಹೇಳುವ 4 ರಾಶಿಗಳು ಇವು.! ಆ ನಾಲ್ಕು ರಾಶಿಗಳು ಯಾವುದು ಅಂತ ನೋಡಿ.!

  ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ನಮ್ಮ ಜನ್ಮ ನಕ್ಷತ್ರ, ರಾಶಿ, ಜನ್ಮನಾಮ, ಹುಟ್ಟಿದ ವಾರ, ದಿನ ಇದೆಲ್ಲವೂ ಕೂಡ ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ ಮತ್ತು ನಮ್ಮ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡುತ್ತವೆ. ನಾವು ಹುಟ್ಟಿದ ದಿನಾಂಕವನ್ನೇ ನೋಡಿ ಸಂಖ್ಯಾಶಾಸ್ತ್ರದ ಪ್ರಕಾರವಾಗಿ ನನ್ನ ಗುಣ ಸ್ವಭಾವ ಭವಿಷ್ಯ ಎಲ್ಲವನ್ನು ಹೇಳಬಹುದು ಹಾಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಕೂಡ ರಾಶಿಗಳ ಆಧಾರದ ಮೇಲೆ ಈ ರೀತಿ ಗುಣಲಕ್ಷಣಗಳನ್ನು ಹೇಳಲಾಗುತ್ತದೆ. ಈ ಸುದ್ದಿ ಓದಿ:-ಈ ವರ್ಷದಲ್ಲಿ ಮನೆ ಕಟ್ಟುವ ಯೋಗ…

Read More “ಬಾಯಿ ಬಿಟ್ಟರೆ ಸುಳ್ಳು ಹೇಳುವ 4 ರಾಶಿಗಳು ಇವು.! ಆ ನಾಲ್ಕು ರಾಶಿಗಳು ಯಾವುದು ಅಂತ ನೋಡಿ.!” »

Astrology

ಈ ವರ್ಷದಲ್ಲಿ ಮನೆ ಕಟ್ಟುವ ಯೋಗ ಪಡೆದಿವೆ ಈ 5 ರಾಶಿಗಳು, ಆ ರಾಶಿಗಳು ಯಾವುವು ಗೊತ್ತಾ.?

Posted on February 24, 2024 By Kannada Trend News No Comments on ಈ ವರ್ಷದಲ್ಲಿ ಮನೆ ಕಟ್ಟುವ ಯೋಗ ಪಡೆದಿವೆ ಈ 5 ರಾಶಿಗಳು, ಆ ರಾಶಿಗಳು ಯಾವುವು ಗೊತ್ತಾ.?
ಈ ವರ್ಷದಲ್ಲಿ ಮನೆ ಕಟ್ಟುವ ಯೋಗ ಪಡೆದಿವೆ ಈ 5 ರಾಶಿಗಳು, ಆ ರಾಶಿಗಳು ಯಾವುವು ಗೊತ್ತಾ.?

  ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರವು ಇಂದು ಹೆಚ್ಚಿನ ಜನರು ನಂಬುತ್ತಿರುವ ವಿಷಯವಾಗಿದೆ. ಅನೇಕರ ಜೀವನಗಳಲ್ಲಿ ಈ ರೀತಿ ಇದನ್ನು ನಂಬಿ ಪರಿಹಾರಗಳನ್ನು ಮಾಡಿಕೊಂಡ ಮೇಲೆ ಅಥವಾ ಈ ಶಾಸ್ತ್ರಗಳು ತೋರಿಸುವ ಮಾರ್ಗದರ್ಶನದ ಪ್ರಕಾರವಾಗಿ ನಡೆದುಕೊಂಡಾಗ ಬದುಕಿನಲ್ಲಿ ಒಳ್ಳೆಯ ಬದಲಾವಣೆಗಳು ಆಗಿರುವ ಕಾರಣದಿಂದಾಗಿ 21ನೇ ಶತಮಾನದ ಈ ಕಾಲದಲ್ಲಿಯೂ ಕೂಡ ಇವುಗಳ ಮೌಲ್ಯ ಕಡಿಮೆಯಾಗಿಲ್ಲ. ಇತ್ತೀಚಿಗೆ ವಿಜ್ಞಾನವೂ ಕೂಡ ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರವನ್ನು ಶ್ಲಾಘಿಸುತ್ತದೆ ಎನ್ನುವುದನ್ನು ಕೂಡ ಅಲ್ಲಗಳೆಯುವಂತಿಲ್ಲ. ಪ್ರತಿಯೊಂದು ದಿನ, ವಾರ, ವರ್ಷ ಎಲ್ಲವೂ ಕೂಡ…

Read More “ಈ ವರ್ಷದಲ್ಲಿ ಮನೆ ಕಟ್ಟುವ ಯೋಗ ಪಡೆದಿವೆ ಈ 5 ರಾಶಿಗಳು, ಆ ರಾಶಿಗಳು ಯಾವುವು ಗೊತ್ತಾ.?” »

Astrology

ಸಿಂಹ ರಾಶಿಯವರು 2024ನೇ ವರ್ಷವನ್ನು ಎಂದಿಗೂ ಮರೆಯುವುದಿಲ್ಲ, ಯಾಕೆ ಗೊತ್ತಾ.?

Posted on February 24, 2024 By Kannada Trend News No Comments on ಸಿಂಹ ರಾಶಿಯವರು 2024ನೇ ವರ್ಷವನ್ನು ಎಂದಿಗೂ ಮರೆಯುವುದಿಲ್ಲ, ಯಾಕೆ ಗೊತ್ತಾ.?
ಸಿಂಹ ರಾಶಿಯವರು 2024ನೇ ವರ್ಷವನ್ನು ಎಂದಿಗೂ ಮರೆಯುವುದಿಲ್ಲ, ಯಾಕೆ ಗೊತ್ತಾ.?

ಸಿಂಹ ರಾಶಿಯವರಿಗೆ 2023ನೇ ವರ್ಷವೂ ಬಹಳ ಅನುಕೂಲಕರವಾಗಿತ್ತು, 2023ರ ವರ್ಷದಲ್ಲಿ ಸಿಂಹ ರಾಶಿಯವರ ಅನೇಕ ಕನಸುಗಳು ನನಸಾಗಿ ನಿರೀಕ್ಷೆಗೆ ತಕ್ಕ ಫಲ ಕೂಡ ದೊರಕಿದೆ. ಹಾಗೆ ಕೆಲವರು ಹೊಸ ವಿಷಯಗಳ ಆರಂಭಕ್ಕೆ 2023ರಲ್ಲಿ ಪ್ರಯುಕ್ತ ಪಟ್ಟಿದ್ದಾರೆ ಈ ಎಲ್ಲಾ ಭಾಗ್ಯವೂ ಕೂಡ 2024ರ ವರ್ಷದಲ್ಲೂ ಕೂಡ ಮುಂದುವರೆದಿದೆ ಎಂದೇ ಹೇಳಬಹುದು. 2024ರ ವರ್ಷವೂ ಕೂಡ ಸಿಂಹ ರಾಶಿಯವರಿಗೆ ಬಹಳ ಅದೃಷ್ಟ ತರುವ ವರ್ಷವಾಗಿದ್ದು ಹಿಂದಿನ ವರ್ಷ ಬಹಳ ಆಸಕ್ತಿ ವಹಿಸಿ ಶ್ರಮಪಟ್ಟು ಮಾಡಿದ ಎಲ್ಲಾ ಪ್ರಯತ್ನಗಳಿಗೂ ಕೂಡ…

Read More “ಸಿಂಹ ರಾಶಿಯವರು 2024ನೇ ವರ್ಷವನ್ನು ಎಂದಿಗೂ ಮರೆಯುವುದಿಲ್ಲ, ಯಾಕೆ ಗೊತ್ತಾ.?” »

Astrology

ಇಂದಿನಿಂದ ಈ 6 ರಾಶಿಯವರ ಅದೃಷ್ಟವನ್ನು ಬದಲಾಗುತ್ತದೆ. ಯಾವ ರಾಶಿಯವರಿಗೆ ರಾಜಯೋಗ ಇದೆ ನೋಡಿ.!

Posted on February 24, 2024 By Kannada Trend News No Comments on ಇಂದಿನಿಂದ ಈ 6 ರಾಶಿಯವರ ಅದೃಷ್ಟವನ್ನು ಬದಲಾಗುತ್ತದೆ. ಯಾವ ರಾಶಿಯವರಿಗೆ ರಾಜಯೋಗ ಇದೆ ನೋಡಿ.!
ಇಂದಿನಿಂದ ಈ 6 ರಾಶಿಯವರ ಅದೃಷ್ಟವನ್ನು ಬದಲಾಗುತ್ತದೆ. ಯಾವ ರಾಶಿಯವರಿಗೆ ರಾಜಯೋಗ ಇದೆ ನೋಡಿ.!

  ಫೆಬ್ರುವರಿ 24 ಶನಿವಾರದ ದಿನ ಹುಣ್ಣಿಮೆಯ ದಿನವಾಗಿದ್ದು ಈ ದಿನ ಹಲವು ವಿಶೇಷತೆಗಳಿಂದ ಕೂಡಿದೆ. ಈ ಹುಣ್ಣಿಮೆಯನ್ನು ಭರತ ಹುಣ್ಣಿಮೆ ಎಂದು ಕೂಡ ಕರೆಯುತ್ತಾರೆ. ಹುಣ್ಣಿಮೆ ಮುಗಿದ ನಂತರ ದ್ವಾದಶ ರಾಶಿಗಳಲ್ಲಿ ಹಲವು ಬದಲಾವಣೆಗಳಾಗುತ್ತಿದ್ದು, ಕೆಲವು ರಾಶಿಗಳಿಗೆ ವಿಪರೀತವಾದ ರಾಜಯೋಗ, ಶುಕ್ರದೆಶೆ ಆರಂಭವಾಗುತ್ತಿದ್ದು ಗುರುಬಲ ಕೂಡ ಬರುತ್ತಿದೆ. ಫೆಬ್ರವರಿ 24ರ ಶನಿವಾರದ ದಿನ ಆರಂಭವಾಗಿ 2064ರ ವರೆಗೆ ಕೂಡ ಸತತವಾಗಿ 40 ವರ್ಷಗಳವರೆಗೆ ಇಂತಹ ಯೋಗವು ಈ ರಾಶಿಯಲ್ಲಿ ಮುಂದುವರಿಯಲಿದೆ. ಹಣಕಾಸಿನ ವಿಚಾರ ಉತ್ತಮಗೊಳ್ಳುವುದು, ಆರೋಗ್ಯದ…

Read More “ಇಂದಿನಿಂದ ಈ 6 ರಾಶಿಯವರ ಅದೃಷ್ಟವನ್ನು ಬದಲಾಗುತ್ತದೆ. ಯಾವ ರಾಶಿಯವರಿಗೆ ರಾಜಯೋಗ ಇದೆ ನೋಡಿ.!” »

Astrology

Posts pagination

Previous 1 … 7 8 9 … 14 Next

Copyright © 2025 Kannada Trend News.


Developed By Top Digital Marketing & Website Development company in Mysore