Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ನಟಿ ಪ್ರಿಯಾ ಹಾಗೂ ನಟ ಸಿದ್ದು ಈ ಕ್ಯೂಟ್ ವಿಡಿಯೋ ನೋಡಿ.

Posted on January 11, 2023 By Kannada Trend News No Comments on ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ನಟಿ ಪ್ರಿಯಾ ಹಾಗೂ ನಟ ಸಿದ್ದು ಈ ಕ್ಯೂಟ್ ವಿಡಿಯೋ ನೋಡಿ.
ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ನಟಿ ಪ್ರಿಯಾ ಹಾಗೂ ನಟ ಸಿದ್ದು ಈ ಕ್ಯೂಟ್ ವಿಡಿಯೋ ನೋಡಿ.

  ನಮ್ಮ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಸಾಕಷ್ಟು ಜೋಡಿಗಳು ನಿಶ್ಚಿತಾರ್ಥ ಮಾಡಿಕೊಂಡಿರುವ ಹಾಗೂ ಮದುವೆ ಆಗಿರುವ ವಿಚಾರ ನಿಮಗೆ ತಿಳಿದೇ ಇದೆ. ಹೌದು ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿದ್ದಪ್ಪ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ತದನಂತರ ಪಾರು ಸೀರಿಯಲ್ ನಾಯಕ ನಟ ಶರತ್ ನಿಶ್ಚಿತಾರ್ಥ ಮಾಡಿಕೊಂಡರು, ಇದಾದನಂತರ ಸತ್ಯ ಸೀರಿಯಲ್ ನಾ ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿ ಗೌಡ ಹಾಗೂ ಸಿರಿ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಹೆಚ್ಚು ಸದ್ದು…

Read More “ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ನಟಿ ಪ್ರಿಯಾ ಹಾಗೂ ನಟ ಸಿದ್ದು ಈ ಕ್ಯೂಟ್ ವಿಡಿಯೋ ನೋಡಿ.” »

Entertainment

ಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೀಳ್ತಿರಾ.

Posted on January 11, 2023 By Kannada Trend News No Comments on ಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೀಳ್ತಿರಾ.
ಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೀಳ್ತಿರಾ.

  ಕ್ರಾಂತಿ ಸಿನಿಮಾ ಕರ್ನಾಟಕದಲ್ಲಿ ಹೊಸದೊಂದು ಕ್ರಾಂತಿ ಸೃಷ್ಟಿ ಮಾಡಿರುವುದಂತೂ ನಿಜ ಕ್ರಾಂತಿ ಸಿನಿಮಾದಿಂದ ದರ್ಶನ್ ಅವರು ಸಾಕಷ್ಟು ಕಾಂಟ್ರವರ್ಸಿಗೆ ಸಿಲುಕಿದ್ದಾರೆ. ತಮ್ಮ ಮಾತಿನಿಂದಲೇ ಹಲವಾರು ಸಮಸ್ಯೆಗಳನ್ನು ಕೂಡ ಹುಟ್ಟಿ ಹಾಕಿಕೊಂಡಿದ್ದಾರೆ ಆದರೂ ಕೂಡ ಇವರ ಅಭಿಮಾನಿಗಳು ಎಂದಿಗೂ ಇವರ ಕೈ ಬಿಡುವುದಿಲ್ಲ. ವಿಶೇಷ ಏನೆಂದರೆ ಕ್ರಾಂತಿ ಸಿನಿಮಾದ ಮೂಲಕ ಮತ್ತೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಕೂಡ ಒಂದಾಗುತ್ತಿರುವುದು ನಿಜಕ್ಕೂ ಸಂತೋಷದ ವಿಚಾರವೇ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಐದು ವರ್ಷಗಳಿಂದ ಕಿಚ್ಚ ಸುದೀಪ್ ಹಾಗೂ…

Read More “ಒಟ್ಟಿಗೆ ಕ್ರಾಂತಿ ಸಿನಿಮಾ ಪ್ರಚಾರ ಮಾಡುತ್ತಿರುವ ಡಿ ಬಾಸ್ ಮತ್ತು ಕಿಚ್ಚ ಸುದೀಪ್ ಈ ವಿಡಿಯೋ ನೋಡಿ ನಿಜಕ್ಕೂ ಬೆಚ್ಚಿ ಬೀಳ್ತಿರಾ.” »

Entertainment

ಸನ್ಯಾಸತ್ವ ಸ್ವೀಕರಿಸಿದ ನಟಿ ಚಿತ್ಕಾಲ ಬಿರದಾರ್ ಕಾರಣವೇನು ಗೊತ್ತ.?

Posted on January 11, 2023 By Kannada Trend News No Comments on ಸನ್ಯಾಸತ್ವ ಸ್ವೀಕರಿಸಿದ ನಟಿ ಚಿತ್ಕಾಲ ಬಿರದಾರ್ ಕಾರಣವೇನು ಗೊತ್ತ.?
ಸನ್ಯಾಸತ್ವ ಸ್ವೀಕರಿಸಿದ ನಟಿ ಚಿತ್ಕಾಲ ಬಿರದಾರ್ ಕಾರಣವೇನು ಗೊತ್ತ.?

ಅಮ್ಮಮ್ಮ ಪಾತ್ರ ಮುಗಿದ ಬಳಿಕ ಸನ್ಯಾಸಿನಿ ಆದ್ರಾ ಚಿತ್ಕಲಾ ಬಿರಾದರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿ ನೋಡುಗರ ನಂಬರ್ ಒನ್ ಫೇವರೆಟ್ ಧಾರಾವಾಹಿ. ಇದು ಶುರುವಾದ ಮೊದಲ ದಿನದಿಂದಲೂ ಕೂಡ ಬಹಳಷ್ಟು ವಿಷಯಗಳಿಂದ ಎಲ್ಲರ ಮನ ಗೆದ್ದಿದೆ. ಮೊದಲನೆಯದಾಗಿ ನಾಯಕಿಯು ಇಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸುವುದು ಹಾಗೂ ನಾಯಕನ ಆಟಿಟ್ಯೂಡ್ ಹಾಗೂ ನಾಯಕನ ತಾಯಿಯಾದ ಅಮ್ಮಮ್ಮ ಪಾತ್ರ ಮತ್ತು ಸಾನಿಯಾ ಹಾಗೂ ವರು ಅವರ ಕುತಂತ್ರ ಧಾರಾವಾಹಿಯಲ್ಲಿ ಚೆನ್ನಾಗಿ ವರ್ಕ್ ಆಗುತ್ತಿದೆ. ಅಮ್ಮಮ್ಮ ಪಾತ್ರ…

Read More “ಸನ್ಯಾಸತ್ವ ಸ್ವೀಕರಿಸಿದ ನಟಿ ಚಿತ್ಕಾಲ ಬಿರದಾರ್ ಕಾರಣವೇನು ಗೊತ್ತ.?” »

Entertainment

ನನಗೆ ಬಂದ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ವೇದಿಕೆ ಮೇಲೆ ಕಣ್ಣಿರಿಟ್ಟ ನಟಿ ಸಮಂತಾ ಕಾರಣವೇನು ಗೊತ್ತ.? ಅಪ್ಸರೆಯಂತಿದ್ದ ನಟಿಯ ಈಗಿನ ಸ್ಥಿತಿ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

Posted on January 11, 2023 By Kannada Trend News No Comments on ನನಗೆ ಬಂದ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ವೇದಿಕೆ ಮೇಲೆ ಕಣ್ಣಿರಿಟ್ಟ ನಟಿ ಸಮಂತಾ ಕಾರಣವೇನು ಗೊತ್ತ.? ಅಪ್ಸರೆಯಂತಿದ್ದ ನಟಿಯ ಈಗಿನ ಸ್ಥಿತಿ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ.
ನನಗೆ ಬಂದ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ವೇದಿಕೆ ಮೇಲೆ ಕಣ್ಣಿರಿಟ್ಟ ನಟಿ ಸಮಂತಾ ಕಾರಣವೇನು ಗೊತ್ತ.? ಅಪ್ಸರೆಯಂತಿದ್ದ ನಟಿಯ ಈಗಿನ ಸ್ಥಿತಿ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ.

  ಶಾಕುಂತಲ(Shakunthala Trailer) ಟ್ರೈಲರ್ ರಿಲೀಸ್ ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರಿಟ್ಟ ನಟಿ ಸಮಂತ(Samantha Ruth Prabhu), ನನಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರದಿರಲಿ ಎಂದು ಟ್ವೀಟ್ ಮಾಡಿದ್ದು ಯಾಕೆ ಗೊತ್ತಾ.? ನಟಿ ಸಮಂತ(Samantha) ಋತು ಪ್ರಭು ಅವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಮೊದಲೆಲ್ಲಾ ಸಿನಿಮಾ ವಿಷಯ ಆಗಿ ಚರ್ಚೆ ಆಗುತ್ತಿದ್ದ ಇವರು ಈಗ ಟ್ರೋಲ್ ಕಂಟೆಂಟ್ ಆಗಿ ಬಿಟ್ಟಿದ್ದಾರೆ. ಸಮಂತ ಅವರು ಮದುವೆ ಮುರಿದುಕೊಂಡ ವಿಷಯ ಇಟ್ಟುಕೊಂಡು ಅಂದಿನಿಂದ ಇವರನ್ನು ಟ್ರೋಲಿಗರು ಮನ ಬಂದಂತೆ ಟ್ರೋಲ್…

Read More “ನನಗೆ ಬಂದ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ವೇದಿಕೆ ಮೇಲೆ ಕಣ್ಣಿರಿಟ್ಟ ನಟಿ ಸಮಂತಾ ಕಾರಣವೇನು ಗೊತ್ತ.? ಅಪ್ಸರೆಯಂತಿದ್ದ ನಟಿಯ ಈಗಿನ ಸ್ಥಿತಿ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ.” »

Entertainment

ಮದುವೆಗೂ ಮುನ್ನವೇ ಮಗುವಿಗೆ ಅಪ್ಪ ಅಮ್ಮ ಆದ ಬಿಗ್ ಬಾಸ್ ಸ್ಪರ್ಧಿಗಳು.

Posted on January 11, 2023 By Kannada Trend News No Comments on ಮದುವೆಗೂ ಮುನ್ನವೇ ಮಗುವಿಗೆ ಅಪ್ಪ ಅಮ್ಮ ಆದ ಬಿಗ್ ಬಾಸ್ ಸ್ಪರ್ಧಿಗಳು.
ಮದುವೆಗೂ ಮುನ್ನವೇ ಮಗುವಿಗೆ ಅಪ್ಪ ಅಮ್ಮ ಆದ ಬಿಗ್ ಬಾಸ್ ಸ್ಪರ್ಧಿಗಳು.

  ಪ್ರಪಂಚದಲ್ಲಿ ಇರುವ ಪ್ರತಿಯೊಬ್ಬರ ಬದುಕಿನಲ್ಲೂ ಸಾಕಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಎಷ್ಟೋ ಹೊಸ ವಿಚಾರಗಳು ಅಥವಾ ಎಷ್ಟು ಹಳೇ ವಿಚಾರಗಳಿಗೆ ವಿದಾಯ ಅಥವಾ ಯಾವುದೋ ಟರ್ನಿಂಗ್ ಪಾಯಿಂಟ್ ಮತ್ತದೇನೋ ವಿಶೇಷ ಸಂದರ್ಭಗ ಇದೆಲ್ಲ ಸರ್ವೇ ಸಾಮಾನ್ಯವಾಗಿ ಜರುಗುತ್ತಲೇ ಇರುತ್ತವೆ. ಆದರೆ ಹಲವರ ಕುರಿತು ಹೊರ ಜಗತ್ತಿಗೆ ತಿಳಿಯದೇ ಹೋದರು ಸೆಲೆಬ್ರೆಟಿಗಳ ಸಣ್ಣ ಪುಟ್ಟ ವಿಚಾರ ಕೂಡ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿ ಬಿಡುತ್ತದೆ. ಅದರಲ್ಲೂ ಬಣ್ಣದ ಪ್ರಪಂಚದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ಗಳ ಮೇಲೆ ಎಲ್ಲರ ಕಣ್ಣು…

Read More “ಮದುವೆಗೂ ಮುನ್ನವೇ ಮಗುವಿಗೆ ಅಪ್ಪ ಅಮ್ಮ ಆದ ಬಿಗ್ ಬಾಸ್ ಸ್ಪರ್ಧಿಗಳು.” »

Entertainment

ಅಂದು ಮಗು ಆಗಿಲ್ಲ ಅಂತ ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ ಇಂದು ಅದೇ ವೇದಿಕೆಯಲ್ಲಿ ಮಗುವಿಗೆ ನಾಮಕರಣ ಮಾಡಿದ್ದಾರೆ.

Posted on January 10, 2023 By Kannada Trend News No Comments on ಅಂದು ಮಗು ಆಗಿಲ್ಲ ಅಂತ ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ ಇಂದು ಅದೇ ವೇದಿಕೆಯಲ್ಲಿ ಮಗುವಿಗೆ ನಾಮಕರಣ ಮಾಡಿದ್ದಾರೆ.
ಅಂದು ಮಗು ಆಗಿಲ್ಲ ಅಂತ ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ ಇಂದು ಅದೇ ವೇದಿಕೆಯಲ್ಲಿ ಮಗುವಿಗೆ ನಾಮಕರಣ ಮಾಡಿದ್ದಾರೆ.

  ರಿಯಾಲಿಟಿ ಶೋಗಳು ಕರ್ನಾಟಕಕ್ಕೆ ಹಲವು ಜನರನ್ನು ಪರಿಚಯಿಸುತ್ತದೆ. ಅದರಿಂದ ಖ್ಯಾತಿ ಪಡೆದವರು ಸಿನಿಮಾ ರಂಗದಲ್ಲಿ, ಧಾರಾವಾಹಿಗಳಲ್ಲಿ ಅಥವಾ ಸಂಗೀತದಲ್ಲಿ ಇನ್ನು ಹೆಚ್ಚಿನ ಅವಕಾಶಗಳನ್ನು ಪಡೆದುಕೊಂಡು ಬೆಳೆಯುತ್ತಾರೆ. ಕಾಮನ್ ಮ್ಯಾನ್ ಆಗಿ ಈ ರೀತಿ ರಿಯಾಲಿಟಿ ಶೋಗಳಿಗೆ ಹೋದವರು ಈಗ ಸೆಲೆಬ್ರಿಟಿಗಳಾಗಿದ್ದರೆ. ಇದೇ ಸಾಲಿಗೆ ಸೇರುತ್ತಾರೆ ಸಮೀರ್ ಆಚಾರ್ಯ ಅವರು. ಇವರು ಕನ್ನಡದ ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸಿದ್ದರು. ಆಗ ಕಾಮನ್ ಮ್ಯಾನ್ ಕೋಟದಿಂದ ಇವರು ಮನೆ ಒಳಗೆ ಕಂಟೆಸ್ಟೆಂಟ್ ಆಗಿ ಹೋಗಿದ್ದರು. ಬಿಗ್ ಬಾಸ್…

Read More “ಅಂದು ಮಗು ಆಗಿಲ್ಲ ಅಂತ ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿ ಇಂದು ಅದೇ ವೇದಿಕೆಯಲ್ಲಿ ಮಗುವಿಗೆ ನಾಮಕರಣ ಮಾಡಿದ್ದಾರೆ.” »

Entertainment

ನಾನಿನ್ನು ಅಪ್ಪ ಆಗಿಲ್ಲ ಕಣ್ರೋ, ಮಗು ಮಾಡ್ಕೋಳೋಕೆ ಈಗ್ಲೆ ರೆಡಿ ಇಲ್ಲ, ಸಾಧಿಸೋಕೆ ಬಹಳಷ್ಟಿದೆ. ಚಂದನ್ ಅಪ್ಪ ಆಗ್ತಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

Posted on January 10, 2023 By Kannada Trend News No Comments on ನಾನಿನ್ನು ಅಪ್ಪ ಆಗಿಲ್ಲ ಕಣ್ರೋ, ಮಗು ಮಾಡ್ಕೋಳೋಕೆ ಈಗ್ಲೆ ರೆಡಿ ಇಲ್ಲ, ಸಾಧಿಸೋಕೆ ಬಹಳಷ್ಟಿದೆ. ಚಂದನ್ ಅಪ್ಪ ಆಗ್ತಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನಿನ್ನು ಅಪ್ಪ ಆಗಿಲ್ಲ ಕಣ್ರೋ, ಮಗು ಮಾಡ್ಕೋಳೋಕೆ ಈಗ್ಲೆ ರೆಡಿ ಇಲ್ಲ, ಸಾಧಿಸೋಕೆ ಬಹಳಷ್ಟಿದೆ. ಚಂದನ್ ಅಪ್ಪ ಆಗ್ತಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

  ಅಪ್ಪ ಆಗುವುದರ ಬಗ್ಗೆ ಸ್ಪಷ್ಟನೆ ನೀಡಿದ ಚಂದನ್ ಶೆಟ್ಟಿ. ರಾಪರ್ ಚಂದನ್ ಶೆಟ್ಟಿ ಅವರು ಈಗ ಸಿನಿಮಗಳಿಗೂ ಕೂಡ ಸಂಗೀತ ಸಂಯೋಜನೆ ಮಾಡುತ್ತಿದ್ದು, ಸಿಂಗರ್ ಕೂಡ ಆಗಿದ್ದಾರೆ. ಹೀಗಾಗಿ ಅವರು ಬಹಳ ಬಿಝಿ ಆಗಿದ್ದಾರೆ. ಜೊತೆಗೆ ನಿವೇದಿತ ಗೌಡ ಅವರು ಸಹ ರಿಯಾಲಿಟಿ ಶೋ ಸಿನಿಮಾ youtube ಚಾನೆಲ್ ಮತ್ತು ಇನ್ನಿತರ ಕಾಂಪಿಟೇಶನ್ ಗಳಲ್ಲಿ ಭಾಗವಹಿಸುತ್ತಾ ಅದರ ತಯಾರಿಯಲ್ಲಿ ತೊಡಗಿಕೊಂಡು ಬಿಝಿ ಆಗಿದ್ದಾರೆ. ಇವರಿಬ್ಬರು ಎಷ್ಟೇ ಬ್ಯುಸಿ ಇದ್ದರೂ ಸಹ ಆಗಾಗ ವಿಡಿಯೋ ಮಾಡಿ ತಮ್ಮ…

Read More “ನಾನಿನ್ನು ಅಪ್ಪ ಆಗಿಲ್ಲ ಕಣ್ರೋ, ಮಗು ಮಾಡ್ಕೋಳೋಕೆ ಈಗ್ಲೆ ರೆಡಿ ಇಲ್ಲ, ಸಾಧಿಸೋಕೆ ಬಹಳಷ್ಟಿದೆ. ಚಂದನ್ ಅಪ್ಪ ಆಗ್ತಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.” »

Entertainment

ಜನವರಿ 26ಕ್ಕೆ ಗಣರಾಜ್ಯೋತ್ಸವ ಇದೆ ಅನ್ನೋದ್ನೆ ಮರೆತು ಬಿಡಿ, ಥಿಯೇಟರ್ ಗೆ ಬಂದು ಕ್ರಾಂತಿ ಸಿನಿಮಾ ನೋಡಿ ಉತ್ಸವ ಮಾಡಿ ಎಂದು ಹೇಳಿಕೆ ಕೊಟ್ಟು ಇಕ್ಕಟಿಗೆ ಸಿಲುಕಿದ ನಟಿ ರಚಿತಾ ರಾಮ್

Posted on January 10, 2023 By Kannada Trend News No Comments on ಜನವರಿ 26ಕ್ಕೆ ಗಣರಾಜ್ಯೋತ್ಸವ ಇದೆ ಅನ್ನೋದ್ನೆ ಮರೆತು ಬಿಡಿ, ಥಿಯೇಟರ್ ಗೆ ಬಂದು ಕ್ರಾಂತಿ ಸಿನಿಮಾ ನೋಡಿ ಉತ್ಸವ ಮಾಡಿ ಎಂದು ಹೇಳಿಕೆ ಕೊಟ್ಟು ಇಕ್ಕಟಿಗೆ ಸಿಲುಕಿದ ನಟಿ ರಚಿತಾ ರಾಮ್
ಜನವರಿ 26ಕ್ಕೆ ಗಣರಾಜ್ಯೋತ್ಸವ ಇದೆ ಅನ್ನೋದ್ನೆ ಮರೆತು ಬಿಡಿ, ಥಿಯೇಟರ್ ಗೆ ಬಂದು ಕ್ರಾಂತಿ ಸಿನಿಮಾ ನೋಡಿ ಉತ್ಸವ ಮಾಡಿ ಎಂದು ಹೇಳಿಕೆ ಕೊಟ್ಟು ಇಕ್ಕಟಿಗೆ ಸಿಲುಕಿದ ನಟಿ ರಚಿತಾ ರಾಮ್

  ಸ್ಟಾರ್ ನಟ ಹಾಗೂ ನಟಿಯರು ಎಂದರೆ ಅವರನ್ನು ದೊಡ್ಡ ಸಂಖ್ಯೆಯಲ್ಲಿ ಫಾಲೋ ಮಾಡುವುದು ಹಾಗೂ ಅವರ ಪ್ರತಿಯೊಂದು ವಿಚಾರಗಳನ್ನು ಕೂಡ ತಿಳಿದು ಕೊಳ್ಳುವುದು ಸಹಜ. ಕೇವಲ ತೆರೆ ಮೇಲಿನ ನಟನೆ ಮತ್ತು ಸೌಂದರ್ಯವನ್ನು ಮೆಚ್ಚಿಕೊಂಡು ಇಷ್ಟಪಡು ವಂತಹ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಹಾಗೂ ನಟಿಯರು ಕೇವಲ ತೆರೆ ಮೇಲೆ ಮಾತ್ರ ಅಲ್ಲ. ತೆರೆ ಹಿಂದೆ ಕೂಡ ಒಳ್ಳೆಯತನವನ್ನು ಹೊಂದಿರಬೇಕು ಯಾವುದೇ ವಿಚಾರದ ಬಗ್ಗೆ ವಿರುದ್ಧವಾಗಿ ಮಾತನಾಡ ಬಾರದು. ಅವರ ಮಾತಿನ ಮೇಲೆ ಪ್ರತಿಯೊಬ್ಬರಿಗೂ ತೆರೆ…

Read More “ಜನವರಿ 26ಕ್ಕೆ ಗಣರಾಜ್ಯೋತ್ಸವ ಇದೆ ಅನ್ನೋದ್ನೆ ಮರೆತು ಬಿಡಿ, ಥಿಯೇಟರ್ ಗೆ ಬಂದು ಕ್ರಾಂತಿ ಸಿನಿಮಾ ನೋಡಿ ಉತ್ಸವ ಮಾಡಿ ಎಂದು ಹೇಳಿಕೆ ಕೊಟ್ಟು ಇಕ್ಕಟಿಗೆ ಸಿಲುಕಿದ ನಟಿ ರಚಿತಾ ರಾಮ್” »

Entertainment

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ. ತಂದೆಯಾಗುತ್ತಿರುವ ವಿಚಾರವನ್ನು ವಿಶೇಷವಾಗಿ ವಿಡಿಯೋ ಮಾಡಿ ಹರಿಬಿಟ್ಟ ಚಂದನ್.

Posted on January 9, 2023 By Kannada Trend News No Comments on ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ. ತಂದೆಯಾಗುತ್ತಿರುವ ವಿಚಾರವನ್ನು ವಿಶೇಷವಾಗಿ ವಿಡಿಯೋ ಮಾಡಿ ಹರಿಬಿಟ್ಟ ಚಂದನ್.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ. ತಂದೆಯಾಗುತ್ತಿರುವ ವಿಚಾರವನ್ನು ವಿಶೇಷವಾಗಿ ವಿಡಿಯೋ ಮಾಡಿ ಹರಿಬಿಟ್ಟ ಚಂದನ್.

  ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಆದಂತಹ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್ ಆಗಿದ್ದಂತಹ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿರುವ ವಿಚಾರ ನಿಮಗೆ ತಿಳಿದೆ ಇದೆ. ಕಳೆದ ಮೂರು ವರ್ಷದ ಹಿಂದೆ ಮೈಸೂರಿನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ಕೂಡ ಅದ್ದೂರಿಯಾಗಿ ಮದುವೆಯಾಗಿದ್ದರು. ಇವರನ್ನು ಸೋಶಿಯಲ್ ಮೀಡಿಯಾದ ಸೆಲೆಬ್ರಿಟಿ ದಂಪತಿಗಳು ಅಂತಾನೆ ಕರೆಯಬಹುದು. ಚಂದನ್ ಶೆಟ್ಟಿ ಅವರು ಮ್ಯೂಸಿಕ್ ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ ಅತ್ತ ಕಡೆ…

Read More “ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ. ತಂದೆಯಾಗುತ್ತಿರುವ ವಿಚಾರವನ್ನು ವಿಶೇಷವಾಗಿ ವಿಡಿಯೋ ಮಾಡಿ ಹರಿಬಿಟ್ಟ ಚಂದನ್.” »

Entertainment

ನಟಿ ರಕ್ಷಿತ ಜೊತೆ ಮಿಡ್ ನೈಟ್ ಪಾರ್ಟಿ ಮಾಡಿದ ದರ್ಶನ್, ಪಾರ್ಟಿಲೂ ಕ್ರಾಂತಿ ಹವಾ ಕ್ರಿಯೇಟ್ ಮಾಡಿದ ಡಿ-ಬಾಸ್, ಈ ವಿಡಿಯೋ ನೋಡಿ

Posted on January 9, 2023 By Kannada Trend News No Comments on ನಟಿ ರಕ್ಷಿತ ಜೊತೆ ಮಿಡ್ ನೈಟ್ ಪಾರ್ಟಿ ಮಾಡಿದ ದರ್ಶನ್, ಪಾರ್ಟಿಲೂ ಕ್ರಾಂತಿ ಹವಾ ಕ್ರಿಯೇಟ್ ಮಾಡಿದ ಡಿ-ಬಾಸ್, ಈ ವಿಡಿಯೋ ನೋಡಿ
ನಟಿ ರಕ್ಷಿತ ಜೊತೆ ಮಿಡ್ ನೈಟ್ ಪಾರ್ಟಿ ಮಾಡಿದ ದರ್ಶನ್, ಪಾರ್ಟಿಲೂ ಕ್ರಾಂತಿ ಹವಾ ಕ್ರಿಯೇಟ್ ಮಾಡಿದ ಡಿ-ಬಾಸ್, ಈ ವಿಡಿಯೋ ನೋಡಿ

. ದರ್ಶನ್ ಹಾಗೂ ರಕ್ಷಿತಾ ಅವರು ನಮ್ಮ ಸ್ಯಾಂಡಲ್ ವುಡ್ನ ಯಶಸ್ವಿ ಜೋಡಿ. ಇವರಿಬ್ಬರ ಕಾಂಬಿನೇಷನ್ ನ ಎಲ್ಲ ಸಿನಿಮಾಗಳು ಕೂಡ ಸೂಪರ್ ಹಿಟ್ ಮೂವಿಗಳಾಗಿವೆ. ಈಗಲೂ ಕೂಡ ಕರ್ನಾಟಕದ ಬಹುತೇಕ ಮಂದಿ ನಿಮ್ಮ ಫೇವರೆಟ್ ಸೆಲೆಬ್ರಿಟಿ ಜೋಡಿ ಯಾವುದು ಎಂದು ಕೇಳಿದರೆ ದರ್ಶನ್ ಹಾಗೂ ರಕ್ಷಿತಾ ಎಂದೇ ಹೇಳುತ್ತಾರೆ. ದರ್ಶನ್ ಮತ್ತು ರಕ್ಷಿತಾ ಅವರ ಕೆಮಿಸ್ಟ್ರಿ ಅನ್ನು ತೆರೆ ಮೇಲೆ ನೋಡುವುದೇ ಒಂದು ಚೆಂದ. ಇವರಿಬ್ಬರ ನಡುವೆ ಇಂತಹ ಕೆಮಿಸ್ಟ್ರಿ ಮೂಡಿ ಬರಲು ಕಾರಣ ಅವರಿಬ್ಬರ…

Read More “ನಟಿ ರಕ್ಷಿತ ಜೊತೆ ಮಿಡ್ ನೈಟ್ ಪಾರ್ಟಿ ಮಾಡಿದ ದರ್ಶನ್, ಪಾರ್ಟಿಲೂ ಕ್ರಾಂತಿ ಹವಾ ಕ್ರಿಯೇಟ್ ಮಾಡಿದ ಡಿ-ಬಾಸ್, ಈ ವಿಡಿಯೋ ನೋಡಿ” »

Entertainment

Posts pagination

Previous 1 … 18 19 20 … 101 Next

Copyright © 2025 Kannada Trend News.


Developed By Top Digital Marketing & Website Development company in Mysore