ಬಿಗ್ ಬಾಸ್ ಮನೆಯಿಂದ ಅನುಪಮ ಔಟ್ ಪ್ರೇಕ್ಷಕರಿಗೆಲ್ಲ ಬಿಗ್ ಶಾ-ಕ್ ಫಿನಾಲೆ ನಲ್ಲಿ ಇರಬೇಕಾದ ಅಭ್ಯರ್ಥಿ ಎಲಿಮಿನೆಟ್ ಆಗಿದ್ದು ನೋಡಿ ಎಲ್ಲರೂ ಆಶ್ಚರ್ಯ.

ಅನುಪಮ ಗೌಡ ಬಿಗ್ ಬಾಸ್ ಮನೆಯಿಂದ ಎಲಿಮಿನೆಟ್ ಆಗಿದ್ದಾರೆ ಕನ್ನಡದ ಖ್ಯಾತ ನಿರೂಪಕಿಯರಲ್ಲಿ ಒಬ್ಬರಾದ ಅನುಪಮ ಗೌಡ ಅವರು ಈ ಬಾರಿ ಪ್ರವೀಣರ ಪಟ್ಟಿಯಿಂದ ಬಿಗ್ಮನೆ ಸೇರಿದ್ದರು. ಬಿಗ್ ಬಾಸ್ ಸೀಸನ್ 5 ರಲ್ಲೂ ಸಹ ಸ್ಪರ್ಧಿಸಿ ಆ ಸೀಸನ್ ಟಫ್ ಕಂಟೆಸ್ಟೆಂಟ್ ಆಗಿದ್ದ ಇವರು ಕೂದಲೆಳೆ ಅಂತರದಲ್ಲಿ ಗೆಲುವಿನಿಂದ ಮಿಸ್ ಆಗಿದ್ದರು. ಮನೆಯಲ್ಲಿ ಇದ್ದಷ್ಟು ದಿನ ಟಾಸ್ಕ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ಮತ್ತು ಮನೆಯವರ ಜೊತೆ ಉತ್ತಮ ಸ್ನೇಹ ಗಳಿಸಿಕೊಂಡಿದ್ದ ಇವರು ಅಡುಗೆ ಮನೆ ಕೆಲಸ … Read more

ಸುರಿವ ಮಳೆಯಲ್ಲಿ ನಟಿ ಅದಿತಿ ಪ್ರಭುದೇವ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ನಿಜಕ್ಕೂ ಕಳೆದು ಹೋಗ್ತಿರಾ

ಅದಿತಿ ಪ್ರಭುದೇವ ಕನ್ನಡ ಚಿತ್ರದ ಬಹುಬೇಡಿಕೆಯ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಒಬ್ಬರು. ಅವರು ಕಿರುತೆರೆಯಲ್ಲಿ ಗುಂಡಯ್ಯನ ಹೆಂಡತಿ ಎಂಬ ಧಾರವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಾರೆ. ನಂತರ ಅವರಿಗೆ ಅಜಯ್ ರಾವ್ ಅಭಿನಯಿಸುತ್ತಿರುವ ‘ಧೈರ್ಯಂ’ ಎಂಬ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ನಂತರ ಅವರು ಮತ್ತೆ ನಾಗಕನ್ನಿಕೆ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಮರಳಿದರು. ಮತ್ತೆ ಕೆಲವು ದಿನಗಳು ಕಳೆದ ನಂತರ ಅದಿತಿ ಪ್ರಭುದೇವ ಅವರಿಗೆ ಮತ್ತೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತವೆ. … Read more

ದೀಪಿಕಾ ದಾಸ್ ಸೌಂದರ್ಯಕ್ಕೆ ಮಾರು ಹೋಗಿ ಬಿಗ್ ಆಫರ್ ಕೊಟ್ಟ ಆರ್ಯವರ್ಧನ್ ಗುರೂಜಿ, ಏನದು ಗೊತ್ತ.?

ದೀಪಿಕಾ ದಾಸ್ ನಿಜವಾದ ಟ್ಯಾಲೆಂಟ್‌ ಈ ವಿಡಿಯೋದಲ್ಲಿದೆ ನೋಡಿ ಬಿಗ್ ಬಾಸ್ ಇನ್ನೇನು ಮುಕ್ತಾಯ ಹಂತಕ್ಕೆ ಬರುತ್ತಿದ್ದ ಹಾಗೆ ಮನೆಯಲ್ಲಿ ಇರುವಂತಹ ಸದಸ್ಯರೆಲ್ಲರೂ ಕೂಡ ತಾ ಮುಂದು ನಾ ಮುಂದು ಎಂದು ಎಂಟರ್ಟೈನ್ಮೆಂಟ್ ಕೊಡುವುದಕ್ಕೆ ಮುಂದಾಗಿದ್ದಾರೆ. ಮೊದಲ ವಾರದಿಂದ ಹಿಡಿದು ಇಲ್ಲಿಯವರೆಗೂ ಕೂಡ ಆರ್ಯವರ್ಧನ್ ಗುರೂಜಿ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಸ್ಟೇಟ್ಮೆಂಟ್ ಕೊಡುವ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಲೇ ಬಂದಿದ್ದರು. ಆದರೆ ದೀಪಿಕಾ ದಾಸ್ ಬರುವ ಮಾತ್ರ ಟಾಸ್ಕ್ ಗಳನ್ನು ಬಿಟ್ಟರೆ … Read more

ಹೆಚ್.ಡಿ. ಕುಮಾರಸ್ವಾಮಿ ಅವರ 63ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿ, ಪತಿಗೆ ಸರ್ಪ್ರೈಸ್ ಕೊಡಲು ಏನೆಲ್ಲ ಅರೇಂಜ್ಮೆಂಟ್ ಮಾಡಿದ್ದಾರೆ ನೋಡಿ.

ರಾಧಿಕಾ ಕುಮಾರಸ್ವಾಮಿ ಇಂದು ಹೆಚ್.ಡಿ ಕುಮಾರಸ್ವಾಮಿ ಅವರ 63ನೇ ವರ್ಷದ ಹುಟ್ಟುಹಬ್ಬ ಈ ಹುಟ್ಟುಹಬ್ಬವನ್ನು ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಮನೆಯಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ‌. ಹೌದು ರಾಮನಗರ ಸಮೀಪದಲ್ಲಿ ಇರುವಂತಹ ನಿವಾಸದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಹಾಗೂ ಮೊಮ್ಮಗ ಅವ್ಯಾನ್ ದೇವ್ ಅವರೊಟ್ಟಿಗೆ ಕೇಕ್ ಕತ್ತರಿಸುವ ಮೂಲಕ ಈ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. View this post on Instagram … Read more

ಸಂಭಾವನೆ ವಿಚಾರದಲ್ಲಿ ಅನುಶ್ರೀ ಅವರನ್ನೇ ಹಿಂದೆ ಹಾಕಿದ ದಿಯಾ ಹೆಗ್ಡೆ, ಸರಿಗಮಪ ಶೋ ನಲ್ಲಿ ಪುಟ್ಟ ಗಾಯಕಿ ದಿಯಾ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.? ಎಲ್ಲಾ ದಾಖಲೆ ಪುಡಿ ಪುಡಿ

ದಿಯಾ ಹೆಗ್ಡೆ ಈಗ ಮಾಧ್ಯಮಗಳಷ್ಟೇ ಸಾಮಾಜಿಕ ಮಾಧ್ಯಮಗಳು ಕೂಡ ವಿಷಯವನ್ನು ತಲುಪಿಸುವಲ್ಲಿ ಮಾಧ್ಯಮಗಳಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತವೆ. ಯಾವುದೇ ವಿಷಯ ಆಗಲಿ ಮಾಧ್ಯಮದಲ್ಲಿ ಪ್ರಚಾರ ಪಡೆಯುವುದಕ್ಕಿಂತ ಹೆಚ್ಚು ವೇಗವಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಡುತ್ತವೆ. ಅಲ್ಲದೆ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಷಯಗಳನ್ನು ಇಟ್ಟುಕೊಂಡು ಮಾಧ್ಯಮಗಳು ಟಿ ಆರ್ ಪಿ ಪಡೆದುಕೊಳ್ಳುತ್ತವೆ. ಒಟ್ಟಿನಲ್ಲಿ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮದ ನಡುವೆ ಒಂದು ಅವಿನಾಭಾವ ಸಂಬಂಧ ಖಂಡಿತಾ ಇದೆ. ಹೀಗೆ ಟಿವಿ ಮಾಧ್ಯಮದಲ್ಲಿ ಕಾಣಿಸಿಕೊಂಡು … Read more

ಮಿಣಿ ಮಿಣಿ ಮೀನಾಕ್ಷಿ, ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ ಅವತಾರ ನೋಡಿ ನಕ್ಕು ನಕ್ಕು ಸುಸ್ತಾದ ಅಭಿಮಾನಿಗಳು, ಮದುವೆ ಆಗಲು ಹುಡುಗ ಬೇಕಂತೆ, ಈ ಫನ್ನಿ ವಿಡಿಯೋ ನೋಡಿ

ಮಿಣಿ ಮಿಣಿ ಮೀನಾಕ್ಷಿ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು ಬಿಗ್ ಬಾಸ್ ಮನೆಯಲ್ಲಿ ದಿನದಿನಕ್ಕೆ ಮನರಂಜನೆ ಹಾಗೂ ಕಾಂಪಿಟೇಶನ್ ಜೋರಾಗುತ್ತಿದೆ. ಎಲ್ಲಾ ಸ್ಪರ್ಧಿಗಳು ಸಹ ಒಬ್ಬರಿಗಿಂತ ಒಬ್ಬರು ಮನೆಯಲ್ಲಿ ಉಳಿದುಕೊಳ್ಳಲು ತಮ್ಮಂದ ಆದಷ್ಟು ಶ್ರಮ ಹಾಕುತ್ತಿದ್ದಾರೆ. ಮನೋರಂಜನೆ ವಿಚಾರದಲ್ಲಂತೂ ಇಡೀ ಮನೆಗೆ ಮನೆಯೇ ಎಲ್ಲರನ್ನು ಎಂಟರ್ಟೈನ್ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತದೆ. ಆರ್ಯವರ್ಧನ್, ಅರುಣ್ ಸಾಗರ್, ರೂಪೇಶ್ ಶೆಟ್ಟಿ ಹಾಗೂ ರೂಪೇಶ್ ರಾಜಣ್ಣ ಅತಿ ಹೆಚ್ಚು ಮನರಂಜನೆ ನೀಡುವ ವ್ಯಕ್ತಿಗಳು ಎಂದು ಬಿಗ್ ಬಾಸ್ ಪ್ರೇಕ್ಷಕರೇ ಹೇಳುತ್ತಿದ್ದಾರೆ. ಸೋಶಿಯಲ್ … Read more

ದೀಪಿಕಾ ಮತ್ತು ಶಾರುಖ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧ ಸಿಡಿದೆದ್ದ ನಟ ಚೇತನ್ ಅಹಿಂಸ, ಬಹಿರಂಗವಾಗಿ ಬೇಷ್ ರಮ್ ಹಾಡಿಗೆ ಬೆಂಬಲ ನೀಡಿದ ಚೇತನ್

ದೀಪಿಕಾ ಕೇಸರಿ ಬಿಕಿನಿ ವಿವಾದ, ಅಖಾಡಕ್ಕಿಳಿದ ನಟ ಚೇತನ್. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ದೊಡ್ಡ ಬ್ರೇಕ್ ನಂತರ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ ಈವರೆಗೆ ಯಾರಿಗೂ ಸಹ ರಹಸ್ಯ ಬಿಟ್ಟುಕೊಡದೆ ಚಿತ್ರೀಕರಣ ಚಾಲು ಮಾಡಿದ್ದ ಚಿತ್ರತಂಡ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಪಟಾಣ್ ಎನ್ನುವುದು ಸಿನಿಮಾ ಹೆಸರಾಗಿದ್ದು, ಹಾಡು ಬಿಡುಗಡೆ ಆಗುವುದರ ಕುರಿತು ಶಾರುಖ್ ಖಾನ್ ಅವರೇ ಟ್ವೀಟ್ ಮಾಡಿ ಅಭಿಮಾನಿಗಳ ಜೊತೆ ವಿಷಯ ಹಂಚಿಕೊಂಡಿದ್ದರು. ಅವರು ಟ್ವೀಟ್ ಮಾಡಿದ್ದ ಕ್ಷಣಗಳಿಗೆ ಇಂದ ಇಲ್ಲಿಯವರೆಗೆ … Read more

ಶಾರುಕ್ ಮತ್ತು ದೀಪಿಕಾ ಅಭಿನಯದ ಪಠಾಣ್ ಸಿನಿಮಾ ಬೇಷರಮ್ ಹಾಡಿಗೆ ಬೆಂಬಲ ನೀಡಿದ ಪ್ರಕಾಶ್ ರಾಜ್, ಇದನ್ನಲ್ಲ ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು, ಈ ಹಾಡಿನಲ್ಲಿ ಅ-ಶ್ಲೀ-ಲ ದೃಶ್ಯ ಎಲ್ಲಿದೆ.?

ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕಾಶ್ ರೈ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರಕಾಶ್ ರೈ ಮತ್ತೊಮ್ಮೆ ಕನ್ನಡಿಗರ ಮತ್ತು ಹಿಂದುಗಳ ಕೆಂಗಣ್ಣಿಗೆ ಗುರಿಯದ ನಟ ಬಾಲಿವುಡ್ ಸಿನಿಮಾ ಗೆಲ್ಲಿಸುವುದಕ್ಕೆ ಹೋಗಿ ಹಿಂದೂ ಧರ್ಮವನ್ನು ಮರೆಯುತ್ತಿದ್ದಾರ ಪ್ರಕಾಶ್ ರೈ.? ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೊಣೆ ಅಭಿನಯದ ಪಠಣ್ ಸಿನಿಮಾದ ಚಿತ್ರೀಕರಣ ಈಗಾಗಲೇ ಸಂಪೂರ್ಣವಾಗಿ ಸಿನಿಮಾದಲ್ಲಿ “ಬೇಷ್ ರಮ್ ರಂಗ್” ಎಂಬ ಹಾಡನ್ನು ಕೂಡ ಇದೀಗ ಚಿತ್ರೀಕರಣ ಮಾಡಲಾಗಿದ್ದು. ಈ ಹಾಡಿನ … Read more

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗ ಮತ್ತೊಂದು ತಾರಾ ಜೋಡಿ, ಫೋಟೋಶೂಟ್ ಮಾಡಿಸುವ ಮೂಲಕ ಅಭಿಮಾನಿಗಳಿಗೆ ಶುಭಸುದ್ದಿ ಕೊಟ್ಟ ನಟಿ ಚಂದನ ಮತ್ತು ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್

ವಾಸುಕಿ ವೈಭವ್ ಚಂದನ ರಾಮಕೃಷ್ಣ ಫೋಟೋಶೂಟ್ ವಾಸುಕಿ ವೈಭವ್ ಎನ್ನುವ ಅಪ್ಪಟ ಕನ್ನಡದ ಪ್ರತಿಭೆ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ಗಾಯಕನೂ ಹೌದು, ನಟನು ಹೌದು ಮತ್ತು ಸಂಗೀತ ನಿರ್ದೇಶಕನು ಹೌದು. ವಾಸುಕಿ ವೈಭವ್ ಅವರು ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಇಡೀ ಕರ್ನಾಟಕಕ್ಕೆ ಪರಿಚಯ ಆದರು ಅದಕ್ಕೂ ಮುನ್ನ ದಿನಗಳಿಂದಲೇ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರೂ. ಈಗ ಬಿಗ್ ಬಾಸ್ ವಾಸುಕಿ ವೈಭವ್ ಎಂದೇ ಫೇಮಸ್ ಆಗಿರುವ ಇವರಿಗೆ ಅತಿ ದೊಡ್ಡ ಅಭಿಮಾನಿಗಳ ಬಳಗವೇ … Read more

ಶಿವಣ್ಣನಿಗಾಗಿ ಹೊಸ ಹಾಡು ರಚನೆ ಮಾಡಿ ಸರಿಗಮಪ ವೇದಿಕೆಯಲ್ಲಿ ಹಾಡಿದ ದಿಯಾ ಹೆಗ್ಡೆ, ಪುಟ್ಟ ಬಾಲಕಿ ಹಾಡಿಗೆ ಮನಸೋತು ಎದ್ದು ನಿಂತು ಚಪ್ಪಾಳೆ ಹೊಡೆದ ಶಿವಣ್ಣ ಈ ಕ್ಯೂಟ್ ವಿಡಿಯೋ ನೋಡಿ

ದಿಯಾ ಹಾಡಿದ ಮನಸೋತು ಶಿವಣ್ಣ . ದಿಯಾ ಹೆಗ್ಡೆ ಈಗ ಸರಿಗಮಪ ದಿಯಾ, ವೈರಲ್ ಗಾಯಕಿ ಈ ರೀತಿ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸೀಸನ್ 19ರ ಕಂಟೆಸ್ಟೆಂಟ್ ಆಗಿರುವ ದಿಯಾ ಹೆಗ್ಡೆ ಅವರು ಈ ಕಾರ್ಯಕ್ರಮಕ್ಕೆ ಬರೊಕ್ಕಿಂತ ಮುಂಚೆಯಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದರು. ಈಗಾಗಲೇ ಇವರ ವಿಭಿನ್ನ ರೀತಿಯ ನಟನೆಯ ಹಾಡುಗಾರಿಕೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಾಗಿದೆ. ಆದರೆ ಈಕೆಗೆ ಕರ್ನಾಟಕದಾದ್ಯಂತ ಹೆಸರು ತಂದು ಕೊಟ್ಟಿದ್ದು ಸರಿಗಮಪ ಕಾರ್ಯಕ್ರಮ ಎಂದರೆ … Read more